Skip to main content

Full text of "SREE SKANDHA PURANAM"

See other formats




ಶ್ರೀ ಜಯಚಾಮರಾಜೇಂದ್ರ ಸಂತರತ್ವಮಾಳ್ಯ. 
ನ ಬ 


ನ 


`ಶ್ರೀ ಸ್ಕಾಂದಮಹಾಪುರಾಣಂ 
ಮಾಹೇಶ್ವರಖಂಡ 
1. 
ಕೌಮಾರಿಕಾಖಂಡ 


(ಮೂಲ ನ ರಾಸ ಸಹಿತ) 


ಅನುವಾದಕ 
ಆಸ್ಥಾನ ವಿದ್ವಾನ್‌ 
ನೋಟಿಗಾಸಹಳ್ಳಿ ಸುಬ್ರ ಹೆ ಒಣ್ಯತಾಸ್ತ್ರಿ 


` ಜಿಂಗಳೂರು ಪ್ರೆ ಸ್‌ 
Ke ಕೋಡು ಬೆಂಗಳೂರು Au 
ಸಿ3೪ 


mh yn 


hl 4 ಕೆ 
[3 Pp 4 H 
po ಜ.1 ಗ 
ಕೆ [A orn wl ಚ| ಸ್ಯ 
v ೬ hat ! ಬ 
? 4 ಈ ಸ್ಯಾಪ್‌ ಜ್‌ ಕೆ 
1 ರ 
1 


ಶ್ರಿ ( ಸ್ಥಾಂದಮಹಾಪುರಾಣಂ 


(ಮೂಲ ಮತ್ತು ಅನುವಾದ ಸಹಿತ) 


ಶ್ರೀ ಜಯಚಾಮರಾಜೇಂದ್ರ ಗ್ರಂಥರತ್ಸಮಾಲಾ ಸ 





ಶ್ರೀ ಸ್ಥಾಂದಮಹಾಪುರಾ। 


ಮಾಹೇಶ್ವರಖಂಡ 


೨ 


ಕೌ ಮಾರಿಕಾಖಂಡ 
ಪೂರ್ವಭಾಗ 
(ಮೂಲ ಮತ್ತು ಅನುವಾದ ಸಹಿತ) 


ಅನುವಾದಕ 
ಆಸ್ಥಾನ ನಿದ್ವಾನ್‌ 
ನೋಟಗಾನಹಳ್ಳಿ ಸುಬ್ರಹ್ಮಣ್ಯಶಾಸ್ತ್ರೀ 


ಬೆಂಗಳೂರು ಪ್ರೆಸ್‌ 
ಮೈಸೂರು ರೋಡು, ಬೆಂಗಳೂರು ಸಿಟಿ 
೧೯೪೫ 


ಅರಿಕೆ 


ಶ್ರೀ ಸ್ಥಾಂದಮಹಾಪುರಾಣದ ವಿಷಯವಾಗಿ ನಿರೂಪಿಸಬೇಕಾದ ಮುಖ್ಯ 
ಸಂಗತಿಗಳನ್ನೆಲ್ಲ ಮೊದಲ ಸಂಪುಟದ ಅರಿಕೆಯಲ್ಲಿ ಸಂಗ್ರಹವಾಗಿ ಕೊಡಲಾಗಿದೆ. 
ಪ್ರಕೃತದಲ್ಲಿ ಮುದ್ರಿತವಾಗಿರುವ ಈದ್ದಿತೀಯ ಸಂಪುಟದಲ್ಲಿ ಮಾಹೇಶ್ವರಖಂಡದ 
ದ್ವಿತೀಯೋಪಖಂಡವಾದ ಕೌಮಾರಿಕಾಖಂಡವು ಪ್ರಾರಂಭವಾಗಿ ತಾರಕಾಸುರ 
ವಧ ಪರ್ಯಂತವಾದ ಗ್ರಂಥವು ಮುಗಿದಿರುತ್ತದೆ. ಇದನ್ನು ಕೌಮಾರಿಕಾ 
ಖಂಡದ ಪೂರ್ವಾರ್ಧವೆಂದು ಪರಿಗಣಿಸಲಾಗಿದೆ. ಇದರಲ್ಲಿ "ಅರ್ಜುನನ ತೀರ್ಥ 
ಯಾತ್ರಾಪ್ರಸಂಗ- ಫ್ರೀ ಸ್ಕಂದಸ್ವಾಮಿ ಕಥಾಮಾಹಾತ್ಮ್ಯ'ಗಳು ವರ್ಣಿತವಾಗಿವೆ. 

ಅನೇಕ ಮಾಹಾತ್ಮ್ಯಗಳನ್ನೂ, ನಿನಿಧ ವಿಷಯಗಳನ್ನೂ ಒಳಕೊಂಡು 
ಕನ್ನಡನಾಡಿನ ಎಲ್ಲ ಜನಕ್ಕೂ ಅತ್ಯಂತೋಷಯುಕ್ತವಾದ ಇಂತಹ ಗ್ರಂಥರತ್ನ 
ಗಳನ್ನು ಪ್ರಕಾಶಪಡಿಸುವ ಸುಯೋಗವನ್ನು ಒದಗಿಸಿಕೊಡುತ್ತಿರುವ ನಮ್ಮ 
ನ್ಹಾಳುವ ಮಹಾಸ್ವಾಮಿಯನರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ 
ಬಹದ್ದೂರ್‌, ಜಿ.ಸಿ.ಎಸ್‌.ಐ. ಅವರಿಗೆ ಸಮಸ್ತ ಶ್ರೇಯಸ್ಸುಗಳನ್ನೂ ಅನುಗ್ರಹಿಸಿ 
" ಕಾಪಾಡಲೆಂದು ಜಗನ್ಸಿಯಾಮಕನಾದ ಸರಮೇಶ್ವರನಲ್ಲಿ ಮೊರೆಯಿಡುತ್ತೇನೆ. 

ಅನುವಾದ ಮಾರ್ಗದಲ್ಲಿಯೂ, ಮೂಲದಲ್ಲಿಯೂ ಇರಬಹುದಾದ ಲೋಪ 
ದೋಷಗಳನ್ನು ಪ್ರಾಜ್ಞರು ಮನ್ಸಿಸಬೇಕೆಂದು ಮನನಿ. 


ಮೋಟಗಾನಹಳ್ಳಿ ಸುಬ್ರಹ್ಮಣ್ಯಶಾಸ್ತ್ರೀ 


ನಿಷಯಾನುಕ್ರಮಣಿಕೆ 


ಮೊದಲನೆಯ ಅಧ್ಯಾಯ 

ಪಾರ್ಥನು ಐವರು ಅಪ್ಸರೆಯರನ್ನು ಉದ್ಭರಿಸಿದುದು 
ಎರಡನೆಯ ಅಧ್ಯಾಯ 

ನಾರದಾರ್ಜುನ ಸಂವಾದ- ದಾನಭೇದ ಪ್ರಶಂಸಾವರ್ಣನ 


ಮೂರನೆಯ ಅಧ್ಯಾಯ 


ನಾರದಾರ್ಜುನ ಸಂವಾದ- ಮಹೀಸಾಗರಸಂಗಮುತೀರ್ಥ 
ಮಾಹಾತ್ಮ, 


ನಾಲ್ಕನೆಯ ಅಧ್ಯಾಯ 
ನಾರದಾರ್ಜುನ ಸಂವಾದ- ದಾನಭೇದ ಪ್ರಶಂಸಾವರ್ಣನ 
ಐದನೆಯ ಅಧ್ಯಾಯ 


ಕಲಾಸಗ್ರಾ ಮವಾಸಿಯಾದ ಸುತನುನೆಂಬ ಬ್ರಾಹ್ಮಣನಿಗೂ 
ನಾರದನಿಗೂ ನಡೆದ ಪ್ರಶ್ನೋತ್ತರ ಕಥನ 


ಆರನೆಯ ಅಧ್ಯಾಯ 
ನಾರದನು ಸ್ಥಾನಪ್ರತಿಷ್ಕೆಮಾಡಿದುದು 
ಏಳನೆಯ ಅಧ್ಯಾಯ 
ಮಹೀಪ್ರಾದುರ್ಭಾವ 
ಎಂಬನೆಯ ಅಧ್ಯಾಯ -- 
ಬಿಲ್ವದಳ ಮಾಹಾತ್ಮ, 
ಒಂಬತ್ತನೆಯ ಅಧ್ಯಾಯ 
ಮಹೀಪ್ರಾದುರ್ಭಾವ- ದಮನಕ ಮಾಹಾತ್ಮ, 
ಹತ್ತನೆಯ ಅಧ್ಯಾಯ 
ಮಹೀಪ್ರಾದುರ್ಭಾನ- ಕೂರ್ಮಾಖ್ಯಾನ ನರ್ಣನ 
ಹನ್ನೊಂದನೆಯ ಅಧ್ಯಾಯ 
ಮಹೀಪ್ಪಾದುರ್ಭಾವ- ಕೂರ್ಮಾಖ್ಯಾನ 
ಹನ್ನೆರಡನೆಯ ಅಧ್ಯಾಯ -- 
ಲೋಮಶವೃತ್ತಾಂತ-ಶಿನಪೂಜನ ಮಾಹಾತ್ಮ್ಯ .. 


ಹದಿಮೂರನೆಯ ಅಧ್ಯಾಯ -- 
ಲೋಮಶವೃತ್ತಾಂತ- ಶಿನಪೂಜನ ವೃತ್ತಾಂತ ವರ್ಣನ 


೧-೧೫ 


೧೬-೩೫ 


ಸ್ಲಿ೬-೫೦ 


ಜಛ-೬೮ 


೬೯-೯೨ 


೯೩-೧೧೫ 


೧೧೬-೧೩೪ 


೧೩೫-೧೪೭ 


೧೪೮-೧೫೭ 


೧೫೮.೧೬೪ 


೧೬೫-೧೭೩ 


೧೭೪-೧೮೬೫ 


೧೮೬-೨೨೧ 


ಹದಿನಾಲ್ಕನೆಯ ಅಧ್ಯಾಯ — 


| ಕುಮಾರೇಶ್ವರ ಮಾಹಾತ್ಮ, - ವಜ್ರ್ಪಾಂಗೇತಿಹಾಸ ನರ್ಣನ » 


ಹದಿನೈದನೆಯ ಅಧ್ಯಾಯ 
ತಾರಕೋತೃತ್ತಿ ವರ್ಣನ 
ಹದಿನಾರನೆಯ ಅಧ್ಯಾಯ 
ತಾರಕಾಸುರದೇವೇಂದ್ರಯುದ್ಧೋಪಕ್ರಮ ವರ್ಣನ 
ಹದಿನೇಳನೆಯ ಅಧ್ಯಾಯ 
ತಾರಕ ದೇವಸೇನೆಗಳ ನಡುನೆ ನಡೆದ ಯಮುಗ್ರಸನರ 
ದ್ವಂದ್ವಯುದ್ಧ ವರ್ಣನ 
ಹದಿನೆಂಟನೆಯ ಅಧ್ಯಾಯ-- 
ತಾರಕ ದೇವನೈನ್ಯಗಳ ಯಂದ್ಧವರ್ಣನ 
ಹೆತ್ತೊಂಬತ್ತನೆಯ ಅಧ್ಯಾಯ 
ಕಾಲನೇನಿಂಯೆಸಗಿದ ಯಂದ ಸಂಮರ್ದದಲ್ಲಿ, 
ಕಾಲನೇಖಿಂಗೂ ವಿಷ್ಮೂನಿಗೂ ನಡೆದ ಯುದ್ಧವರ್ಣನ 
ಇಪ್ಪತ್ತನೆಯ ಅಧ್ಯಾಯ 
ದೈತ್ಯರೊಡನೆ ವಿಷ್ಣುವು ಯುದ್ಧಮಾಡಲು ಹೊರಟದ್ದು 
ಇಪ್ಪತ್ತೊಂದನೆಯ ಅಧ್ಯಾಯ 
ದೇವಾಸುರ ಸಂಗ್ರಾಮ - ತಾರಕ ನಿಜಯೆನರ್ಣನ 
ಇದ 
ಇಪ್ಪತ್ತೈರಡನೆಯ ಅಧ್ಯಾಯ 
ಕುಮಾರೇಶ ಮಾಹಾತ್ಮ್ಯ - ಪಾರ್ವತೀ ಜನ್ಮನರ್ಣನ 
ಇನ್ಪ ತ್ರಮೂರನೆಯ ಅಧ್ಯಾಯ 
ಕುಮಾರೇಶ ಮಾಹಾತ್ಮ್ಯ - ಹಿಮ ನದಾಶ್ವಾಸನ 
ಇಪ್ಪ ತ್ತನಾಲ್ಪನೆಯ ಅಧ್ಯಾಯ ; 
ಸುಮಾರೇಶ ಮಾಹಾತ್ಮ್ಯ - ಕಾವುದಹನ 
ಇಪ್ಪತ್ತೈದನೆಯ ಅಧ್ಯಾಯ -. 
ಕುಮಾರೇಶ ಮಾಹಾತ್ಮ್ಯ ಶ್ರೀ ಮಹಾದೇವ ವೈವಾಹಿಕೋತ್ಸನ 
ವರ್ಣನ ೬ * K 
ಇಪ್ಪತ್ತಾರನೆಯ ಅಧ್ಯಾಯ -- 
ಕುಮಾರೇಶ ಮಾಹಾತ್ಮ್ಯ - ಹರಗೌ ರೀನಿವಾಹನರ್ಣನ 


ಪುಟ ಸಂಖ್ಯೆ 


೨೨೨-೨೨೭ 


೨ಕ ೮-೨೪೮ 


೨೪೯-೨೬೧ 


೨೬೨೨೨೬೭. 


೨೭೩-೨೮೭ 


೨೮೮-೩೦೦ 


೩೦೧-೩೧೫ 


೩೧೬-ಫ್ಲಿ೬ಬ೫ 


ಪ್ಲಿ೬೬-ನಿ೭೮ 


ಪ್ಲಿ೭೯- ಲಲಿ 


ನಿಲ್ಲೇ. ಪೀ 


ಫಿ೯ಲ-೪೨೦ 


೪೨೧.೪೩೪ 


೨ ಪುಟ ಸಂಖ್ಯೆ 
ಇಪ್ಪ ತ್ತೇಳನೆಯ ಅಧ್ಯಾಯ 
ಕುಮಾರೇಶ ಮಾಹಾತ್ಮ್ಯ- ಗಣೇಶಪ್ರಾದುರ್ಭಾವ, 
ಪಾರ್ವತೀ ಪ್ರಕೋಪನರ್ಣನ ಬ 1 |. ೪ಜಿ ೪ಳ ೯ 


ಇಪ್ಪತ್ತಿಂಟಿನೆಯ ಅಧ್ಯಾಯ 
ಕುಮಾರೇಶ ಮಾಹಾತ್ಮ, - ಪಾರ್ವತಿಯ ತಪೋಭಿಗನುನ ವರ್ಣನ ೪೫೦-೪೫೨ 
ಇಪ್ಪ ತ್ತೊಂಬತ್ತನೆಯ ಅಧ್ಯಾಯ 
ಕುಮಾರೇಶ ಮಾಹಾತ್ಮ್ಯ - ಸ್ವಂದಕು ಮಾರನ ಸರ್ವದೇವ 
ಸೈನ್ಯಾಧಿಸತ್ಯಾಭಿಸೇಕನರ್ಣನ . ೪೫೩-೪೮೭ 
ಮೂವತ್ತನೆಯ ಅಧ್ಯಾಯ 
ಕುಮಾರೇಶ ಮಾಹಾತ್ಮ್ಯ- ಕಾರ್ತಿಕೇಯನು ಸೇನಾಧಿಪತಿಯಾಗಿ 
ಅಭಿಷಿಕನಾದು ದರ ನರ್ಣನ .. . ೬... ೪೮೮-೪೯೮ 
ಮೂವತ್ತೊಂದನೆಯ ಅಧ್ಯಾಯ 


ಕುಮಾರೇಶ ಮಾಹಾತ್ಮ್ಯ ಕುಮಾರಸ್ವಾಮಿಯ ತಾರಕಾಸುರ 
ನಗರವನ್ನು ಘುರಿತು ಹೋಗುವಿಕೆಯ ವರ್ಣನ | ೪೯೯-೫೦೩೭ 


ಮೂವತ್ತೆರಡನೆಯ ಅಧ್ಯಾಯ 
ಕುಮಾರೇಶ ಮಾಹಾತ್ಮ್ಯ-ತಾರಕ ವಧು » ,«. ಇ ಹ೦ಲ- ೫4೭ 


Il ಶ್ರೀಃ |( 


ಅಥ ಮಂ ಗಳಾಚರಣಶ್ಲೋಕಃ 


ಯಸ್ಕಾಜ್ಞಯಾ ಇಜಗತ್ಸ್ಪ್ರಷ್ಟ್ರಾ ನಿರಿಂಚಿಃ ಸಾಲಕೋ ಹರಿಃ । 
ಸಂಹರ್ತಾ ಕಾಲರುದ್ರಾಖ್ಯೋ ನಮಸ್ತಸ್ಮ್ಮೈ ಪಿನಾಕಿನೇ ॥ 


ತಾತ್ರೃರ್ಯ 
ಯಾವ ಪ್ರಭುವಿನ ಅಪ್ಪಣೆಯಿಂದ 
ಬ್ರಹ್ಮನು ಜಗತ್ತನ್ನು ಸೃಜಿಸುವವನಾಗಿಯೂ 
ಶ್ರೀಮನ್ನಾರಾಯಣಮೂರ್ತಿಯು ಸಂರಕ್ಷಿಸುವವನಾಗಿಯೂ 
ಕಾಲರುದ್ರನೆಂದು ಹೆಸರಾದ ಸ್ವಾಮಿಯು ಸಂಹಾರಕರ್ತನಾಗಿಯೂ ಇರುವರೋ 
ಆ ನಿನಾಕಸಾಣಿಯಾದ ಪರಮತಶಿವನಿಗೆ 
ನಮಸ್ಕಾರವು 


1 ಶಿ (8 1 


[| ಶ್ರೀಶಂಕರಃ ಶಂಕರಃ ॥ 


ಶ್ರೀ ಸ್ಕಾಂದಮಹಾಪುರಾಣಂ 


ಯಿ. 
ಜಾ ಸಾರಾ 





ಮಾಹೇಶ್ವರಖಂಡೇ ದ್ವಿತೀಯಃ ಕೌನಾರಿಕಾಖಂಡಃ 


ಓಂ ಶ್ರೀ ಗಣೇಶಾಯ ನಮಃ | ಓಂ ನಮೋ ಬೃಹಸ್ಪತಯೇ | 
ಕ್ತ ಬಿ 
ನಮಸ್ತಸ್ಮೈ ಬ್ರಹ್ಮಣೇ ! ವಿಷ್ಣವೇ ನಮಃ ॥ 


ಶ್ರೀಮತುುಂದರನಿಸಾಶಾನಂ ಶ್ರೀಮತ್ಸಿದ್ಧಿನಿನಾಯಕಂ । 
ಷಣ್ಮುಖಂ ಸ್ವಂದಮಾನಂದಂ ಬ್ರಹ್ಮಾಣಂ ವಿಷ್ಣು ಮಾಶ್ರಯೇ | 
ಯಸ್ಕಾಜ್ಞ್ಯಯಾ ಜಗತ್ಸ್ಪ್ರಷ್ಟಾ ವಿರಿಂಚಿ! ಪಾಲಕೋ ಹರಿಃ | 
ಸಂಹರ್ತಾ ಕಾಲರುದ್ರಾಖ್ಕೊ ನಮಸ್ತಸ್ಮ್ಮೈ ಸಿನಾಕಿನೇ ॥ 


ಅಥ ಪ್ರಥಮೋಧ್ಯಾಯಃ 
ಪಾಥೇನ ಪಂಚಾಪ್ಸರಸಃ ಸಮುದ್ಧ ರಣಂ 
ಶ್ರೀ ಮುನಯ ಊಚುಃ-- ` 
ದಕ್ಷಿಣಾರ್ಜನತೀರೇಷು ಯಾನಿ ತೀರ್ಥಾನಿ ಸಂಚ ಚ । 
ತಾನಿ ಬ್ರೂಹಿ ವಿಶಾಲಾಕ್ಸ್ಸ ನರ್ಣಯಂತ್ಯತಿ ತಾನಿ ಚ 1 ೧॥ 


ಸರ್ವತೀರ್ಥಫಲಂ ಯೇಷು ನಾರದಾದ್ಯಾ ವದಂತಿ ಚ । 
ತೇಷಾಂ ಚರಿತಮಾಹಾತ್ಮ್ಯಂ ಶ್ರೋತುಮಿಚ್ಛಾನಂಹೇ ವಯಂ ॥೨॥ 





ಕನ್ನಡದ ಅನುವಾದ 
ಪಾರ್ಥನು ಇವರು ಅಪ್ಸರೆಯರನ್ನು ಉದ್ಧರಿಸಿದುದು 


೧. ಖುಷಿಗಳು ಕೇಳುತ್ತಾರೆ :--ಎಲ್ಫೈ ವಿಶಾಲಾಕ್ಸನಾದ ಉಗ್ರಶ್ರವ 
ಮುನಿಯೇ! ದಕ್ಷಿಣ ಸಮುದ್ರದ ತೀರದಲ್ಲಿ ಐದು ತೀರ್ಥಗಳನ್ನು ಎಲ್ಲರೂ 
ವಿಶೇಷವಾಗಿ ವರ್ಣಿಸುತ್ತಾರೆ. ಅವುಗಳ ವಿಷಯವನ್ನು ನಮಗೆ ಅಪ್ಪಣೆ 
ಹೊಡಿಸು. 

೨. ಆ ತೀರ್ಥಗಳಲ್ಲಿ ಸರ್ವತೀರ್ಥಗಳ ಫಲಗಳೂ ಶದೊಕರೆಯುವುವೆಂದು 
ನಾರದಾದಿಗಳು ಹೇಳುತ್ತಾರೆ; ಅವುಗಳ ಚರಿತ್ರೆ ಮತ್ತು ಮಾಹಾತ್ಮ್ಯಗಳನ್ನು 
ಹೇಳಲು ನಾವು ಇಚ್ಛೆ ಸಡುತ್ತಿದ್ದೇವೆ. | 


೨ ಶ್ರೀ ಸ್ಕಾಂದಮಹಾಪುರಾಣಂ 


ಉಗ್ರಶ್ರನಾ ಉವಾಚ:- 
ಶ್ರುಣುಥ್ವಮತ್ಯದ್ದುತ ಪುಣ್ಯ ಸತ್ಯಥಂ 
ಕುಮಾರ ನಾಫಸ್ಯ ಮಹಾ ಪ್ರಭಾವಂ | 


ದೈೈಸಾಯನೋ ಯನ್ಮಮ ಚಾಹ ಪೂರ್ವಂ 
ಹರ್ಷಾಂಬು ರೋಮೋದ್ಧನು ಚರ್ಚಿತಾಂಗಃ 1 &೩॥ 
ಕುಮಾರಗೀತಾ ಗಾಥಾತ್ರ ಶ್ರೂಯತಾಂ ಮುನಿಸತ್ತಮಾಃ । 
ಯಾ ಸರ್ನ್ವದೇವೈರ್ನೂನಿಭಿಃ ಹಿತೃಭಿಶ್ಚ ಪ್ರಸೂಜಿತಾ 1 ೪॥ 


ಮಧ್ವಾಚಾರಸ್ತಂಭತೀರ್ಥಂ ಯೋ ನಿಷೇನೇತ ಮಾನವಃ | 

ನಿಯತಂ ತಸ್ಯ ನಾಸಃ ಸ್ಯಾತ್‌ ಬ್ರಹ್ಮಲೋಕೋ ಯಥಾ ಮನು ॥ ೫॥ 
ಬ್ರಹ್ಮ ಲೋಕಾದ್ದಿ ಷ್ಟು ಲೋಕಸ್ತ, ಸಾ ದಹಿ ಶಿವಸ್ಯ ಚ । 

ಪ್ರತ್ರಪ್ರಿಯತ್ಯಾತ್ತ ಸ್‌ ಫಿ ಗುಹಲೋಕೋ ಮಹತ್ವ ಮಃ ॥ ೬॥ 

ಅತ್ರಾಶ್ಚರ್ಯಕಥಾ ಯಾ ಚ ಫಾನ್ಸ್ಗುನಸ್ಯ ಪುಕೇರಿತಾ 

ನಾರಡೇನ ಮುನಿಶ್ರೇಷ್ಮಾಸ್ತಾಂ ನೋ ವಕಾ ಶ್ಸ್ಯಾನಿಂ ನಿಸ್ತರಾತ್‌ ॥೭॥ 





೩. ಉಗ್ರಶ್ರವನು ಹೇಳುತ್ತಾನೆ: —ಎಲ್ವೈ ಖುಷಿಗಳಿರಾ! ಅತ್ಯದ್ಭುತ 
ವಾಗಿಯೂ, ಪ್ರಜ್ಯಕರವಾಗಿಯೂ ಇರುವ ಆ ಸತೃಥೆಯನ್ನು ಕೇಳಿರಿ; ಕುಮಾರ 
ನಾಥನ ಮಹಾ ಪ್ರಭಾವವನ್ನು ಲಾಲಿಸಿರಿ, ಪೂರ್ವದಲ್ಲಿ ದ್ವೈಪಾಯನ (ವ್ಯಾಸ) 
ಮಹರ್ಷಿಯು ಅಕಂದಾಶ್ರು ಗಳನ್ನು ಸುರಿಸುತ್ತ ರೋಮಾಂಚದಿಂದ ಕೂಡಿದ 
ಶರೀರವುಳ್ಳ ವನಾಗಿ ನನಗೆ ಅದನ್ನು ಹೇಳಿದನು. 

ಲ್ಲ, "ಲೈ ಮುನಿಶ್ರೇಷ್ಠರೇ! ಸಮಸ್ತ ದೇವತೆಗಳಿಂದಲ್ಕೂ ಮುನಿ. 
ಗಳಿಂದಲ್ಕೂ ನಿತೃದೇವತೆಗಳಿಂದಲೂ ವಿಶೇಷವಾಗಿ ಪೂಜೆಗೊಂಡಿರುವ ಕುಮಾರ 
ಸ್ವಾ ಮಿಯು ಹಾಡಿದ ಗಾದೆಯನ್ನು ಕೇಳುವವರಾಗಿರಿ. 

೫. ಯಾವ ಮನುಷ್ಯ ನು ಹಿತವಾದ ಆಚಾರಗಳುಳ್ಳವನಾಗಿ ಸ್ತಂಭತೀರ್ಥ 
ವನ್ನು ಸೇನಿಸುವನೋ, ಅನರಿಗೆ ನನಗೆಂತೋ ಅಂತೆಯೇ ಶಾಶ್ವತವಾಗಿ ಬ ಬ್ರಹ್ಮ 
ಲೋಕದಲ್ಲಿ ವಾಸವುಂಟಾಗುತ್ತದೆ. 

ಹ್ಮಲೋಕಕ್ಕಿ ೦ತಲೂ ವಿಷ್ಣು ಲೋಕವು ಶ್ರ (ಷ್ಠವಾದುದು. 
ಅದಕ್ಕ ತಲ ಶಿವಲೋಕವು ಹೆಚ್ಚು ಮಹತ ಸವುಳ್ಳುದು. ಆ ಶಿವಗೆ ಪುತ್ರ ನಲ್ಲಿ 
ರುನ ವಿಶೇಷ ಪ್ರೀತಿಯೇ ಕಾರಣವಾಗಿ ಗುಹಲೋಕವು ಬಲ್ಲ ಕೈಂತಲೂ ಅತ್ಯಂ ೦ತ 
ಮಹತ್ತ ಮವಾದುದು. 

೭. ಈ ಸಂದರ್ಭದಲ್ಲಿ ಹಿಂದೆ ನಾರದ ಮಹರ್ಷಿಯು ಅರ್ಜುನನಿಗೆ ಒಂದು. 
ಆಶ್ಚ ರ್ಯಕರವಾದ ಕಥೆಯನ್ನು ಹೇಳಿದನು. ಎಲೈ ಮುನಿಶ್ರೆ (ಷ್ಕರೇ! ಅದನ್ನು 
ವಿಸ್ಟಾ ರವಾಗಿ ನಿಮಗೆ ಹೇಳುತೆ. ತ್ತೇನೆ, 


ಪ್ರಥಮೋರಧ್ಯಾಯಃ ಪ 


ಪುರಾ ನಿಮಿತ್ತೇ ಕಸ್ಮಿಂಶ್ಚಿತ್ತಿ ಸರೀಹೀ ಮಣಿಕೂಚಿತಃ | 
ಸಮುದ್ರೇ ದಕ್ಷಿ | ಹೇಂಭ್ಯಾಗಾತ್‌ ಸ್ನಾತುಂ ತೀರ್ಥಾನಿ ಪಂಚ ಚ ॥ಲೆ॥ 
ವರ್ಜಯಂತಿ ಸದಾ ಯಾನಿ ಭಯಾತ್ತಿ ೀರ್ಥಾನಿ ತಾಪಸಾಃ | 


ಕುಮಾರೇಶಸ್ಯ ಪೂರ್ವಂ ಚ ತೀರ್ಥಮತ್ರಿನಖನೇಃ ಪ್ರಿಯಂ FN 
ಸ್ತಂಭೇಶಸ್ಯ ದ್ವಿತೀಯಂ ಚ ಸೌ ಭದ್ರಸ್ಯ ಮುನೇಃ ಪ್ರಿಯಂ | 
ಬರ್ಕರೇಶ್ವ್ಚರಮನ್ಯಚ್ಚ ಸೌ ಲೋಮೀ ಪ್ರಿಯಮುತ್ತವಮಂ ॥ ೧೦ ॥ 
ಚತುರ್ಥಂ ಚ ಮಹಾಕಾಲಂ ಕರಂಧಮ ನೃಪಸ್ರಿಯಂ । 

ಭರದ್ವಾಜಸ್ಯ ತೀರ್ಥಂ ಚೆ ಸಿದ್ಧೇಶಾಖ್ಯಂ ಹಿ ಸಂಚವಂಂ 1 ೧೧॥ 
ಏತಾನಿ ಪಂಚ ತೀರ್ಥಾನಿ ದದರ್ಶ ಕುರು ಪುಂಗವಃ | 
ತಪಸ್ವಿಭಿರ್ವರ್ಜಿತಾನಿ ಮಹಾ ಪುಣ್ಯಾನಿ ತಾನಿ ಚ ॥ ೧೨ ॥ 
ದೃಷ್ಟ್ವಾ ಸಾರ್ಶ್ವೇ ನಾರದೀಯಾನಪೃಚ್ಛತ ಮಹಾ ಮುನೀನ್‌ । 
ತೀರ್ಥಾನೀಮಾನಿ ರಮ್ಯಾಣಿ ಪ್ರಭಾವಾದ್ಭುತವಂತಿ ಚ 1 ೧೩ 





೮. ಹಿಂದೆ ಕಿರೀಟಯು ಯಾವುದೋ ಒಂದು ಕಾರಣದಿಂದ ಮಣಿಕೂಟ 
ದಿಂದ ಹೊರಟು ದಕ್ಷಿಣ ಸಮುದ್ರ ತೀರದಲ್ಲಿರುವ ಸಂಚತೀರ್ಥಗಳಲ್ಲಿ ಸ್ನಾನ 
ಮಾಡುವುದಕ್ಕಾಗಿ ಹೋದನು. 

೯. ತಪಸ್ವಿಗಳಲ್ಲ ಭಯದಿಂದ ಯಾವಾಗಲೂ ಆ ತೀರ್ಥಗಳಿಗೆ ಹೋಗದೆ 
ಬಿಟ್ಟುಬಿಡುತ್ತಿದ್ದರು. ಅವುಗಳಲ್ಲಿ ಕುಮಾರೇಶ ತೀರ್ಥವು ಮೊದಲನೆಯದು; 
ಅತಿ ್ರಿಮಹಾಮುನಿಗೆ ೩ ಬಿಯವಾದುದು. 

. ಸೌಭದ್ರ ಮುನಿಗೆ ಪಿ ಶ್ರ್ರಿಯವಾದ ಸೃಂಭೇಶ್ವರ ತೀರ್ಥವು ಎರಡನೆ 
ಯದ. ಬರ್ಕಕೇಶ್ವರ ತೀರ್ಥವು ಮೂರನೆಯದು; ಅದು ಪೌಲೋಮಿಗೆ 
(ಎಂದರೆ ಶಚೀಡೇವಿಗೆ ಪ್ರಿ ಯವಾದುದು. 

೧೧. ನಾಲ್ಕನೆಯದು ಮಹಾಕಾಲ ತೀರ್ಥ; ಇದು ಕರಂಧಮರಾಜನಿಗೆ 

ಪ್ರಿಯವಾದುದು. ಸಿದೆ ಸೀಶತೀರ್ಥವೆಂಬ ಹೆಸರುಳ್ಳುದೇ ಐದನೆಯ ತೀರ್ಥ; 
ಇದು ಭರದ್ವಾ ಜನಿಗೆ ಫಿ ಶಯವಾದುದು. 

೧೨. ಸುರುಕ್ರೀಷ, ನಾದ ಆ ಅರ್ಜುನನು ಈ ಐದು ತೀರ್ಥಗಳನ್ನೂ 
ಸಂದರ್ಶಿಸಿದನು. ಅವು ಮಹಾ ಪುಣ್ಯಕರಗಳಾಗಿದ್ದ ರೂ ತಪಸ್ವಿಗಳು ಅವನ್ನು 
ತೊರೆದುಬಿಟ್ಟದ್ದರು. 

೧೩. ಅವುಗಳ ಪಕ್ಕದಲ್ಲಿಯೇ ನಾರದೀಯರೆಂಬ ಮಹಾ ಮುನಿಗಳಿದ್ದು 
ದನ್ನು ಕಂಡು ಅರ್ಜುನನು ಅವರನ್ನು ಈ ರೀತಿ ಪ್ರಶ್ನೆ ಮಾಡಿದನು 4 ಎಲ್ಪೆ 
ಮುನಿಗಳಿರಾ! ಈ ತೀರ್ಥಗಳು ಬಹು ರಮ್ಯವಾಗಿವೆ; ಅದ್ಭು ತವಾದ ಪ್ರಭಾವ 
ವುಳ್ಳ ವಾಗಿನೆ. 


೪ ಶ್ರೀ ಸ್ಕಾಂದಮಹಾಪುರಾಣಂ 


ಕಿಮರ್ಥಂ ಬ್ರೂತ ನರ್ಜ್ಯಂತೇ ಸದನ ಬ್ರಹ್ಮವಾದಿಭಿಃ । 


ತಾಪಸಾ ಊಚುಃ: 


ಗ್ರಾಹಾಃ ಪಂಚ ವಸಂತ್ಯೇಷು ಹರಂತಿ ಚ ತಪೋಧನಾನ್‌ ॥ ೧೪ ॥ 

ಅತ ಏತಾನಿ ನರ್ಜ್ಯಂತೇ ತೀರ್ಥಾನಿ ಕುರುನಂದನ | 

ಇತಿ ಶ್ರುತ್ವಾ ನುಹಾ ಜಾಹುರ್ಗಮನಾಯ ಮನೋ ದಧೇ 1॥ ೧೫8 
" ತತಸ್ತಂ ತಾಪಸಾಃ ಪ್ರೋಚುರ್ಗಂತು ನಾರ್ಹಸಿ ಫಾಲ್ಗುನ । 

ಬಹವೋ ಭಕ್ಷಿತಾ ಗ್ರಾಹೈ ರಾಜನೋ ಮುನಯಸ್ತಥಾ ॥ ೧೬ I 

ತತ್ತ್ವಂ ದ್ವಾದಶ ನರ್ಷಾಣಿ ತೀರ್ಥಾನಾಮರ್ಬುದೇಷ್ಟಫಿ । 

ಸ್ನಾತಃ ಕಿಮೇತೈಸ್ತೀರ್ಥೈಸ್ತೇ ಮಾ ಸತಂಗವ್ರತೋ ಭವ ॥ ೧೭ ॥ 


ಅರ್ಜುನ ಉವಾಚ: 
ಯದುಕ್ತಂ ಕರುಣಾಸಾರೈಃ ಸಾರಂ ಕಂ ತದಿಹೋಚ್ಯತಾಂ | 
ಧರ್ಮಾರ್ಥೀ ಮನುಜೋ ಯಶ್ಚ ನ ಸ ನಾರ್ಯೊೋ ಮಹಾತ್ಮಭಿಃ 1೧೮ 





೧೪. ಹಾಗಿದ್ದರೂ ಬ್ರಹ್ಮನಾದಿಗಳು ಯಾವಾಗಲೂ ಇವುಗಳ ಬಳಿ 
ಸುಳಿಯದೆ ತೊರೆಯುವುದೇಕೆ? ಹೇಳಬೇಕು.” ತಾಪಸರು ಹೇಳುತ್ತಾರೆ: 
« ಇವುಗಳಲ್ಲಿ ಐದು ಮೊಸಳೆಗಳು ವಾಸವಾಗಿರುವುವು. ಅವು ಮಿಂದ ತಪೋಧನ. 
ರನ್ನು ಎಳೆದುಕೊಂಡುಹೋಗುತ್ತವೆ. 

೧೫. ಕುರುನಂದನ! ಆದುದರಿಂದ ಈ ತೀರ್ಥಗಳನ್ನು ಎಲ್ಲರೂ 
ತೊರೆಯುತ್ತಾರೆ.” ಹೀಗೆಂದು ಹೇಳಿದ ಮಾತುಗಳನ್ನು ಕೇಳಿ ಮಹಾ 
ಬಾಹುನಾದ ಅರ್ಜುನನು ಆ ತೀರ್ಥಗಳೆಡೆಗೆ ಹೋಗುವುದಕ್ಕೆ ಮನಸ್ಸು 
ಮಾಡಿದನು. | 

೧೬. ಬಳಿಕ ತಾಪಸರು ಅವನನ್ನು ಕುರಿತು ಹೀಗೆಂದರು: "" ಎಲೈ 
ಫಲ್ಲುನನೇ! ನೀನು ಹೋಗತಕ್ಕುದಲ್ಲ. ಅಲ್ಲಿಗೆ ಹೋದ ಅನೇಕ ರಾಜರನ್ನೂ 
ಬಹು ಜನ ಮುನಿಗಳನ್ನೂ ಮೊಸಳೆಗಳು ತಿಂದುಬಿಟ್ಟಿ ವೆ. 

೧೭. ಆದುದರಿಂದ ನೀನು ಹನ್ನೆರಡು ವರ್ಷಗಳೂ ಅರ್ಬುದ ಸಂಖ್ಯೆಯ 
ತೀರ್ಥಗಳಲ್ಲಾ ದರೂ ಸ್ಥ್ನಾನಮಾಡು. ಈ ತೀರ್ಥಗಳಿಂದ ನಿನಗೆ ಪ್ರಯೋಜನ 
ನೇನು? ಪತಂಗನು ಪಾನಕನಲ್ಲೆಂತೋ ಅಂತು ನೀನು ನಡೆಯಬೇಡ.?' 

೧೮. ಅರ್ಜುನನು ಹೇಳುತ್ತಾನೆ: "" ಕರುಣಾಮೂರ್ತಿಗಳಾದ ತಾವು 
ಹೇಳಿದುದನ್ನು ಕೇಳಿದೆನು... ಸಾರವಾದುದು ಯಾವುದೋ ಅದನ್ನು ತಾವು 

ಸಬೇಕು? ಯಾವ ಮನುಷ್ಯನು ಧರ್ಮಾಪೇಕ್ಸೆಯುಳ್ಳ ಸಿ ವನಾಗಿರುವನೋ 
ಅವನನ್ನು ಮಹಾತ್ಮರು ತಡೆಯಜಾರದು. 


ತ ಪ್ರಥಮೋತ8ಧ್ಯಾಯಃ ೫ 


ಧರ್ಮಕಾಮಂ ಹಿ ಮುನುಜಂ ಯೋ ವಾರಯತಿ ಮಂದಧೀ । 

ತದಾಶ್ರಿತಸ್ಯ ಜಗತೋ ನಿಃಶ್ವಾಸೈರ್ಭಸ್ಮಸಾದ್ಭವೇತ್‌ ॥ ೧೯ ॥ 

ಯಜ್ಞೀನಿತಂ ಚಾಚಿರಾಂಶುಸಮಾನಕ್ಷಣ ಭಂಗುರಂ | 

ತಚ್ಚೇದ್ದರ್ನುಕೃತೇ ಯಾತಿ ಯಾತು ದೋಷೋಂಸ್ತಿ ಕೋನನು ॥ ೨೦ ॥ 

ಜೀನಿತಂ ಚ ಧನಂ ದಾರಾಃ ಪುತ್ರಾ ಕ್ಲೇತ್ರಗೃಹಾಣಿ ಚ । 

ಯಾಂತಿ ಯೇಷಾಂ ಧರ್ಮಕೃತೇ ತ ಏನ ಭುವಿ ಮಾನವಾಃ ॥ ೨೧ ॥ 
ತಾಪಸಾ ಊಚುಃ: 


ಏನಂತೇ ಬ್ರುನತಃ ಪಾರ್ಥ ದೀರ್ಥಮಾಯುಃ ಪ್ರನರ್ಥತಾಂ । 


ಸದಾ ಧರ್ಮೇ ರತಿರ್ಭೂಯಾದ್ಯಾಹಿ ಸ್ಟ ೦ ಕುರು ವಾಂಛಿತಂ ॥ ೨೨॥ 
ಏವಮುಕ್ತಃ ಪ್ರಣಮೆ ತಾನಾಶೀರ್ಭಿರಭಿಸಂಸ್ತು ತಃ । 

ಜಗಾಮ ತಾನಿ ಠೀಪಾ ನಿ ದ್ರಷ್ಟುಂ ಭರತಸತ್ತಮಃ 1 ೨೩ ॥ 
ತತಃ ಸೌಭದ್ರಮಾಸಾದ್ಯ ಮಹರ್ನೇಸ್ತೀರ್ಥವಂತ್ತ್ಮಮಂಂ | 

ನಿಗಾಹ್ಯ ತರಸಾ ವೀರಃ ಸ್ನಾನಂ ಚಕ್ರೇ ಪರಂತಪಃ ॥ ೨೪ ॥ 





೧೯. ಧರ್ಮಾಪೇಕ್ಸೆಯುಳ್ಳ ಮನುಷ್ಯನನ್ನು ಯಾವ ಮಂದಬುದ್ಧಿಯು. 
ತಡೆಯುತ್ತಾನೆಯೋ ಅವನು ಆ ಧರ್ಮಾರ್ಥಿಯಾದವನು ಬಿಡ:ವ ನಿಶ್ವಾಸ 
ಗಳಿಂದ ಸುಟ್ಟು ಬೂದಿಯಾಗುತ್ತಾನೆ. 

೨೦. ಜೀವನವೆಂಬುದು ಸ್ಕಿ ರವಲ್ಲ; ತೋರಿ ಅಡಗುವ ಬೆಳಕಿನಂತೆ ಕ್ಸ 
ಭಂಗುರವಾದುದು. ಅದು ಧರ್ಮಕಾರ್ಯದಲ್ಲಿ ಹೋಗುವಹಾಗಿದ್ದರೆ ಹೋರ 
ಅದರಲ್ಲಿ ದೋಷವೇನು? 

೨೧. ಯಾರ ಜೀವಿತವೂ, ಧನವೂ, ಹೆಂಡರೂ, ಮಕ್ಕಳೂ, ಹೊಲ. 
ಮನೆಗಳೂ ಧರ್ಮಕಾರ್ಯಕ್ಕೋಸ್ಟರ ನೆಚ್ಚವಾಗಿಹೋಗುವುವೋ ಅವರೇ 
ಭೂಮಿಯಲ್ಲಿ ಮನುಷ್ಯರೆನಿಸಿಕೊಳ್ಳು ವವರು.” 

೨೨. ತಾಪಸರು ಹೇಳುತ್ತಾರೆ: ಎಲೈ ಪಾರ್ಥನೇ! ಹೀಗೆ ಹೇಳುತ್ತಿ 
ರುವ ನಿನಗೆ ಆಯುಸ್ಸು ದೀರ್ಫ್ಥವಾಗಿ ಹೆಚ್ಚಲಿ. ಸದಾ ಧರ್ಮದಲ್ಲಿ ಆಸಕ್ತಿ 
ಯುಂಟಾಗಲಿ; ಹೋಗು. ಸಿನ್ನಿಷ್ಟವು ಹೇಗಿದೆಯೋ ಹಾಗೆ ಮಾಡು. 

೨೩. ಖುಷಿಗಳು ಈ ರೀತಿ ಹೇಳಿದುದನ್ನು ಕೇಳಿ, ಭರತಕ`ಲಶ್ರೇಷ್ಠನಾದ 
ಅರ್ಜುನನು ಅವರಿಗೆ ನಮಸ್ಕಾರ ಮಾಡಿ, ಅವರ ಆಶೀರ್ವಾದಗಳನ್ನು ಪಡೆದು 
ಪ್ರಶಂಸಿಸಲ್ಪಡುವವನಾಗಿ ಆ ತೀರ್ಥಗಳನ್ನು ನೋಡುವುದಕ್ಕೆ ಪ್ರಯಾಣ. 
ಮಾಡಿದನು. 

೨೪. ಶತ್ರುಮರ್ದಕನಾದ ಆತನು ಸೌಭದ್ರ ಮಹರ್ಷಿಯ ಉತ್ತಮಃ 
ತೀರ್ಥವನ್ನು ಸೇರಿ, ಬೇಗನೆಯೇ ಆ ತೀರ್ಥದಲ್ಲಿಳಿದು ಸ್ನಾನಮಾಡಿದನು. 


ತ್ರ ಶ್ರೀ ಸ್ಕಾಂದಮಹಾಪುರಾಣಂ 


ಅಥ ತಂ ಪುರುಷವ್ಯಾಘ್ರುಮಂತರ್ಜಲಚರೋ ಮಹಾನ್‌ | 


'ನಿಜಗ್ರಾಹ ಜಲೇ ಗ್ರಾಹಃ ಕುಂತೀ ಪುತ್ರಂ ಧನಂಜಯಂ I ೨೫ ॥ 
ತಮಾದಾಯೃವ ಣೌಂತೇಯೋ ವಿಸ್ಫುರಂತಂ ಜಲೇಚರಂ । 
'ಉದತಿಷ್ಮನ್‌ ಮಹಾ ಜಾಹುರ್ಬಲೇನ ಬಲಿನಾಂ ನರಃ ॥ ೨೬ ॥ 


ಉದ್ಭೃತಶ್ಚೈನ ತು ಗ್ರಾಹಃ ಸೋಂರ್ಜುನೇನ ಯಶಸ್ಸಿನಾ । 
'ಬಭೂನ ನಾರೀ ಕಲ್ಯಾಣೀ ಸರ್ವಾಭರಣಭೂಸಿತಾ | 


ದೀಪ್ಯಮಾನಶಿಖಾ ನಿಪ್ರಾ ದಿನ್ಯರೂಪಾ ಮನುನೋರಮಾ ll ೨೭ 1 

ತದದ್ಳುತಂ ಮಹದ್ದ್ಹೃಷ್ಟ್ರಾ ಕುಂತೀಪುತ್ರೋ ಧನಂಜಯಃ । 

ತಾಂ ಸ್ತ್ರಿಯಂ ಸರಮಪ್ರೀತ ಇದಂ ನಚನಮಬ್ರವೀತ್‌' 1 ೨೮ ॥ 

ಫಾ ವೈ ತ್ವಮಸಿ ಕಲ್ಯಾಣಿ ಕುತೋ ವಾ ಜಲಚಾರಿಣೀ । 

“ಕಿಮರ್ಥಂ ಚ ಮಹತ್ಪಾಸನಿದಂ ಕೃತನತೀ ಹ್ಯಸಿ ॥೨೯॥ 
ನಾರ್ಯುವಾಚ :- 

"ಅಪ್ಸರಾ ಹ್ಯಸ್ಮಿ ಕೌಂತೇಯ ದೇವಾರಣ್ಯನಿವಾಸಿನೀ ] 

ಇಷ್ಟಾ ಧನಪತೇರ್ಸಿತ್ಯ, ಂ ವರಾ ನಾಮ ಮುಹಾಬಲ , 1 ೩೦॥ 





೨೫. ಆಗ ಕುಂತೀಪುತ್ರನೂ, ಪುರುಷಶ್ರೇಷ್ಠನೂ ಆದ ಆ ಧನಂಜಯ 
ನನ್ನು ನೀರಿನೊಳಗಡೆಯೇ ಸಂಚರಿಸುವ ಬಹು ದೊಡ್ಡ ಮೊಸಳೆಯೊಂದು 
ಅಲ್ಲಿಯೇ ಹಿಡಿದುಕೊಂಡಿತು. 

೨೬. ಬಲಶಾಲಿಗಳಲ್ಲಿ ಮಿಗಿಲೆನಿಸಿದ ಮಹಾಬಾಹುವಾದ ಕೌಂತೇಯನು 
'ಹೊಳೆಹೊಳೆಯುತ್ತಿದ್ದ ಆ ಜಲಚರವನ್ನು ಬಲವಾಗಿ ಹಿಡಿದುಕೊಂಡೇ ಮೇಲಕ್ಕೆ 
ಎದ್ದುಬಂದನು. 

೨೭. ಎಲ್ಫೈ ಬ್ರಾಹ್ಮಣರೇ! ಯಶಸ್ವಿಯಾದ ಆ ಧನಂಜಯನು 
ಮೇಲೆತ್ತಿದ ಕೂಡಲೆ ಆ ಮೊಸಳೆಯು ಸರ್ವಾಭರಣಭೂಸಿತೆಯಾಗಿಯೂ, 
ಮಂಗಳಕರೆಯಾಗಿಯೂ, ಕಾಂತಿಯಿಂದ ಮಿಂಚುತ್ತಿರುವ ತಲೆಗೂದಲುಳ್ಳವ 
ಳಾಗಿಯೂ, ಮನೋಹರಳಾಗಿಯೂ ಇರುವ ದಿವ್ಯ ರೂಪವುಳ್ಳ ಹೆಣ್ಣಾಗಿ 
ಪರಿಣಮಿಸಿತು. 

೨೮-೨೯, ಮಹತ್ತಾದ ಆ ಅದ್ಭುತವನ್ನು ನೋಡಿ ಕುಂತೀಪುತ್ರನಾದ 
ಧನಂಜಯನು ಬಹಳ ಸಂತೋಷಗೊಂಡು, ಆ ಹೆಂಗಸನ್ನು ಕುರಿತು ಈರೀತಿ 
ಹೇಳಿದನು. "ಎಲೌ ಮಂಗಳಾಂಗಿಯೇ ನೀನು ಯಾರು? ಏಕೆ ಜಲಚರಿ 
'ಯಾಗಿದ್ದೆ? ಇಂಥ ಮಹಾ ಪಾಸವನ್ನು ಅದೇಶಕ್ಕೆ ಮಾಡಿದೆ??? 

೩೦-೩೧. ಆ ಮಾತಿಗೆ ಆ ಹೆಂಗಸು ಉತ್ತರ ಹೇಳಿದಳು: ಎಲ್ಫೈ 


ಪ್ರುಥನೋತಧ್ಯಾಯಃ ೭. 


ಮನು ಸಖ್ಯಶ್ಚತಸ್ರೋಂನ್ಯಾಃ ಸರ್ವಾಃ ಕಾಮಗಮಾಃ ಶುಭಾಃ ॥ ೩೧ ॥. 
ತಾಭಿಃ ಸಾರ್ಧಂ ಪ್ರ ಯಾತಾಸ್ಮಿ ದೇವರಾಜ ನಿನೇಶನಾತ್‌ । 


ತತಃ ಪಶಾ ,ಮಹೇ 3 ಸರ್ವಾ ಬ್ರಾ ಹ್ಮಣಂ ಜಾನಿಕೇತನಂ ॥ ೩೨ ॥: 
ರೂಸವಂತಮಥೀಯಾನಮೇಶಕನೆಕಾಂತಜಾರಿಕು. 

ತಸ್ಯ ನೈ ತಪಸಾ ನೀರ ತದ್ವನಂ ತೇಜಸಾನೃತಂ | ೩೩೩ 0 
ಆದಿತ್ಯ ಇವ ತಂ ದೇಶಂ ಕೃತ ತ್ಸ್ಮಮೇವಾನ್ವ ಭಾಸಯತ್‌ 

ತಸ್ಯ ದೃಷ್ಟ್ಯಾ ತಸಸ್ತಾದೃಗ್ರೂಸಂ ಚಾದ್ಭುತದರ್ಶನಂ ll ೩೪ ॥, 


ಅನತೀರ್ಣಾಸ್ಮಿ ತಂ ದೇಶಂ ತಪೋನಿಫ್ಲುಚಿಕೀರ್ಷಯಾ । 

ಅಹಂ ಚ ಸೌರಭೇಯಾ ಚ ಸಾಮೇಂಯೀ ಬುದ್ದುದಾ ಲತಾ ॥ ೩೫॥ 
ಯೌಗಪದ್ಯೇನ ತಂ ವಿಪ ಶ್ರಿಮಭ್ಯಗಚ್ಛಾ ಮ ಭಾರತ" 

ಗಾಯಂತ್ಕೊ ೯ ಲಲಮಾನಾಶ್ಚ ಲೋಭಯಂತ್ಯ ಶ್ಚತಂದ್ದಿ ॥ ೩೬ I 





ಕೌಂತೇಯನೇ! ಕೇಳು. ಬೇವಾರಣ್ಯ ನಿವಾಸಿನಿಯಾದ ಅಪ್ಸರೆಯು ನಾನು. 
ಧನಪತಿಯಾದ ಕುಬೇರನಿಗೆ ನಾನು ಇಷ್ಟ ಳಾದವಳು. ಎಲೈ "ಮಹಾಬಲನೇ ! 
ನನ್ನ ಹೆಸರು "ವರ್ಚಾ' ಎಂದು. ನನಗೆ” ಬೇರೆ ನಾಲ್ವರು ಸಖಿಯರುಂಟು. 
ಎಲ್ಲರೂ ಕಾಮಗಮನವುಳ್ಳ ನರು; ಶುಭಕರರು. 

೩೨, ಒಮ್ಮೆ ದೇವರಾಜನ ಅರಮನೆಯಿಂದ ಹೊರಟು ನನ್ನ ಸಖಿಯ, 
ರೊಡನೆ ಸಂಚಾರ- ಮಾಡುತ್ತಿದೆ ನು. ಹಾಗೆ ಸಂಚರಿಸುತ್ತಿರುವಾಗ ಮನೆಯನ್ನು 
ತೊರೆದವನಾದ ಒಬ್ಬ ಬ್ರಾ ಹ್ಮಣನನ್ನು ನಾವೆಲ್ಲರೂ ಕಂಡೆವು. 

೩೩. ಅತನು” ರೂಸವಂತನು ; ಅಧ್ಯಯನದಲ್ಲಿ ನಿರತನಾಗಿದ್ದನು ;. 
ಒಬೊ ತ್ಬಂಟಿಗನಾಗಿಯೂ ಏಕಾಂತವಾಗಿಯೂ ಇದ್ದನು. ಎಲೈ ವೀರನೆ! ಆತನ. 
ತಪಸಿ ನಂದ ಆ ವನವು ತೇಜಸ್ಸಿನಿಂದ ತುಂಬಿ ತುಳುಕುತ್ತಿ ದ್ಹಿತು. 

೩೪-೩೬, ಆತನ ತೇಜಸ್ಸು ಸೂರ್ಯನಂತೆ ಆಪ ಪ್ರದೇಶವನ್ನ ಲ ಪ್ರಕಾಶ: 
ಗೊಳಿಸುತ್ತಿದ್ದಿತು. ಆತನ ಆ ರೀತಿಯ ತಪಸ್ಸನ್ನೂ ಅದ್ಭುತವಾಗಿ ಕಾಣುತ್ತಿದ್ದ 
ಆತನ ರೂಪ ವನ್ನೂ ಕಂಡು, ಆತನ ತಪಸ್ಸಿಗೆ ನಿಫ್ನ ಮಾಡಬೇಕೆಂಬ ಉದ್ದೇಶ 
ದಿಂದಆಪ ದೇಶದಲ್ಲಿ ಇಳಿದೆನು. ನಾನೂ, ಸಾರಭೇಯಾ, ಸಾರಮೇಯಾ, 
ಬುದ್ದುದಾ, ಲತಾ ಈ ಐವರೂ ಏಕಕಾಲದಲ್ಲಿ ಆಬಾ ತ್ರಾಹ್ಮಣನ ಬಳಿಗೆ 
ಹೋದೆವು. ಎಲೈ ಭಾರತನೆ! ನಾವು ಗಾನಮಾಡುತ್ತ, ಲೂ ಬತನದ ಮಾತು. 
ಗಳನ್ನಾಡುತ್ತಲೂ ಆ ಬಾ ತ್ರ ಹ್ಮಣನಿಗೆ ಆಸೆ ತೋರಿಸಿ ನಮ್ಮಲ್ಲಿ ಲೋಭವುಳ್ಳ ವ. 
ನಾಗುವಂತೆ ಆಕರ್ಷಿಸುತ್ತಲೂ ಅವನ ಬಳಿ ಹೋದಿವು. 


ಲ ಶ್ರೀ ಸ್ಕಾಂದಮಹಾಪುರಾಣಂ 


ಸಚ ನಾಸ್ಮಾಸು ಕೃತವಾನ್‌ ಮನೋ ವೀರಃ ಕಥಂಚನ । 


ನಾಕಂಪತ ಮಹಾತೇಜಾಃ ಸ್ಥಿತಸ್ತಪಸಿ ನಿರ್ಮಲೇ ' ! ೩೭ ॥ 
ಸೊಆಶಪತ್‌ ಕುಪಿತೋಸ್ಮಾಸು ಬ್ರಾಹ್ಮಣಃ ಕ್ಪತ್ರಿಯರ್ಷಭ | 
ಗ್ರಾಹಭೂತಾ ಜಲೇ ಯೂಯಂ ಭನಿಷ್ಯಥ ಶತಂ ಸಮಾಃ ! ೩೮ ॥ 
ತತೋ ನಯಂ ಪ್ರವ್ಯಥಿತಾಃ ಸರ್ವಾ ಭರತ ಸತ್ತಮ । 

'ಆಯಾತಾಃ ಶರಣಂ ವಿಪ್ರಂ ತಪೋಧನಮಕಲ್ಮಷಂ Ua 
ರೂಪೇಣ ನಯಸಾ ಚೈನ ಕಂದರ್ಹೇಣ ಚ ದರ್ಪಿತಾಃ । 

'ಅಯುಕ್ತಂ ಕೃತನತ್ಯಃ ಸ್ಮ ಕ್ಲಂತುಮುರ್ಹಸಿ ನೋ ದ್ವಿಜ ! ೪೦॥ 


ಏಷ ಏನ ನಧೋಃಸ್ಮಾಕಂ ಸ ಸರ್ಯಾಪ್ತಸ್ತಪೋಧನ | 
“ಯದ್ವಯಂ ಶಂಸಿತಾತ್ಮಾನಂ ಪ್ರಲೋಬ್ಧುಂ ತ್ಯಾಮುಪಾಗತಾಃ ॥ ೪೧॥ 
ಅವಧ್ಯಾಚ್ಚ ಸ್ತ್ರಿಯಃ ಸೃಷ್ಟಾ ಮನ್ಯಂತೇ ಧರ್ಮಚಿಂತಕಾಃ | 





ತಸ್ಮಾದ್ಭರ್ಮೇಣ ಧರ್ಮಜ್ಞ ಏಸ ವಾದೋ ಮುನೀಷಿಣಾಂ ॥ ೪೨ ॥ 
೩೭. ಆತನಾದರೋ ನೀರನಾದವನು; ಸ್ಥಿರಚಿತ್ತನು. ನಮ್ಮಲ್ಲಿ 


ಸ್ವಲ್ಪವೂ ಮನಸ್ಸಿಡಲಿಲ್ಲ. ನಿರ್ಮಲವಾದ ತಪಸ್ಸಿನಲ್ಲಿ ತೊಡಗಿದ್ದ ಆ ಮಹಾ 
'ತೇಜಸ್ವಿಯು ಅತ್ತಿತ್ತ ಅಲುಗಾಡಲಿಲ್ಲ; ತಪಸ್ಸನ್ನು ಬಿಟ್ಟು ಆತನು ಚಲಿಸಲೇ 
“ಇಲ್ಲವು. 

೩೮. ಎಲ್ಫೆ ಕ್ಬತ್ರಿಯಶ್ರೇಷ್ಠನೇ! ತರುವಾಯ ಆ ಬ್ರಾಹ್ಮಣನು ನಮ್ಮ 
ಮೇಲೆ ಕೋಪಗೊಂಡು "ನೀವು ನೂರು ವರ್ಷಗಳ ವರೆಗೆ ನೀರಿನಲ್ಲಿ ಮೊಸಳೆ 
ತಳಾಗಿರಿ” ಎಂದು ಶಪಿಸಿಬಿಟ್ಟನು. 

೩೯. ಆಗ ನಮಗೆ ತುಂಬ ವ್ಯಥೆಯಾಯಿತು. ಎಲೈ ಭರತಶ್ರೇಷ್ಠನೇ! 
ತಪೋಧನನೂ, ದೋಷರಹಿತನೂ ಆದ ಆ ಬ್ರಾಹ್ಮಣನಿಗೆ ನಾವೆಲ್ಲರೂ ಶರಣಾ 
ಗತೆಯರಾದೆವು. 

೪೦. " ರೂಪದಿಂದಲೂ, ವಯಸ್ಸಿನಿಂದಲೂ, ಮನ್ಮಥನಿಂದಲೂ ಹೆಮ್ಮೆ 
ಗೊಂಡವರಾಗಿ, ನಾವು ಮಾಡಬಾರದುದನ್ನು ಮಾಡಿಬಿಟ್ಟೆ ವು. ಎಲ್ಫೆ ಬ್ರಾಹ್ಮಣನೆ! 
ನಮ್ಮನ್ನು ಕ್ಷಮಿಸುವುದು ನಿನಗೆ ಯೋಗ್ಯವಾಗಿದೆ. 

೪೧. ಮಹಾತ್ಮನಾದ ನಿನ್ನನ್ನು ಆಸೆಗೆ ಸಿಕ್ಕಿಸಿ ರೋಭಗೊಳಿಸುವುದಕ್ಕಾಗಿ 
ನಾವು ನಿನ್ನ ಬಳಿ ಬಂದೆವಲ್ಲವೆ! ಅಜೀ ನಮಗೆ ನಡೆಯಾದ ಹಾಗಾಯಿತು !! 
ಎಲ್ಫೆ ತಪೋಧನನೇ! ಆ ಶಿಕ್ಷೆಯೇ ನಮಗೆ ಸಾಕಾಗಿದೆ. 

೪೨. ಸ್ತ್ರೀಯರು ಅವಧ್ಯರಾಗಿಯೇ ಸೃಷ್ಟಿಸಲ್ಪಟ್ಟಿರುವರೆಂದು ಧರ್ಮ 
ಚಿಂತನೆ ಮಾಡುವವರು ಭಾವಿಸುತ್ತಾರೆ. ವಿದ್ವಾಂಸರ ವಾದವೂ ಇದೇ. ನೀನು 
ಪರ್ಮವನ್ನು ಬಲ್ಲವನು; ಧರ್ಮಕ್ಕೆ ಸಮ್ಮತವಾಗುವಂತೆ ಆಚರಿಸು. 


ಪ್ರಥಮೋ9ಧ್ಯಾಯಃ ೯ 


ಶರಣಂ ಚ ಪ್ರಪನ್ನಾನಾಂ ಶಿಷ್ಟಾಃ ಕುರ್ವಂತಿ ಪಾಲನಂ । 

ಶರಣ್ಯಂ ತ್ವಂ ಪ್ರಸನ್ನಾಃ ಸ್ಮಸ್ತಸ್ಮಾತ್ರ್ಪಂ ಕ್ಲಂತುಮರ್ಹಸಿ i ೪೩ ॥ 

ಏವಮುಕ್ತಸ್ತು ಧರ್ಮಾತ್ಮಾ ಬ್ರಾಹ್ಮಣಃ ಶುಭಕರ್ನಾಕೃತ್‌ । 

ಪ್ರಸಾದಂ ಕೃತನಾನ್‌ಶೂರ ರವಿಸೋಮ ಸಮಪ್ರಭಃ 1 ೪೪ I 
ಬ್ರಾಹ್ಮಾಣ ಉವಾಚ - 

ಭವತೀನಾಂ ಚರಿತ್ರೇಣ ಪರಿಮುಹ್ಯಾನಿಂ ಚೇತಸಿ । 

ಅಹೋ ಧ್ಯಾರ್ಸಮಹೋನೋಹೋಯತ್ಪಾಪಾಯ ಪ್ರವರ್ತತಿ॥೪೫॥ 


ಮಸ್ತಕಸ್ಮಾಯಿನಂ ಮೃತ್ಯುಂ ಯದಿ ಪಶ್ಯೇದಯಂ ಜನಃ । 


ಆಹಾರೋಪಿ ನ ರೋಚೇತ ಕಿಮುತಾಕಾರ್ಯಕಾರಿತಾ VE IE 
ಆಹೋ ಮಾನುಷ್ಯಕಂ ಜನ್ಮ ಸರ್ವ ಜನ್ಮಸು ದುರ್ಲಭಂ । 
ತೃಣವತ್‌ಕ್ರಿಯತೇ ಕೈಶ್ಚಿದ್ಯೋಷಿನ್ಮೂಢೈರ್ದುರಾತ್ಮಭಿಃ 1 ೪೭ i: 


ತಾನ್ಪಯಂ ಸಮಪೃಚ್ಛಾಮೋ ಜನಿರ್ವಃ ಕಂ ನಿಮಿತ್ತತಃ । 
ಕೋ ವಾ ಲಾಭೋ ವಿಚಾರ್ಯೆತನ್ಮನಸಾ ಸಹ ಸ್ರೋಚ್ಯತಾಂ ॥ ೪೮ ॥ 





೪೩. ಶರಣಾಗತರಾಗಿ ಬಂದವರನ್ನು ಶಿಷ್ಟರಾದವರು ಪರಿಪಾಲನೆಮಾಡು- 
ತ್ತಾರೆ. ನೀನೇ ರಕ್ಪಕನೆಂದು ನಾವು ನಿನ್ನ ಮರೆಹೊಕ್ಕಿದ್ದೇವೆ. ಆದುದರಿಂದ. 
ನಮ್ಮನ್ನು ನೀನು ಕ್ಲಮಿಸಬೇಕು? ಎಂದು ಬೇಡಿಕೊಂಡೆವು. 

ಅಳ, ನಾವು ಹೀಗೆ ಕೇಳಿಕೊಳ್ಳಲಾಗಿ ಧರ್ಮಾತ್ಮನೂ, ಶುಭಕರ್ಮಗಳನ್ನು 
ಮಾಡುವವನೂ, ಶೂರನೂ, ಸೂರ್ಯ ಚಂದ್ರರಿಗೆ ಸಮಾನವಾದ ಕಾಂತಿಯುಳ್ಳ 
ವನೂ ಆದ ಆ ಬ್ರಾಹ್ಮಣನು ನಮ್ಮಲ್ಲಿ ಪ್ರಸನ್ನನಾಗಿ ಅನುಗ್ರಹ ಮಾಡಿದನು. 

೪೫-೪೬. ಬ್ರಾಹ್ಮಣನು ಹೀಗೆಂದನು :--" ಅಮ್ಮಾ! ನಿಮ್ಮ ನಡವಳಿಕೆ 
ಯಿಂದ ನನ್ನ ಮನಸ್ಸಿನಲ್ಲಿ ಬಹು ಸಂಕಟವುಂಟಾಗಿರುವುದು. ಅಬ್ಬಾ! 
ಅದೆಷ್ಟು ದಿಟ್ಟತನ; ನಿಮಗೆ ಅದೆಷ್ಟು ಮೋಹ! ಅವುಗಳಿಗೆ ಒಳಗಾಗಿ ಎಂಥ. 
ಪಾಸಮಾಡಲು ಹೊರಟದ್ದೀರಿ. ಈ ಜನರು ತಮ್ಮ ತಲೆಯಮೇಲೆಯೇ ಇರುವ. 
ಮೃತ್ಯುವನ್ನು ಕಂಡುದೇ ಆದರೆ ಅವರಿಗೆ ಆಹಾರವೂ ರುಚಿಸುವುದಿಲ್ಲ. ಹಾಗಿರುವಲ್ಲಿ 
ಮಾಡಬಾರದುದನ್ನು ಮಾಡುವುದಾದೀತೇ ! 

೪೭. ಆಹಾ! ಎಲ್ಲ ಜನ್ಮಗಳಲ್ಲಿಯೂ ಮನುಷ್ಯ ಜನ್ಮವು ದುರ್ಲಭ 
ವಾದುದು. ಬಹು ಕಷ್ಟದಿಂದ ದೊರೆಯುವ ಆ ಮನುಷ್ಯ ಜನ್ಮವನ್ನು ಹೆಣ್ಣಿಗೆ. 
ಮರುಳಾದ ಕೆಲವರು ದುಷ್ಟರು ಹುಲ್ಲಿನಂತೆ ಕೀಳುಮಾಡುವರಲ್ಲ! 

೪೮. ಅವರನ್ನು ನಾವು ಹೀಗೆ ಕೇಳುತ್ತೇವೆ. " ನಿಮ್ಮ ಹುಟ್ಟಿಗೆ ಕಾರಣ 
ವೇನು? ಯಾವ ಉದ್ದೇಶದಿಂದ ನೀವು ಜನ್ಮನೆತ್ತಿದಿರಿ? ನಿಮ್ಮ ಜನ್ಮದಿಂದ. 
ಬರುವ ಲಾಭವೇಸು? ಇದನ್ನು ಮನಸ್ಸಿನಲ್ಲಿ ವಿಚಾರಮಾಡಿ ಹೇಳಿರಿ.?' 

F 


ಖಂ ಶ್ರೀ ಸ್ಥಾಂದಮಹಾಪುರಾಣಂ 


ನಚೈತಾಃ ಪರಿನಿಂದಾನೋ ಜನಿರ್ಯಾಭ್ಯಃ ಪ್ರನರ್ತತೇ। 
ಕೇವಲಂ ತಾನ್‌ ನಿನಿಂದಾನೋ ಯೇ ಚ ತಾಸು ನಿರರ್ಗಲಾಃ ॥ ೪೯ 
“ಯತಃ ಪದ್ಮಭುವಾ ಸೃಷ್ಟಂ ಮಿಥುನಂ ನಿಶ್ಚವೃದ್ಧಯೇ 


ತತ್ತಥಾ ಪರಿಸಾಲ್ಯಂ ನೈ ನಾತ್ರ ದೋಷೋಸ್ತಿ ಕಶ್ಚನ 1 ೫೦ ॥ 
ಯಾ ಬಾಂಧನೈಃ ಪ್ರದತ್ತಾ ಸ್ಯಾದ್ವಹ್ಲಿದ್ಧಿಜ ಸಮಾಗಮೇ । 

'ಗಾರ್ಹಸ್ಥ $ಸಾಲನಂ ಧನ್ಯಂ ತಯಾ ಸಾಕಂ ಹಿ ಸರ್ವದಂ I ೫೦ ॥ 
'ಯಥಾ ಪ್ರಕೃತಿ ಪುಂಯೋಗೋ ಯತ್ಸೇನಾಹಿ ಪರಸ್ಪರಂ | 
.ಸಾಧ್ಯಮಾನೋ ಗುಣಾಯ ಸ್ಮಾದಗುಣಾಯಾಸ್ಯಸಾಧಿತಃ ॥ ೫೨ ॥ 
'ಏನಂ ಯತ್ನಾತ್ಸಾಧ್ಯಮಾನಂ ಸ್ವಕಂ ಗಾರ್ಹಸ್ಥ್ಯಮುತ್ತಮಂ । 
ಗುಣಾಯ ಮಹತೇ ಭೂಯಾದಗುಣಾಯಾಸ್ಯಸಾಧಿತಂ | ೫೩ ॥ 
ಪುರೇ ಸಂಚನುಖೇ ದ್ವ್ಯಾಸ್ಸ ಏಕಾದಶಭಟೈೆಂಯರ್ರ೯ತತಃ | 

"ಸಾಕಂ ನಾರ್ಯಾ ಬಹ್ಮಸತ್ಯಃ ಸ ಕಥಂ ಸ್ಕಾದಜೇತನಃ ॥ ೫೪ ॥ 


'ಯಶ್ಚ ಸ್ತ್ರಿಯಾ ಸಮಾಯೋಗಃ ಪಂಚಯಜ್ಞಾದಿ ಕರ್ಮಭಿಃ । 
ನಿಶ್ಚೋಸಕೃತಯೇ ಸೃಷ್ಟಾ.ಮೂಡೈೈರ್ಹಾ ಸಾಧ್ಯತೇನ್ಯಥಾ ॥ ೫೫ ॥ 





೪೯-೫೩. ಯಾರಿಂದ ಜನ್ಮವುಂಟಾಗುವುದೋ ಆ ಸ್ತ್ರೀಯರನ್ನು ನಾವು 
ನಿಂದಿಸುವುದಿಲ್ಲ. ಆದರೆ ಅವರ ವಿಷಯದಲ್ಲಿ ಕಟ್ಟಲ್ಲದಂತೆ ವರ್ತಿಸುವವರನ್ನು 
"ಮಾತ್ರ ನಿಂದಿಸುತ್ತೇನೆ. ಪದ್ಮಭವನಾದ ಬ್ರಹ್ಮದೇವನು ವಿಶ್ವವೃದ್ಧಿಗಾಗಿ 
ಸ್ತ್ರೀ ಪುರುಷರನ್ನು ಸೃಷ್ಟಿಮಾಡಿದನು. ಆ ನಿಯಮವನ್ನು ಅದೇ ರೀತಿ ಪರಿಪಾಲಿಸ 
ತಕ್ಕುದೇ ಸರಿ. ಅದರಲ್ಲಿ ಯಾನ ದೋಷವೂ ಇಲ್ಲ. ಅಗಿ ಮತ್ತು ಬ್ರಾಹ್ಮಣರ 
ಎದುರಿಗೆ ಬಾಂಧವರು ಯಾವಳನ್ನು ಪತ್ನಿಯಾಗಿ ಕೊಟ್ಟರುವರೋ ಅವಳೊಡನೆ 
ಗೃಹಸ್ಥ ಧರ್ಮವನ್ನು ನಡೆಸುವುದೇ ಧನ್ಯವು; ಅದರಿಂದ ಸರ್ವವೂ ಕೈಸೇರುತ್ತದೆ. 
ಹೀಗೆ ಸಹಜವಾಗಿ ವಿಧಾಯಕನವಾಗಿರುವ ಗಾರ್ಹ್ಯಸ್ಥ್ಯವನ್ನು ಪ್ರಕೃತಿ ಪುರುಷ 
ಯೋಗವನ್ನಾಗಿ ಭಾವಿಸಿ ನಡೆಸಿದರೆ ಗುಣವುಳ್ಳದಾಗುತ್ತದೆ; ಇಲ್ಲವಾದರೆ 
“ಬಹಳ ಕೆಡಕುಂಟು, 

೫೪-೫೫, ಐದು ಮುಖಗಳುಳ್ಳ ಪೃಥಿನಿ, ಅಪ್ಪು, ತೇಜಸ್ಸು, ವಾಯು, 
'ಅಕಾಶಗಳೆಂಬ ಪಂಚಭೂತಗಳಿಂದಾದ) ಸಟ್ಟಣ (ದೇಹ) ದಲ್ಲಿ ಹನ್ನೊಂದು 
"ಮಂದಿ ಭಟರಿಂದ (ಪಂಚಜ್ಞಾನೇಂದ್ರಿಯಗಳು, ಪಂಚಕರ್ಮೇಂದಿಿ ಯಗಳು 
“ಮತ್ತು ಬುದ್ಧಿ) ಕೂಡಿ ಮಡದಿಯೊಡನೆ ದ್ವಾರಪಾಲಕನಾಗಿ ಬಹುಮಕ್ಕಳುಳ್ಳವ 
ನಾಗಿರುವಲ್ಲಿ ಅದು ಹೇಗೆ ಅಜೇತಶನನಾಗಿರುನನು? ಸಂಚಯಜ್ಞ ಮೊದಲಾದ 
ಕರ್ಮಗಳಿಂದ ವಿಶ್ವದ ಉಪಕಾರವನ್ನು ಸಾಧಿಸುವುದಕ್ಕಾಗಿ ಸ್ತ್ರೀ ಸಮಾಗಮವು 
ಸೃಷ್ಟಿಸಲ್ಪಟ್ಟತು. ಮೂಢರು ಅದನ್ನು ಬೇರೆ ರೀತಿಯಾಗಿ ಸಾಧಿಸುವರು. 


ಪ್ರಥಮೋ ಧ್ಯಾಯಂ॥ ೧೧. 


ಅಹೋಶು ಶ್ರುಣುಧ್ಧಂ ನೋ ಜಚೇದ್ವಃ ಶುಶ್ರೂಷಾ ಜಾಯತೇ ಶುಭಾ | 
ತಥಾಪಿ ಬಾಹುಮುದ ತ್ಯ ಕೋರೂಯಾಮಃ ಶ್ರುಣೋತಿ ಕಃ ॥ ೫೬ ॥ 
ಷಡ್‌ಧಾತುಸಾರಂ ತದ್ಧಿ ೀರ್ಯಂ ಸಮಾನಂ ಸರಿಹಾಯ ಚೆ । 

ವಿನಿಶ್ಸ್ಚೆಪೇ ಕುಯೋನ್‌' ತು ತಸ್ಕೇದಂ ಪ್ರೋಕ್ತವಾನ್ಯಮಃ 1 ೫೭ I 
ಪ ಸಿ ಥಮಂ ಚೌಷಧೀದ್ರೊ ೇಗ್ಭಾ "ಅತೆ ಓದ್ರೊ (ಗ್ಲಾ ತತಃ ಪುನಃ 1 

ಪಿತೃಡೊ ಶ್ರೀಗ್ಲಾ ವಿಶ ದ್ರೋಗ್ಯಾ "ಯಾತ ಂಧಂ ಶಾಶ ತೀ ಸಮಾಃ ॥ ೫೮ ॥ 
ಮನುಷ್ಯ ೦ ಸಿತರೋ ದೇನಾ ನುನಯೋ ಮಾನನಾಸ ಿಥಾ | 


ಭೂತಾನಿಚೋಪಜೀವಂತಿ ತದರ್ಥಂ ನಿಯತೋ ಭವೇತ್‌ 1೫೯ ॥ 
ವಚಸಾ ಮನಸಾ ಚೈನ ಜಿಹ್ಹಯಾ ಕರ ಶ್ರೋತ್ರಕೈಃ । 
ದಾಂತಮಾಹುರ್ಬ್ಯ “ತ್ರಿ ೀರ್ಥಂ ಕಾಕತೀರ್ಥನುತಃ ಪರಂ 1 ೬೦ ॥ 


ಕಾಕಪ್ರಾಯೇ ನರೇ ಯಸ್ಮಿನ್‌ ರಮಂತೇ ತಾಮಸಾ ಜನಾಃ । 
ಹಂಸೊಯನಿಂತಿ ದೇವಾನಾಂ ಕೋರ್ಥಸ್ತೇನ ವಿಚೆಂತ್ಯತಾಂ ॥ ೬೧ ॥ 





೫೬. ಕೇಳಬೇಕೆಂಬ ಶುಭವಾದ ಇಚ್ಛೆ ಯು ನಿಮಗೆ ಉಂಟಾಗುವ ಪಕ ಕ್ಸೃದಲ್ಲಿ 
ನಮ್ಮ ಮಾತನ್ನು ಲಾಲಿಸಿರಿ. ಹೀಗೆಂದು ತೋಳನ್ನು ಮೇಲೆತ್ತಿ' ಕೂಗಿ ಹೇಳು. 
ತ್ರಿದ್ದೇವೆ. ಆದರೂ ನಮ್ಮನ್ನು ಕೇಳುವವರು ಯಾರು. 

೫೭. ವೀರ್ಯವೆಂಬುದು ಆರು ಧಾತುಗಳ ಸಮರೂಪವಾದುದು. ಅದನ್ನು 
ಸಮಾನಯೋನಿಯಲ್ಲಿ ವಿನಿಯೋಗಿಸುವುದನ್ನು ಬಿಟ್ಟು ಕುಯೋನಿಯಲ್ಲಿ ಯಾವನು. 
ನಿಕ್ಸೇನಿಸುವನೋ ಅವನ ವಿಷಯದಲ್ಲಿ ಯಮನು "೬ ರೀತಿ ಹೇಳಿದ್ದಾನೆ. 

೫೮. ಅಂಥವನು ಮೊದಲು ಓಸಧಿಗಳಿಗೆ ದ್ರೋಹಿ; ಬಳಿಕ ಆತ ಬ್ರೊ ಹಿ; 
ನಿತೃದ್ರೋಹಿ ಮತ್ತು ವಿಶ್ವದ್ರೋಹಿ. ಅನೇಕ” ವರ್ಷಗಳವರೆಗೆ "ಅಂದಕಾರೆ 
ರೂಪವಾದ ನರಕಕ್ಕೆ ಅವನು ಭಾಗಿಯಾಗುತ್ತಾ, ನೆ. 

೫೯, ಪಿತ ದೇವತೆಗಳು, ದೇವತೆಗಳು, ಮುನಿಗಳು, ಮಾನವರು ಮತ್ತು 
ಭೂತಗಳು-- ಇವರೆಲ್ಲ ರೂ ಮನುಷ ನನ್ನು ಅವಲಂಬಿಸಿಕೊಂಡು ಜೀವಿಸುವರು.. 
ಅದಕ್ಕಾಗಿ ಜಿತೇಂದ್ರಿ ಯನೂ, ವ್ರತಾದಿ ನಿಯಮಗಳುಳ್ಳ ವನೂ ಆಗಬೇಕು. 

೬೦-೬೧. ಮಾತು, ಮನಸ್ಸು, ನಾಲಗೆ, ಕೈ ಮತ್ತು ಕಿವಿಗಳನ್ನು ಯಾವನು. 
ಅಡಗಿಸಿ ಅಂಕೆಯಲ್ಲಿಟ್ಟು ಕೊಂಡಿರುವನೋ ಅವನನ್ನೇ " ಸತ್‌ತೀರ್ಥ? 
ಎನ್ನುವರು. ಹಾಗಲ್ಲದೆ ಜೀಕೆ ನಿಧವಾಗಿರುವವನನ್ನು * ಕಾಕತೀರ್ಥ ಎನ್ನುವರು. 
ಕಾಗೆಯನ್ನು ಕಂಡು " ಇದೇ ಹಂಸ? ಎಂದು ಭಾವಿಸಿದಂತೆ ಕಾಕಸಮಾನನಾದ 
ಮನುಷ ನಲ್ಲಿ ದೇವಕ್ರೆ (ಷ್ಠನೆಂಬ ಬುದ್ದಿ ್ಲಿಯನ್ಸಿಟ್ಟು ತಾಮಸರಾದ ಜನರು. 
ಸಂತೋಷನಡುತ್ತಾ, ರೆ. ಅದರಿಂದ ಪ ಸ್ರ ಯೋಜನವೇನೆಂಬು ದನ್ನು ಆಲೋಚನೆ. 
ಮಾಡಬೇಕು. 


“೧೨ ಶ್ರೀ ಸ್ಕಾಂದಮಹಾಪುರಾಣಂ 


ಏನಂ ನಿಧಂ ಹಿ ವಿಶ್ವಸ್ಯ ನಿರ್ಮಾಣಂ ಸ್ಮರತೋ ಹೃದಿ । 

'ಅನಿ ಕೃತೇ ತ್ರಿಲೋಕ್ಕಾಶ್ಚ ಕಥಂ ಪಾಸೇ ರಮೇನ್ಮನಃ | ೬೨ ॥ 
ತದಿದಂ ಚಾನ್ಯ ಮರ್ತ್ಯಾನಾಂ ಶಾಸ್ತ್ರ ದೃಷ್ಟಮಹೋ ಸ್ತ್ರಿಯಃ । 
ಯನುಲೋಕೇ ಮುಯಾ ದೃಷ್ಟಂ ಮುಹ್ಯೇ ಪ್ರತ್ಯಕ್ಪತಃ ಕಥಂ ॥ ೬೩॥ 
ಭವತೀಷು ಚ ಕಃ ಕೋಪೋ ಯೇ ಯದರ್ಥೇಹಿ ನಿರ್ನೀತ್‌ಾಃ । 


ತೇ ತಮರ್ಥಂ ಪ್ರಕುರ್ನಂತಿ ಸತ್ಯಮಸ್ತು ಭನೇನು ಚ ॥ ೬೪ I 
ಶತಂ ಸಹಸ್ರಂ ವಿಶ್ವಂ ಚ ಸರ್ವನುಕ್ಸಯವಾಚಕಂ । 

ಪರಿಮಾಣಂ ಶತಂ ತ್ವೇನ ನೈತದಕ್ಷಯ್ಯವನಾಚಕಂ 1&8 
"ಯದಾ ಚ ವೋ ಗ್ರಾಹಭೂತಾ ಗೃಹ್ಹತೀಃ ಪುರುಷಾನ್‌ ಜಲೇ |, 
ಉತ್ಕರ್ಷತಿ ಜಲಾತ್‌ಕಶ್ಚಿತ್‌ ಸ್ಮಲೇ ಪುರುಷಸತ್ತಮಃ ॥ ೬೬ ॥ 


ತದಾ ಯೂಯಂ ಪುನಃ ಸರ್ವಾಃ ಸ್ವಂ ರೂಪಂ ಪ್ರತಿಸತ್ಸ್ಯಥ । 
ಅನೃತಂ ನೋಕ್ತಪೂರ್ವಂ ಮೇ ಹಸತಾಪಿ ಕದಾಚನ | 
ಕಲ್ಯಾ ಣಸ್ಯ ಸುಪೃಕ್ತಸ್ಯ ಶುದ್ಧಿಸ್ತದ್ವದ್ದರಾ ಹಿ ವಃ ೬೭ ॥ 





೬೨. ಈ ಬಗೆಯಾಗಿರುವ ವಿಶ್ವದ ನಿರ್ಮಾಣ ಸ್ಥಿತಿಯನ್ನು ಹೃದಯದಲ್ಲಿ 
-ಸ್ಮರಿಸುತ್ತಿರುವವನಿಗೆ, ಮೂರು ಲೋಕವೂ ಕೈಗೆ ಬರುವಹಾಗಿದ್ದರೂ ಪಾಪದಲ್ಲಿ 
“ಹೇಗೆತಾನೆ ಮನಸ್ಸು ಹೊಕ್ಸೀತು ; ಸಂತೋಷಗೊಂಡೀತು? 

೬೩-೬೫. ಎಲ್ಛೆ ಸ್ತ್ರೀಯರೇ | ಈ ಸಂಗತಿಯೆಲ್ಲಾ (ಬೇರೆ ಮರ್ತ್ಯರ ವಿಷಯ 
ದಲ್ಲಿ) ಶಾಸ್ತ್ರದಿಂದ ಕಂಡುಕೊಂಡುದಾಗಿರುವುದಲ್ಲದೆ, ಯಮಲೋಕದಲ್ಲಿಯೂ 
“ನಾನು ಪ್ರತ್ಯಕ್ಷವಾಗಿ ಕಂಡುದಾಗಿರುವುದು. ಅಸ್ರತ್ಯಕ್ಸುವಾಗಿ ಕಂಡುದರಲ್ಲಿ 
“ಹೇಗೆತಾನೆ ಭ್ರಾಂತಿಗೊಂಡೇನು? ನಿಮ್ಮಲ್ಲಿತಾನೇ ನನಗೆ ಕೋಪವೇಕೆ? 
ಯಾರು ಯಾವುದಕ್ಕಾಗಿ ನಿರ್ಮಿತರಾಗಿರುವರೋ ಅವರು ಸತ್ಯ ಮತ್ತು ಅಸತ್ಯ 
ರೂಪವಾದ ಆಯಾ ಉದ್ದೇಶವನ್ನು ನಡಸುತ್ತಾರೆ. ಶತ ಸಹಸ್ರ, ವಿಶ್ವ 
`ಈ ಎಲ್ಲವೂ * ಅಕ್ಬಯ' (ಬಹಳ) ಎಂಬ ಅರ್ಥವನ್ನು ಸೂಚಿಸುವ ಮಾತುಗಳು. 
'ಇವುಗಳಲ್ಲಿ ಪರಿಮಾಣವನ್ನು (ಎಂದರೆ ಗೊತ್ತಾದ ಒಂದು ಅಳತೆಯನ್ನು) 
ಸೂಚಿಸುವುದು "ಶತ? ಎಂಬುದೊಂದೇ; ಇದು ಅಕ್ಬಯಾರ್ಥಕವಲ್ಲ. 

೬೬-೬೭. ನೀವು ಮೊಸಳೆಗಳಾಗಿ ನೀರಿನಲ್ಲಿರುತ್ತ ಜನರನ್ನು ಹಿಡಿದು 
ಕೊಳ್ಳುತ್ತಿರುವಾಗ ಒಬ್ಬಾ ನೊಬ್ಬ ಪುರುಷಶ್ರೇಷ್ಠನು ನಿಮ್ಮನ್ನು ಯಾವಾಗ ಎತ್ತಿ 
ತೆಗೆದು ನೆಲದಮೇಲೆ ಹಾಕುತ್ತಾನೋ, ಆಗ ನೀವೆಲ್ಲರೂ ನಿಮ್ಮ ನಿಮ್ಮ ರೂಪ 
:ವನ್ಸು ಮತ್ತೆ ಪಡೆಯುವಿರಿ. ನಾನು ಹಿಂದೆ ಎಂದೂ ಹಾಸ್ಯಕ್ಕೂ ಕೂಡ ಸುಳ್ಳು 
ಹೇಳಿದವನಲ್ಲ. ಎಲೌ ಅಪ್ಪರೆಯರೇ! ನೀವು ಶ್ರದ್ಧೆಯಿಂದ ಪ್ರಶ್ನಿಸಿದ 
:ಮಂಗಳವು ನಿಮಗೀರೀತಿಯಾಗಿ ಲಭಿಸುತ್ತದೆ. ಅದೇ ಉತ್ತಮವಾದುದು. 


ಪ್ರಥಮೋತಧ್ಯಾಯಃ ೧ತ್ಲಿ 


ನಾರ್ಯುನಾಚ-- 
ತತೋಭಿನಾದ್ಯ ತಂ ವಿಪ್ರಂ ಕೃತ್ವಾ ಚೈವ ಪ್ರದಕ್ಷಿಣಂ 1 ೬೮ ॥ 
ಅಚಿಂತಯಾನಮಾಪಸ್ಥ ತ್ಯ "ತಸ್ಪಾದ್ದೆಶಾತ್‌ ಸುದುಃ ಖಿತಾಃ | 
ಕ್ವನು ನಾಮ ವಯಂ ಸರ್ವಾಃ ಕಾಲೇನಾಲ್ಡೇನ ತಂ ನರಂ ॥೬೯॥, 
:ಸಮಾಗಚ್ಛೇಮ ಯೋ ನಃ ಸ್ವಂ ರೂಪಮಾಷಾದಯೇತ್‌ಪುನಃ । 
ತಾ ನಯಂಂ ಚೆಂತಯಿತ್ತೇಹ ಮುಹೂರ್ತಾದಿವ ಭಾರತ ೭೦ 


ದೃಷ್ಟನತ್ಕ್ಯೋ ಮಹಾ ಭಾಗಂ ದೇವರ್ಷಿಮಥ ನಾರದಂ । 

ಸರ್ವಾ ಹೃಷ್ಟಾಃಸ್ಮ ತಂ ದೃಷ್ಟ್ಯಾ ದೇನರ್ಷಿಮಮಿತದ್ಯುತಿಂ ॥೭೦॥ 
ಅಭಿವಾದ್ಯ ಚ ತಂ ಪಾರ್ಥ ಸ್ಥಿತಾಃ ಸ್ಮೋ ವ್ಯಥಿತಾನನಾಃ । 

ಸ ನೋಪೃಚ್ಛದ್ದುಃಖಮೂಲಮುಂಕ್ತನತ್ಕೋ ವಯಂ ಚತೆಂ ॥ ೭೨॥ 
ಶ್ರುತ್ವಾ ತಚ್ಚ ಯಥಾ ತತ್ತ್ಯನಿಂದಂ ವಚನಮಬ್ರವೀತ್‌ । 

ದಕ್ಷಿಣೇ ಸಾಗರೇಂನೂಹೇ ಹಂಚ ತೀರ್ಥಾನಿ ಸಂತಿ ವೈ ean 
ಪುಣ್ಯಾನಿ ರಮಣೀಯಾನಿ ತಾನಿ ಗಚ್ಛತ ಮಾಚಿರಂ। , 

ತತ್ರಸ್ಥಾಃ ಪುರುಷವ್ಯಾಫ್ರುಃ ಪಾಂಡವೋ ವೋ ಧನಂಜಯಃ ॥೭೪॥ 
ನೋಕ ಯಿಷ್ಯತಿ ಶುದ್ಧಾತ್ಮಾ ದುಃಖಾದಸ್ಮಾನ್ನ ಸಂಶಯಃ । 

ತಸ್ಯ ಸರ್ನಾ ವಯಂ ನೀರ ಶ್ರುತ್ವಾ ವಾಕ್ಕವಿಂಹಾಗತಾಃ I ೭೫ ॥ 





೬೮-೭೧. ಆ ಹೆಂಗಸು ಹೇಳುತ್ತಾಳೆ :--ಬಳಿಕ ನಾವು ಆ ಬ್ರಾಹ್ಮಣನಿಗೆ 
ನಮಸ್ಕರಿಸಿ ಪ್ರದಕ್ಸಿಣೆ ಮಾಡಿ ಆ ಸ್ಥಳದಿಂದ ಹೊರಟು ಬೇರೆ ಕಡೆಗೆ ಹೋಗಿ 
ಬಹು ದುಃಖಿತರಾಗಿ ನಮಗೆ ನಮ್ಮ ಸ್ವಂತ ರೂಪವು ಪುನಃ ಉಂಟಾಗುವಂತೆ 
ಮಾಡುವ ಆ ಮನುಷ್ಯ ನನ್ನು ನಾವೆಲ್ಲರೂ ಸ್ವಲ್ಪ ಕಾಲದಲ್ಲಿಯೇ ಎಲ್ಲಿ ಕಂಡೇವು 
ಎಂದು ಯೋಚಿಸತೊಪೆಗಡಿನು ಸ್ಪ ಲ್ಸ ಹೊತ್ತು” ಹೀಗೆ ನಾವು ಚಿಂತಿಸುತಿ ಕ್ರಿದ್ದೆವು. 
ಅಷ್ಟ ರಲ್ಲಿ ಎಲ್ಲೆ ಭಾರತನೇ! “ಮುಹಾಭಾಗನಾದ ದೇವರ್ಷಿ ನಾರದನನ್ನು 
ಕಂಡೆವು. ಎಣೆಯಿಲ್ಲದ ಕಾಂತಿಯಿಂದ ಕಂಗೊಳಿಸುತ್ತಿದ್ದ ಆತನನ್ನು ಕಂಡು 
ನಾವೆಲ್ಲರೂ ಹರ್ಷಗೊಂಡೆವು. 

೭.೨, ಎಲ್ಫೈ ಪಾರ್ಥನೇ! ತರುವಾಯ ನಾವು ಆತನಿಗೆ ನಮಸ್ಕಾರ ಮಾಡಿ 
ವ್ಯಥೆಯಿಂದ ಮುಖ ತಗ್ಗಿಸಿ ನಿಂತುಕೊಂಡೆವು. ಆಗಲಾತನು ನಮ್ಮ ದುಃಖದ 
ಕಾರಣವನ್ನು ಕೇಳಿದನು. ನಾವು ಅದನ್ನೆಲ್ಲ ಆತನಿಗೆ ತಿಳಿಸಿದೆವು. 

೭೩. ಸಂಗತಿಯನ್ನೆಲ್ಲ ವಿಶದವಾಗಿ ಕೇಳಿ ಆತನು ನಮಗೆ ಈ ಮಾತನ್ನು 
ಹೇಳಿದನು :--" ದಕ್ಷಿಣಸಾಗರದ ತೀರದಲ್ಲಿ ಐದು ತೀರ್ಥಗಳಿರುವುವಷ್ಟೆ. 

೭೪-೭೭. ಅವು ಪುಣ್ಯಕರವಾದುವು; ರಮಣೀಯವಾದುವು. ನೀವು 
ಅಲ್ಲಿಗೆ ಹೋಗಿರಿ; ತಡಮಾಡಬೇಡಿರಿ. ನೀವು ಅಲ್ಲಿದ್ದರೆ, ಪುರುಷವ್ಯಾಘ)ನಾದ 
ಪಾಂಡುಪುತ್ರನೂೂ, ಪರಿಶುದ್ಧಾತ್ಮನೂ ಆದ ಧನಂಜಯನು ಅಲ್ಲಿಗೆ ಬಂದು 


೧೪ ಶ್ರೀ ಸಾ ) ೦ದಮುಹಾಪುರಾಣಂ 


ತೃನಿಂದಂ ಸತ್ಯನಚನಂ ಕರ್ತುಮರ್ಹಸಿ ಸಾಂಡನ | 

ತ್ಹದ್ವಿಧಾನಾಂ " ಸಾಧೂನಾಂ ಜನ್ಮ ದೀನೋಪಕಾರಕಂ - ॥ ೩೬ ॥ 
ಶ್ರುತ್ಸೇತಿ ನಚನಂ ತಸ್ಯಾಃ ಸಸ್ಟೌ ತೀರ್ಥೇಷ್ಟನುಕ್ರಮಾತ್‌ 
ಗ್ರಾಹಭೂತಾಶ್ಹೋಜ್ಜಹಾರ ಯಥಾ ಪೂರ್ನಾಃ ಸ ಪಾಂಡವಃ ॥೭೭॥ | 
ತತಃ ಸೆ ಶೈಣಮ್ಯ ತಾ ನೀರಂ ಪ್ರೋಚ್ಯಮಾನಾ ಜಯಾಶಿಷಃ । 


ಗಂತುಂ ಪ್ರ | ತಾಭಿಲಾಷಾಕ್ನ ಪ್ರಾಹ ಷಾರ್ಥೋ ಧನಂಜಯಃ I ೭೮ ॥ 
ಏಷ ಮೇ "ಹ ದಿ ಸಂದೇಹಃ ಸುದ )ಢಃ ಪರಿವರ್ತತೇ । | 
ಕಸ್ಮಾದ್ವೋ 'ನಾರಡಮುಸಿರನುಜಜ್ಞೆ € ಪ್ರವಾಸಿತುಂ rn 


ಸರ್ವಃ ಕೋಂಪ್ಯ ತಿಹೀನೋಪಿ ಸ್ಪಷ್ಟ ಪೂಜ್ಯಸಾ ರ್ಥಸಾಧಕಃ । 
ಸ್ವಪೂಜ್ಯತೀರ್ಥೆಷ್ಟಾ ನಾಸಂ ಪೋಕ್ತ ನಾನ್‌ ನಾರದಃ ಕಥಂ ॥ ೮೦ ॥ 
ತಥೈವ ನನದುರ್ಗಾಸು ಸತೀಸ್ವತಿಬಲಾಸು ಚ | 

ಸಿದ್ಧೇಶೀ ಸಿದ್ಧಗಣಪೇ ಚಾಸಿ ವೊತ್ರ ಸ್ಥಿತಿಃ ಕಥಂ ! ೮೧ ॥ 








ಈ ದುಃಖದಿಂದ ನಿಮ್ಮನ್ನು ಬಿಡುಗಡೆಮಾಡುತ್ತಾ ನೆ. ಇದರಲ್ಲಿ ಸಂಶಯವಿಲ್ಲವು? 
ಎಂದು ಹೇಳಿದನು. ಎಲೈ ವೀರನೇ! ಆತನ ಮಾತನ್ನು. ಕೇಳಿ ನಾವೆಲ್ಲರೂ 
ಇಲ್ಲಿಗೆ ಬಂದೆವು. ಎಲ್ಫೆ ಪಾಂಡುಪುತ್ರ ನೇ! ನೀನು ಈ ಮಾತನ್ನು ಸತ್ಯವನ್ನಾಗಿ 

ಮಾಡು. ನಿನ್ನಂಥ ಸಾಧುಗಳ ಹುಟ್ಟಿ ಂಬುದು ದೀನರಿಗೆ ಉಪಕಾರಮಾಡು 
ವುದಕ್ಕಾಗಿಯೇ ಇರುವುದು.” ಹೀಗೆ ತೇಳಿದ ಆಕೆಯ ಮಾತುಗಳನ್ನು ಕೇಳಿ 
ಆ ಪಾಂಡುಪುತ್ರನು ಆ ತೀರ್ಥಗಳಲ್ಲೆಲ್ಲ ಕ್ರಮವಾಗಿ ಸಾ ್ಲಿನಮಾಡಿದನು. ಮೊಸಳೆ 
ಗಳಾಗಿದ್ದ ಅವರೆಲ್ಲರನ್ನೂ ಮೇಲೆತ್ತಿ. ತಗೆದು ಮೊದಲಿದ ಂತೆಯೇ ಮಾಡಿದನು. 

೭೮-೭೯. ಬಳಿಕ ಆ ಅಪ ಸರೆಯರು. ಆ ನೀರನಿಗೆ ನಮಸ್ಕಾರ ಮಾಡಿ 
ಜಯಾಶೀರ್ವಾದಗಳನ್ನು ನುಡಿಯುತ್ತ ಅಲ್ಲಿಂದ ಹೊರಡಲು ಅಭಿಲಾಷೆಯುಳ್ಳ ವ 
ರಾದರು. ಆಗ ಅವರನ್ನು ಕುರಿತು ಪ ಪೃಥಾಸುತನಾದ ಧನಂಜಯನು ಹೀಗೆ 

ಪ್ರಶ್ನೆಮಾಡಿದನು. (ಎಲ್ಲಾ ಅಪ್ಪ ರೆಯ ನನ್ನ ಮನಸ್ಸಿನಲ್ಲಿ ಒಂದು ಸಂಶಯ 
ವಿರುವುದು: ಇದು ಬಹು ಬಲವಾಗಿದೆ. ನಾರದ ಮುನಿಯು ನೀವು ಅಲ್ಲಿಂದ 
ಬೇರೆ ಕಡೆಗೆ ಪ ಕ್ರಯಾಣ ಹೋಗಬೇಕೆಂದೇಕೆ ಅಪ್ಪಣೆ ಮಾಡಿದನು. 

೮೦. ಯಾರೇ ಆಗಲಿ, ಎಂಥ ಹೀನನೇ ಆಗಲಿ, ಎಲ್ಲರೂ ತಮಗೆ ಪೂಜ್ಯ 
ರಾಗಿರುವವರ ಪ್ರಯೋಜನವನ್ನೇ ಸಾಧಿಸುತ್ತಾರೆ. "ತನಗೆ ಸೂಜ್ಯವಾದ 
ತೀರ್ಥಗಳಲ್ಲಿ ವಾಸಮಾಡುತ್ತಿರಬೇಕೆಂದು ನಾರದ ಮುನಿಯು ಹೇಳಿದುಡೆಂತು? 

೮೧. ಹಾಗೆಯೇ, ಅತಿ ಬಲನತಿಯರಾದ ನವದುರ್ಗಿಯರಿರುವರಾದರೂ, 
ಸಿಜೆ ಥ್ಲೇಶನೂ, ಸಿದ್ಧಗಣಪತಿಯೂ ಈ ಪವಿತ್ರ ತೀರ್ಥಗಳಲ್ಲಿ ನೆಲಸಿರುವರಾದರೂ 
ಇಲ್ಲಿ ನೀವು ವಾಸ ಸಮಾಡಿದುದೆಂತು? ಈ ವಿಷಯವು ನನಗೆ ಅರ್ಥವಾಗಲಿಲ್ಲವು. 


ಪ್ರಥಮೋ9ಧ್ಯಾಯಃ ೧೫ 


ಏಕೈಕ ನಿಷಾಂ ಶಕ್ತೋ ಹಿ ಅಪಿ ದೇವಾನ್ನಿವಾರಿತಂಂ | 


ತೀರ್ಥಸಂರೋಧಕಾರಿಣ್ಯಃ ಸರ್ವಾನಾವಾರಯತ್‌ ಕಥಂ 1 ೮೨ ॥ 

ಇತಿ ಚಿಂತಯತೋ ಮಹ್ಯಂ ಭೃಶಂ ದೋಲಾಯತೇ ಮನಃ । 

ಮಹನ್ಮೇ ಕೌತುಕಂ ಜಾತಂ ಸತ್ಯಂ ವಾ ವಕ್ತುನುರ್ಹಥ ॥ ೮೩॥ 
ಅಪ್ಪರಸ ಊಚುಃ 


ಯೋಗ್ಯಂ ಪೃಚ್ಛಸಿ ಕೌಂತೇಯ ಪುನಃ ಪಶ್ಯೋತ್ತರಾಂ ದಿಶಂ ॥ ೮೪ ॥ 
ಏಷ ಸ್ಮ ವಿಪ್ಟೈರಭಿಸಂವೃತೋರ್ಜ್ಚ್ಯೋ 
ಮುನಿಃ ಸಮಾಯಾತಿ ತಥೇತಿ ನಾರದಃ । 
ಸರ್ವಂ ಹಿ ಪೃಷ್ಟಂ ತನ ವೈ ಸ ವಕ್ತಾ । 
ಪ್ರೋಚ್ಛೈನಮಾಕಾಶತಲಂ ಗತಾಸ್ತಾಃ I ೮೫ ॥ 


ಇತಿ ಶ್ರೀ ಸ್ಮಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಕ್ಯ್ರಾಂ ಸಂಹಿತಾಯಾಂ 
ಪ್ರಥಮೇ ಮಾಹೇಶ್ವರಖಂಡೇ ಕೌಮಾರಿಕಾಖಂಡೇ 
«ಪಾರ್ಥೇನ ಪಂಚಾಪ್ಸರಃ ಸವಖುದ್ಧರಣಂ?? ನಾಮ ಪ್ರಥಮೋಧ್ಯಾಯಃ 





೮೨. ಇವರಲ್ಲಿ ಒಬ್ಬೊಬ್ಬರೂ ದೇವತೆಗಳನ್ನು ಕೂಡ ತಡೆದು ನಿಲ್ಲಿಸಲು 
ಶಕ್ತರಾಗಿರುವರು. ಆದರೆ ತೀರ್ಥಕ್ಕೆ ಬರುವ ಯಾತ್ರಿಕರಿಗೆ ಎಲ್ಲ ಬಗೆಯಿಂದಲೂ 
ಅಡ್ಡಿ ಯುಂಟುಮಾಡುವರಾದ ನಿಮ್ಮನ್ನು ಅವರು ಅದೇಕೆ ನಿವಾರಣೆಮಾಡಲಿಲ್ಲ? 

೮೩. ಹೀಗೆ ಚಿಂತಿಸುತ್ತಿರುವ ನನ್ನ ಮನಸ್ಸು ಬಹಳವಾಗಿ ಅತ್ತಿತ್ತ 
ತೂಗಾಡುತ್ತಿದೆ. ನನಗೆ ಇದನ್ನು ಕೇಳಲು ಮಹತ್ತಾದ ಕುತೂಹಲವುಂಬಾಗಿದೆ. 
ಸತ್ಯವನ್ನು ಹೇಳಿರಿ?” ಎಂದನು. 

೮೪. ಅರ್ಜುನನಾಡಿದ ಈ ಮಾತನ್ನು ಕೇಳಿ ಅಪ್ಸರೆಯರು ಅವನಿಗೆ ಹೀಗೆ 
ಉತ್ತರ ಕೊಟ್ಟಿರು:--""ಎಲೈ ಕೌಂತೇಯನೇ! ನೀನು ಯೋಗ್ಯವಾಗಿಯೇ 
ಪ್ರಶ್ನೆ ಮಾಡುತ್ತಿ ರುವೆ. ಅದೋ ಅತ್ತ ಉತ್ತರ ದಿಕ್ಕಿನ ಕಡೆ ನೋಡುವವನಾಗು. 

೮೫. ತನ್ನ ಅನುಯಾಯಿಗಳಾದ ಬ್ರಾಹ್ಮಣರಿಂದ ಸುತ್ತುವರಿಯಲ್ಪ ಟ್ಟು 
ಪೂಜೆಗೆ ಅರ್ಹನಾಗಿರುವ ನಾರದ ಮುನಿಯು "ಇತ್ತ ಬರುತ್ತಿದ್ದಾನೆ. ನೀನು 
ಕೇಳಿದ ಪ್ರಶ್ನೆಗಳೆಲ್ಲಕ್ಕೂ ಆತನೇ ಉತ್ತರ ಕೊಡುತ್ತಾನೆ. ಹೀಗೆಂದು ಹೇಳಿ 
ಅವರು ಆಕಾಶಕ್ಕೆ ಏರಿಹೋದರು. 


ಇಲ್ಲಿಗೆ ಎಂಬತ್ತೊಂದುಸಾನಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ದವಾದ 
ಶಿ ಸ್ಮಾಂದಮಹಾಪುರಾಣದ ಮಾಹೇಶ್ವರಖಂಡದ ಎರಡನೆಯ ಕೌ ಮಾರಿಕಾಖಂಡದಲ್ಲಿ 
«« ಪಾರ್ಥನು ಐವರು ಅಪ್ಸರೆಯರನ್ನು ಉದ್ದರಿಸಿದುದು' ಎಂಬ 
ಮೊದಲನೆಯ ಅಧ್ಯಾಯವು ಮಂಗಿದುದು 


1 ಶ್ರೀಃ 1 


ಥ ದ್ವಿತೀಯೋಧ್ಯಾಯಃ 


ನಾರದಾರ್ಜುನ ಸಂವಾದೇ ದಾನಭೇದ ಪ್ರಶಂಸಾನರ್ಣನಂ 


ಸೂತೆ ಉನಾಚ :- 
ತತೋ ದ್ವಿಜೈಃ ಪರಿವೃತಂ ನಾರದಂ ದೇವಪೂಜಿತಂ । 
ಅಭಿಗನ್ಯೋಪಜಗ್ರಾಹ ಸರ್ವಾನಥ ಸ ಪಾಂಡವಃ Ion 
ತತಸ್ತಂ ನಾರದಃ ಪ್ರಾಹ ಜಯಾರಾತಿ ಧನಂಜಯ | 
ಧರ್ಮೇ ಭವತಿ ತೇ ಬುದ್ಧಿರ್ಜೇನೇಷು ಬ್ರಾಹ್ಮಣೇಷು ಚ SH 
ಕಚ್ಚಿದೇತಾಂ ಮಹಾಯಾತ್ರಾಂ ನೀರ ದ್ಯಾದಶನಾರ್ಷಿಕೀಂ | 
ಆಚರನ್‌ ಖಿದ್ಧಸೇ ನೈನನುಥವಾ ಕುಸ್ಕಸೇನಚ NT 
ಮುನೀನಾಮಸಿ ಜೇತಾಂಸಿ ತೀರ್ಥಯಾತ್ರಾಸು ಸಾಂಡನ | 
ಖಿದ್ಯಂತಿ ಸರಿಕುಪ್ಯಂತಿ ಶ್ರೇಯಸಾಂ ನಿಫ್ಲ ಮೂಲತಃ il Yu 
ಕಚ್ಚಿನ್ನೈ ತೇನ ದೋಷೇಣ ಸಮಾಶ್ಚಿಷ್ಟೋಂಸಿ ಸಾಂಡನ | 
ಅತ್ರ ಚಾಂಗಿರಸಾ ಗೀತಾಂ ಗಾಥಾಮೇತಾಂ ಹಿ ಶುಶ್ರುಮ ' ॥೫॥ 





ಕನ್ನಡದ ಅನುವಾದ 


ನಾರದಾರ್ಜುನ ಸಂವಾದ -- ದಾನಭೇದ ಪ್ರಶಂಸಾನರ್ಣನ 


೧. ಸೂತಪುರಾಣಿಕನು ಹೇಳುತ್ತಾನೆ: ಬಳಿಕ ಆ ಸಾಂಡುಕುಮಾರನು 
ಬ್ರಾಹ್ಮಣರಿಂದ ಸುತ್ತುವರೆದು ದೇವತೆಗಳಿಂದ ಪೂಜೆಗೊಂಡವನಾದ ನಾರದ 
ಮಹರ್ಷಿಯ ಬಳಿಗೆ ಹೋಗಿ ಅವರೆಲ್ಲರನ್ನೂ ಸ ಸ್ವಾಗತಮಾಡಿ ಎದುರುಗೊಂಡನು. 

೨-೩. ಅನಂತರ ನಾರದನು ಅವನನ್ನು ಕುರಿತು ಹೀಗೆ ಹೇಳಿದನು. 
“ ಎಲ್ಫೆ ಶತ್ರುಧನಂಜಯನೇ, ಅರ್ಜುನಾ! ಜಯಶಾಲಿಯಾಗು. ನಿನ್ನ 
ಬುದ್ಧಿ ಯು ಧರ್ಮದಲ್ಲಿಯೂ, ದೇವತೆಗಳಲ್ಲಿಯೂ, ಬಾ ಬ್ರಾಹ್ಮಣರಲ್ಲಿಯೂ ಆದರ 
ವುಳ್ಳುದಾಗುತ್ತ ದೆ. ಎಲೈ ವೀರನೇ! ಹನ್ನೆರಡು ವರ್ಷಗಳ ಕಾಲದ ಈ ಮಹಾ 
ಯಾತಿ ತ್ರೆಯನ್ನು ನಡೆಸುತ್ತಿ "ರುವ ನಿನಗೆ ಖೇದವುಂಟಾಗುವುದಿಲ್ಲವಷ್ಟೆ ? ಕೋನ 
ಬರುವುದಿಲ್ಲವಷ್ಟೆ ? 

೪. ತೀರ್ಥಯಾತ್ರೆ ಗಳಲ್ಲಿ ಮುನಿಗಳ ಮನಸ್ಸು ಕೂಡ ಖೇದಗೊಳ್ಳುತ್ತ ತ್ತದೆ; 
ಕೋಪಗೊಳ್ಳುತ್ತದೆ. ಶೆ ಶ್ರೀಯಸ್ಸಾ ಥಕ ಕಾರ್ಯಗಳಿಗೆ ಬಹು ವಿಘ್ನುಗಳುಂಟು, 
ಆ ಕಾರಣದಿಂದ ಖೇದ ಕೋಪಗಳು ತಲೆದೋರುತ್ತವೆ. 

೫. ಎಲ್ಫೈ ಪಾಂಡವನೇ! ಈ ದೋಷವು ನಿನ್ನಲ್ಲಿ ಸೇರಿಕೊಂಡಿಲ್ಲತಾನೆ? 
ಈ ವಿಷಯವಾಗಿ ಆಂಗಿರಸನಿಂದ ಹೇಳಲ್ಬ ಟ್ಟ ಗಾಜಿಯೊಂದನ್ನು ಕೇಳಿದ್ದೇವೆ. 


ದ್ವಿತೀಯೋ9ಧ್ಯಾಯಃ ೧೭ 


ಯಸ್ಯ ಹಸ್ತಾ ಚ ಪಾದೌಚ ಮನಶ್ಚೈನ ಸುಸಂಯತಂ | 


ನಿರ್ವಿಕಾರಾಃ ಕ್ರಿಯಾಃ ಸರ್ವಾಃ ಸ ತೀರ್ಥಫಲಮಶ್ನುತೇ 1 ೬॥ 
ತದಿದಂ ಹೃದಿ ಧಾರ್ಯಂ ತೇ ಕಂ ವಾ ತ್ವಂ ತಾತ ಮನ್ಯಸೇ | 

ಭ್ರಾತಾ ಯುದಿಹ್ಕಿರೋ ಯಸ್ಯ ಸಖಾ ಯಸ್ಯ ಸ ಕೇಶವಃ Hen 
ಪುನರೇತತ್ಸಮುಚಿತಂ ಯದ್ವಿಸ್ಟೈಃ ಶಿಕ್ಚ`ಣಂ ನೃಣಾಂ । 

ವಯಂ ಹಿ ಧರ್ಮಗುರವಃ ಸ್ಥಾಪಿತಾಸ್ಕೇನ ವಿಷ್ಣುನಾ nen 


ವಿಷ್ಣುನಾ ಚಾತ್ರ ಶೃಣಂಮೋ ಗೀತಾಂ ಗಾಧಾಂ ದ್ವಿಜಾನ್‌ ಪ್ರತಿ ॥೯॥ 
ಯಸ್ಕಾಮಲಾಮೃತಯಶಃ ಶ್ರವಣಾನಗಾಹಃ 
ಸದ್ಯಃ ಪುನಾತಿ ಇಜಗದಾಶ್ಚಪಚಾದ್ವಿಕುಂಠಃ । 
ಸೋಹಂ ಭನದ್ಧಿರುಪಲಬ್ಧ ಸುತೀರ್ಥ ಕೀರ್ತಿ 
ಛಿಂದ್ಯಾಂ ಸ್ವಬಾಹುಮಪಿ ಯಃ ಪ್ರತಿಕೂಲವರ್ತೀ ॥ ೧೦ ॥ 
ಪ್ರಿಯಂ ಚ ಪಾರ್ಥ ತೇ ಬ್ರೂಮೋ ಯೇಷಾಂ ಕುಶಲಕಾವಂಂಈ॥ । 
ಸರ್ವೇ ಕುಶಲಿನಸ್ತೇ ಚ ಯಾದವಾಃ ಪಾಂಡವಾಸ್ಮ್ತಥಾ 1 ೧೧॥ 





೬. "ಯಾರ ಹಸ್ತಗಳೊ, ಪಾದಗಳೂ, ಮನಸ್ಸೂ ಸಂಪೂರ್ಣವಾಗಿ 
ಹಖಡಿತದಲ್ಲಿರುವವೋ, ಯಾರ ಕ್ರಿಯೆಗಳೆಲ್ಲವೂ ನಿಕಾರರಹಿತವಾಗಿರುವುವೋ 
ಅವನು ತೀರ್ಥಸೇವೆಯ ಫಲವನ್ನು ಅನುಭವಿಸುತ್ತಾಕೆ.? 

೭. ಅಪ್ಪಾ, ಇದನ್ನು ನೀನು ಮನಸ್ಸಿ ನಲ್ಲಿಟ್ಟುಕೊಂಡಿರು. ಯಾರಿಗೆ 
ಯುಧಿಸ್ಮಿರನು ಸೋದರನೋ, ಆ ಕೇಶವನು ಯಾರಿಗೆ ಸಖನೋ ಆ ನೀನು 
ಮತ್ತೇನನ್ನುತಾನೆ ಭಾವಿಸೀಯೆ ! 

೮೨೯. ರಾಜರಿಗೆ ಬ್ರಾಹ್ಮಣರಿಂದ ಶಿಕ್ಷಣವಾಗಬೇಕೆಂಬುದು ಯುಕ್ತವೇ 
ಆಗಿದೆ. ನಾವಾದರೋ ಆ ಶ್ರೀಮನ್ಮಹಾನಿಷ್ಟುನಿನಿಂದ ಧರ್ಮಗುರುಸ್ಥಾನದಲ್ಲಿ 
ಸ್ಥಾಪಿಸಲ್ಪಟ್ಟಡ್ಲೀವೆ. ಬ್ರಾಹ್ಮಣರ ವಿಷಯವಾಗಿ ಶ್ರೀ ಮಹಾವಿಷ್ಣುವು ನುಡಿದ 
ಗಾಡೆಯೊಂದನ್ನು ಕೇಳಿದ್ದೇವೆ. ಅದೇನೆಂದರೆ 

೧೦-೧೧. "ರಿರ್ಮಲವಾದ ಅಮೃತದಂತಿರುವ ಯಾರ ಯಶಸ್ಸನ್ನು 
ಕೇಳುವುದರಲ್ಲಿಯೇ ಮುಳುಗಿರುವುದರಿಂದ, ಶ್ವಸಚನಿಂದ ಹಿಡಿದು ನಿರ್ವಿಕಾರ 
ವಾದ ವೈಕುಂಠದವರೆಗೂ ಇರುವ ಸಮಸ್ತ ಜಗತ್ತೂ ತಕ್ಸಣವೇ ಪನಿತ್ರವಾಗು 
ವುಥೋ ಅಂತಹೆ ನಾನು ನಿಮ್ಮಿಂದ ಪರಮಪನಿತ್ರವಾದ ಕೀರ್ತಿಯನ್ನು ಸಡೆದು 
ಕೊಂಡವನಾಗಿರುವೆನು. ನಿಮಗೆ ವಿರೋಧವಾಗಿ ವರ್ತಿಸುವುದು ನನ್ನ ಸ್ವಂತ 
ಬಾಹುವೇ ಆದರೂ ಅದನ್ನು ಕತ್ತರಿಸಿಬಿಡುತ್ತೇನೆ.' ಎಲ್ಫೈ ಪಾರ್ಥನೇ! 
ಪಾಂಡವರಿಗೂ ಯಾದನರಿಗೂ ಕುಶಲವನ್ನು ಬಯಸುವನರಾದ ನಾವು ನಿನಗೆ 
ಪ್ರಿಯವನ್ನು ಹೇಳುತ್ತೇವೆ. ಅವರೆಲ್ಲರೂ ಕುಶಲಿಗಳಾಗಿದ್ದಾರೆ. 


೧೮ ಶ್ರೀ ಸ್ಕಾಂದನುಹಾಪುರಾಣಂ 


ಅಧುನಾ ಭೀಮಸೇನೇನ ಕುರೂಣಾಮಂಸತಾಪಕಃ । 


ಶಾಸನಾದ್‌ ಧೃತರಾಷ್ಟ್ರ ಸ್ಯ ನೀರನರ್ಮಾ ನೃಪೋ ಹತಃ ! ೧೨ ॥ 
ಸಹಿ ರಾಜ್ಞಾ ನುಜೇಯೋಂಭೂಡ್ಯ ಥಾಪೂರ್ವಂ ಬಲಿರ್ಬಲೀ | 

ಕಂಬಿಕಂ ಕಂಟಕೇನೇನ ಧೃತರಾಷ್ಟ್ರೋ ಜಗಾಯ ತಂ I ೧೩ ॥ 
ಇತ್ಯಾದಿ ನಾರದಪ್ರೋಕ್ತಾಂ ನಾಚಮಾಕರ್ಣ್ಯ ಫಾಲ್ಗುನಃ | 

ಅತೀನ ಮುದಿತಃ ಪ್ರಾಹ ತೀಸಾನುಕುಶಲಂ ಕುತಃ I ೧೪॥ 
ಯೇ ಬ್ರಾಹ್ಮಣಮತೇ ನಿತ್ಯಂ ಯೇ ಚ ಬ್ರಾಹ್ಮಣ ಪೂಜಕಾಃ । 

ಅಹಂ ಚೆ ಶಕ್ತ್ಯಾ ನಿಯತಸ್ತೀರ್ಥಾನಿ ನಿಚರನ್‌ ನನು 1 ೧೫ ॥ 
ಆಗತಸಿ ಸರ್ಥನೇತದ್ದಿ ಪ್ರಮೋದೋಂತೀನ ಮೇ ಹೃದಿ। 

ತೀರ್ಥಾನಾಂ ದರ್ಶನಂ ಧನ್ಯನುನಗಾಹಸ್ತ ತೋಂಧಿಕು ॥ ೧೬ ॥ 


ಮಾಹಾತ್ಮ್ಯಶ್ರವಣಂ ತಸ್ಮಾದೌ ರ್ವೋಃಸಿ ಮುನಿರಬ್ರನೀತ್‌ । 
ತದಹಂ ಶ್ರೋತುಮಿಚ್ಛಾಮಿ ತೀರ್ಥಸ್ಯಾಸ್ಯಗುಹಾನ್‌ ಮುನೇ I ೧೭॥ 





೧೨. ಕುರುಕುಲದವರಿಗೆ ಕಿರುಕುಳವುಂಟುಮಾಡುತ್ತಿದ್ದ ವೀರವರ್ಮ 
ರಾಜನನ್ನು ಧೃತರಾಷ್ಟ್ರನ ಅಪ್ಪಣೆಯ ಪ್ರಕಾರ ಭೀಮಸೇನನು ಈಗ ಕೊಂದು 
ಹಾಕಿದನು. 

೧೩. ಬಲವಂತನಾದ ಬಲಿಯು ಹಿಂದೆ ಹೇಗೆ ಅಜೇಯನಾಗಿದ್ದನೋ 
ಹಾಗೆ ಆತನು ರಾಜರಿಗೆಲ್ಲ ಅಜೇಯನಾಗಿದ್ದನು. ಮುಳ್ಳಿನಿಂದಲೇ ಮುಳ್ಳನ್ನು 
ತೆಗೆದುಹಾಕುವಂತೆ ಧೃತರಾಷ್ಟ್ರನು ಅವನನ್ನು ಜಯಿಸಿದನು.?' 

೧೪-೧೫. ನಾರದನು ಹೇಳಿದ ಇವೇ ಮೊದಲಾದ ಮಾತುಗಳನ್ನು ಕೇಳಿ 
ಫಲ್ಗುನನು ಬಹಳ ಸಂತೋಷಪಟ್ಟು ಹೀಗೆ ಹೇಳಿದನು :--""ಅವರು ಯಾವಾಗಲೂ 

ಬ್ರಾಹ ರ ಅಭಿಪ್ರಾಯವನ್ನು ತಿಳಿದು ಅದಕ್ಕನುಸಾರವಾಗಿ ನಡೆದುಕೊಳ್ಳುವ 
ವರು; ಮತ್ತು ಬ್ರಾಹ್ಮಣರನ್ನು ಪೂಜಿಸುತ್ತಿರುವನರು. ಅಂಥ ಅವರಿಗೆ 
ಅಕುಶಲವೆಲ್ಲಿಯದು? ನಾನು ಕೂಡ ನಿಯಮನಿಷ್ಮನಾಗಿ ಶಕ್ತಿಯಿರುವಮಟ್ಟಗೂ 
ತೀರ್ಥಗಳನ್ನು ಸಂದರ್ಶಿಸಲು ಸಂಚಾರ ಮಾಡುತ್ತಿದ್ದೇನೆ. 

೧೬-೧೭. ಹಾಗೆಯೇ ಸಂಜಾರಮಾಡುತ್ತ ಈ ತೀರ್ಥಕೈ ಬಂದೆನು. ನನ್ನ 
ಹೃದಯದಲ್ಲಿ ಅಮಿತಾನಂದವು ತುಂಬಿಕೊಂಡಿದೆ. ತೀರ್ಥಗಳ ದರ್ಶನವು 
ಧನ್ಯವಾದುದು. ಆ ತೀರ್ಥಗಳಲ್ಲಿ ಮುಳುಗಿ ಸ್ನಾನಮಾಡುವುದು ಅದಕ್ಕಿಂತ 
ಹೆಚ್ಚು. ತೀರ್ಥಗಳ ಮಹಾತ್ಮೆಯನ್ನು ಕೇಳುವುದು ಸ್ನಾನಕ್ಕಿ ೦ತಲೂ ಹೆಚ್ಚು 
ಪುಣ್ಯಕರವಾದುದು. ಹೀಗೆಂದು ಔರ್ವಮುನಿಯು ಕೂಡ ಹೇಳಿರುವನು 


ಆದುದರಿಂದ ಎಲ್ಲೆ ಮುನಿಯೇ! ನಾನು ಈ ತೀರ್ಥದ ಗುಣಗಳನ್ನು ಕೇಳಲಿಚ್ಛಿ 
ಸುತ್ತಿದ್ದೇನೆ. 


ದ್ವಿತೀಯೋ8ಧ್ಯಾಯಃ ೧೯ 


ಏತೇನೈನ ಶ್ರಾನ್ಯಮೇತದ್ಯತ್‌ ತ್ವಯಾಂಗೀಕೃತಂ ಮುನೇ | 

ತ್ವಂಹಿತ್ರಿಲೋಕೀಂ ನಿಚರನ್‌ ನೇತ್ಸಿ ಸರ್ವಾಂ ಹಿ ಸಾರತಾಂ ॥ ೧೮ ॥ 

ತದೇತತ್‌ಸರ್ವತೀರ್ಥೇಜ್ಯೋಂಧಿಕಂ ಮನ್ಯೇ ತೃದಾಹೃತಂ ॥೧೯॥ 
ನಾರದ ಉವಾಚ :- 

ಉಜಿತಂ ತವ ಪಾರ್ಫೈತದ್ಯತ್‌ಸೃಚ್ಛಸಿ ಗುಣಿನ್‌ ಗುಣಾನ್‌ | 

ಗುಣಿನಾಮೇವ ಯಂಜ್ಯಂತೇ ಶ್ರೋತುಂ ಧರ್ಮೊೋದ್ಭವಾ ಗುಣಾಃ ॥ 

ಸಾಧೂನಾಂ ಧರ್ಮಶ್ರವಣೆಃ ಕೀರ್ತನೈರ್ಯಾತಿ ಜಾನ್ವಹಂ I ೨0 

ಪಾಪಾನಾಮಸದಾಲಾಪೈರಾಯುರ್ಯಾತಿ ಯಥಾನ್ವಹಂ | 

ತದಹಂ ಕೀರ್ತಯಿಷ್ಯಾವಿಂ ತೀರ್ಥಸ್ಕಾಸ್ಯ ಗುಣಾನ್‌ ಬಹೊನ್‌ ॥೨೦॥ 

ಯಥಾ ಶ್ರುತ್ವಾ ನಿಜಾನಾಸಿ ಯುಕ್ತಮಂಗೀಕೃತಂ ಮಯಾ । 

ಪುರಾಹಂ ನಿಚರನ್‌ ಪಾರ್ಥ ತ್ರಿಲೋಕ ಕಪಿಲಾನುಗಃ il ೨೨ ॥ 

ಗತವಾನ್‌ ಬ್ರಹ್ಮಣೋ ಲೋಕಂ ತತ್ರಾಸಶ್ಯಂ ಪಿತಾನುಹಂ | 

ಸಹಿ ರಾಜರ್ಷಿ ದೇವರ್ಷಿ ಮೂರ್ತಾಮೂರ್ತೈಃ ಸುಸಂವೃತಃ ॥೨೩॥ 





೧೮. ಎಲ್ಲೆ ಮುನಿಯೇ! ಈ ತೀರ್ಥವನ್ನು ನೀನು ಅಂಗೀಕರಿಸಿರುವೆ 
ಯಷ್ಟೆ. ಅದರಿಂದಲೇ ಇದರ ಮಹಿಮೆಯು ಕೇಳತಕ್ಕುದಾಗಿದೆ. ಮೂರು 
ಲೋಕಗಳನ್ನೂ ಸಂಚರಿಸುವ ನೀನು ಸರ್ವ ಸಾರವನ್ನೂ ಬಲ್ಲವನಾಗಿರುವೆ. 

೧೯. ನಿನ್ನಿಂದ ಆದರಿಸಲ್ಪಟ್ಟ ಈ ತೀರ್ಥವು ಎಲ್ಲ ತೀರ್ಥಗಳಿಗಿಂತಲೂ 
ಹೆಚ್ಚು ಮಹತ್ವವುಳ್ಳುದೆಂದು ಭಾವಿಸುತ್ತೇನೆ.?? 

೨೦. ನಾರದನು ಹೇಳುತ್ತಾನೆ; ಎಲ್ಫೆ ಗುಣವಂತನಾದ ಪಾರ್ಥನೇ! 
ನೀನು ಕೇಳುತ್ತಿರುವುದು ಉಚಿತವಾಗಿಯೇ ಇರುವುದು. ಧರ್ಮದಿಂದ 
ಉಂಟಾಗುವ ಗುಣಗಳನ್ನು ಕೇಳುವುದು ಗುಣಿಗಳಿಗೆ ಮಾತ್ರವೇ ಹೊಂದುವುದು. 
ಧರ್ಮಶ್ರವಣದಿಂದಲೂ ಧರ್ಮಕೀರ್ತನದಿಂದಲೂ ಸಾಧುಗಳಿಗೆ ಸದಾ ಕಾಲವು 
ಕಳೆಯುತ್ತದೆ. 

೨೧. ಪಾಫಿಗಳಿಗಾದರೋ ಕೆಟ್ಟ ಮಾತುಕಥೆಗಳಿಂದಲೇ ಆಯುಸ್ಸು ಕಳೆದು 
ಹೋಗುತ್ತದೆ. ಆದುದರಿಂದ ನಾನು ಈ ತೀರ್ಥದ ಬಹುವಾದ ಗುಣಗಳನ್ನು 
ಕುರಿತು ಹೇಳುತ್ತೇನೆ. 

೨೨-೨೪. ಇದನ್ನು ಕೇಳುವುದರಿಂದ ನಾನು ಇದನ್ನು ಅಂಗೀಕರಿಸಿದುದು 
ಯುಕ್ತವಾಯಿತೆಂಬುದನ್ನು ನೀನೇ ಅರಿತುಕೊಳ್ಳುವೆ, ಹಂದೆ ನಾನು ಕಪಿಲ 
ಮುನಿಯನ್ನು ಹಿಂಬಾಲಿಸಿ ಮೂರು ಲೋಕವನ್ನೂ ಸ ತ್ತ್ಕುತ್ತ ಬ್ರಹ್ಮರೋಕಕ್ಕೆ 
ಹೋದೆನು. ಅಲ್ಲಿ ಪಿತಾಮಹನನ್ನು ಕಂಡೆನು. ಮೂರ್ತರೂ, ಅಮೂರ್ತರೂ 
ಆದ ರಾಜರ್ಷಿ ದೇವರ್ಷಿಗಳಿಂದ ಸುತ್ತುವರಿಯಲ್ಪಟ್ಟವನಾಗಿ ನಿರ್ಮಲನಾದ 


೨೦ ಶ್ರೀ ಸ್ಮಾಂದಮುಹಾಪುರಾಣಂ 


ವಿಭಾತಿ ನಿಮಲೋ ಬ್ರಹ್ಮಾ ನಕ್ಸತ್ತೈರುಡುರಾಡಿನ | 


ತನುಹಂ ಪ್ರಜೆಪತ್ಯಾಥ ಚಕ್ಸುಷಾ ಕೃತ ಸ್ಮಾಗತಃ I ೨೪ ॥ 
ಉಪನಿಷ್ಟಃ ಪ್ರಮುದಿತಃ ಕಪಿಲೇನ ಸಹೈನ ಚ | 
ಏತಸ್ಮಿನ್ನಂತರೇ ತತ್ರ ನಾರ್ಶಿಕಾಃ ಸಮುಸಾಗತಾಃ ॥'೨೫ ॥ 


ಪ್ರಹೀಯಂತೇಹಿ ತೇ ನಿತ್ಯಂ ಜಗದ್ಧ್ರಸ್ಟುಂ ಹಿ ಬ್ರಹ್ಮಣಾ । 
ಕೃತಪ್ರಣಾಮಾನಥ ತಾನ್‌ ಸಮಾಸೀನಾನ್‌ ಪಿತಾಮಹಃ | 


ಚಕ್ಸುಷಾನೃುತಕಲ್ಪೇನ ಸ್ಲಾನಯನ್ನಿವ ಚಾಬ್ರವೀತ್‌ ॥ ೨೬ ॥ 
ಕುತ್ರ ಕುತ್ರ ನಿಚೀರ್ಣಂ ವೋ ದೃಷ್ಟಂ ಶ್ರುತಮಥಾಸಿ ನಾ। 
ಕಿಂಚಿದೇವಾದ್ಭುತಂ ಬ್ರೂತ ಶ್ರವಣಾದ್ಯೇನ ಪುಜ್ಯತಾ I ೨೭॥ 
ಏನಮುಕ್ತೇ ಭಗವತಾ ತೇಷಾಂ ಯಃ ಪ್ರವರೋ ಮತಃ | 

ಸುಶ್ರುವಾ ನಾಮ ಬ್ರಹ್ಮಾಣಂ ಪ್ರಣೆಸತ್ಯೇದಮೂಚಿವಾನ್‌ ॥೨೮॥ 
ಪ್ರಭೋರಗ್ರೇ ಚ ನಿಜ್ಜಪ್ತಿರ್ಯಥಾ ದೀಪೋ ರನೇಸ್ತಥಾ । 

ತಥಾಪಿ ಖಲು ವಾಚ್ಯಂ ನೇ ಪರಾರ್ಥಂ ಪ್ರೇರಿತೇನ ತೇ 1 ೨೯॥ 





ಆ ಬ್ರಹ್ಮದೇವನು ನಕ್ಬತ್ರಗಳು ಬಳಸಿದ ಉಡುರಾಜನಾದ ಚಂದ್ರನಂತೆ ಕಾಂತಿ 
ಯಿಂದ ಕಂಗೊಳಿಸುತ್ತಿದ್ದನು. ನಾನು ಆತನಿಗೆ ಅಡ್ಡಬಿದ್ದು ನಮಸ್ಕಾರ 
ಮಾಡಿದೆನು. ಬ್ರಹ್ಮದೇವನು ಕಣ್ಣನೋಟದಿಂದಲೇ ನನ್ನನ್ನು ಸ್ವಾಗತಿಸಿದನು. 

೨೫. ಹಾಗೆ ಸ್ವಾಗತಿಸಲ್ಪಟ್ಟು ಪರಮಾನಂದಗೊಂಡು *ಕಪಿಲನೊಡನೆಯೇ 
ಹುಳಿತುಕೊಂಡೆನು. ಆ ಅವಕಾಶದಲ್ಲಿ ಸುದ್ದಿಗಳನ್ನು ಸಂಗ್ರಹಿಸಿ ತರುವ 
ವಾರ್ತಾಹಾರಿಗಳು ಅಲ್ಲಿಗೆ ಬಂದರು. 

೨೬. ನಿತ್ಯವೂ ಜಗತ್ತನ್ನು ನೋಡಿಬರುವುದಕ್ಕಾಗಿ ಬ್ರಹ್ಮನಿಂದ ಅವರು 
ಕಳುಹಿಸಲ್ಪಡುವರು. ಅವರು ಪ್ರಣಾಮಮಾಡಿ ಕುಳಿತುಕೊಂಡ ಬಳಿಕ 
ಪಿತಾಮಹನು ಅವರನ್ನು ಅಮೃತಸಮಾನವಾದ ದೃಷ್ಟಿಯಿಂದ ತೇಲಿಸುವನೋ 
ಎಂಬಂತೆ ನೋಡುತ್ತ ಹೀಗೆ ಹೇಳಿದನು. 

೨8, ಬ್ರಹ್ಮನು ಹೇಳುತ್ತಾನೆ:--" ನೀವು ಎಲ್ಲೆಲ್ಲಿ ಸಂಚರಿಸಿದಿರಿ? ನೀವು 
“ಕಂಡ ಅಥವಾ ಕೇಳಿದ ಅದ್ಭುತವನ್ನು ಯಾವುದನ್ನು ಕೇಳುವುದರಿಂದ ಪುಣ್ಯ 
ಲಾಭವಾಗುವುದೋ ಅಂಥದನ್ನು ಸ್ವಲ್ಪಮಟ್ಟಿಗೆ ಹೇಳಿರಿ.” | 

೨೮. ಭರವಂತನಾದ ಬ್ರಹ್ಮನು ಹೀಗೆ ಕೇಳಲಾಗಿ, ಆ ಹರಿಕಾರರಲ್ಲಿ 
ಶ್ರೇಷ್ಮನೆನಿಸಿಕೊಂಡಿದ್ದ ಸುಶ್ರುವನೆಂಬವನು ಆತನಿಗೆ ಪ್ರಣಾಮ ಮಾಡಿ ಹೀಗೆ 
ಹೇಳತೊಡಗಿದನು :-- 

೨೯-೩೧. "ದೇವಾ! ಪ್ರಭುವಿನೆದುರಿಗೆ ವಿಜ್ಞಾನನೆ ಮಾಡುವುದು 
ಸೂರ್ಯನೆದುರಿಗೆ ದೀಪವನ್ನಿಟ್ಟಿಂತೆ. ಆದರೂ ಪರಾರ್ಥವಾಗಿ ಕಳುಹಿಸಲ್ಪಟ್ಟ 


ದ್ವಿತೀಯೋರಧ್ಯಾಯಃ ೨೧ 


ಮುನಿಃ ಕಾತ್ಯಾಯನೋ ನಾನು ಶ್ರುತ್ವಾ ಧರ್ಮಾನ್‌ ಪುನರ್ಬಹೂನ್‌ ॥ 
ಸಾರಜಿಜ್ಞ್ಞಾಸಯಾ ತಸ್ಕಾನೇಕಾಂಗುಷ್ಕಃ ಶತಂ ಸಮಾಃ । 


ತತಃ ಪ್ರೋವಾಚ ತಂ ದಿವ್ಯಾ ನಾಣೀ ಕಾತ್ಯಾಯನ ಶ್ರುಣು 1 ೩೧॥ 
ಪುಣ್ಯೇ ಸರಸ್ವತೀ ತೀರೇ ಪೃಚ್ಛ ಸಾರಸ್ಪತಂ ಮುನಿಂ । 
ಸತೇಸಾರಂ ಧರ್ಮುಸಾಧ್ಯಂ ಧರ್ಮಜ್ಜೋಂಭಿವದಿಷ್ಯತಿ I ೩೨॥ 
ಇತಿ ಶುತ್ರಾ ಮುನಿನರೋ ಮುನಿಶ್ರೇಷ್ಠ ಮುಖೇತ್ಯ ತಂ 

' ಪ್ರಣನ್ಯು ಶಿರಸಾ ಭೂಮ್‌ ಪಪ್ರಚ್ಛೇದಂ ಪೃದಿ ಸ್ಥಿತಂ ॥ ೩೩ ॥ 


ಸತ್ಯಂ ಕೇಚಿತ್‌ ಪ್ರಶಂಸಂತಿ ತಪಃ ಶೌಚಂ ತಥಾಸರೇ | 

ಸಾಂಖ್ಯಂ ಕೇಚಿತ್‌ ಪ್ರಶಂಸಂತಿ ಯೋಗಮನ್ಯೇ ಪ್ರಚಕ್ಸತೇ 1 ೩೪॥ 
ಸ್ಪಮಾಂ ಕೇಚಿತ್‌ ಪ್ರಶಂಸಂತಿ ತಥೈನ ಭೃಶಮಾರ್ಜವಂ | 

ಕೇಚಿನ್ಮೌನಂ ಪ್ರಶಂಸಂತಿ ಕೇಚಿದಾಹುಃ ಪರಂ ಶ್ರುತಂ I ೩೫ ॥ 





ನಾನು ತಮಗೆ ವಿಜ್ಞಾ ಪಿಸಿಕೊಳ್ಳುವುದು ಕರ್ತವ್ಯವಾಗಿದೆ. ಕಾತ್ಯಾಯನನೆಂಬ 
ಮುನಿಯು ಬಹು ಧರ್ಮಗಳನ್ನು ಕೇಳಿ, ಪುನಃ ಧರ್ಮಸಾರವನ್ನರಿಯಬೇಕೆಂಬ 
ಉದ್ದೇಶದಿಂದ ಒಂದೇ ಒಂದು ಅಂಗುಷ್ಕದಮೇಲೆ ನೂರು ವರ್ಷಗಳವರೆಗೆ 
ಸಿಂತುಕೊಂಡಿದ್ದನು. ಆ ಬಳಿಕ ದಿವ್ಯವಾಣಿಯು ಅವನನ್ನು ಕುರಿತು ಈ ರೀತಿ 
ಹೇಳಿತು. 

೩೨, «ಶಿ ಕಾತ್ಯಾಯನಾ! ಕೇಳು. ಪ್ರಣ್ಯಕರವಾದ ಸರಸ್ವತೀ 
ತೀರದಲ್ಲಿ ಸಾರಸ್ವತನೆಂಬ ಮುನಿಯಿರುವನು; ಅವನನ್ನು ಕೇಳು. 
ಆ ಧರ್ಮಜ್ಞನು ಧರ್ಮದಿಂದ ಸಾಧಿಸುವ ಸಾರವಾವುದೆಂಬುದನ್ನು ನಿನಗೆ 
ತಿಳಿಯಹೇಳುತ್ತಾನೆ. ?? 

೩೩. ಹೀಗೆಂದು ಕೇಳಿದ ಮುನಿವರನು ಆ ಮುನಿಶ್ರೇಷ್ಠನ ಬಳಿ ಹೋಗಿ 
ಭೂಮಿಯಲ್ಲಿ ತಲೆಯನ್ನಿಟ್ಟು ಆತನಿಗೆ ಪ್ರಣಾಮ ಮಾಡಿ ತನ್ನ ಮನಸ್ಸಿನಲ್ಲಿದ್ದ 
ಈ ವಿಷಯವನ್ನು ಕುರಿತು ಪ್ರಶ್ನೆಮಾಡಿದನು. 

೩೪. "ಸತ್ಯವನ್ನು ಕೆಲವರು ಪ್ರಶಂಸೆ ಮಾಡುತ್ತಾರೆ. ಮತ್ತೆ ಕೆಲವರು ` 
ತಸಸ್ಸನ್ನೂ ಶೌಚವನ್ನೂ ಪ್ರಶಂಸಿಸುತ್ತಾರೆ. ಸೌಖ್ಯವನ್ನು ಕೆಲವರು ಹೊಗಳು 
ತ್ತಾರೆ. ಬೇರೆಯವರು ಯೋಗವನ್ನು ಮೇಲೆನ್ನುತ್ತಾರೆ. 

೩೫. ಕ್ಸಮೆಯನ್ನು ಕೆಲವರು ಶ್ರೇಷ್ಠವೆಂದು ಹೇಳುತ್ತಾರೆ. ಹಾಗೆಯೇ 
ಅರ್ಜವವು (ನೇರವಾದ ನಡತೆ) ಮಿಗಿಲೆಂದು ಮತ್ತೆ ಕೆಲವ] ಗ್‌ 
ಹೊಗಳುತ್ತಾರೆ. ಕೆಲವರು ಮಾನವನ್ನು ಪ್ರಶಂಸಿಸುತೆಕ). 
(ಎಂದರೆ ಶಾಸ್ತ್ರಜ್ಞಾನವೇ) ಶ್ರೇಷ್ಠವೆಂದು ಬೇರೆ ಕೆಲವರು? 







೨೨ ಶ್ರೀ ಸ್ಕಾಂದಮಹಾಪುರಾಣಂ 


ಸಮ್ಯ ಜ್ಞಾ ನಂ ಪ್ರಶಂಸಂತಿ ಫೇಚಿದ್ದೆ 4ರಾಗ್ಯ ಮುತ್ತಮಂ | 


ಅಗ್ನಿ ಸೊ ಮಾದಿ ಕರ್ಮಾಣಿ ತಥಾ ಕೀಚ್‌ ಪರಂ ನಿದುಃ ॥ ೩೬1 
ಅತ್ತ ಜ್ಞಾ ನಂ ಪರಂ ಕೇಚಿತ್‌ ಸಮಲೋಷ್ಠಾಶ್ಮಕಾಂಚನಂ | 

ಇತ್ತೆ 0 ವ್ಯ ವಸ್ಥಿ ತೇ ಲೋಕೇ ಕೃ ತ್ಯಾ ಕೃತ ನಿಧೌ ಜನಾಃ ॥ 2೬1 
ವ್ಯಾ 'ನೋಹನೇನ ಗಚ್ಛ ೦ತಿ ಕಂ ಶೆ "ಯೆ ಇತಿ ವಾದಿನಃ । 

ಯದೇತೇಷು ಪರಂ ಕೃತ್ಯಮನುಷ್ಣೇಯಂ ಮಹಾತ್ಮಭಿಃ ॥ ೩೮ ॥ 
ವಕ್ತುಮರ್ಹಸಿ ಧರ್ಮಜ್ಞ ಮಮ ಸರ್ವಾರ್ಥಸಾಧಕಂ , ॥೩೯॥: 


ಸಾರಸ್ವತ ಉವಾಚ -- 
ಯನ್ಮಾಂ ಸರಸ್ಸತೀ ಪ್ರಾಹ ಸಾರಂ ನಕ್ಸ್ಯ್ಯಾನಿಂ ತಚ್ಛು ಎಜು ! 
ಭಾಯಾಕಾರಂ "ಜಗತ | ರ್ನಮುತೃತಿ K ಕಯ ಧರ್ನಿ "ಇ 
ವಾರಾಂಗನಾ ನೇತ್ರ ಭಂಗಸ್ತದ್ವದ್ಭ್ಧಂಗುರಮೇವ ತತ್‌ vor 





೩೬. ಸಮ್ಯಗ್‌ ಜ್ಞಾನವನ್ನು (ಉತ್ತಮವಾದ ಜ್ಞಾನವನ್ನು) ಕೆಲವರು. 
ಪ್ರಶಂಸೆ ಮಾಡುತ್ತಾರೆ; ಉತ್ತಮ ವೈರಾಗ್ಯವನ್ನು ಕೆಲವರು ಮೆಚ್ಚುತ್ತಾರೆ. 
ಹಾಗೆಯೇ ಅಗ್ನಿಷ್ಟೋಮ ಮೊದಲಾದ ಕರ್ಮಗಳನ್ನು ಶ್ರೇಷ್ಠವೆಂದು ಮತ್ತೆ 
ಕೆಲನರು ಭಾವಿಸುತ್ತಾರೆ. 

೩೭, ಕಟ್ಟಿಗೆಯ ತುಂಡು, ಕಲ್ಲು ಮತ್ತು ಚೆನ್ನ ಇವನ್ನೆಲ್ಲ ಸಮಾನ. 
ವೆಂದು ತಿಳಿದು ವರ್ತಿಸುವ ಆತ್ಮಜ್ಞಾ ನವೇ ಉತ್ತಮವೆಂದು ಕೆಲವರು. 
ಅಭಿಪ್ರಾಯಪಡುನರು. 

೩೮. ಲೋಕದಲ್ಲಿನ ಸ್ಥಿತಿಯು ಈರೀತಿ ಇರುತ್ತಿರಲಾಗಿ ಮಾಡಬೇಕಾ 
ದುದು ಮತ್ತು ಮಾಡಬಾರದುದು ಯಾವುದೆಂದು ಗೊತು ಮಾಡುವುದರಲ್ಲಿ 
ಜನಕ್ಕೆ ವ್ಯಾಮೋಹವೇ ಉಂಟಾಗುತ್ತದೆ; ಯಾವುದು ಶೆ ಶ್ರೇಯಸ್ಸು ಎಂಬುದರಲ್ಲಿ 
ವಾದಿಸಿ ಭ್ರಾಂತಿಗೊಳ್ಳು ತ್ತಾರೆ. 

೩೯, ಇವುಗಳಲ್ಲಿ ಮಹಾತ್ಮರು ಅನುಷ್ಠಿಸುವ ಅತ್ಯಂತ ಶ್ರೇಷ್ಠವಾದ. 
ಕೃತ್ಯವಾವುದೆಂಬುದನ್ನು ಧರ್ಮಜ ನಾದ ನೀನು ನನಗೆ ತಿಳಿಸಬೇಕು; ನನಗೆ 
ಸರ್ವಾರ್ಥವನ್ನೂ ಸಾಧಿಸಿಕೊಡುನ ಆ ಕೃತ್ಯವನ್ನು ನನಗೆ ತಿಳಿಯಹೇಳ 
ಬೇಕು.” 

೪೦. ಸಾರಸ್ಪತನು ಹೇಳುತ್ತಾನೆ:-"" ನನಗೆ ಸರಸ್ವ ತಿಯು ಯಾವುದನ್ನು 
ಹೇಳಿದಳೋ ಆ ಜ್ಞಾ ನಸಾರನನ್ನು ನಿನಗೆ ಹೇಳುತ್ತೇನೆ; ಇಳು. ಜಗತ್ತೆಲ್ಲವೂ 
ಸೆಕಸ ಸ್ವರೂಪವಾಗಿರುವುದು; ಉತ್ಪತ್ತಿ ಮತ್ತು ಕ್ಲಯಗಳು ಅದಕ್ಕೆ ಸಹಜ 

ಗ್ಯ ಸೊಗಿರುವ ಧರ್ಮ. , ವಾರಾಂಗನೆಯ 'ನ್‌ನೋಟದ; ಮುರಿವು ಹೇಗೊ ಹಾಗೆ. 
ಜಗತ್ತು ಕ್ಲಣಭಂಗುರವಾಗಿಯೇ ಇರತಕ್ಕುದು. 
f ನು ( (2. 


ಕ \ ಲ 
ಎ 


ಒ 


ದ್ವಿತೀಯೋ8ಧ್ಯಾಯಃ ೨ತ್ಠಿ 


ಧನಾಯುಯರ್ಕೌ್‌ವನಂ ಭೋಗಾನ್‌ಜಲಚಂದ್ರ ವದಸ್ಥಿ ರಾನ್‌ । 

ಬುಧ್ಯಾ ಸಮ್ಯ ಕ್‌ ಪರಾಮ್ಯು ಶ್ಯ ಸ್ಥಾಣಾದಾನಂ ನಾಕೆ ಶ್ರಯೇತ್‌ ॥ ೪೧॥ 
ದಾನವಾನ್‌ ಪುರುಷಃ ಸಾಪ ನಾಲಂ ಕರ್ತುಮಿತಿ ಶ್ರು ತಿಃ । 
ಸ್ಥಾಜುಭಕ್ತೋ ಜನ್ಮಮೃತ್ಯೂನಾಪ್ಟೋತೀತಿ ಶ್ರುತಿಸ್ತಥಾ 1 ೪೨ ॥ 
ಸಾನರ್ಣಿನಾ ಚ ಗಾಥೇ ದ್ವೇ ಕೀರ್ತಿತೇಶ್ರುಣು ಯೇ ಪುರಾ। 

ವೃಷೋ ಹಿ ಭಗವಾನ್‌ ಧರ್ಮೋ ನ )ಷಭೋ ಯಸ್ಯ ವಾಹನಂ ॥ ೪೩॥ 
ಪೂಜ್ಯತೇ ಸ ಮಹಾದೇವಃ ಸ ಧರ್ಮಃ ಸರ ಉಚ್ಛ ಡೀ 


ದುಃ ಖಾವರ್ತೇ ತಮೋದ್ವಾರೇ ಧರ್ಮಾಧರ್ಮಜಲೇ ತಥಾ ॥ ೪೪ ॥ 
ಕ್ರೋಧಪಂಕೇ ಮದಗ್ರಾ ಹೇ ಲೋಭ ಬುದ್ದುದ ಸಂಕಟೇ। 
ಮಾನ ಗಂಭೀರ ಸಾತಾಲೇ ಸತ್ತ್ತ್ವಯಾನ ನಿಭೊಸಿತೇ ॥ ೪೫ ॥ 


ಮಜ್ಜ ತ ತಾರಯತೆ ಶೋ ಹರಃ ಸಂಸಾರ ಸಾಗರಾತ್‌ | 
ದಾನಂ ನ ತ್ತಂ ವ್ರತಂ 'ದಾಚಃ ಕೀರ್ತಿಧನರ್ತ್‌ ತಥಾಯುಷಃ ॥ ೪೬॥ 





೪೧. ಧನ, ಆಯುಸ್ಸು, ಯೌವನ ಮತ್ತು ಭೋಗಗಳು ನೀರಿನಲ್ಲಿ 
ಕಾಣುವ ಚಂದ್ರನಂತೆ ಅಸಿ ಹೃರವಾಗಿರುವುವೆಂಬುದನ್ನು ಬುದ್ಧಿಯಿಂದ ಚೆನ್ನಾಗಿ 
ವಿಮರ್ಶೆ ಮಾಡಿನೋಡಿ " ಸ್ಥಾಣು' ದಾನವನ್ನು ಕೈಕೊಳ್ಳ ಬೇಕು. 

೪೨. "ದಾನ ಮಾಡುವ ಪುರುಷನು ಪಾಪ ಮಾಡಲಾರನು' ಎಂದು 
ಶ್ರುತಿಯು ಸಾರುತ್ತದೆ. " ಸ್ಕಾಣುಭಕ್ತನಾದವನು ಜನನ ಮರಣಗಳನ್ನು 
ಪಡೆಯುವುದಿಲ್ಲ? ಎಂದೂ ಶ್ರುತಿವಚನವುಂಟು. 

೪೫-೪೪. ಪೂರ್ವದಲ್ಲಿ ಸಾವರ್ಣಿಯಿಂದ ಹೇಳಲ್ಪ ಟ್ರ ಎರಡು ಗಾದೆಗಳು 
ಉಂಟು; ಅವನ್ನು ಕೇಳು. "ವೃ ಷ? ಎಂದರೆ ಭಗವಂತನಾದ ಧರ್ಮದೇವನು. 
ಯಾವನಿಗೆ ವ ) ಷಭವೇ ವಾಹನವೋ ಆ ಮಹಾದೇವನನ್ನು ಪೂಜೆ ಮಾಡಿದುದೇ 
ಆದರೆ ಅದೇ 'ಸರಮತ್ರೇಷ್ಠವಾದ ಧರ್ಮವೆಂದು ಹೇಳಲ್ಪಡುತ್ತದೆ. ಸಂಸಾರ 
ವೆಂಬ ಸಾಗರವು ತಮಸ್ಸಿನಿಂದ ಘೋರವಾಗಿರುವುದು. ಆ ಸಮುದ್ರಕ್ಕೆ . 
ದುಃಖವೇ ಸುಳಿ; ಧರ್ಮಾಧರ್ಮಗಳೇ ನೀರು. 

೪೫. ಕ್ರೋಧವೇ ಕೆಸರು; ಮದವೆಂಬುದೇ ಮೊಸಳೆ; ಲೋಭವೆಂಬ 
ಗುಳ್ಳೆ ಗಳಿಂದ ಅದು ತುಂಬಿ ತುಳುಕುತ್ತಿದೆ; ಮಾನ (ಎಂದರೆ ತಾನೇ ಹೆಚ್ಚೆ ೦ಬ 
ಆಹಾರವೇ ಬಹು ಆಳವಾಗಿರುವ ಅದರ ಪಾತಾಳ ತಳ; ಸತ್ತ ಗುಣವೇ 

ಸಮುದ್ರವನ್ನು ದಾಟಿಬಹುದಾದ ಹಡಗು. 

೪೬-೪೭. ಇಂಥ ಸಂಸಾರ ಸಮುದ್ರದಲ್ಲಿ ಮುಳುಗುತಿ ತ್ರಿರುವವನನ್ನು 
ಹರನೊಬ್ಬ ನೇ ಅದರಿಂದ ದಾಟಿಸುವವನು. ದಾನ, ಒಳ್ಳೆಯ ನಡತೆ, ವ್ರತ, 
“ಒಳ್ಳೆಯ ಮಾತು, ಕೀರ್ತಿ ಮತ್ತು ಧರ್ಮ, ತನ್ನ ಆಯುಸ್ಸಿರುವವರೆಗೂ 


೨೪ ಶ್ರೀ ಸ್ಮಾಂದಮಹಾಪುರಾಣಂ 


ಸರೋಪಕರಣಂ ಕಾಯಾದಸಾರಾತ್ಸಾರಮುದ್ಧರೇತ್‌ ! 

ಧರ್ಮೇ ರಾಗಃ ಶ್ರುತೌ ಚಿಂತಾ ದಾನೇ ವ್ಯಸನಮುತ್ತಮುಂ ॥೪೭॥ 
ಇಂದ್ರಿಯಾರ್ಥೇಷು ವೈರಾಗ್ಯಂ ಸಂಪ್ರಾಪ್ತಂ ಜನ್ಮನಃ ಫಲಂ । 
ದೇಶೇಸ್ಮಿನ್‌ ಭಾರತೇ ಜನ್ಮ ಸ್ರಾಸ್ಕ ಮಾನುಷ್ಯಮಥ್ರುವಂ 1 ೪೮॥ . 
ನ ಕುರ್ಯಾದಾತ್ಮನಃ ಶ್ರೇಯಸ್ತೇನಾತ್ಮಾ ನಂಚಿತಶ್ಚಿರಂ | 
ದೇವಾಸುರಾಣಾಂ ಸರ್ವೇಷಾಂ ಮಾನುಷ್ಯಮತಿದುರ್ಲಭಂ 1 ೪೯॥ 
ತತ್‌ಸಂಪ್ಪಾಪ್ಯ ತಥಾ ಕುರ್ಯಾನ್ನಗಚ್ಛೇನ್ನರಕಂ ಯಥಾ । 


ಸರ್ವಸ್ಯ ಮೂಲಂ ಮಾನುಷ್ಯಂ ತಥಾ ಸರ್ವಾರ್ಥಸಾಧಕಂ ॥1೫೦॥ 
ಯದಿ ಲಾಭೇ ನ ಯತ್ನಸ್ತೇ ಮೂಲಂ ರಕ್ಸ ಪ್ರಯತ್ನತಃ । 
ಮಹತಾ ಪುಣ್ಯಮೂಲೈ್ಕೇನ ಕ್ರಿಯತೇ ಕಾಯನೌಸ್ತಯಾ 1 ೫೧॥ 


ಗಂತುಂ ದುಃಖೋದಥೇಃ ಸಾರಂ ತರ ಯಾವನ್ನ ಭಿದ್ಯತೇ । 
ಅನಿಕಾರಿ ಶರೀರತ್ವಂ ದುಷ್ಭ್ರಾಸ್ಯಂ ಪ್ರಾಪ್ಯ ವೈ ತತಃ | 
ನಾಪಕ್ರಾಮತಿ ಸಂಸಾರಾದಾತ್ಮಹಾ ಸ ನರಾಧನುಃ . ॥ ೫೨ ॥ 





ಪರೋಪಕಾರ ಮಾಡುವುದು ಇವೇ ಸಾರನೆನ್ಸಿಸಿಕೊಳ್ಳು ತ್ತದೆ. ಅಸಾರವಾದ 
ಶರೀರದಿಂದ ಸಾರವನ್ನು ಎತ್ತಿ ತೆಗೆಯಬೇಕು. ಧರ್ಮದಲ್ಲಿ ಆಸೆ, ಶ್ರುತಿಯಲ್ಲಿ 
(ಜ್ಞಾನದಲ್ಲಿ) ಚಿಂತೆ, ದಾನದಲ್ಲಿ ವ್ಯಸನ (ಎಂದರೆ ಅತ್ಯಾಸಕ್ತಿ) ಇರುವುದು 
ಉತ್ತಮ, 

೪೮-೪೯, ಇಂದ್ರಿಯಗಳು ಅಪೇಕ್ಸಿಸುವ ವಸ್ತುಗಳಲ್ಲಿ ವೈರಾಗ್ಯವುಂಟಾದ 
ಪಕ್ಸದಲ್ಲಿ ಜನ್ಮನೆತ್ತಿದುದಕ್ಕೆ ಫಲವು ಕೈಸೇರಿದಂತಾಯಿತು. ಈ ಭಾರತ 
ದೇಶದಲ್ಲಿ ಅಸ್ಥಿರವಾದ ಮನುಷ್ಯಜನ್ಮನನ್ನು ಪಡೆದು "ಯಾವನು ಆತ್ಮಕ್ಕೆ 
ಶ್ರೇಯಸ್ಸನ್ನುಂಟುಮಾಡಿಕೊಳ್ಳುವುದಿಲ್ಲವೋ ಅವನು ಶಾಶ್ವತವಾಗಿ ತನಗೆ ತಾನೆ. 
ವಂಚನೆ ಮಾಡಿಕೊಂಡಂತಾಗುತ್ತದೆ. ದೇವಾಸುರರೆಲ್ಲರಿಗೂ ಮನುಷ್ಯತ್ವವು 
ಅತಿ ದುರ್ಲಭವಾಗಿರುವುದು. 

೫೦-೫೨. ಅದನ್ನು ಪಡೆದುಕೊಂಡಾಗ ಹೇಗೆ ಮಾಡಿದರೆ ನರಕಕ್ಕೆ ಹೋಗ 
ಬೇಕಾಗುವುದಿಲವೋ ಹಾಗೆ ಮಾಡಬೇಕು. ಮನುಷ್ಯ ಜನ್ಮವು ಸರ್ವಕ್ಕೂ 
ಮೂಲನಾದುದು. ಹಾಗೆಯೇ ಸರ್ವ ಪ್ರಯೋಜನಗಳನ್ನೂ ಸಾಧಿಸಿಕೊಡು. 
ವಂಥದು. ಲಾಭಸೆಂಪಾದನೆಗೆ ನೀನು ಪ್ರಯತ್ನಮಾಡುವುದಿಲ್ಲವಾದರೆ ಮೂಲ. 
ವನ್ನಾದರೂ ಪ್ರಯತ್ನಪೂರ್ವಕವಾಗಿ ರಕ್ಷಣೆ ಮಾಡಿಕೊ. ಪುಣ್ಯವೆಂಬ. 
ಮಹತ್ತಾದ (ಬಹು ಹೆಚ್ಚಾದ) ಬೆಲೆಯನ್ನು ಕೊಟ್ಟು ದೇಹವೆಂಬ ಹಡಗನ್ನು 
ನೀನು ಕೊಂಡುಕೊಂಡಿದ್ದೀಯೆ. ಹೀಗೆ ಕೊಂಡಿರುವ ಆ ಹಡಗಿನಿಂದ ದುಃಖ. 
ಸಮುದ್ರವನ್ನು ದಾಟ ದಡ ಸೇರುವುದಕ್ಕಾಗಿ, ನೌಕೆಯು ಓಡೆಯದಿರುವಾಗಲೇ 


ದ್ವಿತೀಯೋಕ$ಧ್ಯಾಯಃ ೨೫ 


ತಸಸ್ತಪಸ್ಯಂತಿ ಯತಯೋ ಜುಹ್ವತೇ ಜಾತ್ರ ಯಜ್ಜಿನಃ । 

ದಾನಾನಿ ಚಾತ್ರ ದೀಯಂತೇ ಸರಲೋಕಾರ್ಥಮಾದರಾತ್‌ ॥ ೫೩ ॥ 
ಕಾತ್ಯಾಯನ ಉವಾಚ ೬ 

ದಾನಸ್ಯ ತಸಸೋ ನಾಪಿ ಭಗವನ್‌ ಕಿಂ ಚ ದುಷ್ಕರಂ 

ಕಂ ಮಾ ಮಹತ್ಸಲಂ ಪ್ರೇತ್ಯ ಸಾರಸ್ವತ ಬ್ರವೀಹಿ ತತ್‌ I #೪ ॥ 
ಸಾರಸ್ವಶ ಉವಾಚ :-- 


ನ ದಾನಾದ್ಧುಷ್ಕರತರಂ ಪೃಥಿವ್ಯಾಮಸ್ತಿ ಕಿಂಚನ 1 


ಮುನೇ ಪ್ರತ್ಯಕ್ಸಮೇವೈತದ್ಧೃಶ್ಯತೇ ಲೋಕಸಾಫ್ಸಿಕಂ ॥ ೫೫ ॥ 
ಪರಿತ್ಯಜ್ಯ ಪ್ರಿಯಾನ್‌ ಪ್ರಾಣಾನ್‌ ಧನಾರ್ಥೇ ಹಿ ಮಹಾಭೆಯಂ 1 
ಪ್ರವಿಶಂತಿ ಮಹಾ ಲೋಭಾತ್‌ ಸಮುದ್ರಮಟಿನೀಂ ಗಿರಿಂ I ೫೬ ॥ 


ಸೇವಾಮನ್ಯೇ ಪ್ರಪದ್ಯಂತೇ ಶ್ವವೃತ್ತಿರಿತಿ ಯಾ ಸ್ಮೃತಾ । 
ಹಿಂಸಾಪ್ರಾಯಾಂ ಬಹುಕ್ಲೇಶಾಂ ಕೃಷಿಂ ಚೈವ ತಥಾ ಪರೇ ॥೫೭॥ 





ದಾಟಬಿಡು. ವಿಕಾರವಿಲ್ಲದಿರುವ ಶರೀರವನ್ನು ಪಡೆಯುವುದು ಬಹು ಕಷ್ಟ. 
ದುಷ್ಭ್ರಾಪ್ಯವಾದ ಅಂಥ ಶರೀರವನ್ನು ಪಡೆದು ಸಂಸಾರವನ್ನು ದಾಟ ಯಾವನು 
ಆಜೆ ಹೋಗುವುದಿಲ್ಲವೋ ಆ ನರಾಧಮನೇ ಆತ್ಮಘಾತುಕನಾಗುತ್ತಾನೆ. 

೫೩. ಪರಲೋಕವು ದೊರೆಯಲೆಂಬ ಉದ್ದೇಶದಿಂದ ಆದರಪೂರ್ವಕವಾಗಿ 
ಯತಿಗಳು ತಪಸ್ಸು ಮಾಡುತ್ತಾರೆ; ಯಜ್ಞದೀಕ್ಸಿತರು ಹೋಮ ಮಾಡುತ್ತಾರೆ. 
ದಾನಗಳನ್ನು ಕೊಡುವುದೂ ಈ ಉದ್ದೇಶಕ್ಕಾಗಿಯೇ. 

೫೪. ಅದನ್ನು ಕೇಳಿ ಕಾತ್ಯಾಯನನು 44 ಎಲ್ಫೈ ಭಗವಾನ್‌ ಸಾರಸ್ವತನೇ! 
ದಾನ ತಪಸ್ಸುಗಳೆರಡರಲ್ಲಿ ಯಾವುದು ಹೆಚ್ಚು ಕಷ್ಟವಾದುದು? ಯಾವುದು 
ಮಹತ್ತಾದ ಫಲವನ್ನು ಕೊಡುವಂಥದು? ಅದನ್ನು ನನಗೆ ತಿಳಿಸು?” ಎಂದನು. 


೫೫-೫೭. ಸಾರಸ್ಪತನು ಹೇಳುತ್ತಾರೆ: « ದಾನಕ್ಕಿಂತಲೂ ಹೆಚ್ಚು 
ದುಷ್ಕರವಾದುದು ಪೃಥ್ವಿಯಲ್ಲಿ ಮತ್ತೆ ಯಾವುದೊಂದೂ ಇರುವುದಿಲ್ಲ. ಅಯ್ಯಾ 


ಮುನಿಯೇ! ಇದು ಪ್ರತ್ಯಕ್ಸವಾಗಿಯೇ ಕಾಣುತ್ತಿರುವುದಲ್ಲವೆ? ಇದಕ್ಕೆ 
ಲೋಕವೇ ಸಾಕ್ಸಿ. ಧನಕ್ಕೋಸ್ಕರವಾಗಿ ಜನರು ತಮಗೆ ಪ್ರಿಯವಾದ ಪ್ರಾಣ 
ವನ್ನೂ ತ್ಯಜಿಸುವುದಕ್ಕೆ ಸಿದ್ಧರಾಗಿ ಮಹಾ ಲೋಭದಿಂದ ಕೂಡಿದವರಾಗಿ ವ`ಹಾ 
ಭಯಂಕರವಾದ ಅಡನಿಗಳನ್ನೂ ಪರ್ವತಗಳನ್ನೂ ಸಮುದ್ರವನ್ನೂ ಪ್ರವೇಶಿ 
ಸುತ್ತಾರೆ. ಯಾವುದು ಶ್ವವೃತ್ತಿ (ನಾಯಿಯಂಥ ನಡತೆ) ಎಂದು ಹೇಳಲ್ಪಡು 
ವುಜೋ ಅಂಥ ಸೇವಾವೃತ್ತಿಯನ್ನು ಬೇರೆ ಕೆಲವರು ಅನುಸರಿಸುತ್ತಾರೆ. 
ಹಾಗೆಯೇ ಮತ್ತೆ ಕೆಲವರು ಹಿಂಸೆಯಿಂದ ತುಂಬಿರುವುದೂ, ಬಹು ಕ್ಲೇಶಕರವೂ 
ಆಗಿರುವ ಕೃಷಿಯನ್ನು ಕೈಗೊಳ್ಳುತ್ತಾರೆ. 


೨೬ ಶ್ರೀ ಸ್ಕಾ ೦ದಮಹಾಪುರಾಣಂ 


ತಸ್ಯ ದುಃಖಾರ್ಜಿತಸ್ಯೇಹ ಷ್ಲಾ ೨ಹೇಜ್ಯೋಫಿ ಗರೀಯಸಃ ! 


ಆಯಾಸ ಶತಲಬ್ಧ ಸ್ಕ "ಪರಿತ್ವಾ ಗಃ ಸುದುಷ್ಕ ರಃ ॥ ೫೮ ॥ 
ಯದ್ದದಾತಿ ಯಡಿಶ್ನಾತಿ ತಡೀನ ಧನಿಸೊ ಧನಂ । 

ಅನ್ಯೇ ಮೃತಸ್ಯ ಕ್ರೀಡಂತಿ ದಾರೈರಪಿ ಧನೈರನಿ WH BF I 
ಅಹನ್ಯ ಹನಿ ಯಾಚಂತಮಹಂ ಮನ್ಯೇ ಗುರುಂ ಯಥಾ | 

ಮಾರ್ಜನಂ ದರ್ಪಣಸ್ಯೇನ ಯಃ ಕರೋತಿ ದಿನೇದಿನೇ ॥ ೬೦॥ 
ದೀಯಮಾನಂಹಿ ನಾಸ್ಯ ತಿ ಭೂಯ ಏವಾಭಿವರ್ಧತೇ। 

ಕೂಪ ಉತ್ಪಿಚ್ಯ ಮಾನೋ ಹಿ ಭವೇಚ್ಛುದ್ಧೋ ಬಹೂದಕಃ Nl ೬0 I 
ಏಕಜನ್ಮ: ಸುಖಸಾ ರ್ಥೇ ಸಹಸ್ರಾ ಕ ನಿಲಾಪಯೇತ್‌ 

ಪ್ರಾ ಜೊ ನೀ ಜನ್ಮ "ಹಸೆ (ಷು 'ಸಂಜಿನೋತೆ (ಕಜನ್ಮನಿ ॥ ೬೨ ॥ 
ಮೂಖೆರ್ಸೀ ಹಿ “ನ ದದಾತ ಬರ್ಥಾನಿಹ ದಾರಿದ್ರ $ಶಂಕಯಾ । 

ಪ್ರಾಜ್ಞ್ನಸ್ತು ನಿಸ | ಜತ್ಯರ್ಥಾನಮುತ್ತ ತಸ್ಯ ಶಂಠಯಾ ! ೬೩ ॥ 





೫೮. ಕಷ್ಟದಿಂದ ಸಂಪಾದಿಸಿರುವುದೂ, ನೂರಾರು ಬಗೆಯ ಆಯಾಸದ. 
ಫಲವಾಗಿ ದೊರಕಿರುವುದೂ, ಪ್ರಾಣಕ್ಕಿಂತ ಹೆಚ್ಚೆಂದು ಭಾವಿಸಿರುವುದೂ ಆದ. 
ಅಂಥ ಧನವನ್ನು ತ್ಯಾಗಮಾಡುವುದು ಸುಲಭವಲ್ಲ; ಬಹು ಕಷ್ಟ. 

೫೯೨೬೧, ಧನವಂತನಾದವನು ಯಾವುದನ್ನು ದಾನಮಾಡುತಾ,ನೆಯೋ 
ಯಾವುದನ್ನು ಅನುಭವಿಸುತ್ತಾನೆಯೋ ಅದೇ ಅವನ ಧನ. ಆ ಧನವಂತನು 
ಮೃತನಾದ ಬಳಿಕ ಅವನ ಪತ್ಲಿಯರಿಂದಲೂ, ಧನದಿಂದಲೂ ಇತರರು ಸುಖ 
ಸಂತೋಷಗಳನ್ನು ಪಡೆಯುತ್ತಾರೆ. ದಿನದಿನವೂ ಯಾಚನೆಮಾಡುತ್ತಿರುವ 
ತಿರುಕನನ್ನು ನಾನು ಗುರುವೆಂದು ಭಾವಿಸುತ್ತೇನೆ. ದಿನ ದಿನವೂ ಕನ್ನಡಿಯನ್ನು 
ತೊಳೆಯುವ ಹಾಗೆ ಅವನು ನಿತ್ಯವೂ ನಮ್ಮನ್ನು ತೊಳೆದು (ಕೃ ಪಣತನವನ್ನು 
ಕಳೆದು) ಶುದ್ಧಿಗೊಳಿಸುತ್ತಾನೆ.  ದಾನಮಾಡುತ್ತ ಬಂದುದು” ಕ್ಸೀಣವನಾಗು 
ವುದಿಲ್ಲ; ಮತೆ" ಮತ್ತೆ ಬಹಳವಾಗಿ ಅಭಿವೃ ದ್ಧಿ ಹೊಂದುತ್ತದೆ. ತುಂಬು (ನೀರಿನ) 
ಬಾವಿಯ ನೀರನ್ನು ಎತ್ತಿ ಹೊರದೆಗೆದಂತೆಲ್ಲ ಅದು ಶುದ್ಧವಾಗುತ್ತ ಬರುವುದಷ್ಟೆ! 

೬೨. ಒಂದು ಜನ್ಮ! ಸುಖಕ್ಕಾಗಿ ಸಹಸ್ರ ಜನ್ಮಗ ಗಳ ಗೋಳನ್ನು ಕಟ್ಟ ಕೊಳ್ಳ 
ಬೇಕಾಗುತ್ತದೆ. ಪ್ರಾಜ್ಞನಾದವನು ಸಸಪರಾರು ಜನ್ಮಗಳಲ್ಲಿ ಬಹು 
ದಾದುದನ್ನು ಒಂದೇ ಜನ್ಮದಲ್ಲಿ ಸಾಧಿಸಿಬಿಡುತ್ತಾನೆ. 

೬೩. ಇಲ್ಲಿ ಈ ಜನ್ಮದಲ್ಲಿ ತನಗೆ ದಾರಿದ್ರ್ಯ್ಯವುಂಟಾದೀತೆಂಬ ಭಯದಿಂದ 
ಮೂರ್ಬನು ಧನವನ್ನು ದಾನಮಾಡುವುದಿಲ್ಲ. ಪ್ರಾಜ್ಞನಾದವನು ಅಲ್ಲಿ, ಬೇರೆ 


ಜನ್ಮದಲ್ಲಿ ಅದೇ ದಾರಿದ್ರ್ಯವು ಬಂದೀತೆಂಬ ಭಯದಿಂದ ತನ್ನ ಧನವನ್ನು ತ್ಯಾಗ 
ಮಾಡಿ ಕೊಟ್ಟುಬಿಡುತ್ತಾನೆ. 


ದ್ವಿತೀಯೋರ$ಧ್ಯಾಯಃ ೨೭ 


ಕಂ ಧನೇನ ಕರಿಷ್ಕಂತಿ ದೇಹಿನೋ ಭಂಗುರಾಶ್ರಯಾಃ । 


ಯದರ್ಥಂ ಧನಮಿಚ್ಛಂತಿ ತಚ್ಛರೀರಮಶಾಶ್ಚತಂ I ೬೪ ॥ 
ಅಕ್ಬರಪ್ಪಯಮಭ್ಯಸ್ತಂ ನಾಸ್ತಿ ನಾಸ್ತೀತಿ ಯತ್‌ಪುರಾ। 

ತದಿದಂ ದೇಹಿ ದೇಹೀತಿ ನಿಷರೀತಮುಪಸ್ಥಿತಂ 1 ೬೫ ॥ 
ಜೋಧಯಂಂತಿ ಚ ಯಾನಂತೋ ದೇಹೀತಿ ಕೃಪಣಂ ಜನಾಃ । 
ಅವಸ್ಥೇಯಮದಾನಸ್ಯ ಮಾ ಭೂದೇವಂ ಭವಾನಸಪಿ ॥ ೬೬ ॥ 


ದಾತುರೇವೋಪಕಾರಾಯ ವದತ್ಯರ್ಥೀತಿ ದೇಹಿ ಮೇ। 
ಯಸ್ಮಾದ್ದಾತಾ ಪ್ರಯಾತ್ಯ್ಕೂರ್ಥ್ಸಮಧಸ್ತಿಷ್ಮೇತ್‌ ಪ್ರತಿಗ್ರಹೀ ॥ ೬೭॥ 
ದರಿದ್ರಾ ವನ್ಯಾಧಿತಾ ಮೂರ್ಹಾಃ ಪರಪ್ರೇಷ್ಯಕರಾಃ ಸದಾ । 


ಅದತ್ತದಾನಾಜ್ಞಾಯಂತೇ ದುಃಖಸ್ಯೈವ ಹಿ ಭಾಜನಾಃ H ೬೮॥ 
ಘನನಂತನುದಾತಾರಂ ದರಿದ್ರಂ ವಾಂತಪಸ್ಸಿನಂ 
ಉಭಾನಂಭಸಿ ಮೋಕ್ತವ್ಯೌ ಕಂಠೇ ಬದ್ವಾ ಮಹಾಶಿಲಾಂ ॥ ೬೯ ॥ 





೬೪. ಅಸ್ಥಿರವಾದ ನೆಲೆಯುಳ್ಳ ದೇಹಿಗಳು ಧನದಿಂದ ಅದೇನುತಾನೆ 
ಮಾಡಿಯಾರು? ಧನವನ್ನು ಇಚ್ಛೆ ಸುವುದು ಶರೀರಸುಖಕ್ಕಾಗಿಯಷ್ಟೆ. ಆ 
ಶರೀರವೇ ಅಶಾಶ್ವತವಾದುದು. 

೬೫. ಪೂರ್ವದಲ್ಲಿ "ನಾಸ್ತಿ, ನಾಸ್ತಿ” (ಇಲ್ಲ, ಇಲ್ಲ) ಎಂಬ ಎರಡಕ್ಸರ 
ಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದು ಈಗ "ದೇಹಿ, ದೇಹಿ? (ಕೊಡು, ಕೊಡು) 
ಎಂದು ಶಲೆಕೆಳಗಾಗಿ ಬಂದು ನಿಂತುಬಿಟ್ಟಿದೆ. 

೬೬, "ದೇಹಿ, ದೇಹಿ?” ಎಂದು ಜನರು ಬೇಡುತ್ತಿರುವುದು ಕೃಪಣನಾದ 
ವನಿಗೆ, ""ದಾನ ಮಾಡದೆಹೋದುದರಿಂದ ನಮಗೆ ಬಂದಿರುವ ಅವಸ್ಥೆ ಇದು. 
ನೀನೂ ಹೀಗಾಗಬೇಡ?' ಎಂದು ಬೋಧಿಸುವಂತಿದೆ. 

೬೭. ಅರ್ಥಿಯು (ಬೇಡುವವನು) ದಾತನ (ಕೊಡುವವನ) ಉಪಕಾರ 
ಕ್ಯಾಗಿಯೇ ಅಲ್ಲವೆ, ನನಗೆ ಕೊಡು ಎಂದು ಹೇಳುತ್ತಾನೆ. ಇದರಿಂದ ದಾತನು 
ಮೇಲಮೇಲಕ್ಕೆ ಹೋಗುತ್ತಾನೆ; ದಾನವನ್ನು ತೆಗೆದುಕೊಳ್ಳುವವನು ಕೆಳಗೇ 
ನಿಲ್ಲುತ್ತಾನೆ. 

೬೮-೬೯, ದಾನ ಕೊಡದೆ ಇರುವುದರಿಂದ ದರಿದ್ರರಾಗಿಯೂ, ವ್ಯಥೆಗೆ 
ಗುರಿಯಾದವರಾಗಿಯೂ, ಮೂರ್ಯರಾಗಿಯೂ, ಇನ್ನೊಬ್ಬರು ಹೋಗೆಂದ ಕಡೆ 
ಹೋಗುತ್ತ ಹೇಳಿದ ಕೆಲಸ ಮಾಡುತ್ತಿರುವವರಾಗಿಯೂ ಈರೀತಿ ದುಃಖಕ್ಕೇ 
ಪಾತ್ರರಾಗಿ ಹುಟ್ಟುತ್ತಾರೆ. ಧನವಂತನಾಗಿ ದಾನ ಮಾಡದೆ ಇರುವವನು, 
ದರಿದ್ರನಾಗಿ “ತಪಸ್ಸು ಮಾಡದೆ ಇರುವವನು, ಈ ಇಬ್ಬರನ್ನೂ ಕೊರಳಿಗೆ ದೊಡ್ಡ 
ಕಲ್ಲು ಕಟ್ಟ ನೀರಿನಲ್ಲಿ ಮುಳುಗಿಸಿಬಿಡಬೇಕು. 


೨೮ ಶ್ರೀ ಸ್ಮಾಂದಮ ಹಾಪುರಾಣಂ 


ಶತೇಷು ಜಾಯತೇ ಶೂರಃ ಸಹಸ್ರೇಸು ಚ ಪಂಡಿತಃ 


ವಕ್ತಾ ಶತಸಹಸ್ರೇಷು ದಾತಾ ಜಾಯೇತ ನಾನ ವಾ 1೭೦॥ 
ಗೋಭಿರ್ನಿಪೈಶ್ವ ನೇದೈಶ್ಚ ಸತೀಭಿಃ ಸತ್ಯವಾದಿಭಿಃ । 
ಅಲುಜ್ಜೈರ್ದಾನಶೀಲೈಶ್ಚ ಸಸ್ತಭಿರ್ಧಾರ್ಯತೇ ಮಹೀ I ೭೧॥ 
ಶಿಬಿರೌ ಶೀನರೋಜಕ್ಲಾನಿ ಸುತಂ ಚ ಪ್ರಿಯನರೌರಸಂ | 
ಬ್ರಾಹ್ಮಣಾರ್ಥಮುಸಾಕೃತ್ಯ ನಾಕಪೃಷ್ಠನಿಂತೋ ಗತಃ 1 ೩೨ ॥ 
ಪ್ರತರ್ದನಃ ಕಾಶಿಸತಿಃ ಪ್ರದಾಯ ನಯನೇ ಸ್ಮಕೇ । 
ಬ್ರಾಹ್ಮಣಾಯಾತುಲಾಂ ಕೀರ್ತಿನಿಹ ಚಾಮಂತ್ರ ಚಾಶ್ನುತೇ ॥೭೩॥ 


ನಿಮಾ ರಾಷ್ಟ್ರಂ ಚ ನೈದೇಹೋ ಜಾಮದಗ್ಗ್ಯೋ ವಸುಂಧರಾಂ । 
ಬ್ರಾಹ್ಮಣೇಭ್ಯೋ ದದೌ ಜಾಪಿ ಗೆಯಶ್ಚೋರ್ನೀಂ ಸಸತ್ತನಾಂ ॥ ೩೪॥ 
ಅವರ್ಷತಿ ಚ ಪರ್ಜನ್ಯೇ ಸರ್ನಭೂತನಿವಾಸಕೃತ್‌ ! 

ವಸಿಷ್ಠೋ ಜೀವಯಾಮಾಸ ಪ್ರಜಾಪತಿರಿನ ಪ್ರಜಾಃ 1 ೭೫॥ 





೭೦. ನೂರಕ್ಕೊಬ್ಬ ಶೂರನು ಹುಟ್ಟುತ್ತಾನೆ. ಸಾವಿರದಲ್ಲೊಬ್ಬ 
ಸಂಡಿತನು ಹುಟ್ಟುತ್ತಾನೆ. ಲಕ್ಬಕ್ಕೊಬ್ಬನು ವಾಗ್ಮಿಯಾಗಿ ಹುಟ್ಟುತ್ತಾನೆ. 
ಆದರೆ ದಾತನಾದವನು ಹುಟ್ಟುತ್ತಾನೋ ಇಲ್ಲವೋ ಹೇಳಲಾಗುವುದಿಲ್ಲ. 

೭೧, ಗೋವುಗಳು, ವಿಪ್ರರು (ಬ್ರಾಹ್ಮಣರು), ವೇದಗಳು, ಪತಿವ್ರತೆ 
ಯರು, ಸತ್ಯವಾದಿಗಳು, ರೋಭವಿಲ್ಲದವರು, ದಾನಶೀಲರಾದವರು- ಈ ಏಳು 
ಮಂದಿಯಿಂದ ಭೂಮಿಯು ಸ್ಥಿರವಾಗಿ ನಿಂತಿರುವುದು. 

೭೨, ಉಶೀನರ ಪುತ್ರನಾದ ಶಿಬಿಯು ತನ್ನ ಅಂಗಗಳನ್ನೂ ತನಗೆ ಪ್ರಿಯ. 
ನಾದ ಔರಸಪುತ್ರನನ್ನೂ ಬ್ರಾಹ್ಮಣರಿಗೋಸ್ಕರ ತ್ಯಾಗಮಾಡಿ ಈ ಲೋಕವನ್ನು 
ಬಿಟ್ಟು ಸ್ವರ್ಗಕ್ಟೇರಿದನು. 

೭೩. ಕಾಶಿಕಾಜನಾದ ಪ್ರತರ್ದನನು ಬ್ರಾಹ್ಮಣನಿಗೆ ತನ್ನ ಕಣ್ಣುಗಳೆರ 
ಡನ್ನೂ ಕೊಟ್ಟು ಇಹಪರಗಳೆರಡರಲ್ಲಿಯೂ ಎಣೆಯಿಲ್ಲದ ಕೀರ್ತಿಯನ್ನು ಅನುಭವಿ 
ಸುತ್ತಿದ್ದಾನೆ. 

೭೪. ನಿದೇಹರಾಜನಾದ ನಿಮಿಯು ರಾಷ್ಟ್ರವನ್ನು ಬ್ರಾಹ್ಮಣರಿಗೆ ದಾನ 
ಮಾಡಿದನು. ಜಮದಗ್ನಿಯ ಮಗನಾದ ಪರಶುರಾಮನು ಭೂಮಂಡಲವನ್ನೇ 
ಕೊಟ್ಟನು; ಗಯನು ಕೂಡ ಅನೇಕ ಪಟ್ಟಣಗಳಿಂದೊಡಗೂಡಿದ ಭೂಮಂಡಲ 
ವನ್ನು ಕೊಟ್ಟು ಬಿಟ್ಟನು. 

೭೫. ಸಮಸ್ತ ಪ್ರಾಣಿಗಳಿಗೂ ಜೀವನಾಧಾರವಾದ ಮಳೆಯು ಹುಯ್ಯದೆ 
ನಿಂತುಬಿಡಲು ಆಗ ವಸಿಷ್ಕನು ಪ್ರಜಾಪತಿಯಂತೆ ಜೀವವೆರೆದು ಪ್ರಜೆಗಳನ್ನೆಲ್ಲ 
ಬದುಕೆಸಿದನು. 


ದ್ವಿತೀಯೋತ9ಧ್ಯಾಯಃ ೨೯ 


ಬ್ರಹ ಓದತ್ತ ಶ್ಚ ಸಾಂಚಾಲೋ-ರಾಜಾ ಬುದ್ಧಿಮತಾಂ ವರಃ । 
ನಿಧಿ ಶಂಖಂ ದ್ವಿಜಾಗ್ರೈಭ್ಯೋ ದತ್ವಾ ಸ್ಪರ್ಗಮುವಾಪ್ತವಾನ್‌ ॥ ೭೬॥ 
ಸಹಸ್ರಜಿಚ್ಚ ರಾಜರ್ಷಿಃ ಪ್ರಾಣಾನಿಷ್ಟಾನ್‌ ಮಹಾಯಶಾಃ । 
ಬ್ರಾಹ್ಮಣಾರ್ಥೇ ಪರಿತ್ಯಜ್ಯ ಗತೋ ಲೋಕಾನನುತ್ತಮಾನ್‌ ॥ ೭೭॥ 
ಏತೇ ಚಾನ್ಯೇ ಚ ಬಹವಃ ಸ್ಮಾಹೋರ್ದಾನೇನ ಭಕ್ತತಃ । 
ರುದ್ರಲೋಕಂ ಗತಾ ನಿತ್ಯಂ ಶಾಂತಾತ್ಮಾನೋ ಜಿತೇಂದ್ರಿಯಾಃ ॥ ೭೪ ೫ 
ಏಷಾಂ ಪ್ರತಿಷ್ಠಿತಾ ಕೀರ್ತಿರ್ಯಾವತ್‌ಸ್ಕಾಸ್ಯತಿ ನೇದಿನೀ । 
ಇತಿ ಸಂಚಿಂತ್ಯ ಸಾರಾರ್ಥೀ ಸ್ಥಾಣರಿದಾನಪರೋ ಭವ (1 ೭೩೯॥ 
ಸೋಪಿ ನೋಹಂ ಪರಿತ್ಯಜ್ಯ ತಥಾ ಕಾತ್ಯಾಯನೋಂ ಭವತ್‌ ॥ ೮೦ ॥ 
ನಾರದ ಉನಾಚ ೭. 
ಏವಂ ಸುಶ್ರವಸಾ ಪ್ರೋಕ್ತಾಂ ಕಥಾಮಾಕರ್ಜ್ಕ್ಯ ಸದ್ಮಭೂಃ । 
ಹರ್ಷಾಶ್ರುಸಂಯುತೋಂತೀವ ಪ್ರಶಶಂಸ ಮುಹುರ್ಮುಹುಃ ॥ ೮೧ ॥ 





೭೬, ಬುದ್ಧಿ ವಂತರಲ್ಲೆಲ್ಲ ಶ್ರೇಷ್ಠನಾದ ಪಾಂಚಾಲರಾಜ ಬ್ರಹ ದತ ತನು 
ಶಂಖ ಸಂಖ್ಯೆಯಷ್ಟು ನಿಧಿಯನ್ನು ಬ್ರಾಹ್ಮಣಶ್ರೇಷ್ಠರಿಗೆ ದಾನಮಾಡಿ ಸ ಸ್ವರ್ಗವನ್ನು 
ಸಡೆದನು. 

೭೭. ಮಹಾ ಯಶಸ್ವಿಯಾದ ಸಹಸ್ರಜಿತ್ತೆಂಬ ರಾಜರ್ಷಿಯು ಇಷ್ಟವಾದ 
ಪ್ರಾಣಗಳನ್ನು ಬ್ರಾಹ್ಮಣರಿಗೋಸ್ಕರ ಪರಿತ್ಯಾಗಮಾಡಿ ಅನುತ್ತಮವಾದ 
(ಅದಕ್ಕಿಂತ ಉತ್ತ ಮವಾದ ರೋಕವಿನ್ಸ್ಲವೆಂಬಷ್ಟು ಶ್ರೇಷ್ಠವಾದ) ಲೋಕ 
ಗಳಿಗೆ ಹೋದನು. 

೭೮. ಸದಾ ಶಾಂತಾತ್ಮರೂ, ಜಿತೇಂದ್ರಿಯರೂ ಆದ ಇವರೂ, ಇವರಂತೆಯೇ 
ಬೇರೆ ಬಹುಮಂದಿಯೂ ಭಕ್ತಿಯಿಂದ " ಸ್ಥಾಣುದಾನ' ಮಾಡಿ ಆ ದಾನದ 
ಫಲದಿಂದ ರುದ್ರಲೋಕವನ್ನು ಪಡೆದರು. 

೭೯. ಭೂಮಿಯು ಎಲ್ಲಿಯವರೆಗೆ ನಿಂತಿರುವುಜೋ ಅಲ್ಲಿಯವರೆಗೂ ಇವರ 
ಕೀರ್ತಿಯು ಸ್ಕಿ ರವಾಗಿ ನೆಲಸಿರುವುದು. ಸಾರಾರ್ಥಿಯಾದ ನೀನು ಇದನ್ನೆಲ್ಲ 
ಚೆನ್ನಾಗಿ ಆಲೋಚಿಸಿ ಸ್ಥಾಣುದಾನ ಮಾಡುವುದರಲ್ಲೇ ನಿರತನಾಗಿರು.?' 

೮೦. ಇದನ್ನು ಕೇಳ ತಿಳಿದ ಆ ಕಾತಾ ;ಯನನು ಕೂಡ ಮೋಹವನ್ನು 
ತೊರೆದು ಅದೇ ರೀತಿ ದಾನಸರನಾದನು. 

೮೧. ನಾರದನು ಮುಂದುವರಿಸಿ ಇಂತೆಂದನು :--ಈ ರೀತಿ ಸುಶ ಶ್ರವಸ್ಸು 
ಎಂಬಾತನು ಹೇಳಿದ ಸಂಗತಿಯನ್ನು ಕೇಳಿ ಪದ ಒಸಂಭವನಾದ ಬ್ರ ಹ್ಮನು ಹರ್ಷ 
ದಿಂದ ಕಣ್ಣೀರು ತುಂಬಿ ಮತ್ತೆ ಮತ್ತೆ ಬಹುವಾಗಿ ಪ್ರಶಂಸಿಸಿದನು. 


¥ 


೩೦ ಶ್ರೀ ಸ್ಥಾಂದಮಹಾಪುರಾಣಂ 


ಸಾಧು ತೇ ನ್ಯಾಹೃತಂ ವತ್ಸ ಏವಮೇತನ್ನಜಾನ್ಯಥಾ । 

ಸತ್ಯಂ ಸಾರಸ್ಪತಃ ಪ್ರಾ ಹ ಸತ್ಯಾ ಚೈನಂ ತಥಾ ಶ್ರುತಿಃ 1 ೪೨॥ 
46 ಪಾನಂ ಯಜ್ಞಾ ನಾಂವರೂಧಂ ದಕ್ಷಿಣಾ ಲೋಕೇ ದಾತಾರಗ್‌ಂ ಸರ್ವ 
ಭೂತಾನ್ಯುಷಜೀನಂತಿ ದಾನೇನಾರಾತೀಗ್‌ಂ ಪಾರುದಂತ ದಾನೇನ 
ದ್ವಿಷಂತೋಮಿತ್ರಾ ಭವಂತಿ ದಾನೇ ಸರ್ವಂ ಪ್ರತಿಷ್ಠಿತಂ ತಸ್ಮಾದ್ದಾನಂ 


ಪಕಮಂವದಂತೀತಿ?' I ೮೩॥ 
ಸಂಸಾರಸಾಗರೇ ಘೋಶೇ ಧರ್ಮಾಧರ್ನೋರ್ನಸಂಕಂಲೇ । 
ದಾನಂ ತತ್ರ ನಿಸೇನೇತ ತಚ್ಚ ನೌ ರಿನ ನಿರ್ನೀತಂ 1 ೮೪ ॥ 


ಇತಿ ಸಂಚಿಂತ್ಯ ಚನುಯಾ ಪುಷ್ಟ ರೇ ಸ್ಥಾಸಿತಾ ದ್ವಿಜಾಃ । 

ಗಂಗಾ ಯಮುನಯೋರ್ಮುಧ್ಯೇ ಮಧ್ಯದೇಶೇ ದ್ದ ಜಾಃ ಕೃತೇ ॥ ೮೫ ॥ 
ಸ್ಥಾನಿತಾಃ ಶ್ರೀ ಹರಿಭ್ಯಾಂ ತು ಶ್ರೀಗೌರ್ಯಾ ನೇಡವಿತ್ತ ಮಾಃ 

ರುದ್ರೆ ಣ ನಾಗರಾಶ್ಚೈವ ಸ ಸಾರ್ವತ್ಕಾ ಶಕ್ತಿಸೂರ್ಭನಾಃ ॥ ೮೬ ॥ 





೮೨. "ಎಲೈ ವತ್ಸಾ! ನೀನಾಡಿದ ಮಾತು ಒಪ್ಪತಕ್ಕುದು. ಇದು 
ಹೀಗೆಯೇ ಸರಿ; ಬೇರೇನೂ ಅಲ್ಲ. ಸಾರಸ್ತತನು ಸತ್ಯವನ್ನೇ ನುಡಿದಿದ್ದಾನೆ. 
ಈ ಸತ್ಯವನ್ನೇ ಶ್ರುತಿಯು ವಿವರಿಸುತ್ತದೆ. 

೮೩. "ದಾನವು ಯಜ್ಞಗಳ ರಥ; ದಕ್ಷಿಣೆಯು. ಲೋಕದಲ್ಲಿ ದಾತ 
ನಾದವನನ್ನು ಸಮಸ್ತ ಪ್ರಾಣಿಗಳೂ ಆಶ್ರಯಿಸಿ ಜೀವಿಸುತ್ತವೆ. ದಾನದಿಂದ 
ಶತ್ರುಗಳನ್ನು ನಿವಾರಣೆ ಮಾಡುವರು. ದಾನದಿಂದ ದ್ರೆ ಹಿಗಳು ಮಿತ್ರರಾಗು 
ತ್ತಾರೆ. ದಾನದಲ್ಲಿ ಸರ್ವವೂ ನೆಲಸಿಜಿ. ಆದುದರಿಂದ ನಾನವೇ ಶೆ ಶ್ರೇಷ್ಠ “ವಾಡು 
ದೆಂದು ಹೇಳುತ್ತಾರೆ? ಎಂದು. 

೮೪. ಸಂಸಾರ ಸಾಗರವು ಬಹು ಫೋರವಾದುದು. ಧರ್ಮ ಮತ್ತು 
ಅಧರ್ಮಗಳೇ ಅಲ್ಲಿನ ತೆರೆಗಳು. ಈ ತೆರೆಗಳಿಂದ ಕಲಕಿರುವ ಆ ಸಮುದ್ರದಲ್ಲಿ 
ಹಡಗಿನಂತೆ ದಾನವು ನಿರ್ಮಿಸಲ್ಪಟ್ಟಿತು. ಅದನ್ನೇ ಆಶ್ರಯಿಸಬೇಕು. 

೮೫. ಎಲೈ ಬ್ರಾಹ್ಮಣರೇ! ಕೃತಯುಗದಲ್ಲಿ ಪುಷ್ಠರದಲ್ಲಿಯೂ, ಗಂಗಾ 
ಯಮುನಾ ನದಿಗಳ ಮಧ್ಯದ ಮಧ್ಯದೇಶದಲ್ಲಿಯೂ ನಾನು ಬ್ರಾಹ್ಮಣರನ್ನು 
ಸ್ಥಾನಿಸಿದೆನು. 

೮೬, ಶ್ರೀಹರಿಗಳಿಂದಲೂ, ಶ್ರೀಗೌರಿಯಿಂದಲೂ ವೇದವನ್ನರಿತವರಲ್ಲಿ 
ಶ್ರೇಷ್ಠರಾದ ಬ್ರಾಹ್ಮಣರು ಸ್ಥಾಪಿಸಲ್ಪಟ್ಟರು. ರುದ್ರನಿಂದ ನಾಗರರೂ 
(ನಗರಗಳಲ್ಲಿರುವವರು), ಪಾರ್ವತಿಯಿಂದ ಶಕ್ತಿಪುರಸಂಭೂತರೂ ಸ್ಥಾಪಿಸ 
ಲ್ಪಟ್ಟಿರು. 


ದ್ವಿತೀಯೋ8ಧ್ಯಾಯಃ ೩೧ 


ಶ್ರೀಮಾಲೇ ಚ ತಥಾ ಲಕ್ಸ್ಮ್ಮ್ಯಾಹ್ಯೇನಮಾಡಿ ಸುರೋತ್ತಮೈಃ। 
ನಾನಾಗ್ರಹಾರಾಃ ಸಂದತ್ತಾ ಲೋಕೋದ್ಧರಣ ಕಾಂಕ್ಲ್ಸಯಾ ॥ ೮೭॥ 
ನಹಿ ದಾನಫಲೇ ಕಾಂಕ್ಸಾ ಕಾಚಿನ್ನೋಂಸ್ತಿ ಸುರೋತ್ತಮಾಃ । 

ಸಾಧು ಸಂರಕ್ಸಣಾರ್ಪಂ ಹಿ ದಾನಂ ನಃ ಪರಿಕೀರ್ತಿತಂ ॥ ೮೮ ॥ 
ಬ್ರಾಹ್ಮಣಾಶ್ಚ ಕೃತಸ್ಥಾನಾ ನಾನಾಧರ್ಮೊೋಪದೇಶನೈಃ। 

ಸಮುದ್ಧರಂತಿ ವರ್ಣಾಂ ಸ್ತ್ರೀಂಸ್ತತಃ ಪೂಜ್ಯತಮಾ ದ್ವಿಜಾಃ ॥ ೮೯॥ 
ದಾನಂ ಚತುರ್ನಿಧಂ ದಾನಮುಂತ್ಸರ್ಗಃ ಕಲ್ಪಿತಂ ತಥಾ । 


ಸಂಶ್ರುತಂ ಚೇತಿ ವಿವಿಧಂ ತತ್‌ಕ್ರಮಾತ್‌ ಪರಿಕೀರ್ತಿತಂ Fon 
ವಾಪೀಕೂಪತಡಾಗಾನಾಂ ವೃಕ್ಚನಿದ್ಯಾಸುರೌ ಕಸಾಂ | 
ಮಠ ಪ್ರಪಾಗೃಹಕ್ಟೇತ್ರದಾನಮುತ್ಸರ್ಗ ಇತ್ಯಸೌ Ae 
ಉಪಜೀನನ್ನಿಮಾನ್ಯಶ್ಚ ಪುಣ್ಯಂ ಕೋಪಿ ಚರೇನ್ನರಃ । 
ಷಸ್ಮಮಂಶಂ ಸ ಲಭತೇ ಯಾವದ್ಯೋ ವಿಸೃಜೇದ್ದ್ವಿಜಃ FS 





೮೭. ಶ್ರೀಮೂಲದಲ್ಲಿ ಲಕ್ಷ್ಮಿಯು ಬ್ರಾಹ್ಮಣರನ್ನು ಸ್ಥಾಪಿಸಿದಳು. ಇದೇ 
ರೀತಿ ಇವರೇ ಮೊದಲಾದ ದೇವಶ್ರೇಷ್ಮರು ಲೋಕವನ್ನು ಉದ್ದಾರಮಾಡ 
ಬೇಕೆಂಬ ಅಪೇಕ್ಸೆಯಿಂದ ನಾನಾ ಅಗ್ರಹಾರಗಳನ್ನು ಕೊಟ್ಟರು. 

೮೮. ಎಲೈ ದೇವೋತ್ತಮಕೇ! ದಾನದಿಂದ ಬರುವ ಫಲದಲ್ಲಿ ನಮಗೆ 
ಸ್ವಲ್ಪವೂ ಆಸೆಯಿಲ್ಲ. ಸಾಧುಗಳನ್ನು ಸಂರಕ್ಸಿಸುವುದಕ್ಕಾಗಿ ಮಾತ್ರವೇ ದಾನವು 
ನಮ್ಮಿಂದ ಹೇಳಲ್ಪಟ್ಟತು. 

ರ್‌. ತಕ್ಕ ಸ್ಥಾನವನ್ನು ಏರ್ಪಡಿಸಿಕೊಟ್ಟು ಸ್ಥಾಪಿಸಲ್ಪಟ್ಟಿರುವ ಬ್ರಾಹ್ಮಣ 
ರಾದರೋ, ನಾನಾ ಬಗೆಯಲ್ಲಿ ಧರ್ಮೋಪದೇಶಗಳನ್ನು ಮಾಡುತ್ತ ಮೂರು 
ವರ್ಣಗಳನ್ನೂ ಉದ್ದಾರ ಮಾಡುತ್ತಾರೆ. ಆದ್ದರಿಂದ ದ್ವಿಜರು ಅತ್ಯಂತ 
ಪೂಜ್ಯರು. 

೯೦. ದಾನವು ನಾಲ್ಕು ಬಗೆಯಾಗಿರುವುದು. ದಾನ, ಉತ್ಸರ್ಗ, ಕಲ್ಪಿತ 
ಮತ್ತು ಸಂಶ್ರುತ--ಎಂಬೀ ನಾಲ್ಕೇ ಆ ಬಗೆಗಳು. ಅವನ್ನು ಅನುಕ್ರಮವಾಗಿ 
ನಿವರಿಸಲಾಗಿದೆ. 

೯೧. ವಾಪಿ, ಕೊಸ, ಕೆರೆ ಮರ, ವಿದ್ಯಾಲಯ, ದೇವಸ್ಥಾನ, ಮಠ, 
ಅರವಟಿಗೆ, ಹೊಲಗದ್ದೆ ಇವುಗಳನ್ನು ಕೊಡುವುದಕ್ಕೆ ಉತ್ಸರ್ಗವೆಂದು 
ಹೆಸರು. 

೯೨, ಇವುಗಳನ್ನಾಶ್ರಯಿಸಿ ಯಾವನಾದರೊಬ್ಬ ಮನುಷ್ಯನು ಪುಣ್ಯ 
ಕಾರ್ಯವನ್ನು ನಡೆಸಿದ್ದೇ ಆದರೆ, ಆ ಪುಣ್ಯದಲ್ಲಿ ಆರನೆಯ ಒಂದು ಭಾಗವನ್ನು 
ಆ ಕ್ಸೇತ್ರಾದಿಗಳನ್ನು ಬಿಟ ಮನುಷ್ಯನು ಪಡೆಯುತ್ತಾನೆ. 


೩೨ ಶ್ರೀ ಸ್ಕಾಂದಮಹಾಪುರಾಣಂ 


ತದೇಷಾನೇನ ಸರ್ವೇಷಾಂ ವಿಪ್ರಸಂಸ್ಥಾಪನಂ ಪರಂ । 


ದೇನಸಂಸ್ಥಾಪನಂ ಚೈನ ಧರ್ಮಸ್ತನ್ಮೂಲ ಏನ ಯತ್‌ ॥೯೩॥ 

ದೇನತಾಯತನಂ ಯಾನದ್ಯಾನಚ್ಚ ಬ್ರಾಹ್ಮಣಗೃಹಂ । 

ತಾನದ್ದಾತುಃ ಸೂರ್ವಜಾನಾಂ ಸ್ರಣ್ಯಾಂಶಶ್ಹೋಹತಿಷ್ಠತಿ I ೯೪॥ 

ಏತತ್‌ ಸ್ವಲ್ಪಂ ಹಿ ವಾಣಿಜ್ಯಂ ಪುನಃರ್ಬಹುಫಲಪ್ರದಂ । 

ಜೀರ್ಣೋದ್ಧಾರೇ ಚ ದ್ವಿಗುಣಮೇತದೇನ ಪ್ರಕೀರ್ತಿತಂ 1 ೯೫ ॥ 

ತಸ್ಮಾದಿದಂ ತ್ವಹನಫಿ ಬ್ರನೀನಿಂ ಸುಂರಸತ್ತಮಾಃ । 

ನಾಸ್ತಿ ದಾನಸಮಂ ಕಿಂಚಿತ್‌ ಸತ್ಯಂ ಸಾರಸ್ವತೋ ಜಗೌ 1 ೯೬॥ 
ನಾರದ ಉವಾಚ: 

ಇತಿ ಸಾರಸ್ವತ ಪ್ರೋಕ್ತಾಂ ತಥಾ ಸದ್ಮಭುನೇರಿತಾಂ | 

ಸಾಧುಸಾಧ್ಯಿತ್ಯನೋದಂತ ಸುರಾಶ್ಚಾಹಂ ಸುನಿಸ್ಮಿತಾಃ 1೯೭॥ 

ತತಃ ಸ ಭಾನಿಸರ್ಗಾಂತೇ ಸುರಮ್ಯೇ ಮೇರುಮೂರ್ಧನಿ । 

ಉಪನಿಶ್ಯ ಶಿಲಾಸೃಷ್ಠೇ ಆಹನೇತದಜಿಂತಯಂ ॥ ೯೮॥ 





೯೩-೯೪. ಇವುಗಳೆಲ್ಲಕ್ಕಿಂತಲೂ ಬ್ರಾಹ್ಮಣ ಸಂಸ್ಥಾಸನೆಯು ಮೇಲಾ 
ದುದು; ದೇವಸಂಸ್ಥಾನನೆಯು ಕೂಡ ಅದೇ ರೀತಿ ಉತ್ಕ್ರಷ್ಟವಾದುದು. ಧರ್ಮ 
ಕೈಲ್ಲ ಅದೇ ಮೂಲ. ದೇವತಾಲಯವು ಎಲ್ಲಿಯವರೆಗಿರುವುದೋ ಬ್ರಾಹ್ಮಣನಿಗೆ 
ಕೊಟ್ಟ ಮನೆಯು ಎಲ್ಲಿಯವರೆಗೆ ನೆರೆಯಾಗಿರುವುಜೋ ಅಲ್ಲಿಯವರೆಗೂ ದಾನ 
ಕರ್ತನಿಗೂ, ಅವನ ಪೂರ್ನಿಕರಿಗೂ ಪುಣ್ಯಾಂಶವು ಸ್ಸಿರವಾಗಿರುವುದು. 

೯೫. ಇದು ಸ್ವಲ್ಪವಾದ ವಾಣಿಜ್ಯ (ಎಂದರೆ ಸ್ವಲ್ಪ ಮೂಲಧನವುಳ್ಳ 
ವ್ಯಾಪಾರ). ಸ್ವಲ್ಪವಾದರೂ ಬಹಳ ಫಲವನ್ನು ಕೊಡತಕ್ಕುದು. ಜೀರ್ಣೋ 
ದ್ಧಾರದಲ್ಲಿ ಇದರ ಎರಡರಷ್ಟು ಫಲವುಂಟಿಂದು ಹೇಳಲ್ಪಟ್ಟಿದೆ. | 

೯೬. ಆದುದರಿಂದ ಎಲ್ಫೈ ದೇವೋತ್ತಮರೇ! ನಾನು ಕೂಡ ಹೀಗೆ 
ಹೇಳುತ್ತೇನೆ: ದಾನಕ್ಕೆ ಸಮಾನವಾದುದು ಏನೊಂದೂ ಇಲ್ಲ. ಸಾರಸ್ವತನು 
ಸತ್ಯವನ್ನೇ ನುಡಿದಿದ್ದಾರೆ.?' 

೯೭. ನಾರದನು ಹೇಳುತ್ತಾನೆ: ಅರ್ಜುನಾ! ಹೀಗೆಂದು ಸಾರಸ್ವತನು 
ಹೇಳಿದಂತಹ ಮತ್ತು, ಬ್ರಹ್ಮನು ತಿಳಿಸಿದಂತಹ ಈ ಸಂಗತಿಗಳನ್ನು ದೇವತೆ 
ಗಳೆಲ್ಲರೂ " ಸಾಧು, ಸಾಧು ಎಂದು ಅನುಮೋದಿಸಿದರು. ನಾನು ನಿಸ್ಮಿತ 
ನಾದೆನು. 

೯೮. ಆ ಬಳಿಕ ಸಭೆಯನ್ನು ಮುಗಿಸಿದ ಮೇಲೆ ನಾನು ಬಹು ಮನೋಹರ 


ವಾದ ಮೇರುಶಿಖರದಲ್ಲಿ ಒಂದು ಕಲ್ಲಿನ ಮೇಲೆ ಕುಳಿತುಕೊಂಡು ಈ ರೀತಿ 
ಯೋಚಿಸಿದೆರು. 


ದ್ವಿತೀಯೋ8*ಧ್ಯಾಯಃ ಷ್ಲಿತ್ಲಿ 


ಸತ್ಯಮಾಹ ವಿರಂಚಿಸ್ತು ಸ ಕಿಮರ್ಥಂ ತು ಜೀವತಿ | 


ಯೇನೈಕನುಪಿ ತದ್ವೃತ್ತಂ ನೈನ ಯೇನ ಕೃತಾರ್ಥತಾ ॥೯೯॥ 
ತದಹಂ ದಾನಪುಣ್ಯಂಹಿ ಕರಿಷ್ಯಾಮಿ ಕಥೆಯ ಸ್ಫು ಬಿಂ! 

ಕೌ ಪೀನದಂಡಾತ್ಮಧನೋ ಧನಂ ಸ್ವಲ್ಪಂ ಹಿ ನಾಸ್ತಿಮೇ ! ೧೦೦ ॥ 
ಅನರ್ಹತೇ ಯಂದ್ದದಾತಿ ನ ದದಾತಿ ತಥಾರ್ಹತೇ । 
ಅರ್ಹಾನರ್ಹಸಪರಿಜ್ಜಾ ನಾದ್ದಾನಧರ್ಮೊೋ ಹಿ ದುಷ್ಟ ರಃ ll ೧೦೧ ॥ 


ದೇಶೇ ಕಾಲೇ ಚ ಪಾತ್ರೆ ¢ ಜೆ ಶುದ್ಧೇನ ಮನಸಾ ತಥಾ 
ನ್ಯಾಯಾರ್ಜಿತಂ ಚ ಯೋ ದದ್ಯಾ ದೌ 4ವನೇ ಸ ತದಶ್ಲು ತೇ ॥ಂಂ೦೨॥ 
ತಮನೋವೃತಸ್ತು ಯೋ ದದ್ಯಾದ್ಧ ಯಾತ್‌ ಕೊ ೀಧಾತ್‌ ತಥೈನ ಚ । 


ಭುಜಕ್ಕೀ ನದಾಸಪಲಂ ತದ್ಮಿ ಗರ್ಭಸ್ಥೊ € ನಾತ್ರ “ಸಂಶಯಃ ॥ ೧೦೩ ॥ 
ಜಾಲತ್ತೇಪಿ ಚ ಸೋಂ್ನಾ ತಿ ಯದ್ದ "ತ್ರ ೦ ದಮ್ಮ ಕಾರಣಾತ್‌ । 
ದತ್ತನುನ್ಯಾಯತೋ ವಿತ್ತಂ ತಥಾ ನೈ ಚಾರ್ಥಳಾರಣಂ ॥ ೧೦೪ ॥ 





೯೯-೧೦೦. " ಬ್ರಹ ದೇವನು ಸತ ವನ್ನೇ ನುಡಿದಿದ್ದಾ 4. ಕ್ರ ಗ ತಾರ್ಥತೆ 
ಯನ್ನು ಉಂಟುಮಾಡುವ ಆ ನಡವಳಿಕೆಗಳಲ್ಲಿ ಒಂದನ್ನಾದರೂ "ಯಾವನು 
ನಡೆಸುವುದಿಲ್ಲವೋ ಅವನು ಜೀವಿಸುವುದಾದರೂ ಏತಕ್ಕೆ? ನಾನು ದಾನ 
ಪುಣ್ಯವನ್ನು ಹೇಗೆ ಸಂಪಾದಿಸಲಿ? ಕೌಪೀನ ಮತ್ತು ದಂಡ (ಕೈಯ ಕೋಲು) 
ಇವೆರಡೇ ನನಗಿರುವ ಧನ. ನನ್ನಲ್ಲಿಸ ಸ್ವ ಲ್ಸ್ಪವೂ ಹಣವಿಲ್ಲ. 

೧೦೧. ಅರ್ಹನಲ್ಲದವನಿಗೆ ನಿನು ಕೊಡುತ್ತಾನೆಯೋ, ಅರ್ಹನಾದವನಿಗೆ 
ಹಾಗೆ ಕೊಡುವುದಿಲ್ಲ. ಅರ್ಹರು ಯಾರು, ಅನರ್ಹರು ಯಾರು ಎಂಬುದನ್ನು 
ತಿಳಿಯುವುದು ಸುಲಭವಲ್ಲ. ಇದರಿಂದ ದಾನನೆಂಬ ಧರ್ಮವು ದುಷ್ಟರವಾಗಿದೆ. 

೧೦೨. ಸರಿಯಾದ ಸ ಸ್ಥಳದಲ್ಲಿ ಸರಿಯಾದ ಕಾಲದಲ್ಲಿ ಯೋಗ್ಯ ಪಾತ್ರನಿಗೆ 
ಶುದ್ಧ ವಾದ ಮನಸ್ಸಿನಿಂದ ನ್ಯಾ ಯವಾಗಿ ಸಂಪಾದಿಸಿದುದನ್ನು ಯಾವನು ದಾನ 
ಮಾಡುತ್ತಾ ನೆಯೋ ಅವನು ತನ್ನ ಯೌವನದಲ್ಲಿ ಅದನ್ನು ಅನುಭವಿಸುತ್ತಾ, ನೆ. 

೧೦೩. ತಮಸ್ಸಿನಿಂದ ಆವರಿಸಲ್ಪಟ್ಟಿವನಾಗಿ ಭಯದಿಂದಲೂ, ಕ್ರೋಧ 
ದಿಂದಲೂ ಯಾವನು. ದಾನ ಮಾಡುತಾ ಯೋ ಅವನು ಆ ದಾನದ ಫಲವನ್ನು 
ಗರ್ಭದಲ್ಲಿದ್ದುಕೊಂಡೇ ಅನುಭವಿಸುತ್ತಾರೆ. ಇದರಲ್ಲಿ ಸಂಶಯನಿಲ್ಲವು. 

೧೦೪. ದಂಭಕಾರಣದಿಂದ ಯಾವುದನ್ನು ಕೊಡುತ್ತಾನೋ ಅದರ 
ಫಲವನ್ನು ತಾನು ಬಾಲಕನಾಗಿರುವಾಗ ಅನುಭವಿಸುತ್ತಾಕೆ. ಅನ್ಯಾಯದಿಂದ 
ಸೊಟ್ಟ ಧನವನ್ನೂ ಹಾಗೆಯೇ ಪ್ರಯೋಜನಾಪೇಕ್ಸೆ, ಯಿಂದ ಕೊಟ್ಟುದನ್ನೂ 
ಮನುಷ್ಯನು ವೃದ್ಧಾ ಪ್ಯು ಬಂದಿರುವಾಗ ಅದನ್ನು ಅನುಭವಿಸುತ್ತಾ, ನೆ. ಇದರಲ್ಲಿ 
ಸಂಶಯವಿಲ್ಲವು 

2 


ತ್ಲಿ೪ ಶ್ರೀ ಸ್ಕಾಂದಮಹಾಪುರಾಣಂ 


ವೃದ್ಧತ್ವೇ ಹಿ ಸಮಶ್ನಾತಿ ನರೋ ವೈ ನಾತ್ರ ಸಂಶಯಃ | 

ತಸ್ಮಾದ್ದೇಶೇ ಚ ಕಾಲೇ ಚ ಸುಪಾತ್ರೇ ವಿಧಿನಾ ನರಃ । 

ಶುಭಾರ್ಜಿತಂ ಪ್ರಯುಇಸ್ಸೀತ ಶ್ರದ್ಧಯಾ ಶಾಶ್ಯನರ್ಜಿತಃ ॥ ೧೦೫ ॥ 
ತದೇತನ್ನಿರ್ಧನತ್ವಾಚ್ಞ ಕಥಂ ನಾಮ ಭವಿಷ್ಯತಿ | 

ಸತ್ಯಮಾಹುಃ ಪುರಾ ವಾಕ್ಯಂ ಪುರಾಣಮುನಯೋಂಮಲಾಃ ॥ ೧೦೬ ॥ 
ನಾ ಧನಸ್ಕ್ಯಾಸ್ತ್ಯಯಂ ಲೋಕೋ ನ ಪರಶ್ಚ ಕಥಂಚನ । 


ಅಭಿಶಸ್ತಂ ಪ್ರಪಶ ಶ್ಯಂತಿ ದರಿದ್ರಂ ಸಾಶ್ಶ ತಃ ಸ್ಥ ತಂ lH ೧೦೭ ॥ 
ದಾರಿದ್ರ್ಯಂ ಸಾತಕಂ ಲೋಕೇ ಈಸ ಕಚ್ಛಂಸಿತುಮರತಿ | 

ಸೆತಿತಃ ಕೋಟಿ ತೇ ಸನೆ ರ್ಯೈರ್ನಿಧನಶ್ಹಾಪಿ ಶೋಚ್ಯತೇ ॥ ೧೦೮ I 
೫08 ಕೃಶಾಶ್ಚಃ ಕೃಶಧನಃ ಕೃಶಭೃತ್ಯಃ ಕೃಶಾತಿಥಿಃ 

ನವೈ ಪ್ರೋಕ್ತಃ ಕೃಶೋ ನಾಮ ನ ಶರೀರಕೃಶಃ ಕೃ ಶಃ 1 ೧೦೯ ॥ 
ಅರ್ಥವಾನ್‌ ದುಷ್ಕುಲೀನೋಪಸಿ ಲೋಕೇ ಪೂಜ್ಯತಮೋ ನರಃ । 
ಕಶಿನಸ್ತೂಲ್ಕ್ಯನಂಶೋಪಿ ನಿರ್ಧನಃ ಪರಿಭೂಯತೇ ul ೧೧೦ ॥ 





೧೦೫-೧೦೬. ಆದ್ದರಿಂದ ಮನುಷ್ಯನು ಶುಭಕರ್ಮದಿಂದ ಸಂಪಾದಿಸಿದ 
ಸ್ರವ್ಯವನ್ನು ಶ್ರದ್ಧೆಯಿಂದ ಕೂಡಿದವನಾಗಿ ಶಠತನ (ಮೂರ್ಬತನ)ವನ್ನು 
ಕೊರೆದು ಸರಿಯಾದ ದೇಶ (ಸ್ಥಳ)ದಲ್ಲಿ, ತಕ್ಕ ಕಾಲದಲ್ಲಿ, ಯೋಗ್ಯ ಪಾತ್ರನಲ್ಲಿ 
ನಿನಿಯೋಗಿಸಬೇಕು. ನಾನು ಧನನಿಲ್ಲದವನು. ಹೀಗಿರುವಲ್ಲಿ ದಾನ ಫಲವು 
ನನಗೆ ಹೇಗೆತಾನೆ ಉಂಟಾಗುತ್ತದೆ! ಪೂರ್ವದಲ್ಲಿ ನಿರ್ಮಲರಾದ ಪುರಾಣ 
ಮುನಿಗಳು ಈ ರೀತಿ ಸತ್ಯವಾಕ್ಯವನ್ನೇ ನುಡಿದಿದ್ದಾರೆ. 

೧೦೭-೧೦೮. " ಧನವಿಲ್ಲದವನಿಗೆ ಈ ಲೋಕವಿಲ್ಲ. ಪರಲೋಕವೂ ಕೂಡ 
ಖಂಡಿತವಾಗಿಯೂ ಇಲ್ಲ.” ದರಿದ್ರನಾದವನು ಪಕ್ಕದಲ್ಲಿ ನಿಂತಿದ್ದರೆ ಅವನನ್ನು 
ನಿಂಡ್ಯನನ್ನಾಗಿ ಕಾಣುತ್ತಾರೆ. ಲೋಕದಲ್ಲಿ ದಾರಿದ್ರ್ಯವೇ ಒಂದು ಪಾತಕ. ಅದನ್ನು 
ಯಾರು ಹೊಗಳುತ್ತಾರೆ?, ಪತಿತನನ್ನು ಕಂಡು ಎಲ್ಲರೂ ಮರುಕಪಡುತ್ತಾರೆ. 
ಅದರಂತೆ ಧನಹೀನನೂ ಜನರ ಮರುಕಕ್ಕೀಡಾಗಿ ಶೋಚ್ಯನಾಗುತ್ತಾ, ನೆ. 

೧೦೯-೧೧೦. ಯಾರಿಗೆ ಕುದುರೆಗಳು ಕ ಶವಾಗಿವೆಯೋ, ಯಾರ ಧನವು, 
ಕೃಶವಾಗಿದೆಯೋ, ಯಾರ ಭೃತ್ಯರು ಕೃಶ (ಕಡಮೆ) ರಾಗಿದ್ದಾರೆಯೋ, ಯಾರಿಗೆ 
೨ತಿಥಿಗಳು ಕೃಶರಾಗಿದ್ದಾರೆಯೋ (ಎಂದರೆ ಕಡಮೆಯಾಗಿದ್ದಾ _ರೆಯೋ) ಅವನೇ 
ಕೃಶ? ಎಸ್ಸ್ಟಿಸಿಕೊಳ್ಳ ತಕ್ಕವನು. ಶರೀರವು ಕೃಶವಾಗಿರುವವನು " ಕೃಶ'ನಲ್ಲ. 
ನಿಸವಂತನಾದ ಮನುಷ್ಯ ನು ದುಷ್ಟು ಅದಲ್ಲಿ ಹುಟ್ಟ ದವನಾದರೂ ರೋಕದಲ್ಲಿ 
ಕೂಜ್ಯತಮನಾಗಿದಿಡುತ್ತಾ. ನೆ. ಚಂದ ಸಿಗೆ ಸಮಾಧಿ ವಾದ ನಿರ್ಮಲ ವಂಶದಲ್ಲಿ 
ಬಂದವನಾದರೂ ಧನಹೀನನಾದನನು ತಿರಸ್ಥಾರಕ್ರೆ ಗುರಿಯಾಗುತ್ತಾನೆ. 


ದ್ವಿತೀಯೋ$ಧ್ಯಾಯಃ ೩೫ 


ಜ್ಞಾನವೃದ್ಧಾಸ್ತಪೋವನೃದ್ಥಾ ಯೇ ಚ ವೃದ್ಧಾ ಬಹುಶ್ರುತಾಃ | 


ತೇ ಸರ್ವೇ ಧನವೃದ್ಧಸ್ಯ ದ್ವಾರಿ ತಿಷ್ಕಂತಿ ಕಿಂಕರಾಃ 1೧೧೧ ॥ 
ಯದ್ಯಹ್ಯಯಂ ಶ್ರಿಭುವನೇ ಅರ್ಥೋಸ್ಮಾಕಂ ಪರಾಗ್ನಹಿ। 
ತಥಾಪ್ಯನ್ಯ ಸ್ರಾರ್ಥಿತೋಹಿ ತಸ್ಕೈನ ಫಲದೋ ಭವೇತ್‌ I ೧೧೨ ॥ 


ಅಥವೈ ತತ್‌ ಪುರಾ ಸರ್ವಂ ಚಿಂತಯಿಷ್ಯಾಮಿ ಸುಸ್ಪುಟಿಂ । 
ನಿಲೋಕಯಾವಿ ಪೂರ್ವಂ ತು ಕಿಂಚಿದ್ಯೋಗ್ಯಂ ಹಿ ಸ್ಮಾನಕಂ ॥ ೧೧೩ ॥ 
ಸ ಚೆಂತಯಿತ್ವೇತಿ ಬಹುಪ್ರಕಾರಂ 
ದೇಶಾಂಶ್ಚ ಗ್ರಾಮಾನ್‌ ನಗರಾಣಿ ಜಾಶ್ರಮಾನ್‌ | 
ಬಹೂನಹಂ ಪರ್ಯಟನ್ನಾಪ್ತನಾನ್‌ ಹಿ 
ಸ್ಥಾನಂ ಹಿತಂ ಸ್ಥಾಸಯೇ ಯತ್ರ ವಿಪ್ರಾನ್‌ ॥ ೧೧೪ ॥ 


ಇತಿ ಶ್ರೀ ಸ್ಥಾಂದೇ ಮಹಾಪುರಾಣೇ ಏಿಕಾಶೀತಿ ಸಾಹಸ್ರ್ಯಾಂ ಸಂಹಿತಾಯಾಂ 
ಪ್ರಥಮೇ ವರಾಹೇಶ್ವರಖಂಡೇ ಕೌಮಾರಿಕಾಖಂಡೇ «" ನಾರದಾರ್ಜುನ 
ಸಂವಾದೇ ಡಾನ ಪ್ರಶಂಸಾ ವರ್ಣನಂ?' ನಾಮ 
ದ್ವಿತೀಯೋ$ಧ್ಯಾಯಃ 





೧೧೧-೧೧೨. ಯಾರು ಜ್ಞಾನವೃದ್ಧರೋ, ಯಾರು ತಪೋವೃದ್ಧರೋ, 
ಯಾರು ಅನೇಕ ವಿಷಯಗಳನ್ನು ಕೇಳಿ ತಿಳಿದು ನಿಜವಾಗಿ (ವಯಸ್ಸಿನಿಂದ) 
ವೃದ್ಧರೂ ಆಗಿರುವರೋ ಅವರೆಲ್ಲರೂ ಧನ ವೃದ್ಧನ (ಹೆಚ್ಚು ಧನವಂತನಾದವನ) 
ಮನೆಯ ಬಾಗಿಲಿನಲ್ಲಿ ಕಿಂಕರರಾಗಿ ನಿಂತಿರುತ್ತಾರೆ. ಮೂರು ಲೋಕದಲ್ಲಿಯೂ 
ಈ ಧನವು ನನಗೆ ನಿಮುಖವಾಗಿರುವುದಿಬ್ಲವಷ್ಟೆ. ಆದರೂ ಬೇರೆಯವರಿಂದ 
ಪ್ರಾರ್ಥಿಸಿ ತೆಗೆದುಕೊಂಡುದೇ ಆದರೆ ಅವನಿಗೇ (ಎಂದರೆ ಯಾರು ನನಗೆ ಹಣ 
" ಹೊಡುತ್ತಾರೆಯೋ ಅವರಿಗೆ) ಫಲವನ್ನು ಕೊಡುವುದಾಗುತ್ತದೆ. 

೧೧೩-೧೧೪. ಅಥವಾ ಇದನ್ನೆಲ್ಲ ಆಮೇಲೆ ತುಂಬ ಸ್ಪಷ್ಟವಾಗಿ ಆಲೋಚನೆ 
ಮಾಡೋಣವಂತೆ. ಈಗ ಯಾವುದಾದರೊಂದು ಯೋಗ್ಯಸ್ಥಾನವನ್ನು ಮೊದಲು 
ಹುಡುಕಿ ನೋಡುತ್ತೇನೆ... ನಾನು ಈ ರೀತಿ ಬಹುಪ್ರಕಾರವಾಗಿ ಆಲೋಚಿಸಿ 
ಅಲ್ಲಿಂದ ಹೊರಟು ಅನೇಕ ದೇಶಗಳನ್ನೂ, ಗ್ರಾಮಗಳನ್ನೂ, ನಗರಗಳನ್ನೂ, 
ಆಶ್ರಮಗಳನ್ನೂ ಸುತ್ತುತ್ತ, ಎಲ್ಲಿ ನಾನು ಬ್ರಾಹ್ಮಣರನ್ನು ಸ್ಥಾನಿಸಬಹುದೋ 
ಅಂಥ ಯೋಗ್ಯವಾದ ಸ್ಥಾನವೊಂದನ್ನು ಕಂಡೆನು.” 


ಇಲ್ಲಿಗೆ ಎಂಬತ್ತೊಂದುಸಾನಿರ ಶ್ಲೋಕಗಳ ಸಂಹಿತೆಯೆಂಂದು ಪ್ರಸಿದ್ಧವಾದ 
ಶ್ರೀ ಸ್ಥಾಂದಮುಹಾಪುರಾಣದ ಮಾಹೇಶ್ವರಖಂಡದ ಎರಡನೆಯ ಕೌಮಾರಿಕಾಖಂಡದಲ್ಲಿ 
" ನಾರದಾರನ ಸಂವಾದ-- ದಾನಭೇದ ಪ್ರಶಂಸಾವರ್ಣನ?”ವೆಂಬ 
ಎರಡನೆಯ ಅಧ್ಯಾಯವು ಮುಗಿದುದು 


5 ಕಿ 


॥ ಶ್ರೀಃ ॥ 


ಅಥ ತೃತೀಯೋಧ್ಯಾಯಃ 
ನಾರಬಾರ್ಜುನ ಸಂವಾದ - ಮಹೀಸಾಗರಸಂಗಮ ತೀರ್ಥ ಮಾಹಾತ್ಮ್ಯಂ 
ಸೂತ ಉವಾಚ 
ಏವಂ ಸ್ಥಾನಾನಿ ಪುಣ್ಯಾನಿ ಯಾನಿ ಯಾನೀಹ ವೈ ಭುವಿ! 





ನಿರೀಕ್ಷಂಸ್ತತ್ರ ತತ್ರಾಹಂ ನಾರದೋ ವೀರಸತ್ತಮ 1೧॥ 
ವಿಚರನ್‌ ಮೇದಿನೀಂ ಸರ್ವಾಂ ಪ್ರಾಪ್ಲೋಹಮಾಶ್ರಮುಂ ಭೃಗೋ । 

. ಯತ್ರ ರೇವಾನದೀ ಪುಣ್ಯಾ ಸಪ್ತಕಲ್ಪಸ್ಮರಾ ನರಾ ॥ ೨ ॥ 
ಮಹಾಪುಹ್ಯಾ ಪನಿತ್ರಾ ಚ ಸರ್ವತೀರ್ಥನುಯಾ ಶುಭಾ 
ಪುನಾತಿ ಕೀರ್ತನೇನೈನ ದರ್ಶನೇನ ವಿಶೇಷತಃ 1 ೩॥ 
ತತ್ರಾವಗಾಹನಾತ್‌ ಪಾರ್ಥ ಮುಚ್ಯತೇ ಜಂತುರಂಹಸಾ 
.ಯಥಾ ಸಾ ಪಿಂಗಲಾ ನಾಡೀ ದೇಹಮುಜ್ಯೀ ನ್ಯ ವಸ್ಸಿತಾ 1 ೪॥ 
ಇಯಂ ಬ್ರಹ್ಮಾಂಡಪಿಂಡಸ್ಯ ಸ್ಮಾನೇ ತಸ್ಮಿನ್‌ ಪ್ರ ಕೀರ್ತಿತಾ | 
ತತ್ರಾಸ್ತೇ ಶುಕ್ಲ ತೀರ್ಥಾಖ್ಯಂ ಕೇನಾಯಾಂ ಪಾಷನಾಶನಂ 1 ೫॥ 

ಕನ್ನಡದ ಅನುವಾದ 


ನಾರದಾರ್ಜುನ ಸಂವಾದ-- ಮಹೀಸಾಗರ ಸಂಗಮುತೀರ್ಥ ಮಹಾತ್ಮ್ಯ 
೧-೨, ಸೂತಪುರಾಣಿಕನು ಹೇಳುತ್ತಾನೆ:--ಎಲ್ಫೆ ನೀರೋತ್ತಮನೇ! 
ನಾರದನಾದ ನಾನು ಹೀಗೆ ಭೂಮಿಯ ಮೇಲೆ ಯಾನ ಯಾವ: ಪುಣ್ಯಕರವಾದ. 
ಸ್ಥಳಗಳುಂಟೋ ಅಲ್ಲೆ ಲ್ಲ ಹೋಗಿ ನೋಡುತ್ತ, ಸಮಸ್ತ ಪ್ರಪಂಚವನ್ನೂ ಸುತ್ತಿ 
ಭ್ಸ ಗುವಿನ ಆಶ ಶ್ರಮಕ್ಕೆ ಬಂದು ಸೇರಿದೆನು. ಅಲ್ಲಿ ಪುಣ್ಯಕರವಾದ ಉತ್ಕುಷ್ಟ ವಾದ 
ಕೇವಾ ನದಿಯು ಹರಿಯುತ್ತದೆ. ಅದು ಏಳು ಕಲ್ಪ ದವರೆಗೂ ಸ ರಿಸುತ್ತಿರು 
ವಷ್ಟು ಫಲವನ್ನು ಕೊಡುವಂಥದು. 
೩. ಆ ನದಿಯು ಮಹಾ ಪುಣ್ಯಕರವಾದುದು ; ಪವಿತ್ರವಾದುದು. ಸರ್ವ 
ತೀರ್ಥಗಳನ್ನೂ ತನ್ನಲ್ಲೆ ್ಲೇ ಒಳಕೊಂಡಿರುವಂಥದು ; ಶುಭಕರವಾದುದು; ತನ್ನ 
ಹೆಸರನ್ನು ನೆನೆಡಮಾತ. ದಿಂದಲೇ ಹಾಗೆ ನೆನೆದವನನ್ನು ಪನಿತ್ರ ಗೊಳಿಸುತ್ತದೆ; 
ಅದರ ದರ್ಶನದಿಂದ ವಿಶೇಷ ಪವಿತ್ರತೆಯುಂಟಾಗುತ್ತದೆ 
೪-೫. ಎಲ್ಫೆ ಪಾರ್ಥನೇ! ಅಲ್ಲಿ ಮುಳುಗಿ ಸ್ನಾನಮಾಡುವುದರಿಂದ 
ಜಂತುವು ತಕ್ಸಣವೇ ಬಿಡುಗಡೆ ಹೊಂದುತ್ತ ದೆ. ದೇಹದ ಮಧ್ಯ ದಲ್ಲಿ ಪ ಪ್ರಸಿದ್ದ 
ವಾದ ಸಿಂಗಲಾ ಎಂಬ ನಾಡಿಯು ಹೇಗೆ ಪ್ರತಿಷ್ಠಿಸಲ್ಪ ಟ್ಟಜೆಯೋ ಹಾಗೆಯೇ 
ಬ್ರಹ್ಮಾಂಡನೆಂಬ ಪಿಂಡದ ಮಧ್ಯಭಾಗದಲ್ಲಿ (ಆ ನೀಗಲಾನಾಡಿಯ ಸಾ ನದಲ್ಲಿ) 


ಕ್ರ 


ತೃತೀಯೋ8$ಧ್ಕಾಯ॥8 ೩೭ 


ಯತ್ರ ನೈ ಸ್ನಾನಮಾತ್ರೇಣ ಬ್ರಹ್ಮಹತ್ಯಾ ಪ್ರಣಶ್ಯತಿ 1 


ತಸ್ಯಾಪಿ ಸನ್ನಿಧೌ ಪಾರ್ಥ ರೇನಾಯಾ ಉತ್ತಕೇ ತಟೇ 1೬॥ 
ನಾನಾವೃಕ್ಚಸಮಾಕೀರ್ಣಂ ಲತಾಗುಲ್ಮೋಪಶೋಭಿತಂ | 

ನಾನಾ ಪುಷ್ಪಫಲೋಪೇತಂ ಕದಲೀಖಂಡವಂಂಡಿತೆಂ ॥೭॥ 
ಅನೇಕ ಶ್ಲಾಪದಾಕೀರ್ಣಂ ವಿಹಗೈರನುನಾದಿತಂ । 
ಸುಗಂಧಪುಷ್ಪಶೋಭಾಢ್ಯಂ ಮಯಂೂರರವನಾದಿತಂ iI 
ಭ್ರಮರೈಃ ಸರ್ವಮುತ್ಸೃಜ್ಯ ನಿಲೀನಂ ರಾವಸಂಂಶಂತಂ | 

ಯಥಾ ಸಂಸಾರಮುತ್ಸೃಜ್ಯ ಭಕ್ಕ್ತೇನ ಹರಸಾದಯೋಃ HF 


ಕೋಕಿಲಾ ಮಧುರೈಃ ಸ್ವಾನೈರ್ನಾದಯಂತಿ ತಥಾ ನಖುನೀನ್‌ । 

ಯಥಾ ಕಥಾಮೃತಾಖ್ಯಾನೈರ್ಬ್ಟಾಹ್ಮಣಾನ್‌ ಭವಭೀರುಕಾನ್‌ ॥ ೧೦ ॥ 
ಯತ್ರ ನೃಕ್ಸಾಾ ಹ್ಲಾದಯಂತಿ ಫಲೈಃ ಪುಷ್ಬೈಶ್ಚ ಸತ್ರಕೈಃ । 
ಛಾಯಾಭಿರನಿ ಕಾಷ್ಟೈಶ್ಚ ಲೋಕಾನಿನ ಹರವ್ರತಾಃ ॥ ೧೧॥ 





ಈ ನದಿಯು ಪ್ರತಿಷ್ಠಿಸಲ್ಪಟ್ಟದೆ. ಅಲ್ಲಿ ರೇವಾ ನದಿಯಲ್ಲಿ ಶುಕ್ಲತೀರ್ಥವೆಂಬ 
ಪಾಪನಾಶಕರವಾದ ಒಂದು ತೀರ್ಥವುಂಟು. 

೬-೮. ಆ ಶುಕ್ಲತೀರ್ಥದಲ್ಲಿ ಸ್ಲಾನಮಾಡಿದ ಮಾತ್ರದಿಂದಲೇ ಬ್ರಹ್ಮ 
ಹತ್ಯಾಪಾತಕವು ನಾಶವಾಗಿಹೋಗುತ್ತದೆ. ಆ ಶುಕ್ಲೆತೀರ್ಥದ ಸನ್ನಿಧಿಯಲ್ಲಿ 
ರೇವಾ ನದಿಯ ಉತ್ತರ ದಡದಲ್ಲಿ ನಾನಾ ಬಗೆಯ ಮರಗಳಿಂದ ಕಿಕ್ಕಿರಿದು 
ತುಂಬಿದುದಾಗಿಯೂ, ಬಳ್ಳಿ ಮತ್ತು ಪೊದೆಗಳಿಂದ ಅಲಂಕೃತವಾಗಿಯೂ, 
ನಾನಾ ಬಗೆಯ ಫಲ ಪುಷ್ಪಗಳಿಂದ ಕೂಡಿದುದಾಗಿಯೂ, ಬಾಳೆಯ ತೋಟಗಳ 
ನ್ಲೊಳಕೊಂಡುದಾಗಿಯೂ, ಅನೇಕ ಕಾಡುಮೃಗಗಳಿಂದ ತುಂಬಿದುದಾಗಿಯೂ 
ಹಕ್ಕಿಗಳ ಹಾಡಿನಿಂದ ನಾದಪೂರ್ಣವಾದುದಾಗಿಯೂ, ಸುಗಂಧವುಳ್ಳ ಹೂಗಳ 
ಕಾಂತಿಯಿಂದ ಕಂಗೊಳಿಸುವುದಾಗಿಯೂ, ನವಿಲುಗಳ ಧ್ವನಿಯಿಂದ ಶಬ್ದ ಪೂರ್ಣ 
ವಾಗಿಯೂ ಇರುವ ಆಶ್ರಮವಿರುವುದು. 

೯-೧೧. ಭಕ್ತನಾದವನು ಸಂಸಾರವನ್ನು ತ್ಯಜಿಸಿ ಹರನ ಪಾದಗಳಲ್ಲಿ 
ಆಶ್ರಯಹೊಂದಿ ಅಡಗಿಕೊಂಡಿರುವಂತೆ ಅಲ್ಲಿ ದುಂಬಿಗಳು ಹೂಗಳನ್ನು ಎಲ್ಲ 
ವನ್ನೂ ಬಿಟ್ಟು ರೋಂಕಾರ ಮಾಡುತ್ತ ಅಡಗಿಕೊಂಡಿರುವುವು. ಸಂಸಾರದಲ್ಲಿ 
ಭಯಗೊಂಡಿರುವ ಭೀರುಗಳಿಗೆ ಬ್ರಾಹ್ಮಣರು ಕಥಾಮೃತಗಳನ್ನು ಹೇಳಿ 
ಸಮಾಧಾನಗೊಳಿಸುವಂತೆ ಮುನಿಗಳನ್ನು ಕೋಗಿಲೆಗಳು ಮಧುರ ಧ್ವನಿಗಳಿಂದ 
ಸಂತೋಷಗೊಳಿಸುತ್ತವೆ. ಹರವ್ರತವನ್ನು ಧರಿಸಿದವರಂತೆ ಆ ಆಶ್ರಮದಲ್ಲಿನ 
ವೃಕ್ಸಗಳು ಫಲಗಳಿಂದ ಪುಷ್ಪಗಳಿಂದ ಎಲೆಗಳಿಂದ ತಮ್ಮ ಕೊಂಬೆ ಮತ್ತು 
ನೆರಳುಗಳಿಂದ ಕೂಡ ಲೋಕವನ್ನು ಆಹ್ಲಾದಗೊಳಿಸುತ್ತವೆ. 


ಫೆ ಢಿ 
೩೮ ಶ್ರೀ ಸ್ಕಾಂದಮಹಾಪುರಾಣಂ 


ಪುತ್ರಪುತ್ರೇತಿ ನಾಶಂತೇ ಯತ್ರ ಪುತ್ರಪ್ರಿಯಾಃ ಖಗಾಃ | 


ಯಥಾ ಶಿನಪ್ರಿಯಾಃ ಶೈವಾ ನಿತ್ಯಂ ಶಿನಶಿನೇತಿ ಚ '॥ ೧೨॥ 
ಏನಂ ವಿಧಂ ಮುನೇಸ್ತಸ್ಯ ಭೃಗೋರಾಶ್ರನುಮುಂಡಲಂ ! 
ವಿಪ್ಪೈಸ್ತ್ರೈನಿಧ್ಯಸಂಯುಕ್ರೈಃ ಸರ್ವತಃ ಸಮಲಂಕೃತಂ I ೧೩ ॥ 
ಯಗ್ಯಜುಸ್ಸಾಮುನಿರ್ಥ್ಣೋಷೈೆರಾಪೂರಿತದಿಗಂತರಂ । 
ರುದ್ರಭಕ್ಕೇನ ಧೀರೇಣ ಯಥೈನ ಭುನನತ್ರಯಂ I ೧೪ ॥ 
ತತ್ರಾಹಂ ಪಾರ್ಥ ಸಂಪ್ರಾಪ್ತೋ ಯತ್ರಾಸ್ತೇ ಮುಸಿಸತ್ತಮಃ | 
ಭೃಗುಃ ಪರಮಧರ್ಮಾತ್ಮಾ ತಪಸಾ ದ್ಯೋತಿತ ಸ್ರಭಃ 1 ೧೫ ॥ 
" ಆಗಚ್ಛಂತಂ ತುಮಾಂ ಧೃಷ್ಟ್ವಾ ದೀನಂ ಚ ನುದಿತಂ ತಥಾ । 
ಅಭ್ಯುೃತ್ನಾನಂ ಕೃತಂ ಸರ್ವೈರ್ನಿಪ್ಟೈರ್ಭ್ಯಗು ಪ್ರರೋಗಮೈಃ ೧೬ ॥ 
ಸೃತ್ವಾ ಸುಸ್ಮಾಗತಂ ದತ್ವಾ ಅರ್ಫ್ಯಾದ್ಯಂ ಭೃಗುಣಾ ಸಹ । 
ಆಸನೇಷೂಪನಿಷ್ಟಾಸ್ತೇ ಮುನೀಂದ್ರಾ ಗ್ರಾಹಿತಾ ಮುಯಾ ₹॥ ೧೭॥ 





೧೨. ಶಿವಪ್ರಿಯರಾದ ಶೈವರು ನಿತ್ಯವೂ "ಶಿವ, ಶಿವ? ಎಂದು ಹೇಗೆ 
ಹೇಳುತ್ತಿರುನರೋ ಹಾಗೆ ಪುತ್ರನ್ರಿಯಗಳಾದ ಹಕ್ಕಿಗಳು ಅಲ್ಲಿ "ಪುತ್ರ, ಪುತ್ರ? 
ಎಂದು ಕೂಗುತ್ತಿರುತ್ತವೆ. 

೧೩. ಈ ರೀತಿ ಪ್ರಕಾಶಿಸುವ ಆ ಭೃಗುಮುನಿಯ ಆಶ್ರಮ ಮಂಡಲವು 
ಮೂರು ಗುಣಗಳಿಂದಲೂ ಕೂಡಿದವರಾದ ಬ್ರಾಹ್ಮಣರಿಂದ ಎಲ್ಲ ಕಡೆಯಲ್ಲಿಯೂ 
ಅಲಂಕರಿಸಲ್ಪಟ್ಟರುವುದು. 

೧೪. ರುದ್ರಭಕ್ತನಾದ ಧೀರನಿಂದ ಮೂರು ಲೋಕವೂ ಹೇಗೆ ಘೋಷ 
ಪೂರ್ಣವಾಗಿ ಮಾಡಲ್ಪಟ್ಟ ರುವುದೋ ಹಾಗೆ ಆ ಆಶ್ರಮವು ಖುಕ್‌, ಯಜುಸ್‌, 
ಸಾಮಗಳ ಘೋಷಡದಿಂದ ತುಂಬಲ್ಪಟ್ಟು ದಿಗಂತವುಳ್ಳುದಾಗಿರುವುದು. 

೧೫. ಎಲ್ಲೆ ಪಾರ್ಥನೇ! ಎಲ್ಲಿ ಮುನಿಶ್ರೇಷ್ಠನೂ, ಪರಮಧರ್ಮಾತ್ಮನೂ, 
ತಪಸ್ಸಿನಿಂದ ಉಜ್ವಲವಾಗಿ ಬೆಳಗುವ ಪ್ರಭೆಯುಳ್ಳವನೂ ಆದ ಭೃಗುನಿರುವನೋ 
ಅಲ್ಲಿಗೆ ನಾನು ಹೋಗಿ ಸೇರಿದೆನು. 

೧೬. ದೀನನೂ ಹೆರ್ಷಗೊಂಡವನೂ ಆಗಿ ತಮ್ಮ ಬಳಿಗೆ ಬರುತ್ತಿರುವ 
ನನ್ನನ್ನು ಕಂಡು ಭೃಗುವನ್ನು ಮುಂದಿಟ್ಟುಕೊಂಡು ಆ ಎಲ್ಲ ಬ್ರಾಹ್ಮಣರೂ 
ಎದ್ದುಬಂದು ನನ್ನನ್ನು ಎದುರುಗೊಂಡರು. 

೧೭. ನನಗೆ ಸ್ವಾಗತಮಾಡಿ, ಅರ್ಫ್ಯಾದಿಗಳನ್ನು ಕೊಟ್ಟು, ಬಳಿಕ ನನ್ಲಿಂದ 


ಪ್ರಾರ್ಥಿಸಲ್ಪಟ್ಟವರಾಗಿ ಭೃಗುವಿನ ಸಂಗಡಲೇ ಅವರೂ ನೀಠಗಳಲ್ಲಿ ಕುಳಿತು 
ಇೊಂಡರು. 


ತೃತೀಯೋತ8ಧ್ಯ್ಕಾಯಃ ೩೯ 


ನಿಶ್ರಾಂತಂ ತು ತತೋ ಜ್ಞಾತ್ವಾ ಭೃಗುರ್ಮಾಮಪ್ರುವಾಚಹ। _ 

ಕ್ರ ಗಂತವ್ಯಂ ಮುನಿಶ್ರೇಷ್ಠ ಕಸ್ಮಾದಿಹ ಸಮಾಗತಃ ॥ ೧೮ ॥ 

ಆಗಮನ ಕಾರಣಂ ಸರ್ವಂ ಸಮಾಚಕ್ಸ್ಸೃ ಪರಿಸ್ಪುಟಿಂ । 

ತತಸ್ತಂ ಚಿಂತಯಾನಿಷ್ಟೋ ಭೃಗುಂ ಸಾರ್ಥಾಹಮಬ್ರುನಂ ॥ ೧೯॥ 

ಶ್ರೂಯತಾಮಂಭಿದಾಸ್ಯಾಮಿ ಯದರ್ಥಮಹಮಾಗತಃ | 

ಮಯಾ ಪರ್ಯಟತಾ ಸರ್ವಾ ಸಮುದ್ರಾಂತಾ ಚ ಮೇದಿನೀ ॥ ೨೦॥ 

ದ್ವಿಜಾನಾಂ ಭೂಮಿದಾನಾರ್ಥಂ ಮಾರ್ಗಮಾಣಃ ಪದೇಪದೇ | 

ನಿರ್ದೋಷಾಂ ಚ ಪನಿತ್ರಾಂ ಚ ತೀರ್ಪೇಷ್ಟಪಿ ಸಮನ್ನಿತಾಂ । 

ರಮ್ಯಾಂ ಮನೋರಮಾಂ ಭೂಮಿಂ ನ ಪಶ್ಯಾಮಿ ಕಥಂಚನ ॥೨೧॥ 
ಭೃಗುರುವಾಚ :-- 

ವಿಪ್ರಾನಾಂ ಸ್ಥಾಪನಾರ್ಥಾಯ ಮಯಾಪಿ ಭ್ರಮತಾ ಪುರಾ ॥೨೨॥ 

ಪೃಥ್ವೀ ಸಾಗರಸರ್ಯಂತಾ ದೃಷ್ಟಾ ಸರ್ವಾ ತದಾನಘ | 

ಮಹೀನಾಮ ನದೀಪುಣ್ಯಾ ಸರ್ವತೀರ್ಥಮುಯಾ ಶುಭಾ ॥ ೨೩ ॥ 





೧೮. ನಾನು ತಕ್ಕಷ್ಟು ವಿಶ್ರಾಂತಿ ಹೊಂದಿದೆನೆಂಬುದನ್ನು ತಿಳಿದು ಭೃಗು 
ಮುನಿಯು ನನ್ನನ್ನು ಈ ರೀತಿ ಪ್ರಶ್ನೆಮಾಡಿದನು : ""ಎಲ್ಫೈ ಮುನಿಶ್ರೇಷ್ಠನೇ! 
ನೀವು ಎಲ್ಲಿಗೆ ಹೋಗಬೇಕು? ಯಾವ ಕಡೆಯಿಂದ ಇಲ್ಲಿಗೆ ಬಂದಿರಿ? 

೧೯. ತಮ್ಮ ಆಗಮನಕ್ಕೆ ಏನುಕಾರಣವೋ ಅದನ್ನೆಲ್ಲ ಸ್ಪಷ್ಟವಾಗಿ 
ಹೇಳಿರಿ? ಹೀಗೆ ಪ್ರಶ್ನೆಮಾಡಿದ ಆ ಭೃಗುವನ್ನು ಕುರಿತು--ಎಲೈ ಪಾರ್ಥನೇ 
ಚಿಂತೆಯಿಂದ ಆವರಿಸಲ್ಪಟ್ಟ ನಾನು ಹೀಗೆ ಹೇಳಿದೆನು. 

೨೦-೨೧. “ನಾನು ಯಾವುದಕ್ಕಾಗಿ ಬಂದೆನೋ ಅದನ್ನು ಹೇಳುತ್ತೇನೆ; 
ಕೇಳಿ. ಬ್ರಾಹ್ಮಣರಿಗೆ ಭೂದಾನ ಮಾಡುವುದಕ್ಕಾಗಿ ತಕ್ಕ ಸ್ಥಳವನ್ನು ಹೆಜ್ಜೆ 
ಹೆಜ್ಜೆಗೂ ಹುಡುಕುತ್ತ ಸಮುದ್ರದವರೆಗೂ ಇರುವ ಸಮಸ್ತ ಭೂಮಂಡಲ 
ವನ್ನೂ ನಾನು ಸುತ್ತಿ ಸುತ್ತಿ ನೋಡಿದೆನು. ದೋಷರಹಿತವಾಗಿಯೂ, ' 
ಸವಿತ್ರವಾಗಿಯೂ, ತೀರ್ಥಗಳಿಂದ ಕೂಡಿದುದಾಗಿಯೂ, ರಮ್ಯವಾಗಿಯೂ, 
ಮನೋಹರವಾಗಿಯೂ ಇರುವ ಭೂಮಿಯನ್ನು ಎಷ್ಟು ಪ್ರಯತ್ನಪಟ್ಟರೂ 
ಕಾಣಲಿಲ್ಲ. 

೨೨-೨೩. ಭೃಗುವು ಹೇಳುತ್ತಾನೆ:--""ಎಲೈ ಪಾಪರಹಿತನೇ! ಪೂರ್ವ 
ದಲ್ಲಿ ನಾನು ಕೂಡ ಬ್ರಾಹ್ಮಣರನ್ನು ಸ್ಥಾಪಿಸಬೇಕೆಂಬ ಉದ್ದೇಶದಿಂದ ಸುತ್ತಾ 
ಡುತ್ತ, ಸಮುದ್ರದವರೆಗೂ ಇರುವ ಪೃಥ್ವಿಯನ್ನೆ ಲ್ಲ ನೋಡಿದೆನು. ಪುಣ್ಯಕರ 
ವಾಗಿಯೂ, ಸರ್ವತೀರ್ಥಗಳನ್ನು ಒಳಕೊಂಡುದಾಗಿಯೂ ಇರುವ ಶುಭವಾದ 
"ಮಹೀ? ಎಂಬ ಹೆಸರಿನ ನದಿಯನ್ನು ಕಂಡೆನು. 


ಇಂ ಶ್ರಿ ಸ್ಮಾಂದಮಹಾಪುರಾಣಂ 


ವಿನ್ಯಾ ಮನೋರಮಾ ಸೌ ಮ್ಯಾ ಮಹಾಸಾಪ ಪ್ರಣಾಶಿನೀ । 


ನದೀರೂಸೇಣ ತತ್ಸೈನ ಪೃಥ್ವೀ ಸಾ ನಾತ್ರ ಸಂಶಯಃ ॥ ೨೪ ॥ 
ಪೃಥಿವ್ಯಾಂ ಯಾನಿ ತೀರ್ಥಾನಿ ದೃಷ್ಟಾದೃಷ್ಟಾನಿ ನಾರದ | 

ತಾನಿ ಸರ್ವಾಣಿ ತತ್ರೈವ ನಿವಸಂತಿ ಮಹೀಜಲೇ 1 ೨೫ ॥ 
ಸಾ ಸಮುದ್ರೇಣ ಸಂಪ್ರಾಪ್ತಾ ಪುಣ್ಯತೋಯಾ ಮಹಾನದೀ | 
ಸಂಜಾತಸ್ತತ್ರ ದೇನರ್ಷೇ ಮಹೀಸಾಗರಸಂಗಮಃ ॥ ೨೬ ॥ 
ಸ್ತಂಭಾಖ್ಯಂ ತತ್ರ ತೀರ್ಥಂ ತು ಶ್ರಿಷುಲೋಕೇಷು ವಿಶ್ರುತಂ । 

ತತ್ರ ಯೇ ಮನುಜಾಃ ಸ್ನಾನಂ ಪ್ರಕುರ್ವಂತಿ ವಿಪಶ್ಚಿತಃ ॥ ೨೭ ॥ 
ಸರ್ವಪಾಪನಿನಿರ್ಮುಕ್ತಾ ನೋಪಸರ್ಪಂತಿ ವೈ ಯಮಂ | 

ತತ್ರಾದ್ಭುತಂ ಹಿ ದೃಷ್ಟಂ ಮೇ ಪುರಾ ಸ್ನಾತುಂ ಗತೇನ ನೈ i ೨೮ ॥ 


ತದಹಂ ಕೀರ್ತಯಿಷ್ಯಾಮಿ ಮುನೇ ಶ್ರುಣು ಮಹಾದ್ಭುತಂ | 
ಯಾವತ್‌ ಸ್ನಾತುಂ ವ್ರಜಾಮ್ಯಸ್ಮಿನ್‌ ಮುಹೀಸಾಗರ ಸಂಗಮೇ ॥ ೨೯॥ 





೨೪. ಆ ನದಿಯು ದಿವ್ಯವಾದುದು; ಮನಸ್ಸನ್ನು ರಂಜಿಸುವಂಥದು; 
ಸೌ ಮ್ಯ ವಾ ದುದು; ಮಹಾ ಸಾಪಗಳನ್ನು ನಾಶಗೊಳಿಸುವಂಥದು; 
ಪೃಥ್ವೀದೇವಿಯೇ ನದೀ ರೂಪವಾಗಿ ಅಲ್ಲಿ ಬಂದು ನೆಲಸಿರುವಳು. ಇದರಲ್ಲಿ 
ಸಂಶಯವಿಲ್ಲ. | 

೨೫. ಎಲ್ಫೆ ನಾರದನೇ! ಪೃಥ್ವಿಯಲ್ಲಿ ಕಾಣುವಂತೆಯೂ, ಕಾಣದಂತೆಯೂ 
ಯಾವ ಯಾವ ತೀರ್ಥಗಳಿರುವುವೋ ಅವೆಲ್ಲವೂ ಆ ಮಹಾ ನದಿಯ ನೀರಿನಲ್ಲೇ 
ನೆಲೆಗೊಂಡಿರುವುವು. 

೨೬. ಎಲ್ಫೆ ದೇವರ್ಷಿಯೇ! ಪುಣ್ಯಕರವಾದ ನೀರುಳ್ಳ ಆ ಮಹಾ ನದಿಯು 
ಯಾವೆಡೆಯಲ್ಲಿ ಸಮುದ್ರದೊಡನೆ ಸಂಗಮವಾಗುವುದೋ ಆ ಎಡೆಯಲ್ಲಿ ಮಹೀ 
ಸಾಗರ ಸಂಗಮವು ಉಂಟಾಯಿತು. 

೨೭-೨೮. ಅಲ್ಲಿ ಮೂರು ಲೋಕದಲ್ಲಿಯೂ ಪ್ರಖ್ಯಾತವಾದ ಸ್ಮಂಭವೆಂಬ 
ಒಂದು ತೀರ್ಥವಿದೆ. ಅಲ್ಲಿ ಬುದ್ಧಿ ವಂತರಾದ ಯಾವ ಮನುಷ್ಯರು ಸ್ನಾನ 
ಮಾಡುವರೋ ಅವರು ಸರ್ವ ಪಾಪಗಳಿಂದಲೂ ಬಿಡುಗಡೆ ಹೊಂದಿದವರಾಗಿ 
ಯಮನ ಸಮಾಪಕ್ಕೆ ಹೋಗುವುದೇ ಇಲ್ಲ. ನಾನು ಪೂರ್ವದಲ್ಲಿ ಸ್ಲಾನಮಾಡು 
ವುದಕ್ಕೆ ಅಲ್ಲಿ ಹೋಗಿದ್ದಾಗ ಒಂಡು ಅದ್ಭುತವನ್ನು ಕಂಡೆನು. 

೨೯-೩೦. ಅದನ್ನು ನಾನೀಗ ಹೇಳುತ್ತೇನೆ. ಎಲೈ ಮುನಿಯೇ! ಆ ಮಹಾ 
ಅದ್ಭುತವನ್ನು ಲಾಲಿಸು. ನಾನು ಸ್ಪಾನಮಾಡುವುದಕ್ಕಾಗಿ ಮಹೀಸಾಗರ 
ಸಂಗಮವನ್ನು ಹೋಗಿ ಸೇರುವಷ್ಟರಲ್ಲಿಯೇ ಅದರ ತೀರದಲ್ಲಿ ಎತ್ತರವಾದವನೂ, 
ವೃದ್ಧನೂ, ಮೂಳೆ ಮಾತ್ರ ಉಳಿದುಕೊಂಡಿರುವವನೂ, ತಪೋಲಕ್ಸ್ಮ್ಮಿಯಿಂದ 


ತೃತೀಯೋತಧ್ಯಾಯ॥ ೪2 


ತೀರೇ ಸ್ಥಿತಂ ಪ್ರಪಶ್ಯಾಮಿ ಮುನೀಂದ್ರಂ ಷಾನಕೋಷಮಂ | 
ಪ್ರಾಂಶುಂ ವೃದ್ಧಂ ಚಾಸ್ಥಿಶೇಷಂ ತಪೋಲಕ್ಸ್ಯಾ ನಿಭೂಹಿತಂ ॥ ೩೦॥ 
ಭುಜಾವೂರ್ಥ್ಮಾ ತತಃ ಕೃತ್ವಾ ಪ್ರರುದಂತಂ ಮುಹುವರ್ಮಿಹುಃ | 

ತಂ ತಥಾ ದುಃಖತಂ ದೃಷ್ಟ್ವಾ ದುಃಖತೋಂ ಹನುಥಾಭವಂ (॥ ೩೧॥ 
ಸತಾಂ ಲಕ್ಷ್ಮಣಮೇತದ್ಧಿ ಯದ್ದ್ಹೃಷ್ಟ್ಟ್ವಾ ದುಃಖಿತಂ ಜನಂ । 


ಶತಸಂಖ್ಯಂ ತಸ್ಯ ಭನೇತ್ತಥಾಹಂ ನಿಲಲಾಪಹ | ೩೨ ॥ 
ಅಹಿಂಸಾ ಸತ್ಯಮುಸ್ತೇಯಂಂ ಮಾನುಷ್ಯೇ ಸತಿ ದುರ್ಲಭಂ | 
ತತಸ್ತನಖಪಸಂಗಮ್ಮ ಸರ್ಯಪೃಚ್ಛಮಹಂ ತದಾ 1 ೩೩ ॥ 
ಕಿವಂರ್ಥಂ ರೋದಿಷಿ ಮುನೇ ಶೋಕೇ 8೦ ಕಾರಣಂ ತವ। 
ಸುಗುಹ್ಯಮಪಿಚೇದ್ಟ್ಬೂಹಿ ಜಿಜ್ಞ್ಞಾಸಾ ಮಹತೀ ಹಿ ಮೋ U2 
ಮುನಿಸ್ತತೋಮಾನುವದವದ್ಪೃಗೋ ನಿರ್ಭಾಗ್ಯವಾನಹಂ | 

ತೇನ ರೋದಿಮಿ ಮಾಪೃಚ್ಛ ದುರ್ಭಾಗ್ಯಂ ಚಾಲಹೇದ್ದಿ ಘಃ ॥ ೩೫೪ ॥ 





ಭೂಷಿತನಾದವನ್ಕೂ ಯಜ್ಞೇಶ್ವರನಿಗೆ ಸಮಾನನೂ ಆದ ಒಬ್ಬ ಮುನೀಂದ್ರನು 
ನಿಂಕಿದ್ದುದನ್ನು ಕಂಡೆನು. 

೩೧. ಆತನು ಎರಡು ತೋಳುಗಳನ್ನೂ ಮೇಲೆತ್ತಿಹಿಡಿದು ಮತ್ತೆ ಮತ್ತೆ 
ಅಳುತ್ತಿದ್ದನು. ಆರೀತಿ ದುಃಖಿತನಾದ ಆತನನ್ನು ಕಂಡು ನಾನೂ ದುಃಖಿತ 
ನಾದೆನು. 

೩೨. ಸತ್ಪುರುಷರ ಲಕ್ಷಣವೇ ಹೀಗೆ. ದುಃಖಿತನಾದವನನ್ನು ಕಂಡಾಗ 
ಅನರ ದುಃಖ ಆ ದುಃಖಿಯ ದುಃಖಕ್ಕೆ ನೂರರಷ್ಟಾಗುತ್ತದೆ. ಆದ್ದರಿಂದ 
ನಾನು ಕೂಡ ಅವನ ಸಂಗಡ ಅತ್ತೆನು. 

೩೩. ಮನುಷ್ಯಜನ್ಮವೆ ಬಂದಿರಲಾಗಿ ಅಹಿಂಸೆ, ಸತ್ಯ ಮತ್ತು ಅಸ್ತೇಯ 
(ಕದಿಯದಿರುವುದು)--ಇವು ದುರ್ಲಭವಾದವುಗಳು. ಆ ಬಳಿಕ ಆತನ ಬಳಿಗೆ 
ಹೋಗಿ ನಾನು ಈ ರೀತಿ ಆತನನ್ನು ಪ್ರಶ್ನೆಮಾಡಿದೆನು. 

೩೪. "ಅಯ್ಯಾ ಮುನಿಯೇ! ಏಕೆ ಅಳುತ್ತಿರುವೆ? ನಿನ್ನ ಶೋಕಕ್ಕೆ 
ಕಾರಣವೇನು? ಬಹು ಗುಟ್ಟಾಗಿಯೇ ಇಟ್ಟರಬೇಕಾದುದಾದರೂ ಆ ಸಂಗತಿ 
ಯನ್ನು ನನಗೆ ತಿಳಿಸು. ಅದನ್ನು ತಿಳಿದುಕೊಳ್ಳ ಬೇಕೆಂಬ ಆಸೆಯು ನನಗೆ 
ಮಹತ್ತರವಾಗಿದೆ. 

೩೫. ಬಳಿಕ ಆ ಮುನಿಯು ನನ್ನನ್ನು ಕುರಿತು, "ಅಯ್ಯಾ! ಭೃಗೂ, 
ನಾನು ನಿರ್ಭಾಗ್ಯನು. ಆದ್ದರಿಂದಲೇ ನಾನು ಅಳುತ್ತೇನೆ. ನನ್ನನ್ನು ಪ್ರಶ್ನೆ 
ಮಾಡಬೇಡ. ಭಾಗ್ಯಹೀನನನ್ನು ಯಾರುತಾನೆ ಮಾತಾಡಿಸುತ್ತಾರೆ!” ಎಂದು 
ಹೇಳಿದನು. F 


ತ್ಲ 


೪೨ ಶ್ರೀ ಸ್ಕಾಂದಮಹಾಪುರಾಣಂ 


ತಮಹಂ ನಿಸ್ಮಯಾವಿಷ್ಟಃ ಪುನರೇನೇದಮಬ್ರುವಂ । 


ದುರ್ಲಭಂ ಭಾರತೇ ಜನ್ಮ ತತ್ರಾಪಿ ಚ ಮನುಷ್ಯತಾ ॥ ೩೬ ॥ 
ಮನುಷ್ಯತ್ವೇ ಬ್ರಾಹ್ಮಣತ್ವಂ ಮುಖನಿತ್ವಂ ತತ್ರ ದುರ್ಲಭಂ । 

ತತ್ರಾಪಿ ಚ ತಸಃಸಿದ್ಧಿಃ ಪ್ರಾಸ್ಯೈತತ್ಸಂಚಕಂ ಪರಂ lH ೩೭ ॥ 
ಕಿಮರ್ಥಂ ರೋದಿಹಿ ಮುನೇ ವಿಸ್ಮಯೋತ್ರ ಮಹಾನ್‌ ಮಮ । 

ಏನಂ ಸಂಪೃಚ್ಛತೇ ಮಹ್ಯಮೇತಸ್ಮಿನ್ನೇನ ಚಾಂತರೇ 1 ೩೮ ॥ 
ಸುಭದ್ರೋನಾಮ ನಾಮ್ನಾ ಚ ಮುನಿಸ್ತತ್ರಾಭ್ಯುಷಾಯಯಾ್‌ । 
ಸಹಿಮೇರುಂ ಪರಿತ್ಯಜ್ಯ ಜ್ಞಾತ್ಸಾ ತೀರ್ಥಸ್ಯ ಸಾರತಾಂ I ೩೯॥ 
ಕೃತಾಶ್ರನುಃ ಪೂಜಯತಿ ಸದಾ ಸ್ತಂಭೇಶ್ವರಂ ಮುನಿಃ । 

ಸೊಆಹ್ಯೇವಂ ಮಾಮಿವಾಪೃಚ್ಛನ್ನುನಿಂ ಕರೋದನಕಾರಣಂ ॥೪೦॥ 
ಅಥಾಹಾಚನ್ಯು ಸ ಮುನಿಃ ಶ್ರೂಯತಾಂ ಕಾರಣಂ ಮುನೇ। 

ಅಹಂಹಿ ದೇವಶರ್ಮಾಖ್ಯೋ ಮುನಿಃ ಸಂಯತವಾಜ್ಮನಾಃ I ೪೧ ॥ 
ನಿನಸಾನಿ ಕೃತಸ್ಥಾನೋ ಗಂಗಾಸಾಗರಸಂಗವಮೇ । 

ತತ್ರ ದರ್ಶೇ ತರ್ಹಯಾಮಿ ಸದೈನ ಚ ಸಿತ್ರೂನಹಂ ' 1 ೪೨ ॥ 





೩೬. ಅದನ್ನು ಕೇಳಿ ಅತ್ಯಾಶ್ಚರ್ಯಗೊಂಡು, ನಾನು ಮತ್ತೆ ಅವನನ್ನು 
ಹುರಿತು ಮತ್ತೂ ಹೀಗೆ ಹೇಳಿದೆನು: "ಭಾರತ ದೇಶದಲ್ಲಿ ಜನ್ಮದೊರೆಯುವುದು 
ಬಹು ಕಷ್ಟ. ಅದರಲ್ಲಿಯೂ ಮನುಷ್ಯತ್ವವು ಸಿಕ್ಕುವುದು ಇನ್ನೂ ದುರ್ಲಭವು. 

೩೭-೪೦. ಮನುಷ್ಯ ಜನ್ಮದಲ್ಲಿಯೂ ಬ್ರಾಹ್ಮಣತ್ವವು ದೊರೆಯುವುದು 
ಕಷ್ಟ; ಬ್ರಾಹ್ಮಣತ್ವದಲ್ಲಿ ಮುನಿತ್ವವು ದುರ್ಲಭವಾದುದು. ಮುನಿತ್ವವು 
ದೊರೆತರೂ ತಪಸ್ಸಿದ್ದಿಯನ್ನು ಪಡೆಯುವುದು ಬಹು ದುರ್ಲಭ. ಅಯ್ಯಾ 
ಮುನಿಯೇ! ಅತ್ಯುತ್ಕೃಷ್ಟವಾದ ಈ ಐದನ್ನೂ ಪಡೆದು ಅದೇಕೆ ಅಳುತ್ತಿರುವೆ? 
'ಇದನ್ನು ಕಂಡು ನನಗೆ ಮಹಾ ನಿಸ್ಮಯವುಂಬಾಗಿದೆ.? ಈ ರೀತಿ ಆತನನ್ನು 
ಪ್ರಶ್ಚಿಸುತ್ತಿರಲಾಗಿ, ಅಷ್ಟರಲ್ಲಿ ಸುಭದ್ರನೆಂಬ ಹೆಸರುಳ್ಳ ಮುನಿಯು ಅಲ್ಲಿಗೆ 
ಬಂದನು... ಆತನಾದರೋ ಮೇರುಗಿರಿಯನ್ನು ಪರಿತ್ಯಾಗ ಮಾಡಿ ಬಂದು 
ತೀರ್ಥದ ಸಾರತ್ವವನ್ನು ತಿಳಿದು ಅಲ್ಲೇ ಆಶ್ರಮವನ್ನು ನಿರ್ಮಿಸಿಕೊಂಡು ಸದಾ 
ಕಾಲವೂ ಸ್ತಂಭೇಶ್ವರನನ್ನು ಪೂಜಿಸುತ್ತಿರುವನು. ಅವನೂ ಕೂಡ ನನ್ನನ್ನೇ 
ಪ್ರಶ್ನೆ ಮಾಡುವವನಂತೆ ಆ ಮುನಿಯ ರೋದನಕ್ಕೆ ಕಾರಣವೇನೆಂದು ಕೇಳಿದರು. 

೪೧-೪೪. ಬಳಿಕ ಆ ಮುನಿಯು ಆಚಮನ ಮಾಡಿ ಈರೀತಿ ಉತ್ತರ 
ಸೊಟ್ಟನು. “ಎಲೈ ಮುನಿಯೇ! ಇದರ ಕಾರಣವನ್ನು ಕೇಳಿರಿ. ನಾನು 
ದೇವಶರ್ಮನೆಂಬ ಹೆಸರುಳ್ಳ ಮುನಿಯು. ಮಾತನ್ನೂ ಮನಸ್ಸನ್ನೂ ಅಡಗಿಸಿ 
ಅಂಕೆಯಲ್ಲಿಟ್ಟುಕೊಂಡವನಾಗಿ, ಗಂಗಾಸಾಗರಗಳ ಸಂಗಮಸ್ಕಾ ನದಲ್ಲಿ ನೆಲೆಯ 


ತೃತೀಯೋತಧ್ಯಾಯಃ ೪೭ 


ಶ್ರಾದ್ಧಾಂತೇ ಚ ಪ್ರತ್ಯಕ್ಸಾ ಹ್ಯಾಶಿಸೋ ಮೇ ವದಂತಿ ಚ! 

ತತಃ ಕದಾಚಿತ್‌ ಪಿತರಃ ಪ್ರಹೃಷ್ಟಾ ಮಾಮಥಾಬಂ್ರವನ್‌ ॥ ೪೩ 0 
ವಯಂ ಸದಾತ್ರ ಚಾಯಾಮೋ ದೇನಶರ್ಮಂ ಸ್ತವಾಂತಿಕೇ। 
ಸ್ಥಾನೇಂಸ್ಮಾಕಂ ಕದಾಚಿತ್‌ ತ್ವಂ ನ ಚಾಯಾಸಿ ಕುತಃ ಸುತ 1998 
ಸ್ಥಾನಂ ದಿದೃಕ್ಸುಸ್ತಜ್ಮಾಹಂ ನ ಶಕ್ತೋಂಸ್ಕಿ ನಿವೇದಿತುಂ | 


ತತಃ ಪರಮಮಿತ್ಯುಕ್ತ್ವಾ ಗತವಾನ್‌ ಪಿತೃಭಿಃ ಸಹ ೪೫ I 
ನಿತ್ರೂಣಾಂ ಮಂದಿರಂ ಪುಣ್ಯಂ ಭೌಮಲೋಕ ಸಮಾಸ್ಕಿತಂ | 
ತತ್ರ ತತ್ರ ಸ್ಥಿತಶ್ಮಾಹಂ ತೇಜೋಮಂಡಲ ದುರ್ಥ್ಯೃಶಾನ್‌ H ೪೬ ॥ 


ದೃಷ್ಟ್ಟಾಗ್ರತಃ ಪೂಜಯಾಢ್ಯಾನಪೃಚ್ಛಂ ಸ್ಕಾನ್‌ ಹಿತ್ಯೂನಿತಿ । 
ಹೇ ಹೃಮಾ ಸನಖುಪಾಯಾಂತಿ ಭೃಶಂ ತೃಷ್ತಾ ಭೃಶಾರ್ಚಿತಾಃ । 
ಭೃಶಂ ಪ್ರಮುದಿತಾ ನೈವ ತಥಾ ಯೂಯಂ ಯಥಾ ಹೃವಿತಾ ॥೪೭॥ 





ನ್ಲೇರ್ಪಡಿಸಿಕೊಂಡು ವಾಸಮಾಡುತ್ತಿದ್ದೇನೆ. ಅಲ್ಲಿ ನಾನು ಪ್ರತಿ ಅಮಾವಾಸ್ಯೆ 
ಯಲ್ಲಿಯೂ ಸದಾ ಪಿತೃಗಳನ್ನು ತರ್ಪಣದಿಂದ ಆರಾಧಿಸುತ್ತೇನೆ. ಶ್ರಾದ್ಧವು 
ಮುಗಿದ ತರುವಾಯ ನನ್ನ ಪಿತೃದೇವತೆಗಳು ಪ್ರತ್ಯಕ್ಷರಾಗಿ ಬಂದು ನನಗೆ 
ಆಶೀರ್ವಾದ ಮಾಡುತ್ತಾರೆ. ಹೀಗಿರುತ್ತಿರುವಲ್ಲಿ ಒಂದಾನೊಂದುಸಲ ಆ ನನ್ನ 
ಪಿತೃಗಳು ತುಂಬ ಹರ್ಷಗೊಂಡವರಾಗಿ ನನ್ನನ್ನು ಕುರಿತು, ""ಅಯ್ಯಾ ದೇವ. 
` ಶರ್ಮ! ನಾವು ಇಲ್ಲಿ ನಿನ್ನ ಬಳಿಗೆ ಸದಾ ಬರತ್ತಿದ್ದೇವೆ. ಎಲ್ಲೆ ಮಗನೇ! 
ನಾವಿರುವ ಸ್ಥಳಕ್ಕೆ ನೀನು ಯಾವೊಂದು ಸಲವೂ ಬರುವುದಿಲ್ಲವಲ್ಲಾ ! ಅದೇಕೆ??? 
ಎಂದರು. 

೪೫. ನನಗೂ ಅವರಿರುವ ಸ್ಥಾನವನ್ನು ನೋಡಲು ಅಸಪೇಕ್ಸೆಯಿತ್ತು. 
ಆದರೆ ಹಾಗೆ ಹೇಳಲು ಎಂದೂ ಶಕ್ತನಾಗಿರಲಿಲ್ಲ. ಆದುದರಿಂದ " ಒಳ್ಳೆಯದು” 
ಎಂದು ನುಡಿದು ನಿತೃಗಳ ಸಂಗಡ ಹೊರಟುಹೋದೆನು. 

೪೬-೪೭. ಅವರ ಜೊತೆಯಲ್ಲಿ ಭೌಮ (ಎಂದರೆ ಮಂಗಳನ) ಲೊ 
ದಲ್ಲಿರುವ ಪುಣ್ಯಪೂರ್ಣವಾದ ಪಿತೃಮಂದಿರಕ್ಕೆ ಹೋಗಿ ಸೇರಿದೆನು. ನಾನು 
ಅಲ್ಲಲ್ಲೇ ನಿಂತು ನೋಡುತ್ತಾ, ತೇಜೋಮಂಡಲಗಳಂತೆ ಕಣ್ಣುಗಳನ್ನು 
ಕೋರೈಸುವ ಕಾಂತಿಯುಳ್ಳವರೂ (ಶ್ರಾದ್ಧಾದಿ ಸತ್ಕಾರಗಳಿಂದ ತೃಪ್ತಿಗೊಂಡಿ 
ರುವವರೂ), ಪೂಜೆಯಿಂದ ಸಮೃದ್ಧರೂ ಆದ ಕೆಲವರನ್ನು ಎದುರಿನಲ್ಲಿ ಕಂಡು. 
ನನ್ನ ಪಿತೃಗಳನ್ನು ಕುರಿತು, ಇವರು ಯಾರು ಇಲ್ಲಿ ಬರುತ್ತಿರುವವರು? 
ಇವರು ತುಂಬ ತೃಪ್ತರಾಗಿದ್ದಾರೆ; ಬಹಳವಾಗಿ ಪೂಜೆಗೊಂಡಿದ್ದಾರೆ. ಇವರು 
ಹೇಗೋ ಹಾಗೆ ನೀವು ಬಹಳಮಟ್ಟಿಗೆ ಆನಂದಗೊಂಡವರಾಗಿಲ್ಲವಲ್ಲ!?' ಎಂದು. 
ಹೇಳಿದೆನು. 


೪೪ ಶ್ರೀ ಸ್ಕಾಂದಮಹಾಪುರಾಣಂ 


ಪಿತರ ಊಚು॥:-- 
ಭದ್ರಂ ತೇ ಪಿತರಃ ಪುಣ್ಯಾಃ ಸುಭದ್ರಸ್ಯ ಮಹಾಮುನೇ । 
ತರ್ಪಿತಾಸ್ತೇನ ಮುನಿನಾ ಮಹೀಸಾಗರಸಂಗಮೇ 1 ೪೮ ॥ 
ಸರ್ವತೀರ್ಥನುಯಾ ಯತ್ರ ನಿಲೀನಾಹ್ಯುದಧೌ ಮಹೀ | 
ತತ್ರ ದರ್ಶೇ ತರ್ಸ್ಪಯತಿ ಸುಭದ್ರಸ್ತಾನಮೂನ್‌ ಸುತ 1 ೪೯॥ 


ಇತ್ಯಾಕರ್ಣ್ಯ ನಚಸ್ತೇಷಾಂ ಲಜ್ಜಿ ತೋಹಂ ಭೃಶಂ ತದಾ | 
ವಿಸ್ಮಿ ತಶ್ಚ ಪ ಶ್ರಜವೆಯ ತಾನ್‌ ಪಿತೂ ಶನ್‌ ಸ್ವಂ ಸ್ಥಾ ನಮಾಗತಃ. 1 ೫೦ ॥ 
ಯಥಾ “ತಥಾ ಚಿಂತಿತಂ ಚ ತತ್ರ ಯಾಸ್‌ ,ಮ್ಯಹಂ ಸ್ಪ ಟಂ | 


ಪುಣ್ಕೋ ಯತ್ರಾಪಿ ನಿಜ್ಕಾತೋ ಮಹೀಸಾಗರಸಂಗನುಃ 1 ೫೧॥ 
ಸೃ ತಾಶ ಶ ಮಶ್ನ ತತ ವ ತರ್ಹಯಿಷ್ಯೇ ನಿಜಾನ್‌ ಪಿತ್ರೂನ್‌ । 

ದರ್ಶೇವರ್ಶೆೇ ಯಟಾಚಾಸಾ ಸ್ತುತ್ಕನಾಮಾ ಸುಭದ್ರ ಕಃ 1 ೫೨ ॥ 
೦ ತೇನ ನಸುಜಾತೇನ ಕುಲಾಂಗಾರೇಣ ಹಾಹಿನಾ | 

ಯಸ್ಮಿಳಕ್ತೀನತ್ಯಪಿ ನಿಜಾಃ ಪಿತರೋಂನ್ಯಸ್ಥಹಾಕರಾಃ ೫೩ ॥- 





೪೮. ನನ್ನ ಮಾತುಗಳನ್ನು ಕೇಳಿ ನಿತೃಗಳು ಉತ್ತರ ಕೊಟ್ಟುದೇನೆಂದರೆ: 
“ಅಯ್ಯಾ ಮಗುವೇ! ನಿನಗೆ ಮಂಗಳವಾಗಲಿ. ಇವರು ಪುಣ್ಯವಂತರು; 
ಸುಭದ್ರನೆಂಬ ಮಹಾಮುನಿಯ ಪಿತೃಗಳು. ಆ ಮುನಿಯಿಂದ ಮಹೀಸಾಗರ 
ಸಂಗಮದಲ್ಲಿ ಇವರು ತರ್ಪಣದಿಂದ pe ಪಡಿಸಲ್ಪ ಟ್ಟ ದ್ದಾರೆ. 

೪೯-೫೩. ಎಲೆ ಮಗನೇ! ಸರ್ವ ತೀರ್ಥಗಳನ್ನೂ ತನ್ನಲ್ಲೇ ಒಳಕೊಂಡಿ 
ರುವ ಮಹೀನದಿಯು ಯಾವ ಬಳಿ ಸಮುದ್ರದಲ್ಲಿ ಸೇರಿ ಅಡಗುವುದೋ ಆ ಎಡೆ 
ಯಲ್ಲಿ ಪ್ರತಿ ಅಮಾವಾಸ್ಯೆಯಲ್ಲಿಯೂ ಸುಭದ್ರಮುನಿಯು ಅವರಿಗೆ ತರ್ಪಣ 
ಕೊಡುತ್ತಾನೆ. ಹೀಗೆಂದು ನುಡಿದ ನನ್ನ ಪಿತೃಗಳ ಮಾತನ್ನು ಕೇಳಿದಾಗ 
ನಾನು ಬಹಳ ಲಜ್ಜಿತನಾದೆನು; ಆಶ್ಚರ್ಯಗೊಂಡವನೂ ಆದೆನು. ಬಳಿಕ 
3 ನನ್ನ ಪಿತೃ ಗಳಿಗೆ ಪ ದ್ರ ಣಾಮ ಮಾಡಿ ನನ್ನ ಸ್ವಂತಸ್ಥ ಸ್ಪ ಛಕ್ಸೆ (ಹಿಂದಿರುಗಿ ಬಂದೆನು. 
ಬಂದು ಈ ನೀತಿ ಆಲೋಚನೆ ಮಾಡಿದೆನು: " ಬಹು ಪುಣ್ಯಪ್ಪ ಕ್ರದವಾದುದೆಂದು 
ಪ್ರಖ್ಯಾತವಾಗಿರುವ ಮಹೀಸಾಗರ ಸಂಗಮನೆಂಬುದು ಎಲ್ಲಿರುವುದೋ ಅಲ್ಲಿಗೆ 
ನಾನು ಖಂಡಿತವಾಗಿಯೂ ಹೋಗುತ್ತೇನೆ. ಅಲ್ಲಿಯೇ ಆಶ್ರಮವನ್ನು 
ಮಾಡಿಕೊಂಡು ಸ್ತುತ್ಯವಾದ ಹೆಸರುಳ್ಳ ಸುಭದ್ರಮುನಿಯ ಹಾಗೆಯೇ ನನ್ನ 
ಸಿತೃಗಳನ್ನು ಪ್ರತಿ ವಾಸನೆ ಯಲ್ಲಿಯೂ ತರ್ಪಣಾದಿಗಳಿಂದ ತೃಪ್ತಿ ಪಡಿಸು. 
ತ್ತೇನೆ. ಯಾವನು ಜೀವಂತನಾಗಿರುತ್ತಿ, ದ್ದರೂ ಅವನ ಏತ ಗಳು ಅನ್ಯ ರ 
ಸುಖವನ್ನು ಕಂಡು ಆಸೆ ಸಿನಡುವಂತಾಗಿರುವರೋ ಅಂಥ ಪಾಡಿಯೂ ಕುಲ 
ಕಳಂಕೆಯೂ ಆದ ಮಗನು ಬದುಕೆ ಪ ಪ್ರಯೋಜನವೇನು??? 


ತೃತೀಯೋತಧ್ಯಾಯಃ ೪೫ 


ಇತಿ ಸಂಚಿಂತ್ಯ ಮಂದಿತೋ ರುಚಿಂ ಭಾರ್ಯಾಮಥಾಬತ್ರನಂ ! 

ರುಚೇ ತ್ವಯಾ ಸಮಾಯುಕ್ತ್ಯೋ ಮಹೀಸಾಗರಸಂಗಮಂ 10 ೫೪ ॥ 
ಗತ್ವಾ ಸ್ಥಾಸ್ಯಾವಿಂ ತತ್ರೈವ ಶೀಘ್ರಂ ತ್ವಂ ಸಮುಖೀ ಭವ | 

ಪತಿವ್ರತಾಸಿ ಶುದ್ಧಾಸಿ ಸುಕುಲಾಸಿ ಯಶಸ್ವಿನಿ । 


ತಸ್ಮಾದೇತನ್ಮನಃ ಶುಭೇ ಕರ್ತುಮರ್ಹಸಿ ಚಿಂತತಂ lH ೫೫ ॥ 
ರುಚಿರುವಾಚ :-- 

ಹತಾ ತಸ್ಯ ಜನೇರ್ನಾಭೂತ್‌ ಕಥಂ ಪಾಪ ದುರಾತ್ಮನಾ H ೫೬ ॥ 

ಶ್ಮಶಾನಸ್ತಂಭ ಯೇನಾಹಂ ದತ್ತಾ ತುಭ್ಯಂ ಕೃತಂ ತ್ಮಯಾ | 

ಇಹ ಕಂದಫಲಾಹಾರೈರ್ಯದ್ಯೇತೇನ ನ ಪೂರ್ಯತೇ 1 ೫೭ ॥ 

ನೇತುಮಿಚ್ಛಸಿ ಮಾಂ ತತ್ರ ಯತ್ರ ಕ್ಸಾರೋದಕಂ ಸದಾ | 

ತ್ವಮೇವ ತತ್ರ ಸಂಯಾಹಿ ನಂದಂತು ತವ ಪೂರ್ವಜಾಃ 1 ೫೮ ॥ 

ಗಚ್ಛವಾ ತಿಷ್ಠ ವಾ ವೃದ್ಧ ವಸ ವಾ ಕಾಕವಚ್ಚಿರಂ | 

ತಥಾ ಬ್ರಾನತ್ಯಾಂ ತಸ್ಯಾಂ ತು ಕರ್ಣಾವಸ್ಮಿ ಪಿಧಾಯ ಚ ॥೫೯॥ 


ವಿಪುಲಂ ಶಿಷ್ಯಮಾದಿಶ್ಯ ಗೃಹ ಏಕೋ ಂತ್ರ ಆಗತಃ । 
ಸೋಹಂ ಸ್ನಾತ್ವಾತ್ರ ಸಂತರ್ಯ್ಯ ಪಿತ್ರೂನ್‌ಶ್ರದ್ಧಾ ಸರಾಯಣಃ ॥ ೬೦ ॥ 





೫೪-೫೫. ಹೀಗೆ ಯೋಚಿಸಿ, ಬಳಿಕ ಹರ್ಷಗೊಂಡವನಾಗಿ ರುಚಿಯೆಂಬ 
ಹೆಂಡತಿಯನ್ನು ಕುರಿತು ಹೀಗೆ ಹೇಳಿದೆನು: “ಎಲೆ ರುಚೀ! ನಿನ್ನನ್ನು ಜೊತೆ 
ಗೊಂಡು ಮಹೀಸಾಗರ ಸಂಗಮಕ್ಕೆ ಹೋಗಿ ಅಲ್ಲಿಯೇ ನಿಲ್ಲುವವನಾಗಿದ್ದೇನೆ. 
ನೀನು ಬೇಗ ಪ್ರಯಾಣಕ್ಕೆ ಸಿದ್ಧಳಾಗು. ಎಲೌ ಯಶಸ್ವಿನಿಯೇ! ನೀನು 
ಪತಿವೃತೆಯು ; ಶುದ್ಧಳೂ ಕುಲೀನಳೂ ಆಗಿದ್ದೀಯೆ. ಆದುದರಿಂದ ಎಲೌ 
ಮಂಗಳೆಯೇ! ನಾನು ಯೋಚಿಸಿರುವುದನ್ನು ನಡೆಸುವವಳಾಗು.” 

೫೬-೫೮. ಅದಕ್ಕೆ ರುಚಿಯು ಹೀಗೆ ಉತ್ತರ ಕೊಟ್ಟಳು : "" ಅಯ್ಯೋ! 
ನಾನು ಸತ್ತಿ! ಪಾಪೀ!! ಸುಡುಗಾಡಿನ ಕಂಬವೇ!!! ಯಾರು ನನ್ನನ್ನು ನಿನಗೆ 
ಕೊಟ್ಟರೋ ಅವರು ಹುಟ್ಟದಿದ್ದರೇ ಚೆನ್ನಾಗಿತ್ತಲ್ಲಾ! ನಿನ್ನ ಸಹವಾಸ ಸಾಕು. 
ಇಲ್ಲಿ ಗೆಡ್ಡೆ ಹಣ್ಣು ಮೊದಲಾದ ಯಾವುದಾದರೂ ಆಹಾರದಿಂದ ಹೊಟ್ಟಿ ತುಂಬಿ 
ಸುವುದಕ್ಕೇ ನಿನ್ನ ಕೈಲಾಗುವುದಿಲ್ಲ. ಅಂಥದರಲ್ಲಿ ಸದಾ ಉಪ್ಪುನೀರೇ ಇರುವ 
ಆ ಪ್ರದೇಶಕ್ಕೆ ನನ್ನನ್ನು ಕರೆದುಕೊಂಡುಹೋಗಲಿಚ್ಛಿಸುತ್ತಿರುನೆ. ನೀನೇ ಅಲ್ಲಿಗೆ 
ಹೋಗು. ನಿನ್ನ ಪೂರ್ವ ನಿತೃಗಳಿಗೆ ತೃಪ್ತಿಯಾಗಲಿ. 

೫೯-೬೧. ಮುದುಕಾ! ಬೇಕಾದರೆ ಹೋಗು, ಬೇಡದಿದ್ದರೆ ಇರು. 
ಅಥವಾ ಕಾಗೆಯ ಹಾಗೆ ಬಹುಕಾಲ ವಾಸಮಾಡು.” ಅವಳು ಆರೀತಿ 
ಆಡುತ್ತಿರಲಾಗಿ, ಕೆವಿಗಳೆರಡನ್ನೂ ಮುಚ್ಚಿಕೊಂಡು ನಿಪುಲನೆಂಬ ಶಿಷ್ಯನಿಗೆ 


೪೬ ಶ್ರೀ ಸ್ಕಾಂದಮಹಾಪುರಾಣಂ 


ಚಿಂತಾಂ ಸುನಿಪುಲಾಂ ಪ್ರಾಪ್ತೋ ನರಕೇ ದುಷ್ಕತೀ ಯಥಾ | 


ಯದಿ ತಿಸ್ಮಾನಿ ಚಾತ್ರೈನ ಅರ್ಥದೇಹಧರೋ ಜ್ರ ಹಂ ! ೬೧ ॥ 
ನರೋ ಹಿ ಗೃಹಿಣೇಹೀನೋ ಅರ್ಥದೇಹ ಇತಿ ಸ್ಕೈ ತಃ 

ಯಥಾತ್ಮನಾ ವಿನಾ ದೇಹೇ ಕಾರ್ಯಂ *ಂಚಿನ್ನ ಸಿಧ್ಯತಿ ೬೨ 
ಏನಂ ಗೃಹಿಣ್ಯಾ ಹೀನೋಹಿ ಸ ಕರ್ಮಸು ನ ಶಸ್ಕ್ಯ ತೇ। 

ಯೋ ನರಃ ಸ್ತ್ರೀಷು ದೇಹೇಷು ಅನುರಕ್ತಸ್ಸ್ವಸೌ ಪಶುಃ ೬೩ ॥ 
ಅನಾಯೋರ್ಹಿ ಫಲಂ ಗ್ರಾಹ್ಯಂ ಸಾರತಾ ನಾತ್ರ ಕಾಚನ । 

ಅರ್ಥದೇಹೀ ಚ ಮನುಜಸ್ತ, ಸಂಸ್ಪೃಶ್ಯಃ ಸತಾಂ ಮತಃ I ೬೪ ॥ 
ಔತ್ತಾನಸಾದಿರಸ್ಪೃ ಶ್ಯ ಉತ್ತಮೋಹಿ ಸುರೈಃ ಕೃತಃ । 

ಅಥ ಚೇತ್ತ ತೃ ಸಂಯಾವಿಂ ನ ಮಹೀಸಾಗರಸ್ತ ನ 1 ೬೫ ॥ 
ಯಾನಿ ಮಾ ಔತ ತ್‌ ಕಥಂ ಪಾದೌ ಚಲತೋ ಮೇ ಕಥಂಚನ । 
ಏತಸ್ಮಿನ್‌ನೇ ಮನೋ ವಿಷ್ಠಂ ಖದ್ಯತೇಂಜ್ಜ್ಯಾನ ಸಂಕಟ್ಟೇ ॥ ೬೬ ॥ 





ಮನೆಯ ರಕ್ಸಣೆಯನ್ನು ಒಪ್ಪಿಸಿ ನಾನೊಬ್ಬ ನೇ ಒಂಟಯಾಗಿ ಇಲ್ಲಿಗೆ ಬಂದೆನು. 
ನಾನು ಇಲ್ಲಿ ಸ್ನಾನಮಾಡಿ ಸಂಪೂರ್ಣ ಶ್ರ ಯಿಂದ ಕೂಡಿದವನಾಗಿ ನಿತೃಗಳಿಗೆ 
ತರ್ಪಣ ಕೊಟ್ಟು, ದುಷ್ಕಾ ರ್ಯ ಮಾಡಿದ ಪಾಪಿಗಳು ನರಕದಲ್ಲಿ ಹೇಗೋ 
ಹಾಗೆ ಬಹಳವಾದ ಚಿಂತೆಗೊಳಗಾಡಿಕು. ಆ ಚಿಂತೆಯ ರೀತಿ ಇದು. €ನಾನು 
ಇಲ್ಲಿಯೇ ಉಳಿದುಬಿಟ್ಟಿ ಕೆ ಅರ್ಧ ದೇಹಧಾರಿಯಾಗಿಬಿಡುತ್ತೆ ನೆ. 

೬೨-೬೩. "ಗೃ ಜಡೆಯಿಲ್ಲದ Ps ಅರ್ಧದೇಹವುಳ್ಳ ವನೆನಿಸಿಕೊಳ್ಳು 
ತ್ತಾನೆ, ನೇಹದಲ್ಲಿ ಆತ ನಿಲ್ಲದೆ ಸ )ಿ) ಕಾರ್ಯವೂ ಕೂಡ ಹೇಗೆ ಸಿದ್ಧಿ ಸು 
ವುದಿಲ್ಲವೋ ಹಾಗೆಯೇ ಗ ಕ ದೆಯಿಲ್ಲದವಹು ಅವನು ಕರ್ಮಗಳಲ್ಲಿ ಅರ್ಹ 
ನಾಗುವುದಿಲ್ಲ, ಶಕ್ತಕೆನಿಸುವುದಿಲ್ಲ. ಯಾವ ಮನುಷ್ಯನು ಸ್ತಿ ದೇಹಗಳಲ್ಲಿ 
ಅತುರಕ್ಕನೋ ಅವನೇ ಪಶು 

೬೪. ಇವೆರಡರ (ಅರ್ಧದೇಹಿಯಾದ ಪುರುಷ ಮತ್ತು ಸ್ತ್ರೀ) ಫಲವನ್ನು 
ಮಾತ್ರ ಗ್ರಹಿಸಬೇಕು. ಅಲ್ಲಿ ಮತ್ತೆ ಯಾವ ಸಾರವೂ ಇಲ್ಲ. ಅರ್ಧಜೀಹಿಯಾದ 
ಮನುಷ್ಯನು ಅಸ್ಪೃಶ್ಯ (ಮುಟ್ಟ ಬಾರದವ)ನೆಂದು ಸತ್ಸು ರುಷರ ಅಭಿಪ್ರಾಯ. 

೬೫. ಉತ್ಪಾನಪಾದನ ಮಗನಾದ ಉತ ತ್ರ ಮನನ್ನು ದೇವತೆಗಳು ಅಶ್ಚ ಶ್ಯ 
ನನ್ನಾಗಿ ಮಾಡಿದರು. ಅಲ್ಲಿಗೇ (ಪೂರ್ವನಿವಾಸಕ್ಕೆ) ಹೋಗುವೆನಾದರೆ” ಆಗ 
ಮಹೀಸಾಗರ ಸಂಗಮವಿಲ್ಲವಾಗುತ್ತದೆ. 

೬೬. ಹೇಗಾದರೂ ಪ್ರಯತ್ನ ಪಟ್ಟು ಹೋಗೋಣವೆಂದರೆ ನನ್ನ ಕಾಲು 
ಗಳು ಹೇಗೆತಾನೆ ಚಲಿಸಿಯಾವು? ಪ್ರ ವಿಷಯದಲ್ಲಿ ನನ್ನ ಮನಸ್ಸು ಎರಡಾಗಿ 
ಸೀಳಿಹೋಗಿದೆ; 'ಅಜ್ಞಾನದ ಸ ಸಂಕಟದಲ್ಲಿ ಬಿದ್ದು ಸೊಂದುಹೋಗಿದೆ. 


ತೃತೀಯೋತ8ಧ್ಯಾಯಃ ೪೭ 


ಅತೋಹೆಮತಿ ಮುಹ್ಯಾ ವಿ ಭೃಶಂ ಶೋಚಾಮಿ ರೋದಿನಿಂ । 


ಇತಿ ಶ್ರುತ್ವಾ ನಚೆಸ್ತ್ಯ ಸ್ಯ ಭೃಶಂ ರೋಮಾಂಚಪೂರಿತಂ ॥ ೬೭ ॥ 
ಸಾಧು ಸ 'ಸಾಧ್ವಿತ್ಯ ಥೋಪಾಜ ತಂ ಸುಭದೊ ್ರೀಪ್ಯಹೆಂ ತಥಾ । 

ದಂಡನಚ್ಚ ಪ್ರಣಮಿತೋ ಮಹೀಸಾಗರ ಸಂಗಮಂ 1 ೬೮ ॥ 
ಚಿಂತಯಾವಶ್ಚ ಮನಸಿ ಪ್ರತೀಕಾರಂ ಮುನೇರುಭೌ | 

ಯೋಹಿ ಮಾನುಷ , ಮಾಸಾಧ್ಯ ಜಲಬುದ್ಪು ದಭಂಗುರಂ ॥೬೯॥ 
ಪರಾರ್ಥಾಯ ಭವತ್ಯೇಷ ಪುರುಷೋನ್ಯೇ “ಪ್ರರೀಷಕಾಃ | 

ತತಃ ಸಂಚಿಂತ್ಯ ಸ್ದಾ )ಹೇದಂ ಸುಭದ್ರೋ 'ಮುನಿಸತ್ತ ಮಂ 1೭೦॥ 


ಮಾ ಮುನೇ 'ಸರಿಖದ ಸ್ಯ ದೇವಶರ್ಮನ್‌ ಸ್ಥಿರೋ ಭವಃ 
ಅಹಂತೇ ನಾಶಯಿಷ್ಕಾನಿ ಶೋಕಂ ಸೂರ್ಯಸ ಧ್ಲಿಮೋ ಯಥಾ ॥ ೩೧॥ 
ಗಮಿಷ್ಕ್ಯಾಮ್ಯಾಶ್ರಮಂ ತ್ವಂ ಚ ನಾತ್ರಾಪಿ ಸಪರಿಹಾಸ್ಯತೇ । 
ಶ್ರುಣು ತತ್ಕಾ "ಣಂ ತುಭ್ಯಂ ತರ್ಪಯಿಷ್ಯೆ ೀಪಿತೂ ಹಂ 1 ೭೨ ॥ 





೬೭-೬೮. ಆದುದರಿಂದ ನಾನು ದಿಕ್ಕುತೋಚದವನಾಗಿದ್ದೇನೆ ; ಬಹುವಾಗಿ 
ಶೋಕಿಸುತ್ತಿದ್ದೇನೆ; ಅಳುತ್ತಿದ್ದೇನೆ.'' ಹೀಗೆಂದು ನ-ಡಿದ ಆತನ ಮಾತು 
ಗಳನ್ನು ಕೇಳಿ ಬಹಳವಾಗಿ ರೋಮಾಂಚಹೊಂದಿದವನಾಗಿ ಸುಭದ್ರನು ಆತನನ್ನು 
ಕುರಿತು "ಸಾಧು, ಸಾಧು? ಎಂದು ಮೆಚು ನುಡಿ ನುಡಿದನು. ನಾನೂ ಹಾಗೆಯೇ 
ಮಾಡಿ) ಮಹೀಸಾಗರ ಸಂಗಮಕ್ಕೆ ದಂಡದಹಾಗೆ ಉದ್ರ ತ್ರೈ ಅಡ್ಡ ಬಿಜೆ ನು. 

೬೯-೭೦. ನಾವಿಬ್ಬರೂ ಆ "ಮುನಿಯ ಚಿಂತೆಗೆ ತಕ್ಕ ಸರಿಹಾರನೇನೆಂದು 
ಮನಸ್ಸಿನಲ್ಲೇ ಯೋಚಿಸಿಜಿವು. ನೀರಮೇಲಣ ಗುಳ್ಳೆಯಂತೆ ಕ್ಲಣಭಂಗುರ 
ವಾದ ಮನುಷ್ಯ ಜನ್ಮವನ್ನು ಪಡೆದು ಯಾವಾತನು ಇತರರ ಪ್ರಯೋಜನಕ್ಕೆ 
ಒದಗಿಬರುತ್ತಾನೋ ಅವನೇ ಪುರುಷನು. ಉಳಿದವರು ಪುರೀಷಪ್ರಾಯರೇ 
ಸರಿ (ಎಂದರೆ ದೇಹದಿಂದ ವಿಸರ್ಜಿಸುವ ಮಲಸಮಾನರು). ಚೆನ್ನಾಗಿ 
ಆಲೋಚಿಸಿದ ಬಳಿಕ ಸುಭದ್ರನು ಆ ಮುನಿಶ್ರೇಷ್ಠನನ್ನು ಕುರಿತು ಈರೀತಿ 
ಹೇಳಿದನು. 

೭೧. "% ಎಲ್ಫೈ ಮುನಿಯೇ! ವ್ಯಥೆಪಡಬೇಡ; ಸ್ಥಿರನಾಗು. ಸೂರ್ಯನು 
ಕತ್ತಲೆಯನ್ನು ಹೋಗಲಾಡಿಸುವಂತೆ ನಾನು ನಿನ್ನ ಶೋಕವನ್ನು ನಾಶಸಡಿ 
ಸುತ್ತೇನೆ. 

೭೨. ಇನ್ನು ನಾನು ಆಶ್ರಮಕ್ಕೆ ಹೋಗುತ್ತೇನೆ. ನೀನೂ ಆಶ್ಮ ಶ್ರಮಕೈ 
ಪ್ರಯಾಣಮಾಡು. ಈ ವಿಷಯದಲ್ಲಿ ನೀನು ಹಾಸ್ಯಕ್ಕೆ ಗುರಿಯಾಗುವುದಿಲ್ಲ. 
ಅದರ ಕಾರಣವನ್ನು ಕೇಳುವವನಾಗು. ನಿನ್ನ ಪಿತೃಗಳಿಗೆ ನಾನು ತರ್ಪಣ 
ಕೊಡುತ್ತೇನೆ.” 


+ 


೪೮ ಶ್ರೀ ಸ್ಕಾಂದಮ ಹಾಪುರಾಣಂ 


ದೇವಶರ್ಮೋವಾಚ :- 
ಏವಂ ತೇ ವಷಮಾನಸ್ಯ ಆಯುರಸ್ತು ಶತಂ ಸಮಾಃ । 
ಯದಶಕ್ಕಂ ಮಹತ್ಯರ್ಮ ಕರ್ತುವಿಚ್ಛ ಸಿ ಮತ್ಯತೇ | ೭೩ ॥ 
ಹರ್ಷಸ್ಥಾನೇ ವಿಷಾದಶ್ಚ ಪುನರ್ಮಾಂ ಬಾಧತೇ ಶ್ರುಣು। 
ಅಪಿ ವಾಕ್ಯಂ 'ಶುಭಂ ಸಂತೋ ತಂ ಗೃಹ್ಹಂತಿ ಮುಧಾ ಮುನೇ ॥ ೩೪ ॥ 
ಕಥಮೇತನ್ಮಹತ್ಕರ್ಮ ಕಾರಯಾನಿಂ ಮುಧಾ ವದ | 


ಪುನಃ ಕಿಂಚಿತ್ರನಕ್ಸ್ಟ್ಯಾನಿಿ ಯಥಾ ಮೇ ನಿಷ್ಕೃತಿರ್ಭವೇತ್‌ Il ೭೫ ॥ 
ಶಾನಿತೋಸಿ ಮಯಾ ಪ್ರಾಣೈರ್ಯಥಾ ವಚ್ಮಿ ತಥಾ ಕುರು | 
ಅಹಂ ಸದಾ ಕರಿಷ್ಯಾನಿಂ ದರ್ಶೇ ಚೋದ್ದಿಶ್ಯ ತೇ ಪಿತ್ರೂನ್‌ ॥ ೭೬ ॥ 


ಶ್ರಾ ದ್ಧ ೦ ಗಂಗಾರ್ಣವೇ ಚಾತ್ರ ಮತ್ತಿ ತ್ರೂ ಣಾಂತ್ವ ಮಾಚರ 

ಅಹಂ” ಜೈವಾನಿ ತಸಸಃ ಸಂಜಿತಸ್ಯಾಪಿ ಜನ್ಮನಾ . 

ಚತುಭಾನಗಂ ಪ ಪ್ರದಾಸ್ಯಾಮಿ ನಿನಮೇನೈತದಾಚರ ॥ ೭೩೭॥ 
ಸುಭದ್ರ ಉವಾಚ :-- 

ಯದ್ಯೇನಂ ತನ ಸಂತೋಷಸ್ತೇವಮಸ್ತೂ ಮುನೀಶ್ವರ । 

ಸಾಧೂನಾಂ ಚ ಯಥಾ ಹರ್ಷಸ್ತಥಾ ಕಾರ್ಯಂ ನಿಜಾನತಾ ೭೮ ॥ 





೭೩. ಸುಭದ್ರನ ಮಾತುಗಳನ್ನು ಕೇಳಿ ದೇವಶರ್ಮನಿಂತೆಂದನು: "ಹೀಗೆ 
ನುಡಿಯುತ್ತಿರುವ ನಿನಗೆ ನೂರು ವರ್ಷ ಆಯುಸ್ಸುಂಟಾಗಲಿ. ಅಶಕ್ಯವಾದ 
ಮಹತೃರ್ಮವನ್ನು ನನಗೋಸ್ಕರ ಮಾಡಲೆಳಸುತ್ತಿರುವೆಯಲ್ಲ! 

೭೪-೭೫. ಹರ್ಷದ ಸ್ಥಾನದಲ್ಲಿ ಮತ್ತೆ ವಿಷಾದವು ನನ್ನನ್ನು ಬಾಧಿಸುತ್ತಿದೆ. 
ಕೇಳಯ್ಯಾ ಮುನಿಯೇ! ಸತ್ಪುರುಷನು ಶುಭವಾದ ಮಾತನ್ನು ಅಂಗೀಕರಿಸದೆ 
ಹೋದರೆ ಅದು ವ್ಯರ್ಥವಲ್ಲವೆ? ಈ ಮಹತ್ತಾದ ಕರ್ಮವನ್ನು ಸುಮ್ಮಸುಮ್ಮನೆ 
(ಯಾವ ಬಗೆಯ ಪ್ರತ್ಯುಪಕಾರವನ್ನೂ ಮಾಡದೆ) ಹೇಗೆತಾನೆ ಮಾಡಲಿ ಹೇಳು. 
ನನಗೆ ಖಣಮುಕ್ತಿಯಾಗುವುದಕ್ಕಾಗಿ ಸ್ವಲ್ಪ ಹೇಳುತ್ತೇನೆ. 

೭೬-೭೭. ನಾನು ಹೇಳಿದಂತೆಯೇ ಮಾಡು. ಮಾಡದೆಹೋದರೆ ನನ್ನ 
ಪ್ರಾಣಗಳ ಮೇಲೆ ಆಣೆ. ನಾನು ಸದಾಕಾಲವೂ ಪ್ರತಿ ಅಮಾವಾಸ್ಯೆಯಲ್ಲಿಯೂ 
ನಿನ್ನ ನಿತೃ ಗಳನ್ನು ದ್ರೆ ೇಶಿಸಿ ಗಂಗಾಸಾಗರ ಸಂಗಮದಲ್ಲಿ ಶ್ರಾ ದ್ಧ ಮಾಡುತ್ತೇನೆ. 
ಇಲ್ಲಿ ನಸು ನನ್ನ ನಿತ್ಯ ಗಳಿಗೆ ಶ್ರಾ ದ್ಧ ಮಾಡು, ಹುಟ ದಂದಿಭಂದಲೂ ಶೇಖರ 
ವಾಗಿರುವ ನನ್ನ ತಪಸ್ಸಿನಲ್ಲಿ ನಾಲ್ಕನೆಯ ಒಂದು ಭಾಗವನ್ನು ಕೂಡ ನಾನು 
ನಿನಗೆ ಕೊಡುತ್ತೇನೆ. ಅದನ್ನಂಗೀಕರಿಸಿ ಹೀಗೆಯೇ ನೀನು ಮಾಡುತ್ತಿರು. ?' 

೭೮, ಸುಭದ್ರನು ಇಂತೆಂದನು :--" ಎಲೈ ಮುನೀಶ್ವರನೇ! ಈ ರೀತಿ 
ಮಾಡುವುದರಿಂದ ನಿನಗೆ ಸಂತೋಷವಾಗುವಹಾಗಿದ್ದಕೆ ಹಾಗೆಯೇ ಆಗಲಿ. 


ಫಿ 


ತೃತೀಯೋ$ಧ್ಯಾಯಃ ೪೯ 
ಭೃಗುರುವಾಚ ನ್ಯಾ 


ದೇನವಶರ್ಮಾ ತತೋ ಹೃಷ್ಣೋ ದತ್ವಾ ಪುಣ್ಯಂ ಶ್ರಿವಾರಕಂ । 

ಚತುರ್ಥಾಂಶಂ ಯಯ್‌ೌ ಧಾಮ ಸ್ವಂ ಸುಭದ್ರೋಪಿ ಚ ಸ್ಥಿತಃ ॥ ೩೯॥ 

ಏನಂ ನಿಧೋ ನಾರದಾಸೌ ಮಹೀಸಾಗರ ಸಂಗಮ | 

ಯಮನುಸ್ಮರತೋ ಮಹ್ಯಂ ರೋಮಾಂಚೋದ್ಯಾಪಿ ವರ್ತತೇ ॥ ೮೦॥ 
ನಾರದ ಉವಾಚ :- 

ಇತಿ ಶ್ರುತ್ವಾ ಫಾಲ್ಲುನಾಹಂ ಹರ್ಷಗದ್ದಯಾ ಗಿರಾ । 

ಮೃತೋ ಮೃತ ಇವಾವೋಚಂ ಸಾಧುಸಾಧ್ವಿತಿ ತಂ ಭೃಗುಂ ॥೮೧॥ 

ಯೂಯಂ ವಯಂ ಗನಿಷ್ಕಾಮೋ ಮಹೀತೀರಂ ಸುಶೋಭನಂ | 


ಆವಾಮಾಕ್ಸಾವಹೇ ಸರ್ವಂ ಸ್ಥಾನಕಂ ತದನುತ್ತಮಂ ॥ ೮೨ ॥ 
ಮಮ ಚೈನಂ ವಚಃ ಶ್ರುತ್ವಾ ಭೃಗುಃ ಸಹ ಮಯಾ ಯಯೌ | 
ಸಮಸ್ತಂತು ಮಹಾಪುಣ್ಯಂ ಮಹೀಕೂಲಂ ನಿರೀಕ್ಟಿತಂ 1೮೩ ॥ 
ತದ್ದೃಷ್ಟಾ ಚಾತಿಹೃಷ್ಟೋಂಹಮಾಸಂ ರೋಮಾಂಚ ಕಂಚಂಕಃ । 
ಅಬ್ಬನಂ ಮುನಿ ಶಾರ್ಮೂಲಂ ಹರ್ಷಗದ್ಗದಯಾ ಗಿರಾ ॥ ೮೪ ॥ 





ಹೇಗೆ ಮಾಡಿದರೆ ಸಾಧುಗಳಿಗೆ ಹರ್ಷವುಂಟಾಗುವುಜೋ ಹಾಗೆ ಮಾಡಬೇಕು. 
ತಿಳಿದವನಿಗೆ ಇದೇ ಕರ್ತವ್ಯ. 

೭೯. ಭೃಗುಮುನಿಯು ಇಂತೆಂದು ಮುಂದುವರಿಸಿದನು. ಆ ಬಳಿಕ 
ದೇವಶರ್ಮನು ಹರ್ಷಗೊಂಡವನಾಗಿ, ತನ್ನ ಪುಣ್ಯದ ನಾಲ್ಕನೆಯ ಒಂದು 
ಭಾಗವನ್ನು ಮೂರು ಸಾರಿ ನುಡಿದು ಸುಭದ್ರನಿಗೆ ದಾನವಾಗಿ ಕೊಟ್ಟು ತನ್ನ 
ಸ್ವಂತ ಮನೆಗೆ ಹಿಂದಿರುಗಿಹೋದನು. ಸುಭದ್ರನು ಅಲ್ಲಿಯೇ ನಿಂತನು. 

೮೦. ಎಲೈ ನಾರದನೇ! ಮಹೀಸಾಗರ ಸಂಗಮವು ಈ ಬಗೆಯಾದುದು. 
ಅದನ್ನು ಸ್ಮರಿಸಿಕೊಳ್ಳುತ್ತಿರುವ ನನಗೆ ಈಗಲೂ ರೋಮಾಂಚವುಂಟಬಾಗುತ್ತಿದೆ.? 

೮೧-೮೨. ಭ್ರೃಗುವಿನ ಹೇಳಿಕೆಯನ್ನಾಲಿಸಿ ನಾರದನಿಂತೆಂದನು :-"" ಎಲ್ಫೈ 
ಫಲ್ಲುನನೇ! ಈ ಸಂಗತಿಯನ್ನು ಕೇಳಿ ಮೃತನು ಅಮೃತನಾದವನಾಗಿ ಹರ್ಷ 
ದಿಂದ ಗದ್ದದವಾದ ಮಾತುಗಳುಳ್ಳವನಾಗಿ ನಾನು ಆ ಭೃಗುವನ್ನು ಕುರಿತು, 
"ಸಾಧು, ಸಾಧು? ನೀವೂ ನಾವೂ ಬಹು ಮಂಗಳಕರವಾದ ಮಹೀತೀರಕ್ಕೆ 
ಹೋಗೋಣ. ಎಣೆಯಿಲ್ಲದುದಾಗಿ ಅತ್ಯುತ್ತಮವಾಗಿರುವ ಆ ಸ್ಥಳವನ್ನೆಲ್ಲಾ, 
ನಾನಿಬ್ಬರೂ ಚೆನ್ನಾಗಿ ನೋಡೋಣ? ಎಂದು ಹೇಳಿದೆನು. 

೮೩. ನನ್ನ ಈ ಮಾತುಗಳನ್ನು ಕೇಳಿ ಭೃಗುವು ನನ್ನ ಸಂಗಡ ಹೊರಟನು. 
ಮಹಾ ಪುಣ್ಯಪ್ರದವಾದ ಮಹೀನದಿಯ ತೀರವನ್ನೆಲ್ಲ ಚೆನ್ನಾಗಿ ನೋಡಿದೆವು. 

೮೪. ಅದನ್ನು ನೋಡಿ ನಾನು ಅತ್ಯಾನಂದ ಹೊಂದಿದೆನು; ಆನಂದದಿಂದ 
ಮೈಯೆಲ್ಲ ರೋಮಾಂಚದಿಂದ ಆವೈತವಾಯಿತು. ಹರ್ಷದಿಂದ ಗದ್ಗದವಾದ 


೫೦ ಶ್ರೀ ಸ್ಕಾಂದಮಹಾಪುರಾಣಂ 


ತೃತ್ವೃಸ ಸಾದಾತ್ವ ರಿಷ್ಕಾಮಿ ಭೃಗೋ ಸ್ಥಾ ನಮನುತ್ತಮಂ! 
ಸ ಸ್ನಾನಂ ಗಮ್ಯುತಾಂ ಬ್ರ ಬ್ರಹ್ಮನ್ನತಃ ಕ ತ್ಯಂ ನಿಜಿಂತಯೇ 1 ೮೫ ॥ 
ಏವಂ ಭೃಗುಂ ಚಾಸ್ಮಿ ನಿಸರ್ಜಯಿತ್ಕಾ 
ಕಲ್ಲೋಲ ಕೋಲಾಹಲ ಕೌತುಕೀ ತಟೇ 
ಅಥೋಸನಿಶ್ಯೇದನುಚಿಂತಯತ್‌ ತದಾ 
ಕಿಂ ಕೃತ್ಯಮಾತ್ಮಾನಮಿವೈಕಯೋಗೀ ॥ ೮೬ ॥ 


ಇತಿ ಶ್ರೀ ಸ್ವಾಂದೇ ಮಹಾಪುರಾಣೇ ನಏಕಾಶೀತಿ ಸಾಹಸಾ ರಿಂ ಸಂಹಿತಾಯಾಂ 
ಪ್ರಥಮೇ' ಮಾಹೇಶ್ವರಖಂಡೇ ಕೌಮಾರಿಕಾಖಂಡೇ € ನಾರದಾರ್ಜುನ 
ಸಂವಾದೇ ಮಹೀಸಾಗರ ಸಂಗಮತೀರ್ಥ ಮಾಹಾತ್ಮ್ಯ 
ವರ್ಣನಂ?? ನಾಮ ತ ೈತೀಯೋತಧ್ಯಾಯಃ 





ಧ್ವನಿಯುಳ್ಳ ವನಾಗಿ ಆ ಮುನಿಶಾರ್ದೂಲ (ಮುನಿಶ್ರೇಷ್ಠ ನಿಗೆ ಇಂತೆಂದು 
ಹೇಳಿಜಿನು. ಎ 
೮೫. "" ಅಯ್ಯಾ ಭೃಗೂ! ನಿನ್ನ ಅನುಗ್ರಹದಿಂದ ನಾನು ಅನುತ್ತಮ 
ವಾದ ಸ್ಥಾನವನ್ನು ನಿರ್ಮಿಸುತ್ತೇನೆ. ಅಯ್ಯಾ ಬ್ರಾಹ್ಮಣನೇ! ನಿನ್ನ ಸ ಸ್ಥಳಕ್ಕೆ 
ನೀನು ಹೋಗಬಹುದು. ಮುಂದಿನ ಕಾರ್ಯವೇನೆಂದು ಆಲೋಚಿಸುತ್ತೆ "ನೆ. ೨೨ 
೮೬. ಈರೀತಿಯಾಗಿ ಭೃಗುವನ್ನು ಕಳಿಸಿಕೊಟ್ಟು, ಬಳಿಕ ತೆರೆಗಳ ಕೋಲಾ 
ಹಲದಿಂದ ಕೌತುಕವುಂಟು ಮಾಡುವ ಮಹೀನದಿಯ ದಡದಲ್ಲಿ ಕುಳಿತುಕೊಂಡು 
ಯೋಗಿಯು ಆತ್ಮನೊಂದನ್ನೇ ಕುರಿತು ಚಿಂತಿಸುತ್ತಿರುವಂತೆ ಮುಂದೆ ಮಾಡ 
ಬೇಕಾದ ಕಾರ್ಯವೇನೆಂದು ಚಿಂತಿಸತೊಡಗಿದೆನು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂಂದು ಪ ಪ್ರಸಿದ್ಧವಾದ 
ಶ್ರೀ ಸ್ಕಾ 'ಡೆಮಹಾಪುರಾಣದ ಮಾಹೇಶ್ವ ರಖಂಡದ ಎರಡನೆಯ ಕೌ ಮಾರಿಕಾ ಖಂಡದಲ್ಲಿ 
x ನಾರದಾರ್ಜುನ ಸಂವಾದ - ಮಹೀಸಾಗರ ಸಂಗಮತೀರ್ಥ ಮಾಹಾತ್ಮ 4 ವೆಂಬ 
ಮೂರನೆಯ ಅಧ್ಯಾಯವು ಮುಗಿಡುದು 


I ಶ್ರೀಃ | 
ಅಥ ಚತರ್ಥೋಧ್ಯಾಯಃ 
ನಾರದಾಜ್ಜುನಸಂವಾದೇ ದಾನಚೇದ ಪ್ರಶಂಸಾವರ್ಣನಂ 


ನಾರದ ಉವಾಚ: 


ತತಸ್ತ್ವಹಂ ಚಿಂತಯಾಮಿ ಕಥಂ ಸ್ಥಾ ನನಿದಂ ಭವೇತ್‌ । 
ಮನಾಯತ್ತ ೦ ಯತೋ ರಾಜ್ಞಾಂ "ಭೂನಿಕೇಷಾ ಸದಾ ವಶೇ ॥1೦॥ 
ಯತ್ತ್ಯೃಹಂ ಧರ್ಮನರ್ಮಾಣಂ ಗತ್ವಾ ಯಾಚೇ ಹ ಮೇದಿನೀಂ | 


ಅರ್ಪಯತ್ಯೇನ ಸಜಚಮೇಯಾಚಕೋನ ಪುನಃ ಪರಃ 1೨॥ 
ತಥಾ ಹಿ ಮುನಿಭಿಃ ಪ್ರೋಕ್ತಂ ದ್ರವ್ಯಂ ತ್ರಿನಿಧಮುತ್ತವಂಂ | 

ಶುಕ್ಲಂ ಮಧ್ಯಂ ಚ ಶಬಲಮುಧಮಂ ಕೃಷ್ಣಮುಚ್ಯತೇ Nan 
ಶ್ರುತೇಃ ಸಂಪಾದನಾಚ್ಛಿಷ್ಯಾತ್‌ ಪ್ರಾಪ್ತಂ ಶುಕ್ಲಂ ಚ ಕನ್ಯಯಾ | 

ತಥಾ ಕುಸೀದ ವಾಣಿಜ್ಯ ಕೃಷಿಯಾಚಿತಮೇನವ ಚ !೪॥ 


ಶಬಲಂ ಪ್ರೋಚ್ಯತೇ ಸದ್ದಿ ದ್ಯೂ ೯ತ ಚೌರ್ಯೇಣ ಸಾಹಸ್ಯೆಃ 1 
ವ್ಯಾಜೇನೋಸಾರ್ಜಿತಂ 'ಜುಚ್ಚ ತತ್‌ ಕೃಷ್ಣಂ ಸಮಂದಾಹೃ ತಂ 1೫॥ 





ಕನ್ನಡದ ಅನುವಾದ 
ನಾರದಾರ್ಜುನ ಸಂವಾದ ದಾನಭೇದ ಪ್ರಶಂಸಾವರ್ಣನ 


೧. ನಾರದನು ಹೇಳುತ್ತಾನೆ: ಬಳಿಕ ನಾನು ಈ ರೀತಿ ಯೋಚಿಸ 
ತೊಡಗಿದೆನು. ಈ ಸ ಸೆಳವು ಹೇಗೂ ನನ್ನ ಸ್ವಾಧೀನಕ್ಕೆ ಒಳಪಟ್ಟು ದಾಗುವುದು? 
ಈ ಭೂಮಿಯು ಸದಾ ಕಾಲವೂ ರಾಜರ ವಶದಲ್ಲಿರುವುದಷ್ಟೆ. 

೨. ನಾನು ಧರ್ಮವರ್ಮ ರಾಜನ ಬಳಿಗೆ ಹೋಗಿ ಈ ಭೂಮಿಯನ್ನು 
ಕೊಡೆಂದು ಯಾಚಿಸಲೆ? ಹಾಗೆ ಯಾಚಿಸಿದರೆ ಆತನು ನನಗೆ ಅದನ್ನು ಅರ್ಪಿಸಿಯೇ 
ಬಿಡುತ್ತಾರೆ. ಬೇರೊಬ್ಬನು ಅವನಹಾಗೆ ಕೊಡಲಾರನು. 

೩. ಅದಲ್ಲದೆ, ಮುನಿಗಳಿಂದ ಹೀಗೆ ಹೇಳಲ್ಬಟ್ಟಿ ರುವುದು :--ದ್ರವ್ಯವು 
ಮೂರು ಬಗೆಯಾದುದು. ಉತ್ತಮವಾದುದು ಶುಕ್ಲವೆಂದ್ಕೂ ಮಧ್ಯಮ 
ವಾದುದು ಶಬಲನೆಂದೂ, ಅಧಮವಾದುದು ಕೃಷ್ಣವೆಂದೂ ಹೇಳಲ್ಪ ಟ್ವರುವುದು. 

೪-೫, ವೇದಾಧ್ಯ ಯನ ಮಾಡಿದುದಕ್ಕಾನಿ ಶಿಷ್ಯನಿಂದ ಬೂದ. ದ್ರವ್ಯವು 
ಶುಕ್ಲ ವೆನಿಸಿಕೊಳ್ಳು ವುದು. ಕನ್ಯೈಯಿಂದ ಬರುವುದೂ ಹಾಗೆಯ್ದೆ ಚಾಾಸುನ್ನ. 
(ಎಂದರೆ ಹಣವನ್ನು ಬಡ್ಡಿಗೆ ಕೊಡುವ ವ್ಯವಹಾರ), ವ್ಹಿ 
ಮಾರುವ ವ್ಯವಹಾರ), ಕೃಷಿ, ಯಾಚನೆ ಇವುಗಳ್ಳ ¢ 
ಶಬಲವೆನಿಸುತ್ತದೆ. ದ್ಯೂ ತದಿಂದ, ಚೌರ್ಯದಿಂದ ಕ್ಷಿ "ವು 

[3 (TRUPA 


QL3: 116 ಸ್ಥ ತೆ | 





೫೨ ಶ್ರೀ ಸ್ಮಾಂದಮ ಹಾಪುರಾಣಂ 


ಶುಕ್ಲನಿತ್ತೇನ ಯೋ ಧರ್ಮಂ ಪ್ರಕುರ್ಯಾಚ್ಛ್ರದ್ಧಯಾಸ್ಚಿತಃ । 


ತೀರ್ಥಂ ಪಾತ್ರಂ ಸಮಾಸಾದ್ಯ ದೇನತ್ಸೇ ತತ್‌ ಸಮಶ್ನುತೇ ॥ ೬॥ 
ರಾಜಸೇನ ಚ ಭಾವನೇನ ನಿತ್ತೇನ ಶಬಲೇನ ಚ | 
ಪ್ರೆದದ್ಯಾದ್ಧಾನಮರ್ಥಿಭ್ಯೋ ಮನುಷಸ್ಯತ್ವೇ ತದಶ್ನುತೇ Hen 
ತಮೋವೃತಸ್ತು ಯೋ ದದ್ಯಾತ್‌ ಕೃಷ್ಣನಿತ್ತೇನ ಮಾನವಃ | 
ತಿರ್ಯಕ್ತ್ಟೇ ತತ್ಫಲಂ ಪ್ರೇತ್ಯ ಸಮಶ್ನಾತಿ ನರಾಧಮಃ en 
ತತ್ತು ಯಾಚಿತದ್ರವ್ಯಂ ಮೇ ರಾಜಸಂ ಹಿ ಸ್ಪುಟಿಂ ಭವೇತ್‌ । 

ಅಥ ಬ್ರಾಹ್ಮಣಭಾವೇನ ನೃಪಂ ಯಾಚೇ ಪ್ರತಿಗ್ರಹಂ en 


ತದಸ್ಯಹೋ ಚಾತಿಕಷ್ಟಂ ಹೇತುನಾ ತೇನ ಮೇ ಮತಂ 
ಅಯಂ ಪ್ರತಿಗ್ರಹೋ ಘೋರೋ ಮಧ್ವಾಸ್ಥಾದೋ ನಿಷೋಸನುಂಃ ॥೧೦॥ 





ಸಾಹಸಗಳಿಂದ (ಎಂದರೆ ದರೋಡೆ ಮುಂತಾದ ಕೃತ್ಯಗಳಿಂದ), ವ್ಯಾಜದಿಂದ 
(ಯಾವುದಾದರೊಂದು ನೆಪದಿಂದ) ಸಂಪಾದಿಸಿದ ದ್ರವ್ಯವು ಕೃಷ್ಣನೆನ್ಸಿಸಿ 
ಕೊಳ್ಳುತ್ತದೆ. 

೬, ಯಾವನು ಶುಕ್ಣವಿತ್ತದಿಂದ ಶ್ರದ್ಧಾವಂತನಾಗಿ ತಿೀೀಥ್ಥವನ್ನೂ 
"ತೀರ್ಥ? ಎನ್ಸಿಸಿಕೊಳ್ಳುವ ಉತ್ತಮ ಪಾತ್ರವನ್ನು ದೊರಕಿಸಿಕೊಂಡು ಪಾತ್ರ 
ವನ್ನೂ ಪಡೆದು ಧರ್ಮವನ್ನು ಮಾಡುತ್ತಾನೋ ಅವನು ದೇವತೆಯಾಗಿ, 
ದೇವತ್ವದಲ್ಲಿಯೂ ಅದರ ಫಲವನ್ನು ಅನುಭವಿಸುತ್ತಾನೆ. 

೭. ರಾಜಸ ಭಾವದಿಂದಲೂ, ಶಬಲ ದ್ರವ್ಯದಿಂದಲೂ ಅರ್ಥಿಗಳಿಗೆ (ಬೇಡಿ 
ಕೊಂಡು ಬಂದವರಿಗೆ) ದಾನ ಕೊಟ್ಟವನು ಅದನ್ನು ಮನುಷ್ಯನಾಗಿ ಹುಟ್ಟಿ 
ಅನುಭವಿಸುತ್ತಾನೆ. 

೮. ಯಾವ ಮನುಷ್ಯನು ತಮೋಗುಣದಿಂದ ಆವರಿಸಲ್ಪಟ್ಟಿ ವನಾಗಿ ಕೃಷ್ಣ 
ದ್ರವ್ಯವನ್ನು ದಾನ ಮಾಡುತ್ತಾನೋ ಆ ನರಾಧಮನು ತಿರ್ಯಗ್ಹಂತುವಾಗಿ 
ಹುಟ್ಟ ಆ ಪ್ರಾಣಿ ಜನ್ಮದಲ್ಲಿ ಆ ದಾನದ ಫಲವನ್ನು ಪಡೆದು ಅನುಭವಿ 
ಸುತ್ತಾರೆ. 

೯. ಇನ್ನು ನಾನು ಬ್ರಾಹ್ಮಣಭಾವದಿಂದ ದೊರೆಯ ಬಳಿ ಹೋಗಿ ದಾನ 
ತೆಗೆದುಕೊಳ್ಳುವುದಕ್ಳಾಗಿ ಯಾಚನೆ ಮಾಡುನೆನಾದರೆ, ಹಾಗೆ ಯಾಚಿಸಿ ತಂದ 
ದ್ರವ್ಯವು ರಾಜಸ ದ್ರವ್ಯವಾಗುವುದೆಂಬುದು ಸ್ಪಷ್ಟವೇ ಆಗಿದೆ. 

೧೦. ಆಹಾ! ಅದು ರಾಜಸವಾಗುವುದೆಂಬ ಕಾರಣದಿಂದಲೇ ಅದು ಅತಿ 
ಕಷ್ಟವೆಂದು ನನ್ನ ಅಭಿಪ್ರಾಯ. ಈ ಪ್ರತಿಗ್ರಹವು (ಇನ್ನೊಬ್ಬರಿಂದ ತೆಗೆದು 
ಕೊಳ್ಳುವುದು) ಘೋರವಾದುದು; ಜೇನಿನ ಹಾಗೆ ಸಿಹಿಯಾಗಿರುವ ವಿಷವು. 


ಚತುರ್ಥೊೋ9ಧ್ಯಾಯಃ॥ ೫ಷ್ಟಿ 


ಪ್ರತಿಗ್ರಹೇಣ ಸಂಯುಕ್ತಂ ಹೃಮಾವ ಮಾನಿಶೇದ್ದೀಿಜಂ | 

ತಸ್ಮಾದಹಂ ನಿವೃತ್ತಶ್ಚ ಸಾಪಾದಸ್ಮಾತ್‌ ಪ್ರತಿಗ್ರಹಾತ್‌ 1 ೧೧॥ 
ತತಃ ಕೇನಾಪ್ಯುಪಸಾಯೇನ ದ್ವಯೋರನ್ಯತರೇಣ ತು | 

ಸ್ಮಾಯತ್ತಂ ಸ್ಥಾನಕಂ ಕುರ್ಮ ಏತತ್‌ ಸಂಚಿಂತಯೇ ಮುಹುಃ ॥ ೧೨ ॥ 
ಯಥಾ ಕುಭಾರ್ಯಃ ಪುರುಸಶ್ಲಿಂತಾಂತಂ ನ ಪ್ರಪದ್ಯತೇ । 


ತಥೈವ ನಿಮೃಶಂಶ್ಹಾಹಂ ಚಿಂತಾಂತಂ ನ ಲಭಾಮ್ಯಣಂ ೧೩, ॥ 
ಏತಸ್ಮಿನ್ನಂತರೇ ಪಾರ್ಥ ಸ್ನಾತುಂ ತತ್ರ ಸಮಾಗತಾಃ । 
ಬಹವೋ ಮುನಯಃ ಪುಣ್ಯೇ ಮಹೀಸಾಗರಸಂಗಮೇ 1 ೧೪ ॥ 


'ಅಹಂ ತಾನಬ್ರನಂ ಸರ್ವಾನ್‌ ಕುತೋ ಯೂಯಂ ಸಮಾಗತಾಃ | 
ತೇ ಮಾಮೂಚುಃ ಪ್ರಣಮ್ಯಾಥ ಸೌರಾಷ್ಟ್ರವಿಷಯೇ ಮುನೇ ॥ ೧೫॥ 
ಧರ್ನುವರ್ಮೇತಿ ನೃಪತಿರ್ಯೋಸಸ್ಯ ದೇಶಸ್ಯ ಭೂಪತಿಃ । | 
ಸ ತು ದಾನಸ್ಯ ತತ್ತ್ವ್ವಾರ್ಥೀ ತೇಸೇ ವರ್ಷಗಣಾನ್‌ ಬಹೊನ್‌ ॥ ೧೬॥ 





೧೧. ಪ್ರತಿಗ್ರಹದಿಂದ ಕೂಡಿದ ದ್ವಿಜನನ್ನು ಪಾಪವು ಹೊಕ್ಕು ನೆಲಸಿ 
ಬಿಡುತ್ತದೆ. ಆದುದರಿಂದ ನಾನು ಪಾಪಕರವಾದ ಈ ಪ್ರತಿಗ್ರಹವನ್ನು ದೂರ 
"ಬಿಟ್ಟುಬಿಡತಕ್ಕವನು. 

೧೨. ಆದುದರಿಂದ ಯಾವುದಾದರೊಂದು ಉಪಾಯದಿಂದ ಈ ಎರಡರಲ್ಲಿ 
ಮತ್ತೊಂದರಿಂದ (ಶುಕ್ಲ ದ್ರವ್ಯದಿಂದ ಧರ್ಮಮೂಲಕನಾಗಿಯೇ) ಈ ಸ್ಥಳವನ್ನು 
ನನ್ನ ಸ್ವಾಧೀನ ಮಾಡಿಕೊಳ್ಳಬೇಕು.” ಹೀಗೆಂದು ಮತ್ತೆ ಮತ್ತೆ ಯೋಚಿಸು 
ತ್ರಿದ್ದನು, 

೧೩. ಕೆಟ್ಟ ಹೆಂಡತಿಯುಳ್ಳ ಪುರುಷನು ತನ್ನ ಚಿಂತೆಗೆ ಹೇಗೆ ಕೊನೆಯನ್ನೆ 
ಕಾಣಲಾರನೋ ಹಾಗೆ, ನಿಮರ್ಶೆ ಮಾಡುತ್ತ ಮಾಡುತ್ತ ನಾನೂ ನನ್ನ ಚಿಂತೆಯ 
ಹೊನೆಗಾಣಲಾರದವನಾದೆನು. 

೧೪. ಎಲ್ಫೈ ಪಾರ್ಥನೇ! ಇಷ್ಟರಲ್ಲಿ ಪುಣ್ಯಪ್ರದವಾದ ಮಹೀಸಾಗರ 
ಸಂಗಮದಲ್ಲಿ ಸ್ನಾನಮಾಡುವುದಕ್ಕಾಗಿ. ಬಹು ಜನ ಮುನಿಗಳು ಅಲ್ಲಿಗೆ 
ಬಂದರು. 

೧೫-೧೬. ನಾನು ಅವರೆಲ್ಲರನ್ನೂ ಕುರಿತ್ತು ""ನೀವೆಲ್ಲರೂ ಎಲ್ಲಿಂದ 
ಬಂದಿರಿ???” ಎಂದು ಪ್ರಶ್ನೆ ಮಾಡಿದೆನು. ಅವರು ನನಗೆ ನಮಸ್ಕಾರ ಮಾಡಿ 
ಹೀಗೆ ಉತ್ತರ ಕೊಟ್ಟಿರು. “ಎಲೈ ಮುನಿಯೇ! ಸೌರಾಷ್ಟ್ರ ದೇಶದಲ್ಲಿ 
ಧರ್ಮವರ್ಮನೆಂಬ ರಾಜನಿದ್ದಾನೆ. ಅವನೇ ಈ ದೇಶಕ್ಕೆ ದೊರೆಯು. 
ಅವನಾದರೋ ದಾನದ ತತ್ತ್ವವನ್ನು ತಿಳಿಕೊಳ್ಳಬಯಸಿ ಬಹು ವರ್ಷಗಳ ವರೆಗೆ 


ತಪಸ್ಸು ಮಾಡಿದನು. 


೫೪ ಶ್ರೀ ಸ್ಕಾಂದಮ ಹಾಪುರಾಣಂ 


ತತಸ್ತಂ ಪ್ರಾಹ ಖೇ ವಾಣೀ ಶ್ಲೋಕಮೇಕಂ ನೃಪ ಶೃುಣು | 


ದ್ವಿಹೇತು ಷಡಧಿಷ್ಠಾನಂ ಷಡಂಗಂ ಚ ದ್ವಿಸಾಕಯುಕ್‌ ! ೧೭ ॥ 
ಚತುಃ ಪ್ರಕಾರಂ ತ್ರಿವಿಧಂ ತ್ರಿನಾಶಂ ದಾನಮುಚ್ಯತೇ | 
ಇತ್ಯೇಕಂ ಶ್ಲೋಕಮಾಭಾಷ್ಯ ಖೇ ವಾಣೀ ವಿರರಾನು ಹ I ೧೮ ॥ 


ಶ್ಲೋಕಸ್ಕಾರ್ಥಂ ನಾನಭಾಷೇ ಪೃಚ್ಛಮಾನಾಸಿ ನಾರದ | 

ತತೋ ರಾಜಾ ಧರ್ನುವರ್ಮಾ ಪಟಿಹೇನಾನ್ಮಹೋಷಯತ್‌ ॥ ೧೯॥ 
ಯಸ್ತು ಶ್ಲೋಕಸ್ಕ ಜೈವಾಸ್ಯ ಲಬ್ಧಸ್ಯ ತಪಸಾ ಮಯಾ । 

ಕರೋತಿ ಸಮ್ಯಗ್ವ್ಯಾಖ್ಯಾನಂ ತಸ್ಯ ಚೈತದ್ದ ದಾನ್ಯುಹಂ 1 ೨೦ ॥ 
ಗವಾಂ ಚ ಸಪ್ತನಿಯಂತಂ ಸುವರ್ಣಂ ತಾನದೇನ ತು | 

ಸಪ್ತಗ್ರಾಮಾನ್‌ ಪ್ರಯಚ್ಛಾನಿಂ ಶ್ಲೋಕವ್ಯಾಖ್ಯಾಂ ಕರೋತಿ ಯಃ ॥೨೧॥ 
ಪಟಹೇನೇತಿ ನೃಪತೇಃ ಶ್ರುತ್ವಾ ರಾಜ್ಞೋ ವಚೋ ಮಹತ್‌ | 
ಅಜಗ್ಮುರ್ಬಹು ದೇಶೀಯಾ ಬ್ರಾಹ್ಮಣಾಃ ಕೋಟಿಶೋ ಮುನೇ ॥ ೨೨ ॥ 





೧೭-೧೮. ಅನಂತರದಲ್ಲಿ ಆಕಾಶವಾಣಿಯು ಆತನನ್ನು ಕುರಿತು, " ಎಲ್ಫೆ 
ನೃಸನೇ! ಕೇಳು; ಎಂದು ಒಂದು ಶ್ಲೋಕವನ್ನು ಹೇಳಿತು. ಇದೇ ಆ ಶ್ಲೋಕ. 
“ ದಾನವು ಎರಡು ಹೇತುಗಳೂ, ಆರು ಅಧಿಷ್ಕಾನಗಳೂ ಆರು ಅಂಗಗಳೂ, 
ಎರಡು ಪಾಕಗಳೂ, ನಾಲ್ಕು ಪ್ರಕಾರಗಳೂ, ಮೂರು ವಿಧಗಳೂ, ಮೂರು 
ನಾಶಗಳೂ ಉಳ್ಳುದೆಂದು ಹೇಳಲ್ಪಡುತ್ತದೆ.??? ಈ ಬಗೆಯಾಗಿ ಒಂದು ಶ್ಲೋಕ 
ವನ್ನು ಹೇಳಿ ಮುಂದೇನನ್ನೂ ಹೇಳದೆ ಆ ಆಕಾಶವಾಣಿಯು ಸುಮ್ಮನಾಯಿತು. 

೧೯. ಎಲ್ಫೆ ನಾರದನೇ! ಶ್ಲೋಕದ ಅರ್ಥವೇನೆಂದು ಪ್ರಶ್ನೆ ಮಾಡುತ್ತಿ 
ದ್ದರೂ ಆಕಾಶವಾಣಿಯು ಅದರ ಅರ್ಥವನ್ನು ತಿಳಿಯಹೇಳಲಿಲ್ಲ. ಬಳಿಕ ಧರ್ಮ 
ನರ್ಮ ಮಹಾರಾಜನು ಈ ರೀತಿ ಡಂಗೂರ ಹೊಡೆದು (ತನ್ನ ರಾಜ್ಯದಲ್ಲೆಡೆ 
ಗಳಲ್ಲಿಯೂ) ಸಾರಿಸಿದನು. 

೨೦. ನಾನು ತಪಸ್ಸುಮಾಡಿ ಪಡೆದಿರುವ ಈ ಶ್ಲೋಕಕ್ಕೆ ಯಾನಾತನು 
ಚೆನ್ನಾಗಿ ಅರ್ಥವು ಸ್ಫುಖವಾಗುವಂತೆ ವ್ಯಾಖ್ಯಾನ ಮಾಡುವನೋ ಆತನಿಗೆ 
ನಾನು ಇವುಗಳನ್ನು ಕೊಡುತ್ತೇನೆ. 

೨೧. ಏಳು ನಿಯುತ (ಇಪ್ಪತ್ತು ಸಾನಿರ) ಹಸುಗಳು, ಅಷ್ಟೇ ಸುವರ್ಣ 
(ಎಂದರೆ ಚಿನ್ನದ ನಾಣ್ಯ), ಮತ್ತು ಏಳು ಗ್ರಾಮಗಳು. ಇವಿಷ್ಟನ್ನೂ 
ಶ್ಲೋಕಕ್ಕೆ ವ್ಯಾಖ್ಯಾನ ಮಾಡುವಾತನಿಗೆ ಕೊಡುತ್ತೇನೆ.” 

೨೨. ಎಲ್ಲೆ ಮುನಿಯೇ! ಹೀಗೆಂದು ಡಂಗೂರದ ಮೂಲಕ ಸಾರಿಸಿದ 
ದೊರೆಯ ಮಹತ್ತಾದ ಆ ಮಾತನ್ನು ಕೇಳಿ, ನಾನಾ ದೇಶಗಳ ಬ್ರಾಹ್ಮಣರು 
ಕೋಟಗಟ್ಟಲೆಯಾಗಿ ಅಲ್ಲಿಗೆ ಬಂದರು. 


ಚತುರ್ಥೊೋ9ಧ್ಯಾಯಃ ೫೫ 


ಪುನರ್ದುರ್ಜೋಧವಿನ್ಯಾಸಃ ಶ್ಲೋಕಸ್ತೆ ಭರ್ವಿಪ್ರಪುಂಗನವೈಃ । 

ಆಖ್ಯಾತುಂ ಶಕ್ಯತೇ ನೈನ ಗುಡೋ ಮೂಕೈರ್ಯಥಾ ಮುನೇ ॥ ೨೩॥ 
ವಯಂ ಚ ತತ್ರ ಯಾತಾಃಸ್ಕೋ ಧನಲೋಭೇನ ನಾರದ | 
ಪುರ್ಜೋಧತ್ತಾ ನ್ಹಮಸ ತ್ಯ ಕ್ಲೊ (ಕಂ ಚಾತ್ರ ಸಮಾಗತಾಃ H ೨೪॥ 
ಮರ್ವ್ಯಾಖ್ಯೆ (ಯಸ್ತ ಯುಂ ಶ್ಲೋಕೋ ಧನಾ ಲಭ್ಯಂ ನ ಚೈವ ನಃ । 
ತೀರ್ಥಯಾತ್ರಾಂ ಕಥಂ ಯಾಮೀತ್ಯೇವಾಚಿಂತ್ಯಾತ್ರ ಜಾಗತಾಃ ॥ ೨೫ ॥ 
ಏನಂ ಫಾಲ್ಗುನ ತೇಷಾಂ ತು ವಚಃ ಶ್ರುತ್ವಾ ಮಹಾತ್ಮನಾಂ | 

ಅತೀವ ಸಂಪ್ರಹೃಷ್ಟೋಂಹಂ ತಾನ್‌ ವಿಸೃಜ್ಯೇತ್ಯಜೆಂತಯಂ ॥ ೨೬ ॥ 
ಅಹೋಪ್ರಾ ಹ ಉಷಯೋ ಮೇಸಾ ಸ್ಟ್ರಾ ಸೌ ನ ಸಂಶಯಃ । 

ಶ್ಲೊ (ಕಂ ಮಾ  ಖ್ಯಾಂಂ ನೃಪತೇರ್ಲಸ್ಟೆ ಸ್ಥಾ ಸಾನು ಧನಂ ತಥಾ ॥ ೨೭ ॥ 
ನಿದಾ ನೂಲ್ಯೇನ ನೈವಂ ಚ ಯಾಜಿತಃ ಸ್ಯಾತ್‌ ಪ್ರತಿಗ್ರಹಃ । 
ಸತ್ಯಮಾಹ ಪುರಾಣರ್ಸಿರ್ವಾಸುದೇವೋ ದ 1 ೨೮ ॥ 





೨೩. ಬಂದರೂ ಗುಡವೆಂದು ಹೇಳಲು ಮೂಕರಿಗೆ ಹೇಗೆ ಶಕ ವಾಗಡೋ 
ಹಾಗೆ ಅರಿಯುವುದಕ್ಕೆ ಬಹು ಕಷ್ಟವಾದ ವಿನ್ಯಾಸವುಳ್ಳ ಆ ಶ್ಲೊ ಕದ ಅರ್ಥ 
ವನ್ನು ಹೇಳುವುದಕ್ಕೆ ಆ ವಿಪ್ರಶ್ತೆ ಶ್ರೇಷ್ಠ "ಗೆ ಶಕ್ಯವಾಗಲೇ ಇಲ್ಲ. 

೨೪. ನಾರದ ಮಹಸಿ-ಯೇ! ನಾವೂ ಕೂಡ ಧನಲೋಭದಿಂದ ಅಲ್ಲಿಗೆ 
ಹೋದೆವು. ಶ್ಲೋಕದ ಅರ್ಥವನ್ನು ತಿಳಿಯಲು ಕಷ್ಟ ವಾದುದರಿಂದ ಆಶೊ ಕಕ್ಕೆ 
ನಮಸ್ಕಾ ರ ಮಾಡಿ ಇಲ್ಲಿಗೆ ಬಂದು ಸೇರಿದ್ದೆ ವೆ. 

೨೫. ಈ ಶ್ಲೋಕವು ವ್ಯಾಖ್ಯಾನ ಮಾಡಲರಿದಾದುದು. ನಮಗೆ ಹಣವನ್ನು 
ಪಡೆಯುವ ಲಭ್ಯವಿಲ್ಲ. "ತೀರ್ಥಯಾತ್ರೆಗೆ ಹೇಗೆ ಹೋಗೋಣ? ಎಂದು 
ಯೋಚಿಸಿ ಇಲ್ಲಿಗೆ ಬಂದೆವು.” 

೨೬. ಅಯ್ಯಾ ಫಲ್ಲು ನಾ! ಮಹಾತ್ಮರಾದ ಅವರ ಈ ಮಾತುಗಳನ್ನು 
ಹೇಳಿ'ನಾನು ಬಹಳವಾಗಿ ಆನಂದಗೊಂಡೆನು. ಅವರನ್ನು ಕಳಿಸಿಕೊಟ್ಟು ಹೀಗೆ 
ಆಲೋಚಿಸಿದೆನು. 

೨೭. "ಆಹಾ! ಈ ಸ್ಥಳವನ್ನು ದೊರಕಿಸಿಕೊಳ್ಳಲು ನನಗೆ ಈಗ ತಕ್ಕ 
ಉಪಾಯವು ಸಿಕ್ಕಿತು! ಶ್ಲೋಕಕ್ಕೆ ವ್ಯಾಖ್ಯಾ ನಮಾಡಿ (ಅರ್ಥಹೇಳಿ) ನೃ ಪತಿ 
ಯಿಂದಈಸ |ಳವನ್ನೂ ಜೊತೆಗೆ ಧೆಸವನ್ನೂ ಪಡೆದುಕೊಳ್ಳು ತ್ತೇನೆ. 

೨೮. ಬೇಡಿ ತೆಗೆದುಕೊಂಡುದು ಪ್ರತಿಗ 4 ಹವಾಗುವುಣೀ ಹೊರತು, 
ವಿದ್ಯೆಯೆಂಬ ಬೆಲೆ ಕೊಟ್ಟು ತೆಗೆದುಕೊಂಡುದು 'ಪ್ರತಿಗ್ರಹವಾಗುವುದಿಲ್ಲ. ಇದು 
ಸತ್ಯವಾದುದು. ಈ ಸತ್ಯಸಂಗತಿಯನ್ನು ಜಗದ್ಗುರುವೂ, ಪುರಾಣಬುಷಿಯೂ 
(ಬಹು ಪ್ರಾಚೀನನಾದ ಖುಷಿ) ಆದ ವಾಸುಜೀವನೇ ನುಡಿದಿದ್ದಾನೆ. 


೫೬ ಶ್ರೀ ಸ್ಕಾಂದಮಹಾಪುರಾಣಂ 


ಧರ್ಮಸ್ಯ ಯಸ್ಯ ಶ್ರದ್ಧಾ ಸ್ಕಾನ್ನಚ ಸಾನೈನ ಪೂರ್ಯತೇ। 

ಪಸ್ಯ "ಯಸ್ಯ "ಶ್ರದ್ಧಾ ಸ್ಯಾನ್ನ ಚ ಸಾಪಿ ನ ಪೂರ್ಯತೇ 1 ೨೯॥ 
ಬವ ನಿಚಿಂತ್ಯ ನಿದ್ವಾಂಸಃ ಪ್ರಕುರ್ವಂತಿ ಯಥಾರುಚಿ 
ಸತ್ಯಮೇತದ್ವಿ ಭೋರ್ವಾಕ್ಕ ೦ ದುರ್ಲ್ಬಭೋಂಪಿ ಯಥಾಹಿಮೇ ॥ ೩೦ ॥ 
ನುಸೋರಪೋಂಯಂಂ ಸಸಲಃ ಸಂಭೂತೋಂಂಕುರಿತಃ ಸ್ಪುಟಂ । 
ಏನಂ ಚೆ ದುರ್ನಿದಂ ಶ್ಲೊ €ಕಮುಹಂ ಜಾನಾಮಿ ಸುಸ್ಭು ಟೀ 1 40 
ಅಮೂರ್ತೈಃ ಪಿತೃಭಿಃ ಪೂರ್ವಮೇಷ ಖ್ಯಾತೋಹಿ ಮೇ ಪುರಾ। 
ಏನಂ ಹರ್ಚಾನ್ಮಿತಃ ಸಾರ್ಥ ಸಂಚಿಂತ್ಯಾಹಂ ತತೋ ನುಂಹು8 ॥ ೩೨ ॥ 
ಪ್ರಣಮ್ಯ ತೀರ್ಥಂ ಚಲಿತೋ ಮಹೀಸಾಗರ ಸಂಗಮಂ | 


ವೃ ದ್ಧ ಬ್ರಾಹ್ಮಣರೂಪೇಣ ತತೋಂಹಂ ಯಾತವಾನ್ನ ಕ್ರಸಂ lH ೩೩ ॥ 
ಇದ ಭಚಿತವಾನಸ್ಸಿ ಶ್ಲೋಕವ್ಯಾಖ್ಯಾಂ ನೃಪ ಶ್ರುಣು | 
ಯತ್ತೇ ಸಟಪನಿಖ್ಯಾತಂ' ದಾನಂ ಚೆ ಪ್ರ ಗಾಣೀಕುರು 1 ೩೪॥ 





೨೯. ಯಾರಿಗೆ ಧರ್ಮದಲ್ಲಿ ಶ್ರದ್ಧೆಯು ಉಂಟಾಗುವುದೇ ಇಲ್ಲವೋ 
ಅವನಿಗೆ ಆ ಶ್ರದ್ಧೆಯನ್ನು ಬಲಾತ್ಕಾರದಿಂದ ಎಂದಿಗೇ ಆಗಲಿ ತುಂಬಲಾಗು 
ವುದಿಲ್ಲ. ಹಾಗೆಯೇ ಯಾರಿಗೆ ಪಾಪದಲ್ಲಿ ಶ್ರದ್ಧೆ ಹುಟ್ಟುವುದಿಲ್ಲವೋ ಅವನಿಗೆ 
ಅದನ್ನೂ ತುಂಬಲಾಗುವುದಿಲ್ಲ. 

೩೦-೩೧. ಹೀಗೆ ಆಲೋಚಿಸಿ ವಿದ್ವಾಂಸರು ತಮಗೆ ರುಚಿಸಿದಂತೆ (ಇಷ್ಟ 
ಬಂದಹಾಗೆ) ಮಾಡುತ್ತಾರೆ. ವಿಭುನಿನ (ಆ ನಾಸುದೇವನ) ಈ ಮಾತು 
ಸತ್ಯವಾದುದು. ದುರ್ಲಭವಾದುದಾದರೂ ನನ್ನ ಈ ಮನೋರಥವು ಸಫಲ 
ವಾಯಿತು. ಹಾಗೆ ಸಫಲವಾಯಿತೆಂಬುದು ಸು ಟವಾಗಿ ನನ್ನ ಮನಸ್ಸಿಗೆ 
ಹೊಳೆಯುತ್ತಿದೆ. ಅರಿಯಲು ಕಷ್ಟವಾದ ಈ ಕೊ (ಕದ ಅರ್ಥವನ್ನು ನಾನು 
ಬಹು ಸ್ಫುಟವಾಗಿ ಬಲ್ಲೆ ನು. 

೩೨-೩೩. ಅಮೂರ್ತರಾದ (ಎಂದರೆ ಆಕಾರರಹಿತರಾದ) ನಿತ್ಯ ಗಳಿಂದ 
ಪೂರ್ವದಲ್ಲಿ ಈ ಶ್ಲೋಕವು ನನಗೆ ಅರ್ಥವಾಗುವಂತೆ ಹೇಳಿದೆ.” ಎಲೈ 
ಪಾರ್ಥನೇ! ಹೀಗೆ ನೆನೆದು ಹರ್ಷಗೊಂಡು, ಮತ್ತೆ ಮತ್ತೆ ಆ ಮಹೀಸಾಗರ 
ಸಂಗಮತೀರ್ಥಕ್ಕೆ ಪ್ರಣಾಮ ಮಾಡಿ ಅಲ್ಲಿಂದ ಹೊರಟು, ಬಳಿಕ ಬ್ರಾಹ್ಮಣನ 
ರೂಪವನ್ನು ತಾಳಿ ರಾಜನ ಬಳಿಗೆ ಹೋಗುವವನಾದೆನು. 

೩೪. ಅಲ್ಲಿಗೆ ಹೋಗಿ ಆ ರಾಜನನ್ನು ಕಂಡು ಅವನನ್ನು ಕುರಿತು ಹೀಗೆ 
ನುಡಿದೆನು: . " ಎಲೈ. ರಾಜನೇ! ಕೇಳು. ನೀನು ಡಂಗೂರದ ಮೂಲಕ 
ಸಾರಿಸಿರುವ ಶ್ಲೋಕಕ್ಕೆ ವ್ಯಾಖ್ಯಾನ ಹೇಳುತ್ತೇನೆ. ನೀನು ಡಂಗೂರದ ಮೂಲಕ 
ಸಾರಿಸಿರುವ ದಾನವನ್ನು ಕೊಟ್ಟು ಸಾರ್ಥಕಪಡಿಸು.?' 


ಚತುರ್ಥೊೋಂಧ್ಯಾಯಃ ೫೭ 


ಏವಮುಕ್ತೇ ನೃಪಃ ಪ್ರಾಹ ಪ್ರೋಚುರೇನಂ ಹ ಕೋಟಶಃ । 
ವ್ವಿಜೋತ್ತಮಾಃ ಪುನರ್ನಾಸ್ಯ ಪ್ರೋಕ್ತುಮರ್ಥೊೋಹಿ ಶಕ್ಯತೇ ॥ ೩೫ ॥ 
ಕೇ ದ್ವಿಹೇತೂ ಷಡಾಖ್ಯಾತಾನ್ಯಧಿಷ್ಕಾನಾನಿ ತಾನಿ ಚ । 

ಕಾನಿ ಚೈನ ಸಡಂಗಾನಿ ಕೌದ್ವಿಸಾಕೌ ತಥಾ ಸ್ಮೃೃತೌ I ೩೬॥ 
ಕೇ ಚ ಪ್ರಕಾರಾಶ್ಚತ್ಟಾರಃ ಕಿಂಸ್ಕಿತ್ತತ್‌ ತ್ರಿನಿಧಂ ದ್ವಿಜ । 

ತ್ರಯೋ ನಾಶಾಶ್ಚ ಕೇ ಪ್ರೋಕ್ತಾ ದಾನಸ್ಕೈತತ್‌ಸ್ಫುಟಿಂ ವಡ ॥ ೩೭॥ 
ಸ್ಫುಟಾನ್‌ ಪ್ರಶ್ನಾನಿಮಾನ್‌ ಸಪ್ತ ಯದಿ ನಕ್ಸ್ಯಸಿ ಬ್ರಾಹ್ಮಣ 

ತತೋ ಗವಾಂ ಸಪ್ತ ನಿಯುತಂ ಸುವರ್ಣಂ ತಾನಡೇವ ತು | 
ಸಪ್ತಗ್ರಾಮಾಂಶ್ಚ ದಾಸ್ಯಾಮಿ ನೋ ಚೇದ್ಯಾಸ್ಯಸಿ ಸ್ವಂ ಗೃಹಂ ॥ ೩೮ ॥ 
ಇತ್ಯುಕ್ತವಚನಂ ಸಾರ್ಥ ಸಾ ರಾಷ್ಟ್ರಸ್ಥಾನಿಂನಂ ನೃಪಂ । 
ಧರ್ಮನರ್ಮಾಣಮಸ್ಸ್ವೇವಂ ಪ್ರಾವೋಚನಮುನಧಾರಯ 1 ೩೯॥ 
ಶ್ಲೋಕವ್ಯಾಖ್ಯಾಂ ಸ್ಪುಟಾಂ ವಕ್ಸ್ಯೇ ದಾನ ಹೇತೂಚ ತೌಶ್ರುಣು॥ ೪೦ ॥ 





೩೫. ನಾನು ಹೀಗೆನ್ನಲಾಗಿ, ಆ ನೃಸನಿಂತೆಂದನು: ಕೋಟ ಕೋಟ 
ಸಂಖ್ಯೆಯಲ್ಲಿ ಬ್ರಾಹ್ಮಣೋತ್ತಮರು ಹೀಗೆಯೇ ಹೇಳಿದರು. ಆದರೆ ಇದರ 
ಅರ್ಥವನ್ನು ಮಾತ್ರ ಹೇಳಲು ಯಾರಿಗೂ ಶಕ್ಯವಾಗಲಿಲ್ಲ. 

೩೬. ಎರಡು ಹೇತುಗಳು ಯಾವುವು? ಆರೆಂದು ಹೇಳಿರುವ ಅಧಿಷ್ಮಾನ 
ಗಳು ಯಾವವು? ಆರು ಅಂಗಗಳು ಯಾವುವು? ಹಾಗೆಯೇ ಎರಡೆಂದು 
ಹೇಳಲ್ಪಟ್ಟಿರುವ ಪಾಕಗಳು ಯಾವುವು? 

೩೭. ನಾಲ್ಕು ಪ್ರಕಾರಗಳು ಯಾವುವು? ಎಲ್ಫೈ ದ್ವಿಜನೇ! ಮೂರು 
ವಿಢಗಳು ಅವು ಯಾವುವು? ಮೂರು ನಾಶಗಳು ಯಾವುವು? ದಾನಕ್ಕೆ 
ಹೇಳಲ್ಪಟ್ಟಿರುವ ಈ ವಿವರನೆಲ್ಲವನ್ನೂ ಸ್ಫುಟವಾಗಿ ವ್ಯಾಖ್ಯಾನ ಮಾಡಿ ನನಗೆ 
ಹೇಳು. 

೩೮. ಅಯ್ಯಾ ಬ್ರಾಹ್ಮಣ! ಈ ಏಳು ಪ್ರಶ್ನೆಗಳಿಗೂ ಸ್ಫುಟವಾಗಿ ನೀನು 
ಉತ್ತರ ಹೇಳಿದ್ದೇ ಆದರೆ, ಏಳು ನಿಯುತ ಗೋವುಗಳನ್ನೂ, ಅಷ್ಟೇ ಸುವರ್ಣ 
ವನ್ನೂ, ಏಳು ಗ್ರಾಮಗಳನ್ನೂ ಕೊಡುತ್ತೇನೆ. ಇಲ್ಲವಾದರೆ ನೀನು ಬಂದ 
ದಾರಿಯನ್ನು ಹಿಡಿದು ನಿನ್ನ ಮನೆಗೇ ಹಿಂದಿರುಗಿ ಹೋಗಬೇಕಾಗುತ್ತದೆ. ?? 

೩೯-೪೦. ಎಲೈ ಪಾರ್ಥನೇ! ಈ ರೀತಿ ನುಢಿದ ಸಾರಾಷ್ಟ್ರದೊಡೆಯನಾದ 
ಧರ್ಮವರ್ಮ ಮಹಾರಾಜನನ್ನು ಕುರಿತು ನಾನು ಇಂತೆಂದೆನು: “ಹಾಗೆಯೇ 
ಆಗಲಿ; ಕಿವಿಗೊಟ್ಟು ಲಾಲಿಸು. ಶ್ಲೋಕದ ವ್ಯಾಖ್ಯಾನವನ್ನು ಸ್ಫುಟವಾಗಿ 
ಹೇಳುತ್ತೇನೆ. ಮೊದಲು ಆ ಎರಡು ದಾನಹೇತುಗಳನ್ನೂ ಹೇಳುತ್ತೇನೆ 
ಫೇಳುವವನಾಗು. 


೫೮ ಶ್ರೀ ಸ್ಕಾಂದಮಹಾಪುರಾಣಂ 


ಅಲ್ಪತ್ವಂ ವಾ ಬಹುತ್ವಂ ವಾ ದಾನಸ್ಯಾಭ್ಯುದಯಾವಹಂ | 


ಶ್ರದ್ಧಾ ಶಕ್ತಿಶ್ಚ ದಾನಾನಾಂ ವೃ ದ್ಧ 1ಕಯಕರೇಹಿತೇ Io 
ತತ್ರ ಶ್ರೈದ್ಧಾನಿಷೆಯೇ ಶ್ಲೋಕಾ ಭರ್‌ 

ಕಾಯಕ್ಲೇಶೈಶ್ಚ ಬಹುಭಿರ್ನ ಜೆ ಏನಾರ್ಥಸ್ಯ ರಾಶಿಭಿಃ ॥ ೪೨ ॥ 
ಧರ್ಮುಃ ಸಂಪಾ ್ರಿಪ್ಯತೇ ಸೂಕ್ಷ್ಮಃ ಶ್ರದ್ಧಾ ಧರ್ಮೊೋಂದ್ಭುತಂ ತಪಃ । 

ಶ್ರ ದ್ಧ್ದಾಸ್ಟ ರ್ಗಶ್ಚ ನೋಕ್ಬ ಶ್ತ “ ದ್ಧಾ ಸರ್ವನಿಂದಂ ಜಗತ್‌ ॥ ೪೩ ॥ 


ಸರ್ನಸ್ಥ ೦ "ಜೀನಿತೆಂ ಚಾಸಿ ಪದಾ ದಶ್ರ ದ್ಧ ಯಾ ಯುದಿ। 
ನಾಫ್ಟ್ವಯಾತ್‌ ಸಫಲಂ ಕಿಂಚಿಚ್ಛ ದ ; ಧಾನಸ್ತ ತೋ ಭನೇತ್‌ ॥೪೪॥ 
ಶ್ರ ದ್ಧ ಯಾ ಸಾಧ್ಯತೇ ಧರ್ಮೋ ಮುಹದ್ಬರ್ನಾರ್ಥರಾಶಿಭಿಃ | 


ಅಕಿಲಚನಾ ಹಿ ಮುನಯಃ ಶ್ರದ್ಧಾ ಿವಂತೋ ದಿನಂ ಗತಾಃ ॥ ೪೫ ॥ 
ತ್ರಿನಿಧಾ ಭವತಿ ಶ್ರ ದ್ಸಾ ದೇಹಿನಾಂ ಸಾ ಸ್ಪಭಾನಜಾ । 
ಸಾತ್ತ್ಮಿಕೀ ರಾಜಸೀ ಬೈ ನ ತಾಮಸೀ ಚೇತಿ ತಾಂಶ್ರುಣು ॥ ೪೬ ॥ 





೪೧. ದಾನಕ್ಕೆ ಅಭ್ಯುದಯವನ್ನು ಂಟುಮಾಡುವುದು ಅಲ್ಪತ್ವವೋ 
ಅಥವಾ ಬಹುತ ವೋ? ಶ್ರದ್ಧೆ ಮತ್ತು ಕ ಈ ಎರಡೇ ದಾನಗಳಿಗೆ ವೃದ್ಧಿ 
ಯನ್ನೂ ಅಕ್ಷಯವನ್ನೂ ಉಂಟುಮಾಡುವಂಥ 

೪೨-೪೩, ಶ್ರ ದ್ದೆ ಯ ನಿಷಯದಲ್ಲಿ ಈ ತೊ ಕಗಳಿವೆ: ಬಹು ಬಗೆಯಾದ 
ಕಾಯಕ್ಗೆ ಶಗಳಿಂದಲಾ (ಎಂದರೆ ದೇಹಕ್ಕೆ ಆಯಾಸ ಸವುಂಟುಮಾಡುವುದರಿಂದ), 
ಹಣದ “ರಾಶಿಗಳಿಂದಲೂ ಧರ್ಮವನ್ನು ಸಡೆಯಲಾಗುವುದಿಲ್ಲನು. ಶ್ರದ್ಧಾ 
ಧರ್ಮವು ಬಹು ಸೂಕ್ಟ್ಮ ಒನಾದುದು. ಶ್ರ ದ್ದೆ ಯೇ ಅದ್ಭು ತವಾದ ತಪಸ್ಸು 
ಶ್ರ ದ್ದೆ ಯೇ ಸ ರ್ಗ; ಶ್ರ ಚಿ ಯೇ ಮೋಕ್ಸ; ಈ ಸಮಸ್ತ ಜಗತ್ತೂ, ಶ ದ್ಧೆಯೇ 
(ಇಗ ಲವೂ ಶ್ರ ದ್ರಾ ) ರೂಪವೇ ಆಗಿರುತ ತ್ರ. 

ಅಭ, ಅಶ್ರ ಜೆ ಯಂದ (ಎಂದರೆ ಶ್ರ ಜೆ ಯಿಲ್ಲದೆ) ಸರ್ವಸ್ವವನ್ನೂ ಕೊಟ್ಟ ರೂ 
ತನ್ನ ಪಾ ಣಗಳನ್ನು. ಕೂಡ ಕೊಟ್ಟರೂ ಹಾಗೆ ಕೊಟ್ಟ ವನು ₹ ಅದರಿಂದ ಸ್ಪ ಲ ವೂ 
ಫಲವನ್ನು ಸಡೆಯುವುದಿಲವು. ಆದುದರಿಂದ ಶ್ರ F] ಯುಳ್ಳ )ನನಾಗಬೇಕು. 

೪೫, ಶ್ರ ಜ್ಜ ಯಿಂದ ಧರ್ಮವು ಸಾಧಿಸಲಾಗುತ್ತ ದೆ; ಮಹತ್ತಾದ ಧನ. 
ರಾಶಿಗಳಿಂದಲ್ಲ. ಸ್ವಲ್ಪವೂ ಧನನಿಲ್ಲದವರಾದ ಮುನಿಗಳು ಶ್ರ ದ್ದ ವಂತರಾಗಿ. 
(ಆ ಶ್ರ ದ್ಧ ಯ ನ ಪ್ರಭಾವದಿಂದ) ಸ ್ರಿರ್ಗವನ್ನು ಪಡೆದರಷ್ಟೆ. 

Ng ಶ್ರ ದ್ದೆ ಯು ಮೂರು "ನಿಢನಾಡುದಾಗುವುವು. ಅದು ದೇಹಿಗಳಿಗೆ. 
ಸ್ವಭಾವದಿಂದರೇ' ಹುಟ್ಟುತ್ತದೆ. ಸಾತ್ತ್ವಿಕಗುಣದ ಶ್ರದ್ಧೆ, ರಾಜಸಗುಣದ 
ಶ್ರದ್ಧೆ ಮತ್ತು ತಾಮಸಗುಣದ ಶ್ರದ್ಧೆ--ಇವೇ ಆ ಮೂರು ಬಗೆಗಳು. ಅದರ 
ವಿಚಾರವನ್ನು ನೇಳುವವನಾಗು. 


ಚತುರ್ಥೊೋ$ಧ್ಯಾಯಃ ೫೯ 


ಯಜಂತೇ ಸಾತ್ತಿ, ಕ್‌ ದೇವಾನ್‌ ಯಕ್ಷ ರಕ್ಸಾಂಸಿ ರಾಜಸಾಃ । 
ಪ್ರೇತಾನ್‌ ಭೂತ "ಿಶಾಚಾಂತ್ರ್ಮ ಯಜಂತೇ ತಾಮಸಾ ಜನಾಃ ॥ ೪೭॥ 
ತಸ್ಮಾ ಚ್ಛ್ರದ್ಧಾವತೇ ಪಾತ್ರೇ ದತ್ತ ೦ ನ್ಯಾಯಾರ್ಜಿತಂ ಹಿ ಯತ್‌ । 
ತೇನೈವ" ಭಗವಾನ್‌ ರುದ್ರ? ಸ್ಟ ಲ್ಪಕೇನಾಪಿ ತುಷ್ಯತಿ 1 ೪೮ 
ಶಕ್ತಿನಿಷಯೇ ಚ ಶ್ಲೋಕಾ ಭವಂ 3 

ಕುಟುಂಬ ಭುಕ್ತ ವಸನಾಜ್ದೆ €ಯಂ ಯಪತಿ ರಿಚ್ಯತೇ । 

ಮಧ್ಯ್ವಾಸ್ವಾದೋ ವಿಷಂ ಚಶ್ಚಾದ್ಧಾ  ತುರ್ಧರ್ಮೋಂನ್ಯಥಾ ಭವೇತ್‌ ॥೪೯॥ 
ಶಕ್ಕೇ ಸರೆಜನೇ ದಾತಾಸ ಜನೇ ಡುಃಖಜೀವಿನಿ । 


ಮಧ್ವಾಪಾನ ವಿಷಾದಃ ಸ 'ಧರ್ಮಾಣಾಂ ಪ್ರತಿರೂಪಕಃ i ೫೦ ॥ 
ಭೃತ್ಯಾನಾನುುಪರೋಧೇನ ಯತ್ನ | ಕೋತ್‌, 3ರ್ಥ್ದ್ರ್ಗೃದೈಹಿಕಂ । 
ತದ್ಭ ವತ್ಯಸುಖೋದರ್ಕಂ ಜೀವತೋ್ಪಸ್ಕ ನ್ನ ತಸ್ಯ ಚ I ೫೧॥ 
ಸಾಮಾನ್ಯ ೦ ಯಾಚಿತೆಂ ನಾ ಸಮಾಧಿರ್ಜಾರಾಕ್ಚ ದರ್ಶನಂ 
ಅನ್ವಾ ಹಿತಂ ಚ ನಿಕ್ಸೇಪಃ ಸರ್ವಸ್ವ ೦ ಜಾನ್ವ ಯೇ ಸತಿ I ೫೨ ॥ 





೪೭. ಸಾತ್ವಿಕರು ದೇವತೆಗಳನ್ನು ಪೂಜಿಸುತ್ತಾರೆ. ರಾಜಸರು ಯಕ್ಚ 
ರನ್ನೂ, ರಾಕ್ಬ ಸರನ್ನೂ ಪೂಜಿಸುತ್ತಾ ಕ. ತಾಮಸರಾದ ಜನರು ಭೂತ, ಪ್ರೇತ್ಯ 
ನಿಶಾಚಗಳನ್ನು ಪೂಜಿಸುತ್ತಾರೆ. 

೪೮. ಆದುದರಿಂದ ಶ್ರದ್ಧಾವಂತನಾಗಿ ಯೋಗ್ಯನಾದ ಪಾತ್ರನಲ್ಲಿ ನ್ಯಾಯ 
ವಾಗಿ ಸಂಪಾದಿಸಿದ ದ ್ರವ್ಯವನ್ನು ಸ್ಪಲ್ಪ ವನ್ನೇ ದಾನಮಾಡಿದರೂ ಆ ಸ್ವಲ್ಪ 
ದಿಂದಲೇ ಭಗವಂತನಾದ ರುದ್ರನು ತಪ ಸ್ರನಾಗುತ್ತಾ ನೆ. 

೪೯. ಶಕ್ತಿಯ ನಿಷಯದಲ್ಲಿ ಕೂಡ ಈ ಶ್ಲೋಕಗಳು ಹೇಳಲ್ಪ ಟ್ಫವೆ: 
ಕುಟುಂಬಕ್ಕೆ ಬೇಕಾದ ಅನ್ನ ಬಟ್ಟೆ ಗಳಿಗಿಂತ ದಾನಮಾಡುವ ದ ದ್ರವ್ಯವು ಹೆಚ್ಚಾ ದಲ್ಲಿ 
ಆ ಬಳಿಕ ಆ ದಾನವು ದಾನಕರ್ತನಿಗೆ ಜೇನಿನಂತೆ ನಾಲಗೆಗೆ ರುಚಿಯಾಗಿರುವ 
ನಿಷವಾಗುತ್ತದೆ. ಧರ್ಮವೂ ಬೇಕೆ ರೀತಿ ಆಗುತ್ತದೆ (ಎಂದಕೆ, ಹಾಗೆ ದಾನ 
ಮಾಡುವುದು ಅಧರ್ಮವಾಗುತ್ತದೆ). 

೫೦-೫೩. ಸ್ವಜನಗಳು ಕಷ್ಟಕ್ಕೊಳಗಾಗಿ ಜೀವಿಸುತ್ತಿರುವಾಗ ಶಕ್ತರಾದ 
ಪರಜನರಿಗೆ ದಾನಮಾಡುವಾತನು ಅತಿಯಾಗಿ ಮಧುಪಾನಮಾಡಿ ವಿಷಾದ 
ಪಡುವವನಂತಾಗುತ್ತಾನೆ. ಅವನು ಧರ್ಮಗಳಿಗೆ ವಿರೋಧಿಯೆನ್ಸಿಸಿಕೊಳ್ಳು ವನು. 
ಒತ್ತಾಯಕ್ಕೆ ಒಳಸಟ್ಟು ಭೃತ್ಯರಿಗೆ ಉತ್ತರಕ್ರಿಯೆಗಳನ್ನು ಮಾಡುವುದು ಅಸುಖ 
ವನ್ನು ಹೆಚ್ಚಿಸುವಂಥದಾಗುತ್ತದೆ. ಬದುಕಿರುವ ಈತನಿಗೂ ಮೃತನಾದ 
ಆತನಿಗೂ ದುಃಖವನ್ನುಂಟುಮಾಡುತ್ತದೆ. ಸಾಮಾನ್ಯ (ಎಂದರೆ ಹಲವರಿಗೆ 
ಸೇರಿದ ಮಧ್ಯಕದ ದ್ರವ್ಯ), ಯಾಚಿತ (ಎಂದರೆ ಬೇರೊಬ್ಬರು ಬೇಡಿರುವ ವಸ್ತು), 


೬೦ ಶ್ರೀ ಸ್ಥಾಂದಮಹಾಪುರಾಣಂ 


ಆಸತ್ಸೃಪಿ ನದೇಯಾನಿ ನವ ವಸ್ತೂನಿ ಪಂಡಿಕತೈಃ । 


ಯೋ ದದಾತಿ ಸಮೂಢಾತ್ಮಾ ಪ್ರಾಯಶ್ಚಿತ್ತೀಯತೇ ನರಃ 1೫೩ 
ಇತಿ ತೇ ಗದಿತೌ ರಾಜನ್‌ ದ್ವೌ ಹೇತೂ ಶ್ರೂಯತಾಮತಕ ! 
ಅಧಿಸ್ಮಾನಾನಿ ವಕ್ಟ್ರ್ಯಾನಿಂ ಷಡೇನ ಶ್ರುಣು ತಾನ್ಯಪಿ I ೫೪ Ik 
ಧರ್ನುಮರ್ಥಂ ಚ ಕಾಮಂ ಚ ವ್ರೀಡಾ ಹರ್ಷಭಯಾನಿಚ । 
ಅಧಿಸ್ಮಾನಾನಿ ದಾನಾನಾಂ ಷಡೇತಾನಿ ಪ್ರಚಕ್ಷತೇ 1 ೫೫ ॥ 
ಪಾತ್ರೇಭ್ಯೋ ದೀಯತೇ ನಿತ್ಯಮನಪೇಶ್ಸ್ಛ್ಯ ಪ್ರಯೋಜನಂ 

ಕೇನಲಂ ಧರ್ಮಬುದ್ಧ್ಯಾ ಯದ್ಭರ್ಮದಾನಂ ತದುಚ್ಯತೇ 1 ೫೬ ॥ 
ಧನಿನಂ ಧನಲೋಭೇನ ಲೋಭಯಿತ್ಕಾರ್ಥಮಾಹರೇತ್‌ | 
ತದರ್ಥದಾನಮಿತ್ಯಾಹುಃ ಹಾಮದಾನನುತಃ ಶ್ರುಣು 1 ೫೭ ॥ 





ನ್ಯಾಸ (ರಕ್ಬಣೆಗಾಗಿ ಇಟ್ಟಿರುವಂಥದು), ಆಧಿ (ಅಡವು, ಭೋಗ್ಯ ಮುಂತಾದ 
ಬಾಧೆಗಳಿಗೆ ಒಳಪಟ್ಟಿರುವುದು), ಹೆಂಡರು, ದರ್ಶನ ಅಕಸ್ಮಾತ್ತಾಗಿ ಕಣ್ಣಿಗೆ 
ಬಿದ್ದ ದ್ರವ್ಯ ಅನ್ವಾಹಿತ (ಇತರರು ಸತ್ತಾರ್ಹುಕ್ಕಾಗಿ ಕೊಟ್ಟಿರುವ ದ್ರವ್ಯ) 
ನಿಕ್ಲೇಪ (ಹೂಳಿಟ್ಟರುವ ವಸ್ತು) ಮತ್ತು ಸರ್ವಸ್ವ (ತನಗಿರುವ ಸಮಸ್ತವೂ) 
ಇವಿಷ್ಟೂ ಅನ್ವಯಿಸುವಂತಿರುವ ಪಕ್ಸದಲ್ಲಿ ಈ ಒಂಬತ್ತು ವಸ್ತುಗಳನ್ನು ಎಂಥ 
ಆಪತ್ತುಗಳಲ್ಲಿ ಕೂಡ ಪಂಡಿತರಾದವರು ಕೊಡತಕ್ಕುದಲ್ಲ. ಯಾವ ಮೂಡಢಾತ್ಮ 
ನಾದ ಮನುಷ್ಯನು ಇವನ್ನು ದಾನಮಾಡುತ್ತಾನೆಯೋ ಅವನು ಪ್ರಾಯಶ್ಚಿತ್ತಕ್ಕೆ 
ಒಳಪಡಿಸತಕ್ಕವನಾಗುತ್ತಾನೆ. (ಆದುದರಿಂದ ದಾನಮಾಡಬೇಕಾದರೆ ಈ ನಿಷಯ. 
ಗಳೆಲ್ಲವನ್ನೂ ಚೆನ್ನಾಗಿ ಗಮನಿಸುತ್ತಿರಬೇಕು. ಇಲ್ಲವಾದರೆ ಪುಣ್ಯ ಬರುವು 
ದಂತಿರಲಿ; ಬರುವ ಪಾಪಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುವುದೂ ಕಷ್ಟ 
ವಾಗುವುದು.) 

೫೪. ಎಲೈೆ ರಾಜನೇ! ಈ ಪ್ರಕಾರವಾಗಿ ಎರಡು ಹೇತುಗಳನ್ನೂ ನಿನಗೆ 
ನಿವರಿಸಿದುವಾಯಿತು. ಮುಂದೆ ಕೇಳುವವನಾಗು. ಇನ್ನು ಆರು ಅಧಿಷ್ಠಾನ 
ಗಳನ್ನು ಹೇಳುತ್ತೇನೆ ಕೇಳು. 

೫೫. ಧರ್ಮ, ಅರ್ಥ, ಕಾಮ, ನ್ರೀಡಾ (ಲಜ್ಜೆ), ಹರ್ಷ ಮತ್ತು ಭಯ. 
ಈ ಆರೂ ದಾನಗಳಿಗೆ ಅಧಿಷ್ಮಾನಗಳೆಂದು ಹೇಳುತ್ತಾರೆ. 

೫೬-೫೭, ಸತ್ಪಾತ್ರರಾದವರಿಗೆ ಪ್ರಯೋಜನವನ್ನು ಅಪೇಕ್ಸಿಸದೆ ಕೇವಲ 
ಧರ್ಮಬುದ್ಧಿಯಿಂದ ನಿತ್ಯವೂ ಯಾವುದು ಕೊಡಲ್ಪಡುವುದೊ ಆ ದಾನವು 
ಧರ್ಮದಾನವೆಸ್ಸಿಸಿಕೊಳ್ಳುತ್ತದೆ. ಧನಲೋಭವುಳ್ಳವನಾಗಿ ದನಿಕನಾದವನಿಗೆ 
ಲೋಭಹುಟ್ಟಿಸಿ ದ್ರವ್ಯವನ್ನು ಪಡೆಯುವುದು ಯಾವುದುಂಟೋ ಅದನ್ನು 
ಅರ್ಥದಾನವೆನ್ನುತ್ತಾರೆ.. ಇನ್ನು ಕಾಮದಾನದ ಸ್ವರೂಪವನ್ನು ಕೇಳು. 


ಚತುರ್ಥೋ9ಧ್ಯಾಯಃ ೬೧ 


ಪ್ರಯೋಜನಮಸೇಕ್ಸೈವ ಪ್ರಸಂಗಾದ್ಯತ್‌ ಪ್ರದೀಯತೇ 1 


ಅನರ್ಹೇಷು ಸರಾಗೇಣ ಕಾಮದಾನಂ ತದುಚ್ಯತೇ 1 ೫೮ ॥ 
ಸಂಸದಿ ವ್ರೀಡಯಾಂಶ್ರುತ್ಯ ಅರ್ಥಿಭ್ಯಃ ಪ್ರದದಾತಿ ಚ । 

ಪ್ರತಿದೀಯತೇ ಚ ಯದ್ದಾನಂ ನ್ರೀಡಾದಾನನಿಂತಿ ಶ್ರುತಂ '॥ ೫೯॥ 
ದೃಷ್ಟ್ಯಾ ಪ್ರಿಯಾಣಿ ಶ್ರುತ್ವಾ ನಾ ಹರ್ಷನದ್ಯತ್‌ ಪ್ರದೀಯತೇ । 
ಹರ್ಷದಾನಮಿತಿ ಪ್ರೋಕ್ತಂ ದಾನಂ ತದ್ದರ್ಮುಚಿಂತಕ್ಳೈಃ 1೬೦॥ 
ಆಕ್ರೋಶಾನರ್ಥಹಿಂಸಾನಾಂ ಪ್ರತೀಕಾರಾಯ ಯದ್ಭನೇತ್‌ | 
ದೀಯತೇಂನುಸಕರ್ತ್ಯಭ್ಯೋ ಭಯದಾನಂ ತಡುಚ್ಯತೇ 1! ೬೧॥ 


ಪ್ರೋಕ್ತಾನಿ ಷಡಧಿಷ್ಮಾನಾನ್ಯಂಗಾನ್ಯಸಿ ಚ ಷಬ್‌ಚ್ಛೃಣು । 

ದಾತಾ ಪ್ರತಿಗೃಹೀತಾ ಚ ಶುದ್ಧಿರ್ದೇಯಂ ಚ ಧರ್ಮಯುಂಕ್‌ ॥ ೬೨ ॥ 
ದೇಶಕಾಲೌ ಚ ದಾನಾನಾಮಂಗಾನ್ಯೇತಾನಿ ಷಡ್ತಿದುಃ । 

ಅಪರೋಗೀ ಚ ಧರ್ಮಾತ್ಮಾ ದಿತ್ಸುರವ್ಯಸನಃ ಶುಚಿಃ I ೬೩ ॥ 





೫೮೨೬೧. ಪ್ರಯೋಜನವನ್ನು ಅಪೇಕ್ಸಿಸಿಕೊಂಡೇ ಸಂದರ್ಭವಶದಿಂದ 
ಅನರ್ಹರಾದವರಿಗೆ ರಾಗಯುಕ್ತನಾದವನಿಂದ ಯಾವುದು ಕೊಡಲ್ಪಡುವುದೋ 
ಆ ದಾನವು ಕಾಮದಾನನೆಂದು ಹೇಳಲ್ಪಡುತ್ತದೆ. ಸಭೆಯಲ್ಲಿ ಲಜ್ಜೆಯಿಂದ 
ಕೊಡುವೆನೆಂದು ನುಡಿದು ಇಷ್ಟವಿಲ್ಲದಿದ್ದರೂ ಹೇಗೆ ಹೇಗೆಯೋ ಜೇಡುವವರಿಗೆ 
ಕೊಡುವುದೂ ಕೊಟ್ಟು ದಕ್ಕೆ ಪ್ರತಿಯಾಗಿ ಕೊಡುವುದೂ ವ್ರೀಡಾದಾನನೆನ್ನಿಸಿ 
ಕೊಳ್ಳುತ್ತದೆ. ಸಂತೋಷ ವಿಷಯಗಳನ್ನು ಕಂಡಾಗಲಿ, ಪ್ರಿಯವಾದ ಸಮಾ 
ಚಾರವನ್ನು ಕೇಳಿಯಾಗಲಿ ಹರ್ಷಗೊಂಡು ಯಾವುದು ಕೊಡಲ್ಪಡುವುದೋ 
ಅದನ್ನು ಧರ್ಮಚಿಂತಕರು ಹರ್ಷದಾನವೆಂದು ಕರೆಯುತ್ತಾರೆ. ಆಕ್ರೋಶ, 
ಅನರ್ಥ, ಹಿಂಸೆ ಇವುಗಳಿಗೆ ಪ್ರತೀಕಾರಮಾಡುವುದಕ್ಕಾಗಿ ಉಪಕಾರ 
ಮಾಡುವವರಲ್ಲದವರಿಗೆ ಯಾವುದು ಕೊಡಲ್ಪಡುವುದೋ ಅದು ಭಯದಡಾನ 
ವೆನ್ನಲ್ಪಡುತ್ತದೆ. 

೬೨-೬೬, ಹೀಗೆ ದಾನದ ಆರು ಅಧಿಷ್ಕಾನಗಳನ್ನು ಹೇಳಿ ಆಯಿತು. ಆರು 
ಅಂಗಗಳನ್ನೂ ಕೇಳುವವನಾಗು. ದಾತ (ದಾನಕೊಡುವವನು), ಪ್ರತಿಗೃಹೀತ 
(ತೆಗೆದುಕೊಳ್ಳುವವನು), ಶುದ್ಧಿ ಧರ್ಮಯುಕ್ತವಾದ ಜೀಯ (ಕೊಡ 
ಬೇಕಾದ ವಸ್ತು), ದೇಶ ಮತ್ತು ಕಾಲ ಈ ಆರನ್ನೂ” ದಾನಕ್ಕೆ ಅಂಗಗಳೆಂದು 
ತಿಳಿಯುತ್ತಾರೆ. ರೋಗವಿಲ್ಲದವನೂ, ಧರ್ಮಾತ್ಮನೂ, ಕೊಡಬೇಕೆಂಬ ಅಪೇಕ್ಸೈೆ 
ಯುಳ್ಳವನೂ, ದ್ಯೂತ ಮುಂತಾದ ವ್ಯಸನಗಳಿಲ್ಲದವನೂ, ಶುಚಿಯೂ, ನಿಂದ್ಯ 
ವಲ್ಲದಿರುವ ಜೀವನೋಪಾಯ ಸಾಧನೆಯ ಉದ್ಯೋಗವುಳ್ಳವನೂ ಆದವನೇ 
ಉತ್ತಮನಾದ ದಾತನು. ಈ ಆರುಗುಣಗಳಿಂದ ದಾತನು ಶ್ರೇಷ್ಠನಾಗುತ್ತಾಕೆ. 


೬೨ ಶ್ರೀ ಸ್ಕಾಂದಮಹಾಪುರಾಣಂ 


ಅನಿಂದ್ಯಾ ಜೀವಕರ್ಮಾಚ ಷಡ್ಬಿ ರ್ದಾತಾ ಪ್ಪ ಶಸ್ಯ ತೇ । 


ಅನೃಜುತ್ಹಾಶ್ರ ಶೈದ _ಧಾನೋಂಶಾಂತಾತ್ಮ್ಮಾ ಧೃಷ್ಣ ಬೀರುಕಃ ॥ ೬೪ ॥ 
ಅಸತ ಸಂಥೋ ನಿದ್ರಾ ಲುರ್ದಾತಾಂಯಂ ತಾನುಸೋಂಧಮಃ | 
ತ್ರಿಶುಕ್ಣಃ ಕೃಶವೃತ್ತಿಶ್ಚ ಫೃಣಾಲುಃ ಸ ಸಕಲೇಂದ್ರಿಯಃ I ೬೫ ॥ 


ಕ ನಿಮುತೊ ಲ ಯೋನಿಡೋಸೇಭ್ಯೊ € ಬ್ರಾಹ್ಮಣಃ ಪಾತ್ರಮುಚ್ಯತೇ । 
ಸೌಮುಖಾ ದಭಿ ಸಂಸಿ ೀತಿರರ್ಥಿನಾಂ ದರ್ಶನೇ ಸದಾ । 


ಸತ್ಯತಿಶ್ಹಾ ನಸೂಯಾ ಚೆ ತದಾ ಶುದ್ಧಿ ರಿತಿ ಸ್ಮೃತಿ Hl ೬೬ ॥ 
ಅಸರಾಬಾಧನುಕ್ಕೆ ೇಶಂ ಸ್ವಯತ್ನೆ ನಾರ್ಜಿತಂ ಧನಂ | 
ಸ್ವಲ್ಪಂ ವಾ ನಿಪುಲಂ ವಾಸಿ ದೇಯವಿತ  ಭಿಧೀಯಂತೇ ॥ ೬೭॥ 


ತೇನಾಪಿ ಕಲ ಧರ್ಮೇಣ ಉದ್ದಿಶ್ಯ *ಲ ಕಂಚನ | 

ದೇಯಂ ತದ್ಧರ್ನುಯುಗತಿ ಶೂಸ್ಯೇ ಶೂನ್ಯಂ ಫಲಂ ಮತಂ ॥ ೬೮॥ 
ನ್ಯಾಯೇನ ದುರ್ಲಭಂ ದ್ರವ್ಯಂ ದೇಶೇ ಕಾಲೇಪಿವಾ ಪುನಃ । 
ದಾನಾರ್ಹ್‌ ದೇಶಕಾಲೌ ಈ ಸ್ಯಾತಾಂ ಶ್ರೇಷ್ಕಾ ನ ಚಾನ್ಯಥಾ ॥ ೬೯॥ 





ಖುಜುವಲ್ಲದವನು (ಸರಳವಾಗಿರದ ವಕ್ರಸ ಸ್ವಭಾವದವನು), ಶ್ರದ್ಧೆ ಯಿಲ್ಲದವನು, 
ಅಶಾಂತಿಯಿಂದ ಕೂಡಿದವನು, ಧೃಷ್ಠ ಮೂ (ವಿನಯವನ್ನು ಬಿಟ್ಟು ದುಡು? ನಡೆ 
ಯುವವನು), ಭೀರುವೂ ಆದವನು (ಪುಕ್ಕಲ), ಸತ್ತ ; ಸಂಧನಲ್ಲದವನು; ನಿದ್ರಾಳು 
ಈರೀತಿ ತಾಮಸನಾಗಿರುವ ದಾತನು ಅಥಮಸೆನ್ನಿಸಿಕೊಳ್ಳು ವನು. ತ್ರಿ ಶುಕ್ಲ ನಾಗಿ 
(ಮನಸ್ಸು, ಮಾತು, ಕೆಲಸಗಳಿಂದ ಶುದ ನಾಗಿ) ಕೃಶವಾದ ವೃತ್ತಿ ಯುಳ್ಳ. ವನೂ 
(ಎಂದರೆ ಆದಾಯ ಕಡಮೆಯಾಗಿರುವ)" ದಯಾಸರನೂ, ಇಂದ್ರಿ ಯಸಳನ್ನು 
ಗೆದ ವನೂ ಯೋನಿಡೋಷಗಳಿಲ್ಲದವನೂ ಆದ ಬ್ರಾಹ್ಮಣನು ಪಾತ್ರ ನನ್ನಲ್ಲ 
ತಾ ಸೆ. ಅರ್ಥಗಳ ದರ್ಶನಕಾಲದಲ್ಲಿ ಯಾವಾಗಲೂ ಒಳ್ಳೆಯ ಟ್‌ 
ದಿಂದ ಇದ್ದು ಪ್ರೀತಿ ತೋರಿಸುವುದು. ಸತ್ಯಾರಮಾಡುವುದು. ಅಸೂಯೆಯಿಲ್ಲ 
ಿುವಡು--ರೇ ಶುದ್ಧಿ ಯೆಂದು ಹೆಸರುಗೊಳ್ಳು ತ್ತದೆ, 

ಪರರಿಗೆ ಯಾವರೀತಿಯಾಗಿಯೂ ಬಾನೆಯುಂಟುಮಾಡದಿರುವುದೂ, 
ಕ್ಲೇಶಬ್ಲಾಯದೊ, ಸ್ವಂತ ಪ್ರಯತ್ನದಿಂದ ಸಂಪಾದಿಸಿದುದೂ ಆದ ಧನವು 
ಸ್ವಲ್ಪವೇ ಆಗಲಿ, ಬಹಳವೇ ಆಗಲಿ : "ನೇಯ 'ನೆನ್ನಿಸಿಕೊಳ್ಳು ತ್ತದೆ, 

೬೮. ಧರ್ಮಸನ್ನು; ತವಾಗಿ ಕೊಡಬೇಕೆಂದು ಉಜೆ ಶೀ ಶಮಾಡಿಕೊಂಡು 
ಯಾವುದನ್ನಾದರೂ ದಾನಮಾಡುವುದು ಧರ್ಮಯುಕ್ತ ವಾಗುವುದು. ಅಂಥ 
ಉದ್ಜೇಶವಿಲ್ಲದುದಾದರೆ ಫಲವೂ ಶೂನ್ಯವಾಗುವುದು. 

೬೯, ಒಂದು ಸ ಬಳದಲ್ಲಿ « ಅಥವಾ ಕಾಲದಲ್ಲಿ ದುರ್ಲಭನಾದ ದ ಸವ ವನ್ನು 
ನ್ಯಾಯವಾಗಿ ಕೊಡುವುದಾದರೆ ಆ ಡೀಶಕಾಲಗಳೇ ದಾನಕ್ಕೆ ಅರ್ಹವಾದ ದೇಶ 


ಚತುರ್ಥೋ9ಧ್ಯಾಯಃ ೬ಷ್ಠಿ 


ಷಡಂಗಾನೀತಿ ಚೋಕ್ತಾಕಿ ದೌ ಚ ಪಾಕಾವತಃ ಶ್ರುಣುಃ । 
ದ್ವೌಷಾಕೌ ದಾನಿನೋ ಪ್ರಾ ಹುಃ ಪರತ್ರಾಥ ತಿ ,ಹೋಚ್ಯೆ ತೇ 1೭೦॥ 
ಸದೊ ನೀ ಯದ್ದೀಯತೇ ನಂಚಿತ್‌ ತತ್‌ ಸರತೊ ೀಷತಿಷ್ಯ ತಿ 1 


ಅಸತ್ತು, ದೀಯತೇ ಕಿಂಚಿತ್‌ ತದ್ದಾ ನಮಿಪ ಧುಜ್ಜ; ತೇ I 20 ॥ 
ದೌ ಪಾಕಾವಿತಿ ನಿರ್ದಿಷ್ಟ್‌ ಪ್ರಾ ಕಾರಾಂಶ್ಚ ತುರಃ "ಶು ೫೦1 

ಧ್ರು ವಮಾಹುಸ್ತಿ ಕಂ ಕಾಮ್ಯ ೦ ಗೆ ಮಿತ್ತಿ ಕೆನಿತಿ ಪ್ರ ಮಾತ್‌ ॥ ೭೨॥ 
ನೈದಿಕೋ ದಾನೆಮಾರ್ಗೋ ಯ ಚತುರ್ಧಾ ವರ್ಣ್ಯತೇ ದ್ವಿಜೈಃ । 
ಪ್ರಸಾರಾಮ ತಡಾಗಾದಿ ಸರ್ವಕಾಮಫಲಂ ಧ್ರುವಂ ॥ ೭೩ ॥ 
ತದಾಹುಸ್ತಿ ಕಮಿತಾ ;ಹುರ್ದೀಯಂತೇ ಯದ್ದಿನೇ ದಿನೇ । 

ಅಪತ ವಿಜಯ್ಯೆಶ್ನ ರ್ಯ ಸಿ ಸ್ತ್ರೀಬಾಲಾರ್ಥಂ ಪ್ರದೀಯತೇ ॥ ೭೪ ॥ 





ಕಾಲಗಳಾಗುತ್ತವೆ. ಅಂಥ ದೇಶಕಾಲಗಳೇ ಶ್ರೇಷ್ಠವಾಗುವುವು. ಬೇರೆ 
ಯಾದರೆ ಅಲ್ಲ. 

೭೦. ಇಂತು ಷಡಂಗಗಳನ್ನು ವಿವರಿಸಿದ್ದಾ ಯಿತು. ಇನ್ನು ಮುಂದೆ ಎರಡು 
ಪಾಕಗಳ ವಿಷಯವನ್ನು ಕೇಳು. ದಾನದಿಂದ "ಉಂಟಾಗುವುದು ಎರಡು ಪಾಕ 
ಗಳೆಂದು ಹೇಳುತ್ತಾರೆ. ನರಲೋಕದಲ್ಲಿ ಫಲವಾಗುವುದು ಮತ್ತು ಫಲ 
ವಾಗುವುದು--ಎಂಬಿವೇ ಆ ಪಾಕಗಳು. 

೭೧. ಸತ್ಪುರುಷರಿಗೆ ಅಲ್ಲವೋ ಸ್ವಲ್ಪ ವೋ ಯಾವುದು ಕೊಡಲ್ಪಡುವುದೋ 
ಅದು ಸರಲೋತದಲ್ಲಿ ಫಲಕೊಡುತ. ದೆ. ಸತ್ಪುರುಷರಿಗೆ (ಟ್ಟ ವರಿಗೆ) 
ಕೊಟ್ಟು ದು ಯಾವುದೋ ಆ ದಾನದ ನಲವು ಇನಿಯೇ ಅನುಭವಿಸಲ್ಪ 
ಡುತ್ತದೆ. 

೭೨, ಇಂತೆಂದು ಎರಡು ಪಾಕಗಳನ್ನು ನಿರ್ದೇಶಿಸಲಾಯಿತು. ಇನ್ನು 
ನಾಲ್ಕು ಪ್ರಕಾರಗಳನ್ನು ಕೇಳುವವನಾಗು. ಆ ಪ್ರಕಾರಗಳು ಕ್ರಮವಾಗಿ 
ಧ್ರುವ, ಆಹುಸ್ತ್ರಿಕ, ಕಾಮ್ಯ ಮತ್ತು ನೈಮಿತ್ತಿಕ ಎಂದಾಗುತ್ತವೆ. 

೭೩. ವೈದಿಕವಾದ (ವೇದದಲ್ಲಿ ಹೇಳಲ್ಪಟ್ಟಿರುವ) ಈ ದಾನಮಾರ್ಗವು 
ದ್ವಿಜರಿಂದ ನಾಲ್ಕು ಪ್ರಕಾರವಾಗಿ ವರ್ಣಿಸಲ್ಪಡುತ್ತದೆ. ಅರವಟ್ಟಿಗೆ, ತೋಟ 
(ತೋಪು), ಕೆರೆ ಮೊದಲಾಗಿ ಸರ್ವರ ಇಷ್ಟಾರ್ಥವನ್ನೂ ಸಲ್ಲಿಸುವಂಥ ವಸ್ತುಗಳ 
ದಾನವೇ ಧ್ರುವದಾನವು. 

೭೪. ಮಕ್ಕಳು, ವಿಜಯ, ಐಶ್ವರ್ಯ ಇವುಗಳನ್ನು ಬಯಸಿಕೊಂಡೂ 
ಸ್ತ್ರೀ ಬಾಲಕರಿಗಾಗಿಯೂ ದಿನದಿನವೂ ಮಾಡುವ ದಾನವನ್ನು ಆಹುಸ್ತ್ರಿಕ 
ವೆನ್ನುತ್ತಾರೆ. 


k 


೩೪ ಶ್ರೀ ಸ್ಕಾಂದಮಹಾಪುರಾಣಂ 


ಇಚ್ಛಾಸಂಸ್ಕಂ ಚ ಯದ್ದಾನಂ ಕಾಮ್ಯಮಿತ್ಯಭಿಧೀಯತೇ 


ಕಾಲಾಸೇಕ್ಸಂ ಕ್ರಿಯಾಪೇಕ್ಟಂ ಗುಣಾಸೇಕ್ಬಮಿತಿ ಸ್ಮೃತೌ I ೭೫ ॥ 
ತ್ರಿಧಾ ಕೈಮಿತ್ತಿಕಂ ಪ್ರೋಕ್ತಂ ಸವಾ ಹೋಮವಿವರ್ಜಿತಂ | 

ಇತಿ ಪ್ರೋಕ್ತಾಃ ಪ್ರಕಾರಾಸ್ತೇ ತ್ರೈನಿಧ್ಯಮಭಿಧೀಯತೇ lH ೭೬ ॥ 
ಅಷ್ಟೋತ್ತಮಾಸಿ ಚತ್ವಾರಿ ಮಧ್ಯಮಾನಿ ನಿಧಾನತಃ | 

ಕಾನೀಯಸಾನಿ ಶೇಷಾಣಿ ತ್ರಿನಿಧತ್ಮನಿಂದಂ ವಿದುಃ ! ೩೭ ॥ 
ಗೃಹಪ್ರಾಸಾದ ವಿದ್ಯಾ ಭೂಗೋಕೂಪ ಪ್ರಾಣಹಾಟಕಂ । 
ಏತಾನ್ಯುತ್ತನು ದಾನಾನಿ ಉತ್ತಮದ್ರವ್ಯ ದಾನತಃ 1 ೭೮ ॥ 
ಅನ್ಸಾರಾಮಂ ಚ ವಾಸಾಂಸಿ ಹಯಪ್ರಭೃತಿ ವಾಹನಂ | 

ದಾನಾನಿ ಮಧ್ಯಮಾನೀತಿ ಮಧ್ಯಮದ್ರವ್ಯದಾನತಃ 1 ೭೯॥ 
ಉಪಾನಚ್ಛತ್ರ ಪಾತ್ರಾದಿ ದಧಿನುಧ್ವಾಸನಾನಿ ಚ 1 ೮೦॥ 





೭೫-೭೬. ಮನಸ್ಸಿನಲ್ಲಿ ಯಾವುದಾದರೊಂದು ಇಚ್ಛೆಯನ್ಸಿಟ್ಟುಕೊಂಡು 
ಮಾಡತಕ್ಕ ದಾನವು ಕಾಮ್ಯುದಾನನೆಂದು ಹೇಳಲ್ಪಡುತ್ತದೆ. ಕಾಲಾಸೇಕ್ಟ 
ವಾದುದು (ಒಂದು ಗೊತ್ತಾದ ಕಾಲವನ್ನು ಅಪೇಕ್ಟಿಸುವಂಥದು) ಕ್ರಿಯಾಸೇಕ್ಟ 
ವಾದುದು (ಕ್ರಿಯೆಯನ್ನು ಅಪೇಕ್ಬಿಸುವಂಥದು) ಮತ್ತು ಗುಣಾಪೇಶಕ್ರವಾದುದು 
ಎಂದು ಕೈಮಿತ್ರಿ ಕದಾನವು ಮೂರು ಬಗೆಯಾಗಿ ಹೇಳಲ್ಪಟ್ಟಿದೆ. ಈ ನೈಮಿತ್ತಿಕ 
ದಾನಕ್ಕೆ ಯಾವಾಗಲೂ ಹೋಮವಿಲ್ಲ. ಹೀಗೆ ನಿನಗೆ ದಾನಪ್ರಕಾರಗಳನ್ನು 
ಹೇಳಲಾಯಿತು. ಇನ್ನು ಮುಂದೆ ತ್ರೈನಿಧ್ಯವನ್ನು (ಮೂರು ನಿಧವಾಗಿರುವುದನ್ನು) 
ವಿವರಿಸುತ್ತೇನೆ. 

೭೭. ಎಂಟು ಉತ್ತಮದಾನಗಳು; ನಾಲ್ಕು ಮಧ್ಯಮದಾನಗಳು, 
ಉಳಿದವು ಕನಿಷ್ಠದಾನಗಳು ವಿಧಾನವನ್ನನುಸರಿಸಿ ಈ ರೀತಿ ದಾನದಲ್ಲಿ ತ್ರಿ ನಿಧತ್ವ 
ವನ್ನು ತಿಳಿಯುತ್ತಾರೆ. 

೩೮. ಮನೆ ಪ್ರಾಸಾದ (ದೇವಾಲಯ, ಭವ್ಯಮಂದಿರ), ವಿದ್ಯೆ, ಭೂಮಿ, 
ಗೋವು, ಬಾನಿ, ಪ್ರಾಣ, ಚಿನ್ನ--ಇವನ್ನು ಕೊಡುವುದೇ ಉತ್ತಮದಾನಗಳು. 
ಉತ್ತಮ ದ್ರವ್ಯವನ್ನು ಕೊಡುವುದರಿಂದ ಇವು ಉತ್ತಮದಾನಗಳೆನ್ನಿಸಿ 
ಕೊಳ್ಳುತ್ತವೆ. 

೬೯. ಅನ್ನ, ತೋಟ, ಬಟ್ಟೆ, ಕುದುರೆ ಮೊದಲಾದ ವಾಹನ ಇವೇ 
ಮಧ್ಯಮದಾನಗಳು, ಮಧ್ಯಮ ದ್ರವ್ಯಗಳನ್ನು ಕೊಡುವುದರಿಂದ ಇವು ಮಧ್ಯಮ 
ದಾನಗಳಾಗುತ್ತವೆ. | 

೮೦-೮೨. ಎಕ್ಸಡ (ಪಾದರಕ್ಕೆ), ಛತ್ರಿ, ಪಾತ್ರೆ ಮೊದಲಾದುದು, 
ಮೊಸರು, ಮಧು (ಜೇನು ತುಪ್ಪ), ಹೀಠಗಳು, ದೀಪ, ಕಟ್ಟಿಗೆ, ಕಲ್ಲು, ಇವೇ 


# 


ಚತು ರ್ಥೊೋ8ಧ್ಯಾಯಃ ೬೫ 


ದವೀಸಕಾಸ್ಕೋಪಲಾದೀನಿ ಚರನುಂ ಬಹುನಾರ್ಹಿಕಂ | 


ಇತಿ ಕಾನೀಯಸಾನ್ಯಾಹುರ್ದಾನನಾಶತ್ರಯಂ ಶ್ರುಣು ॥ ೮೧॥ 
ಯದ್ದತ್ಕಾ ತಪ್ಯತೇ ಪಶ್ನಾದಾಸಂರಂ ತದ್ಪೃಥಾ ಮತಂ | 

ಅಶ್ರದ್ಧಯಾ ಯದ್ದದಾತಿ ರಾಕ್ಸಸಂ ಸ್ಯಾದ್ವೃಫೈವ ತತ್‌ ॥ ೮೨ ॥ 
ಯಜ್ಞಾಕ್ರುಶ್ಯ ದದಾತ್ಯಂಗ ದತ್ತ್ವಾ ವಾಕ್ರೋಶತಿ ದ್ವಿಜಂ । 
ಪೈಶಾಚಂ ತದ್ವೃಥಾ ದಾನಂ ದಾನನಾಶಾಸ್ತ್ರಯಸ್ತ್ಯೃನಿಖಾ ॥ ೮೩ ॥ 


ಇತಿ ಸಸ್ತೆಪದೈರ್ಬದ್ಧಂ ದಾನಮಾಹಾತ್ಮ್ಯಮುತ್ತಮಂ | 

ಶಕ್ತ್ಯಾ ತೇ ಕೀರ್ತಿತಂ ರಾಜನ್‌ ಸಾಧು ವಾಂಸಾಧು ವಾ ವದ ॥ ೮೪ ॥ 
ಧರ್ಮವರ್ಮೋವಾಚ :..- 

ಅದ್ಯಮೇ ಸಫಲಂ ಜನ್ಮ ಅದ್ಯ ಮೇ ಸಫಲಂ ತಪಃ । 

ಅದ್ಯ ತೇ ಕೃತಕೃತ್ಯೋಸಸ್ಮಿ ಕೃತಃ ಕೃತಿವಂತಾಂ ನರ ॥ ೮೫ ॥ 

ಪಠಿತ್ವಾ ಸಕಲಂ ಜನ್ಮ ಬ್ರಹ್ಮಚಾರೀ ಯಥಾ ವೃಥಾ !। 

ಬಹುಕ್ಲೇಶಾತ್‌ ಸ್ರಾಪ್ತಭಾರ್ಯಾ ಸಾ ವೃದಾಪ್ರಿಯವಾದಿನೀ ॥ ೮೬ ॥ 





ಮೊದಲಾದುವು ಕನಿಷ್ಠ ದಾನಗಳೆಂದು ಹೇಳುತ್ತಾರೆ. ಇನ್ನು ಮೂರು ದಾನ 
ನಾಶಗಳನ್ನಾಲಿಸು. ಕೊಟ್ಟು ಆಮೇಲೆ " ಅಯ್ಯೋ, ಕೊಟ್ಟೆನಲ್ಲಾ” ಎಂದು 
ಸಂಕಟಪಟ್ಟುಕೊಳ್ಳು ವುದಾದರೆ ಅದು ಅಸುರದಾನವೆನ್ಸಿಸುವುದು. ಆ ದಾನವು 
ನಿಷ್ಟಲವಾಗುವುದು. ಅಶ್ರದ್ಧೆಯಿಂದ ಯಾವುದು ಕೊಡಲ್ಪಡುವುದೋ ಅದು 
ಕೂಡ ವ್ಯರ್ಥವೇ ಸರಿ. 

೮೩. ಆಕ್ರೋಶಗೊಂಡು (ಅಂದು ಆಡಿ) ದಾನ ಕೊಡುವುದೂ ಅಥವಾ 
ಕೊಟ್ಟು ಆಮೇಲೆ ಅಂದು ಆಡಿ ಆಕ್ರೋಶಮಾಡುವುದೂ ಪೈಶಾಚ ದಾನನೆನ್ನ . 
ಲ್ಪಡುವುದು; ಆ ದಾನವೂ ವ್ಯರ್ಥವಾಗುವುದು. ಇವೇ ಮೂರು ದಾನನಾಶಗಳು. 

೮೪. ಎಲ್ಲೆ ರಾಜನೇ! ಈರೀತಿಯಾಗಿ ಏಳು ಪದ (ಅವಯವ)ಗಳಿಂದ. 
ಕೂಡಿದ್ದಾಗಿರುವ ಉತ್ತಮವಾದ ದಾನ ಮಹಾತ್ಮೆಯನ್ನು ನನಗೆ ಶಕ್ತಿಯಿದ್ದ 
ಮಟ್ಟಿಗೂ ನಿನಗೆ ವಿವರಿಸಿದ್ದೇನೆ. ಇದು ಸಾಧುವೋ ಅಸಾಧುವೋ ಹೇಳು.” 

೮೫-೮೬. ನನ್ನ ಈ ಮಾತುಗಳನ್ನು ಕೇಳಿ ಧರ್ಮವರ್ಮನು ಇಂತೆಂದನು:: 
« ಈಗ ನನ್ನ ಜನ್ಮವು ಸಫಲವಾಯಿತು. ಈಗ ನನ್ನ ತಪಸ್ಸು ಸಫಲವಾಯಿತು. 
ಅಯ್ಯಾ, ಕೃತಿಗಳಲ್ಲಿ ಶ್ರೇಷ್ಠನಾದವನೇ! ಈಗ ನಿನ್ನಿಂದ ನಾನು ಕೃತಕೃತ್ಯನಾಗಿ 
ಮಾಡಲ್ಪಟ್ಟಿತು. ಜನ್ಮನೆಲ್ಲಾ ಅಧ್ಯಯನನನ್ನೇ ಮಾಡುತ್ತಿರುವ ಬ್ರಹ್ಮಚಾರಿಯ 
ಬಾಳು ಹೇಗೆ ವ್ಯರ್ಥವೋ, ಹಾಗೆಯೇ ಬಹು ಕ್ಲೇಶಪಟ್ಟು ಹೆಂಡತಿಯನ್ನು 
ಮದುವೆಯಾಗಲು ಆಕೆಯು ಅಪ್ರಿಯವಾದಿನಿಯಾದಕೆ ಆ ಹೆಂಡತಿಯೂ 
ವ್ಯರ್ಥವೇ ಸರಿ. 


3 


೬೬ ಶ್ರೀ ಸ್ಕಾಂದಮ ಹಾಪುರಾಣಂ 

ಕ್ಲೇಶೇನ ಸತ್ಯಾ ಕೂಪಂವನಾಸಚ ಕ್ಸಾರೋದಕೋ ವೃಥಾ । 
ಬಹುಕ್ಲೇಶೈರ್ಜನ್ಮ ನೀತಂ ನಿನಾ ಧರ್ಮಂ ತಥಾ ವೃಥಾ I ೮೭ ॥ 
ಏನಂ ಮೇ ಯದ್ವೃಥಾ ನಾಮ ಜಾತಂ ತತ್‌ ಸಫಲಂ ತ್ವಯಾ । 

ಕೃತಂ ತಸ್ಮಾನ್ನಮಸ್ತುಭ್ಯಂ ದ್ವಿಜೇಭ್ಯಶ್ತ ನಮೋನಮಃ ॥ ೮೮ ॥. 
ಸತ್ಯಮಾಹ ಪುರಾ ವಿಷ್ಣುಃ ಕುಮಾರಾನ್ನಿಷ್ಟುಸದ್ಮನಿ ॥1೮೯॥ 


ನಾಹಂ ತಥಾದ್ಮಿ ಯಜಮಾನ ಹನಿರ್ನಿತಾನ 
ಶ್ಲೋತದ್‌ಫೃತಸ್ಲುತಮದನ್‌ ಹುತಭುಜ್ಮುಖೇನ । 
ಯದ್‌ಬ್ರಾಹ್ಮಣಸ್ಯ ಮುಖತಶ್ಚರತೋನುಘಾಸಂ 
ತುಷ್ಟಸ್ಯ ಮಯ್ಯವಹಿತೈರ್ನಿಜಕರ್ಮಪಾಕೈೈಃ ॥ ೯೦ ॥ 
ತನ್ಮಯಾಂಶರ್ಮಣಾವಾಪಿ ಯದ್ದಿಪ್ರೇಷ್ಟಪ್ರಿಯಂ ಕೃತಂ । 
ಸರ್ವಸ್ಯ ಪ್ರಭವೋ ವಿಸ್ರಾಸ್ತತ್‌ ಕ್ಟನುಂತಾಂ ಪ್ರಸಾದಯೇ 0 ೯೧॥ 
ತ್ವಂ ಚ ಕೋಸಿ ನ ಸಾಮಾನ್ಯಃ ಪ್ರಣಮ್ಯ್ಮಾಹಂ ಪ್ರಸಾದಯೇ!। 
ಆತ್ಮಾನಂ ಖ್ಯಾಸೆಯ ಮುನೇ ಪ್ರೋಕ್ತಶ್ಲೇತ್ಯಬ್ರುನಂ ತದಾ ॥ ೯೨॥ 





೮೭-೯೦, ಕಷ್ಟಪಟ್ಟು ಬಾವಿಯನ್ನು ತೋಡಿ ಅದರಲ್ಲಿ ಉಪ್ಪುನೀರು. 
ಬಂದರೆ ಆ ಬಾನಿಯು ವ್ಯರ್ಥವಾಗುತ್ತದೆ. ಅದೇ ರೀತಿ ಧರ್ಮಮಾಡದೆ ಬಹು 
ಕ್ಲೇಶಗಳಿಂದ ಜನ್ಮವನ್ನು ಕಳೆದರೆ ಆ ಬಾಳೂ ವ್ಯರ್ಥವೇ. ಹೀಗೆಯೇ ನನ್ನ 
ಜನ್ಮವು ವ್ಯರ್ಥವಾಗಿದ್ದಿ ತು. ಆ ನನ್ನ ವ್ಯರ್ಥಜನ್ಮವು ನಿನಿಂದ ಸಫಲವಾಗಿ 
ಮಾಡಲ್ಪಟ್ಟಿತು. ಆದುದರಿಂದ ನಿಮಗೆ ನಮಸ್ಕಾರ ಮಾಡುತ್ತೇನೆ. ಬ್ರಾಹ್ಮಣ: 
ರಿಗೂ ಮತ್ತೆ ಮತ್ತೆ ನಮಸ್ಕರಿಸುತ್ತೇನೆ. ಪೂರ್ವದಲ್ಲಿ ವಿಷ್ಣುವು ವಿಷ್ಣುಮಂದಿರ 
ದಲ್ಲಿ ಕುಮಾರರನ್ನು ಕುರಿತು ಈ ರೀತಿ ಸತ್ಯವನ್ನೇ ನುಡಿದಿದ್ದಾನೆ. "ನನ್ನಲ್ಲಿಯೇ. 
ಮನಸ್ಸಿಟ್ಟವನಾಗಿ ತನ್ನ ಕರ್ಮಪರಿಪಾಕಗಳಿಂದ ತೃಪ್ಪನಾಗಿರುವ ಬ್ರಾಹ್ಮಣನ 
ಮುಖದಿಂದ ಹೊರಡುವ ಆಶಿಷಗಳು ಹೇಗೋ ಹಾಗೆ, ಯಜ್ಞ ಮಾಡುತ್ತಿರುವ 
ಯಜಮಾನನು ಕೊಡುವ ಹವಿಸ್ಸಿನಿಂದ ಸುರಿಯುತ್ತಿರುವ ಫೈತ (ತುಪ್ಪ)ನನ್ನು 
ತಿನ್ನುವ ಅಗ್ನಿಮುಖದಿಂದ. ನಾನು ಭಕ್ತಿಸುವುದಿಲ್ಲ.” (ಬ್ರಾಹ್ಮಣರಿಂದ ನನಗೆ 
ಉಂಟಾಗುವ ತೃಪ್ತಿಯಜ್ಞದ ಹವಿಸ್ಸಿನಿಂದಲೂ ಆಗುವುದಿಲ್ಲ ಎಂದು ತಾತ್ಪರ್ಯ). 

೯೧. ಸರ್ವಕ್ಕೂ ಬ್ರಾಹ್ಮಣರೇ ಉತ್ಪತ್ತಿಸ್ಥಾನ. ನಿರ್ಭಾಗ್ಯನಾದ ನಾನು 
ಈ ಹಿಂದೆ ಬ್ರಾಹ್ಮಣರಿಗೆ ಯಾವ ಯಾವ ಅಸ್ರಿಯವನ್ನು ಮಾಡಿದ್ದೇನೆಯೋ 
ಅದನೆ ಲ್ಲ ಕ್ಪಮಿಸಬೇಕೆಂದು ನಾನು ಪ್ರಾರ್ಥನೆ ಮಾಡುತ್ತಿದ್ದೇನೆ. 

೯೨. ನೀನು ಯಾರು? ಸಾಮಾನ್ಯನಂತೂ ಅಲ್ಲ. ನೀನು ಯಾರೆಂಬುದನ್ನು 
ಎಲ್ಫೈ ಮುನಿಯೇ, ತಿಳಿಸು. ಅನುಗ್ರಹಿಸೆಂದು ಬೇಡುತ್ತೇನೆ? ಹೀಗೆಂಡು. 
ನನ್ನನ್ನು ಪ್ರಾರ್ಥಿಸಲಾಗಿ, ಆಗ ನಾನು ಹೀಗೆ ಉತ್ತರ ಹೇಳಿದೆನು. 


ಜೆ 


ಚತುರ್ಥೋಕತಿಧ್ಯಾಯಃ ೬೭ 
ನಾರದ ಉವಾಚ ೩-- 


ನಾರದೋಸಸ್ಮಿ ನೃಪಶ್ರೇಷ್ಠ್ಮ ಸಾ ಿನಕಾರ್ಥೀ ಸಮಾಗತಃ । 

ಪ್ರೋಕ್ತಂ ಚೆ ದೇಹಿ ಮೇ ದ್ರ ನ್ಯಂ ಭೂಮಿಂ ಚ ಸಾ ಿನಹೇತವೇ 1 F೩॥ 

ಯಂದ್ಯಪೀಯಂ ದೇವತಾನಾಂ ಭೂಮಿದ್ರ ೯ನ್ಯ ೫ ಹಾರ್ಥಿವ I 

ತಥಾಪಿ ಯಸ್ಮಿನ್‌ ಯಃ ಕಾಲೇ ರಾಜಾ ಪಾ ರ್ಥ್ಯಃ ಸ ನಿಶ್ಚಿತಂ ॥ ೯೪॥ 

ಸಹೀಶ್ವ್ಚರಸಾ ,ನತಾರೋ ಭರ್ತಾ ದಾತಾಭಯಂಸ್ಕ ಸಃ । 

ತಥೈವ ತ್ಕಾ ಸಹಂ ಯಾಚೇ ದ್ರ ವ್ಯ ಶುದ್ಧಿ ಸರೀಪ್ಸ ಯಾ । 

ಪೂರ್ವಂ ನುಮಾಲಯಂ ದೇಹಿ ದೇಯಾರ್ಥೇಷಾ ಸ್ರಾರ್ಥನಾಪರಃ ॥ ೯೫ ॥ 
ರಾಜೋವಾಚ :-- 

ಯದಿ ತ್ವಂ ನಾರದೋ ವಿಪ್ರ ರಾಜ್ಯಮಸ್ತಡಖಿಲಂ ತನ । 

ಅಹಂ ಹಿ ಬ್ರಾಹ್ಮಣಾನಾಂ ತೇ ದಾಸ್ಕಂ ಕರ್ತಾ ನ ಸಂಶಯಃ ॥ ೯೬॥ 
ನಾರದ ಉವಾಚ :-- 


ಯದ್ಯಸ್ಮಾಕಂ ಭವಾನ್‌ ಭಕ್ತ ಸ್ತತ್‌ ತೇಕಾರ್ಯಂಚ ನೋವಚಃ ॥1೯೭॥ 


ಕಾಟಾ. 





೯೩. ನಾರದನಿಂತೆಂದನು ಎಲೈ ನೃಸಶ್ರೇಷ್ಮ ನೇ! ನಾನು ನಾರದನು. 

ಸ್ಥಳವನ್ನು ಪೇಕ್ಷಿಸುವವನಾಗಿ ಇಲ್ಲಿಗೆ ಬಂದೆನು. ನೀನು ಕೊಡುವುದಾಗಿ 

ವ ದ್ರವ್ಯವನ್ನೂ ಭೂಮಿಯನ್ನೂ ಸ್ಥಾನಕ್ಕೋಸ್ಟರ (ಅಗ್ರಹಾರ 
ಸ್ಥಾ ಪನೆಗೆ ಬೇಕಾದ ಸ ಸ್ಥಳಕ್ಕೋಸ್ಟರ) ನನಗೆ ಕೊಡುವವನಾಗು. 

೯೪. ಎಲೈ ಪಾರ್ಥಿವನೇ | ಈ ಭೂಮಿಯೂ, ದ್ರವ್ಯವೂ ದೇವತೆಗಳದೇ ಸರಿ. 
ಆದರೂ ಯಾವ ಕಾಲದಲ್ಲಿ ಯಾರು ರಾಜನಾಗಿರುತ್ತಾನೆಯೋ ಆತನನ್ನೇ 
ಪ್ರಾರ್ಥಿಸತಕ್ಕದ್ದು ಯುಕ್ತವಾಗಿದೆ. ಇದೇ ನಿಶ್ಚಯವಾದ ಗೊತ್ತುಪಾಟು. 

೯೫, ಅವನೇ (ಎಂದರೆ ರಾಜನೇ) ಈಶ್ವರನ ಅವತಾರ; ಅವನೇ ಪೋಷಣೆ 
ಯಿತ್ತು ರಕ್ಸಿಸತಕ್ಕವನು ; ಅಭಯಕೊಡುವವನೂ ಅವನೇ. ಆದುದರಿಂದ, 
ದ ಶ್ರವ್ಯಶುದ್ಧಿ ಯನ್ನು ಬಯಸುವವನಾಗಿ ನಾನು ನಿನ್ನನ್ನು ಯಾಚಿಸುತ್ತೇನೆ. 
ಬೇಡಿದವರೆ ಬೇಡಿಕೆಗಳನ್ನು ಪೂರ್ಣಗೊಳಿಸುವ ಎಲ್ಫೈ ರಾಜನೇ, ನೀನು ನನಗೆ 
ಕೊಡಬೇಕಾಗಿರುವುದರಲ್ಲಿ ಮೊದಲು ನನಗೆ ಆಲಯವನ್ನು (ಮನೆಯನ್ನು) 
ಸೊಡುವವನಾಗು.” 

೯೬. ಈ ಮಾತನ್ನು ಕೇಳಿ ರಾಜನಿಂತೆಂದನು: “ ಎಲ್ಲೆ ಬ್ರಾಹ್ಮಣನೇ! 
ನೀನು ನಾರದನೇ ಆಗಿದ್ದರೆ ನನ್ನ ರಾಜ ವೆಲವೂ ನಿನ್ನದಾಗಲಿ. ನಾನಾದರೋ 
ಬ್ರಾಹ್ಮಣರಿಗೂ, ನಿನಗೂ ದಾಸ್ಯವನ್ನು ಮಾಡತಕ್ಕ ವನು. ಇದರಲ್ಲಿ ಸಂಶಯ 
ವಿಲ್ಲವು. 

೯೭. ನಾರದನು ಹೀಗೆಂದನು: "ನೀನು ನಮಗೆ ಭಕ್ತನಾಗಿರುವ ಸಕ್ಚದಲ್ಲಿ 
ಅದನ್ನು ಮಾಡಿತೋರಿಸಬೇಕು ; ಆಡತಕ್ಕುದಲ್ಲ. 


+ 


೬೮ ಶ್ರೀ ಸ್ಥಾ೦ದಮಹಾಪುರಾಣಂ 


ಸರ್ವಂ ಯತ್‌ ತತ್‌ ದೇಹಿಮೇ ಪ್ರವ್ಯಮಂಕ್ತಂ 

ಭುವಂ ಚ ಮೇ ಸಪ್ತಗವ್ಯೂತಿ ಮಾತ್ರಾಂ | 
ಭೂಯಾತ್ಸತ್ತೋಪ್ಯಸ್ಯ ರಕ್ಸೇತಿ ಸೋಪಿ 

ಮೇನೇ ತ್ವಹಂಚಿಂತಯೇ ಚಾರ್ಥಶೇಷಂ 1 ೯೮ I 


ಇತಿ ಶ್ರೀ ಸ್ಥಾಂದೇ ಮಹಾಪುರಾಣೇ ಏಕಾಶೀತಿ ಸಾಹಸ್ರಾ,ಂ ಸಂಹಿತಾಯಾಂ 
ಪ್ರಥಮೇ ಮಾಹೇಶ್ವರಖಂಡೇ ಕೌಮಾರಿಕಾಖಂಡೇ 44 ನಾರದಾರ್ಜುನ 
ಸಂವಾದೇ ದಾನಭೇದಪ್ರಶಂಸಾ ವರ್ಣನಂ?? ನಾಮ 
ಚತುರ್ಥೋ9ಧ್ಯಾಯಃ 





೯೮. ಹಿಂದೆಯೇ ನೀನು ಕೊಡುವುದಾಗಿ ಹೇಳಿರುವ ದ್ರವ್ಯವೆಲ್ಲವನ್ನೂ 
ನನಗೆ ಕೊಡು. ಏಳು ಗವ್ಯೂತಿ (ಗಾವುದ)ಯಷ್ಟು ಮಾತ್ರ ಭೂಮಿಯನ್ನು 
ಕೊಡು. ಈ ಹಣದ ಮತ್ತು ಭೂಮಿಯ ರಕ್ಸೃಣೆಯೂ ನಿನ್ಲಿಂದಲೇ'ಆಗಲಿ ೨೨ 
ಎಂದು ಕೇಳಿದೆನು. ಅವನೂ ಅದನ್ನೊಬ್ಪಿ ಕೊಂಡನು. ನಾನು ಮಾಡಬೇಕಾಗಿ. 
ಉಳಿದಿರುವ ಕಾರ್ಯವನ್ನು ಕುರಿತು ಯೋಚಿಸತೊಡಗಿದೆನು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೊ ಕೆಗಳ ಸಂಹಿತೆಯೆಂದು ಪ್ರ ಸಿದ್ಧ ವಾದ 
ಶ್ರೀ ಸಾ [೦ ದಮ ಹಾಪುರಾಣದ ಮಾಹೇಶ್ವ ರಖಂಡದ ಎರಡನೆಯ ಕೌ ಮಾರಿಕಾ ಖಂಡದಲ್ಲಿ 
 ನಾರದಾರ್ಜುನ ಸಂವಾದ 'ದಾನಭೇಡ ಪ್ರಶಂಸಾವರ್ಣನ ವೆಂಬ 
ನಾಲ್ಕನೆಯ ಅಧ್ಯಾಯವು ಮುಗಿದುದು 


"ಶ್ರಿ 
ಅಥ ಪಂಚಮೋಧ್ಯಾಯಃ 
ಕಲಾಪಗ್ರಾಮವಾಸಿ ಸುತನುಬ್ರಾಹ್ಮಣೇನ ನಾರದ ಪ್ರತ್ಫೋತ್ತರ ಕಥನಂ 
ನಾರದ ಉವಾಚ :- 

ತತೋಹಂ ಧರ್ಮುವರ್ಮಾಣಂ ಪ್ರೋಚ್ಯ ತಿಷ್ಮೇದ್ಹನಂ ತ್ವಯಿ | 
ಕೃತ್ಯಕಾಲೇ ಗೃಹೀಷ್ಯಾಮಾತ್ಕಾಗಮಂ ರೈವತಂ ಗಿರಿಂ HO 
ಆಸಂ ಪ್ರಮುದಿತಶ್ತಾಹಂ ಪಶ್ಯಂಸ್ತಂ ಗಿರಿಸತ್ತಮಂ । 
ಆಹ್ವಯಾನಂ ನರಾನ್‌ ಸಾಧೂನ್‌ ಭೂಮೇರ್ಫುಜಪವಿಂವೋಟ್ಛೆ ತೆಂ ॥೨॥ 
ಯಸ್ಮಿನ್‌ ನಾನಾನಿಧಾ ವೃಕ್ಸಾಃ ಪ್ರಕಾಶಂತೇ ಸಮಂ ತತಃ | 
ಸಾಧುಂ ಗೃಹಪತಿಂ ಪ್ರಾಪ್ಯ ಪುತ್ರ ಭಾರ್ಯಾಷಯೋ ಯಥಾ ॥೩॥ 
ಮುದಿತಾ ಯತ್ರ ಸಂತೃಪ್ತಾ ವಾಶಂತೇ ಕೋಕಿಲಾದಯಃ । 





ಸದ್ಗುರೋರ್ಜ್ಲಾನಸಂಪನ್ನಾ ಯಥಾ ಶಿಷ್ಕಗಣಾ ಭುವಿ 1೪॥ 

ಯತ್ರ ತಸ್ತ್ಯಾ ತಪೋ ಮರ್ತ್ಯಾ ಯಂಥೇಪ್ಸಿತಮವಾಸಪ್ಪ್ನುಯುಃ । 

ಶ್ರಿಮಹಾದೇನಮಾಸಾದ್ಯ ಭಕ್ಕೋ ಯದ್ವನ್ಮನೋರಫಂ ॥೫॥ 
ಕನ್ನಡದ ಅನುವಾದ 


ಕಲಾಷಗ್ರಾಮವಾಸಿಯಾದ ಸುತನುವೆಂಬ ಬ್ರಾಹ್ಮಣನಿಗೂ ನಾರದನಿಗೂ ನಡೆದ 

ಪ್ರಶ್ನೋತ್ತರ ಶಥನ 

೧. ನಾರದನು ಹೇಳುತ್ತಾನೆ :-ಆ ಬಳಿಕ ಧರ್ಮವರ್ಮನಿಗೆ "" ಈ ಧನವು 
ನಿನ್ನಲ್ಲೇ ಇರಲಿ; ಕಾರ್ಯವೊದಗಿಬಂದ ಕಾಲದಲ್ಲಿ ತೆಗೆದುಕೊಳ್ಳುತ್ತೇನೆ 22 
ಎಂದು ಹೇಳಿ ಕೈವತಗಿರಿಗೆ ಬಂದಿನು. 

೨. ಸಾಧುಗಳಾದ ಜನರನ್ನು "ಬನ್ರಿ, ಬನ್ನಿ? ಎಂದು ಕರೆಯುವುದಕ್ಕಾಗಿ 
ಮೇಲೆತ್ತಿರುವ ಭೂಮಿಯ ಭುಜವೋ ಎಂಬಂತಿದ್ದ ಆ ಗಿರಿಶ್ರೇಷ್ಠವನ್ನು ನೋಡಿ. 
ನಾರು ಬಹಳ ಹರ್ಷಗೊಂಡವನಾದೆನು. 

೩. ಸಾಧುವಾದ ಮನೆಯ ಯಜಮಾನನನ್ನು ಹೊಂದಿಕೊಂಡು ಹೆಂಡತಿ 
ಮಕ್ಕಳು ಮೊದಲಾದವರು ಹೇಗೋ ಹಾಗೆ ಆ ಪರ್ವತದಲ್ಲಿ ಎಲ್ಲ ಕಡೆಯಲ್ಲಿಯೂ 
ನಾನಾ ನಿಧನಾದ ವೃಕ್ಸಗಳು ಪ್ರಕಾಶಿಸುತ್ತಿವೆ. 

೪-೫. ಭೂಮಿಯಲ್ಲಿ ಸದ್ಗುರುವಿನ ಕೃಪೆಯಿಂದ ಜ್ಞಾನಸಂಪನ್ನರಾದ 
ಶಿಷ್ಯಸಮೂಹವು ಹೇಗೋ ಹಾಗೆ ಅಲ್ಲಿ ಕೋಗಿಲೆ ಮೊದಲಾದವುಗಳು ಆನಂದ 
ಹೊಂದಿ ತೃಪ್ತಿಯಿಂದ ಧ್ವನಿಮಾಡು ತ್ತಿರು ವ್ರವು. ಆ ಪರ್ವತದಲ್ಲಿ ತಪಸ್ಸು 
ಮಾಡಿದ ಮನುಷ್ಯರು ತಾವು ಬಯಸಿದ ಇಷ್ಟಾರ್ಥಗಳನ್ನು ಪಡೆಯುತ್ತಾರೆ; 


ಈ 


೭೦ ಶ್ರೀ ಸ್ಕಾಂದಮಹಾಪುರಾಣಂ 


ತಸ್ಯಾಹಂ ಚ ಗಿರೇಃ ಸಾರ್ಥ ಸಮಾಸಾದ್ಯ ಮಹಾಶಿಲಾಂ | 


ಶೀತಸೌರಭ್ಯಮಂದೇನ ಪ್ರೀಣಿತೋಚಿಂತಯಂ ಹೃದಿ | ೬॥ 
ತಾನನ್ಮಯಾ ಸ್ಥಾನಮಾಪ್ತಂ ಯದತೀವ ಸುದುರ್ಲಭಂ | 

ಇದಾನೀಂ ಬ್ರಾಹ್ಮಣಾರ್ಥೇಹಂ ಕುರ್ನ್ಮೇ ತಾವದುಪಕ್ರಮಂ ೭ 
ಬ್ರಾಹ್ಮಣಾಶ್ಚ ನಿಲೋಕ್ಕಾ ಮೇ ಯೇ ಹಿ ಪಾತ್ರತಮಾ ಮಂತಾಃ । 

ತಥಾ ಹಿ ಚಾತ್ರ ಶ್ರೂಯಂತೇ ನಚಾಂಸಿ ಶ್ರುತಿವಾದಿನಾಂ Hen 
ನ ಜಲೋತ್ತರಣೇ ಶಕ್ತಾ ಯದ್ವನ್ನೌಃ ಕರ್ಣವರ್ಜಿತಾ | 
ತದ್ವಚ್ಛ್ರೇಷ್ಮೊಸ್ಯನಾಚಾರೋ ವಿಪ್ರೋ ನೋದ್ಧರಣಕ್ಸನುಃ ॥೯॥ 
ಬ್ರಾಹ್ಮಣೋ ಹ್ಯನಧೀಯಾನಸ್ಸೃಣಾಗ್ನಿರಿನ ಶಾಮ್ಯುತಿ । 

ತಸ್ಮೈ ಹವ್ಯಂ ನದಾತನ್ಯಂ ನ ಹಿ ಭಸ್ಮನಿ ಹೂಯತೇ ॥ ೧೦॥ 
ದಾನಸಾತ್ರಮತಿಕ್ರನ್ಯು ಯದಸಾತ್ರೇ ಪ್ರದೀಯತೇ । 

ತದ್ದತ್ತಂ ಗಾಮತಿಕ್ರಮ್ಯ ಗರ್ದಭಸ್ಯ ಗವಾಹ್ನಿಕಂ ॥ ೧೧॥ 





ಭಕ್ತನಾದವನು ಶ್ರೀ ಮಹಾದೇವನ ಸನ್ನಿಧಿಯನ್ನು ಸಾರಿ ತನ್ನ ಮನೋರಥವನ್ನು 
ಪಡೆಯುವುದನ್ನು ಅದು ಹೋಲುತ್ತದೆ. 

೬. ಅಯ್ಯಾ ಪಾರ್ಥಾ! ನಾನು ಆ ಗಿರಿಯ ಒಂದು ಮಹಾ ಶಿಲೆಯನ್ನು 
ಹೋಗಿ ಸೇರಿದೆನು. , ಅಲ್ಲಿ ತಣ್ಣಗೆ ಸುಗಂಧಯುಕ್ತವಾಗಿ ನಿದಾನವಾಗಿ 
ಬೀಸುತ್ತಿದ್ದ ಗಾಳಿಯಿಂದ ಸುಪ್ರೀತನಾಜಿನು. ಅಲ್ಲಿ ಕುಳಿತು ಮನಸ್ಸಿನಲ್ಲಿ 
ಹೀಗೆ ಯೋಚಿಸಿದೆನು. 

೭-೮. ಸ್ಥಾನವನ್ನು ದೊರಕಿಸಿಕೊಳ್ಳುವುದು ಕಷ್ಟ. ಅದನ್ನು ಈಗ ಪಡೆದು 
ದಾಯಿತು. ಇನ್ನು ಬ್ರಾಹ್ಮಣರನ್ನು ಹುಡುಕುವುದಕ್ಕಾಗಿ ಪ್ರಯತ್ನಮಾಡ 
ಬೇಕಾಗಿದೆ. ಅತ್ಯಂತ ಶ್ರೇಷ್ಠಪಾತ್ರರೆನ್ಲಿಸಿಕೊಳ್ಳುವ ಬ್ರಾಹ್ಮಣರನ್ನು ನಾನು 
ನೋಡಿ ಹುಡುಕಬೇಕಾಗಿದೆ. ಈ ಸಂದರ್ಭದಲ್ಲಿ ಶ್ರುತಿ (ವೇದ) ವಾದಿಗಳ 
ವಾಕ್ಯಗಳು ಈ ರೀತಿ ಕೇಳಿಬರುತ್ತಿವೆ. 

೯. ಕರ್ಣರಹಿತವಾದ (ಚುಕ್ಕಾಣಿಯಿಲ್ಲದ) ಹಡಗು ನೀರನ್ನು ದಾಟಿಸಲು 
ಹೇಗೆ ಶಕ್ತವಾಗುವುದಿಲವೋ ಹಾಗೆ ಶ್ರೇಷ್ಠನಾದರೂ ಆಚಾರಹೀನನಾದ 
ಬ್ರಾಹ್ಮಣನು ಉದ್ಧಾರಮಾಡಲು ಸಮರ್ಥನಾಗುವುದಿಲ್ಲ. 

೧೦-೧೧. ಅಧ್ಯಯನ ಮಾಡದಿರುವ ಬ್ರಾಹ್ಮಣನು ಹುಲ್ಲಿನ ಬೆಂಕಿಯಂತೆ 
ತಣ್ಣಗಾಗುತ್ತಾನೆ. ಅವನಿಗೆ ಹವ್ಯವನ್ನು ಕೊಡತಕ್ಕುದಲ್ಲ. ಬೂದಿಯಲ್ಲಿ 
ಹೋಮಮಾಡುವುದಿಲ್ಲವಷ್ಟೆ ! ದಾನಕ್ಕೆ ಪಾತ್ರನಾದವನನ್ನು ಬಿಟ್ಟು ಅಪಾತ್ರನಲ್ಲಿ 
ದಾನಮಾಡಿದ್ದು ಗೋವಿಗೆ ಮಾಡುವ ಸೇವೆಯನ್ನು ಗೋವನ್ನು ಬಿಟ್ಟು ಕತ್ತೆಗೆ 
ಮಾಡಿದಂತಾಗುತ್ತದೆ. 


ಪಂಚಮೋತ$ಧ್ಯಾಯಃ ೭೧ 


ಊಹರೇ ವಾಪಿತಂ ಬೀಜಂ ಭಿನ್ನಭಾಂಡೇ ಚ ಗೋದುಹಂ । 


ಭಸ್ಮನೀವ ಹುತಂ ಹವ್ಯಂ ಮೂರ್ಹೇ ದಾನಮಶಾಶ್ವತೆಂ ॥ ೧೨ ॥ 
ವಿಧಿಹೀನೇ ತಥಾ ಪಾತ್ರೇ ಯೋ ದದಾತಿ ಪ್ರತಿಗ್ರಹಂ । 

ನ ಕೇವಲಂ ಹಿ ತದ್ಮಾತಿ ಶೇಷಂ ಪುಣ್ಯಂ ಪಃ ಜಶ್ಯತಿ ॥ ೧೩ ॥ 
ಭೂರಾಸ್ತಾ ಗೌಸ ಥಾ ಭೋಗಾಃ ಸುವರ್ಣಂ ಜೀಹಮೇನಚ 
ಅಶೃಶ್ಚಕ್ಸುಸ್ತಥಾ ವಾಸೋ ಘೃತಂ ತೇಜಸ್ತಿಲಾಃ ಪ್ರಜಾಃ ॥ ೧೪ ॥ 
ಘ್ನಂತಿ ತಸಾ ಒದನಿದ್ಧಾಂಸ್ತು ಬಿಭೀಯಾಚ್ಚ ಪ್ರತಿಗ್ಛ ಹಾತ್‌ 

ಸ್ವಲ್ಪ ಕೇನಾಪ ವಿಷ್ಜಾಂಸ್ತು ಸಂಕೇ ಗೌರಿನ ನೀಡತಿ ! ೧೫ ॥ 
ತಳಾ ದೇ ಗೂಢತಪಸೋ ಗೂಢಸ್ಥಾಧ್ಯಾಯ ಸಾಧಕಾಃ | 

ಸ ದಾರನಿರತಾಃ ಶಾಂತಾಸ್ತೇಷು ದತ್ತಂ ಸದಾಶ್ಚ್ಮಯಂ ॥ ೧೬ ॥ 
ದೇಶೇ ಕಾಲ ಉಪಾಯೇನ ದ್ರ ವ್ಯಂಶ್ರ ದ್ಧ್ಧಾ ಸಮನ್ಸಿ ತೆಂ । 

ಪಾತ್ರೇ ಪ್ರದೀಯತೇ ಯತ್ತ ತ್ಸ ಕಲಂ ಧರ್ಮಲಕ್ಷ ಣಂ ॥ ೧೭ ॥ 


EEN Rh ಅಂ ಸಂ ಜಂಭ 7೦77777777 pS ಕಾ SS 


೧೨. ಮರಳು ನೆಲದಲ್ಲಿ ಬಿತ್ತಿದ ಬೀಜ, ಒಡೆದ ಪಾತ್ರೆಯಲ್ಲಿ ಹಾಲನ್ನು 
ಹಾಕುವುದು, ಬೂದಿಯಲ್ಲಿ ಮಾಡಿದ ಹೋಮ ಮತ್ತು ಮೂರ್ಯನಿಗೆ ಮಾಡಿದ 
ದಾನ ಇವೆಸ್ಸಿವೂ ಅಶಾಶ್ವತವಾದವುಗಳೇ. 

೧೩. ವಿಧಿಹೀನವಾಗಿ ಅಪಾತ್ರನಲ್ಲಿ ಯಾವನು ದಾನ ಕೊಡುತ್ತಾನೆಯೋ 
ಅವನು ಆ ದ್ರವ್ಯವನ್ನು ಮಾತ್ರವೇ ಕೊಡುವವನಾಗುವುದಿಲ್ಲ. ಅವನಿಗೆ 
ಉಳಿದಿರುವ ಪುಣ್ಯವೂ ಕೂಡ ನಾಶವಾಗುತ್ತದೆ. 

೧೪-೧೫. ದಾನ ತೆಗೆದುಕೊಂಡ ಭೂಮಿಯು ಆಪ ಸ್ವರನ್ನೂ ಗೋವು 
ಭೋಗಗಳನ್ನೂ, ಸುವರ್ಣವು (ಚಿನ್ನವು) ದೇಹವನ್ನೂ, ಕುದುರೆಯೂ ಬಟ್ಟೆಯೂ 
ಕಣ ನ್ನೂ, ತುಪ ವು ತೇಜಸ್ಸ ನ್ನೂ ಎಳ್ಳು ಪ್ರಜೆಗಳನ್ನೂ (ಎಂದರೆ ಸಂತಾನ 

ನ್ನೂ) ನಾಶಪಡಿಸುತ್ತ ಡೆ. ಅದುದರಿಂದ ವಿದ್ವಾಂಸ ಸನಲ್ಲದವನು ದಾನ ತೆಗೆದು. 
ಸ ವುದಕ್ಕೆ ಹೆದರಬೇಕು (ಎಂದರೆ ತೆಗೆದುಕೊಳ್ಳ ಬಾರದು). ಅವಿದ್ವಾಂಸನು 

ಲ್ಪವನ್ನು ತೆಗೆದುಕೊಂಡರೂ ಆ ಸ _ಲ್ಬದಿಂದಲೇ ಸ ರಿನಲ್ಲಿ ಬಿದ್ದ ಗೋವಿನಂತೆ 
ಟ್‌ 

೧೬. ಆದುದರಿಂದ ಯಾರು ಗೂಢತಪಸಿ ಗಳೋ, ಗೂಢವಾಗಿ ಅಧ ಯನ 
ವನ್ನು ಸಾಧಿಸುತ್ತಿರುವರೋ, ತಮ ೬ತಮ್ಮ ಹೆಂಡಿರಲ್ಲಿಯೇ ಆಸಕ. ಕ್ರರಾಗಿರುವರೋ 
ಶಾಂತರಾಗಿರುವರೋ ಅಂಥವರಿಗೆ ಪಾನ ಕೊಟ್ಟು ದು ಸದಾ ಅಕ್ಬಯವಾಗುವುದು 

೧೭. ಸರಿಯಾದ ದೇಶದಲ್ಲಿ, ಕಾಲದಲ್ಲಿ "ಮುತ್ತು ಪಾತ್ರನಲ್ಲಿ ಶ್ರ ದ್ದೆ ಯಿಂದ 
ಕೂಡಿ ಉಪಾಯದಿಂದ ಯಾವ ದ ಸ್ರವ್ಯವು ಕೊಡಲ )ತುವುರೋ ಆ ಎಲ್ಲವೂ ಧರ್ಮ 
ಲಕ್ಷಣವಾದುದು. 


೭೨ , ಶ್ರೀ ಸ್ಕಾಂದಮಹಾಪುರಾಣಂ 


ನ ವಿದ್ಯಯಾ ಕೇವಲಯಾ ತಪಸಾ ವಾಪಿ ಪಾತ್ರತಾ। 


ಯತ್ರ ವೃತ್ತನಿಮೇಚೋಭೇ ತದ್ದಿ ಪಾತ್ರಂ ಪ್ರಚಕ್ಸತೇ i ೧೮ ॥ 
ತೇಷಾಂ ತ್ರಯಾಣಾಂ ಮಧ್ಯೇ ಚ ನಿದ್ಯಾಮುಖ್ಯೋ ನುಹಾಗುಣಃ । 
ವಿದ್ಯಾಂ ನಿನಾಂಧವದ್ದಿಪ್ರಾಶ್ಚಕ್ಸುಷ್ಮಂತೋಹಿತೇ ಮತಾಃ ॥ ೧೯॥ 


ತಸ್ಮಾಚ್ಚಕ್ಸುಷ್ಮತೋ ನಿದ್ಮಾನ್‌ ದೇಶೇದೇಶೇ ಪರೀಕ್ಸಯೇತ್‌ ] 
ಪ್ರಶ್ನಾನ್‌ ಯೇ ಮನು ನಕ್ಸ್ಯ್ಯಂತಿ ತೇಭ್ಯೋ ದಾಸ್ಯಾಮ್ಯಹಂ ತತಃ ॥೨೦॥ 
ಇತಿ ಸಂಚಿಂತ್ಯ ಮನಸಾ ತಸ್ಮಾದ್ದೇಶಾತ್ಸಮುತ್ತಿತಃ 


ಅಶ್ರಮೇಷು ಮಹರ್ಷೀಣಾಂ ನಿಚರಾನ್ಯುಸ್ಮಿ ಫಾಲ್ಗುನ 1 ೨೧॥ 
ಇಮಾನ್‌ಶ್ಲೋಕಾನ್‌ ಗಾಯಮಾನಃ ಸ್ರಶ್ಚರೂಪಾನ್‌ ಶೃಣುಷ್ಟ ತಾನ್‌। 
ಮಾತೃಕಾಂ ಕೋ ನಿಜಾನಾತಿ ಕತಿಧಾ ಕೀದೃಶಾಕ್ಸರಾಂ H ೨೨॥ 


ಪಂಚಪಂಚಾದ್ಭುತಂ ಗೇಹಂ ಕೋ ವಿಜಾನಾತಿ ನಾ ದ್ವಿಜಃ । 
ಬಹುರೂಸಾಂ ಸ್ತ್ರಿಯಂ ಕರ್ತುಮೇಕರೂಸಾಂ ಚ ವೇತ್ತಿಕಃ8 ॥೨೩॥ 





೧೮. ಕೇವಲ ನಿದ್ಯೆಯೊಂದರಿಂದಲೇ ಪಾತ್ರತ್ವವುಂಬಾಗುವುದಿಲ್ಲ; ಬರಿಯ 
ತಪಸ್ಸಿನಿಂದಲೂ ಪಾತ್ರ ತ್ವವುಂಟಾಗುವುದಿಲ್ಲ. ಯಾರಲ್ಲಿ ಒಳ್ಳೆಯ ನಡತೆಯೂ 
ಈ ಎರಡೂ (ನಿದ್ಯೆ ಮತ್ತು ತಪಸ್ಸುಗಳು) ಇವೆಯೋ ಅವನೇ ಸರಿಯಾದ 
ಪಾತ್ರನೆಸ್ಸಿಸಿಕೊಳ್ಳುತ್ತಾನೆ. 

೧೯. ಆ ಮೂರರ ನಡುವೆ 'ನಿದ್ಯೆಯೇ ಬಹು ಮುಖ್ಯವಾದ ಮಹಾ ಗುಣ. 
ವಿದ್ಯೆಯಿಲ್ಲದಿದ್ದರೆ ಬ್ರಾಹ್ಮಣರು ಕಣ್ಣಿದ್ದವರಾದರೂ ಅವರು ಕುರುಡರೆಂದೇ 
ಎನ್ಲಿಸಿಕೊಳ್ಳು ತ್ತಾರೆ. 

೨೦. ಆದುದರಿಂದ ವಿದ್ವಾಂಸನಾದವನು ಕಣ್ಣುಳ್ಳವನನ್ನು ದೇಶ ದೇಶ 
ದಲ್ಲೂ ಪರೀಕ್ಷಿಸಬೇಕು. ಆದುದರಿಂದ, ನನ್ನ ಪ್ರಶ್ನೆಗಳಿಗೆ ಯಾರು ಉತ್ತರ 
ಹೇಳುತ್ತಾರೆಯೋ ಅವರಿಗೆ ದಾನ ಕೊಡುತ್ತೇನೆ. 

೨೧. ಎಲ್ಫೈ ಫಾಲ್ಗುನನೇ.! ಹೀಗೆಂದು ಮನಸ್ಸಿನಲ್ಲಿ ಆಲೋಟಚಿಸಿಕೊಂಡು 
ಎದ್ದು, ಆ ಪ್ರದೇಶದಿಂದ ಹೊರಟು ಮಹರ್ಷಿಗಳ ಆಶ್ರಮಗಳಲ್ಲಿ ಸುತ್ತ 
ತೊಡಗಿದೆನು. 

೨೨. ಹಾಗೆ ಸುತ್ತುವಾಗ ಪ್ರಶ್ನರೂಪವಾದ ಈ ಶ್ಲೋಕಗಳನ್ನು ಹಾಡುತ್ತಿ 
ಜ್ಹೈನು, ಆ ಶ್ಲೋಕಗಳನ್ನು ಹೇಳುತ್ತೇನೆ ಕೇಳು; ಮಾತೃಕೆಯನ್ನು ತಿಳಿದ 
ವನು ಯಾರು? ಅದು ಎಷ್ಟು ಬಗೆಯಾಗಿದೆ? ಅಕ್ಬರಗಳು ಯಾವ ರೀತಿಯವು? 

೨೩. ಐದೈದು (ಇಪ್ಪತ್ತೈದು) ಅದ್ಭುತಗಳುಳ್ಳ ಮನೆಯನ್ನು ಯಾವ 
ವ್ವಿಜನು ಬಲ್ಲವನಾಗಿದ್ದಾನೆ? ಬಹುರೂಪಿಯಾದ ಸ್ತ್ರೀಯನ್ನು ಏಕರೂಪಿಯಾಗಿ 
ಮಾಡುವುದಕ್ಕೆ ಯಾರಿಗೆ ತಿಳಿಯುತ್ತದೆ? ' 


ಪಂಚಮೋತಧ್ಯಾಯಃ ೭೩ 


ಕೋವಾ ಚಿತ್ರಕಥಾಬಂಧಂ ವೇತ್ತಿ ಸಂಸಾರಗೋಚರಃ 1 
ಕೋನಾರ್ಣವಮಹಾಗ್ರಾಹಂ ವೇತ್ತಿ ನಿದ್ಯಾಪರಾಯಜಃ ॥ ೨೪ ॥ 
ಕೋ ವಾಷ್ಟವಿಧಬ್ರಾಹ್ಮಣ್ಯಂ ವೇತ್ತಿ ಬ್ರಾಹ್ಮಣಸತ್ತ್ಯಮಃ । 

ಯುಗಾನಾಂ ಚ ಚತುರ್ಣಾಂ ವಾ ಕೋ ಮೂಲದಿವಸಾನ್‌ ವದೇತ್‌ ॥ 
ಚತುರ್ದಶ ನುನೂನಾಂ ವಾ ಮೂಲವಾಸರಂ ವೇತ್ತಿಕಃ । 

ಕಸ್ಮಿಂಶ್ಸೈವ ದಿನೇ ಪ್ರಾಪ ಪೂರ್ವಂ ವಾ ಭಾಸ್ಕರೋ ರಥಂ ॥ ೨೬ I 
ಉದ್ವೇಜಯ ತಿ ಭೂತಾನಿ ಕೃಷ್ಣಾಹಿರಿವ ವೇತ್ತಿ ಕಃ । 

ಶೋ ವಾಸ್ಮಿನ್‌ ಘೋರಸಂಸಾರೇ ದಕ್ಚದಕ್ಷತನೋ ಭನೇತ್‌ ॥ ೨೭ ॥ 
ಪಂಥಾನಾವಪಿ ದ್ವೌ ಕಶ್ಲಿದ್ವೇತ್ತಿ ವಕ್ತಿ ಚ ಬ್ರಾಹ್ಮಣಃ । 

ಇತಿ ಮೇ 'ದ್ಮಾದಶಪ್ರಶ್ನಾನ್ಯೇ ವಿದುರ್ಜ್ರಾಹ್ಮಣೋತ್ತಮಾಃ ॥ ೨೪॥ 
ತೇ ಮೇ ಪೂಜ್ಯತಮಾಸ್ತೇಷಾಮಹಮಾರಾಧಕಶ್ಚಿರಂ | 

ಇತ್ಯಹಂ ಗಾಯಮಾನೋ ವೈ ಭ್ರನಿಂತಃ ಸಕಲಾಂ ಮಹೀಂ ೨೯ 
ತೇ ಚಾಹುರ್ದುಃಖದಾಃ ಖ್ಯಾತಾಃ ಪ್ರಶ್ನಾಸ್ತೇ ಕುರ್ಮಹೇ ನಮಃ । 
ಇತ್ಯಹಂ ಸಕಲಾಂ ಪೃಥ್ಟ್ಯೀಂ ವಿಚೆಂತ್ಯಾಲಬ್ದ ಬ್ರಾಹ್ಮಣಃ 1 ೩೦ ॥ 





೨೪. ಸಂಸಾರದಲ್ಲಿ ಕಂಡುಬರುವ ವಿಚಿತ್ರ ಕಥೆಯನ್ನು ಯಾವನು 
ಅರಿತಿದ್ದಾನೆ? ನಿದ್ಯಾಪರಾಯಣನಾದ ಯಾವಾತನು ಸಮುದ್ರದ ಮಹಾ 
ಮೊಸಳೆಯನ್ನು ಬಲ್ಲವನಾಗಿದ್ದಾನೆ? 

೨೫. ಅಷ್ಟವಿಧವಾದ ಬ್ರಾಹ್ಮಣ್ಯವನ್ನರಿತಿರುವ ಬ್ರಾಹ್ಮಣಪಶ್ರೇಷ್ಮನು 
ಯಾರು? ನಾಲ್ಕು ಯುಗಗಳ ಪ್ರಾರಂಭ ದಿನಗಳನ್ನು ಯಾವಾತನು 
ಹೇಳುತ್ತಾನೆ? 

೨೬, ಹದಿನಾಲ್ಕು ಮನುಗಳ ಮೂಲ ದಿನಗಳನ್ನು ಯಾವನು ಬಲ್ಲನು? 
ಯಾವ ದಿನದಲ್ಲಿ ಸೂರ್ಯನು ಪೂರ್ವರಥವನ್ನು ಹೊಂದಿದನು? 

೨೭. ಭೂತಗಳನ್ನು (ಎಂದರೆ ಪ್ರಾಣಿಗಳನ್ನು) ಕೃಷ್ಣಸರ್ಪದ ಹಾಗೆ 
ಉದ್ವೇಗಗೊಳಿಸುವುದೇನು ವಿಂಬುದನ್ನು ಯಾರು ಬಲ್ಲರು? ಘೋರವಾದ 
ಈ ಸಂಸಾರದಲ್ಲಿ ಯಾವನು ಅತ್ಯಂತ ದಕ್ಬನಾಗುತ್ತಾನೆ? 

೨೮-೩೧. ಎರಡು ಪಂಥ (ಎಂದರೆ ಮಾರ್ಗ)ಗಳನ್ನು ಯಾವನಾದ 
ಕೊಬ್ಬನು ತಿಳಿದಿರುವನೆ? ಹೇಳಬಲ್ಲನೆ?--ಇಂತೆಂಬ ನನ್ನ ಹನ್ನೆರಡು ಪ್ರಶ್ನೆ 
ಗಳನ್ನು ಯಾವ ಬ್ರಾಹ್ಮಣೋತ್ಸಮರು ಅರಿತಿರುವರೋ ಆವರು ನನಗೆ 
ಪೂಜ್ಯತಮರು. ನಾನು ಸತತವೂ ಅವರನ್ನು ಆರಾಧಿಸುತ್ತಿರುವವನಾಗು 
ತ್ತೇನೆ. ಹೀಗೆಂದು ಗಾನಮಾಡುತ್ತ ಸಮಸ್ತ ಭೂಮಂಡಲವನ್ನೂ ಸುತ್ತಿದೆನು. 
ಅವರುಗಳು ಕೂಡ "ಆ ಪ್ರಶ್ನೆಗಳು ಬಹು ಕಷ್ಟಕೊಡುತ್ತಿವೆ. ಅವಕ್ಕೆ 


೫ 
ಶಿ 


೩೪ ಶ್ರೀ ಸ್ಕಾಂದಮಹಾಪುರಾಣಂ 


ಹಿಮಾದ್ರಿಶಿಖರಾಸೀನೋ ಭೂಯಶ್ಚಿಂತಾಮವಾಪ್ತವಾನ್‌ । 


ಸರ್ಮೇ ವಿಲೋಕಿತಾ ವಿಪ್ರಾಃ ಕಿಮತಃ ಕರ್ತುಮುತ್ಸಹೇ I ೩೧ 
ತತೋ ಮೇ ಚಿಂತಯಾನಸ್ಯ ಪುನರ್ಜಾತಾ ಮತಿಸ್ತ್ಯ್ಯಂಯಂಂ | 

ಅದ್ಯಾಪಿ ನಗತಶ್ಹಾಹಂ ಕಲಾಸಗ್ರಾನುಮುತ್ತವಮುಂ 1 ೩೨ ॥ 
ಯಸ್ಮಿನ್‌ ನಿಪ್ರಾಃ ಸಂವಸಂತಿ ಮೂರ್ತಾನೀವ ತಪಾಂಸಿ ಚ | 
ಚತುರಾಶೀತಿ ಸಾಹಸ್ರಾಃ ಶ್ರುತಾಧ್ಯಯನ ಶಾಲಿನಃ | ॥ ೩೩ 
ಸ್ಥಾನೇ ತಸ್ಮಿನ್‌ ಗನಿಷ್ಕಾಮಾತ್ಯುಕ್ತ್ವ್ವಾಹಂ ಚಲಿತಸ್ತದಾ । 

ಖೇಚರೋ ಹಿನಮುಮಾಕ್ರಮ್ಯ ಪರಂ ಸಾರಂ ಗತಸ್ತತಃ . | &೩೪॥ 
ಅದ್ರಾಕ್ಸಂ ಪುಣ್ಯಭೂನಿಂಸ್ಥಂ ಗ್ರಾನುರತ್ನಮಹಂ ಮುಹತ್‌।  . 
ಶತೆಯೋಜನನಿಸ್ತೀರ್ಣಂ ನಾನಾವೃಕ್ಸಸಮಾಕುಲಂ 1 ೩೫॥ 


ಯತ್ರ ಪುಣ್ಯನತಾಂ ಸಂತಿ ಶತಶಃ ಪ್ರವರಾಶ್ರಮಾಃ | 
ಸರ್ನೇಸಾಮಶಹಿ ಜೀವಾನಾಂ ಯತ್ರಾನ್ಕೋನ್ಯಂ ನ ದುಷ್ಟೃತಾ ॥ ೩೬ ॥ 





ನಮಸ್ಕಾರ ಮಾಡುತ್ತೇವೆ? ಎಂದು ಮರುನುಡಿಯುತ್ತಿದ್ದರು. ಈರೀತಿ 
ಸಮಸ್ತ ಪೃಥ್ವಿಯನ್ನೂ ಹುಡುಕಿ, ತಕ್ಕ ಬ್ರಾಹ್ಮಣನನ್ನು ಪಡೆಯದವನಾಗಿ, 
ಹಿಮವತ್ಸರ್ವತದ ಶಿಖರದಲ್ಲಿ ಕುಳಿತು "ಎಲ್ಲ ಬ್ರಾಹ್ಮಣರನ್ನು ನೋಡಿ 
ಆಯಿತು. ಇನ್ನೇನುತಾನೇ ಮಾಡಲಿ?” ಎಂದುಕೊಂಡು ಬಹಳ ಚಿಂತೆಯನ್ನು 
ಪಡೆದವನಾದೆನು. 

೩೨. ಬಳಿಕ ಹಾಗೆ ಚಿಂತಿಸುತ್ತಿದ್ದ ನನಗೆ ಮತ್ತೆ ಈ ಬುದ್ಧಿ ಹುಟ್ಟತು. 
“ ಉತ್ತಮವಾದ ಕಲಾಸಗ್ರಾಮಕ್ಕೆ ಇನ್ನೂ ನಾನು ಹೋಗಿಲ್ಲ. 

೩೩. ಆ ಕಲಾಪಗ್ರಾಮದಲ್ಲಿ ದೇಹಧಾರಿಗಳಾದ ತಪಸ್ಸುಗಳೇ ಎಂಬಂತೆ 
ಇರುವ ವೇದಾಧ್ಯಯನಶಾಲಿಗಳಾದ ಎಂಬತ್ತನಾಲ್ಕುಸಾವಿರ ಬ್ರಾಹ್ಮಣರು ವಾಸ 
ಮಾಡುತ್ತಿದ್ದಾರೆ. 

೩೪. ಆ ಸ್ಥಳಕ್ಕೆ ಹೋಗುತ್ತೇನೆ” ಎಂದು ಹೇಳಿ ಅಲ್ಲಿಂದ ಹೊರಟನು. 
ಆಕಾಶದಲ್ಲಿ ಸಂಚರಿಸುವವನಾಗಿ ಹಿಮವತ್ಸರ್ವತವನ್ನುದಾಟ ಅದರ ಆಜೆಕಡೆಗೆ 
ಹೋಗಿ ಸೇರಿದೆನು. 

೩೫. ಪುಣ್ಯಭೂಮಿಯಲ್ಲಿದ್ದ ಮಹತ್ತಾದ ಆ ಗ್ರಾಮರತ್ನವನ್ನು ಕಂಡೆನು. 
ಅದು ನೂರುಯೋಜನ ವಿಸ್ತೀರ್ಣವುಳ್ಳುದು; ಮತ್ತು ಬಗೆ ಬಗೆಯ ಮರಗಳಿಂದ 
ತುಂಬಿರುವಂಥದು. 

೩೬, ಅಲ್ಲಿ ಪ್ರಣ್ಯವಂತರಾದವರ ಅತ್ಯುತ್ಕೃಷ್ಟವಾದ ಆಶ್ರಮಗಳು ನೂರಾರು 
ಇವೆ. ಅಲ್ಲಿ ಸರ್ವಜೀನಿಗಳೂ ಕೂಡ ಪರಸ್ಪರವಾಗಿ ಮೈತ್ರಿಯಿಂದಿರುವುವು. 
ದುಷ್ಟತನವೇ ಇಬ್ಬ. 


ಪಂಚನೋಕಠಿಧ್ಯಾಯಃ ೭೫ 


ಯಜ್ಞ ಭಾಜಾಂ ಮುನೀನಾಂ ಯದುಪಕಾರಕರಂ ಸದಾ | 


ಸತಾಂ ಧರ್ಮವತಾಂ ಯದ್ವದುಪಕಾರೋ ನ ಶಾಮ್ಯತಿ | ೩೭ ॥ 
ಮುನೀನಾಂ ಯತ್ರ ಪರನುಂ ಸ್ಥಾನಂ ಚಾಪ್ಯನಿನಾಶಕೃತ್‌ । 

ಸ್ವಾಹಾ ಸ್ವಧಾ ವಷಟ್ಯಾರ ಹಂತಕಾರೋನ ನಶ್ಯತಿ ॥ ೩೮೪ ॥ 
ಯಂತ್ರಕೃತಯುಗಸ್ಕಾರ್ಥಂ ಬೀಜಂ ಪಾರ್ಥಾವಶಿಷ್ಯತೇ । 

ಸೂರ್ಯಸ್ಯ ಸೋಮನಂಶಸ್ಯ ಬ್ರಾಹ್ಮಣಾನಾಂ ತಥೈವ ಚ 1 ೩೯॥ 
ಸ್ಥಾನಕಂ ತತ್‌ ಸಮಾಸಾದ್ಯ ಪ್ರನಿಷ್ಟೋಂಹಂ ದ್ವಿಜಾಶ್ರಮಾನ್‌ | 

ತತ್ರ ತೇ ನಿವಿಧಾನ್ಹಾದಾನ್ಫಿನದಂತೇ ದ್ವಿಜೋತ್ತಮಾಃ 1 ೪೦೫ 
ಪರಸ್ಪರಂ ಚಿಂತಯಾನಾ ವೇದಾ ಮೂರ್ತಿಧರಾ ಯಥಾ | 

ತತ್ರ ಮೇಧಾನಿನಃ ಕೇಚಿದರ್ಥಮನ್ಯೈಃ ಪ್ರಪೂರಿತಂ 1 ೪೧॥ 


ನಿಜಿಕ್ಸಿಪುರ್ಮಹಾತ್ಮಾನೋ ನಭೋಗತಮಿವಾನಿಂಷಂ । 


ತತ್ರಾಹಂ ಕರಮುದ್ಯಮ್ಯ ಸ್ರಾವೋಚಂ ಪೂರ್ಯೂತಾಂ ದ್ವಿಜಾಃ ॥ ೪೨ ॥ 





೩೭. ಧರ್ಮವಂತರಾದ ಸತ್ಪುರುಷರ ಉಪಕಾರವು ಕೊನೆಗೊಂಡು 
ನಿಂತುಹೋಗುವುದಿಲ್ಲವಷ್ಟೆ. ಹಾಗೆಯೇ ಆ ಗ್ರಾಮವು ಯಜ್ಞ ಭಾಗಿಗಳಾದ 
ಮುನಿಗಳಿಗೆ ಸದಾ ಉಪಕಾರವಾಗಿರುವುದು. 

೩೮. ಮುನಿಗಳಿಗೆ ಪರಮಪಾತ್ರವಾದ ಅವಿನಾಶಕಾರಿಯಾದ ಸ್ಥಾನವು 
ಅಲ್ಲಿ ಉಂಟು. ಅಲ್ಲಿ ಸ್ವಾಹಾಕಾರ, ಸ್ವಧಾಕಾರ, ವಷಟ್‌ಕಾರ ಮತ್ತು 
ಹಂತಕಾರಗಳು ಯಾವಾಗಲೂ ನಾಶವಾಗುವುದಿಲ್ಲ. 

ರ್ಕಿ. ಎಲ್ಫೈ ಪಾರ್ಥನೇ! ಅಲ್ಲಿ ಮುಂದಿನ ಕೃತಯುಗಕ್ಕೋಸ್ಕರವಾಗಿ 
ಸೂರ್ಯವಂಶ, ಚಂದ್ರವಂಶ ಮತ್ತು ಬ್ರಾಹ್ಮಣವಂಶಗಳ ಬೀಜವು ಇನ್ನೂ 
ಉಳಿದಿದೆ. 

೪೦. ನಾನು ಆ ಸ್ಥಳಕ್ಕೆ ಹೋಗಿ ಸೇರಿ ಬ್ರಾಹ್ಮಣರ ಆಶ್ರಮಗಳನ್ನು 
ಹೊಕ್ಕವನಾದೆನು. ಅಲ್ಲಿ ಆ ದ್ವಿಜೋತ್ತಮರು ವಿವಿಧವಾದ ಶಾಸ್ತ್ರ ವಾದಗಳನ್ನು 
ಮಾಡುತ್ತಿದ್ದರು. 

೪೧-೪೩. ದೇಹವನ್ನೇ ಧರಿಸಿ ಬಂದಿರುವ ಖುಕ್‌, ಯಜುಸ್‌, ಸಾಮ 
ಗಳೆಂಬ ಮೂರು ವೇದಗಳೋ ಎಂಬಂತೆ ಅವರು ಪರಸ್ಪರವಾಗಿ ತರ್ಕಮೂಲಕ 
ಆಲೋಚನೆಮಾಡುತ್ತಿದ್ದರು. ಅಲ್ಲಿ ಮೇಧಾವಿಗಳಾದ ಕೆಲವರು ಅರ್ಥವನ್ನು 
ಪೂರ್ತಿಮಾಡಬೇಕೆಂದು ಅನ್ಯರು ಒಡ್ಡಿದ್ದ ಸಮಸ್ಯೆಗಳ ಅರ್ಥವನ್ನು ಹಕ್ಕಿಗಳು 
ಆಕಾಶದಲ್ಲಿರುವ ಆಮಿಷ (ಮಾಂಸ)ವನ್ನೆಂತೋ ಅಂತೆ ಬಹು ಸುಲಭವಾಗಿಯೇ 
ವ್ಯಾಖ್ಯಾನಿಸಿ ಹಾರಿಸಿಬಿಡುತ್ತಿದ್ದರು. ಇಂತಹ ಪಂಡಿತರಿಂದ ತುಂಬಿದ 
ಆ ಕಲಾಸಗ್ರಾಮದಲ್ಲಿ ನಾನು ಕೈಯೆತ್ತಿ, ಹೀಗೆ ಹೇಳುವವನಾದೆನು. " ಎಲ್ಫೈ 


೭೬ ಶ್ರೀ ಸ್ಕಾಂದಮಹಾಪುರಾಣಂ 


ಕಾಕಾರಾನೈಃ ಕಮೇತೈರ್ವೋ ಯದ್ಯಸ್ಪಿ ಜ್ಞಾ ್ಲನಶಾಲಿತಾ | 

ವ್ಯಾಕುರುಥ್ವಂ ತತಃ ಪ್ರ ಶ್ನಾನ್‌ ಮುನು 'ದುನೀಸಹಾನ್‌ ಬಹೂನ್‌ ॥೪೩॥ 
ಬ್ರಾಹ್ಮಣಾ ಊಚುಃ: 

ವದ ಬ್ರಾಹ್ಮಣ ಪ್ರಶ್ನಾನ್‌ ಸ್ವಾನ್‌ಶೃ ತ್ಕಾಂಧಾಸ್ಕಾನುಹೇ ವಯಂ | 

ಸರನೋ ಹೆ €ಷ ನೋ ಲಾಜ ಪ ್ರೈಶ್ನಾನ್‌ ಸೃ ಚ್ಛಸಿ ಸಿ ಯದ್ಭವಾನ್‌ ॥ ೪೪ ॥ 

ಅಹಂಪೂರ್ವಿಕಯಾ ತೇನವೈ ನೃಷೇಧಂತ ಪರಸ ರಂ 1 

ಅಹಂ ಪೂರ್ನೂನುಹಂ ಪೂರ್ನಮಿತಿ ನೀರಾ ಯಥಾ ರಣೇ 1 ೪೫ ॥ 

ತತಸ್ತಾನಬ್ರುವಂ ಪ್ರಶ್ನಾನಹಂ ದ್ವಾದಶಪೂರ್ವಕಾನ್‌ | 

ಶ್ರುತ್ವಾ ತೇ ಮಾನುನೋಚಂತ ಲೀಲಾಯಂತೋ ಮಂನೀಶ್ವರಾಃ ॥ ೪೬ ॥ 

ಕಂ ತೇ ದ್ವಿಜ ಬಾಲಪ್ರಶ್ನೈರಮಿಸಾಭಿಃ ಸ್ವಲ್ಪಕೈರನಿ | 

ಆಸ್ಮಾಕಂ 'ಯಕ್ನಿ ಹೀನಂ ತ್ವಂ ಮನ್ಯ ಸಸ ಸ ಬ ನೀತೃ ಮೂನ್‌  ೪೭॥ 





ಬ್ರಾಹ ಬರೇ ! ನಾನು ಒಡ್ಡುವ' ಪ್ರಶ್ನೆಯನ್ನು ಪೂರ್ತಿಮಾಡಿರಿ. ಈಗ ನೀವು 
ಮಾಡುತ್ತಿ, ರುವ ಈ ಕಾಗೆಗಳ ಕೂಗಿನಿಂದೇನು ಪ್ರಯೋಜನ? ನಿಮಗೆ ಅಂತಹ 
ಜ್ಞಾನಶಾಲಿತ್ವವಿರುವುದಾದರೆ ನಾನು ಕೇಳುವ ಸಹಿಸಲಸದಳವಾದ ಬಹು ಪ್ರಶ್ನೆ 
ಗಳಿಗೆ ಅರ್ಥ ಹೇಳಿ ವ್ಯಾಖ್ಯಾನಮಾಡಿರಿ.” 

೪೪, ನನ್ನ ಮಾತನ್ನು ಕೇಳಿ ಬ್ರಾಹ್ಮಣರಿಂತೆಂದರು 64 ಅಯ್ಯಾ 
ಬ್ರಾಹ್ಮಣಾ! ನಿನ್ನ ಪ್ರಶ್ನೆಗಳೇನು? ಹೇಳು. ಅವೇನೆಂಬುದನ್ನು ಕೇಳಿ ತಿಳಿದು 

ನಾವು ಉತ್ತರ ಹೇಳಲೊಪ್ಪುತ್ತೇವೆ. ನೀನು ಪ್ರಶ್ನೆಗಳನ್ನು ಕೇಳುತ್ತಿರುವೆಯಲ್ಲಾ 
ಇದೇ ನಮಗೆ ಸರಮಲಾಭವಾಯಿತು.?' 

೪೫. ಹೀಗೆಂದು ನುಡಿದು ಅವರು ನಾನು ಮೊದಲು ತಾನು ಮೊದಲು 
ಎಂದು ಹುರುಡಿನಿಂದ ಒಬ )ಿರನ್ನೊ ್ಸಿಬ್ಬರು ನಿಷೇಧಿಸತೊಡಗಿದರು. ರಣದಲ್ಲಿ 
ನೀರರು ನಾಮುಂದು ತಾ ಮುಂಖೊದು ನುಗ್ಗುವ ಹಾಗೆ ಅವರು ಉತ್ತರ 
ಹೇಳಲು ಮುಂಬರಿಯುತ್ತಿದ್ದರು. 

೪೬, ಬಳಿಕ ನಾನು ಹಿಂದೆಯೇ ತಿಳಿಸಿರುವ ಹನ್ನೆರಡು ಪ್ರಶ್ನೆಗಳನ್ನು 
ಅವರಿಗೆ ಹೇಳಿದೆನು. ಆ ಪ್ರಶ್ನೆಗಳನ್ನು ಕೇಳಿ ಆ ಮುನೀಶ್ವರರು ಆಟವಾಡು 
ವವರಂತೆ (ಸ್ವಲ್ಪವೂ ಕಷ್ಟವೆಂದು ಭಾನಿಸದೆಯೇ) ನನಗೆ ಈರೀತಿ ಮರು 
ನುಡಿದರು. 

೪೭, ಅಯ್ಯಾ ಬ್ರಾಹ್ಮಣಾ! ನಿನ್ನ ಈ ಬಾಲಪ್ರಶ್ನೈೆಗಳಿಂದೇನು ! ಅಲ್ಲವೆ! 

ಪ್ರಶ್ನೆಗಳೂ ಸ್ವಲ್ಪ ವೇ ಆಗಿವೆ. ನಮ್ಮಲ್ಲಿ ಯಾವನು. ಬುದ್ಧಿ ಯು ಕಡಮೆಯಾದ 


ದಡ ನೆಂದು ನೀನು ಭಾವಿಸುವೆಯೋ ಅವನು ಇವಕ್ಕೆ ” ಉತ್ತರ ಹೇಳಲಿ? 
ಎಂದರು. 


ಪಂಚಮೋಠಧ್ಯಾಯಃ ೭೩ 


ತತೋತಿನಿಸ್ಕೀತಶ್ಹಾಪಂ ಮನ್ಯಮಾನಃ ಕೃತಾರ್ಥತಾಂ । 

ತೇಷಾಂ ನಿಹೀನಂ ಸಂಚಿಂತ್ಯ ಪ್ರಾವೋಚಂ ಪ್ರಬ್ರವೀತ್ವಯಂ ॥೪೮॥ 

ತತಃ ಸುತನುನಾಮಾ ಸ ಬಾಲೋಬಾಲೋಭ್ಯುವಾಚೆ ಮಾಂ । 

ಮಮ ಮಂದಾಯತೇ ವಾಣೀಪ್ರಶ್ನೈಃ ಸ್ವಲ್ಪೈಸ್ತವ ದ್ವಿಜ! 

ತಥಾಪಿ ವಜ್ಮೆ ಮಾಂ ಯಸ್ಮಾನ್ವಿಹೀನಂ ಮನ್ಯತೇ ಭವಾನ್‌ 1೪೯೫ 
ಸುತನುರುವಾಚ :-- 


ಅಕ್ಬರಾಸ್ತು ದ್ವಿಸಂಚಾಶನ್ಮಾತೃಕಾಯಾಃ ಪ್ರಕೀರ್ತಿತಾಃ 1 ೫೦ ॥ 
ಓಂಕಾರಃ ಪ್ರಥಮಸ್ತತ್ರ ಚತುರ್ದಶ ಸ್ವರಾಸ್ತಘಾ। 

ಸ್ಪರ್ಶಾಶ್ಚೈನ ತ್ರಯಸ್ವ್ರಿಂಶದನುಸ್ವಾರಾಸ್ತಥೈವ ಚ 1 ೫೧॥ 
ವಿಸರ್ಜನೀಯಶ್ಚ ಸರೋ ಜಿಹ್ವಾಮೂಲೀಯ ಏನ ಚ । 
ಉಪಧ್ಮಾನೀಯ ಏವಾಸಿ ದ್ವಿಪಂಚಾಶದನಾ ಸ್ಮೃತಾಃ 1 ೫೨ ॥ 
ಇತಿ ತೇ ಕಥಿತಾ ಸಂಖ್ಯಾ ಅರ್ಥಂ ಚೈಷಾಂ ಶ್ರುಣಂ ದ್ವಿಜ | 

ಅಸ್ಮಿನ್ನರ್ಥೇ ಚೇತಿಹಾಸಂ ತನ ನಕ್ಸ್ಯಾನಿ ಯಃ ಪುರಾಃ ॥ ೫೩ ॥ 





೪೮, ಅನಂತರ ನಾನು ಅತಿ ವಿಸ್ಮಿತನಾದೆನು. "ನಾನು ಕೃತಾರ್ಥನಾದೆ? 
ಎಂದು ಭಾವಿಸಿಕೊಂಡೆನು. ಅವರಲ್ಲಿ ಯಾರು ಬುದ್ಧಿ ಕಡಮೆಯಾದವನಾಗಿರ 
ಬಹುದು ಎಂದು ಯೋಚಿಸಿನೋಡಿ (ಒಬ್ಬನನ್ನು ತೋರಿಸಿ) "ಇವನು ಹೇಳಲಿ? 
ಎಂದೆನು. 

೪೯. ಬಳಿಕ, ಬಾಲಕನಾದರೂ ಬುದ್ಧಿಯಲ್ಲಿ ಬಾಲಕನಲ್ಲದಿರುವ ಸುತನು 
ವೆಂಬ ಹೆಸರುಳ್ಳ ಆತನು ನನ್ನನ್ನು ಕುರಿತು ಹೇಳತೊಡಗಿದನು : “ ಅಯ್ಯಾ 
ಬ್ರಾಹ್ಮಣನೇ! ನಿನ್ನ ಈ ಸ್ವಲ್ಪ ಪ್ರಶ್ನೆಗಳಿಂದ ನನ್ನ ವಾಣಿಯು ಮಂದವಾಗು 
ತ್ತಿದೆ. “ ಇಷ್ಟು ಅಲ್ಪವಾದ ಪ್ರಶ್ನೆಗಳಿಗೆ ಉತ್ತರ ಹೇಳಬೇಕಲ್ಲಾ ಎಂದು ನಾಚಿಕೆ 
ಯಿಂದ ನನ್ನ ಮಾತು ತಡೆಯುತ್ತಿಡೆ. ಹಾಗಿದ್ದರೂ, ನನ್ನನ್ನು ಬುದ್ಧಿ ಕಡಮೆಯಾದ 
ವನೆಂದು ನೀನು ಭಾವಿಸಿದೆಯಾದುದರಿಂದ, ನಾನು ಉತ್ತರ ಹೇಳುತ್ತೇನೆ.” 

೫೦. ಎಂದು ನುಡಿದು, ಸುತನುವು ಮುಂದುವರಿಸಿ ಹೇಳತೊಡಗಿದನು. 
«« ಮಾತೃಕೆಗೆ (ವರ್ಣಮಾಲೆಗೆ) ಅಕ್ಬರಗಳು ಐವತ್ತೆರಡೆಂದು ಹೇಳಲ್ಪಟ್ಟವೆ. 

೫೧. ಅದರಲ್ಲಿ ಓಂಕಾರವೇ ಮೊದಲನೆಯದು. ಆಮೇಲೆ ಹದಿನಾಲ್ಕು 
ಸ್ವರಗಳು. ಸ್ಪರ್ಶಗಳು ಮೂವತ್ತುಮೂರು. ಅನುಸ್ವಾರ ಒಂದು. | 

೫೨. ನಿಸರ್ಜನೀಯ (ನಿಸರ್ಗ), ಜಿಹ್ವಾಮೂಲೀಯ ಮತ್ತು ಉಪಧ್ಮ್ಮಾ 
ನೀಯ ಇವು ಒಂದೊಂದು. ಈ ರೀತಿ ಅಕ್ಬರಗಳು ಐವತ್ತೆರಡೆಸ್ಸಿಸಿಕೊಳ್ಳುತ್ತವೆ. 

೫೩-೫೪. ಹೀಗೆ ಅಕ್ಬರಗಳ ಸಂಖ್ಯೆಯನ್ನು ನಿನಗೆ ಕಿಳಿಸಿಯಾಯಿತು. 
ಅಯ್ಯಾ ದ್ವಿಜನೇ! ಇವುಗಳ ಅರ್ಥವನ್ನು ಕೇಳು. ಈ ವಿಷಯಕ್ಕೆ ಹೊಂದುವು 


೭೮ ಶ್ರೀ ಸ್ಮ್ಕಾಂದಮುಹಾಪುರಾಣಂ 


ಮಿಥಿಲಾಯಾಂ ಪ್ರನೃತ್ತೋಭೂದ್ಧಾ ಹ್ಮ ಸ್ಯ ನಿವೇಶನೇ । 
ವಿಥಿಲಯಾಂ ಪುರಾ ಪುರ್ಯಾಂ ಬ್ರಾಹ್ಮಣಃ ಕೌಥುಮಾಭಿದಃ ॥ ೫೪ ॥ 
ಯೇನ ನಿದ್ಯಾಃ ಪ್ರಪಶಿತಾ ವರ್ತಂತೇ ಭುವಿ ಯಾ ದ್ವಿಜ | 


ಏಕತ್ರಿಂಶತ್ಸಹಸ್ರಾಣಿ ವರ್ಷಾಣಾಂ ಸ ಕೃತಾದರಃ | ॥ ೫೫ ॥ 
ಶ್ಚಣನುಪ್ಯನವಚ್ಛಿನ್ನಂ ಪಠಿತ್ಕಾ ಗೇಹನಾನಭೂತ್‌ । | 
ತತಃ ಸೇನಾನಿ ಕಾಲೇನ ಕೌ ಥುನುಸ್ಕಾಭನತ್ಸುತಃ I ೫೬ ॥ 
ಜಡವದ್ವರ್ತಮಾನಃ ಸ ಮಾತೃಕಾಂ ಪ್ರತ್ಯಪದ್ಯತ 

ಪಠಿತ್ವಾ ಮಾತೃಕಾಮಾನ್ಯನ್ನಾಧ್ಯೇತಿ ಸ ಕಥಂಚನ I ೫೭ ॥ 
ತತಃ ಪಿತಾ'ಖಿನ್ನರೂಪೀ ಜಡಂ ತಂ ಸಮಭಾಷತ | 

ಅಧೀಷ್ವ ಪುತ್ರಕಾಧೀಷ್ಟ ತನ ದಾಸ್ಯಾವಿಂ ಮೋಡಕಾನ್‌ ॥ ೫೮ ॥ 
ಅಥಾನ್ಯಸ್ಮೈ ಪ್ರದಾಸ್ಯಾಮಿ ಕರ್ಣಾವುತ್ಪಾಟಿಯಾಮಿ ತೇ | ೫೯ ॥ 

ಪುತ್ರ ಉವಾಚ: 


ತಾತ ಕಂ ನೋದಕಾರ್ಥಾಯ ಪಠ್ಯತೇ ಲೋಭಹೇತವೇ । 
ಪಠನಂ ನಾಮ ಯತ್‌ಪುಂಸಾಂ ಪರಮಾರ್ಥಂ ಹಿ ತತ್‌ ಸ್ಮೃತಂ ॥ ೬೦॥ 





ದಾಗಿಯೂ ಪೂರ್ವದಲ್ಲಿ ಮಿಥಿಲೆಯಲ್ಲಿ ಬ್ರಾಹ್ಮಣನ ಮನೆಯಲ್ಲಿ ನಡೆದುದಾಗಿಯೂ 
ಇರುವ ಒಂದಾನೊಂದು ಇತಿಹಾಸವನ್ನು ನಿನಗೆ ನಿವರಿಸುತ್ತೇನೆ. ಪೂರ್ವದಲ್ಲಿ 
ಮಿಥಿಲಾ ಪಟ್ಟಣದಲ್ಲಿ ಕೌಥುಮನೆಂಬ ಒಬ್ಬ ಬ್ರಾಹ್ಮಣನಿದ್ದನು. 

೫೫-೫೯. ಅವನು ಭೂಮಿಯಲ್ಲಿ ಯಾವ ಯಾವ ವಿದ್ಯೆಗಳುಂಟೋ 
ಅವನ್ನೆಲ್ಲ ಬಹು ಆದರದಿಂದ ಮೂವತ್ಕೊಂದುಸಾವಿರ ವರ್ಷಗಳವರೆಗೆ ಅಭ್ಯಾಸ 
ಮಾಡಿದನು. ಅಷ್ಟುಕಾಲದವರೆಗೂ ಒಂದು ಕಣವೂ ಬಿಡುವಿಲ್ಲದಂತೆ ಓದಿ 
ಆಮೇಲೆ ಗೃಹಸ್ಥನಾದನು. ಬಳಿಕ ಕೆಲವುಕಾಲ ಕಳೆಯಲು ಕೌಥುಮನಿಗೆ ಒಬ್ಬ 
ಮಗನಾದನು. ಅವನು ಜಡನಂತೆಯೇ ಇರುತ್ತ ಮಾತೃಕೆಯನ್ನು (ಅಕ್ಬರ 
ಮಾಲೆಯನ್ನು ) ಮಾತ್ರ ಕಲಿತುಕೊಂಡನು. ಮಾತೃಕೆಯನ್ನೋದಿ ಆಮೇಲೆ 
ಆ ಹುಡುಗನು ಹೇಗೂ ಬೇರೊಂದನ್ನೂ ಕಲಿಯಲಿಲ್ಲ. ಬಳಿಕ ತಂದೆಯು ಖಿನ್ನ 
ನಾಗಿ ಆ ಜಡನನ್ನು ಕುರಿತು, ""ಓದು ಮಗು ಓದು, ನಿನಗೆ ಕಡುಬುಗಳನ್ನು 
ಕೊಡುತ್ತೇನೆ. ಹಾಗೆ ನೀನು ಓದದೆ ಹೋದರೆ, ಅವನ್ನು ಬೇರೆಯವನಿಗೆ 
ಕೊಟ್ಟು ಬಿಡುತ್ತೇನೆ; ನಿನ್ನ ಕೆವಿಗಳನ್ನೂ ಕಿತ್ತುಬಿಡುತ್ತೇನೆ?' ಎಂದು ಹೇಳಿದನು. 

೬೦. ಅದಕ್ಕೆ ಆ ಮಗನು, “ ಅಪ್ಪಾ, ಕಡುಬು ಸಿಕ್ಬುವುಡೆಂಬ ಆಸೆಯಿಂದ , 
ಓದಜೇಕೆ?. ಲೋಭಕಾರಣದಿಂದ ಓದುತ್ತಾರೆಯೇ? ಹಓದುವುದೆಂಬುದು 
ಮನುಷ್ಯರಿಗೆ ಪರಮಾರ್ಥವೆಂದು ಹೇಳಲ್ಪಟ್ಟ ದೆಯಲ್ಲವೆ??' ಎಂದು ಉತ್ತರ 
ನಿತ್ತನು. 


ಪಂಚನೋತಠಿಧ್ಯಾಯಃ ೭೯ 


ಕೌಥುಮ ಉವಾಚ :-- 

ಏನಂ ತೇ ವದನಾನಸ್ಯ ಆಯುರ್ಭವತು ಬ್ರಹ್ಮಣಃ । 

ಸಾಧೀ ಬುದ್ಧಿರಿಯಂ ತೆಆಸ್ತ್ರು ಕುತೋ ನಾಧ್ಯೇಷ್ಯತಃ ಪರಂ ॥೬೧॥ 
ಪುತ್ರ ಉವಾಚ :-- 

ತಾತ ಸರ್ವಂ ಪರಿಜ್ಞೇಯಂ ಜ್ಞ್ಯಾತಮತ್ತೈವ ವೈ ಯತಃ | 

ತತಃ ಪರಂ ಕಂಠಶೋಷಃ ಕಿಮರ್ಥಂ ಕ್ರಿಯತೇ ನದ 1 ೬೨ ॥ 
ಪಿತೋವಾಚ :-.- 

ನಿಚಿತ್ರಂ ಭಾಷಸೇ ಬಾಲ ಜ್ಞ್ಞಾತೋತ್ಪಾರ್ಥಶ್ಚ ಕಸ್ಸ್ಟೃಯಾ | 

ಬ್ರೂಹಿ ಬ್ರೂಹಿ ಪುನರ್ವತ್ಸ ಶ್ರೋತುಮಿಚ್ಛಾಮಿ ತೇಗಿರಂ 1೬೩॥ 
ಪುತ್ರ ಉವಾಚ: 

ಏಕತ್ರಿಂಶಸ್ಸಹಸ್ಪಾಣಿ ಸಠಿತ್ವಾಪಿ ತ್ವಯಾ ಹಿತಃ । 

ನಾನಾ ತರ್ಕಾನ್‌ ಭ್ರಾಂತಿರೇನ ಸಂಧಿತಾ ಮನಸಿ ಸ್ವೇ ॥ &9 

ಅಯನುಯಂಚಾಯವಿತಿ ಧಮೋ ಯೋ ದರ್ಶನೋದಿತಃ । 

ತೇಷು ನಾಶಾಯತೇ ಚೇತಸ್ತವ ತನ್ನಾಶಯಾನಿ ತೇ 1 ೬೫ ॥ 


೬೧. ಮಗನ ಮಾತನ್ನು ಕೇಳಿ ಕೌಥುಮಠಿಂತೆಂದನು ಹೀಗೆ ಹೇಳು 
ತ್ರಿರುವ ನಿನಗೆ ಬ್ರಹ್ಮನ ಆಯುಸ್ಸುಂಟಾಗಲಿ; ನಿನಗೆ ಇಂಥ ಒಳ್ಳೆಯ ಬುದ್ಧಿಯೇ 
ಉಂಟಾಗಲಿ. ನೀನು ಅದೇಕೆ ಅಧ್ಯಯನಮಾಡುವುದಿಲ್ಲ ಹೇಳು.?? 

೬೨. ಅದಕ್ಕೆ ಮಗನು, " ಅಪ್ಪಾ, ತಿಳಿದುಕೊಳ್ಳ ಬೇಕಾದದ್ದು ಏನೇನು 
ಇದೆಯೋ ಅದೆಲ್ಲವೂ ಇಷ್ಟರಲ್ಲಿಯೇ ತಿಳಿದುಹೋಯಿತು. ತಿಳಿಯಬೇಕಾದ 
ಸರ್ವವೂ ತಿಳಿದಮೇಲೆ ಮತ್ತೇಕೆ ಓದಿ ಗಂಟಲೊಣಗಿಸಿಕೊಳ್ಳಬೇಕು? ಹೇಳು” 
ಎಂದನು. 

೬೩. ಅದನ್ನು ಕೇಳಿ, ತಂದೆಯು "ಮಗೂ, ವಿಚಿತ್ರವಾಗಿ ಮಾತಾಡು 
ತ್ರಿರುವೆಯಲ್ಲಾ; ಇಲ್ಲಿ ನೀನು ಯಾವ ಅರ್ಥವನ್ನು ತಿಳಿದುಕೊಂಡಿರುವೆ? 
ಹೇಳು, ಹೇಳು; ಮಗನೇ, ಮತ್ತೂ ಹೇಳು, ನಿನ್ನ ಮಾತುಗಳನ್ನು ಕೇಳಲಿಚ್ಛಿ 
ಸುತ್ತಿದ್ದೇನೆ” ಎಂದನು. 

೬೪, ಮಗನು ಈರೀತಿ ಉತ್ತರ ಕೊಟ್ಟನು: ತಂಜಿಯೇ! ನೀನು 
ಮೂವತ್ತ್ಕೊಂದುಸಾವಿರ ವರ್ಷಗಳವರೆಗೆ ನಾನಾ ಬಗೆಯ ತರ್ಕಗಳನ್ನು ಓದಿದೆ; 
ಆದರೂ ನಿನ್ನ ಮನಸ್ಸಿನಲ್ಲಿ ಬರಿಯ ಭ್ರಾಂತಿಯೇ ನೆಲೆಗೊಂಡಿರುವುದು. 

೬೫. ದರ್ಶನಗಳಲ್ಲಿ ಧರ್ಮವೆಂಬುದು ಇದು, ಇದು, ಇದು ಎಂದು 
ಅನೇಕ ಬಗೆಯಾಗಿ ಹೇಳಲ್ಪಟ್ಟಿದೆ. ಅವುಗಳಲ್ಲಿ ನಿನ್ನ ಮನಸ್ಸು ಗಾಳಿಯಂತೆ 
ಹುಯ್ದಾಡುತ್ತಿದೆ. ಆ ಬಗೆಯ ನಿನ್ನ ಮನಸ್ಸಿನ ಹುಯ್ದಾಟವನ್ನು ನಾಶ 
ಮಾಡುತ್ತೇನೆ. 





೮೦ ಶ್ರೀ ಸ್ಥಾಂದಮಹಾಪುರಾಣಂ 


ಉಪದೇಶಂ ಪಠಸ್ಯೇವ ನೈವಾರ್ಥಜ್ಞೋಸಿ ತತ್ತ್ವತಃ 1 

ಪಾಠನಾತ್ರಾ ಹಿ ಯೇ ವಿಪ್ರಾ ದ್ವಿಪದಾಃ:ಸಶವೋ.ಹಿ ತೇ ೬೬ ॥ 
ತತ್ತೇ ಬ್ರನೀನಿ ತದ್ವಾಕ್ಯಂ ಮೋಹಮಾರ್ತಾಂಷನುದ್ಳುತಂ | ೬೭॥ 
ಅಕಾರಃ ಕಥಿತೋ ಬ್ರಹ್ಮಾ ಉಕಾರೋ ನಿಷ್ಣುರುಚ್ಯತೇ | 

ಮಕಾರಶ್ಚ ಸ್ಮೃತೋ ರುದ್ರಸ್ತ್ರಯಶ್ಸೈತೇ ಗುಣಾಃ ಸ್ಮೃತಾಃ ' ॥೬೮॥ 
ಅರ್ಧಮಾತ್ರಾ ಚ ಯಾ ಮೂರ್ಥ್ಸಿ ಪರಮಃ ಸ.ಸದಾಶಿವಃ ।. 


ಏನಮೋಂಕಾರ,ಮಾಹಾತ್ಮ್ಯಂ ಶ್ರುತಿರೇಷಾ ಸನಾತನೀ 1 ೬೯॥ 
ಓಂಕಾರಸ್ಯ ಚ ಮಾಹಾತ್ಮ್ಯಂ ಯಾಥಾತ್ಮ್ಯೇನ ನ ಶಕ್ಕತೇ।  : 
ವರ್ಷಾಣಾಮುಯುತೇನಾಪಿ ಗ್ರಂಥಕೋಟಭಿರೇವ ವಾ I ೩೦ 
ಪುನರ್ಯತ್ಸಾರಸರ್ವಸ್ಮೆಂ ಪ್ರೋಕ್ತಂ ತಚ್ಛ್ರ್ರೂಯತಾಂ ಪರಂ । 
ಅಃ ಕಾರಾಂತಾ ಅಕಾರಾದ್ಯಾ ಮುನನಸ್ತೇ ಚತುರ್ದಶ IH ೭೩೧॥ 





ಕ ಪಾಸಾದ 


೬೬, ಫೀನು ಗುರುಗಳಿಂದ ಪಡೆದಿರುವ ಉಪದೇಶವನ್ನು ಸಠಿಸುತ್ತಲೇ 
ಇದ್ದೀಯೆ. ನಿಜವಾಗಿಯೂ: ಅದರ ಅರ್ಥವೇನೆಂಬುದನ್ನು ಅರಿಯದವನಾಗಿ 
ದ್ದೀಯೆ. ಯಾವ ಬ್ರಾಹ್ಮಣರು ಅರ್ಥವನ್ನು ತಿಳಿದು ಜ್ಞಾನಿಗಳಾಗದೆ ಸುಮ್ಮನೆ 
ಕುರುಡುಕುರುಡಾಗಿ ಪಾಠ ಮಾಡುತ್ತಿರುವರೋ ಅವರು ಕೇವಲ ಎರಡು ಕಾಲಿಕ 
ಸಶುಗಳೇ ಸರಿ. 

೬೭. ಆದುದರಿಂದ. ಮೋಹಮಾರ್ತಂಡವೆನಿಸಿರುವ (ಮೋಹವನ್ನು 
ಹೋಗಲಾಡಿಸುವ--ಅಜ್ಞಾ ನವೆಂಬ ಕತ್ತಲೆಯನ್ನು ಕಳೆಯುವ ಸೂರ್ಯನಿಗೆ 
ಸಾಟಯಾದ) ಅದ್ಭುತವಾದ ವಾಕ್ಯವನ್ನು ನಿನಗೆ ಹೇಳುತ್ತೇನೆ. . 

೬೮. ಅಕಾರವು ಬ್ರಹ್ಮನೆಂದು ಹೇಳಲ್ಪಡುತ್ತದೆ, ಉಕಾರವು ನಿಷ್ಣುವೆರಿ 
ಸುತ್ತದೆ. ಮಕಾರವು ರುದ್ರನೆಂದು ಹೇಳಲಾಗಿದೆ. ಈ ಮೂರೂ ಸತ್ತ, 
ರಜಸ್ಸು, ತಮಸ್ಸು ಎಂಬ ಗುಣಗಳೆಂದು ಭಾವಿಸಲ್ಪಡುತ್ತವೆ. 

೬೯. ತಲೆಯಮೇಲಿರುವ ಅರ್ಧಮಾತ್ರೆ (ಬಿಂದು) ಯಾವುದುಂಟೋ 
ಅದು ಎಲ್ಲಕ್ಕೂ ಉತ್ಕ್ರಷ್ಟನಾದ ಸದಾಶಿವನು. ಹೀಗಿರುವುದು ಓಂಕಾರದ 
ಮಹಾತ್ಮೆಯು. ಸನಾತನವಾದ ಶ್ರುತಿಯು ಹೇಳುವುದೇ ಇದ್ದು. 

೭೦. ಓಂಕಾರದ ಮಹಾತ್ಮೆಯನ್ನು ಇದ್ದದ್ದಿದ್ದಂತೆ ವರ್ಣಿಸಲು ಹತ್ತು 
ಸಾವಿರ ವರ್ಷಗಳಾದರೂ ಶಕ್ಕವಾಗುವುದಿಲ್ಲ; ಕೋಟಗಟ್ಟ ಕೆ ಗ್ರಂಥಗಳಿಂದಲೂ 
ವರ್ಣಿಸಲು ಸಾಧ್ಯವಾಗುವುದಿಲ್ಲ. 

೭೧. ಸಾರಸರ್ವಸ್ವವೆಂದು ಯಾವುದು ಹೇಳಲಾಗಿದೆಯೋ ಆ ಶ್ರೇಷ್ಠ 
ನಿಷಯವನ್ನು ಕೇಳುವವನಾಗು. ಅಕಾರದಿಂದ ಮೊದಲಾಗಿ ಅಃಕಾರದಲ್ಲಿ 
ಸೊನೆಯಾಗುವ ವರ್ಣಗಳು, ಅನು ಹದಿನಾಲ್ಫು ಮನುಗಳು, 


ಪಂಚಮೋತ$ಧ್ಯಾಯಃ ೮೧ 


ಸ್ಫಾಯಂಭುನಶ್ಚ ಸ್ವಾರೋಜಿರೌತ್ತಮೋ ರೈವತಸ್ತಥಾ ! 


ತಾಮಸತ್ವಾಕ್ಸುಷಃ ಷಷ್ಮಸ್ತಘಾ ವೈವಸ್ತ್ರತೋಂಧುನಾ ॥ ೭೨ ॥ 
ಸಾನರ್ಣಿರ್ಬ್ರಹ್ಮಸಾನರ್ಣೀ ರಂದ್ರಸಾವರ್ಜೆರೇವ ಚ । 
ದಕ್ಷಸಾನರ್ಣಿರೇವಾಪಿ ಧರ್ಮಸಾವರ್ಣಿರೇನ ಚ ॥ ೭೦ 0 
ರೌಚ್ಯೋ ಭೌತ್ಯಸ್ತಥಾ ಚಾಪಿ ನುನವೋಇಮಾ ಚತುರ್ದಶ । 

ಶ್ವೇತಃ ಪಾಂಡುಸ್ತಥಾ ರಕ್ತಸ್ತಾಮ್ರುಃ ಪೀತಶ್ವ ಕಾಪಿಲಃ 1 ೭೪ ॥ 
ಕೃಷ್ಣಃ ಶ್ಯಾಮಸ್ತಥಾ ಧೂವ್ರುಃ ಸುಪಿಶಂಗಃ ಪಿಶಂಗಳಃ । 

ತ್ರಿವರ್ಣಃ ಶಬಲೋ ವರ್ಣೈಃ ಕರ್ಶಂಥುರ ಇತಿ ಕ್ರಮಾತ್‌ 1 ೭೫ ॥ 
ವೈವಸ್ಥತಃ ಕ್ಪಕಾರತ್ಹ ತಾತ ಕೃಷ್ಣಃ ಪ್ರದೃಶ್ಯತೇ । 

ಕಕಾರಾದ್ಯಾ ಹಕಾರಾಂತಾಸ್ತ್ರಯಸ್ವ್ರಿಂಶಚ್ಚ ದೇನತಾಃ ॥ && ॥ 


ಕಕಾರಾದ್ಯಾಷ್ಟಕಾರಾಂತಾ ಆದಿತ್ಯಾ ದ್ವಾದಶ ಸ್ಮೃತಾಃ । 
ಧಾತಾ ಮಿತ್ರೋಂರ್ಯಮಾ ಶಕ್ರೋ ವರುಣಶ್ಚಾಂಶುರೇವಚ ॥ ೭೭॥ 
ಭಗೋ ನಿವಸ್ವಾನ್‌ ಪೂಷಾ ಚ ಸನಿತಾ ದಶನುಸ್ತಥಾ | 
ಏಕಾದಶಸ್ತಥಾ ತ್ವಷ್ಟಾ ನಿಷ್ಣುರ್ದ್ವಾದಶ ಉಚ್ಯತೇ ॥ ೭೮ ॥ 





೭೨-೭೫. ಸ್ವಾಯಂಭುವ, ಸ್ವಾರೋಚಿ, ಔತ್ತಮ, ಕೈವತ, ತಾಮಸ, 
ಆರನೆಯವನಾದ ಚಜಾಕ್ಸುಷ, ಈಗಿನ ವೈವಸ್ವತ, ಸಾವರ್ಣಿ ಬ್ರಹ್ಮಸಾವರ್ಣಿ, 
ರುದ್ರಸಾವರ್ಣಿ, ದಕ್ಬಸಾವರ್ಣಿ, ಧರ್ಮಸಾವರ್ಣಿ, ರೌಚ್ಯ, ಭೌತ್ಯಈ 
ಹದಿನಾಲ್ಕು ಮಂದಿಗಳು ಮನುಗಳು; ಶ್ವೇತ, ಪಾಂಡು (ಈ ಎರಡೂ ಬಿಳುಪಿನ 
ಭೇದಗಳು); ರಕ್ತವರ್ಣ, ತಾಮ್ರವರ್ಣ, ಹಳದಿ, ಕನಿಲ, ಕೃಷ್ಣ, ಶ್ಯಾಮ, 
ಧೂಮ್ರ (ಈ ಮೂರೂ ಕಪ್ಪಿನಲ್ಲಿ ಪ್ರಭೇದಗಳು), ಬಹುನಿಶಂಗ (ಅಚ್ಚ 
ಕೇಸರಿಯ ಬಣ್ಣ), ಪಿಶಂಗ, ತ್ರಿವರ್ಣ (ಮೂರು ಬಣ್ಣ), ಶಬಲ (ಮಿಶ್ರವರ್ಣ), 
ಕರ್ಕಂಥುರ (ಕಂದು ಬಣ್ಣ) ಇವು ಕ್ರಮವಾಗಿ ಆ ಹದಿನಾಲ್ಪು ಮನುಗಳ 
ಬಣ್ಣಗಳು. 

೭೬, ವೈವಸ್ವತ ಮನುವೇ ಕ್ಪಕಾರವು. ಅವನು ಕೃಷ್ಣವರ್ಣವಾಗಿ 
ಕಾಣುತ್ತಾನೆ. ಕಕಾರದಿಂದ ಮೊದಲಾಗಿ ಹಕಾರನೇ ಕೊನೆಯಾಗಿರುವ 
ಮೂವತ್ತುಮೂರು ಅಕ್ಬರಗಳೇ ಮೂವತ್ತು ಮೂರು ದೇವತೆಗಳು. 

೭೭-೭೮. ಕಕಾರದಿಂದ ಟಕಾರದವರೆಗಿನ ಅಕ್ಬರಗಳು ದ್ವಾವಶಾದಿತ್ಯ 
ರೆಂದು (ಹನ್ನೆರಡು ಮಂದಿ ಆದಿತ್ಯರೆಂದು) ಭಾವಿಸಲ್ಪಟ್ಟನೆ. 'ಧಾತಾ, ಮಿತ್ರ, 
ಅರ್ಯಮ, ಶಕ್ರ, ವರುಣ್ಯ ಅಂಶು, ಭಗ ವಿವಸ್ವಾನ್‌, ಪೂಷ್ಠ ಹತ್ತನೆಯ 
ಸವಿತೃ, ಹನ್ನೊಂದನೆಯ ತ್ವಷ್ಟೃ, ಹನ್ನೆರಡನೆಯ ವಿಷ್ಣು ಇವರೇ ದ್ವಾದಶಾ 
ದಿತ್ಯರು. 


೮.೨ ಶ್ರೀ ಸ್ಕಾಂದಮಹಾಪುರಾಣಂ 


ಜಘನ್ಯಜಃ ಸ ಸರ್ನೇಷಾ ಮಾಡಿತ್ಯಾನಾಂ ಗುಣಾಧಿಕಃ । 


ಡಕಾರಾದ್ಯಾ ಬಕಾರಾಂತ ರುದ್ರಾಶ್ಚೈಕಾದಶೈನತು 1೭೯: 
ಕಪಾಲೀ ಪಿಂಗಲೋ ಭೀನೋ ನಿರೂಸಾಕ್ಸೋ ವಿಲೋಹಿತಃ । 

ಅಜಕಃ ಶಾಸನಃ ಶಾಸ್ತ್ರಾ ಶಂಭುಶ್ಚಂಡೋ ಭವಸ್ತಥಾ 1 ೮೪೦ ॥ 
ಭಕಾರಾದ್ಯಾಃ ಷಕಾರಾಂತಾ ಅಷ್ಟ್‌ ಹಿ ನಸನೋ ಮತಾಃ । 

ಧ್ರುವೋ ಘೋರಶ್ಚ ಸೋಮಶ್ಚ ಆಸಶ್ಚೈನ ನಲೋನಿಲಃ 1 ೪೧॥ 
ಪ್ರತ್ಯೂಷಶ್ಚ ಪ್ರಭಾಸಶ್ಚ ಆಷ್ಟ್ರೌ ತೇ ನಸನಃ ಸ್ಮೃತಾಃ । 

ಸೌ ಹಶ್ಚೇತ್ಯಶ್ಚಿನೌ ಖ್ಯಾತ್‌ ತ್ರಯಸ್ಪ್ರಿಂಶದಿಮೇ ಸ್ಮೃತಾಃ 1 ೮೨ ॥ 
ಅನುಸ್ಥಾರೋ ವಿಸರ್ಗಶ್ಚ ಜಿಹ್ವಾಮೂಲೀಯ ಏನ ಚ | 

ಉಪಧ್ಮಾನೀಯ ಇತ್ಯೇತೇ ಜರಾಯುಜಾಸ್ತಥಾಂಡಜಾಃ ॥ ೮೩ ॥ 


ಸ್ವೇದಜಾಶ್ಟೋದ್ಬಿಜಾಶ್ಚೇತಿ ತತ ಜೀವಾಃ ಪ್ರಕೀರ್ತಿತಾಃ । 
ಭಾವಾರ್ಥಃ ಕಥಿತಶ್ಹಾಯಂ ತತ್ತ್ವ್ವಾರ್ಥಂ ಶ್ರುಣು ಸಾಂಪ್ರತಂ ॥ ೮೪ | 





೭೯. ಆ ಎಲ್ಲ ಆದಿತ್ಯರಲ್ಲಿಯೂ ಕೊಟ್ಟ ಕೊನೆಯವನೇ ಗುಣದಲ್ಲಿ 
ಅಧಿಕನಾಗಿರುವವನು. ಡಕಾರದಿಂದ ಹಿಡಿದು ಬಕಾರವೇ ಕೊನೆಯಾಗಿರುವ 
ಅಕ್ಬರಗಳು ಏಕಾದಶ (ಹನ್ನೊಂದು) ರುದ್ರರು. 

೮೦. ಅವರು ಯಾರೆಂದರೆ:--ಕಪಾಲಿ, ಪಿಂಗಲ, ಭೀಮ, ನಿರೂಪಾಕ್ಟ್ಟ 
ನಿಲೋಹಿತ, ಅಜಕ, ಶಾಸನ, ಶಾಸ್ತ್ರಾ, ಶಂಭು, ಚಂಡ ಮತ್ತು ಭವ. 

೮೧-೮೨. ಭಕಾರವು ಆದಿಯಾಗಿಯೂ ಹಷಕಾರವು ಅಂತ (ಕೊನೆ) 
ವಾಗಿಯೂ ಉಳ್ಳ ಅಕ್ಬ್ಸರಗಳು ಅಷ್ಟ (ಎಂಟು) ವಸುಗಳೆನ್ನಲ್ಲ ಡುವುನು. 
ಧ್ರುವ, ಘೋರ, ಸೋಮ, ಆಪ, ನಲ, ಅನಿಲ, ಪ್ರತ್ಯೂಷ, ಪ್ರಭಾಸ ಎಂಬ 
ಎಂಟು ಮಂದಿಯೇ ಆ ಅಷ್ಟವಸುಗಳು. ಸಕಾರ ಹಕಾರಗಳು ಅಶ್ವಿನೀ 
. ದೇವತೆಗಳು. ಇವರೇ ಮೂವತ್ತುಮೂರು ದೇವತೆಗಳೆಂದು ಪ್ರಸಿದ್ಧರಾಗಿ 
ರುವರು. 

೮೩-೮೪. ಅನುಸ್ವಾರ, ವಿಸರ್ಗ, ಜಿಹ್ವಾಮೂಲೀಯ ಮತ್ತು ಉಪಧ್ಮ್ಮಾ 
ನೀಯ-_ ಇವು ಜರಾಯುಜ (ಗರ್ಭಚೀಲದಿಂದ ಹುಟ್ಟುವವು), ಅಂಡಜ 
(ಮೊಟ್ಟೆ ಯಿಂದೆ ಹುಟ್ಟುವವು), ಸ್ಪೇದಜ (ಬೆವರಿನಿಂದ ಹುಟ್ಟುವಂಥವು) ಮತ್ತು 
ಉದ್ದಿಜ (ಭೂಮಿಯಿಂದ ಹುಟ್ಟುವಂಥವು)-- ಎಂಬ ಇವು ನಾಲ್ಕು ಬಗೆಯ 
ಜೀವಗಳೆಂದು ಹೇಳಲ್ಬಡುವುವು. ಭಾವಾರ್ಥವನ್ನು ಹೇಳಿದುದಾಯಿತು. 
ಇನ್ನು ತತ್ತ್ವಾರ್ಥವನ್ನು ಆಲಿಸುವವನಾಗು. 


ಪಂಚನೋತಿಧ್ಯಾಯಃ ಆಕ್ಟಿ 


ಯೇ ಪುಮಾಂಸಸ್ತ ಇ-ನತೂನ್‌ ದೇವಾನ್‌ ಸಮಾಶ್ರಿ ತ್ಯ ಕ್ರಿಯಾಪರಾಃ । 

. ಅರ್ಧಮಾತ್ರಾತ ತೇ ನಿತ್ಯೇ ಪದೇ ಲೀನಾಸ್ತ ಏನ ಹ ॥ ೮೫ ॥ 
ಚತುರ್ಣಾಂ ಜೀನಯೋನೀನಾಂ ತದೈವ ಪರಿಮುಚ್ಯತೇ 1 
ಯದಾಭೂನ್ಮನಸಾ ವಾಚಾ ಕರ್ನುಣಾ ಚ ಜಯೇತ್‌ ಸುರಾನ್‌ ॥ ೮೬ ॥ 
ಯಸ್ಮಿನ್‌ ಶಾಸ್ತ್ರೇ ತ್ವಮಾ ದೇವಾ ಮಾನಿತಾ ನೈವ ಪಾಪಿಭಿಃ । 

ತಚಾ ಸಿಸ್ಟಂ ಹಿನ ಮಂತನ್ಯ ಂ ಯದಿಬ ಬ್ರಹ್ಮಾ ಸ್ವಯಂ ವದೇತ್‌ ॥ ೪೭ ॥ 
ಅಮಿಾ ಚ ದೇವಾಃ ಸರ್ವತ್ರ ಶ್ರೌತೇ ಮಾರ್ಗೇ ಪ್ರ ತಿಷ್ಮಿತಾಃ । 


ಪಾಷಂಡಶಾಸ್ತ್ರೆ € ಸರ್ವತ್ರ `ಸಿಸಿದ್ದಾ $ ಸಾಪಕವರ ಬಿ 1 ೮೮ ॥ 
ತದಮೂನ್ಯೇ ಸೆ ತಿಕ್‌ ನು ತಪೋದಾನನುಥೋ ಜಪಂ । 

ಪ್ರ ಕುರ್ವಂತಿ ದಾರಾತಾ ನೋ ವೇಪಂತೇ ಮರುತಃ ಪಥಿ 1 ೮೯ ॥ 
ಅಹೋ ಮೋಹಸ್ಕ ಮಾಹಾತ್ಮ್ಯಂ ಸಶ್ಯತಾನಿಜಿತಾತ್ಮನಾಂ । 

ಪಠಂತಿ ಮಾತೃ ಕಾಂ ಪಾಪಾ ಮನ್ಯ ತೇ ನ ಸುರಾನಿಹ li Fo I 





೮೫. ಯಾವ ಮನುಷ್ಯರು ಈ ದೇವತೆಗಳನ್ನು ಚೆನ್ನಾಗಿ ಆಶ್ರಯಿಸಿ 
ಕ್ರಿಯೆಗಳನ್ನು ನಡೆಸುತ್ತಿರುತ್ತಾರೆಯೋ ಅವರು ಅರ್ಥಮಾತ್ರಾರೂಪವಾದ 
ನಿತ್ಯಸದದಲ್ಲಿ ಪ್ರಣವಬಿಂದುವಿನಲ್ಲಿ (ಶಾಶ್ವತ ಪದವಿಯಲ್ಲಿ) ಲೀನರಾಗಿರುತ್ತಾರೆ. 

೮೬. ಮನುಷ್ಯರು ಮನಸ್ಸಿನಿಂದ, ಮಾತಿನಿಂದ ಮತ್ತು ಕರ್ಮದಿಂದ 
ಈ ಮೂರರಿಂದಲೂ ದೇವತೆಗಳನ್ನು ಯಾವಾಗ ಪೂಜಿಸುನರೋ ಆಗಲೆಯೇ 
ನಾಲ್ಕು ಬಗೆಯಾದ ಜೀವಯೋನಿಗಳಿಂದಲೂ ಬಿಡುಗಡೆ ಹೊಂದುವವರಾಗು 
ತ್ತಾರೆ. 

೮೭. ಯಾವ ಶಾಸ್ತ್ರದಲ್ಲಿ ಪಾಪಿಗಳಿಂದ (ಪಾಪಿಗಳಾದ ಆ ಶಾಸ ಸ್ತೃಕರ್ತ್ನೃ 
ಗಳಿಂದ) ಈ ದೇವತೆಗಳಿಗೆ ಮರ್ಯಾದೆ ಸಲ್ಲುವುದಿಐ್ಲವೋ, ಅ ಶಾಸ್ತ್ರ ಥ್ರ ವನ್ನು 

ಬ್ರಹ್ಮನೇ ಸ್ವ ಸ್ನಂತವಾಗಿ ಬಂದು ಹೇಳಿದರೂ ಮನ್ಸಿಸತಕ್ಕು ದಲ್ಲ. 

೮೮. ಎ ದೇವತೆಗಳು ಶ್ರೌತಮಾರ್ಗದಲ್ಲಿ ಎಲ್ಲೆ ಡೆಗಳಲ್ಲಿಯೂ ಪ ಪ್ರತಿಷ್ಠಿಸ 
ಲೃಟ್ಟಿದ್ದಾರೆ. ಪಾಷಂಡ ಶಾಸ್ತ ಗಳಲ್ಲಿ ಪಾಪ ಸಕರ್ಮಿಗಳಿಂದ ಎಲ್ಲೆ ಡೆಗಳಲ್ಲಿಯೂ 


೮೯. ಆದುದರಿಂದ ಈ ದೇವತೆಗಳನ್ನು ಆದರಿಸದೆ ಮಾರಿ, ಯಾವ 
ದುರಾತ್ಮರು ತಪಸ್ಸು, ದಾನ ಮತ್ತು ಜನಗಳನ್ನು ಮಾಡುತ್ತಾರೋ ಅವರು 
ಗಾಳಿಯಲ್ಲಿ ತೂರಿಹೋಗುವ ತರಗಿನಂತೆ ನಡಗುತ್ತಾರೆ. ಇ 

೯೦. ಆಹಾ! ಆತ್ಮನನ್ನು ಜಯಿಸದಿರುವವರ ಮೋಹದ ಮಹಿಮೆಯನ್ನು 
ಎಷ್ಟೆ ದು ಹೇಳೋಣ! ಆ ಪಾಪಿಗಳು ಮಾತ. ೈಕೆಯನ್ನು ಪಾಠಮಾಡುತ್ತಾರೆ, 
ಆದರೆ ದೇವತೆಗಳನ್ನು ಮಾತ್ರ ಮನ್ಸಿಸುವುದಿಲ್ಲ. > 


೪೪ ಶ್ರೀ ಸ್ಕಾಂದಮಹಾಪುರಾಣಂ 


ಸುತನುರುವಾಚ :- 
ಅತಿ ತಸ್ಯ ವಚಃ ಶ್ರುತ್ವಾ ಸಿತಾಭೂದತಿನಿಸ್ಮಿತಃ । 
ಪಪ್ರಚ್ಛ ಚ ಬಹೂನ್‌ ಪ್ರಶ್ನಾನ್‌ ಸೋಷ್ಯವಾದೀತ್ತಥಾತಥಾ ॥ ೯೧॥ 
ಮಯಾಪಿ ತನ ಪ್ರೋಕ್ತೊಆಯಂ ಮಾತೃಕಾ ಪ್ರಶ್ನ ಉತ್ತಮಃ । 
ದ್ವಿತೀಯಂ ಶ್ರುಣು ತಂ ಪ್ರಶ್ನಂ ಪಂಚ ಪಂಚಾದ್ಭುತಂ ಗೃಹಂ ॥ ೯೨॥ 
ಪಂಚಭೂತಾನಿ ಸಂಚೈನ ಕರ್ಮಜ್ಞಾನೇಂದ್ರಿಯಾಣಿ ಚ । 


ಪಂಚ ಸಂಜಾಫಿ ವಿಷಯಾ ಮನೋ ಬುಧ್ಯಹನೇವ ಚ 1೯೩ ॥ 
ಪ್ರಕೃತಿಃ ಪುರುಷಶ್ಚೈನ ಪಂಚನಿಂಶಃ ಸದಾಶಿನಃ | 
ಪಂಚ ಪಂಚಾಭಿರೇತೈಸ್ತ್ತು ನಿಷ್ಟನ್ನಂ ಗೃಹಮುಚ್ಯತೇ 1 ೯೪ ॥ 


ದೇಹಮೇತದಿದಂ ವೇದ ತತ್ತ್ಯತೋ ಯಾತ್ಯಸೌ ಶಿನಂ । 
ಬಹುರೂಸಾಂ ಸ್ತ್ರಿಯಂ ಪ್ರಾಹುಬರ್ನದ್ದಿಂ ನೇದಾಂತವಾಡಿನಃ ॥ ೯೫ ॥ 
ಸಾಹಿ ನಾನಾರ್ಥಭಜನಾನ್ನಾನಾರೂಪಂ ಪ್ರಪದ್ಯತೇ | 

ಧರ್ಮಸ್ಯೈಕಸ್ಯ ಸಂಯೋಗಾದ್ಬಹುಧಾಷ್ಕೈಕಕೈನ ಸಾ 1೯೬॥ 





೯೧. ಸುತನುವು ಹೇಳುತ್ತಾನೆ:--ಹೀಗೆ ಹೇಳಿದ ಆ ಮಗನ ಮಾತು 
ಗಳನ್ನು ಕೇಳಿ ತಂದೆಯು ಅತಿ ವಿಸ್ಮಿತನಾದನು. ಅವನನ್ನು ಬಹು ಪ್ರಶ್ನೆಗಳನ್ನು 
ಕೇಳಿದನು. ಅವನು ಕೇಳಿದ ಪ್ರಶ್ನೆಗಳೆಲ್ಲಕ್ಟೂ ತಕ್ಕ ತಕ್ಕ ಉತ್ತರಗಳನ್ನು ಕೊಟ್ಟನು. 

೯೨. ಈ ಉತ್ತಮವಾದ ಮಾತೃಕಾಪ್ರಶೈಯನ್ನು ನಾನೂ ಸಹ ನಿನಗೆ 
ಹೇಳಿದ್ದೇನೆ. ಐದೈದು (ಪಂಚ ಪಂಚ) ಅದ್ಭುತಗಳುಳ್ಳ ಮನೆ ಯಾವುದೆಂಬ 
ಆ ಎರಡನೆಯ ಪ್ರಶ್ನೆಗೂ ಉತ್ತರವನ್ನು ಆಲಿಸುವವನಾಗು. 

೯೩-೯೫. ಸಂಚ (ಐದು) ಭೂತಗಳು, ಐದು ಕರ್ಮೇಂದ್ರಿಯಗಳು, ಐದು 
ಜ್ಞಾನೇಂದ್ರಿಯಗಳು, ಐದು ನಿಷಯಗಳು, ಮನಸ್ಸು, ಬುದ್ಧಿ, ಅಹಂಕಾರ 
(ನಾನು ಎಂಬ ಅರಿವು), ಪ್ರಕೃತಿ, ಪುರುಷ ಇವುಗಳಲ್ಲಿ ಇಪ್ಪತ್ತೈದನೆಯದೇ 
ಎಂದರೆ ಪುರುಷನೇ ಸದಾಶಿವನು. ಈ ಇಪ್ಪತ್ತೈದರಿಂದ ಕೂಡಿ ಆಗಿರುವುದೇ 
ಗೃಹವೆನ್ನಿಸಿಕೊಳ್ಳುತ್ತದೆ. ಇದು ದೇಹನೆಂದು ತಿಳಿಯುತ್ತಾರೆ. ಇದು ತತ್ತ್ವತಃ 
ಶಿವನನ್ನೇ ಹೋಗಿ ಸೇರುತ್ತದೆ. ವೇದಾಂತವಾದಿಗಳು ಬುದ್ಧಿ ಯನ್ರ್ನೇ ಬಹು 
ರೂಪಿಯಾದ ಸ್ತ್ರೀಯೆಂದು"ಹೇಳುತ್ತಾರೆ. 

೯೬. ಆ* ಬುದ್ಧಿಯಾದರೋ ನಾನಾರ್ಥಗಳನ್ನು (ಬಗೆ ಬಗೆಯ ವಸ್ತು 
ಗಳನ್ನು) ಆಶ್ಚಯಿಸುವುದರಿಂದ ನಾನಾ ರೂಪವನ್ನು ಪಡೆಯುತ್ತದೆ. ಧರ್ಮ 
ವೊಂದರ ಸಂಗದಿಂದ ಅದು ಬಹುರೂಪಿಯಾದರೂ ಏಕರೂಪಿಯೇ (ಒಂದೇ 
ಒಂದು ರೂಸಉಳ್ಳುದೇ) ಸರಿ. 


ಸಂಚಮೋ8ಧ್ಯಾಯಃ ೮೫ 


ಇತಿ ಯೋ ವೇದ ತತ್ತ್ವ್ವಾರ್ಥಂ ನಾಸೌ ನರಕಮಾಪ್ಪುಯಾತ್‌ । 
ಮುನಿಭಿರ್ಯಚ್ಚ ನ ಪ್ರೋಕ್ತಂ ಯನ್ನಮನ್ಯೇತ ದೈವತಾನ್‌ ॥ ೯೭॥ 
ವಚನಂ ತಡ್ಪುಧಾಃ .ಪ್ರಾಹುರ್ಬಂಧಂ ಚಿತ್ರಕಥಂ ತ್ವಿತಿ । 
'ಯಚ್ಚಕಾಮಾನ್ವಿತಂ ನಾಕ್ಕಂ ಪಂಚಮಂ ವಾಪ್ಯತಃ ಶ್ರುಣು ॥ ೯೮॥ 
ಏಕೋ ಲೋಭೋ ಮಹಾನ್‌ ಗ್ರಾಹೋ 
ಲೋಭಾತ್‌ ಪಾಪಂ ಪ್ರವರ್ತತೇ! 
ಲೋಭಾತ್‌ ಕ್ರೋಧಃ ಪ್ರಭವತಿ 
ಲೋಭಾತ್‌ ಕಾಮಃ ಪ್ರವರ್ತತೇ ue 
ಳೋಭಾನ್ಮೋಹಶ್ಚ ಮಾಯಾ ಚ ಮಾನಃ ಸ್ತಂಭಃ ಪರೇಪ್ಪುತಾ । 
ಅವಿದ್ಯಾ ಪ್ರಜ್ಞತಾ ಚೈನ ಸರ್ವಂ ಲೋಭಾತ್‌ ಪ್ರನರ್ತತೇ ॥ ೧೦೦ ॥ 
ಹರಣಂ ಪರವಿತ್ತಾನಾಂ ಪರದಾರಾಭಿಮರ್ಶನಂ । 
ಸಾಹಸಾನಾಂ ಚ ಸರ್ವೇಷಾಮಕಾರ್ಯಾಣಾಂ ಕ್ರೀಿಯಾಸ್ತಥಾ ॥ ೧೦೧ ॥ 





೯೭-೯೮. ಹೀಗೆಂಬ ತತ್ತ್ವಾರ್ಥವನ್ನು ಯಾವನು ತಿಳಿದಿರುವನೋ 
ಅವನು ನರಕವನ್ನು ಹೊಂದುವುದಿಲ್ಲ. ಯಾವುದು ಮುನಿಗಳಿಂದ ಹೇಳಲ್ಪ 
ಟ್ವಲ್ಲವೋ, ಯಾವುದು ದೇವತೆಗಳನ್ನು ಮನ್ನಿಸುವುದಿಲ್ಲವೋ, ಅಂಥ ವಚನ 
ವನ್ನೂ, ಕಾಮದಿಂದ ಇದು ಬೇಕು, ಅದೂ ಬೇಕು ಎಂಬ ಹುರಾಸೆಯಿಂದ 
ಕೂಡಿರುವ ವಾಕ್ಯವು ಯಾವುದೋ ಅದನ್ನೂ ಪಂಡಿತರು ಚಿತ್ರಕಥಾಬಂಧವೆಂದು 
ಬಣ್ಣ ಕಟ್ಟಿದ ಕೊಂಕುಮಾತಿನ ಕಂತೆಯೆಂದು) ಹೇಳುತ್ತಾರೆ. ಇನ್ನು ನಿನ್ನ 
ಐದನೆಯ ಪ್ರಶ್ನೆಗೆ ಉತ್ತರವನ್ನು ಕೇಳುವವನಾಗು. 

೯೯. ಲೋಭವೊಂದೇ (ದುರಾಸೆಯೆಂಬುದೊಂದೇ) ಮಹಾ ಮೊಸಳೆಯು. 
ಲೋಭದಿಂದ ಪಾಪವುಂಟಾಗುತ್ತದೆ; ಲೋಭದಿಂದ ಕ್ರೋಧನು ಹುಟ್ಟುತ್ತದೆ; 
ಲೋಭದಿಂದ ಕಾಮವು ತಲೆದೋರುತ್ತದೆ. 

೧೦೦. ಲೋಭದಿಂದ ಮೋಹವೂ, ಮಾಯೆಯೂ (ಎಂದರೆ ಮೋಸವೂ) 
ಆಗುತ್ತವೆ. ಮಾನ (ತಾನೇ ಹೆಚ್ಚೆಂಬ ಅಹಂಭಾವ), ಸ್ತಂಭಪರರ (ಲೋಭಿ 
ಗಳಾಗಿರುವವರ) ದ್ರವ್ಯವನ್ನು ಪಡೆದುಕೊಳ್ಳಬೇಕೆಂಬ ಅಪೇಕ್ಸೈೆ, ಅವಿದ್ಯೆ, 
ಅಪ್ರಜ್ಞತೆ ಈ ಎಲ್ಲವೂ ಲೋಭದಿಂದಲೇ ಉಂಟಾಗುತ್ತದೆ. 

೧೦೧. ಅದೇ ರೀತಿಯಲ್ಲಿಯೇ, ಹರರ ದ್ರವ್ಯಗಳನ್ನು ಹರಣಮಾಡುವುದು, 
ಇತರರ ಹೆಂಡಿರನ್ನು ಕೂಡುವುದು, ಸಮಸ್ತ ರೀತಿಯ ಸಾಹಸಗಳನ್ನೂ (ಲೂಟ, 
ದರೋಡೆ, ಮುಂತಾದ ಕೆಲಸಗಳು), ಇನ್ನೂ ಇತರ ಅಕಾರ್ಯಗಳನ್ನೂ 
ಮಾಡುವುದೂ ಇವೆಲ್ಲವೂ ಲೋಭದಿಂದಲೇ. (ಆದುದರಿಂದಲೇ ಈ ಲೋಭವನ್ನು 
ಮೊಸಳೆಗೆ ಹೋಲಿಸಿರುವುದು.) 


೮೬ ಶ್ರೀ ಸ್ಕಾಂದಮ ಹಾಪುರಾಣಂ 


ಸಲೋಭಸ್ಸಹ ಮೋಹೇನ ನಿಜೇತವ್ಯೋ ಜಿತಾತ್ಮನಾ । 
ದಂಭೋ ದ್ರೋಹಶ್ಚ ನಿಂದಾ ಚ ಸೈಶುನ್ಯಂ ಮತ್ಸರಸ್ತಥಾ ॥ ೧೦೨ ॥ 
ಭವಂತೈೇತಾನಿ ಸರ್ವಾಣಿ ಲಉುಬ್ನಾನಾಮಕೃತಾತ್ಮನಾಂ | 


ಸುಮಹಾಂತ್ಯಪಿ ಶಾಸ್ತ್ರಾಣಿ ಧಾರಯಂತಿ ಬಹುಶ್ರುತಾಃ I ೧೦೩ ॥ 
ಛೇತ್ತಾರಃ ಸಂಶಯಾನಾಂ ಚ ಲೋಭಗ್ರಸ್ತಾ ನ್ರಜಂತ್ಯಧಃ | 
ಲೋಭಕ್ರೋಧಪ್ರಸಕ್ತಾಶ್ಚ ಶಿಷ್ಟಾಚಾರ ಬಹಿಷ್ಕತಾಃ ll ೧೦೪ ॥ 
ಅಂತಃ ಕ್ಲುರಾ ವಾಜ್ಮಧುರಾಃ ಕೂಪಾಶೃನ್ನಾಸ್ತೃಣೈರಿನ । 


ಕುರ್ವತೇ ಯೇ ಬಹೂನ್ಮಾರ್ಗಾಂ ಸ್ತಾಂಸ್ತಾನ್‌ ಹೇತುಬಲಾನ್ಚಿತಾಃ ॥ 
ಸರ್ವಮಾರ್ಗಂ ವಿಲುಂಪಂತಿ ಲೋಭಾಜ್ಞಾತಿಸು ನಿಷ್ಕುರಾಃ । 
ಧರ್ಮಾವತಂಸಕಾಃ ಕ್ಲುದ್ರಾ ಮಂಸ್ಮಂತಿ ಧೃಜಿನೋ ಜಗತ್‌ ॥ ೧೦೬ ॥ 
ಏತೇತಿಹಾಪಿನೋ ಜ್ಞೇಯಾ ನಿತ್ಯಂ ಲೋಭಸಮುನ್ಮಿತಾಃ | 

ಜನಕೋ ಯುನನಾಶ್ವಶ್ಚ ನೃಷಾದರ್ಭಿಃ ಪ್ರಸೇನಜಿತ್‌ ೧೦೭ ॥ 





೧೦೨-೧೦೬. ಜಿತಾತ್ಮನಾದವನು (ಇಂದ್ರಿಯನಿಗ್ರಹ ಮಾಡಿದವನು) 
ಮೋಹದಿಂದೊಡಗೂಡಿದ ಆ ಲೋಭವನ್ನು ಜಯಿಸಿಬಿಡಬೇಕು. ದಂಭ, 
ದ್ರೋಹ, ನಿಂದೆ, ಚಾಡಿಕೋರತನ, ಮತ್ಸರ ಈ ಸರ್ವವೂ ಆತ್ಮನಿಗ್ರಹಿ 
ಗಳಲ್ಲದ ಲುಬ್ಬರಿಗೆ ತಾವಾಗಿಯೇ ಉಂಟಾಗುತ್ತವೆ. ಅನೇಕ ಶಾಸ್ತ್ರಗಳನ್ನು 
ಬಲ್ಲವರಾಗಿಯೂ, ಬಹು ಪಂಡಿತರಾಗಿಯ್ಕೂ ಸಂಶಯಗಳನ್ನು ಪರಿಹರಿಸುವನ 
ರಾಗಿಯೂ ಇರುವವರು ಕೂಡ ಲೋಭಗ್ರಸ್ತರಾದಕೆ ಅಧೋಗತಿಗೆ ಹೋಗು 
ತ್ತಾರೆ. ಲೋಭ ಮತ್ತು ಕ್ರೋಧಗಳಲ್ಲಿ ಆಸಕ್ತರಾಗಿ, ಶಿಷ್ಟಾಚಾರಗಳಿಂದ 
ಬಹಿಷ್ಟುತರಾಗಿ (ಎಂದರೆ ತಿಷ್ಟಾಚಾರಗಳನ್ನು ತೊರೆದವರಾಗಿ) ಅಂತರಂಗದಲ್ಲಿ 
ಕತ್ತಿಯಲಗಿನಂತಿದ್ದರೂ, ಮಾತಿನಲ್ಲಿ ಮಾತ್ರ ಮಧುರರಾಗಿರುವವರು 
ಮೇಲುಗಡೆ ಹುಲ್ಲುಮುಚ್ಚಿರುವ ಭಾವಿಗಳಂತೆ. ಅದಕ್ಕೆ ತಕ್ಕ ಹೇತು ಮತ್ತು 
ಬಲಗಳಿಂದ ಕೂಡಿದವರಾಗಿ ಬಹು ಮಾರ್ಗಗಳಲ್ಲಿ ಯಾರು ನಡೆಯುವರೋ 
ಲೋಭದಿಂದ ಕೂಡಿದ ಆ ನಿಷ್ಕುರರು ಸರ್ವ ಮಾರ್ಗಗಳನ್ನೂ ನಾಶಗೊಳಿಸಿ 
ಕೊಳ್ಳುತ್ತಾರೆ. ಧರ್ಮವನ್ನು ಅಲಂಕಾರಡೊಡವೆಯಾಗಿ ಬಳಸುವ ಆ ಕ್ಪುದ್ರರು 
ಧರ್ಮಿಷ್ಮರ ವೇಷಧಾರಿಗಳಾಗಿ ಜಗತ್ತನ್ನು ಸೂರೆಮಾಡುತ್ತಾಕೆ. 

೧೦೭-೧೦೯. ಸದಾ ಲೋಭದಿಂದ ಕೂಡಿದವರಾದ ಇವರೆಲ್ಲರೂ ಅತಿ 
ಪಾಪಿಗಳಂದು ತಿಳಿಯಲ್ಪಡುತ್ತಾರೆ. ಜನಕ, ಯುವನಾಶ್ವ, ವೃಷಾದರ್ಭಿ, 
ಪ್ರಸೇನಜಿತ್‌ ಇವರೂ ಅದೇ ರೀತಿ ಇನ್ನೂ ಇತರ ರಾಜರುಗಳೂ, ಲೋಜಭವನ್ನು 
ನಾಶಮಾಡಿಕೊಂಡುದರಿಂದ ಸ್ವರ್ಗವನ್ನು ಪಡೆದರು. ಆದುದರಿಂದ ಯಾರು 


ಪಂಚಮೋ9ಧ್ಯಾಯಃ ೮೭ 


ಲೋಭಕ್ಸ್ಸಯಾದ್ದಿನಂ ಪ್ರಾಪ್ತಾಸ್ತಥೈವಾನ್ಯೇ ಜನಾಧಿಪಾಃ । 
ತಸ್ಮಾತ್‌ ತ್ಯಜಂತಿ ಯೇ ಲೋಭಂ ತೇಃತಿಕ್ರಾಮಂತಿ ಸಾಗರಂ ॥ ೧೦೮ ॥ 
ಸಂಸಾರಾಖ್ಯಮತೋಇನ್ಯೇ ಯೇ ಗ್ರಾಹಗ್ರಸ್ತಾ ನ ಸಂಶಯಃ । 


ಅಥ ಬ್ರಾಹ್ಮಣ ಭೇದಾಂಸ್ತ್ಪಮಷ್ಟ್‌ ವಿಪ್ರಾವಧಾರಯ 1 ೧೦೯॥ 
ಮಾತ್ರಶ್ಚ ಬ್ರಾಹ್ಮ ಣಶ್ಚೈವ ಶ್ರೋತ್ರಿಯಶ್ಚ ತತಃ ಪರಂ | 
ಅನೂಚಾನಸ್ತಥಾ ಭ್ರೂಣ ಯಷಿಕಲ್ಪ ಯಷಿರ್ಮೂನಿಃ I ೧೧೦ ॥ 
ಏತೇ ಹೃಷ್ಟಾ ಸಮುದ್ದಿಷ್ಟಾ ಬ್ರಾಹ್ಮಣಾಃ ಪ್ರಥಮಂ ಶ್ರುಶೌ । 

ತೇಷಾಂ ಸರಃ ಪರಃ ಶ್ರೇಷ್ಕೋ ವಿವ್ಯಾವೃತ್ತ ವಿಶೇಷತಃ 1 ೧೧೧ ॥ 
ಬ್ರಾಹ್ಮಣಾನಾಂ ಕುಲೇ ಜಾತೋ ಜಾತಿಮಾತ್ರೋ ಯದಾ ಭವೇತ್‌ | 
ಅನುಪೇತಃ ಕ್ರಿಯಾಹೀನೋ ಮಾತ್ರ ಇತ್ಯಭಿಧೀಯತೇ 1 ೧೧೨ ॥ 
ಏಕೋಡಜ್ಹೇಶ್ಯಮತಿಕ್ರಮ್ಯ ವೇದಸ್ಯಾಚಾರವಾನೃಜುಃ | 

ಸ ಬ್ರಾಹ್ಮಣ ಇತಿಪ್ರೋಕ್ತೋೋ ನಿಭೃತಃ ಸತ್ಯನಾಗ್ಭೃಣೀ ೧೧೩ ॥ 





ಲೋಭವನ್ನು ತ್ಯಜಿಸುತ್ತಾರೆಯೋ ಅವರು ಸಂಸಾರವೆಂಬ ಸಾಗರವನ್ನು ದಾಟು 
ತ್ತಾರೆ, ಹಾಗೆ ಲೋಭವನ್ನು ತೊರೆಯದೆ ಉಳಿದ ಬೇರೆಯವರು ಯಾರೋ 
ಅವರು ಮೊಸಳೆಗಳಿಗೆ ಸಿಕ್ಕಿಹಾಕಿಕೊಂಡು ದುಃಖಕ್ಕೆ ಒಳಗಾಗುತ್ತಾರೆ. ಇದರಲ್ಲಿ 
ಸಂಶಯವಿಲ್ಲ. ಎಲ್ಫೈ ವಿಪ್ರನೇ! ಇನ್ನು ಬ್ರಾಹ್ಮಣ ಭೇದಗಳೆಂಟನ್ನು ನಿವರಿ 
ಸುತ್ತೇನೆ ಕೇಳು. 

೧೧೦-೧೧೧. ಮಾತ್ರ, ಬ್ರಾಹ್ಮಣ, ಶ್ರೋತ್ರಿಯ, ಅನೂಚಾನ, ಭ್ರೂಣ, 
ಖುಷಿಕಲ್ಪ, ಖುಷಿ ಮತ್ತು ಮುಥಿ--ಈ ಎಂಟು ಬಗೆಯವರು ಆದಿಯಲ್ಲಿ ಶ್ರುತಿ 
ಯಲ್ಲಿ ಉದ್ದಿಷ್ಟರಾಗಿರುವ ಬ್ರಾಹ್ಮಣರು. ಅವರಲ್ಲಿ ವಿದ್ಯೆ ನಡತೆ ಮೊದಲಾದ 
ವಿಶೇಷ ಗುಣಗಳುಳ್ಳವರಾಗಿರುವ ಮುಂದು ಮುಂದಿನವರು ಶ್ರೇಷ್ಠರು 
(ಎಂದರೆ, ಒಂದನೆಯ ಮಾತ್ರನಿಗಿಂತ ಎರಡನೆಯ ಬ್ರಾಹ್ಮಣನು, ಅವನಿಗಿಂತ 
ಆ ಮುಂದಿನ ಶ್ರೋತ್ರಿಯನು ಈ ರೀತಿ). 

೧೧೨. ಬ್ರಾಹ್ಮಣರ ಕುಲದಲ್ಲಿ ಹುಟ್ಟಿದವನು ವಿದ್ಯೆಯಿಲ್ಲಜೆ ಕ್ರಿಯಾ 
ವಿಹೀನನಾಗಿ ಬ್ರಾಹ್ಮಣ ಜಾತಿ ಮಾತ್ರ (ಉಳ್ಳವ)ನಾಗಿರುವವನಾದರೆ ಅವನು 
" ಮಾತ್ರ?ನೆನ್ನಿಸಿಕೊಳ್ಳುತ್ತಾನೆ. 

೧೩. ಯಾವುದೊಂದೂ ಉದ್ದೇಶವನ್ಸಿಟ್ಟುಕೊಸ್ಲಿದೆ ವೇದವಿಹಿತವಾದ 
ಆಚಾರಗಳನ್ನು ನಡಸುವವನೂ, ಖುಜು (ಸರಳ) ಸ್ವಭಾವವುಳ್ಳವನ್ಕೂ ಏಕಾಂತ 
ವಾಗಿರುವವನೂ ಸತ್ಯವಾಕೃವನ್ನಾಡುವವನೂ, ದಯಾವಂತನೂ ಯಾವನೋ 
ಅವನು ಬ್ರಾಹ್ಮಣನೆನಿಸಿಕೊಳ್ಳುವನು. 


೮೮ ಶ್ರೀ ಸ್ಕಾಂದಮಹಾಪುರಾಣಂ 


ಏಕಾಂ ಶಾಖಾಂ ಸಕಲ್ಪಾಂ ಚ ಷಡ್ಫಿರಂಗೈರಧೀತ್ಯಚ | 

ಷಟ್ಟಿರ್ನನಿರತೋ ವಿಪ್ರಃ ಶ್ರೋತ್ರಿಯೋ ನಾನು ಧರ್ಮವಿತ್‌ ॥ ೧೧೪ ॥ 
ಮವೇದನೇದಾಂಗ ತತ್ತ ಎನ್ನ ಶುದ್ಧಾ ತ್ಮಾ ಪಾಸವರ್ಜಿತಃ । 

ಶ್ರೇಷ್ಠಃ ಶ್ರೋತ್ರಿ ಯನಾನ್‌ ಪಾ ಜಿ ಸ್ರ 'ಸೋನೂಚಾನ ಇತಿಸ್ಮೃತಃ ॥ 
ಅನೂಚಾನ "ಗುಣೋಸೇತೋ ಯಜ್ಞ ಸ್ವಾಧ್ಯಾಯ ಯಂತ್ರಿತಃ | 

ಭ್ರೂಣ ಇತ್ಯುಚ್ಛತೇ ಶಿಷ್ಟೈಃ ಶೇಷ ಭೋಜೀ ಜಿತೇಂದ್ರಿಯ ॥ ೧೧೬ ॥ 
ನೈದಿಕಂ ಲೌಕಿಕಂ ಚೈನ ಸರ್ವಜ್ಞಾನಮುವಾಪ್ಯ ಯಃ । 


ಆಶ್ರಮಸ್ಕೋ ವಶೀ ನಿತ್ಯನೃಷಿಕಲ್ಪ ಇತಿಸ್ಮೃತಃ 1 ೧೧೩ ॥ 
ಊರ್ಥ್ಯರೇತಾ ಭವತ್ಯಗ್ರೋ ನಿಯತಾಶೀ ನ ಸಂಶಯಾ 1 
ಶಾಸಾನುಗ್ರಹಯೋಃ ಶಕ್ತಃ ಸತ್ಯಸಂಥೋ ಭನೇದೃಷಿಃ ॥ ೧೧೮ ॥ 


ನಿವೃತ್ತಃ ಸರ್ವತತ್ವಜ್ಞಃ ಕಾಮಕ್ರೋಧ ನಿವರ್ಜಿತಃ । 
ಧ್ಯಾನಸ್ಸೋ ನಿಷ್ಕ್ರ್ರಿಯೋ ದಾಂತಸ್ತುಲ್ಯಮೃತ್ಯಾಂಚನೋ ಮುನಿಃ ॥ 





೧೧೪. ಒಂದು (ವೇದ) ಶಾಖೆಯನ್ನು ಕಲ್ಪ ಮತ್ತು ಆರು ಅಂಗಗಳೊಡನೆ 
ಅಧ್ಯಯನಮಾಡಿ ಯಾವ ವನಿಪ್ರನು ಷಟ್‌ ಕರ್ಮನಿರತನಾಗಿರುವನೋ 
ಆ ಧರ್ಮಜ್ಞ ನಾದ ವಿಪ ಕ್ರನೇ ತೊ ೇತ್ರಿಯನು. 

೧೧೫. ವೇದ ಮತ್ತು ವೇವಾಂಗಗಳ ತತ್ತ್ವವನ್ನು ಬಲ್ಲವನೂ, ಶುದ್ಧಾ 
ತ್ಮನೂ, ಪಾಪವಿಲ್ಲದವನೂ, ಶ್ರೇಷ್ಠನೂ, ಶ್ರೋತ್ರಿಯನೂ, ಪ್ರಾಜ್ಞನೂ 
ಯಾವನೋ ಅವನು " ಅನೂಚಾನ? ಎನ್ಸ್ಟಿಸಿಕೊಳ್ಳು ತ್ಲಾನೆ. 

೧೧೬. ಅನೂಜಾನನ ಗುಣಗಳಿಂದ ಕೊಡಿದವನೂ ಯಜ್ಞ ಮತ್ತು 
ಅಧ್ಯಯನಗಳಲ್ಲಿ ನಿರತನಾಗಿರುವವನೂ, ಜಿತೇಂದ್ರಿಯನೂ, ಜೀವತೆಗಳಿಗೆ 
ನಿವೇದಿಸಿದ ಶೇಷಾನ್ಸವನ್ನು ಭೋಜನಮಾಡುವವನೂ ಶಿಷ್ಟ ರಿಂದ "ಭ್ರೂಣ? 
ಎನ್ನಲ್ಪಡುತ್ತಾನೆ. 

೧೧೭. ವೈದಿಕ ಮತ್ತು ಲೌಕಿಕವಾದ ಸರ್ವಜ್ಞಾ ಸ್ಲನವನ್ನೂ ಪಡೆದು 
ಯಾವನು ಆಶ್ರಮವಾಸಿಯಾಗಿ ಇಂದ್ರಿಯಗಳನ್ನು ನಿಗ್ರ ಹಸಿ ಸದಾ ವಶದಲ್ಲಿಟ್ಟು 
ಕೊಂಡಿರುವನೋ ಅವನು ಖುಷಿಕಲ್ಪ ಡು ತಿಳಿಯಲ್ಬ ಡುತ್ತಾನೆ. 

೧೧೮-೧೧೯. ಊರ್ಧ್ವರೇತಸ್ಸು ಳ್ಳವನೂ (ಬ್ರ ತೆ ಒಚರ್ಯವು ನ್ರತನಿಷ್ಠ ನಾಗಿ 
ಜನು), ನಿಯಮಕ್ಕೊಳಪಟ್ಟ ತೆ "ಆಹಾರವನ್ನು 'ಿಗೆದುಕೊಳು ಫವವನೂ, 
೫ ಯರಹಿತನಾದವನೂ ಶಾಪ ಪಕೊಡುವುದಕ್ಕೂ, ಅನುಗ್ರ ಹ ಮಾಡುವುದಕ್ಕೂ 
ತ್ತ ರ್ಥನೂ, ಸತ್ಯಸಂಧನೂ ಆದವನು ಅಗ್ರಗಣ್ಯನಾಗುತ್ತಾನೆ; ಆತನೇ 
ಸರುಷಿಯು ಸಂಸಾರ ವ್ಯಾಪಾರಗಳಿಂದ ನಿನೃತ್ತನಾಗಿ, ಸರ್ವತತ್ತ್ವಗಳನ್ನೂ 
4 ತಿಳಿಡನನಾಗಿ, ಕಾಮಕ್ರೋಧಗಳಿಲ್ಲದವನಾಗಿ, ಧ್ಯಾನಸ್ಥನೂ (ಧ್ಯಾನದಲ್ಲೇ 









ಪಂಚನೋಿಧ್ಯಾಯಃ ೮೯ 


ಏನಮನ್ವಯ ನಿದ್ಯಾಭ್ಯಾಂ ವೃತ್ತೇನ ಚ ಸಮುಚ್ಛಿ ಎತಾಃ | 


ತ್ರಿತುಕ್ಷಾ. ನಾಮ ನಿಪ್ರೇಂದ್ರಾ ಟೆ ಪೂಜ್ಯಂತೇ ಸವಸಾದಿಷು I ೧೨೦ ॥ 
ಇತೆ ೇವಂವಿಢ ನಿಪ್ರ ತಃ ಮುಕ್ತ ಂಶ್ರುಣು ಯುಗಾದಯುಃ | 
ನನಮಿಾ ಕಾರ್ತಿಕೇ ಕುಕ್ಷಾ ಸ್ಸ್‌ ತಾದೀಃ ಪರಿಕೀರ್ತಿತಾಃ ॥ ೧೨೧॥ 


ವೈ ಶಾಖಸ್ಯ ತೃತೀಯಾ ಯಾ “ುಕ್ಣಾ ತ್ರೆ ೇತಾದಿರುಚ್ಯತೇ । 
ಮಾಫೇ ಸಂಜದಶೀ ನಾಮ ದ್ವಾ ಸರಾನಿಃ ಸ್ಮೃತಾ ಬುಧೈಃ Hl ೧೨೨ 1 
ತ್ರಯೋದಶೀ ನಭಸ್ಯೇ ಚ ಕೃಷ್ಣಾ ಸಾ ಹಿ ಕಲೇಃ ಸ್ಮೃತಾ। 
ಯುಗಾದಯಃ ಸ ಸ್ಮೃತಾಹ್ಯೇತಾ ದತ್ತ ಶೈ ಸ್ಯಾಕ್ಟಯ ಕಾರಕಾಃ ॥೧೨೩॥ 
ಏತಾಶ್ಚತಸ್ರ ಸ್ಥಿ ತಯೋ ಯುಗಾದ್ಯಾ 
ದತ ನ ಹತಂ ಜಾಕ್ಸ್‌ ಯಮಾಶು ವಿದ್ಯಾತ್‌ । 
ಯುಗೇ ಯುಗೇ ವರ್ಷ ಕೇನ ದಾನಂ 
ಯಗಾದಿಕಾಲೇ ದಿವಸೇನ ತತ್ಪಲಂ * ॥ ೧೨೪ ॥ 





ಇರುವವನೂ), ಸಿಷ್ಟ್ರ್ರಿಯನೂ (ಯಾವ ಕ್ರಿಯೆಯೂ ಇಲ್ಲ ಬ್ಲದವನು), ಮಣ್ಣು 
ಮತ್ತು ಚಿನ್ನಗಳನ್ನು ಒಂದೆಂದೆಣಿಸುವ ಬುದ್ಧಿ ಯುಳ್ಳವನೂ ಆಗಿರುವವನೇ 
ಮುನಿಯು. 

೧೨೦. ಹೀಗೆ ಅನ್ವಯ (ಕುಲ) ಮತ್ತು ವಿದ್ಯೆಗಳಿಂದಲೂ ನಡತೆ 
ಯಿಂದಲೂ ಬಹು ಉತ್ತಮರಾಗಿ ತ್ರಿಶುಕ್ಲ್ಸರೆಂದು (ಮೂರು ಬಿಳುಪುಳ ಫೈವರೆಂದು) 
ಹೆಸರುಗೊಂಡ ವಿಪ್ರೇಂದ್ರರು ಸವನ (ಯಜ್ಞ) ಮೊದಲಾದವುಗಳಲ್ಲಿ ಪೂಜಿಸ 

ಲ್ಪಡುತ್ತಾರೆ. 

೧೨೧-೧೨೩. ಇಂತು ವಿಪ್ರತ್ವವು ಈ ವಿಧವಾದುದೆಂಬುದು ಹೇಳಿ 
ಯಾಯಿತು. ಇನ್ನು ಯುಗಾದಿಗಳು ಯಾವುವೆಂದರೆ: :-ಕಾರ್ತಿಕದಲ್ಲಿ ಶುಕ್ಲ 
ನವಮಿಯು ಕೃತಯುಗದ ಆದಿಯೆಂದು ಹೇಳಲ್ಪಟ್ಟಿದೆ, ವೈಶಾಖದ ಶುಕ್ಲ 
ತದಿಗೆಯು 3 ತ್ರೇತಾಯುಗದ ಆದಿಯೆನ್ನಲ ಡುತ್ತ Fk ಮಾಘದಲ್ಲಿ ಹದಿನ್ಸೈ ದ 
ನೆಯ ತಿಥಿಯು ( ಅಮಾವಾಸ್ಯೆ ಯು) ದಾ ಸರದ ಆದಿಯೆಂದು ಬುಧರ ದ 
ಹೇಳಲ ಲ್ಪಟ್ಟದೆ, ಭಾದ್ರಸದ ಮಾಸದ ಕೃ ಸ್ಥೃ ತ್ರ ಯೋದಶಿಯು ಕಲಿಯುಗದ ಆದಿ 
ದಿನವೆಂದು ಹೇಳಲ್ಲ. ಟ್ಟ ದೆ. ಇನು 'ಯುಗಾದಿಗಳೆಂದು ನೆನೆಯಲ್ಪ ಡುತ್ತವೆ. 
ಆಯಾ ದಿನಗಳಲ್ಲಿ ದಾನ ಮಾಡಲ್ಪಟ್ಟು ) ದನ್ನು ಅಕ್ಷ 5 ಯವಾಗುವಂತೆ ಮಾಡತಕ್ಕು 
ವಾಗಿವೆ. 

೧೨೪. ಯುಗದ ಆದಿ ದಿನಗಳಾದ ಈ ನಾಲ್ಕು ತಿಥಿಗಳು ದಾನ ಕೊಟ್ಟು 
ದನ್ನೂ ಹೋಮ ಮಾಡಿದುದನ್ನೂ ತಕ್ಬಣವೇ ಅಕ್ಕ ಶ್ಸ್ನೆಯವಾಗಿ ಮಾಡಿಬಿಡುತ್ತ ನೆ 


೯೦ ಶ್ರೀ ಸ್ಕಾಂದಮುಹಾಪುರಾಣಂ 


ಯುಗಾದ್ಯಾಃ ಕಥಿತಾ ಹ್ಯೇತಾ ಮನಾ ಸದ್ಯಾ ಶ್ರುಣು ಸಾಂಪ್ರತಂ । 


ಆಶ್ಚ ಯುಕ್‌ಶುಕ್ಲ ನನಮಿಾ ದ್ವಾದಶೀ ಕಾರ್ತಿಕೇ ತಥಾ ॥ ೧೨೫ ॥ 
ತೃ ತೀಯಾ ಚೈತ್ರ ಮಾಸಸ್ಕ್ಯ ತಥ್‌ ಭಾದ್ರಸದಸ್ಯ ಚ ! 
ಫಾಲು ನಸ್ಕ ತ ಮಾವಾಸ್ಯಾ ಹೌ ಷಸ್ಯೆ ಕಾದಶೀ ತಥಾ ॥ ೧೨೬ ॥( 


ಅಷಾಥೆಸ್ಮಾ ಫಿ “ದಶಮಿ ಮಾಘಮಾಸೆಸ್ಕ ಸ ಸಸ್ತಮಿಾ । 
ಶ್ರಾ ವಣಸ್ಕಾ ಷ್ಚಮಾ ಕೃಷ್ಣಾ ತಥಾಸಾಢೀ ಚೆ `ಫೂರ್ಣಿಮಾ ! ೧೨೭ ॥ 
ಕಾರ್ತಿಕೀ ಫಾಲ್ನು ನೀ ಚ ತ್ರೀ ಜ್ಯೇಸ್ಮೇ ಸಂಚದಶೀ ಸಿತಾ । 


ಮನ ಸ ಂತರಾಡಯಕ್ಸೈತಾ ದತ್ತಸಾ ಸ್ಯಾಕ್ಸುಯಕಾರಕಾಃ 1 ೧೨೮ ॥ 
ಯಸ್ಕಾಂ ತಿಥೌ ರಥಂ ಪೂರ್ವಂ ಪ್ರಾಪ ದೇವೋ ದಿನಾಕರಃ । 

ಸಾ ತಿಥಿಃ ಕಥಿತಾ ನಿಸ್ರೈರ್ಮಾಘೇ ಯಾ ರಥಸಪ್ತಮಿ ॥ ೧೨೯॥ 
ತಸ್ಯಾಂ ದತ್ತಂ ಹುತಂ ಚೇಷ್ಟ ೦ ಸರ್ವಮೇವಾಕ್ಚ ಯಂ ಮತಂ! 
ಸರ್ವಡಾರಿದ್ದ 3ಶಮನಂ ಭಾಸ್ಕರಪ್ರಿ ೀತಯೇ ಮತೆ 1 ೧೩೦ ॥ 





ಯುಗ ಯುಗಗಳಲ್ಲೂ (ಸಾಮಾನ್ಯ ದಿನಗಳಲ್ಲಿ ಮಾಡಿದ) ದಾನವು ನೂರು 
ವರ್ಷಗಳಲ್ಲಿ ಫಲಿಸುವ ಹಾಗಿದ್ದರೆ ಯುಗಾದಿ ಕಾಲದಲ್ಲಿ ಆ ಫಲವು ಒಂದೇ 
ದಿನದಲ್ಲಿ ಉಂಟಾಗುತ್ತದೆ. 

೧೨೫-೧೨೮. ಈ ಯುಗಾದಿಗಳನ್ನು ಹೇಳಿದ್ದಾ ಯಿತು. ಈಗ ಮನ್ವಾದಿ. 
ಗಳನ್ನು (ಮನ್ವಂತರದ ಆದಿ ದಿನಗಳನ್ನು ) ಅರಿಯುವವನಾಗು. ಆಶ್ವ ಯಜ 
ಶುಕ್ಲ ನವಮಿ, ಕಾರ್ತಿಕ ಶುಕ್ಲ ದ್ವಾ ದಶ್ರಿ ಚೈತ್ರಮಾಸದ ತದಿಗೆ, ಭಾದ್ರ ಸದದ 
ತದಿಗೆ, ಫಾಲ್ಗುಣಮಾಸದ ಅಮಾವಾಸ್ಯೆ ಪುಷ್ಕಮಾಸದ ಏಕಾದಶಿ, ಆಷಾಢದ 
ದಶಮಿ ಮಾಘಮಾಸ ದ ಸಪ್ತಮಿ, ಶ್ರಾವಣ ಮಾಸದ ಕ ೈಷ್ಣೃಪಕ್ಸ ದ ಅಷ್ಟಮಿ, 
ಆಷಾಢದ ಪೂರ್ಣಿಮಾ, ಕಾರ್ತಿಕ ಫಾಲ್ಗುನ, ಜೈ ಮತ್ತು ಜ್ಯೇಷ್ಠ 
ಈ ತಿಂಗಳುಗಳ ಶುಕ್ಲ ಸಕ್ಸದ ಹದಿನೈದನೆಯ. ತಿಥಿ (ಪೂರ್ಣಿಮಾ) ಇವು 
ಮನ್ವಂತರಗಳ ಆದಿಗಳು, ಇವು ದಾನಕೊಟ ದ್ದನ್ನು ಅಕ್ಸಯವಾಗಿ ಮಾಡ 
ತಕ್ಕುವು. 

೧೨೯. ಯಾವ ತಿಥಿಯಲ್ಲಿ ದಿವಾಕರ (ಸೂರ್ಯ)ದೇವನು ಪೂರ್ವರಥ 
ವನ್ನು ಸಡೆದನೋ ಆ ತಿಥಿಯು ಮಾಘ ಮಾಸ ದಲ್ಲಿ ರಥಸಪ್ತಮಿಯೆಂದು 
ಯಾವುದು ಹೆಸರುಗೊಂಡಿಜೆಯೋ ಅದೆಂದು ವಿಪ್ರ ರಿಂದ ಹೇಳಲ್ಪ ಡುತ್ತದೆ. 

೧೩೦. ಆ ತಿಥಿಯಲ್ಲಿ ದಾನಮಾಡಿದ್ದು, ಅಗ್ನಿಯಲ್ಲಿ ಹೋಮಮಾಡಿದ್ದು 
ಮತ್ತು ಯಜ್ಞ ಮಾಡಿದ್ದು ಎಲ್ಲವೂ ಅಕ್ಕ 4 ಯನೆಂದೇ ತಿಳಿಯಲ್ಲ ಟ್ಪದೆ; ಸರ್ವ 
ದಾರಿದ ್ರ್ಯಗಳೂ ಪರಿಹಾರವಾಗುತ್ತದೆ ; ಮತ್ತು ಭಾಸ್ಟರನಿಗೆ ಸರಮಪ್ರೀತಿ 
ಯನ್ನುಂಟುಮಾಡು ತ್ತವೆ. 


ಪಂಚನೋರಧ್ಯಾಯೆಃ ೯೧ 


ನಿತ್ಯೋದ್ವೇಜಕಮಾಹುರ್ಯಂ ಬಂಧಾಸ್ತಂ ಶ್ರುಜು ತತ್ವತಃ । 


ಯಶ್ಚ ಯಾಚನಿಕೋ ನಿತ್ಯಂ ನ ಸ ಸ್ವರ್ಗಸ್ಯ ಭಾಜನಂ ॥ ೧೩೧ ॥ 
ಉದ್ದೇಜಯತಿ ಭೂತಾನಿ ಯಥಾ ಜೌ ರಾಸ್ತ್ರಥೈವ ಸಃ । 
ನರಕಂ ಯಾತಿ ಪಾಪಾತ್ಮಾ ನಿತ್ಯೋದ್ವೇಗಕರಸ್ಸ್ಸಸೌ ॥ ೧೩೨ ॥, 


ಇಹೋಪಪತ್ತಿರ್ಮವಮ ಕೇನ ಕರ್ಮಣಾ 
ಕೃಚಪ್ರಯಾತವ್ಯಮಿತೋ ಮಯೇತಿ । 
ನಿಜಾರ್ಯ ಚೈವಂ ಪ್ರತಿಕಾರಕಾರೀ 
ಬುಧೈಃ ಸ ಚೋಕ್ತೋ ದ್ವಿಜ ದಕ್ಷ ದಕ್ಷಃ ॥ ೧೩೩ ॥ 
ಮಾಸೈರಷ್ಟಭಿರಹ್ನಾ ಚ ಪೂರ್ವೇಣ ವಯಸಾಯುಷಾ | 
ತತ್ಕರ್ಮುಪುರುಷಃ ಕುರ್ಯಾದ್ಯೇನಾಂತೇ ಸುಖಮೇಧತೇ ॥ ೧೩೪ ॥ 
ಅರ್ಚಿರ್ಧೂಮಶ್ಚ ಮಾರ್ಗಾ ದ್ವಾವಾಹುರ್ವೇದಾಂತವಾದಿನಃ । 
ಅರ್ಜಿಷಾ ಯಾತಿ ಮೋಕ್ಷಂ ಚ ಧೂಮೇನಾವರ್ತತೇ ಪುನಃ ॥ ೧೩೫ ॥ 
ಯಜ್ಞೆ 4ರಾಸಾದ್ಯತೇ ಧೂಮೋ ನೈಷ್ಟರ್ಮೈೇಣಾರ್ಜಿರಾಪ್ಯತೇ। 
ಏತಯೋರಪರೋ ಮಾರ್ಗಃ ಪಾಖಂಡ ಇತಿ ಕೀರ್ತ್ಯತೇ ॥ ೧೩೬ ॥ 





೧೩೧. ಉದ್ವೇಗಗೊಳಿಸುವವನೆಂದು ಯಾರನ್ನು ವಿದ್ವಾಂಸರು ನಿರ್ದೇಶಿ 
ಸುವರೋ ಅವನಿಂಥವನೆಂಬುದರ ನಿಜವನ್ನು ಕೇಳುವವನಾಗು : ಯಾವನು 
ಸದಾ ಯಾಚಿಸುತ್ತಲೇ ಇರುವವನೋ ಅವನು ಸ್ವರ್ಗಕ್ಕೆ ಪಾತ್ರನಲ್ಲ. 

೧೩೨. ಜೋರರು ಭೂತಗಳನ್ನು (ಪ್ರಾಣಿಗಳನ್ನು) ಹೇಗೆ ಉದ್ವೇಗಗೊಳಿ 
ಸುವರೋ ಹಾಗೆ ಆ ಯಾಚಕನೂ ಉಡ್ವೇಗಗೊಳಿಸುತ್ತಾನೆ. ಆ ಪಾಪಾತ್ಮನು 
ನರಕಕ್ಸೇ ಹೋಗುತ್ತಾನೆ. ಅವನೇ ನಿತ್ಯೋದ್ವೇಗಕರನಾದವನು. 

೧೩೩-೧೩೪. "ಇಲ್ಲಿ ನನಗೆ ಯಾವ ಕರ್ಮದಿಂದ ಉಪಪತ್ತಿ (ನಂಬಿಕೆ) 
'ಯುಂಟಾಯಿತು? ಇಲ್ಲಿಂದ ನಾನು ಎಲ್ಲಿಗೆ ಹೋಗಬೇಕು? ಹೀಗೆಂದು ವಿಚಾರ 
ಮಾಡಿ ಅದಕ್ಕೆ ತಕ್ಕ ಪ್ರತೀಕಾರಮಾಡುವವನು ಯಾವನೋ ಅವನೇ ದಕ್ಸದಕ್ಟ 
ಎಂದರೆ ಅತ್ಯಂತ ದಕ್ಬನೆಂದು ವಿದ್ವಾಂಸರಿಂದ ಹೇಳಲ್ಪಡುತ್ತಾನೆ. ಪುರುಷನು 
ಎಂಟು ಮಾಸಗಳಲ್ಲಿ ಹಗಲಿನಲ್ಲಿ, ಸೂರ್ವ ವಯಸ್ಸಿನಲ್ಲಿ ಯಾವುದರಿಂದ ಕೊನೆ 
ಯಲ್ಲಿ ಸುಖವನ್ನು ಪಡೆಯಬಹುದೋ ಅಂಥ ಕರ್ಮವನ್ನು ಮಾಡಬೇಕು. 

೧೩೫. ಅರ್ಚೆರ್ಮಾರ್ಗ, ಧೂಮಮಾರ್ಗ ಎಂಬುದಾಗಿ ಮಾರ್ಗಗಳು 
ಎರಡೆಂದು ವೇದಾಂತವಾದಿಗಳು ಹೇಳುತ್ತಾರೆ. ಅರ್ಚಿರ್ಮಾರ್ಗದಿಂದ ನೋಕ್ಬಕ್ಕೆ 
ಹೋಗುತ್ತಾರೆ. ಧೂಮಮಾರ್ಗದಿಂದ ಮತ್ತೆ ಹಿಂದಿರುಗಿಬರಜೇಕಾಗುತ್ತದೆ. 

೧೩೬. ಯಜ್ಞಗಳಿಂದ ಧೂಮಮಾರ್ಗವು ಸಡೆಯಲ್ಪಡುತ್ತದೆ. ನೈಷ್ಟರ್ಮ್ಯ 
ದಿಂದ (ಎಂದರೆ ಕರ್ಮಸಂಬಂಧನಿಲ್ಲದೆ ಇರುವುದರಿಂದ) ಅರ್ಚರ್ಮಾರ್ಗವನ್ನು 


೯೨ ಶ್ರಿ ಸ್ಥಾಂದಮಹಾಪುರಾಣಂ 


ಯೋ ದೇವಾನ್ಮನ್ಯತೇ ನೈನ ಧರ್ಮಾಂಶ್ಚ ಮನುಸೂಚಿತಾನ್‌ ' 
ನೈತೌ ಸ ಯಾತಿ ಪಂಥಾನೌ ತತ್ತ್ವ್ವಾರ್ಥೋಂಯಂ ನಿರೂಪಿತಃ ॥ ೧೩೭ ॥ 
ಇತಿ ತೇ ಕೀರ್ತಿತಾಃ ಪ್ರಶ್ನಾಃ ಶಕ್ತ್ಯಾ ಬ್ರಾಹ್ಮಣ ಸತ್ತಮ |: 

ಎ ಸಾಧುವಾಃ ಸಾಧುವಾ ಬ್ರೂಹಿ ಖ್ಯಾಸಯಾತ್ಮಾನಮೇವಚ I ದಿ೩೮.॥ 


ಇತಿ ಶ್ರೀ ಸ್ವಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 
ಪ್ರಥಮೇ ಮಾಹೇಶ್ವರಖಂಡೇ ಕೌಮಾರಿಕಾಖಂಡೇ «" ಕಲಾಪಗ್ರಾಮವಾಸಿ 
ಸುತನುಬ್ರಾಹ್ಮಣೇನ ನಾರದ ಪ್ರಶ್ನೋತ್ತರ ಕಥನಂ '೨ ನಾಮ 
ಪಂಚನೋಂ9ಧ್ಯಾಯಃ 


ಮಃ 


ಪಡೆಯಲಾಗುತ್ತದೆ. ಇವೆರಡಕ್ಕೂ ಬೇರೆಯಾದ ಮಾರ್ಗವು ಪಾಖಂಡ ಎಂದು. 
ಎಜೆಸಲ್ಪಡುತ್ತದೆ. | 

೧೩೭. ಯಾವನು ದೇವತೆಗಳನ್ನು ಮನ್ನಿಸು (ಗಣಿಸು)ವುದೇ ಇಲ್ಲವೋ, 
ಮನುವು ಸೂಚಿಸಿರುವ ಧರ್ಮಗಳನ್ನೂ ಗಣಿಸುವುದಿಲ್ಲವೋ ಅವನು ಈ ಎರಡು 
ಮಾರ್ಗಗಳನ್ನೂ ಸೇರುವುದಿಲ್ಲ. ಈ ತತ್ತ್ವ್ವಾರ್ಥವನ್ನು ನಿರೂಪಿಸಿದ್ದೇನೆ. 

೧೩೮. ಅಯ್ಯಾ ಬ್ರಾಹ್ಮಣಶ್ರೇಷ್ಠನೇ! ಈಗ ನೀನು ಕೇಳಿದ ಪ್ರಶ್ನೆಗಳಿಗೆ 
ಈ ರೀತಿಯಾಗಿ ನನಗೆ ಶಕ್ತಿಯಿರುವಮಟ್ಟಗೂ ಉತ್ತರ ಹೇಳಿದ್ದೇನೆ. ಇದು 
ಸಾಧುವೋ ಅಸಾಧುವೋ (ಸರಿಯೋ, ತಪ್ಪೊ?) ತಿಳಿಸು. ಅಲ್ಲದೆ, ನೀನು 
ಯಾರೆಂಬುದನ್ನೂ ತಿಳಿಸುವವನಾಗು. 





ಇಲ್ಲಿಗೆ ಎಂಬತ್ತೊಂದುಸಾಪಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮುಹಾಪುರಾಣದ ಮಾಹೇಶ್ವರಖಂಡದ ಎರಡನೆಯ ಕೌ ಮಾರಿಕಾಖಂಡದಲ್ಲಿ 
"" ಸುತನುಬ್ರಾಹ್ಮಣನಿಗೂ ನಾರದನಿಗೂ ನಡೆದ ಪ್ರಶ್ನೋತ್ತರ ಕಥನ?''ವೆಂಬ 
ಐದನೆಯ ಅಧ್ಯಾಯವು ಮಂಗಿದುದು 


॥ ಶ್ರೀಃ ॥ 
ಅಥ ಷಷ್ಠೋಂಧ್ಯಾಯಃ ' 
ನಾರದೀಯ ಸ್ವಾನಸ್ರತಿಷ್ಠಾ ವರ್ಣನಂ 
ಶ್ರೀನಾರದ ಉವಾಚ :- | 
ಇತಿ ಶ್ರುತ್ವಾ ಫಲ್ಲುನಾಹಂ ರೋಮಾಂಚ ಪುಲಕೀಕೃತಃ । 


ಸ್ವರೂಪಂ ಪ್ರಕಟೀಕೃತ್ಯ ಬ್ರಾಹ್ಮಹಾನಿದಮುಬ್ರುವಂ ೦ 
ಅಹೋ ಧನ್ಯಃ ಪಿತಾಸ್ಮಾಕಂ ಯಸ್ಯ ಸೃಷ್ಟಸ್ಯ ಪಾಲಕಾಃ । 
ಯಂಷ್ಮದ್ಧಿಧಾ ಬ್ರಾಹ್ಮಣೇಂದ್ರಾಃ ಸತ್ಯಮಾಹ ಪುರಾ ಹರಿಃ 1೨॥ 


ಮತ್ತೋಸ್ಯನಂತಾತ್‌ ಪರತಃ ಪರಸ್ಕ್ಮಾತ್‌ 
ಸಮಸ್ತ ಭೂತಾಧಿಸತೇರ್ನ ಕಿಂಚಿತ್‌ । 
ತೇಷಾಂ ಕಿಮು ಸ್ಯಾದಿತರೇವ ಯೇಷಾಂ 
ದ್ವಿಜೇಶ್ವರಾಣಾಂ ಮಮ ಮಾರ್ಗವಾದಿನಾಂ 4 
ತತ್ಸರ್ನಥಾದ್ಯ ಧನ್ಯೋಸ್ಮಿ ಸಂಪ್ರಾಪ್ತಂ ಜನ್ಮನಃ ಫಲಂ । 
ಯಜಪ್ಭವಂತೋ ಮಯಾ ದೃಷ್ಟಾಃ ಸಾಪೋಸದ್ರನವರ್ಜಿತಾ: ॥೪॥ 





ಕನ್ನಡದ ಅನುವಾದ 
ನಾರದನು ಸ್ಥಾ ನಪ್ಪತಿಷ್ಠೆ ಮಾಡಿದುದು 


೧. ನಾರದನು ಹೇಳುತ್ತಾನೆ:-- ಅಯ್ಯಾ ಫಲ್ಲು ನಾ! ಈ ವಿವರಣೆಯನ್ನು 
ಕೇಳಿ ರೋಮಾಂಚದಿಂದ ಪುಲಕಗೊಂಡವನಾಗಿ ನನ್ನ ಸ್ವರೂಪವನ್ನು ಪ್ರಕಟ 
ಮಾಡಿ ಬ್ರಾಹ್ಮಣರನ್ನು ಕುರಿತು ಈ ರೀತಿ ಹೇಳಿದೆನು. 

೨. ಆಹಾ! ನಮ್ಮ ತಂಡೆಯು ಧನ್ಯನು. ಆತನು ಸೃಷ್ಟಿಸಿದುದಕ್ಕೆ 
ಪಾಲಕರಾಗಿರುವ ನಿಮ್ಮಂಥ ಬ್ರಾಹ್ಮಣೇಂದ್ರರಿರುತ್ತಿರುವುದರಿಂದ ಆತನು 
ಧನ್ಯನಾದನು. ಪೂರ್ವದಲ್ಲಿ ಹರಿಯು ಈ ರೀತಿ ಸತ್ಯವನ್ನೇ ಹೇಳಿರುವನು. 

೩. ಅನಂತನೂ, ಸಮಸ್ತ ಭೂತಾಧಿಪತಿಯ್ಕೂ ಸರ್ವಶ್ರೇಷ್ಠನೂ ಆದ 
ನನಗಿಂತಲೂ ಉತ್ಕೃಷ್ಟವಾಗಿರುವಂಥದು ಯಾವುದೂ ಇಲ್ಲವೆಂದು ನಂಬಿ ನನ್ನ 
ಮಾರ್ಗವನ್ನೇ ಯಾರು ನುಡಿಯುತ್ತಿರುವರೋ ಅಂಥ ದ್ವಿಜೇಶ್ವರರಿಗೆ ಬೇರೆ 
ವಸ್ತುವಿನಿಂದ ಏನು ಪ್ರಯೋಜನ? 

೪. ಪಾಪವೆಂಬ ಉಪದ್ರ ವವಿಲ್ಲದವರಾದ ನಿಮ್ಮನ್ನು ನಾನು ಕಂಡೆನಾದು 
ದರಿಂದ ಸರ್ವ ಪ್ರಕಾರದಿಂದಲೂ ನಾನು ಧನ್ಯನಾದೆನು; ನನ್ನ ಜನ್ಮದ ಫಲವು. 
ಕೈಸೇರಿದಂತಾಯಿತು. 


೯೪ ಶ್ರೀ ಸ್ಕಾಂದಮಹಾಪುರಾಣಂ 


ತತಸ್ತೇ ಸಹಸೋತ್ಕಾಯ ಶಾತಾತಪ ಪುರೋಗಮಾಃ | 
ಅರ್ಥ್ಯಸಾದ್ಯಾದಿ ಸತ್ಕಾರೈಃ ಸೂಜಯಾಮಾಸತುರ್ಮಾಂ ದ್ವಿಜಾಃ ॥ ೫॥ 
ಪ್ರೋಕ್ತನಂತಶ್ನ ಮಾಂ ಸಾರ್ಥ ವಚಃ ಸಾಧುಜನೋಚಿತಂ | 


ಧನ್ಯಾ ನಯಂ ಹಿ ದೇವರ್ಷೇ ತ್ವಮಸ್ಮಾನ್‌ ಯದಿಹಾಗತಃ ॥೬॥ 
ಸುತೋ ವಾಗಮನಂ ತುಭ್ಯಂ ಗಂತನ್ಯಂ ವಾ ಕ್ಮ ಸಾಂಪ್ರತಂ | 
ಅತ್ರಾಸ್ಯಾಗಮನೇ ಕಾರ್ಯುಮುಚ್ಯತಾಂ ಮುನಿಸತ್ತನು 1೭॥ 


ಶ್ರುತ್ವಾ ಪ್ರೀತಿಕರಂ ವಾಕ್ಯಂ ದ್ವಿಜಾನಾಮಿತಿ ಹಾಂಡನ | 
ಪ್ರತ್ಯವೋಚಂ ಮುನೀಂದ್ರಾಂಸ್ತಾನ್‌ ಶ್ರೂಯತಾಂ ದ್ವಿಜಸತ್ತಮಾಃ ॥೮॥ 
ಅಹಂ ಹಿ ಬ್ರಹ್ಮಣೋ ವಾಕ್ಯಾದ್ವಿಪ್ರಾಣಾಂ ಸ್ಥಾನಕಂ ಶುಭಂ | 


ದಾತುಕಾನೋ ನುಹಾತೀರ್ಥೇ ನುಹೀಸಾಗರಸಂಗಮೇ Fn 
ಪರೀಕ್ಸನ್‌ ಜ್ರಾಹ್ಮಣಾನತ್ರ ಸ್ರಾಪ್ರೋ ಯೂಯಂ ಹರೀಕ್ಷಿತಾಃ । 
ಅಹಂ ನಃ ಸ್ಥಾ ಸಯಿಷ್ಯಾವಿಂ ಚಾನುಜಾನೀತ ತದ್ಧ್ಯಿಜಾಃ I ೧೦॥ 





೫. ಅಯ್ಯಾ ಅರ್ಜುನಾ! ಹೀಗೆ ನಾನೇ ನಾರದನೆಂಬ ವಿಷಯವು ಅವರಿಗೆ 
ತಿಳಿದ ಬಳಿಕ ಶಾತಾತಪನೇ ಮೊದಲಾದ ಆ ದ್ವಿಜರೆಲ್ಲರೂ ತ್ವರೆಯಿಂದ ಎದ್ದು 
ಅರ್ಫುಪಾದ್ಯ ಮೊದಲಾದ ಸತ್ಯಾರಗಳಿಂದ ನನ್ನನ್ನು ಪೂಜೆ ಮಾಡಿದರು. 

೬. ಅಯ್ಯಾ ಪಾರ್ಥನೇ! ಅವರು ನನ್ನನ್ನು ಕುರಿತು ಸಾಧುಜನರಿಗೆ 
ಉಚಿತವಾದ ಮಾತುಗಳನ್ನು ಆಡುವವರಾದರು. “ ಎಲ್ಫೈ ದೇವರ್ಷಿಯೇ! 
ನೀನು ನಮ್ಮ ಬಳಿಗೆ ಈಗ ದಯಮಾಡಿಸಿದುದರಿಂದ ನಾವು ನಿಜವಾಗಿಯೂ 
ಧನ್ಯರು. ಮಹಾತ್ಮರಾದ ತಮ್ಮಂತಹ ದೇವರ್ಷಿಗಳ ಸಂದರ್ಶನವು ನಮಗೆ 
ದೊರಕುವುದು ದುರ್ಲಭವೇ ಸರಿ! 

೭. ತಾವು ಎಲ್ಲಿಂದ ಬಂದಿರಿ? ಈಗ ಎಲ್ಲಿಗೆ ಹೋಗಬೇಕಾಗಿದೆ? ಎಲೈ 
ಮುಸಿಶ್ರೇಷ್ಠನೇ! ಇಲ್ಲಿಗೆ ದಯಮಾಡಿಸಿದ್ದಕ್ಕೂ ಯಾವ ಕಾರ್ಯವುಂಬೆಂಬು 
ದನ್ನು ತಿಳಿಸಬೇಕು.” ` 

೮. ಎಲೈ ಪಾಂಡುಪುತ್ರನೇ! ಈರೀತಿ ಆ ಬ್ರಾಹ್ಮಣರು ಆಡಿದ ಪ್ರೀತಿಕರ 
ವಾದ ವಾಕ್ಯಗಳನ್ನು ಕೇಳಿ ಆ ಮುನೀಂದ್ರರಿಗೆ ಈ ರೀತಿ ಮರುನುಡಿದೆನು. 
೯-೧೦. “ದ್ವಿಜಶ್ರೇಷ್ಮರೇ! ಲಾಲಿಸಬೇಕು. ನಾನಾದರೋ ಬ್ರಹ್ಮನ 
ಮಾತಿನ ಪ್ರಕಾರವಾಗಿ ಮಹೀಸಾಗರ ಸಂಗಮವೆಂಬ ಮಹಾತೀರ್ಥದಲ್ಲಿ 
ವಿಪ್ರರಿಗೆ ಶುಭಕರವಾದ ಸ್ಥಾನವನ್ನು "ಕೊಡಬೇಕೆಂಬ ಅಪೇಕ್ಸೆಯುಳ್ಳವನಾಗಿ 
ಬ್ರಾಹ್ಮಣರನ್ನು ಪರೀಕ್ಸಿಸುತ್ತ ಇಲ್ಲಿಗೆ ಬಂದೆನು. ನೀವು ಪರೀಕ್ಸಿಸಲ್ಪಟ್ಟವ 
ರಾದಿರಿ. ನಾನು ನಿಮ್ಮನ್ನು ಮಹೀಸಾಗರ ಸಂಗಮಕ್ಷೇತ್ರದಲ್ಲಿ ಸ್ಥಾಪಿಸು 
ತ್ತೇನೆ. ಆದುದರಿಂದ ಎಲೈ ದ್ವಿಜರೇ! ನೀವು ಸಮ್ಮತಿ ಕೊಡುವವರಾಗಿರಿ.” 


ಷಸ್ಕೊ€$ಧ್ಯಾಯ॥ ೯೫ 


ಏವಮುಕ್ತೋ ವಿಲೋಕ್ಕೈನ ದ್ವಿಜಾನ್‌ಶಾತಾತಪೋಇಬ್ರನೀತ್‌ | 
ದೇವಾನಾಮಪಿ ದುಷ್ಟ್ರಾಸ್ಯಂ ಸತ್ವಂ ನಾರದ ಭಾಷಿತಂ Hoo 
ಕಿಂ ಪುನಶ್ಚಾನಿ ತತ್ರೈವ ಮಹೀಸಾಗರ ಸಂಗಮಃ । 
ಯತ್ರ ಸ್ನಾತೋ ಮಹಾತೀರ್ಥ ಫಲಂ ಸರ್ವಮುಪಾಶ್ನುತೇ ॥ ೦೨ ॥ 
ಪುನರೇಕೋ ಮಹಾನ್‌ ದೋಸೋ ಬಿಭೀಮೋ ನಿತರಾಂ ಯತಃ । 
ತತ್ರ ಚೋರಾಃ ಸುಬಹವೋ ನಿರ್ಫ್ನ್ಥಣಾಃ ಪ್ರಿಯಸಾಹಸಾಃ ॥ ೧೩॥ 
ಸ್ಪರ್ಶೇಷು ಷೋಡಶಂ ಚೈಕನಿಂಶಂ ಗೃಹ್ಮಂತಿ ನೋಧನಂ | 
ಧನೇನ ತೇನ ಹೀನಾನಾಂ ಕೀದೃಶಂ ಜನ್ಮನೋ ಭವೇತ್‌ । i ೧೪ ॥ 
ವರಂ ಬುಭುಕ್ಸಯಾ ವಾಸೋ ಮಾ ಚೌರಕರಗಾ ನಯಂ । 

ಅರ್ಜುನ ಉವಾಚ :-- 
ಅದ್ಭುತಂ ವರ್ಣ್ಯತೇ ವಿಪ್ರ ಕೇಹಿ ಚೌರಾಃ ಪ್ರಕೀರ್ತಿತಾಃ 1 ೧೫ ॥ 
ಕಿಂ ಧನಂ ಚ ಹರಂತ್ಯೇತೇ ಯೇಭ್ಯೋ ಬಿಭ್ಯತಿ ಜ್ರಾಹ್ಮಣಾಃ । 

ನಾರದ ಉವಾಚ: 
ಕಾಮಸಕೋ್ರ್ರೋಧಾದಯಾಶ್ಹ್‌ರಾಸ್ತಪ ಏನ ಧನಂ ತಥಾ ॥ ೧೬ ॥ 


ರೂರ ತಾ ಧಂ ದಾರ ತೂ ಬಾ 


೧೧. ನಾನು ಹೀಗೆ ಹೇಳಿದುದನ್ನು ಕೇಳಿ, ಶಾತಾತಪನು ದ್ವಿಜರನ್ನು 
ನೋಡುತ್ತಲೇ ಈ ರೀತಿ ಉತ್ತರ ಹೇಳಿದನು. ಅಯ್ಯಾ ನಾರದಾ! ಭಾರತ 
ದೇಶವು ದೇವತೆಗಳಿಗೆ ಕೂಡ ಪಡೆಯಲಸದಳವಾದುದು ; ಇದು ಸತ್ಯ. 

೧೨. ಅದರಲ್ಲೂ ಮಹೀಸಾಗರ ಸಂಗಮವನ್ನು ಪಡೆಯುವುದು ಎಷ್ಟು 
ದುರ್ಲಭವೆಂಬುದನ್ನು ಹೇಳುವುದೇನು? ಆ ತೀರ್ಥದಲ್ಲಿ ಸ್ನಾನಮಾಡಿದವನು 
ಮಹಾತೀರ್ಥ ಫಲಗಳೆಲ್ಲನನ್ನೂ ಸಡೆಯುವನಲ್ಲವೆ? 

೧೩-೧೬. ಆವರೆ, ಇದರಲ್ಲಿ ಒಂದು ಮಹಾ ದೋಷವುಂಟು. ಅದಕ್ಕೆ ನಾವು 
ತುಂಬ ಭಯಸಡುತ್ತಿದ್ದೇವೆ. ಅಲ್ಲಿ ದಯವೇ ಇಲ್ಲದವರಾಗಿಯೂ, ಸಾಹಸ 
ಗಳಲ್ಲಿ ಅತಿ ಪ್ರೀತಿಯುಳ್ಳವರಾಗಿಯೂ ಇರುವ ಕಳ್ಳರು ಬಹಳ ಮಂದಿ ಇದ್ದಾರೆ. 
ಅವರು ಸ್ಪರ್ಶಗಳಲ್ಲಿ ಹದಿನಾರು ಮತ್ತು ಇಪ್ಪತ್ತೊಂದನೆಯವನ್ನು ಕೂಡಿಸಿ 
ಆಗುವ ನಮ್ಮ ನನವನ್ನು (ತಪೋಧನವನ್ನು) ಕಿತ್ತುಕೊಂಡುಬಿಡುತ್ತಾರೆ. 
ಆ ಧನವನ್ನು ಕಳೆದುಕೊಂಡವರಾದ ನಮ್ಮ ಜನ್ಮವು ಆಮೇಲೆ ಹೇಗಾಗುತ್ತದೆ! 
ಹಸಿದಿರುವುದಾದರೂ ಮೇಲು; ಕಳ್ಳರ ಕೈಗೆ ಸಿಕ್ಕಲಾರೆವು.?' ಆಗ ಅರ್ಜುನ 
ನೆಂದನು: "ಎಲೈ ವಿಸ್ರನೇ! ಅದ್ಭುತವನ್ನು ನುಡಿಯುತ್ತಿರುವೆ. ಕಳ್ಳರೆಂದು 
ಹೇಳಲ್ಪಡುವವರು ಯಾರು? ಅವರು ಯಾವ ಧನವನ್ನು ಕಿತ್ತುಕೊಂಡು 
ಹೋಗುತ್ತಾರೆ? ಬ್ರಾಹ್ಮಣರನ್ನು ಎದುರಿಸುವ ಆ ಕಳ್ಳರಾರು??' ನಾರದನು 
ಹೇಳುತ್ತಾನೆ: ಕಾಮ, ಕ್ರೋಧ, ಮೊದಲಾದುವೇ ಕಳ್ಳರು. ತಪಸ್ಸೇ ಧನವು. 








೯೪೬ ಶ್ರೀ ಸಾ ೦ದಮೆಹಾಪುರಾಣಂ 


ತಸ್ಯಾಸಹಾರ ಭೀತಾಸ್ತೇ ಮಾಮೂಚುರಿತಿ ಬ್ರಾಹ್ಮಣಾಃ । 


ತಾನಹಂ ಪ್ರಾಬ್ರನಂ ಸಶ್ಚಾದಿ ಿಜಾನೀತ ದ್ಧಿ ) ಜೋತ್ತ, "ಮಾಃ 1 ೧೭ 
ಜಾಗ್ರತಾಂ ತು 'ನುನುಸ್ಕಾ ನಾ ಜೌ ರಾಃ 'ಕುರ್ನಂತಿ ಕಿಂ ಖಲಾಃ । 

ಭಯಭೀತಶ್ಚಾ ಲಸಶ್ಚ ತಥಾಚಾಶುಚಿರೇನ ಯಃ H ೧೮॥ 
ತೇನ ಕಂ ನಾನು ಸಂಸಾಧ್ಯ ೦ ಭೂಮಿಸ್ತಂ ಗ್ರಸತೇ ನರಂ I ೧೯ n 


ಶಾತಾತಪ ಉವಾಚ: 
ವಯಂ ಚೌ ರಭಯಾದ್ದೀತಾಸ್ತೇ ಹರಂತಿ ಧನಂ ಮಹತ್‌ | 
ಕರ್ತುಂ. ತದಾ ಕಥಂ ಶಕ, ಮಂಗ ಜಾಗರಣಂ ತಥಾ | 1೨೦ | 
ಖಲಾಶ್ಚ್‌ರಾ ಗತಾಃ ಕ್ಯಾ ಕೆ ತತೋನ ತ್ಕಾಕಗತಾ ವಯಂ | 
ತಸಾ ತ್ಸರ್ನಂ ಸಂತ್ಯ ಜಾಸೋ ಭಯಭೀತಾ" ನಯಂಮುನೇ ॥ ೨೧॥ 
ಪ್ರತಿಗ್ರಹಶ್ನ ನೈ ಫೋರಃ ಷಸ್ಮಾಂಶ ಫಲದಸ್ತಥಾ । 


ಏನಂ ಬ್ರುವತಿ ತಸಿ ಒಂಶ್ಹ ಹಾರಿತೋ ನಾಮ ಜಾ ಬ್ರನೀತ್‌ 1 ೨೨ ॥ 
ಮೂಢಬುಧ್ಯಾ ಹಿ py ನಾನು ಮಹೀಸಾಗರ ಸಂಗಮಂ 
ತೈಜೇಚ್ಞ ಯತ್ರ ಮೋ ಕಶ ಸ ೈರ್ಗಶ್ವ ಕರಗೋಂಥವಾ ॥ ೨೩ 





೧೬-೧೯. ಆ ತಸಸ್ಸೆಂಬ ಧನವು ಕಾಮ ಕ್ರೋಧಾದಿಗಳಿಂದ ಅಸಹಾರ 
ವಾಗುವುದೆಂದು ಹೆದರಿ ಆ ಬ್ರಾಹ್ಮಣರು ನನಗೆ ಹಾಗೆ ಹೇಳಿದರು. ಆಮೇಲೆ 
ನಾನು ಅವರಿಗೆ ಹೀಗೆ ಹೇಳಿದೆನ 44 ಎಲ್ಫೈ ದ್ದಿ ರ_ಜೋತ್ತ ಮರೇ! ತಿಳಿದು 
ನೋಡಿರಿ. ಎಚ್ಚ ತಿರುವ ಮನುಷ್ಯ ರಿಗಾದರೋ ನಳರಾದ ಜೋರರು ಏನು 
ತಾನೇ ಮಾಡುತ್ತಾ, ರೆ? ಭಯದಿಂದ (ದರಿ ನಡುಗುವವನೂ, ಸೋಮಾರಿಯೂ, 
ಅಶುಚಿಯೂ ಆದವನು ಯಾರೋ ಅವನಿಂದ ನನುತಾನೆ ಸಾಧಿಸಲಾದೀತು? 
ಅಂಥ ನರನನ್ನು ಭೂಮಿಯು ನುಂಗುವುದು.?' 

೨೦-೨೨, ಶಾತಾಸನಿಂತೆಂದನು:-- “ನಾನು ಚೋರಭಯಕ್ಸೆ ಹೆದರಿದ್ದೇನೆ. 
ಅವರು ಮಹತ್ತಾದ ಧನವನ್ನು ಹರಣಮಾಡುತ್ತಾರೆ. ಆಗ ಜಾಗರಣ ಮಾಡು 
ವುದಕ್ಕೆ ಹೇಗೆ ಶಕ್ಕವಾಗುತ್ತದೆ? ಖಳರಾದ ಜೋರರು ಎಲ್ಲಿಯೋ ಹೋಗಿದ್ದಾರೆ. 
ಆದ್ದರಿಂದ ನಾವು ಬರುವುದಿಲ್ಲ. ಎಲ್ಛೆ ಮುನಿಯೇ! ಭಯಭೀತರಾಗಿರುವ ನಾವು 
ಸರ್ವವನ್ನೂ ತ್ಯಜಿಸಿಬಿಡುತ್ತೇವೆ. ಪ್ರತಿಗ ಗ್ರಹವಾದರೋ ಘೋರವಾದುದಷ್ಟೆ ; 
ಆರನೆಯ ಬಂದು ಪಾಲು ಫಲನನ್ನು ಕೂಡ” ಕೊಡಬೇಕಾಗುತ್ತದೆ.” ಹೀಗೆಂದು 
ಶಾತಾತಪನು ಹೇಳುತ್ತಿರುವಷ್ಟರಲ್ಲೇ ಹಾರೀತನೆಂಬುವನು ಇಂತು ನುಡಿದನು. 

೨೩. ಆ ಮಹೀಸಾಗರ ಸಂಗಮದಲ್ಲಿ ಸ ಶೈರ್ಗವೂ ಮೋಕ್ಟವೂ ಕೈಯಲ್ಲಿ 
ಇದ್ದಂತೆಯೇ ಆಗಿರುವುದು. ಹೀಗಿರುವಲ್ಲಿ 'ಮೂಢಬುದ್ಧಿ ಯಿಂದ ಯಾವನು 
ತಾನೇ ಅದನ್ನು ತ್ಯಜಿಸುತ್ತಾನೆ? 


ಸಷ್ಕೊ €5ಧ್ಯಾಯಃ ೯೭ 


ಕಲಾಪಾದಿಸು ಗ್ರಾಮೇಷು ಕೋ ವಸೇತ ವಿಚಕ್ಸಣಕಃ । 


ಯದಿ ವಾಸಃ ಸ್ತಂಭತೀರ್ಥೇ ಕ್ಸಣಾರ್ಧಮಪಿ ಲಭ್ಯತೇ ॥ 2೪ I 
ಭಯಂ ಚ ಚೌೌರಜಂ ಸರ್ವಂ ಕಿಂ ಕರಿಷ್ಯತಿ ತತ್ರ ನಃ । 

ಕುಮಾರನಾಥಂ ಮನಸಿ ಸಾಲಕಂ ಕುರ್ವತಾಂ ದೃಢಂ ॥ ೨೫ ॥ 
ಸಾಹಸಂ ಚ ವಿನಾ ಭೂತಿರ್ನ ಕಥಂಚನ ಪ್ರಾಪ್ಯತೇ 

ತಸ್ಮಾನ್ನಾರದ ತತ್ರಾಹಮಾಯಾಸ್ಯೇ ತನ ವಾಕ್ಯತಃ ॥ ೨೬ ॥ 
ಷಡ್ವಿಂಶತಿ ಸಹಸ್ರಾಣಿ ಬ್ರಾಹ್ಮಣಾ ಮೇ ಪರಿಗ್ರಹೇ । 

ಷಬ್ಭರ್ಮನಿರತಾಃ ಶುದ್ಧಾ ಲೋಭದಂಭವಿವರ್ಜಿತಾಃ 1 ೨೭॥ 
ತೈಃ ಸಾರ್ಥಮಾಗನಿಂಷ್ಕ್ಯಾಮಿ ಮನೇದಂ ಮತಮುತ್ತಮಂ | 
ಇತ್ಯುಕ್ತೋ ವಚನೇ ತಾಂಶ್ಚ ಕೃತ್ವಾಹಂ ದಂಡಮೂರ್ಥನಿ ॥ ೨೮॥ 
ನಿವೃತ್ತಃ ಸಹಸಾ ಸಾರ್ಥ ಖೇಚರೋತಿ ಮುಡದಾಶ್ವಿತಃ । 

ಶತಯೋಜನ ಮಾತ್ರಂ ತು ಹಿನುಮಾರ್ಗಮತೀತ್ಯ ಚ ॥೨೯॥ 
ಕೇದಾರಂ ಸಮುಷಾಯಾತೋ ಯುಕ್ತಸ್ತೈರ್ದ್ವಿಜಸತ್ತಮೈಃ। 
ಆಕಾಶೇನ ಸುಶಕ್ಕಶ್ವ ಬಿಲೇನಾಥ ಸ ದೇಶಕಃ ॥೩೦॥ 





೨೪-೨೬. ಸೃಂಭತೀರ್ಥದಲ್ಲಿ ಅರ್ಧಕ್ಷಣವಾದರೂ ವಾಸವು ಲಭಿಸುವ 
ಹಾಗಿದ್ದರೆ ವಿಚಕ್ಷಣ (ಬುದ್ಧಿ ವಂತ)ನಾದ ಯಾವನು ತಾನೇ ಕಲಾಪಾದಿ 
ಗ್ರಾಮಗಳಲ್ಲಿ ವಾಸಮಾಡುತ್ತಾನೆ? ಅಲ್ಲಿ ಪಾಲಕನಾದ ಕುಮಾರನಾಥನನ್ನು 
ಮನಸ್ಸಿನಲ್ಲಿ ದೃಢವಾಗಿ ನೆಲೆಗೊಳಿಸಿರುವ ನಮಗೆ ಜೋರರಿಂದುಂಟಾಗುವ 
ಸರ್ವಭಯವೂ ನಮ್ಮನ್ನೇನುಮಾಡೀತು? ಸಾಹಸವಿಬ್ಬದೆ ಮಹತ್ಸಲವು ಹೇಗೂ 
ಪ್ರಾಪ್ತವಾಗುವುದಿಲ್ಲ. ಆದುದರಿಂದ ಎಲೈ ನಾರದನೇ! ನಿನ್ನ ಮಾತಿನ ಪ್ರಕಾರ 
ವಾಗಿ ನಾನು ಅಲ್ಲಿಗೆ ಬರುತ್ತೇನೆ. 

೨೭-೩೦. ಇಪ್ಪತ್ತಾರುಸಾವಿರ ಬ್ರಾಹ್ಮಣರು ನನ್ನ ಪರಿವಾರದಲ್ಲಿರುವರು; 
ಅವರೆಲ್ಲರೂ ಷಟ್ಯರ್ಮನಿರತರು, ಶುದ್ಧರು, ಲೋಭ ದಂಭಗಳಿಂದ ಬಿಡಲ್ಪಟ್ಟ ' 
ವರು. ಅವರಿಂದೊಡಗೂಡಿದವನಾಗಿ ಬರುತ್ತೇನೆ. ಇದೇ ನನ್ನ ಉತ್ತಮವಾದ 
ಅಭಿಪ್ರಾಯವು.” ಹೀಗೆಂದು ಆತನು ನುಡಿಯಲು, ನಾನು ಅವರೆಲ್ಲರನ್ನೂ 
ದಂಡದ ತುದಿಯಲ್ಲಿಟ್ಟುಕೊಂಡು, ಅತ್ಯಂತ ಹರ್ಷದಿಂದ ಕೂಡಿದವನಾಗಿ 
ತಕ್ಷಣವೇ ಅಲ್ಲಿಂದ ಹೊರಟು, ಖೇಚರನಾಗಿ (ಆಕಾಶದಲ್ಲಿ ಸಂಚರಿಸುತ್ತ) 
ನೂರುಯೋಜನ ದೂರವಿರುವ ಹಿಮಮಾರ್ಗವನ್ನು ದಾಟ, ಆ ದ್ವಿಜಶ್ರೇಷ್ಠ 
ರಿಂದೊಡಗೂಡಿದವನಾಗಿ ಕೇದಾರಕ್ಕೆ ಬಂದು ತಲುಪಿದೆನು. ಆ ಪ್ರದೇಶವು 
ಆಕಾಶ ಮಾರ್ಗದಿಂದ ಬಂದು ಸೇರಲು ಸುಲಭಶಕ್ಯವಾಗಿರುವುದು. ಮತ್ತು 
ಬಿಲಮಾರ್ಗವಾಗಿಯಾದರೂ ಬರಲು ಶಕ್ಯವಾಗಿರುವುದು. 

4 


೯೮ ಶ್ರೀ ಸ್ವಾಂದಮಹಾಪುರಾಣಂ 


ಅತಿಕ್ರಾಂತುಂ ನಾನ್ಯಥಾ ಚ ತಥಾ ಸೃಂದಸ್ರಸಾದತಃ Hor 
ಅರ್ಜುನ ಉವಾಚೆ ;.. 


ಕ್ಷ ಕಲಾಪಂ ಚ ತದ್ಗಾಮಂ ಕಥಂ ಶಕ್ಕಂ ಬಿಲೇನ ಚ! 


ಕಥಂ ಸ್ವಂದಪ್ರಸಾದಃ ಸ್ಯಾದೇತನ್ಮೇ ಬ್ರೂಹಿ ನಾರದ 1 ೩೨ ॥ 
ನಾರದ ಉವಾಚ: ನಾ 

ಕೇದಾರಾದ್ದಿ ಮಸಂಯುಕ್ತಂ ಯೋಜನಾನಾಂ ಶತಂ ಸ್ಮೃತಂ । 

ತದಂತೇ ಯೋಜನ ಶತಂ ವಿಸ್ತೃತಾ ತತ್‌ ಕಲಾಪಕಂ ॥ ಶಿ೩॥ 

ತದಂತೇ ಯೋಜನಶತಂ ನಾಲುಕಾರ್ಣವಮುಚ್ಯತೇ | 

ಶತಯೋಜನ ಮಾತ್ರಃ ಸ ಭೂಮಿಸ್ಸ್ಟರ್ಗಸ್ತತಃ ಸ್ಮೃತಃ 1 ೩೪ ॥ 

ಬಿಲೇನ ಚ ಯಥಾ ಶಕ್ಯಂ ಗಂತುಂ ತತ್ರ ಶ್ರುಣುಷ್ಠ ತತ್‌ । 

ನಿರನ್ನಂ ನೈ ನಿರುಪಕಂ ದೇನಮಾರಾಧಯೆ "ದ್ಲುಹಂ ॥ ೩೫ ॥ 

ದಕ್ಷಿಹಾಯಾಂ ದಿಶಿ ತತೋ ನಿಷ್ಟಾಪಂ ಮನ್ಯತೇ ಯದಾ । 

ತದಾ ಗುಹೋಸಸ್ಯ ದಿಶತಿ ಸ್ವಷ್ನೇ ಗಚ್ಛೆ (ತಿ ಭಾರತ | ೩೬ ॥ 





೩೧. ಅದೇರೀತಿ ಸ್ವಂದಪ್ರಸಾದದಿಂದಲಾದರೂ ಬರಬಹುದು. ಬೇಕೆ. 
ರೀತಿಯಲ್ಲಿ ದಾಟಬರಲು ಸಾಧ್ಯವೇ ಇಲ್ಲ. 

೩೨. ಅರ್ಜುನನಿಂತೆಂದನು ;-೨ ಕಲಾಪನೆಂಬ ಆಗಾ ಮನೆಲ್ಲಿ? ಬಿಲದ. 
ಮಾರ್ಗವಾಗಿ ಅಲ್ಲಿಗೆ ಹೋಗುವುದು ಹೇಗೆ ಸ ಸಾಧ್ಯ? ಸ್ಫಂದನ ಸ್ವ ಪ್ರಸಾದವು ಹೇಗೆ 
ಉಂಟಾಗುವುದು? ಎಲೈ ನಾರದನೇ! ಇದನ್ನು ನನಗೆ ತಿಳಿಸು.” 

೩೩. ನಾರದನು "ಹೇಳುತ್ತಾನೆ: ಕೇದಾರದಿಂದ ಮುಂದಕ್ಕೆ ನೂರು 
ಯೋಜನಗಳ ವರೆಗೆ ಹಿಮತುಂಬಿದ ಪ್ರದೇಶವಿದೆ. ಅದರ ಕೊನೆಯಲ್ಲಿ ನೂರು: 
ಯೋಜನ ವಿಸ್ತಾರವಾಗಿರುವುದು ಆ ಕಲಾಪಗ್ರಾಮವು. 
` ೩೪. ಅದಾದ ಬಳಿಕ ನೂರು ಯೋಜನದವರೆಗೆ ಮರಳಿನ ಸಮುದ್ರವೆಂದು. 
ಹೇಳಲ್ಪ ಡುತ್ತದೆ. ಅಲ್ಲಿ ನೂರು ಯೋಜನದಷ್ಟು ಮಾತ್ರವಿರುವುದೇ ಭೂಮಿಯು. 
ಅಲ್ಲಿಂದ ಮುಂದೆ ಸ (ರ್ಗವೆಂದು ಭಾವಿಸಲ್ಪ ಡುತ ದೆ. 

೩೫. ಬಿಲದಿಂದ ಅಲ್ಲಿಗೆ ಹೇಗೆ ಹೋಗಲು ಶಕ ವೆಂಬುದನ್ನು ಕೇಳುವವ. 
ನಾಗು. ಅನ್ನವನ್ನು ತೊರೆದು, ನೀರನ್ನು ಬಿಟ್ಟು, ಗುಹಜೀವನನ್ನು ಆರಾಧಿಸ ' 
ಬೇಕು. 

೩೬. ಬಳಿಕ ಹಾಗೆ ಆರಾಧಿಸುತ್ತಿರುವನನು ಪಾಪರಹಿತನಾದನೆಂದು. 
ಯಾವಾಗ ಭಾವಿಸುತ್ತಾನೋ ಆಗ ಎಲೈ ಭಾರತನೇ! ಗುಹನು ಸ್ವಪ್ನದಲ್ಲಿ ಬಂದು: 
" ದಕ್ಷಿಣ ದಿಕ್ಕಿನಲ್ಲಿ ಹೋಗು? ಎಂದು ಅಪ್ಪಣೆಮಾಡುತ್ತಾ,ೆ. 


ಸಷ್ಠೊ€5ಧ್ಯಾಯಃ ೯೯ 


ತತೋ ಗುಹಾತ್ಪಶ್ಚಿ ಮತೋ ಬಿಲಮಸ್ತಿ, ಬೃಹತ್ತರಂ 1 


ತತ್ರ ಪ್ರನಿಶ್ತ ಗಂತವ್ಯಂ ಕ್ರಮಾಣಾಂ ಶತಸಪ್ತಕಂ ॥ ೩೭॥ 
ತತ್ರ ಮಾರಕತಂ ಲಿಂಗಮಸ್ತಿ ಸೂರ್ಯಸಮಪ್ರಭಂ । 

ತದಗ್ರೇ ಮೃತ್ತಿಕಾ ಜಾಸ್ತಿ ಸ್ವರ್ಜವರ್ಣಾ ಸುನಿರ್ಮಲಾ ॥ ತಿಲ ॥ 
ನಮಸ್ಕೃತ್ಯ ಚ ತಲ್ಲಿಂಗಂ ಗೃಹೀತ್ವಾ ಮೃತ್ತಿಕಾಂ ಚ ತಾಂ । 

ಆಗಂತವ್ಯಂ ಸ್ತಂಭತೀರ್ಥೇ ಸಮಾರಾಧ್ಯ ಕುಮಾರಕಂ HAI 


ಹೋಲಂ ವಾ ಕೂಪತೋ ಗ್ರಾಹ್ಯಂ ಭೂತಾಯಾಂ ನಿಶಿ ತಜ್ಜಲಂ ! 
ತೇನೋದಕೇನ ಮೃತ್ತಿಕಯಾ ಕೃತ್ವಾ ನೇತ್ರದ್ವಯಾಂಜನಂ ॥೪೦॥ 
ಉದ್ವರ್ತನಂ ಚ ದೇಹಸ್ಯ ಕದಾಚಿತ್ಸಷ್ಟಿಮೇ ಪದೇ। 


ನೇತ್ರಾಂಜನಪ್ರಭಾವಾಜಚ್ಚ ಬಿಲಂ ಪಶ್ಯತಿ ಶೋಭನಂ ॥ ೪೧॥ 
ತನ್ಮಧ್ಯೇನ ತತೋ ಯಾತಿ ಗಾತ್ರೋಪ್ವರ್ತ ಪ್ರಭಾವತಃ | 
ಕಾರೀಷಸೈರ್ನಾಮ ಚಾತ್ಯುಗ್ಬೈರ್ಭಕ್ಟ್ಯತೇ ನೈವ ಕೀಟಿಕೈಃ ॥ ೪೨ ॥ 


ಬಿಲಮಧ್ಯೇ ಚ ಸಂಪಶ್ಯನ್‌ ಸಿದ್ಧಾನ್‌ ಭಾಸ್ಕರ ಸನ್ನಿಭಾನ್‌ । 
ಯಾತ್ರೇವಂ ಯಾತ್ಯಸೌ ಸಾರ್ಥ ಕಲಾಪಂ ಗ್ರಾಮವಮುತ್ತಮಂ ॥ ೪೩ ॥ 





೩೭-೪೨. ಪಶ್ಚಿಮ ಭಾಗದಲ್ಲಿ ಬಹು ದೊಡ್ಡ ದಾದ ಒಂದು ಬಿಲವಿದೆ. 
ಆ ಬಿಲದಲ್ಲಿ ಪ್ರವೇಶಮಾಡಿ ಏಳುನೂರು ಹೆಜ್ಜೆ ಹೋಗಬೇಕು. ಅಲ್ಲಿ ಮರಕತ 
ಮಯವಾದ ಒಂದು ಲಿಂಗವು ಸೂರ್ಯನಿಗೆ ಸಮಾನವಾಗಿ ಪ್ರಕಾಶಿಸುತ್ತಿದೆ. 
ಆ ಲಿಂಗದ ತುದಿಯಲ್ಲಿ ಚಿನ್ನದ ಬಣ್ಣವುಳ್ಳುದಾಗಿಯೂ, ಠಿರ್ಮಲವಾಗಿಯೂ 
ಇರುವ ಮೃತ್ತಿಕೆಯುಂಟು. ಆ ಲಿಂಗಕ್ಕೆ ನಮಸ್ಕಾರಮಾಡಿ, ಆ ಮೃತ್ತಿಕೆಯನ್ನು 
ತೆಗೆದುಕೊಂಡು ಸ್ಮಂಭತೀರ್ಥದಲ್ಲಿ ಕುಮಾರನನ್ನಾರಾಧಿಸಿ ಬರಬೇಕು. ಜಾನಿ 
ಯಿಂದ ಮೃತ್ತಿಕೆಯನ್ನಾಗಲಿ ರಾತ್ರಿಯಾಗುತ್ತಿರಲಾಗಿ ಅದರ ಜಲವನ್ನಾಗಲಿ 
ತೆಗೆದುಕೊಳ್ಳಬೇಕು. ಆ ನೀರಿನಿಂದಲೂ ಮೃತ್ತಿಕೆಯಲ್ಲಿ ಅಂಜನಮಾಡಿಕೊಂಡು 
ಎರಡು ಕಣ್ಣುಗಳಿಗೂ ಹೆಚ್ಚಿಕೊಳ್ಳಬೇಕು. ಕೆಲವು ವೇಳೆ, ಅರವತ್ತನೆಯ 
ಹೆಜ್ಜೆಯಲ್ಲಿ ಆ ಮೃತ್ತಿಕೆಯನ್ನು ಮೈಗೂ ಬಳಿದುಕೊಳ್ಳ ಬೇಕು. ಕಣ್ಣಿಗೆ ಹೆಚ್ಚಿ 
ಕೊಂಡಿರುವ ಅಂಜನದ ಪ್ರಭಾವದಿಂದ ಬಿಲವು ಬಹು ಚೆನ್ನಾಗಿ (ಸೊಗಸಾಗಿ) 
ಕಾಣುತ್ತದೆ. ಬಳಿಕ ಮೈಗೆ ಬಳಿದುಕೊಂಡಿರುವ ಮೃತ್ತಿಕೆಯ ಪ್ರಭಾವದಿಂದ 
ಆ ಬಿಲದ ಮಧ್ಯಭಾಗದಲ್ಲಿಯೇ ಹೋಗುತ್ತಾನೆ. ಹಾಗೆ ಹೋಗುತ್ತಿರುವಾಗ್ಯ 
ಕಾರೀಷವೆಂಬ ಅತ್ಯುಗ್ರವಾದ ಕೀಟಗಳಿಂದ ಅವನು ಭಕ್ಸಿಸಲ್ಪಡುವುದಿಲ್ಲ. 

೪೩. ಬಿಲ ಮಧ್ಯದಲ್ಲಿ ಸೂರ್ಯನಿಗೆ ಸಮಾನರಾದ ಸಿದ್ಧರನ್ನು ನೋಡುತ್ತ 
ಪ್ರಯಾಣಮಾಡುತ್ತಾನೆ. ಹೀಗೆ ಹೋಗುತ್ತ ಹೋಗುತ್ತ, ಎಲೈ ಪಾರ್ಥನೇ! 
ಅವನು ಉತ್ತಮವಾದ ಕಲಾಪಗ್ರಾಮವನ್ನು ತಲುಪುತ್ತಾನೆ. 


೧೦೦ ಶ್ರೀ ಸ್ಮ್ಕಾಂದಮ ಹಾಪುರಾಣಂ 


ತತ್ರ ನರ್ಷ ಸಹಸ್ರಾಣಿ ಚತಾರ್ಯಾಯಖಃ ಪ್ರಕೀರ್ತಿತಂ । 

ಫಲಾನಾಂ ಭೋಜನಂ ಚ ಸ್ಯಾತ್ಸುನಃ ಪುಣ್ಯಂ ಚ ನಾರ್ಜಯೇತ್‌ ॥ ೪೪ ॥ 
ಇತ್ಯೇತತ್ಯಧಿತಂ ತುಭ್ಯಮತತಶ್ನಾಭೂಚ್ಛ ಎಳುಷ್ಟ ತತ್‌ | 

ತಪಃ ಸಾಮರ್ಥ್ಯತಃ ಸೂಕ್ಸ್ಚ್ಮಾನ್‌ ದಂಡಸ್ಯಾಗ್ರೇ ನಿಧಾಯ ತಾನ್‌ ॥೪೫॥ 


ದ್ವಿಜಾನಹಂ ಸಮಾಯಾತೋ ಮಹೀಸಾಗರಸಂಗಮಂ 1 ೪೬ ॥ 
ತದೋತ್ತಾರ್ಯ ಮಯಾ ಮುಕ್ತಾಸ್ತೀರೇ ಪುಣ್ಯಜಲಾಶಯೇ | 

ತತೋ ಮಯಾಕೃತಂ ಸ್ನಾನಂ ಸಹ ಶೈರ್ದ್ವಿಜಸತ್ತಮೈಃ 1 ೪೭॥ 
ನೀಶೇಷದೋಷದಾವಾಗ್ಡೌ ಮಹೀಸಾಗರಸಂಗಮೇ | 

ಪಿತ್ರೂಣಾಂ ದೇನತಾನಾಂ ಚ ಕೃತ್ಥಾ ತರ್ಪಣ ಸತ್ಕ್ರಿ_ಯಾಃ 1 ೪೮॥ 
ಜಪಮಾನಾಃ ಪರಂ ಜಪ್ಯಂ ನಿನಿಷ್ಟಾಃ ಸಂಗಮೇ ವಯಂ। 

ಭಾಸ್ಕರಂ ಸಮನವೇಶ್ಸಂತಶ್ಚಿಂತಯಂತೋ ಹರಿಂ ಹೃದಿ 1೪೯॥ 
ತಸ್ಮಿಂಶೈನಾಂತರೇ ಪಾರ್ಥ ದೇವಾಃ ಶಕ್ರಪುರೋಗಮಾಃ | 

ಆದಿತ್ಯಾ ದ್ಯಾ ಗ್ರಹಾಃ ಸರ್ವೇ ಲೋಕಪಾಲಾಶ್ಚ ಸಂಗತಾಃ ॥ ೫೦ ॥ 





ಪಾಪಾ 


೪೪. ಅಲ್ಲಿ ನಾಲ್ಕುಸಾನಿರ ವರ್ಷ ಆಯುಸ್ಸೆಂದು ಹೇಳಲ್ಪಟ್ಟಿದೆ. ಅಲ್ಲಿ 
ಫಲಗಳನ್ನು ಅನುಭವಿಸಲಾಗುವುದೇ ಹೊರತು ಮತ್ತೆ ಹೊಸದಾಗಿ ಪುಣ್ಯವನ್ನು 
ಸಂಪಾದಿಸಲಾಗುವುದಿಲ್ಲ. 

೪೫-೪೬. ಇಂತೀ ನಿಷಯವನ್ನು ನಿನಗೆ ತಿಳಿಸಿದ್ದೇನೆ. ಅಲ್ಲಿಂದ ಮುಂದೆ 
ಏನಾಯಿತೆಂಬುದನ್ನು ಹೇಳುತ್ತೇನೆ, ಕೇಳು. ತಸಸ್ಸಾಮರ್ಥ್ಯದಿಂದ ಸೂಕ್ಷ್ಮ. 
ರೂಪಿಗಳಾದ ಆ ದ್ವಿಜರನ್ನು ದಂಡದ ತುದಿಯಲ್ಲಿ ನೆಲೆಗೊಳಿಸಿಕೊಂಡು ನಾನು 
ಮಹೀಸಾಗರಸಂಗಮಕ್ಕೆ ಬಂದು ಸೇರಿದೆನು. 

೪೭. ಆಗ ಆ ಪುಣ್ಯ ಜಲಾಶಯದ ತೀರದಲ್ಲಿ ಅವರನ್ನು ದಂಡಾಗ್ರದಿಂದ 
ಕೆಳಗಿಳಿಸಿದನು. ಬಳಿಕ ಆ ದ್ವಿಜಶ್ರೇಷ್ಕರೊಡಗೂಡಿ ನಾನು ಸ್ನಾನಮಾಡಿದೆನು. 

೪೮. ಸಮಸ್ತ ದೋಷಗಳನ್ನೂ ನಿಶ್ಶೇಷವಾಗಿ ಸುಟ್ಟುರಿಸುವ ಕಾಡು 
ಬೆಂಕೆಯಂತಿರುವ ಆ ಮಹೀಸಾಗರಸಂಗಮದಲ್ಲಿ ಪಿತೃಗಳಿಗೂ, ದೇವತೆಗಳಿಗೂ 
ತರ್ಪಣವೇ ಮೊದಲಾದ ಸತ್ಕಿಪ್ರಿಯೆಗಳನ್ನು ನೆರವೇರಿಸಿದೆನು. * 

ರ್ಥ, ಶ್ರೇಷ್ಠವಾದ ಜಪ್ಯ ವಿಷಯವನ್ನು, ಜಪಿಸುವವರಾಗಿ ಸಂಗಮದಲ್ಲಿ 
ನಾವು ಕುಳಿತುಕೊಂಡು ಭಾಸ್ಟುರನನ್ನು ನೋಡುತ್ತ ಮನಸ್ಸಿನಲ್ಲಿ ಹರಿಯನ್ನು 
ಚಿಂತಿಸುತ್ತಿದ್ದೆವು. 

೫೦. ಅಯ್ಯಾ ಪಾರ್ಥ! ಆ ಅವಕಾಶದಲ್ಲಿ ಇಂದ್ರನೇ ಮೊದಲಾದ 
ದೇವತೆಗಳೂ, ಆದಿತ್ಯನೇ ಮೊದಲಾದ ಗ್ರಹಗಳೂ, ಎಲ್ಲಾ ಲೋಕಪಾಲರೂ 
ಅಲ್ಲಿಗೆ ಬಂದು ಸೇರಿದರು. 


ಷಸ್ಕೋ9ಧ್ಯಾಯಃ ೧೦೧ 


ದೇವಾನಾಂ ಯೋನಯೋ ಹ್ಯಷ್ಟಾ ಗಂಧರ್ವಾಪ್ಸರಸಾಂ ಗಣಾಃ । 


ಮಹೋತ್ಸವೇ ತತಸ್ತಸ್ಮಿನ್‌ ಗೀತವಾದಿತ್ರ ಉತ್ತಮೇ 1 ೫೧॥ 
ಪಾದಪ್ರಕ್ಸಾಲನಂ ಕರ್ತುಂ ವಿಪ್ರಾಣಾಂ ಉದ್ಯತಸ್ತ್ಯೃಹಂ ! ; 
ತಸ್ಮಿನ್ಮಾಲೇ ಜಾ ಶ್ರುಣವಮಹಮಾತಿಥ್ಯ ವಾಕ್ಯತಾಂ H ೫೨ ॥ 
ಸಾಮಧೃನಿಸಮಾಯನುಕ್ತಾಂ ತೃತೀಯಸ್ವರನಾದಿತಾಂ । 

ಅತೀವ ಮನಸೋ ರಮ್ಯಾಂ ಶಿವಭಕ್ತಿನಿವೋತ್ತ ಮಾಂ H ೫೩ ॥ 


ನಿಪ್ಪೈೆರುತ್ಕಾಯ ಸಂಪೃಷ್ಟಃ ಕಸ್ತ್ಯಂ ವಿಪ್ರ ಕ್ವ ಚಾಗತಃ । 
*ಿಂವಾ ಪ್ರಾರ್ಥಯಸೇ ಬ್ರೂಹಿ ಯತ್ತೇ ಮನಸಿ ರೋಚತೇ ॥ ೫೪ ॥ 
ವಿಪ್ರ ಉವಾಚ: 


ಮುನಿಃ ಕಪಿಲನಾಮಾಹಂ ನಾರದಾಯ ನಿವೇದ್ಯತಾಂ 


ಆಗತಃ ಪ್ರಾರ್ಥನಾಯ್ಕೆವ ತಚ್ಛು_ತ್ವಾಹನುಥಾಬೃವಂ 1 ೫೫ ॥ 
ಧನ್ಯೋಂಹಂ ಯದಿಹಾಯಾತಃ ಕಪಿಲ ತ್ವಂ ಮಹಾಮುನೇ | 
ನಾಸ್ತ್ಯದೇಯಂ ತವಾಸ್ಕಾಭಿಃ ಪಾತ್ರಂ ನಾಸ್ತಿ ತವಾಧಿಕಂ 1 ೫೬ ॥ 





೫೧-೫೨. ಎಂಟು ವಿಧವಾದ ದೇವಯೋನಿಗಳವರೂ, ಗಂಧರ್ವ ಮತ್ತು 
ಅಪ್ಸರೆಯರ ಗಣಗಳೂ ಅಲ್ಲಿಗೆ ಬಂದರು. ಬಳಿಕ ಗೀತವಾದ್ಯಗಳ ಇಂಚರದಿಂದ 
ಕೂಡಿದ ಆ ಉತ್ತಮವಾದ ಮಹೋತ್ಸವದಲ್ಲಿ ನಾನು ಬ್ರಾಹ್ಮಣರ ಪಾದ 
ಪ್ರಕ್ಲಾಳನೆಮಾಡಲು ಸಿದ್ಧನಾದೆನು. ಅದೇ ಸಮಯದಲ್ಲಿ ಅತಿಥಿಯು ಬಂದ. 
ಸುದ್ದಿಯನ್ನು ನಾನು ಕೇಳಿದೆನು. 

೫೩. ಸಾಮಧ್ವನಿಯಿಂದ ಕೂಡಿದುದಾಗಿಯೂ, ಮೂರನೆಯ ಸ್ವರದಲ್ಲಿ 
ನುಡಿಯಲ್ಪಡುತ್ತಿರುವುದಾಗಿಯೂ, ಮನಸ್ಸಿಗೆ ಅತ್ಯಂತ ರಮ್ಯವಾಗಿಯ್ಕೂ 
ಉತ್ತಮವಾದ ಶಿವಭಕ್ತಿಯಂತೆ ಮೆರೆಯುವುದಾಗಿಯೂ ಇದ್ದ ವಾಕ್ಯಗಳನ್ನು 
ನಾನು ಕೇಳಿದೆನು. 

೫೪. ಅಲ್ಲಿದ್ದ ಬ್ರಾಹ್ಮಣರು ಎದ್ದು, «"ಎಲೈ ವಿಪ್ರನೇ! ನೀನು ಯಾರು? 
ಎಲ್ಲಿಂದ ಬಂದೆ? ಏನನ್ನು ಬಯಸುವೆ? ನಿನ್ನ ಮನಸ್ಸಿಗೆ ಯಾವುದು ರುಚಿಸು 
ತ್ತದೆ? ಹೇಳು?” ಎಂದು ಪ್ರಶ್ನೆಮಾಡಿದರು. 

೫೫. ಆ ವಿಪ್ರನು ""ನಾನು ಕಪಿಲನೆಂಬ ಮುನಿಯು; ನಾರದನಿಗೆ ತಿಳಿಸಿರಿ. 
ಪ್ರಾರ್ಥನೆಗಾಗಿಯೇ ನಾನು ಬಂದಿದ್ದೇನೆ” ಎಂದನು. ಅದನ್ನು ಕೇಳಿ, ಬಳಿಕ 
ನಾನು ಹೀಗೆ ಹೇಳಿದೆನು. 

೫೬. "ಅಯ್ಯಾ ಕಪಿಲನುಹಾಮುನಿಯೇ! ನೀನು ಇಲ್ಲಿಗೆ ಬಂದುದರಿಂದ 
ನಾನು ಧನ್ಯನಾದೆನು. ನಮ್ಮಿಂದ ನಿನಗೆ ಅದೇಯವಾದದ್ದು (ಕೊಡಬಾರ 
ದಾದದ್ದು) ಏನೂ ಇಲ್ಲ. ನಿನಗಿಂತ ಉತ್ತಮನಾದ ಪಾತ್ರನು ಯಾರೂ ಇಲ್ಲ.” 


೧೦೫ ಶ್ರೀ ಸ್ಕಾಂದೆಮಹಾಪುರಾಣಂ 


ಕಫಿಲ ಉವಾಚ:-- 
ಬ್ರಹ್ಮಪುತ್ರ ತ್ವಯಾದೇಯಂ ಯದಿ ಮೇ ತ್ವಂ ಶೃಣುಷ್ಯ ತತ್‌ | 
ಸ್ಟೌನಿಸ್ರಸಹಸ್ರಾಣಿ ಮಮ ದೇಹೀತಿ ನಾರದ 1 8೭ ॥ 
ಭೂಮಿದಾನಂ ಕರಿಷ್ಕಾನಿ ಕಲಾಸಗ್ರಾಮವನಾಸಿನಾಂ । 
ಬ್ರಾಹ್ಮಣಾನಾಮಹಂ ಚೈಸಾಂ ತದಿದಂ ಕ್ರಿಯತಾಂ ನಿಭೋ ॥ ೫೮ ॥ 
ತತೋ ಮಯಾ ಪ್ರತಿಜ್ಞಾತಮೇನಮಸ್ತು ವುಹಾಮುನೇ | 


ತ್ವಯಾ ಫಿ ಕಿ » ಯತಾಂ ಸ್ಪಾ ನಂ ಕಾಪಿಲಂ ಕಪಿಲೋತ್ತಮಾ ॥ ೫೯॥ 
ತ್ರಾದ್ಯೆ ಫೇವಾಪ್ರಾ ಸ್ಮಕಾಲೇ ವಾ ಹ್ಯತಿಥಿರ್ನಿಮುಖೀ ಭವೇತ್‌ । 

ಯಸ್‌ ಶ್ರ ಮನುಸಾಯಾತಸ್ತಸ , ಸರ್ವಂ ಹಿ ನಿಷ್ಟ ಲಂ ೬೦ ॥ 
ಸಗಚ್ಛೆ ದೌ ರವಾಂಲ್ಲೋಕಾನ್ಕೊ € ತಿಥಿಂ ನಾಭಿಸೂಜಯೇತ್‌ | 
ಅತಿಥಿಃ ಪೂಜಿತೋ ಯೇನ ಸ ದೇವೈರಪಿ ಪೂಜ್ಯತೇ 1 ೬೧॥ 


ದಾನೈರ್ಯಜ್ಞ್ಜೈಸ್ತತಸ್ತಸ್ಮಿನ್‌ ಭೋಜಿತಃ ಕಪಿಲೋ ಮುನಿಃ | 
ತತೋ ಮಹಾಮುನಿಃ ಶ್ರೀಮಾನ್‌ ಹಾರೀತೋ ಹ್ವಯಿತಸ್ತದಾ ॥ ೬೨॥ 





೫೭, ಕಪಿಲನಿಂತೆಂದನು:-"" ಎಲೈ ಬ್ರಹ್ಮೆಪುತ್ರನೇ! ನೀನು ನನಗೆ ದಾನ 
ಮಾಡುವಹಾಗಿದ್ದರೆ, ಯಾವುದನ್ನು ಕೊಡಬೇಕೆಂಬುದನ್ನು ಕೇಳುವವನಾಗು. 
ಎಲೈ ನಾರದನೇ! ನನಗೆ ಎಂಟುಸಾನಿರ ಬ್ರಾಹ್ಮಣರನ್ನು ಕೊಡು. 

- ೫೮. ಕಲಾಪಗ್ರಾಮವಾಸಿಗಳಾದ ಈ ಬ್ರಾಹ್ಮಣರಿಗೆ ನಾನೂ ಕೂಡ 
ಭೂಮಿ ದಾನಮಾಡಬೇಕೆಂದಿದ್ದೇನೆ. ಆದುದರಿಂದ ಎಲ್ಫೆ ನಿಭುವೇ! ಇದನ್ನು 
ನೆರವೇರಿಸಿಕೊಡು.?? 

೫೯. ಬಳಿಕ ನಾನು ಹೀಗೆ ಪ್ರತಿಜ್ಞೆ ಕೈ ಮಾಡಿದೆನು. “ಎಲ್ಲೆ ಮಹಾಮುನಿಯೇ! 
ಹಾಗೆಯೇ ಆಗಲಿ. ಎಲ್ಫೈ ಕಪಿಲನೇ' ನಿನ್ನಿಂದಲೂ ಕಾಪಿಲವೆಂಬ ಉತ್ತಮ 
ಸ್ಥಾನವು ನಿರ್ಮಿಸಲ್ಪ ಡಲಿ. 

೬೦. ಶ್ರಾದ್ಧ ದಲ್ಲಾಗಲಿ, ಸರಿಯಾದ ಕಾಲ ಕೂಡಿಬಂದಿರುವಾಗಲಾಗಲಿ 
ಯಾರ ಆಶ ಶ್ರಮಕ್ಕೆ ಬಂದ ಅತಿಥಿಯು ತನ್ನ ಇಷ್ಟಾರ್ಥವೀಡೇರದೆ ಮುಖದಿರುಗಿಸಿ 
ಹೋಗುತ್ತಾನೋ ಅವನು ಮಾಡಿದ ಕರ್ಮವೆಲ್ಲವೂ ನಿಷ್ಟ ಲವಾಗುತ್ತದೆ. 

೬೧. ಯಾವನು ಅತಿಥಿಯನ್ನು ಪೂಜಿಸುವುದಿಲ್ಲ ಪೋ ಅವನು ರೌರವ 
ಲೋಕಗಳನ್ನು ಪಡೆಯುತ್ತಾನೆ. ಯಾವಠಿಂದ ಅತಿಥಿಗಳು ಪೂಜಿಸಲ್ಪಡು 
ತ್ತಾರೆಯೋ ಅವನು ದೇವತೆಗಳಿಂದಲೂ ಪೂಜಿಸಲ್ಪಡುತ್ತಾಕೆ. 

೬೨. ಹೀಗೆಂದು ನುಡಿದು ಆ ಮಹೀಸಾಗರ ಸಂಗಮದಲ್ಲಿ ಕಪಿಲ 
ಮುನಿಯು ದಾನಗಳಿಂದಲೂ ಯಜ್ಞ ಗಳಿಂದಲೂ ತೃಪ್ತಿ ಗೊಳಿಸಲ್ಪ ಟ್ಟನು. 
ಆಮೇಲೆ ಶ್ರೀಮಂತನಾದ ಹಾರೀತನೆಂಬ' ನುಹಾಮುನಿಯು ಆಹ್ವಾನಿಸಲ್ಲ ಟಿ ನು. 


ಸಷ್ಮೊೋ8ಧ್ಯಾಯಃ ೧೭೩ 


ಪಾದಪ್ರಕ್ಪಾಳನಾರ್ಥಾಯ ಸಿದ್ಧದೇವಸಮಾಗಮೇ । 


ಹಾರೀತತ್ಹ್ಚ ಪುರಸ್ಕೃತ್ಯ ವಾವುಪಾದಂ ತದಾ ಸ್ಥಿತಃ ॥ ೬೩॥ 
ತತೋ ಹಾಸೋ ಮಹಾನ್‌ ಜಜ್ಞೆ ಸಿದ್ಧಾಪ್ಸರಸುಪರ್ವಣಾಂ I 
ವಿಚಿಂತ್ಯ ಬಹುಧಾ ಪೃಥ್ನೀಂ ಸಾಧು ಸಾಧು ಕೃತಾ ದ್ವಿಜಾಃ ॥ ೬೪ ॥ 


ತತೋ ಮಮಾಪಿ ಮನಸಿ ಶೋಕವೇಗೋ ವಂಹಾನಭೂತ್‌ । 

ಸತ್ಯಾಂ ಚೈನ ತಥಾ ಮೇನೇ ಗಾಧಾಂ ಪೂರ್ವಬುಧೇರಿತಾಂ .: ॥ ೬೫ ೫ 
ಸರ್ವೇಷ್ಟನಫಿ ಚ ಕಾರ್ಯೇಷು ಹೇತಿ ಶಬ್ದೋ ವಿಗರ್ಹಿತಃ । 
ಕುರ್ವತಾಮತಿಕಾರ್ಯಾಣಿ ಶಿಲಾಪಾತೋ ಧ್ರುವಂ ಭವೇತ್‌ ॥ ೬೬8 
ತತೋಹನಮುಬ್ರವಂ ವಿಪ್ರಾನ್‌ ಯೂಯಂ ಮೂರ್ಹ್ಪಾ ಭವಿಷ್ಯಥ | 
ಧನಧಾನ್ಯಾಲ್ಪಸಂಯುಕ್ತಾ ಡಾರಿದ್ವ್ಯಕಲಿಲಾವೃತಾಃ i ೬೭॥ 
ಏವಮುಕ್ತೇ ಪ್ರಹಸ್ಯೈವ ಹಾರೀತಃ ಪ್ರಾಬ್ರನೀದಿದಂ । 

ತನೈನೇಯಂ ಮುನೇ ಹಾನಿರ್ಯದಸ್ಮಾನ್‌ ಶಪಸೇ ಭವಾನ್‌ ॥ ೬೮ 0 





೬೩. ಪಾದಪ್ರಕ್ಪಾಲನಕ್ಕಾಗಿ ಆಹ್ವಾನಿತನಾದ ಆ ಹಾರೀತನಾದರೋ 
ಆಗ ಸಿದ್ಧರ ಮತ್ತು ದೇವತೆಗಳ ಎದುರಿಗೆ ಎಡಗಾಲನ್ನು ಮುಂದಕ್ಕೆ ನೀಡಿ 
ನಿಂತುಕೊಂಡನು. 

೬೪. ಆಗ ಸಿದ್ಧರು, ಅಪ್ಸರೆಯರು, ದೇವತೆಗಳು ಇವರೆಲ್ಲರೂ ಬಹಳ 
ವಾಗಿ ನಗತೊಡಗಿದರು. ೯ 

೬೫. ಆಗ ನನಗೂ ಮನಸ್ಸಿನಲ್ಲಿ ಮಹತ್ತಾದ ಶೋಕವುಂಟಾಯಿತು. 
ಹಾಗೆಯೇ ಪೂರ್ವದ ಜ್ಞಾನಿಗಳಿಂದ ಹೇಳಲ್ಪಟ್ಟಿರುವ ಈ ಗಾಧೆಯು ಸತ್ಯನೆಂದು 
ಭಾವಿಸಿಕೊಂಡೆನು. 

೬೬. ಎಲ್ಲ ಕಾರ್ಯಗಳಲ್ಲಿಯೂ "ಹಾ! ಹಾ! ಎಂಬ ಹಾಸ್ಯ ಶಬ್ದವು, 
ಬಹು ಗರ್ಹಿತವಾದುದು. ಅತಿಯಾದ ಕಾರ್ಯಗಳನ್ನು (ಎಂದರೆ ಶಕ್ತಿಮಾರಿದ 
ಕಾರ್ಯಗಳನ್ನು) ಮಾಡುವವರಿಗೆ ಶಿಲಾಪಾತವು (ತಲೆಯಮೇಲೆ ಕಲ್ಲು 
ಬೀಳುವುದು) ಖಂಡಿತವಾಗಿಯೂ ಉಂಟಾಗುತ್ತದೆ. 

೬೭, ಬಳಿಕ ನಾನು ಆ ಬ್ರಾಹ್ಮಣರನ್ನು ಕುರಿತು, “ನೀವು ಮೂರ್ಬರ್ಕೂ 
ಕೇವಲ ಸ್ವಲ್ಪ ಧನಧಾನ್ಯಗಳಿಂದ ಕೂಡಿದವರೂ, ದಾರಿದ್ರ್ಯವೆಂಬ ಕೆಸರಿನಿಂದ 
ಆವರಿಸಲ್ಪಟ್ಟನರೂ ಆಗಿರುತ್ತೀರಿ” ಎಂದು ನುಡಿದೆನು. 

೬೮. ಹೀಗೆ ಹೇಳಲಾಗಿ, ಹಾರೀತನು ಗಟ್ಟಿಯಾಗಿ ನಕ್ಳುಬಿಟ್ಟು, ಇಂತು 
ಮರುನುಡಿದನು : "“ಎಲ್ಫೆ ಮುನಿಯೇ, ನೀನು ನಮ್ಮನ್ನು ಶಪಿಸುತ್ತಿರುವೆಯಲ್ಲ್ಲಾ 
ಅದು ನಿನಗೇ ಹಾನಿಯು. 


ಬಿ೦ಳಿ ಶ್ರೀ ಸ್ಕಾಂದಮಹಾಪುರಾಣಂ 


ಕಃ ಶಾಪೋ ದೀಯತೇ ತುಭ್ಯಂ ಶಾಪೋಯನುಯಮೇನ ತೇ। 

ತತೋ ನಿನ್ಫುಶ್ಯ ಭೂಯೋಂಹಮಾಬಂ್ರವಂ ಕಿಮಹಂ ದ್ವಿಜ 1 ೬೯॥ 

ತಥಾ ನಿಧಸ್ಯ ಭನತೋ ಮಾನುಪಾಡಸ್ರದಾನತಃ 1೭೦॥ 
ಹಾರೀತ ಉವಾಚ: 

ಶೃಣು ತತ್ವಾರಣಂ ಧೀಮನ್‌ ಶೂನ್ಯತಾ ಮೇ ಯತೋ ಭವೇತ್‌ ॥೭೧॥ 

ಇತಿ ಚಿಂತಯತಶ್ಚಿತ್ತೇ ಹಾ ದುಃಖೋಂಯಂಂ ಪ್ರತಿಗ್ರಹಃ । 

ಪ್ರತಿಗ್ರಹೇಣ ವಿಪ್ರಾಣಾಂ ಬ್ರಾಹ್ಮ್ಯಂ ತೇಜೋ ಹಿ ಶಾಮ್ಯತಿ ॥ ೭೨ ॥ 

ಮಹಾದಾನಂ ಹಿ ಗೃಹ್ಮಾನೋ ಬ್ರಾಹ್ಮಣಃ ಸ್ವಂ ಶುಭಂ ಹಿ "ಯತ್‌ 

ಪದಾತಿ ದಾತುರ್ದಾತಾ ಚ ಅಶುಭಾ ಯಚ್ಛತಿ ಸ ಸೃಳಂ ॥ ೭೩ ॥ 

ದಾತಾ ಪ್ರತಿಗ್ರಹೀತಾ ಚ ವಚನಂ ಹಿ ಸರಸ್ಸರಂ' 

ಮನ್ಯತೇಂಧ8ಕರೋ ಯಸ್ಯ ಸೋಂಲ್ಬಬುದ್ಧಿಃ ಪ್ರಹೀಯತೇ ॥೭೪॥ 

ಇತಿ ಚಿಂತಯತೋ ಮಹ್ಯಂ ಶೂನ್ಯತಾಭೂದ್ಧಿ ನಾರದ । 

ನಿದ್ರಾರ್ತಶ್ಚ ಭಯಾರ್ತಶ್ಚ ಕಾಮಾರ್ತಃ ಶೋಕಪೀಡಿತಃ 1 ೭೫ ॥ 





೬೯-೭೦. ನಿನಗೆ ಯಾವ ಶಾಹವು ಕೊಡಲ ಡುವುದು? ಈ ಶಾಪನಿದೆ 
ಯಲ್ಲಾ, ನಿನಗೂ ಇದೇ ಇರಲಿ.” ಆಮೇಲೆ ನಿಮರ್ಶೆ ಮಾಡಿನೋಡಿ ಮತ್ತೆ 
ನಾನು. ಓ ಎಕ್ಕೆ ದ್ವಿಜನೇ! ನೀನು ಎಡಗಾಲನ್ನು ನೀಡಿದ್ದರಿಂದ ಪಡೆದಂಥ 
ಆ ಬಗೆಯ ಶಾಪಕ್ಕೆ ನಾನು ಹೇಗೆ ಅರ್ಹನಾದೇನು??? ಎಂದು ಕೇಳಿದೆನು. 

೭೧. ಹಾರೀತನಿಂತೆಂದನು: "“ ಎಲೈ ಧೀಮಂತನೇ! ಯಾವ ಕಾರಣ 
ದಿಂದ ನನಗೆ ಶೂನ್ಯತೆಯುಂಟಾಯಿತೋ ಅದರ ಕಾರಣವನ್ನು ಕೇಳುವವನಾಗು. 

೭೨. ನಾನು ಮನಸ್ಸಿನಲ್ಲಿ ಹೀಗೆ ಯೋಚಿಸುತ್ತಿದೆ ನು. ಹಾ! ಈ ಪ್ರತಿ 
ಗ್ರಹವು ದುಃಖಕರವಾದುದು. ಪ್ರತಿಗ್ರಹದಿಂದ ನಿಪ ನ್ರರ ಬ್ರಹ್ಮತೇಜಸ್ಸು 
ತಣ್ಣಗಾಗಿ ಹೋಗುತ್ತದೆ. 

೭೩. ಮಹಾ ದಾನವನ್ನು ತೆಗೆದುಕೊಳ್ಳು ವಬಾ ತ್ರ ಹ್ಮಣನು ತನ್ನ ಶುಭವು 
ಯಾವುದುಂಟೋ ಅದನ್ನು ದಾತನಿಗೆ ಕೊಡುತಾ ನೆ ದಾತನೂ ಕೂಡ ತನ್ನ 
ಅಶುಭವನ್ನು ದಾನ ಕಗೆದಕೊಳ್ಳು ನನನ? ಕೊಡುತ್ತಾನೆ. 

೭೪. ದಾತನೂ, ಪ್ರತಿಗ್ರಹೀತನೂ ಇಬ್ಬರೂ ಈ ವಚನವನ್ನು ಪರಸ್ಪರ 
ವಾಗಿ ನೆನೆಯುತ್ತಾರೆ. ಯಾರ ಕ್ಳೈ ಕೆಳಗಿರುವುಜೋ ಆ ಅಲ್ಬಬುದ್ಧಿಯು 
ಕ್ಪೇಣಿಸುತ್ತಾನೆ. 

೭೫-೭೬. ಎಲೈ ನಾರದನೇ! ಹೀಗೆಂದು ಯೋಚಿಸುತ್ತಿ ದ್ದ ನನಗೆ, 
ಶೂನ್ಯತೆಯುಂಟಾಯಿತು. ನಿದ್ರೆಯಿಂದ ಆರ್ತನಾದವನೂ, ಭಯಾರ್ತನೂ, 
ಕಾಮಾರ್ತನೂ, ಶೋಕದಿಂದ ನೀಡಿತನಾದವನೂ, ತನ್ನ ಸರ್ವ ಸಂಪತ್ತೂ 


ಷಷ್ಮೊ 5ಧ್ಯಾಯಃ ೦೦೫ 


ಹೃತಸ್ತಶ್ಹಾ ನೃಚಿತ್ತಶ್ಚ ಶೂನ್ಯಾ ಹ್ಯೇತೇ ಭವಂತಿ ಚ । 
ತದೇಷು ಮತಿಮಾನ್‌ ಕೋಸಂ ನ ಕಂರ್ನೀತ ಯದಿ ತ್ವಯಾ 1೭೬8 
ಕೃತಃ ಕೋಪಸ್ತತಸ್ತುಭ್ಯಮೇವಂ ಹಾನಿರಿಯಂ ಮುನೇ 1 


ತತಸ್ತಾಪಾನ್ವಿತಶ್ಹಾಹಂ ತಾನ್ವಿಪ್ರಾನಬ್ರವಂ ಪುನಃ 1೭೭೧ 
ಧಿಕ್‌ ಮಾಮಸ್ತು ಚ ದುರ್ಬುದ್ಧಿಮವಿಮ್ಯುಶ್ಯಾರ್ಥಕಾರಿಣಂ | 
ಕುರ್ವತಾಮವಿಮೃಶ್ಶೈವ ತತ್ಶಿಮಸ್ತಿ ನ ಯದ್ಭವೇತ್‌ 1 ೭೮॥ 
ಸಹಸಾ ನ ಕ್ರಿಯಾಂ ಕುರ್ಯಾತ್ಸದಮೇತನ್ಮಹಾಪದಾಂ । 
ವಿಮೃಶ್ಯಕಾರಿಣಂ ಧೀರಂ ವೃಣುತೇ ಸರ್ವಸಂಪದಃ Harn 
ಸತ್ಯಮಾಹ ಮಹಾಬುದ್ಧಿಶ್ಲಿರಕಾರೀ ಪುರಾ ಹಿ ಸಃ। 
ಪುರಾ ಹಿ ಬ್ರಾಹ್ಮಣಃ ಕಶ್ಲಿತ್ರಖ್ಯಾತೋತಂಗಿರಸಾಂ ಕುಲೇ 1೮೦೫ 
ಚಿರಕಾರೀ ಮಹಾಪ್ರಾಜ್ಞೋ ಗೌತಮಸ್ಕಾಭವತ್ಸುತಃ ! 

ಚಿರೇಣ ಸರ್ವಕಾರ್ಯಾಣಿ ಯೋ ವಿಮೃಶ್ಯ ಪ್ರಪದ್ಯತೇ 1 ೮೧॥ 





ಇತರರಿಂದ ಹರಣಮಾಡಲ್ಪಟ್ಟಿ ವನೂ, ಬೇರೆ ಕಡೆ ಮನಸ್ಸುಳ್ಳವನೂ ಈ ಎಲ್ಲರೂ 
ಶೂನ್ಯರಾಗುತ್ತಾರೆ. ಆದುದರಿಂದ ಇವರ ವಿಷಯದಲ್ಲಿ ಬುದ್ದಿವಂತನಾದವನು 
ಕೋಪ ಮಾಡಬಾರದು. ನೀನು ಕೋಪ ಮಾಡಿದೆ. ಆದುದರಿಂದ ಎಲ್ಫೈ 
ಮುನಿಯೇ! ಈ ಪ್ರಕಾರವಾಗಿ ಇದು ನಿನಗೇ ಹಾನಿಯಾಗಿದೆ.” 

೭೭. ಈ ಮಾತನ್ನು ಕೇಳಿದ ಬಳಿಕ ನಾನು ಸಂಕಟದಿಂದ ಕೂಡಿದವನಾಗಿ. 
ಆ ಬ್ರಾಹ್ಮಣರನ್ನು ಕುರಿತು ಮತ್ತಿಂತೆಂದೆನು. | 

೭೮. " ದುರ್ಬುದ್ಧಿಯಾದ ನನಗೆ ಧಿಃಕ್ಕಾರ! ವಿಮರ್ಶೆಮಾಡದೆ ಕೆಲಸ 
ಮಾಡುವ ನನಗೆ ಧಿಃಕ್ಠಾರ! ವಿಮರ್ಶಿಸದೆಯೇ ಕೆಲಸಮಾಡುವವರಿಗೆ ಆಗದೆ 
ಇರುವುದು ಯಾವುದುಂಟು? 

೭೯. ಯಾವ ಕೆಲಸವನ್ನೂ ಆಲೋಚನೆಮಾಡದೆ ತಟಕ್ಕನೆ ಮಾಡಿಬಿಡ. 
ಬಾರದು. ಇದು (ಎಂದರೆ ತಟಕ್ಕನೆ ಮಾಡಿಬಿಡುವುದು) ಮಹಾ ಆಪತ್ಮುಗಳಿಗೆ 
ಆಸ್ಪದವಾಗುವುದು. ವಿಮರ್ಶಿಸಿ ಕಾರ್ಯಮಾಡುವವನಾದ ಧೀರನನ್ನು ಸರ್ವ 
ಸಂಪತ್ತುಗಳೂ ಬಂದು ವರಿಸುತ್ತವೆ. 

೮೦. ಹಿಂಜೆ ಆ ಮಹಾಬುದ್ದಿವಂತನಾದ ಚಿರಕಾರಿಯು ಸತ್ಯವನ್ನೇ 
ಹೇಳಿದ್ದಾನೆ. ಅವನು ಪೂರ್ವಕಾಲದಲ್ಲಿ ಅಂಗಿರಸ ಕುಲದಲ್ಲಿ ಪ್ರಖ್ಯಾತನಾಗಿದ್ದ 
ಒಬ್ಬಾ ನೊಬ್ಬ ಬ್ರಾಹ್ಮಣನು. 

೮೧. ಮಹಾ ಪ್ರಾಜ್ಞನಾದ ಆ ಚಿರಕಾರಿಯು ಗೌತಮನಿಗೆ ಮಗನಾಗಿ. 
ಹುಟ್ಟಿದನು. ಅವನು ಎಲ್ಲ ಕೆಲಸಗಳನ್ನೂ ಚೆನ್ನಾಗಿ ವಿಮರ್ಶಿಸಿ ನಿಧಾನವಾಗಿ 
ಮಾಡುತ್ತಿದ್ದನಾದುದರಿಂದ ಅನನಿಗೆ ಆ ಹೆಸರು ಬಂತು. 


KF 


೧೦೬ ಶ್ರೀ ಸ್ಮಾಂದಮ ಹಾಪುರಾಣಂ 


ಚಿರಕಾರ್ಯಾಭಿಸಂಸತ್ತೇಶ್ಲಿರಕಾರೀ ತಥೋಚ್ಯತೇ | 


ಅಲಸಗ್ರಹಣಂ ಪ್ರಾಪ್ತೋ ದುರ್ಮೇಧಾನೀ ತಥೋಚ್ಯತೇ 1 ೮೨ ॥ 
ಬುದ್ಧಿಲಾಘನಯಡಿಕ್ತೇನ ಜನೇನಾದೀರ್ಥದರ್ಶಿನಾ | $ 
ವ್ಯಭಿಚಾರೇಣ ಕಸ್ಮಿನ್‌ ಸ ವ್ಯತಿಶ್ರಮ್ಯಾಪರಾನ್‌ ಸುತಾನ್‌ ೮೩4 ॥ 
ಫಿತ್ರೋಕ್ತಃ ಕುಪಿತೇನಾಥ ಜಹೀಮಾಂ ಜನನೀನಿಂತಿ । 

ಸ ತಥೇತಿ ಚಿರೇಣೋಕ್ತ್ಕಃ ಸ್ವಭಾವಾಜ್ಞೆರಕಾರಕಃ ॥ ೮೪ ॥ 


ವಿಮೃುಶ್ಯ ಚಿರಕಾರಿತ್ತಾಚ್ಚೆಂತಯಾಮಾಸ ವೈ ಚಿರಂ | 

ಸಿತುರಾಜ್ಞ್ಯಾಂ ಕಥೆಂ ಕುರ್ಯಾಂ ನ ಹನ್ಯಾಂ ಮಾತರಂ ಕಥಂ ॥ ೮ಜ೫॥ 
ಕಥಂ ಧರ್ಮಚ್ಛ ಲೇನಾಸ್ಮಿನ್ನಿ ಮಜ್ಜೆ 4 (ಯಮಸಾಧುವತ್‌ 

ಪಿತುರಾಜ್ಞ್ವಾ ಸಕೋ ಧರ್ಮೋ ಹ ಧರ್ಮೋ ಮಾತೃರಕ್ಷೂಣಂ ॥ ೮೬॥ 
ಅಸ್ಪತಂತ್ರಂ ೦ ಜೆ ಪುತ್ರತ್ತಂ ಕಿಂತು ಮಾಂ ನಾತ್ರ ನೀಡೆಯೇತ್‌ | 

ಸ್ತ್ರಿಯಂ 'ಹತ್ತಾ ಮಾತರಂ ಚಕೋಹಿ ಜಾತು ಸುಖೀ ಭವೇತ್‌ ॥ ೮೭॥ 





೮೨. ಚಿರಕಾರಿ ಎಂದರೆ ಬಹು ನಿಧಾನವಾಗಿ ಕಾರ್ಯಗಳನ್ನು ನೆರವೇರಿಸು 
ವುದರಿಂದ ಚಿರಕಾರಿಯು ಹಾಗೆ ಕರೆಯಲ್ಪಡುತ್ತಾನೆ. ಹಾಗೆಯೇ, ಆಲಸ 
ಸ್ವಭಾವವನ್ನು ಸಡೆದವನಾದ (ಆಲಸ್ಯ ಹಿಡಿದುಕೊಂಡವನು) ಮೇಧಾನಿಯೂ 
ಹಾಗೆಯೇ ಹೇಳಲ್ಪಡುತ್ತಾನೆ. 

೮೩-೮೪. ಬುದ್ಧಿ ಲಾಘವದಿಂದ ಕೂಡಿದವನೂ, ಮುಂದಿನದನ್ನು ಆಲೋಚಿಸಿ 
ನೋಡುವ ದೀರ್ಥದರ್ಶಿಯಲ್ಲದವನೂ, ಯಾವುದೋ ಒಂದು ವ್ಯಭಿಚಾರದಿಂದ 
ಹೋಷಗೊಂಡವನೂ ಆದ ತಂದೆಯು ಇತರ ಮಕ್ಕಳನ್ನು ಕರೆಯದೆ ಬಿಟ್ಟು 
ಚಿರಕಾರಿಯನ್ನು ಕುರಿತು,. "ಈ ನಿನ್ನ ತಾಯಿಯನ್ನು ಕೊಂದುಹಾಕು.” ಎಂದು 
ಅಪ್ಪಣೆಮಾಡಿದನು'. ಸ್ಪಭಾನವಾಗಿಯೇ ನಿಧಾನವಾಗಿ ಕೆಲಸಮಾಡುವ 
ಆ ಚಿರಕಾರಿಯು "ಆಗಲಿ? ಎಂದು ನಿಧಾನವಾಗಿ ಹೇಳಿದನು. 

೮೫. ವಿಮರ್ಶಿಸಿ ನಿಧಾನವಾಗಿ ಕಾರ್ಯಮಾಡುವವನಾದುದರಿಂದ ಬಹಳ 
ಹೊತ್ತು ಹೀಗೆ ಆಲೋಚನೆ ಮಾಡಿದರು: ತಂದೆಯ ಅಪ್ಪಣೆಯನ್ನು ಹೇಗೆ 
ನಡೆಸಲಿ? ತಾಯಿಯನ್ನು ಹೇಗೆ ಕೊಲ್ಲದೆ ಇರಲಿ? 

೮೬. ಈ ಧರ್ಮಚ ೈಲದಲ್ಲಿ 'ಅಸಾಧುವಿನಂತೆ ಅದು ಹೇಗೆ ಬೀಳದೆ 
ತಪ್ಪಿಸಿಕೊಳ್ಳಲಿ? ತಂಜೆಯ ಅಪ್ಪಣೆಯನ್ನು ನಡೆಸುವುದು ಪರಮ ಧರ್ವ. 
ಅದರ ಪ್ರಕಾರ ತಾಯಿಯನ್ನು ಕಾಪಾಡುವುದು ಅಧರ್ಮವಾಗುತ್ತದೆ. 

೮೭. ಮಗನಾಗಿರುವವನು ಅಸ್ವತಂತ್ರನು.' ಈ ಅಸ್ವಾತಂತ್ರ್ಯವು 
ಈ ಸಂದರ್ಭದಲ್ಲಿ ನನ್ನನ್ನು ಪೀಡಿಸದಿರುವುದು ಹೇಗೆ? ಹೆಂಗಸ ನ್ನ್ನ ಅದರಲ್ಲೂ 
ತಾಯಿಯನ್ನು ಕೊಂದು ಯಾವನುತಾನೇ ಎಂದಿಗಾದರೂ ಸುಖಿಯಾಗಿರುತ್ತಾ ನೆ. 


ಷಸ್ಮೊ5ಧ್ಯಾಯಃ ೧೦೭ 


ಪಿತರಂ ಚಾಪ್ಯವಜ್ಞಾಯ ಕಃ ಪ್ರತಿಷ್ಠಾಮವಾಪ್ನ್ನಯಾತ್‌ । 


ಅನವಜ್ಞಾ ಪಿತುಯರ್ಯಕ್ಕಾ ಯುಕ್ತಂ ಮಾತುಶ್ಚ ರಕ್ಷಣಂ ॥ ೮೮8 
'ಶ್ಲಮಾಯೋಗ್ಯಾವುಭಾವೇತಾೌ ನಾತಿನರ್ತೇತ ವೈ ಕಥಂ | 

ಪಿತಾ ಹ್ಯಾತ್ಮಾನಮಾಧತ್ತೇ ಜಾಯಾಯಾಂ ಜಜ್ಞಿವಾನಿತಿ lH SF nh 
ಶೀಲಚಾರಿತ್ರಗೋತ್ರಸ್ಯ ಧಾರಣಾರ್ಥಂ ಕುಲಸ್ಯ ಚ । 

ಸೋಹಮಾತ್ಮಾ ಸ್ವಯಂ ಪಿತ್ರಾ ಪುತ್ರತ್ತೇ ಪರಿಕಲ್ಪಿತಃ Hon 
ಜಾತಕರ್ಮುಣಿ ಯತ್ಪ್ವಾಹ ಪಿತಾ ಯಜ್ಜೋಪಕರ್ಮುಜೆ । 

ಪರ್ಯಾಪ್ತಃ ದೃಢೀಕಾರಃ ಸಿತುರ್ಗೌರವಲಿಪ್ಸಯಾ ॥ ೯೧ ॥ 
ಶರೀರಾದೀನಿ ದೇಯಾನಿ ಪಿತಾ ತ್ಸೇಕಃ ಪ್ರಯಚ್ಛತಿ । 

ತಸ್ಮಾತ್ಸಿತುರ್ನಚಃ ಕಾರ್ಯಂ ನ ವಿಚಾರ್ಯಂ *ಥಂಚನ 1 ೯೨ ॥ 
ಸಾತಕಾನೃಪಿ ಚೂರ್ಯಂತೇ ಪಿತುರ್ವಚನಕಾರಿಣಃ । 

ಪಿತಾ ಸ್ಪರ್ಗಃ ಪಿತಾ ಧರ್ಮಃ ಪಿತಾ ಪರಮಕಂ ತಪಃ 1 ೯೩॥ 


ಹಾ ಇ ಆ ಜಾ ಜದ 1೧ ಲ 





, ೮೮. ತಂದೆಯನ್ನು ಕಡೆಗಾಣಿಸಿ ಯಾವನುತಾನೇ ಶಾಶ್ವತವಾದ ಕೀರ್ತಿ 
ಯನ್ನು ಪಡೆಯುತ್ತಾನೆ? ತಂದೆಯನ್ನು ಕಡೆಗಣಿಸದಿರುವುದು ಯುಕ್ತವಾದುದು. 
ಅದರಂತೆಯೇ ತಾಯಿಯನ್ನು ರಕ್ಷಿಸುವುದೂ ಯುಕ್ತವೇ ಆಗಿದೆ. 

೮೯-೯೦. ಈ ಇಬ್ಬರೂ ಕ್ಟಮೆಗೆ ಯೋಗ್ಯರು. ಇವರನ್ನು ಮಾರಿ 

ನಡೆಯದಿರುವುದು ಹೇಗೆ? ತಂದೆಯು ಶೀಲ, ಚಾರಿತ್ರ ಮತ್ತು ಗೋತ್ರದ 
ಮುಂಬರಿವಿಗಾಗಿಯೂ ಮಗನು ಹುಟ್ಟಲಿ ಎಂದು ಹೆಂಡತಿಯಲ್ಲಿ ಆತ್ಮನನ್ನು 
(ತನ್ನನ್ನು) ಇಡುತ್ತಾನೆ. ಪುತ್ರನಾಗಿ ಕಲ್ಪಿ ಸಿಕೊಂಡಿರುವ ಅಂಥ ನಾನು 
ತಂದೆಯ ಸ್ವಯಂ ಆತ್ಮನೇ ಆಗಿದ್ದೇನೆ. 
ಏ ೯೧. ಪಿತನು ಜಾತಕರ್ಮದಲ್ಲಿ ಯಾವುದನ್ನು ಹೇಳಿದನೋ, ಉಪನಯನ 
ಕರ್ಮದಲ್ಲಿ ಯಾವುದನ್ನು ಹೇಳಿದರೋ ಅದರ ಧೃಢೀಕರಣನವು ಪೂರ್ಣ 
ವಾಯಿತು; ತಂದೆಗೆ ಗೌರವ ತೋರಿಸಬೇಕೆಂಬ ಅಪೇಕ್ಟೆಯಿಂದ ಅದನ್ನು 
ದೃಢಪಡಿಸಿದೆನು. 

೯೨, ಶರೀರ ಮೊದಲಾದ ದೇಯ ವಸ್ತುಗಳನ್ನು ತಂದೆಯೊಬ್ಬನೇ ಕೊಡ 
ತಕ್ಕವನು. ಆದುದರಿಂದ ತಂದೆಯ ಮಾತನ್ನು ನಡೆಸಬೇಕು. ಹೇಗೂ ಅದನ್ನು 
ನಿಚಾರಮಾಡತಕ್ಕದ್ದಲ್ಲ. 

೯೩. ತಂದೆಯ ಮಾತು ನಡೆಸುವವನ ಪಾತಕಗಳು ಕೂಡ ಪುಡಿ ಪುಡಿ. 
ಯಾಗಿಹೋಗುತ್ತವೆ. ತಂದೆಯೇ ಸ್ವರ್ಗ; ತಂದೆಯೇ ಧರ್ಮ; ತಂಡೆಯೇ 
ಅತ್ಯುತ್ಕೃಷ್ಟವಾದ ತಪಸ್ಸು. 


೧೦೮ ಶ್ರೀ ಸ್ಕಾಂದಮಹಾಪುರಾಣಂ 


ಪಿತರಿ ಪ್ರೀತಿಮಾಸನ್ನೇ ಸರ್ವಾಃ ಪ್ರೀಣಂತಿ ದೇವತಾಃ 


ಆಶಿಸಸ್ತಾ, ಭಜಂತೈ ನಂ ಪುರುಷಂ : ಪ್ರಾಹ ಯಾಃ ಪಿತಾ ॥1 ೯೪ ॥ 
ನಿಷೃೃತಿಃ ಸರ್ವಪಾಸಾನಾಂ ಪಿತಾ ಯದಭಿನಂದತಿ ! 

ಮಂಚ್ಯತೇ ಬಂಧನಾತ್ಸುಷ್ಟಂ ಫಲಂ ನೃಂತಾತ್ಸ್ರನುಚ್ಯತೇ 1 ೯೫॥ 
ಕ್ಲಿಶ್ಕನ್ನಸಿ ಸುತಃ ಸ್ನೇಹಂ ಪಿತಾ ಸ್ನೇಹಂ ನ ಮುಂಚತಿ । 

ವಿದಿ ಚಿಂತ್ಯ ತಂ ತಾನತ್ತು ತ್ರಸ , ಪಿತ ಗೌರವಂ 1 ೯೬॥ 


ಏತಾ” ನಾಲ್ಬ ರಂ ಸಾ ನಂ 'ಜಿಂತಯಿಷ್ಯಾನಿ ಮಾತರಂ ! 
ಯೋ ಹ್ಯಯಂ ನುಯಿ ಸಂಘಾತೋ ಮರ್ತ್ಯತ್ತೇ ಪಾಂಚಭೌ ತತಿಕಃ ॥೯೭॥ 
ಅಸ್ಯ ನೇ ಜನನೀ ಹೇತುಃ ಪಾವಕಸ್ಕ ಯಥಾರಣಿಃ । 


ಮಾತಾ ದೇಹಾರಣಿಃ ಪುಂಸಃ ಸರ್ವಸಾ ್ಯರ್ಥಸ್ಯ ನಿರ್ವ್ಯತಿಃ Il ೯೮ ॥ 
ಮಾತೃಲಾಭೇ ಸನಾಥತ್ವಮನಾತಥ್ಮಂ ನಿಷರ್ಯಯೇ 
ನಸ ಶೋಚತಿ ನಾಸ್ಯೇನಂ ಸ್ಮಾವರ್ಯಮನಿ ಕರ್ಷತಿ 1೯೯॥ 





೯೪. ತಂದೆಯ ಪ್ರೀತಿಯನ್ನು ಪಡೆದವನಾದರೆ ಸರ್ವ ದೇವತೆಗಳೂ ಪ್ರೀತ 
ರಾಗುತ್ತಾರೆ. ಒಬ್ಬ ನನ್ನು ಕುರಿತು ಅವನ ತಂದೆಯು ಹೇಳಿದ ಹರಕೆಗಳು 
ಆ ಪುರುಷನನ್ನು ಬಂದು ಸೇರುತ್ತವೆ. 

೯೫. ತಂದೆಯು ಯಾವುದನ್ನು ಅಭಿನಂದಿಸುತ್ತಾನೋ ಅದರಿಂದ (ತಂದೆ 
'ಅಭಿನಂದಿಸುವಂಥದನ್ನು ಮಾಡುವುದರಿಂದ) ಸರ್ವ ಪಾಪಗಳಿಗೂ ಪರಿಹಾರ 
ವುಂಟಾಗುತ್ತದೆ. ಹೂವು ಸೇರಿಕೆಯ ಕಟ ನಿಂದ ಬಿಡಲ್ಪಡುತ್ತದೆ. ಹಣ್ಣು 
ತೊಟ್ಟಿನಿಂದ ಬಿಡಲ್ಪ್ಬಡುತ್ತ ದೆ. 

ಆ ಲ, ಮಗನು ಸ್ನೇಹನನ್ನು ಕಡಮೆಮಾಡಿದರೂ ಕೂಡ ತಂದೆಯು 
'ಆ ಮಗನ ಮೇಲಿನ ಸ್ನೇಹವನ್ನು ಬಿಡುವುದಿಲ್ಲ. ಇದನ್ನು ಚೆನ್ನಾಗಿ ಮನಸ್ಸಿನಲ್ಲಿ 
ನೆನೆದು, ಮಗನಿಗೆ ತಂಜೆಯಲ್ಲಿರಬೇಕಾದ ಗೌರವವನ್ನು ಸ್ಮರಿಸಿ, ತಂದೆಯು 
ಅಲ್ಪ ತರವಾದ ಸ್ಥಾನವಲ್ಲ ಎಂದು ನಿರ್ಧರಿಸುತ್ತೇನೆ. ಇನ್ನು ತಾಯಿಯ ವಿಷಯ 
ನನ್ನು ಯೋಚಿಸುತ್ತೇನೆ. ನನ್ನ ಮನುಷ್ಯತ್ವಕ್ಕೆ ಕಾರಣವಾಗಿರುವ ಪಂಚ 
ಭೂತಗಳ ಒಟ್ಟು ಗೂಡಿಕೆ ಯಾನುದುಂಟೋ, ಅದಕ್ಕೆ ಬೆಂಕಿಗೆ ಅರಣಿ ಹೇಗೆ 
ಕಾರಣವೋ ಹಾಗೆ ನನ್ನ ತಾಯಿಯೇ ಕಾರಣವು. ತಾಯಿಯೇ ಜೀಹನೆಂಬ 
ಬೆಂಕಿಗೆ ಅರಣಿಯು. ಮನುಷ್ಯನ ಸರ್ವ ಇಷ್ಟಾರ್ಥಗಳಿಗೂ ಪೂರಕಸ್ಥಾ ನವು. 

೯೯-೧೦೬. ತಾಯಿಯಿದ್ದರೆ ಸ ನಾಥತ್ತ ; ಇಲ್ಲದಿದ ರೆ ಅನಾಥತ್ವವುಂಟಾಗು 
ವುದು. ಸಂಪತಿ ಲ್ಲ ದವನಾದರೂ ಯಾವನಿಗೆ ಮನೆಯಲ್ಲಿ ತಾಯಿಯೆಂಬುವಳಿರು 
ವಳೋ ಅನನು ಶೋಕಕ್ಕೆ ಗುರಿಯಾಗುವುದಿಲ್ಲ; ಅವನನ್ನು ಮುಪ್ಪು ಕೂಡ 
ಎಳೆದು ಕುಗ್ಗಿ ಸುವುದಿಲ್ಲ. ಪುತ್ರ, ಪೌತ್ರರಿಂದ ಕೂಡಿದನನಾಗಿ ಯಾವನು. 


ಸಸ್ಕೊ £॥ಧ್ಯಾಯಃ ೧೦೯ 


ಶ್ರಿಯಾ ಹೀನೋಪಿ ಯೋ ಗೇಹೇ ಅಂಜೇತಿ ಪ್ರತಿಪದ್ಯತೇ । 

ಪುತ್ರ ಪೌತ್ರ ಸಮಾಪನ್ನೋ ಜನನೀಂ ಯಃ ಸಮಾಶ್ರಿತಃ ೧೦೦ ॥ 
ಅಸಿ ವರ್ಷಶತಸ್ಯಾಂತೇ ಸ ದ್ವಿಹಾಯನವಚ್ಚರೇಶ್‌ । 

ಸಮರ್ಥಂ ನಾಂಸಮರ್ಥಂ ವಾ ಕೃಶಂ ವಾಪ್ಯಕೃಶಂ ತಥಾ ೫ ೧೦೧॥ 
ರಕ್ಷಯೇಚ್ಞ ಸುತಂ ಮಾತಾ ನಾನ್ಯಃ ಪೋಷ್ಯ ವಿಧಾನತಃ । 

ತದಾ ಸ ವೃದ್ಧೋ ಭವತಿ ತದಾ ಭವತಿ ದುಃಖತಃ lH ೧೦೨ ॥ 
ತದಾ ಶೂನ್ಯಂ ಜಗತ್ತಸ್ಯ ಯದಾ ಮಾತ್ರಾ ವಿಯುಜ್ಯತೇ । 

ನಾಸ್ತಿ ಮಾತೃಸಮಾ ಚ್ಛಾಯಾ ನಾಸ್ತಿ ಮಾತೃಸಮಾ ಗತಿಃ ॥೧೦೩॥ 
ನಾಸ್ತಿ, ಮಾತೃಸಮಂ ತ್ರಾಣಂ ನಾಸ್ತಿ ಮಾತೃಸಮಾ ಪ್ರಷಾ । 
ಕುಕ್ಸಿಸಂಧಾರಣಾದ್ಧಾತ್ರೀ ಜನನಾಜ್ಜ ನನೀ ತಥಾ ॥ ೧೦೪ ॥ 
ಅಂಗಾನಾಂ ವರ್ಧನಾದಂಬಾ ವೀರಸೂತ್ತೇ ಚ ವೀರಸೂಃ । 

ಶಿಶೋಃ ಶುಶ್ರೂಷಣಾಚ್ಛ ಎಶ್ರಾರ್ಮಾತಾ ಸ್ಯಾನ್ಮಾನನಾತ್ತಥಾ ॥ ೧೦೫ ॥ 
ದೇವತಾನಾಂ ಸಮಾವಾಪಮೇಕತ್ವಂ ಪಿತರಂ ವಿದುಃ । 

ಮರ್ತ್ಯಾನಾಂ ದೇವತಾನಾಂ ಚ ಪೂಗೋ ನಾತ್ಯೇತಿ ಮಾತರಂ ॥ ೧೦೬ ॥ 





ತಾಯಿಯನ್ನು ಆಶ್ರಯಿಸಿರುವನೋ, ಅವನು ನೂರುವರ್ಷಗಳ ಕೊನೆಯಲ್ಲಿ ಕೂಡ 
ಎರಡು ವರ್ಷದವನಂತೆ ವರ್ತಿಸುತ್ತಾನೆ. ಸಮರ್ಥನೇ ಆಗಲಿ, ಅಸಮರ್ಥನೇ 
ಆಗಲಿ, ಕೃಶನೇ ಆಗಿರಲಿ ಅಥವಾ ಅಕೃಶನಾದವನೇ ಆಗಿರಲಿ, ಮಗನನ್ನು 
ತಾಯಿಯು ರಕ್ಸಿಸುವಳು. ಆ ರೀತಿ ಪೋಷಿಸಿ ರಕ್ಸ್ಷಿಸುವವರು ಬೇರೊಬ್ಬರೂ ಇಲ್ಲ. 
ಯಾವಾಗ ತಾಯಿಯಿಂದ ಅಗಲಿ ವಿಯೋಗಹೊಂದುತ್ತಾನೋ ಆಗಲೇ ಅವನು 
ವೃದ್ಧನಾಗುತ್ತಾನೆ. ಆಗ ಅವನು ದುಃಖಿತನಾಗುತ್ತಾನೆ; ಅವನಿಗೆ ಜಗತ್ತು 
ಶೂನ್ಯವಾಗಿ ಕಾಣುತ್ತದೆ. ತಾಯಿಗೆ ಸಮನಾದ ನೆರಳಿಲ್ಲ. ತಾಯಿಗೆ ಸಮನಾದ 
ಗತಿಯಿಲ್ಲ. ತಾಯಿಗೆ ಸಮಾನವಾದ ತ್ರಾಣವಿಲ್ಲ; ತಾಯಿಗೆ ಸಮಾನವಾದ 
ಅರವಟ್ಟಿಗೆಯಿಲ್ಲ; ಹೊಟ್ಟೆಯಲ್ಲಿ ಹೊರುವವಳಾದ್ದರಿಂದ ಅವಳು " ಧಾತ್ರೀ? 
ಎನ್ಸ್ಟಿಸಿಕೊಳ್ಳುವವಳು ; ಅದೇ ರೀತಿ ಜನನಕ್ಕೆ ಆಶ್ರಯಳಾದುದರಿಂದ ಜನನಿ 
ಯೆನ್ನಿಸುವಳು. ಅಂಗಗಳನ್ನು ಪೋಷಿಸಿ ಬೆಳೆಸುವುದರಿಂದ ಆಕೆಯು " ಅಂಬಾ? 
ಎನ್ಸ್ಟಿಸಿಕೊಳ್ಳುವಳು. ವೀರರನ್ನು ಹಡೆಯುವವಳಾದುದರಿಂದ ಅವಳು " ವೀರಸೂಳಿ 
ಎಂದು ಕೆರೆಯಲ್ಪಡುವಳು. ಶಿಶುವಿಗೆ ಶುಶ್ರೂಷೆ ಮಾಡುವುದರಿಂದ ಅವಳು 
ಶ್ವಶ್ರುವೆನ್ನಲ್ಪಡುವಳು. ಮನಸ್ಸಿನಲ್ಲಿ ಸದಾ ನೆನೆಯುವುದರಿಂದ ಮಾತೆಯೆನ್ನ 
ಲ್ಹಡುವಳು. ದೇವತೆಗಳೆಲ್ಲರೂ ಒಟ್ಟುಗೂಡಿದರೆ ತಂದೆಗೆ ಸಮನಾಗುವರೆಂದು 
ತಿಳಿಯುವರು. ಮರ್ತ್ಯರ ಮತ್ತು ದೇವತೆಗಳ ಗುಂಪೂ ತಾಯಿಗಿಂತ ಮಿಗಿಲಾಗ 
ಲಾರದು. 


೧೧೦ ಶ್ರೀ ಸ್ಕಾಂದನುಹಾಪುರಾಣಂ 


ಪತಿತಾ ಗುರವಸ್ತ್ಯಾಜ್ಯಾ ಮಾತಾ ಚ ನ ಕಥಂಚನ । 
ಗರ್ಭಧಾರಣಪೋಷಾಭ್ಯಾಂ ತೇನ ಮಾತಾ ಗರೀಯಸೀ I ೧೦೭ ॥ 
ಏವಂ ಸೆ ಕೌಶಿಕೀ ತೀರೇ ಬಲಿಂ ರಾಜಾನಮಿಸಾಕ್ಸಿತೀಂ | 

ಸ್ತ್ರೀವೃತ್ತಿಂ ಚಿರಕಾಲತ್ಕಾತ್‌ ಹಂತುಂ ದ್ವಿಷ್ಟಃ ಸ್ಪಮಾತರಂ ' ॥ ೧೦೮ ॥ 
ನಿಮ್ಮೃಶ್ಶ ಚಿರಕಾಲಂ ಹಿ ಚಿಂತಾಂತಂ ನಾಭ್ಯಪದ್ಯತ | 

ಏತಸ್ತಿನ್ನಂತರೇ ಶಕ್ರೋ ಬ್ರಾಹ್ಮಣಂ ರೂಪಮಾಸ್ಥಿತಃ 1 ೧೦೯.॥ 
ಗಾಯನ್‌ ಗಾಧಾಮುಪಾಯಾತಃ ಸಿತುಸ್ತಸ್ಕಾಶ್ರಮಾಂತಿಕೇ | 

ಅನೃತಾ ಹಿ ಸ್ತ್ರಿಯಃ ಸರ್ವಾಃ ಸೂತ್ರಕಾರೋ ಯದಬ್ರವೀತ್‌ ॥ ೧೧೦ ॥ 
ಅತಸ್ತಾಭ್ಯಃ ಫಲಂ ಗ್ರಾಹ್ಯಂ ನಸ್ಯಾದ್ದೋಷೇಕ್ಟಣಃ ಸುಧೀ । 

ಇತಿ ಶ್ರುತ್ಥಾ ತಮಾನರ್ಚ ಮೇಧಾತಿಢಿರುದಾರಧೀಃ I ೧೧೧ ॥ 
ದುಃಖಿತಶ್ಚಿಂತಯನ್‌ ಪ್ರಾಪ್ತೋ ಭೃಶಮಶ್ರೂಣಿ ವರ್ತಯನ್‌ | 
ಅಹೋ ಹಮಾರ್ಷ್ಯಯಾ ಕ್ಸಿಪ್ರೋ ಮಗ್ನೋಂಹಂ ದುಃಖಸಾಗರೇ ॥ 
ಹತ್ಯಾ ನಾರೀಂ ಚ ಸಾಧೀಂ ಚಕೋನುಮಾಂ ತಾರಯಿಷ್ಯತಿ | 
ಸತ್ಯರೇಣ ಮುಯಾಜ್ಞಸ್ತಶ್ಲಿರಕಾರೀ ಹ್ಯುದಾರಧಿಆ ॥ ೧೧೩ ॥ 





೧೦೭. ಪತಿತರಾದ ಗುರುಗಳು ತ್ಯಾಜ್ಯರು.. ಆದರೆ ಹೇಗೇ ಆದರೂ 
ತಾಯಿಯು ತ್ಯಾಜ್ಯಳಲ್ಲ. ಗರ್ಭದಲ್ಲಿ. ಧರಿಸುವುದು ಮತ್ತು ಪೋಷಿಸುವುದು 
ಇವುಗಳಿಂದ ತಾಯಿಯೇ ತಂದೆಗಿಂತ ಹೆಚ್ಚಿನವಳಾಗುವಳು. 

೧೦೮. ಹೀಗೆ ಆತನು ಯೋಚಿಸಿದನು. ಕೌಶಿಕೀನದಿಯ ತೀರದಲ್ಲಿ ಆಕೆ 
ಸ್ತ್ರೀ ಸಹಜವಾದ ವೃತ್ತಿಯಿಂದ (ಕುತೂಹಲದಿಂದ) ಬಲಿರಾಜನನ್ನು ಬಹು 
ಹೊತ್ತು ನೋಡುತ್ತಿದ್ದಾಗ, ಆ ತನ್ನ ತಾಯಿಯನ್ನು ಕೊಲ್ಲುವಂತೆ ಚಿರಕಾರಿಯು 
ಅಪ್ಪಣೆ ಮಾಡಲ್ಪ್ಬಟ್ಟನು. 

೧೦೯-೧೧೦. ಆ ಚೆರಕಾರಿಯು ಮೇಲೆ ಹೇಳಿದಂತೆ ವಿಮರ್ಶೆಮಾಡುತ್ತ 
ಆಲೋಚನೆಗೆ ಅಂತವನ್ನೇ ಕಾಣಲಿಲ್ಲ. ಈ ನಡುವೆ ಇಂದ್ರನು ಬ್ರಾ ಹ್ಮಣರೂಸ 
ವನ್ನು ಧರಿಸಿ, ಮುಂದೆ ಹೇಳುವ ಗಾಥೆಯನ್ನು ಗಾನಮಾಡುತ್ತ ಆ ಚಿರಕಾರಿಯ 
ತಂದೆಯ ಆಶ್ರಮದ ಸಮಿಪಕ್ಕೆ ಬಂದನು. ಸ್ತ್ರೀಯರೆಲ್ಲರೂ ಸುಳ್ಳರು. 
ಹೀಗೆಂದು ಸೂತ್ರಕಾರನು ಹೇಳಿದ್ದಾನೆ. 

೧೧೧-೧೧೪. ಆದುದರಿಂದ ಅವರಿಂದ ದೊರೆಯುವ ಫಲವನ್ನು ಗ್ರಹಿಸ 
ಬೇಕು. ಬುದ್ಧಿವಂತನಾದವನು ಅವರಲ್ಲಿ ತಪ್ಪು ಕಾಣುತ್ತಿರಬಾರದು. ಇಂತೆಂದು 
ಹಾಡಿದ ಆ ಗಾಧೆಯನ್ನು ಕೇಳಿ, ಉದಾರಬುದ್ಧಿ ಯುಳ್ಳ ಆ ಗೌತಮನು ದುಃಖಿತ 
ನಾಗಿ ಬಹಳವಾಗಿ ಕಣ್ಣೀರು ಸುರಿಸುತ್ತ, "" ಅಯ್ಯೋ, ನಾನು ಈರ್ಷೇೈಯಿಂದ 
ಎಳೆಯಲ್ಪ ಟ್ವವನಾಗಿ ಹೆಂಗಸನ್ನು, ಸಾಧ್ವಿಯನ್ನು ಕೊಂದು ದುಃಖಸಾಗರದಲ್ಲಿ 


ಷಹ್ಮೋರ$ಧ್ಯಾ ಯಃ ೧೧೧ 


ಯದ್ಯಯಂ ಚೆರಕಾರೀ ಸ್ಯಾತ್ಸ ಮಾಂ ತ್ರಾಯೇತ ಪಾತಕಾತ್‌ । 
ಚಿರಕಾರಿತ ಭದ್ರಂತೇ ಭದ್ರಂ ತೇ ಚಿರಕಾರಿತ ॥ ೧೧೪ ॥ 
ಯದದ್ಯ ಜಿರಕಾರೀ ತ್ವಂ ತತೋಸಿ ಚಿರಕಾರಿಕಃ । 

ತ್ರಾಹಿ ಮಾಂ ಮಾತರಂ ಚೈನ ತಪೋ ಯಂಚ್ಚಾರ್ಜಿತಂ ಮಯಾ ॥೦೧೫॥ 
ಆತ್ಮಾನಂ ಪಾತಕೇ ವಿಷ್ಟಂ ಶುಭಾಹ್ವ ಚಿರಕಾರಿಕ । 

ಏವಂ ಸ ದುಃಖತಃ ಪ್ರಾಪ್ತೋ ಗೌತನೋ ಚಿಂಶಿತಸ್ತೃದಾ 0 ೧೧೬॥ 
ಚಿರಕಾರಿಂ ದದರ್ಶಾಥ ಪುತ್ರಂ ಮಾತುರುಪಾಂತಿಕೇ। 


ಚಿರಕಾರೀತು ಪಿತರಂ ದೃಷ್ಟ್ಟ್ವಾ ಪರಮದುಃಖಿತಃ ॥ ೧೧೭ ॥ 
ಶಸ್ತ್ರಂ ತ್ಯಕ್ತ್ವಾ ಸ್ಥಿತೋ ಮೂರ್ಥ್ತಾ ಪ್ರಸಾದಾಯೋಪಚಕ್ರಮೇ | 
ಮೇಧಾತಿಥಿಃ ಸುತಂ ದೃಷ್ಟ್ಟ್ಟ್ವಾ ಶಿರಸಾ ಪತಿತಂ ಭುವಿ ॥ ೧೧೮ ॥ 
ಪತ್ಲೀಂ ಚೈವ ತು ಜೀವಂತೀ ಪರಾಮಭ್ಯಸೆಗನ್‌ ಮುದಂ | 

ಹನ್ಯಾದಿತಿ ನ ಸಾ ವೇದ ಶಸ್ತ್ರಷಾಣೌ ಸ್ಥಿತೇ ಸಂತೇ 1 ೧೧೯ ॥ 





ಮುಳುಗಿದೆನು. ನನ್ನನ್ನು ಈ ದುಃಖಸಮುದ್ರದಿಂದ ದಾಟಸುನವರು ಯಾರು? 
ನಾನು ಬಹು ಆತುರಸಟ್ಟು ಆಜ್ಞೆ ಮಾಡಿದೆನು. ಚಿರಕಾರಿಯಾದರೋ ಉದಾರ 
ಬುದ್ಧಿಯು. ಅವನು ಚಿರಿಕಾರಿಯೇ ಆಗಿದ್ದರೆ ಈ ಪಾತಕದಿಂದ ನನ್ನನ್ನು 
ರಕ್ಷಿಸುತ್ತಾನೆ. ಚಿರಕಾರಿಯೇ, ನಿನಗೆ ಮಂಗಳವಾಗಲಿ. ಚಿರಕಾರೀ, ನಿನಗೆ 
ಮಂಗಳವಾಗಲಿ. 

೧೧೫. ಈಗ ನೀನು ಅತಿ ನಿಧಾನವಾಗಿ ಕೆಲಸಮಾಡುವವನಾಗಿದ್ದರೆ, ಆಗ 
ನಿಜವಾಗಿಯೂ ನೀನು ಚಿರಿಕಾರಿಯೇ ಹೌದು. ನನ್ನನ್ನು ಕಾಪಾಡು; ನಿನ್ನ 
ತಾಯಿಯನ್ನು ಕಾಪಾಡು ; ನಾನು ಸಂಪಾದಿಸಿರುವ ತಪಸ್ಸನ್ನೂ ಕಾಪಾಡು. 

೧೧೬. ಶುಭನಾಮನಾದ ಎಲೈ ಚಿರಕಾರಿಯೇ! ಪಾತಕದಲ್ಲಿ ಪ್ರವಿಷ್ಟ 
ನಾಗಿರುವ ನಿನ್ನನ್ನೂ ರಕ್ಸಿಸು.? ಹೀಗೆ ದುಃಖಿತನಾಗಿ ಆ ಗೌತಮನು ಚಿಂತಿಸು 
ವವನಾದನು. 

೧೧೭-೧೧೯. ಅನಂತರದಲ್ಲಿ ತನ್ನಪುತ್ರನಾದ ಚಿರಕಾರಿಯನ್ನು ತಾಯಿಯ 
ಸಮಾಪದಲ್ಲೆ ಕಂಡನು. ಚಿರಕಾರಿಯಾದರೋ ತಂದೆಯನ್ನು ನೋಡಿ ಪರಮ 
ದುಃಖಿತನಾಗಿ, ಶಸ್ತ್ರವನ್ನು ಬಿಸುಟು ನಿಂತುಕೊಂಡನು; ತಲೆಬಾಗಿ ವಂದಿಸಿ 
ತಂದೆಯನ್ನು ಪ್ರಸನ್ಸಗೊಳಿಸಲು ಪ್ರಾರಂಭಿಸಿದನು. ಮೇಧಾತಿಥಿಯು ತಲೆಯಿಂದ 
ನೆಲಮುಟ್ಟ ನಮಸ್ಕರಿಸಿದ ಮಗನನ್ನು ಕಂಡು, ಜೀವಂತಳಾಗಿರುವ ಪತ್ತಿ 
ಯನ್ನು ನೋಡಿ ಅತ್ಯಂತ ಆನಂದಗೊಂಡವನಾದನು. ಮಗನು ಶಸ್ತ್ರಪಾಣಿ 
ಯಾಗಿ ಸಿಂತಿರಲಾಗಿ ತಾಯಿಯು ಅವನು ತನ್ನನ್ನು ಕೊಲ್ಲುತ್ತಾನೆ ಎಂದು 

ತಿಳಿಯಲಿಲ್ಲ. 


೧೧೨ ಶ್ರೀ ಸ್ಕಾಂದಮಹಾಪುರಾಣಂ, 


ಬಂದಿ ರಾಸೀತ್ಸುತೆಂ ದ ಸ್ಟ್ರಾ ಪಿತುಶ್ನ ರಣಯೋರ್ನತಂ | 


ಶಸ್ತ್ರ ಸ್ರ ಹಣ ಚಾಪಲ್ಯಂ ಸಂವೃ ಣೋತಿ ಭಯಾದಿತಿ Hu ೧೨೦ ॥ 
ತತ್‌ ನಿತ್ರಾ ಜಿರಂ ಸ ಹಂತಾ ಚಿರಂ ಚಾಘ್ರಾಯ. ಮೂರ್ಧನಿ | 

ಜಿರಂ ದೋಭ್ಯಾ ೯೦ ಪರಿಷ್ವಜ್ಯ ಚಿರಂಜೀನೇತ್ಕುದಾಹೃತಃ ॥ ೧೨೦-೫ 
ಚಿರಂ ಮುಡಾನ್ಮಿತಃ ಪುತ್ರಂ ನೀಧಾತಿಫಿರೆಥಾಬ್ರನೀತ್‌ | 

ಚಿರಕಾರಿಕ ಭದ್ರಂ ತೇ ಚಿರಕಾರೀ ಭವೇಚ್ಞಿರಂ ॥ ೧೨೨ ॥ 


ಚಿರಾಯ ಯತೃತಂ ಸೌಮ್ಯ ಚಿರಮಸ್ಮನ್ನದುಃಖತಃ । 
ಗಾಧಾಶ್ಚಾ ಸ್ಯಬ್ಧ ನೀದ್ದಿ ದ್ವಾ ನ್‌ ಗೌ ತಮೋ ಮುನಿಸತ್ತವುಃ ॥೦೨೩॥ 
ಜಿರೇಣ ಮಂತ 0 ಸಂಧೀಯಾ ಚ್ಲಿಕೇಣ ಚ ಕೃತಂ ತ್ಯಜೇತ್‌ । 


ಚಿರೇಣ ನಿಹಿತಂ ಮಿತ್ರಂ ಚಿರಂ ಧುರಣನುರ್ಷತಿ ॥ ೧೨೪ ॥ 
ಕೋಗೇ ದರ್ಸೇಚ ಮಾನೇಚ ದ್ರೋಹೇ ಪ್ರಾಪ್ತೇ ಚ ಕರ್ಮಣಿ । 
ಅಸ್ಪಿಯೇ ಚೈನ ಕರ್ತನ್ಯೇ ಚಿರಕಾರೀ ಪ್ರಶಸ್ಯತೇ NH ೧೨೫ ॥ 





೧೨೦-೧೨೧. ತಂಜೆಯ ಕಾಲುಗಳ ಮೇಲೆ ಮಣಿದ ಮಗನನ್ನು ಕಂಡು, 
"ಇವನು ಶಸ್ತ್ಯಹಿಡಿಯಬೇಕೆಂಬ ಚಾಪಲ ವನ್ನು ಭಯದಿಂದ ಅಡಗಿಸಿಕೊಳ್ಳು ತ್ರಿ 
ದ್ದಾನೆ? ಎಂದು ಆಕೆಗೆ ಭಾವನೆಯುಂಟಾಯಿತು. ಬಳಿಕ ತಂದೆಯು ಚಿರಕಾಲ 
ಸ್ಮರಿಸಿ, ಮಗನ ತಲೆಯನ್ನು ಬಹುಹೊತ್ತು ಮೂಸಿ, ಚಿರಕಾಲ ತೋಳುಗಳಿಂದ 
ತಬ್ಬಿಕೊಂಡು, "ಚಿರಕಾಲ ಜೀವಿಸು? ಎಂದು ಆಶೀರ್ವದಿಸಿದನು. 

೧೨೨-೧೨೩. ಬಳಿಕ ಮೇಧಾತಿಥಿಯು ಬಹು ಸಂತೋಷಗೊಂಡವನಾಗಿ 
ಮಗನನ್ನು ಕುರಿತು ಇಂತೆಂದನು :--" ಚಿರಕಾರೀ! ನಿನಗೆ ಮಂಗಳವಾಗಲಿ. 
ಚಿರಕಾಲವೂ ಚಿರಕಾರಿಯಾಗಿರು. ಈಗ ನೀನು ಮಾಡಬೇಕಾಗಿದ್ದ ಕೆಲಸದಲ್ಲಿ 
ಬಹು ತಡಮಾಡಿದೆಯಲ್ಲ; ಈ ವಿಷಯದಲ್ಲಿ ನಾನು ದುಃಖಿತನಾಗಿಲ್ಲ.?' 
ಹೀಗೆಂದು ನುಡಿದು, ಮುಸಿಶ್ರೇಷ್ಠನೂ, ವಿದ್ವಾಂಸನೂ ಆದ. ಆ ಗೌತಮನು 
. ಈ ಗಾಜೆಗಳನ್ನು ಹೇಳುವವನಾದನು. 

«ಮಂತ್ರವನ್ನು ಚಿರಕಾಲ ಸಂಧಾನ ಮಾಡಬೇಕು. ಮಾಡಿದ್ದನ್ನು 
ಚಿರಕ್ಕಾಲ 4 ೋಚಕಮಾಜಿ 'ತ್ಯಜಿಸ ಸಬೇಕು. ಚಿರಕಾಲದಿಂದ ಮಾಡಿಕೊಂಡ 
ಮಿತ್ರನನ್ನು ಚಿರಕಾಲವೂ ಮಿತ್ರನನ್ನಾಗಿಯೇ ಉಳಿಸಿಕೊಳ್ಳಬೇಕು. (ಸ್ನೇಹ 
ಮಾಡುವಾಗ ನಿಧಾನವಾಗಿ ಚೆನ್ನಾಗಿ ಪರೀಕ್ಷಿಸಬೇಕು. ಹಾಗೆ ಮಾಡಿದಮೇಲೆ 
ಆ ಸ್ನೇಹವನ್ನು ಚಿರಕಾಲ ಕಾಪಾಡಿಕೊಳ್ಳ ಬೇಕು ಎಂದು ತಾತ್ಸರ್ಯ.) 

೧೨೫. ರೋಗದಲ್ಲಿ, ದರ್ಪ್ಷದಲ್ಲಿ, ಮಾನದಲ್ಲಿ (ಎಂದರೆ ದಂಭದನ್ಲಿ), 
ದ್ರೋಹದಲ್ಲಿ, ಪಾಪಕರ್ಮದಲ್ಲಿ ಮತ್ತು ಅಪ್ರಿಯವಾದ ಕರ್ತವ್ಯದಲ್ಲಿ 
ಈ ಸಂದರ್ಭಗಳಲ್ಲಿ ಬಹು ತಡಮಾಡುವವನೇ ಪ್ರಶಸ್ತನಾಗುವನು. 


ಷಷ್ಮೋತಧ್ಯಾಯಃ ೧೧೩4 


ಬಂಧೂನಾಂ ಸುಹೃದಾಂ ಚೈನ ಭೃತ್ಯಾನಾಂ ಸಿ ಜನಸ್ಯಚ 


ಅವ್ಯಕ್ತೇಷ್ವಪರಾಧೇಷು ಜಿರೆಕಾರೀಿ ಪ್ರಶಸ ತೇ ॥ ೧೨೬ 1 
ಚಿರಂ ಧರ್ಮಾಸ್ತಿ ಸೇವೇತ ಕುರ್ಯಾಜಾ ಕ್ಟ €ಷಣಂ ಚಿರಂ । 
ಚಿರಮನ್ವಾಸ್ಯ ವಿದುಷಶ್ಳಿ ) ರಮಿಷ್ಟಾನುಪಾಸ್ಪಚ ॥ ೧೨೭0 
ಚಿರಂ ನಿನೀಯ ಚಾತ್ಮಾನಂ ಚಿರಂ ಯಾತ್ಯನವಜ್ಜತಾಂ । 

ಬ್ರುವತಶ್ಚ ಪರಸ್ಯಾಪಿ ವಾಕ್ಯಂ ಧರ್ಮೋಹಸಂಹಿರಂ ॥ ೧೨೮ ಗ 
ಚಿರಂ ಪ ಚ್ಛೇಚ್ಛ ಶ್ರು ಜುಯಾಜ್ಞಿ ರಂ ನ ಪರಿಭೂಯತೇ । 

ಧರ್ಮೇ ಶ್ರಿ ಶಸ್ತ್ರ `ಹಸ್ತೆ ಪಾತ್ರೇ ಚ ನಿಕಟಸ್ಸಿ ತೇ 1 ೧೨೯ ॥ 


ಭಯೇಚ ಸಾಧು 'ಸೊಜಾಯಾಂ 'ಔರಕಾರೀ ನ ತಸ್ಯ ತೇ। 

ಏವಮುಕ್ತ್ವಾ ಪುತ್ರಭಾರ್ಯಾ ಸಹಿತಃ ಪ್ರಾಪ್ಯ ಚಾತ್ರ ಮಂ ॥ ೧೩೦॥ 
ತತಶ್ಮಿರಮುನಾಸ್ಯಾಫೆ ದಿವಂ ಯಾತಶ್ಲಿರಂ ಮುನಿಃ 

ವಯಂ ತ್ನೇವಂ ಬ್ರುನಂತೋಸಿ ಮೋಹೇನೈನ ಪ್ರತಾರಿತಾಃ ॥ ೧೩೧ ॥ 





೧೨೬. ಬಂಧುಗಳು, ಸ್ನೇಹಿತರು. ಸೇವಕರು ಮತ್ತು ಸ್ತ್ರೀ ಜನರು 
ಇವರ ಸಂಬಂಧವಾದ ಅವ್ಯಕ್ತವಾದ ಅಪರಾಧಗಳ ವಿಷಯದಲ್ಲಿ ಚಿರಕಾರಿಯೇ 
ಪ್ರಶಂಸನೀಯನು. 

೧೨೭-೧೩೦. ಧರ್ಮಗಳನ್ನು ಚಿರಕಾಲ ಸೇವಿಸಬೇಕು. ಚಿರಕಾಲ ಹೀಗೆ 
ಸೇವಿಸಿದ ಧರ್ಮವನ್ನು ಚಿರಕಾಲವೇ ಅನ್ವೇಷಣ ಮಾಡಬೇಕು. ಚಿರಕಾಲ 
ವಿದ್ವಾಂಸರನ್ನು ಆಶ್ರಯಿಸಿ ಅವರ ಸಹವಾಸ ಮಾಡಿ ಚಿರಕಾಲ ಇಷ್ಟಗಳನ್ನು 
ಉಪಾಸನೆ ಮಾಡಿ, ಚಿರಕಾಲ ಆತ್ಮವನ್ನು ಅಂಕೆಗೊಳಪಡಿಸಿ ನಿಗ್ರಹಮಾಡಿ, 
ಚಿರಕಾಲದವರೆಗೂ ಅನವಜ್ಞತೆಯನ್ನೇ ಪಡೆಯುತ್ತಾನೆ (ಅಜ್ಞಾನಿಯೇ ಆಗು 
ತ್ತಾನೆ). ಆದುದರಿಂದ ಪರರು ಯಾರಾದರೂ ಧರ್ಮ ವಿಷಯಗಳಿಂದ ಕೂಡಿದ 
ಮಾತುಗಳನ್ನು ಹೇಳುತ್ತಲಿದ್ದರೆ ಅವರನ್ನು ಚಿರಕಾಲವೂ ಪ್ರಶ್ನೆ ಮಾಡಬೇಕು; 
ಚಿರಕಾಲ ಅನರ ಮಾತನ್ನು ಕೇಳಬೇಕು. ಅಂಥವನು ಸರಿಭವವನ್ನು 
ಪಡೆಯುವುದಿಲ್ಲ. ಧರ್ಮದಲ್ಲಿ, ಶತ್ರುವಿನಲ್ಲಿ, ಕೈಯಲ್ಲಿ ಶಸ್ತ್ರ ಹಿಡಿದವನಲ್ಲಿ, 
ಸಮಿಸಾಪದಲ್ಲಿರುವ ಪಾತ್ರನ ವಿಷಯದಲ್ಲಿ, ಭಯದಲ್ಲಿ ಮತ್ತು ಸಾಧುಗಳ 
ಪೂಜೆಯಲ್ಲಿ ಈ ಸಂದರ್ಭಗಳಲ್ಲಿ ಚಿರಕಾರಿಯು ಪ ಪ್ರಶಸ್ತ ನಾಗುವುದಿಲ್ಲವು.?' 

೧೩೧. ಹೀಗೆ ನುಡಿದು, ಪುತ್ರ ನನ್ನೂ ಭಾರ್ಯೆಯನ್ನೂ ಜೊತೆಗೊಂಡು 
ತನ್ನ ಆಶ್ರಮವನ್ನು ಸೇರಿ, ಚಿರಕಾಲ ಉಪಾಸಕೆ ಮಾಡುತ್ತಿದ್ದು ಆ ಮುನಿಯು 
ಸ್ವರ್ಗವನ್ನು ಸೇರಿದನು. ನಾವಾದರೋ ಧರ್ಮವಿವೇಚನೆಯ ನಿಷಯದಲ್ಲಿ ಹೀಗೆ 
ಹೇಳುತ್ತಿರುವೆವಾದರೂ ಮೋಹದಿಂದ ಈ ರೀತಿ ವಂಚಿತರಾದೆವು. 


೧೧೪ ಶ್ರೀ ಸ್ಕಾಂದಮಹಾಪುರಾಣಂ 


ಕಲೌ ಚ ಭವತಾಂ ನಿಪ್ರಾ ಮಚ್ಛಾಪೋ ನಿಪತಿಷ್ಯತಿ | 

ಹೇಚಿತ್ಸೃದಾ ಭನಿಷ್ಯಂತಿ ನಿಪ್ರಾಃ ಸರ್ನಗುಣೈರ್ಯುತಾಃ I ೧೩೨ ॥ 
ಪಾವಪ್ರಕ್ಸಾಲನಂ ಕೃತ್ಯ ತತೋಹಂ ಧರ್ಮವರ್ವಣಃ॥। 

ಸಮಾಸೇ ಸಾಕ್ಸಿಣೋ ದೇವಾನ್‌ ಕೃತ್ವ್ವಾ ಸಂಕಲ್ಪಮಾಚರಂ ॥ ೧೩೩॥ 
ಕಾಂಚನೈರ್ಗೊೋಸಪ್ರದಾನಸೈಶ್ಚ ಗೃಹದಾನೈರ್ಧನಾದಿಭಿಃ । 
ಭಾರ್ಯಾಭೂಷಣ ವಸ್ತೆ ಶ್ಚ ತೆ ಓತಾರ್ಥಾ ಬ್ರಾಹ್ಮಣಾಃ ಕ್ರ ತಾಃ ॥ ೧೩೪ ॥ 
ತತಃ ಕರಂ ಸವಖದ್ಯ ವ್ಯ, ಪ್ರಾ ಜೀಂದ್ರೊ ಡೇನಸಂಗಮೇ | 
ಹರಾಂಗರುದ್ದವಾಮಾರ್ಧಾ ಯಾವದ್ದೆ "ನೀ ಗಿರೇ8ಸುತಾ 1೦೧೩೫ 
ಗಣಾಧೀಶೋ ವಯಂ ಯಾವದ್ಯಾವತ್ತಿ ಭುವನಂ ತ್ಮಿದಂ । 


ತಾನನ್ನಂದ್ಯಾದಿದಂ ಸ್ಥಾನಂ ನಾರದಸ್ಥಾಪಿತಂ ಸುರಾಃ | ೧೩೬ ॥ 
ಬ್ರಹ್ಮಶಾಪೋ ರುದ್ರಶಾಪೋ ವಿಷ್ಣುಶಾಪಸ್ತಥೈನ ಚ । 
ವ್ಹಿಜಶಾಪಸ್ತಥಾ ಭೂಯಾದಿದಂ ಸ್ಥಾನಂ ನಿಉುಂಪತಃ 1 ೧೩೭ ॥ 





೧೩.೨. ಎಲೈ ವಿಪ್ರರೇ! ನನ್ನ ಶಾಪವು ಕಲಿಯುಗದಲ್ಲಿ ನಿಮ್ಮ ಮೇಲೆ 
ಬೀಳುತ್ತದೆ. ಆದರೆ ಕೆಲವರು ವಿಪ್ರರು ಮಾತ್ರ ಸದಾ ಕಾಲವೂ ಸರ್ವಗುಣ 
ಗಳಿಂದಲೂ ಕೂಡಿದವರಾಗಿರುತ್ತಾ ಕೆ ೨೨ 

೧೩೩. ಬಳಿಕ ನಾನು ಬ್ರಾಹ್ಮಣರಿಗೆ ಪಾದಪ್ರಕ್ಟಾಳನೆಯನ್ನು ಮಾಡಿ 
ಧರ್ಮವರ್ಮನ ಸಮಾಪದಲ್ಲಿ ಜೇನತೆಗಳನ್ನು ಸಾಕ್ಷಿ ಗಳನ್ನಾಗಿ ಮಾಡಿ. ಸಂಕಲ್ಪ 
ವನ್ನಾಚರಿಸಿದೆನು. 

೧೩೪. ತರುವಾಯ ಹೊನ್ನುಗಳಿಂದಲೂ, ಗೋದಾನಗಳಿಂದಲ್ಕೂ 
ಗೃಹದಾನಗಳಿಂದಲೂ, ಧನ ಮೊದಲಾದುವುಗಳಿಂದಲೂ, ಭಾರ್ಯೆ, ಭೂಷಣ 
ಮತ್ತು ವಸ್ತ್ರಗಳಿಂದಲೂ ಬ್ರಾಹ್ಮಣರು ಕ್ಷ ಸ ತಾರ್ಥರಾಗಿಸಲ್ಪ ಟ್ಟ ರು. 

೧೩೫೨೧೩೬. ಬಳಿಕ ದೇವತೆಗಳು ನೆರೆದಿದ್ದ ಆ ಸಭೆಯಲ್ಲಿ ಇಂದ್ರನು 
ಸೈಯನ್ನು ಮೇಲೆತ್ತಿ ಹೀಗೆಂದನು: 66 ಹರನ ಅಂಗದಲ್ಲಿ ನೆಲಸಿದ 
ವಾಮಾರ್ಧ (ಎಡಭಾಗದ ದೇಹಾರ್ಧ)ವುಳ್ಳ ಗಿರಿಸುತೆಯಾದ ಆ ಜೇವಿಯು 
ಎಲ್ಲಿಯವರೆಗಿರುವಳೋ, ಗಣಾಧೀಶನೂ ನಾವೂ ಎಲ್ಲಿಯವರೆಗಿರುವೆವೋ, 
ಈ ತ್ರಿಭುನನವು ಎಲ್ಲಿಯವರೆಗೆ ನೆಲಸಿರುವುಜೋ, ಅಲ್ಲಿಯವರೆಗೂ ಎಲ್ಲೆ 
ಜೀವತೆಗಳೇ! ನಾರದನಿಂದ ಸ್ಥಾಪಿತವಾದ ಈ ಸ್ನಾನವು ಆನಂದದಿಂದ 
ಮೆರೆಯುತ್ತಿರಲಿ! * ಇ 

೧೩೭. ಈ ಸಾ ನವನ್ನು ಲರೋಪಗೊಳಿಸುವವನಿಗೆ ಬ್ರ ಹ್ಮಶಾಷವೂ, ರುದ್ರ 
ಶಾಪವೂ, ವಿಷ್ಣು ಶಾಸ ಪವೂ, "ಶೇ ರೀತಿ ಬ್ರಾಹ್ಮಣಶಾಸವೂ ಉಂಟಾಗಲಿ.?? 


ಸಸ್ಕೋ9ಧ್ಯಾಯಃ ೧೧೫ 


ತತಸ್ತಥೇತಿ ತೈಃ ಸರ್ವೈರ್ಹೃಷ್ಟೈಸ್ತತ್ರ ತಘೋದಿತಂ । 
ಏವಂ ಮಯಾ ಸ್ಥಾಪಿತೇ ಸ್ಥಾನಕೇಃ ಸ್ಮಿನ್‌ 
ಸಂಸ್ಥಾ ಪಯಾಮಾಸ ಚ ಕಾಸಿಲಂ ಮುನಿಃ । 
ಸ್ಥಾತೇ ಉಭೇ ದೇವಕೃತೇ ಪ್ರಸನ್ನಾ 
ಸ್ತತೋ ಯಯುರ್ದೇವತಾ ದೇವಸದ್ಮ ॥ ೧೩೮ ॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿ ಸಾಹಸ್ಪ್ರ್ಯಾಂ ಸಂಹಿತಾಯಾಂ 
ಪ್ರಥಮೇ ಮಾಹೇಶ್ವರಖಂಡೇ ಕೌ ಮಾರಿಕಾಖಂಡೇ "" ನಾರದೀಯಸ್ಥಾನ 
ಪ್ರತಿಷ್ಠಾ ವರ್ಣನಂ?' ನಾಮ ಷಷ್ಠ್ಕೋ*ಧ್ಯಾಯಃ 





೧೩೮. ಬಳಿಕ ಅವರೆಲ್ಲರೂ ಹರ್ಷಗೊಂಡವರಾಗಿ "ಹಾಗೆಯೇ ಆಗಲಿ” 
ಎಂದು ನುಡಿದರು. ಈ ರೀತಿಯಾಗಿ ನನ್ಲಿಂದ ಸ್ಥಾಪಿತವಾದ ಈ ಸ್ಥಾನದಲ್ಲಿ 
ಕಪಿಲಮುನಿಯು ಕೂಡ ಕಾಪಿಲವೆಂಬ ಸ್ಥಾನವೊಂದನ್ನು ಸ್ಥಾಸನೆ ಮಾಡಿದನು. 
ಈ ಎರಡು ಸ್ಥಾನಗಳೂ ದೇವತೆಗಳಿಂದಲೇ ಸೃಷ್ಟಿಮಾಡಲ್ಪಟ್ಟರುವುವು. ಆ ಬಳಿಕ 
ದೇವತೆಗಳು ಪ್ರಸನ್ನರಾಗಿ ದೇವಲೋಕಕ್ಕೆ ಹೊರಟುಹೋದರು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆ೦ದು ಪ್ರಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣದ ಮಾಹೇಶ್ವರಖಂಡದ ಎರಡನೆಯ ಕೌಮಾರಿಕಾ ಖಂಡದಲ್ಲಿ 
4 ನಾರದೀಯ ಸ್ಥಾನಪ್ರತಿಷ್ಮಾ ವರ್ಣನ?' ವೆಂಬ 
ಆರನೆಯ ಅಧ್ಯಾಯವು ಮಂಗಿದುದು 


1 ಶ್ರಿ (ಕ i 
ಅಥ ಸಪ್ತಮೋಂಧ್ಯಾಯಃ 
ಮಹೀಪ್ರಾದುರ್ಭಾವಃ 


ಅರ್ಜುನ ಉವಾಚ :-- 
ಮಹೀಸಾಗರಮಾಹಾತ್ಮ್ಯಮದ್ಭುತಂ ಕೀರ್ತಿತಂ ತಯಾ 


ನಿಸ್ಮಯಃ ಪರಮೋ ಮಹ್ಯಂ ಪ್ರಹರ್ಷಶ್ಹೋಪಜಾಯತೇ ॥ ೧8 

ತದಹಂ ನಿಸ್ತರಾಜ್ಭ್ಛ್ರೋತುಮಿದವಿಂಚ್ಛಾನಿಂ ನಾರದ | 

ಸಸ್ಯ ಯಜ್ಞೇ ಮಹೀ ಗ್ಲಾನಾ ನಹ್ಲಿತಾಪಾಭಿತಾಪಿತಾ 1 ೨॥ 
ನಾರದ ಉವಾಚ: ' | 

ಮಹದಾಖ್ಯಾನನಾಖ್ಯಾಸ್ಯೇ ಯಥಾ ಜಾತಾ ಮಹಾನದೀ | 

ಶೃಣ್ಮನ್ನೇತಾಂ ಕಥಾಂ ಪುಣ್ಯಾಂ ಪುಣ್ಯಮಾಪ್ಸೃಸಿ ಸಾಂಡನ 1 ೩॥ 


ಪುರಾಭೂದ್ಧೂಪತಿರ್ಭೂಮಾನಿಂದ್ರದ್ಯುನ್ನು ಇತಿ ಶ್ರುತಃ । 
ವದಾನ್ಯಃ ಸರ್ವಧರ್ಮಜ್ನೋ ಮಾನ್ಯೋ ಮಾನಯಿತಾ ಪ್ರಭುಃ ॥ ೪ ॥ 





ಕನ್ನಡದ ಅನುವಾದ 


ಮಹೀಪ್ರಾದುರ್ಭಾವವು 


೧. ನಾರದನ ನುಡಿಗಳನ್ನು ಕೇಳಿ ಅರ್ಜುನನು ಇಂತೆಂದನು 
ಅದ್ಭುತವಾದ ಮಹೀಸಾಗರ ಮಹಾತ್ಮೆಯು ನಿನ್ನಿಂದ ಹೇಳಲ್ಪಟ್ಟ ತು. 
ನನಗೆ ನರಮ ವಿಸ್ಮಯವಾಯಿತು. ಅತ್ಯಂತ ಹರ್ಷವೂ ಉಂಟಾಗುತ್ತಿದೆ. 

೨. ಆದುದರಿಂದ ಎಲ್ಫೈ ನಾರದನೇ! ಇದನ್ನು ವಿಸ್ತಾರವಾಗಿ ಕೇಳಲು 
ಅಸೇಕ್ಸಿಸುತ್ತೇನೆ. ಯಾರ ಯಜ್ಞದಲ್ಲಿ ಭೂಮಿಯು ಬೆಂಕೆಯ ಕಾವಿನಿಂದ 
ಕಾದು ಗ್ಲಾನಿಯನ್ನು ಹೊಂದಿತು? 

೩. ಅರ್ಜುನನ ಪ್ರಶ್ನೆಯನ್ನಾಲಿಸಿದ ನಾರದನು ಈ ರೀತಿ ಉತ್ತರ 
ಕೊಟ್ಟನು :--ಮಹೀನದಿಯು ಹೇಗೆ ಉತ್ಪತ್ತಿ ಹೊಂದಿತೆಂಬುದನ್ನು ಕುರಿತು 
ಮಹತ್ತಾದ ಕಥೆಯನ್ನು ಹೇಳುವೆನು. ಪುಣ್ಯಕರವಾದ ಈ ಕಥೆಯನ್ನು 
ಈೇಳುವವನಾಗು. ಎಲ್ಫೆ ಪಾಂಡವನೇ! ಇದರಿಂದ ನೀನು ಪುಣ್ಯವನ್ನು 
ಸಡೆಯುತ್ತೀಯೆ, 

೪, ಪೂರ್ವದಲ್ಲಿ ಭೂಮಿಯಲ್ಲಿ ಇಂದ್ರದ್ಯುಮ್ನುನೆಂದು ಹೆಸರುಗೊಂಡ 
ಒಬ್ಬಾನೊಬ್ಬ ದೊರೆಯಿದ್ದನು. ಆ ಪ್ರಭುವು ಉದಾರಿಯು, ಸರ್ವಧರ್ಮ 
ಗಳನ್ನೂ ತಿಳಿದವನು, ಮಾನ್ಯನು, ಇತರರಿಗೆ ತಕ್ಕ ಮನ್ನಣೆ ತೋರಿಸುವವನು. 


ಸಪ್ತ ಮೋಕಧ್ಯಾ ಯಃ ೧೧೭ 


ಉಚಿತಜ್ಞ್ನೋ ನಿವೇಕಸ್ಯ ನಿನಾಸೋ ಗುಣಸಾಗರಃ | 


ನ ತದಸ್ತಿ ಧರಾಪೃಷ್ಕೇ ನಗರಂ ಗ್ರಾಮಪತ್ತನಂ HH 
ತೆದೀಯಪೂರ್ತಧರ್ಮಸ್ಯ ಚಿಹ್ನೇನ ನ ಯದಂಕಿತಂ । 

ಕನ್ಯಾದಾನಾನಿ ಬಹುಧಾ ಜ್ರಾಹ್ಮೇನ ವಿಧಿನಾ ವ್ಯಧಾತ್‌ Han 
ಭೂಪಾಲೋಸ್‌ೌ ದದೌ ದಾನಮಾಸಹಸ್ರಾದ್ಧನಾರ್ಥಿನಾಂ |. 
ವಶನಾದಿವಸೇ ರಾತ್ರೌ ಗಜಸೃಷ್ಮೇನ ದುಂದುಭಿಃ Hen 
ತಾಡ್ಯತೇ ತತ್ಪುರೇ ಪ್ರಾತಃ ಕಾರ್ಯಮೇಕಾದಶೀವ್ರತಂ | 

ಯಜ್ಯನಾ ತೇನ ಭೂಸೇನ ವಿಚ್ಛೆನಂ ಸೋನುಪಾಯಿನೌಂ Hen 
ಸ್ವರಣೈರಾಸ್ತೃತಾ ದರ್ಭೈದ್ವ್ಯಂಗುಲೋತ್ಸಾರಿತಾ ಮಹೀ | 
ಗಂಗಾಯಾಂ ಸಿಕತಾಧಾರಾ ವರ್ಷತೋ ದಿವಿ ತಾರಕಾಃ Hen 
ಶಕ್ಯಾ ಗಣಯಿತುಂ ಪ್ರಾಜ್ಞೆ $ಸೊದೀಯಂಂ ಸುಕೃತಂ ನತು । 

ಈದೃಶೈಃ ಸುಕೃತೈರೇಷ ತೇನೈವ ನಪುಷಾ ನೃಪಃ I ೧೦॥ 
ಧಾಮ ಪ್ರಜಾಪತೇಃ ಪ್ರಾಪ್ತೋ ನಿಮಾನೇನ ಕುರೂದ್ವಹ । 

ಬುಭುಜೇ ಸ ತದಾ ಭೋಗಾನ್‌ ದುರ್ಲಭಾನಮರೈರಪಿ I ೧೧॥ 





೪-೫. ಉಚಿತಜ್ಞನಾದವನು, ವಿವೇಕಕ್ಕೆ ಸಿವಾಸವಾಸವಾಗಿದ್ದವನು, 
ಗುಣಸಾಗರನು. ಭೂಮಿಯಮೇಲೆ ನಗರವಾಗಲ್ಲಿ ಗ್ರಾಮವಾಗಲಿ, ಪಟ್ಟಣ 
ವಾಗಲಿ ಆ ಇಂದ್ರದ್ಯುಮ್ಮನ ಯಜ್ಞಧರ್ಮದ ಚಿಹ್ನೆಯಿಂದ ಅಂಕಿತವಾಗದೆ 
ಇರುವಂಥದು ಒಂದೂ ಇರಲಿಲ್ಲ. ಆತನು ಬ್ರಾಹ್ಮನಿಧಿಯಿಂದ ಬಹಳವಾಗಿ 
'ಕನ್ಯಾದಾನಗಳನ್ನು ಮಾಡಿದನು. 

೭-೧೧. ಆ ಭೂಪಾಲನು ಧನಾರ್ಥಿಗಳಿಗೆ ಸಾವಿರಗಟ್ಟಳೆ ದಾನಮಾಡು 
ತ್ರಿದ್ದನು. ದಶಮಿಯ ದಿನದ ರಾತ್ರಿಯಲ್ಲಿ ಆನೆಯ ಮೇಲೆ ನಗಾರಿಯನ್ನಿಟ್ಟು 
ಬಾರಿಸುತ್ತ, ಆತನ ಪಟ್ಟಣದಲ್ಲಿ "ಬೆಳಿಗ್ಗೆ ಏಕಾದಶೀ ವ್ರತ'ವೆಂದು ಸಾರಲಾಗು 
ತ್ರಿದ್ದಿತು. ಯಜ್ಞ ದೀಕ್ಸಿತನಾದ ಆ ಭೂಪನಿಂದ ಸೋಮಯಾಜಿಗಳಿಗಾಗಿ 
ಕುಯ್ದುತಂದ ದರ್ಚೆಗಳಿಂದ ಹರಡಲ್ಪಟ್ಟುದಾಗಿ ಭೂಮಿಯು ಎರಡಂಗುಲ 
ಎತ್ತರವಾಯಿತು. ಗಂಗೆಯಲ್ಲಿರುವ ಮರಳುಕಣಗಳನ್ನೂ, ಮಳೆಯ ಧಾರೆಗಳನ್ನೂ 
ಆಕಾಶದಲ್ಲಿನ ನಕ್ಬತ್ರಗಳನ್ನೂ ಪ್ರಾಜ್ಞರಾದವರಿಂದ ಎಣಿಸಲು ಶಕ್ಯವಾಗ 
ಬಹುದು. ಆದರೆ ಆತನ ಸುಕೃತವನ್ನೆಣಿಸಲು ಶಕ್ಯವಿಲ್ಲ. ಈ ರೀತಿಯಾದ 
ಸುಕೃತಗಳಿಂದ ಆ ದೊರೆಯು ಅದೇ ಶರೀರದಿಂದ ಕೂಡಿ ವಿಮಾನವನ್ನೇರಿ, 
ಎಲ್ಫೆ ಕುರುಕುಲ ಸಂಭೂತನೇ! ಪ್ರಜಾಪತಿಯ (ಬ್ರಹ್ಮನ) ಲೋಕವನ್ನು 
ಹೋಗಿ ಸೇರಿದನು. ಅವನು ಅಮರರಿಗೂ ದುರ್ಲಭಗಳಾದ ಭೋಗಗಳನ್ನೂ 
ಅನುಭವಿಸಿದನು. 


೧೧೮ ಶ್ರೀ ಸ್ಮ್ಕಾಂದಮಹಾಪುರಾಣಂ 


ಅಥ ಕಲ್ಪ ಶತಸ್ಯಾಂತೇ ವ್ಯತೀತೇ ತಂ ಮಹೀಸತಿಂ । 


ಪ್ರಾಹ ಪ್ರಜಾಪತಿಃ ಸೇವಾನಸರಾಯಾತಮಾತ್ಮನಃ H ೧೨ 0 
ಬ್ರಹ್ಮೋವಾಚ :-- | 

ಇಂದಪ್ರದ್ಯುಮ್ನು ದೃತಂ ಗಚ್ಛ ಧರಾಷೃಷ್ಮಂ ನೃಪೋತ್ತಮ | 

ನ ಸ್ಥಾತನ್ಯಂ ನುದೀಯೇಂದ್ಯ ಲೊಕೇ ಕೃಣನುಸಿ ತ್ವಯಾ ll ೧೩% 


ಇಂದ್ರದ್ಯುವ್ನು ಉವಾಚ: 


ಕಸ್ಮಾದ್ಬ್ರಹ್ಮನ್ನಿತೋ ಭೂನತೌ ಮಾಂ ಪ್ರೇಷಯಸಿ ಸಂಪ್ರತಿ । 


ಸತಿ ಪುಣ್ಯೇ ಮದೀಯೇ ತು ಬಹುಲೇ ನದ ಕಾರಣಂ 1 ೧೪ 0 
ಬ್ರಹ್ಮೋವಾಚ ಕಾ 

ನಪುಣ್ಯಂ ಕೇವಲಂ ರಾಜನ್‌ ಗುಪ್ತಂ ಸ್ವರ್ಗಸ್ಯ ಸಾಧಕಂ | 

ವಿನಾ ನಿಷ್ಕಲ್ಮಸಾಂ ಕೀರ್ತಿಂ ಶ್ರಿಲೋಕೀ ಸ್ಥಲನಿಸ್ತೃತಾಂ 1 ೧೫ ॥ 

ತವರೀರ್ತಿಸಮುಚ್ಛೇದಃ ಸಾಂಪ್ರತಂ ನಸುಧಾತಲೇ | 

ಸಂಜಾತಶ್ಚಿರಕಾಲೇನ ಗತ್ವಾ ತಾಂ ಕುರು ನೂತನಾಂ ॥ ೧೬ ॥ 

ಯದಿ ವಾಂಛಾ ಮಹೀಷಾಲ ಮನು ಧಾಮನಿ ಸಂಸ್ಥಿತೌ Il ೧೭ ॥ 


pe 





೧೨. ಬಳಿಕ ನೂರು ಕಲ್ಪಗಳು ಕಳೆಯಲಾಗಿ ಆ ಕೊನೆಗಾಲದಲ್ಲಿ, 
ಪ್ರಜಾಪತಿಯು ತನ್ನ ಸೇವೆಗಾಗಿ ಬಂದಿದ್ದ ಆ ಭೂಸತಿಯನ್ನು ಕುರಿತು ಹೀಗೆ 
ಹೇಳಿದನು. 
೧೩. ಬ್ರಹ್ಮನಿಂತೆಂದನು ಎಲೈ ಇಂದ್ರದ್ಯುಮ್ಮನೇ' ಬೇಗ ನೀನು 
ಭೂಲೋಕಕ್ಕೆ ಹೋಗು. ಎಲ್ಫೈ ನೃಪೋತ್ತಮನೇ! ಈಗ ನೀನು ನನ್ನ ಲೋಕದಲ್ಲಿ 
ಒಂದು ಕಣವೂ ನಿಲ್ಲತಕ್ಕುದಲ್ಲ.?? 

೧೪. ಇದನ್ನು ಕೇಳಿದ ಇಂದ್ರದ್ಯುಮ್ನನು, ಎಲ್ಫೆ ಬ್ರಹ್ಮನೇ! ಈಗ 
ನನ್ನನ್ನು ಭೂಮಿಗೆ ಅದೇಕೆ ಕಳುಹಿಸುವೆ? ನನ್ನ ಪುಣ್ಯವು ಬಹಳವಾಗಿ ಇನ್ನೂ 
ಉಳಿದಿರುವಾಗ ಹೀಗೆ ಕಳುಹಿಸುವುದಕ್ಕೆ ಕಾರಣವೇನು? ಹೇಳಬೇಕು”? ಎಂದು 
ಕೇಳಿದನು. 

೧೫-೧೭. ಅದಕ್ಕೆ ಬ್ರಹ್ಮೆನಿಂತೆಂದನು:"“ ಅಯ್ಯಾ ರಾಜನೇ! ಸ್ವರ್ಗಕ್ಕೆ 
ಸಾಧಕವಾದುದು ಕೇವಲ ಗುಪ್ತವಾದ ಪುಣ್ಯವು ಮಾತ್ರವೇ ಅಲ್ಲ: ಮೂರು 
ರೋಕಗಳಲ್ಲೆಲ್ಲ ವಿಸ್ತಾರವಾಗಿ ಹರಡಿರುವ ನಿಷ್ಕಲ್ಮಹವಾದ ಕೀರ್ತಿಯನ್ನುಳಿದು 
ಆ ಪುಣ್ಯವು ಸ್ವರ್ಗಕ್ಕೆ ಸಾಧಕವಾಗುವುದಿಲ್ಲ. ಈಗ ಬಹುಕಾಲದಿಂದಲೂ ಭೂತಲ 
ದಲ್ಲಿ ನಿನ್ನ ಕೇರ್ತಿಗೆ ವಿನಾಶಉಂಟಾಗಿದೆ (ನಿನ್ನ ಕೇರ್ತಿಯು ಮರೆಯಾಗಿದೆ). 
ನೀನು ಹೋಗಿ ಆ ಕೇರ್ತಿಯನ್ನು ನೂತನಸಡಿಸು. ನನ್ನ ಲೋಕದಲ್ಲಿ ಇರುವ 
ಇಚ್ಛೆಯೇನಾದರೂ ನಿನಗಿರುವುವಾದರೆ ಹೀಗೆ ಮಾಡು. 


ಸಪ್ತಮೋ9*ಧ್ಯಾಯಃ ೧೧೯ 


ಇಂದ್ರದ್ಯುಮ್ನು ಉವಾಚ: 
ಮದೀಯಂ ಸುಕೃತಂ ಬ್ರಹ್ಮನ್‌ ಕಥಂ ಭೂಮೌ ಭವೇದಿತಿ । 


#0 ಕರ್ತವ್ಯಂ ಮಯಾ ನೈತತ್‌ ಮವನು ಚೇತಸಿ ತಿಷ್ಕತಿ H ೧೮ ॥ 
ಬ್ರಹ್ಮೋವಾಚ: 
ಬಲವಾನೇಷ ಭೂಪಾಲ ಕಾಲಃ ಕಲಯತಿ ಸ್ವಯಂ ! ೧೯॥ 
ಬ್ರಹ್ಮಾಂಡಾನ್ಯಪಿ ಮಾಂ ಚೈವ ಗಣನಾ ಕಾ ಭವಾದೃಶಾಂ | 
ತದೇತದೇವ ಮನ್ಯೇಃಹಂ ತವ ಭೂಪಾಲ ಸಾಂಪ್ರತಂ 1 ೨೦ ॥ 
ಯತ್ಚೀರ್ತಿಮಾತ್ಮನೋ ವ್ಯಕ್ತಂ ನೀತ್ರಾಭ್ಯೇಹಿ ಪುನರ್ದಿನಂ।॥ 
ಶುಶ್ರುವಾನಿತಿ ವಾಚಂ ಸ ಬ್ರಹ್ಮಣಃ ಪೃಥಿನೀಪತಿಃ IH SON 
ಪಶ್ಯತಿಸ್ಮ ತಥಾತ್ಮಾನಂ ಮಹೀತಲಮುಪಾಗತಂ । 
ಹಾಂಸಿಲ್ಯನಗರೇ ಭೂಯಃ ಪಪ್ರಚ್ಛಾತ್ಮಾನಮಾತ್ಮನಾ H ೨೨ ॥ 
ನಗರಂ ಸ ತದಾ ದೇಶನುಪ್ರಾಕ್ಮ್ಮೀದತಿ ವಿಸ್ಮಿತಃ । 
ಜನಾ ಊಚುಃ: 


ನ ಜಾನೀಮೋ ವಯಂ ಭೂಪಮಿಂದ್ರದ್ಯುಮ್ಮಂ ನ ತತ್ಪುರಂ ॥ ೨೩॥ 





೧೮. ಬ್ರಹ್ಮನು ನುಡಿದುದನ್ನು ಕೇಳಿ ಇಂದ್ರದ್ಯುಮ್ನನು, “ ಎಲೈ 
ಬ್ರಹ್ಮನೇ! ನನ್ನ ಪುಣ್ಯವು ಭೂಮಿಯಲ್ಲಿ ಹೇಗೆ ನೆಲೆಸಿರುವುದು? ಅದಕ್ಕೆ 
ನಾನೇನು ಮಾಡಬೇಕು? ಇದು ನನ್ನ ಮನಸ್ಸಿಗೆ ಹೊಳೆಯುವುದಿಲ್ಲವು'' ಎಂದು 
ಮರುನುಡಿ ನುಡಿದನು. 

೧೯-೨೦. ಬ್ರಹ್ಮನಿಂತೆಂದನು "ಲ್ಪ ಭೂಪನೇ! ಕಾಲವೆಂಬುದು 
ಬಲವಂತವಾದುದು, ಅದು ತಾನೇ ಬ್ರಹ್ಮಾಂಡಗಳನ್ನೂ , ಏಕೆ? ನನ್ನನ್ನು ಕೂಡ, 
ಆಡಿಸುತ್ತಿರುವುದು. ಅಂಥದರಲ್ಲಿ ನಿನ್ನಂಥವರ ಲೆಕ್ಟವೇನು? ಆದುದರಿಂದ 
ಎಲೈ ಭೂಪಾಲನೇ! ಸದ್ಯದಲ್ಲಿ ನಿನಗೆ ಇದೇ ಸರಿಯೆಂದು ಭಾವಿಸುತ್ತೇನೆ. 

೨೧-೨೨. ನಿನ್ನ ಕೀರ್ತಿಯನ್ನು ಹೊರಹೊಮ್ಮಿಸಿ ವ್ಯಕ್ತವಾಗುವಂತೆ ಮಾಡಿ 
ಮತ್ತೆ ಸ್ವರ್ಗಕ್ಕೆ ಹಿಂದಿರುಗಿ ಬಾ.” ಈ ರೀತಿಯಾಗಿ ನುಡಿದ ಬ್ರಹ್ಮನ 
ಮಾತನ್ನು ಕೇಳಿ ಆ ಭೂಪತಿಯು ಭೂತಲಕ್ಕೆ ಹೋಗಿ ಸೇರಿದನು. ಆತನು 
ಕಾಂಸಿಲ್ಯನೆಗರದಲ್ಲಿ ತನ್ನ ಹೆಸರನ್ನು ಹೇಳುತ್ತ ಅನೇಕ ಬಾರಿ ಪ್ರಶ್ನೆಮಾಡ 
ತೊಡಗಿದನು. 

೨೩. ಅವನು ಅತಿ ನಿಸ್ಮಿತನಾಗಿ " ಇಂದ್ರದ್ಯುಮ್ನುನ ನಗರವನ್ನೂ, ದೇಶ 
ವನ್ನೂ ನೋಡಿದ್ದೀರಾ” ಎಂದು ಕೇಳತೊಡಗಿದನು. ಅದಕ್ಕೆ ಜನರು ಇಂತೆಂದು 
ಮರುನುಡಿದರು :-"" ನಾವು ಇಂದ್ರದ್ಯುಮ್ನು ರಾಜನನ್ನೂ ಅರಿಯೆವು, ಅವನ 
ಪಟ್ಟಣವನ್ನೂ ತಿಳಿಯೆವು. 


೧೨೦ ಶ್ರೀ ಸ್ಥಾಂದಮಹಾಪುರಾಣಂ 


ಯತ್ಮಂ ಪೃಚ್ಛಸಿ ಭೋ ಭದ್ರ ಕಂಚಿತ್ಸೃಚ್ಛ ಜಿರಾಯಾಸಷಂ । 


ಇಂ ದ್ರದಮ್ಯಮ್ನ ಉವಾಚ ೩೭. 


ಕಃ ಸಂಪ್ರತಿ ಧರಾಸೃಷ್ಠೇ ಚಿರಾಯುಃ ಪ್ರಥಿತೋ ಜನಾಃ H ೨೪ ॥ 
ಪೃಥಿನೀಜಯರಾಜ್ಯೇಸ್ಮಿನ್ಯತ್ತ ಪ್ರಬ್ರೂತ ಮಾಂ ಚಿರಂ । 

ಜನಾ ಊಚುಃ: 
ಶ್ರೂಯತೇ ನೈನಿಂಸಾರಣ್ಯೇ ಸಪ್ತಕಲ್ಪಸ್ಮರೋ ಮುನಿಃ ೨೫ ॥ 
ಮಾರ್ಕಂಡೇಯ ಇತಿ' ಖ್ಯಾತಸ್ತಂ ಗತ್ವಾ ಪೃಚ್ಛ ಸಂಶಯಂ | 
ತಥೋಪರದಿಷ್ಟಸ್ತೈರ್ಗತ್ವಾ ತತ್ರ ತಂ ಮುನಿಪುಂಗವಂ ॥ ೨೬ ॥ 


ನಿಶಮ್ಯ ಪ್ರಣಿಸತ್ಯಾಹ ನೃಪಃ ಸ್ವಹೃದಯಸ್ಥಿತಂ | 
ಇಂದ್ರದ್ಯುವ್ಸು ಉವಾಚ ;-- 
ಚಿರಾಯುರ್ಭಗವಾನ್‌ ಭೂಮಾ ವಿಶ್ರುತಃ ಸಾಪ್ರತಂ ತತಃ ॥೨೭॥ 
ಪೃಚ್ಛಾಮ್ಯಹಂ ಭವಾನ್‌ನೇತ್ತಿ ಇಂದ್ರದ್ಯುನ್ನುಂ ನೃಪಂ ನನಾ ॥ ೨೮ ॥ 
ಶ್ರೀ ಮಾರ್ಕಂಡೇಯ ಉವಾಚ: 
ಸಸ್ತಕಲ್ಪಾಂತರೇ ನಾಭೂತ್ಕೋಪೀಂದ್ರದ್ಯುಮ್ನಸಂಜ್ಞೆತಃ | 
ಭೂಪಾಲ ಕಿಮಹಂ ನಚ್ಚಿ ತಾವನ್ಯತ್ಸೃಚ್ಛ ಸಂಶಯಂ nor 





೨೪-೨೫, ಅಯ್ಯಾ ಭದ್ರನೇ! ನೀನು ನಮ್ಮನ್ನು ಕೇಳುತ್ತಿರುವ ವಿಷಯ. 
ವನ್ನು ಚಿರಾಯುವಾದ ಯಾವನನ್ನಾದರೂ ಕೇಳು.” ಅದಕ್ಕೆ ಇಂದ್ರದ್ಯುಮ್ನನು 
ಇಂತೆಂದನು :--«* ಎಲ್ಫೈ ಜನರೇ! ಈಗ ಭೂಮಿಯ ಮೇಲೆ ಚಿರಾಯುವೆಂದು. 
ಹೆಸರುಗೊಂಡಿರುವವನು ಯಾರು? ಪೃಥಿವೀಜಯರಾಜ್ಯದಲ್ಲಿ ಆತನು ಎಲ್ಲಿದ್ದಾನೆ? 
ಹೇಳಿರಿ. ತಡಮಾಡಬೇಡಿರಿ.?' ಜನರಿಂತೆಂದರು :. ನೈಮಿಷಾರಣ್ಯದಲ್ಲಿ ಬಳು 
ಕಲ್ಪಗಳ ನೆನವುಳ್ಳ ಮುನಿಯಿದ್ದಾನೆಂದು ಕೇಳಿದ್ದೇವೆ. 

೨೨೬.೨೮. ಆತನು ಮಾರ್ಕಂದೇಯನೆಂದು ಪ್ರಸಿದ್ಧನಾಗಿದ್ದಾನೆ. ಅವನ. 
ಬಳಿಗೆ ಹೋಗಿ ನಿನ್ನ ಸಂಶಯವನ್ನು ಕುರಿತು ಪ್ರಶ್ನೆಮಾಡು.?' ಅವರಿಂದ ಹಾಗೆ 
ಉಪದೇಶಿಸಲ್ಪಟ್ಟವನಾಗಿ ಅಲ್ಲಿಗೆ ಹೋಗಿ ಆ ಮುಥಿಪುಂಗವನ ಬಳಿಸಾರಿ, 
ಆತನನ್ನು ವಂದಿಸಿ ಆ ರಾಜನು ತನ್ನ ಮನಸ್ಸಿನಲ್ಲಿದ್ದುದನ್ನು ಹೇಳಿದನು. 
ಇಂದ್ರ ದ್ಯುಮ್ನನಿಂತೆಂದನು :-- 4 ಭಗವನ್‌! ಈಗ ಭೂಮಂಡಲದಲ್ಲಿ ನೀವು 
ಚಿರಾಯುವೆಂದು ಪ್ರಸಿದ್ಧರಾಗಿದ್ದೀರಿ. ಆದುದರಿಂದ ನಿಮ್ಮನ್ನು ಪ್ರಶ್ನೆಮಾಡು. 
ತ್ಮೇನೆ. ನೀನು ಇಂದ್ರದ್ಯುಮ್ನ ರಾಜನನ್ನು ಬಲ್ಲಿರೋ, ಇಲ್ಲವೋ ತಿಳಿಸಿರಿ.” 

೨೯. ಶ್ರೀಮಾರ್ಕಂಡೇಯನಿಂತೆಂದನು;-- " ಏಳು ಕಲ್ಪಗಳ ಕಾಲದಲ್ಲಿ 
ಇಂದ್ರದ್ಯುಮ್ಮನೆಂಬ ಹೆಸರಿನ ಯಾವ ರಾಜನೂ ಹುಟ್ಟಲಿಲ್ಲ. ಎಲ್ಫೈ ರಾಜನೇ! 
ನಾನೇನು ಹೇಳಲಿ! ನಿನಗೆ ಬೇರೆ ಯಾವುದಾದರೂ ಸಂಶಯವಿದ್ದರೆ ಕೇಳು. 


ಸಪ್ತಮೋಠಧ್ಯಾಯಃ ೧೨೧ 


ಸ ನಿರಾಶಸ್ತದಾಕರ್ಣ ವಚೋ ಭೂಪೋಗ್ನಿಸಾಧನೇ । 
ಸಮುದ್ಯೋಗಂ ತದಾ ಚಕ್ರೇ ತಂ ದೃಸ್ಟ್ಯಾಹಂ ತದಾಮುನಿಃ ॥೩೦॥ 
ಮಾರ್ಕಂಡೇಯ ಉವಾಚ :- 


ಮಾ ಸಾಹಸಮಿದಂ ಕಾರ್ಹೀರ್ಭದ್ರ ವಾಚಂ ಶೃಣುಷ್ಯ ಮೇ 


ಏತಿ ಜೀವಂತಮಾನಂದೋ ನರಂ ವರ್ಷ ಶತಾದಸಿ | ೩0 8 
ತತ್ಕರೋಮಿ ಪ್ರತೀಕಾರಂ ತವ ದುಃಖೋಪಶಾಂತಯೇ ! 

ಶ್ರುಣು ಭದ್ರ ಮಮಾಸ್ತೀಹ ಬಕೋ ಮಿತ್ರಂ ಚಿರಂತನಃ ॥ ೩೨ ॥ 
ನಾಡೀಜಂಘ ಇತಿ ಖ್ಯಾತಃ ಸತ್ಯಾ ಜ್ಞ್ಞಾಸ್ಯತ್ಯಸಂಶಯಂ 

ತಸ್ಮಾದೇಹಿ ದ್ರುತಂ ಯಾವದಾವಾಂ ತತ್ರ ವ್ರಜಾಮಹೇ ॥ ೩೩ ॥ 
ಪರೋಪಕಾರೈಕಫಲಂ ಜೀನಿತಂ ಹಿ ಮಹಾತ್ಮಾನಾಂ । 

ಯಂದಿ ಜ್ಞಾ ಸೃತ್ಯಸಂದಿಗ್ನಂ ಇಂದ್ರದ್ಯುನ್ನುಂ ಸವಕ್ಸ್ಯ್ಯೃತಿ ॥ 4೪ 
ತೌ ಪ್ರಸ್ಥಿತಾವಿತಿ ತದಾ ನಿಪ್ರೇಂದ್ರ ನೃಪಪುಂಗವ್‌ । 

ಹಿಮಾಚಲಂ ಪ್ರತಿ ಪ್ರೀತೌ ನಾಡೀಜಂಘಾಲಯಂ ಪ್ರತಿ ೩೫ 0 





೩೦. ಆ ಮಾತನ್ನು ಕೇಳಿ ಆ ರಾಜನು ನಿರಾಶನಾಗಿ ಬೆಂಕಿಯನ್ನು ಹೊತ್ತಿ 
ಸಲು ಪ್ರಯತ್ನ ಮಾಡತೊಡಗಿದನು. ಅದನ್ನು ಕಂಡು ಆಗಲಾ ಮುನಿಯು 
ಹೇಳಿದನು. 

೩೧. ಮಾರ್ಕಂಡೇಯನಿಂತೆಂದನು :--""ಎಲೈ ಭದ್ರನೇ! ಈ ಸಾಹಸ 
ಕಾರ್ಯವನ್ನು ಮಾಡಬೇಡ. ನನ್ನ ಮಾತು ಕೇಳು. ಮನುಷ್ಯನು ಬದುಕಿದ್ದರೆ 
ನೂರು ವರ್ಷಗಳ ಮೇಲಾದರೂ ಆನಂದವು ಬರುತ್ತದೆ. 

೩೨. ಆದುದರಿಂದ ನಿನ್ನ ದುಃಖವನ್ನು ಸಮಾಧಾನಗೊಳಿಸಲು ತಕ್ಕ 
ಪ್ರತೀಕಾರವನ್ನು ಮಾಡುತ್ತೇನೆ. ಎಲ್ಫೈ ಭದ್ರನೇ! ಕೇಳು, ಬಹು ಚಿರಂತನನಾದ 
(ಬಹಳ ಹಿಂದಿನಕಾಲದವನಾದ) ಒಬ್ಬ ಮಿತ್ರನು ನನಗಿದ್ದಾನೆ. 

೩೩. ನಾಡೀಜಂಘನೆಂದು ಪ್ರ ಖ್ಯಾತನಾದ ಬಕನೇ ಆ ಮಿತ್ರನು. 
ಆ ನಾಡೀಜಂಘನು ನೀನು ಕೇಳುವ ಇಂದ್ರದ್ಯುಮ್ನನನ್ನು ತಿಳಿದಿರುವನೆಂಬುದರಲ್ಲಿ 
ಸಂಶಯವಿಲ್ಲವು. ಆದುದರಿಂದ ಬಾ; ನಾವಿಬ್ಬರೂ ಬೇಗ ಅಲ್ಲಿಗೆ ಹೋಗೋಣ. 

೩೪. ಪರೋಪಕಾರವೊಂದೇ ತಮ್ಮ ಬಾಳಿನ ಫಲನೆಂದು ಮಹಾತ್ಮರು 
ಭಾವಿಸುತ್ತಾರೆ. ಇಂದ್ರದ್ಯುಮ್ಮನನ್ನು ಸ್ಪಷ್ಟವಾಗಿ ತಿಳಿದ ಪಕ್ಚದಲ್ಲಿ ಆ ಬಕನು 
ಹೇಳಿಯೇ ಹೇಳುತ್ತಾನೆ. 

೩೫. ಹೀಗೆ ಆಲೋಚಿಸಿ, ಆಗಲಾ ಮುನಿಪುಂಗವನೂ, ನೃಸಪುಂಗವನೂ 
ಪ್ರೀತರಾಗಿ ಹಿಮಾಚಲದಲ್ಲಿ ನಾಡೀಜಂಘನ ವಾಸಸ್ಥಾನವನ್ನು ಕುರಿತು ಪ್ರಯಾಣ 
ಮಾಡಿದರು. 


೧೨೨ ಶ್ರೀ ಸ್ಕಾಂದಮಹಾಪುರಾಣಂ 


ಬಕೋಶಥ ಮಿತ್ರಂ ಸ್ವಂ ನೀಕ್ಬ್ಛ್ಯ ಚಿರಕಾಲಾದುಷಾಗತಂ । 

ಮಾರ್ಕಂಡೇಯಂ ಯಯತಾೌ ಸ್ರೀತ್ಯುತ್ಕಂಠಿತಃ ಸಮ್ಮಖಂ ದ್ವಿಜೈಃ ॥೩೬॥ 

ಕೃತಸಂನಿದಭೂತ್ಸೂರ್ವಂ ಕುಶಲಸ್ಕಾಗತಾದಿನಾ | 

ಸಪ್ರಚ್ಛಾನಂತರಂ ಕಾರ್ಯಂ ವಡಾಗವಾನಕಾರಣಂ 1 4೭ ॥ 

ಮಾರ್ಕಂಡೇಯೊೋಫ ತಂ ಪ್ರಾಹ ಬಕಂ ಪ್ರಸ್ತುತಮಿಾಪ್ಸಿತಂ । 

ಇಂದ್ರದಮ್ಯುನ್ನುಂ ಭವಾನ್‌ ವೇತ್ತಿ ಭೂಷಾಲಂ ಪೃಥಿನೀತಲೇ ॥೩೮॥ 

ಏತಸ್ಯ ಮನು ಮಿತ್ರಸ್ಯ ತೇನ ಜ್ಞಾತೇನ ಕಾರಣಂ | 

ನೋನಾಯಂ ತ್ಯಜತಿ ಪ್ರಾಣಾನ್‌ ಪುರಾ ನಹ್ನಿಪ್ರವೇಶನಾತ್‌ ॥ ೩೯॥ 

ಏತಸ್ಯ ಪ್ರಾಣರಕ್ಸಾರ್ಥಂ ಬ್ರೂಹಿ ಜಾನಾಸಿ ಚೇನ್ಸೃಪಂ 1೪೦॥ 
ನಾಡೀಜಂಘ ಉವಾಚ :- 

ಚತುರ್ದಶ ಸ್ಮರಾಮ್ಯಸ್ಮಿ ಕಲ್ಬಾನ್‌ ನಿಸ್ರ್ರೇಂದ್ರ ಸಾಂಪ್ರತಂ । 

ಆಸ್ತಾಂ ತದ್ದರ್ಶನಂ ವಾರ್ತಾಮಪಿ ವಾನ ಸ್ಮರಾಮ್ಯಹಂ I ೪೧॥ 





೩೬. ಆಗ ಆ ಬಕನು ಬಹುಕಾಲ ಕಳೆದ ಮೇಲೆ ಬಂದ ತನ್ನ ಮಿತ್ರನಾದ. 
ಮಾರ್ಕಂಡೇಯನನ್ನು ಕಂಡು, ಪ್ರೀತಿಯಿಂದ ಉತ್ಪಂಠಿತನಾಗಿ ದ್ವಿಜರೊಡನೆ 
ಕೂಡಿ ಆತನನ್ನು ಎದುರುಗೊಂಡನು. 

೩೭. ಮೊದಲು ಆತನಿಗೆ ಸ್ವಾಗತವನ್ನು ಕೋರಿ ಕುಶಲಪ್ರಶ್ತೆ ಮುಂತಾದು. 
ದರಿಂದ ಉಪಚರಿಸಿದನು. : ಬಳಿಕ "ನೀನು ಬಂದುದಕ್ಕೆ ಕಾರಣವೇನು? 
ಹೇಳು? ಎಂದು ಪ್ರಶ್ನೆಮಾಡಿದನು. 

೩೮. ಆ ಬಳಿಕ ಮಾರ್ಕಂಡೇಯನು ಆ ಬಕನಿಗೆ ಆಗಿನ ತನ್ನ ಇಷ್ಟಾರ್ಥ 
ವನ್ನು ತಿಳಿಸಿದನು. "" ಭೂಮಂಡಲದಲ್ಲಿದ್ದ ಇಂದ್ರ ದ್ಯುಮ್ನುರಾಜನನ್ನು ನೀನು. 
ಬಲ್ಲವನಾಗಿರಬೇಕು. 

೩೯. ಈ ನನ್ನ ಮಿತ್ರನು ಅವನನ್ನು ತಿಳಿದುಕೊಳ್ಳ ಬೇಕಾಗಿದೆ. ಅದರ. 
ಕಾರಣವು ಅವನಿಗೆ ಗೊತ್ತು. ನೀನು ಇಂದ್ರದ್ಯುಮ್ನುನನ್ನು ತಿಳಿದಿಲ್ಲವಾದಕೆ 
ಇವನು ಪ್ರಾಣಗಳನ್ನು ತ್ಯಾಗಮಾಡುತ್ತಾಕೆ ; ಹಿಂದೊಮ್ಮೆ ಅಗ್ತಿಪ್ರವೇಶ 
ಮಾಡುವುದರಲ್ಲಿದ್ದನು. 

೪೦. ಆ ರಾಜನನ್ನು ನೀನು ಬಲ್ಲೆ ಯಾದರೆ, ಈತನ ಪ್ರಾಣರಕ್ಷಣೆಗಾಗಿ. 
ಆ ಸಂಗತಿಯನ್ನು ತಿಳಿಸು? ಎಂದನು. 

೪೧. ಅದನ್ನು ಕೇಳಿ ನಾಡೀಜಂಘನಿಂತೆಂದನು ಎಲೈ ವಿಪ್ರೇಂದ್ರನೇ! 
ಈಗ ನಾನು ಹೆದಿನಾಲ್ಕು ಕಲ್ಪಗಳ ಕಾಲವನ್ನು ನೆನೆಯಬಲ್ಲವನಾಗಿದ್ದೇನೆ. 
ಅವನನ್ನು ಕಾಣುವುದು ಹಾಗಿರಲಿ, ಅವನ ಸುದ್ದಿಯನ್ನು ಕೂಡ ನಾನು. 
ನೆನೆಯಲಾರದನನಾಗಿದ್ದೇನೆ. 


ಸಪ್ತಮೋ9ಧ್ಯಾಯಃ ೧೨೩ 


ಇಂದ್ರದ್ಯುಮ್ನೋ ಮಹೀಪಾಲಃ ಕೋಪಿ ನಾಸೀನ್ಮಹೀತಲೇ । 

ಏತಾವಾನ್ಮಾತ್ರಮೇವಾಹಂ ಜಾನಾಮಿ ದ್ವಿಜಪುಂಗನ ॥ ೪೨ ॥ 
ನಾರದ ಉವಾಚ :-- 

ತತಃ ಸ ವಿಸ್ಮಯಾವಿಷ್ಟಸ್ತಸ್ಕಾಯುರಿತಿ ಶುಶ್ರುವಾನ್‌ । 

ಪಪ್ರಚ್ಛ ರಾಜಾ ಕೋ ಹೇತುರ್ದಾನಸ್ಯ ತಪಸೋಹೆವಾ | 

ಯದಾಯಖರೀದೃಶಂ ದೀರ್ಥಂ ಸಂಜಾತಮಿತಿ ನಿಸ್ಮಿತಃ ॥ ೪೩ ॥ 
ನಾಡೀಜಂಘ ಉವಾಚ: 


ಫಘೃತಕಂಬಲಮಾಹಾತ್ಮಾ 43್‌ ಮಮ ದೇವಸ್ಯ ಶೂಲಿನಃ । 


ವೀರ್ಥಮಾಯುರಿದಂ ವಿಪ್ರ ಶಾಪಾದ್ದಕವಪುಃ ಶ್ರುಣು 1 ೪೪ ॥ 
ಪುರಾಜನ್ಮನ್ಯಹಂ ಬಾಲೋ ಬ್ರಾಹ್ಮಣಸ್ಯಾಭವಂ ಭುವಿ । 
ಪಾರಾಶರ್ಯಸಗೋತ್ರಸ್ಯ ವಿಶ್ವರೂಪಸ್ಯ ಸನ್ಮುನೇಃ ॥ ೪೫ ॥ 
ಬಾಲಕೋ ಬಕ ಇತ್ಯೇವ ಪ್ರತೀತೋತಿ ಪ್ರಿಯಃ ಪಿತುಃ । 
ಚಪಲೋತೀವ ಬಾಲತ್ವೇ ನಿಸರ್ಗಾದೇವ ಭದ್ರಕ 1 ೪೬॥ 





೪೨. ಈ ಹದಿನಾಲ್ಕು ಕಲ್ಪಗಳ ಕಾಲದಲ್ಲಿ ಇಂದ್ರದ್ಯುಮ್ಹನೆಂಬ ರಾಜ 
ನಾವನೂ ಭೂಮಿಯಲ್ಲಿರಲಿಲ್ಲ. ಎಲ್ಲೆ ದ್ವಿಜಪುಂಗವನೇ! ನನಗೆ ಗೊತ್ತಿರುವುದು 
ಇಷ್ಟುಮಾತ್ರವೇ.?' 

೪೩. ನಾರದಠಥಿಂತೆಂದನು:--ಬಳಿಕ ಈ ರೀತಿಯಾಗಿ ಆ ಬಕನ ಆಯುಸ್ಸು 
ಇಷ್ಟೆಂದು ಕೇಳಿದವನಾದ ಆ ರಾಜನು ವಿಸ್ಮಯದಿಂದ ಕೂಡಿದವನಾಗಿ "ನಿನ್ನ 
ಆಯುಸ್ಸು ಇಷ್ಟು ದೀರ್ಥವಾಗಿರುವುದಲ್ಲಾ, ಇದಕ್ಕೆ ಕಾರಣವೇನು? ದಾನವೇ, 
ತಪಸ್ಸೆ?” ಎಂದು ಪ್ರಶ್ನೆಮಾಡಿದನು. 

೪೪. ಆ ಪ್ರಶ್ನೆಗೆ ನಾಡೀಜಂಘನು ಇಂತು ಮರುನುಡಿದನು :..-"" ಎಲ್ಫೈ 
`ವಿಪ್ರನೇ। " ಫೃತಕಂಬಲ? ಮಹಾತ್ಮ್ಮ್ಯದಿಂದ (ತುಪ್ಪ-ಕಂಬಳಿಯ ಮಹಾತ್ಮೆ 
ಯಿಂದ) ಶೂಲಧಾರಿಯಾದ ದೇವನ ವರದಿಂದ ನನಗೆ ಇಷ್ಟು ದೀರ್ಥವಾದ 
ಆಯುಸ್ಸುಂಬಾಯಿತು. ಶಾಪದಿಂದ. ಈ ಬಕ (ಕೊಕ್ಕರೆಯ) ಶರೀರ 
ವುಂಟಾಯಿತು. ಆ ವಿವರವನ್ನು ಕೇಳು. 

೪೫. ಪೂರ್ವಜನ್ಮದಲ್ಲಿ ನಾನು ಭೂಮಿಯಲ್ಲಿ ಪಾರಾಶರ್ಯಸ ಗೋತ್ರನಾದ 
ವಿಶ್ವರೂಸನೆಂಬ ಶ್ರೇಷ್ಠಮುಥಿಯ ಮಗನಾಗಿ, ಬ್ರಾಹ್ಮಣ ಬಾಲಕನಾಗಿ, 
ಹುಟ್ಟಿದೆನು. 

೪೬. ಬಾಲಕನಾಗಿದ್ದ ನನ್ನನ್ನು "ಬಕ? ಎಂದು ಕರೆಯುತ್ತಿದ್ದರು. 
ನಾನು ತಂದೆಗೆ ತುಂಬ ಪ್ರಿಯನಾಗಿದ್ದೆನು. ಎಲೈ ಭದ್ರಕನೇ! ಬಾಲ್ಯದಲ್ಲಿ 
ಸ್ವಭಾವವಾಗಿಯೇ ನಾನ: ಬಹಳ ಚಪಲನಾಗಿದ್ದೆನು. 


೧೨೪ ಶ್ರೀ ಸ್ಕಾಂದಮಹಾಪುರಾಣಂ 


ಅಥ ಮಾರಕತಂ ಲಿಂಗಂ ದೇನತಾನಸರಾಶ್ಚಿತುಃ | 


ಜಚಾಪಲ್ಯಾದ್ಬಾಲಭಾವಾಚ್ಚಾಪಹೃತ್ಯ ನಿಹಿತಂ ಮಯಾ 1 ೪೭ ॥ 
ಫೃತಸ್ಯ ಕುಂಭೇ ಸಂಕ್ರಾಂತೌ ಮಕರಸ್ಕೋತ್ತರಾಯಣೇ। 

ಅಥ ಪ್ರಾತರ್ನ್ಯತೀತಾಯಾಂ ನಿಶಿ ಯಾನತ್ಸಿತಾ ಮಮ 1 ೪೮ ॥ 
ನಿರ್ಮಾಲ್ಯಾಪನಯಂ ಚಕ್ರೇ ತಾನಚ್ಛೂನ್ಯಂ ಶಿವಾಲಯಂ | 

ನಿಶಮ್ಯ ಕಾಂದಿಶೀಕೋ ಮಾಂ ಪಪ್ರಚ್ಛ ಮುಧುರಸ್ವರಂ 1೪೯॥ 
ವತ್ಸ ಕೃನುತ್ನಯಾ ಲಿಂಗಂ ನೂನಂ ವಿನಿಹಿತಂ ನದ | 

ದಾಸ್ಯಾಮಿ ವಾಂಛಿತಂ ಯತ್ತೇ ಭಕ್ಸ್ಯಮನ್ಯತ್ತವೇಪ್ಸಿತಂ 1 ೫೦॥ 
ತತೋ ಮಯಾ ಬಾಲಭಾವಾದ್ಭಕ್ಸ್ಯಲಂಬ್ವೇನ ತತ್ಪಿತುಃ | 
ಫೃತಕುಂಭಾಂತರಾಕೃಷ್ಯ ಭದ್ರಲಿಂಗಂ ಸಮರ್ಪಿತಂ HBO 
ಅಥ ಕಾಲೇತು ಸಂಪ್ರಾಪ್ತೇ ಪ್ರಮಾತೋಹಂ ನೃಷಾಲಯೇ | 

ಜಾತೋ ಜಾತಿಸ್ಮರಸ್ತಾವದಾನರ್ತಾಧಿಸತೇಃ ಸುತಃ I ೫೨ ॥ 
ಫಘೃತಕಂಬಲಮಾಹಾತ್ಮ್ಯ್ಯಾನ್ಮಕರಸ್ಥೇ ದಿನಾಕರೇ। 

ಅಸಿ ಬಾಲ್ಯಾದವಜ್ಞಾನಾತ್ಸಂಯೋಗಾದ್ಧೃತಲಿಂಗಯೋಃ 1 ೫೩ ॥ 





೪೭-೫೨, ಅನಂತರದಲ್ಲಿ ಒಂದು ಸಲ ತಂದೆಯು ದೇವತಾಪೂಜೆಗೆ ಇಟ್ಟು 
ಕೊಂಡಿದ್ದ ಮರಕತದ ಲಿಂಗವನ್ನು ಚಾಸಲ್ಯದಿಂದಲೂ ಹುಡುಗುತನದಿಂದಲೂ 
ಕದ್ದು ಕೊಂಡುಹೋಗಿ ಮುಚ್ಚಿಟ್ಟಿನು. ಉತ್ತರಾಯಣದ ಮಕರ ಸಂಕ್ರಾಂತಿ 
ಯಲ್ಲಿ ಆ ಲಿಂಗವನ್ನು ತುಪ್ಪದ ಕುಂಭದಲ್ಲಿ ಮುಚ್ಚಿಟ್ಟಿನು. ಆಮೇಲೆ ಹಗಲು. 
ಕಳೆಯಲಾಗಿ, ರಾತ್ರಿಯಲ್ಲಿ ನಮ್ಮ ತಂದೆಯು ನಿರ್ಮಾಲ್ಯವನ್ನು ತೆಗೆದುಹಾಕಿ 
ದಾಗ ಶಿವಾಲಯವು ಶೂನ್ಯವಾಗಿತ್ತು. ಅದನ್ನು ಕಂಡು ಏನುಮಾಡಲೂ 
ತೋರದವನಾಗಿ ನಮ್ಮ ತಂದೆಯು ಮಧುರಸ್ತರದಿಂದ ನನ್ನನ್ನು ಈ ರೀತಿ ಪ್ರಶ್ನೆ 
ಮಾಡಿದನು. "ಮಗೂ! ಲಿಂಗವನ್ನು ನೀನೆಲ್ಲಿಟ್ಟೀದ್ದೀಯೆ? ನಿಜವಾಗಿ ಹೇಳು. 
ನಿನಗೆ ಯಾವ ಭಕ್ಟ್ಯೈವು ಬೇಕೋ ಅದನ್ನು ಕೊಡುತ್ತೇನೆ. ಅಲ್ಲದೆ, ನಿನಗೆ 
ಬೇರೆ ಏನುಬೇಕಾಗಿದ್ದರೂ ಕೊಡುತ್ತೇನೆ. ಆಮೇಲೆ, ಬಾಲಭಾವದಿಂದಲೂ 
ಭಕ್ಷ್ಮದ ಮೇಲಿನ ಆಸೆಯಿಂದಲೂ ನಾನು ತುಪ್ಪದ ಗಡಿಗೆಯೊಳಗಿಸಿಂದ 
ಹೊರದೆಗೆದು ಆ ಭದ್ರಲಿಂಗವನ್ನು ತಂದೆಗೆ ಕೊಟ್ಟೆನು. ಆ ಬಳಿಕ ಕಾಲ ಬಂದು 
ನಾನು ಮರಣಹೊಂದಿದ ಮೇಲೆ ದೊರೆಯ ಮನೆಯಲ್ಲಿ ಆನರ್ತಾಧಿಸತಿಯ. 
ಮಗನಾಗಿ ಹುಟ್ಟಿದೆನು. ಆಗ ಜಾತಿಸ್ಮರನಾಗಿದ್ದೆ ನು. 

೫೩. ಫೈತಕಂಬಲ ಮಾಹಾತ್ಮ್ಯದಿಂದ, ಸೂರ್ಯನು ಮಕರದಲ್ಲಿರುವಾಗ 
ಬಾಲ್ಯದಲ್ಲಿ ತಿಳಿಯದೆಯೇ ಮಾಡಿದುದಾದರೂ ಘೃತ ಲಿಂಗಗಳಿಗೆ ಸಂಯೋಗ 
ವುಂಟುಮಾಡಿದುದರಿಂದ ನಾನು ದೊರೆಮಗನಾಗಿ ಹುಟ್ಟಿದೆನು. 


ಸಸ್ತಮೋಠಿಧ್ಯಾಯ॥ ೧೨೫ 


ತತಃ ಸಂಸ್ಥಾಪಿತಂ ಲಿಂಗಂ ಪ್ರಾಗ್ಹನ್ಮಸ್ಮರತಾ ಮಯಾ । 


ತತಃ ಪ್ರಭೃತಿ ಲಿಂಗಾನಿ ಫೃತೇನಾಚ್ಛಾದಯಾಮ್ಯಹಂ ॥ ೫೪ ॥ 
ಪಿತೃಪೈತಾಮಹಂ ಪ್ರಾಸ್ಯ ರಾಜ್ಯಂ ಶಕ್ಕೈನುರೂಪತಃ । 

ತತಃ ಪ್ರಸನ್ನೋ ಭಗವಾನ್‌ ಪಾರ್ವತೀಪತಿರಾಹ ಮಾಂ i ೫ಜ॥ 
ಪೂರ್ವಜನ್ಮನಿ ತುಷ್ಟೋಹಂ ಫೃತಕಂಬಲಪೂಜಯಾ । 
ಪ್ರಯಚ್ಛಾಮ್ಯಸ್ಮಿ ತೇ ರಾಜ್ಯಮಧುನಾಭಿಮತಂ ವೃಣು ॥ ೫೬ ೫ 
ತತೋ ಮಯಾ ವೃತಃ ಪ್ರಾಪಾದ್ದಾ ಣಪತ್ಯಂ ಮಡೀಪ್ಸಿತಂ | 

ಫೈಲಾಸೇ ಮಾಂ ಶಿವೋ ನಿತ್ಯಂ ಸಂತುಷ್ಟಃ ಪ್ರಾಹಚೇತಿಚ ॥ ೫೭ ॥ 
ತೇನೈನ ಹಿ ಶರೀರೇಣ ಪ್ರಜತೆಂ ಪುರತಃ ಸ್ಥಿತಂ | 

ಅದ್ಯ ಪ್ರಭೃತಿ ಸಂಕ್ರಾಂತೌ ಮಕರಸ್ಕಾಪರೋಪಿ ಯಃ i ೫೮ ॥ 


ಘೃತೇನ ಪೂಜಾಂ ಕರ್ತಾಂಸೌ ಭಾವೀ ಮಮ ಗಣಃ ಸ್ಪುಟಂ 


ಇತ್ಯುಕ್ತಾಮಾಂ ಶಿವೋ ಭದ್ರ ಗಣಕೋಟೀಶ್ವರಂ ವ್ಯಧಾತ್‌ ॥೫೯॥ 





೫೪. ಹಿಂದಿನ ಜನ್ಮನನ್ನು ಸ್ಮರಿಸುತ್ತಿದ್ದ ನಾನು ಲಿಂಗವನ್ನು ಸ್ಥಾಪನೆ 
ಮಾಡಿದೆನು. ಅಲ್ಲಿಂದ ಮುಂದೆ ಆ ಮೊದಲುಗೊಂಡು ಲಿಂಗಗಳನ್ನು ತುಪ್ಪದಿಂದ 
ಮುಚ್ಚುತ್ತಿದ್ದೆನು. 

೫೫. ತಂದೆ ತಾತಂದಿರಿಂದ ಕ್ರಮಾನುಸಾರವಾಗಿ ಬಂದ ರಾಜ್ಯವನ್ನು 
ಪಡೆದು ಶಕ್ತಿಗನುರೂಪವಾಗಿ ಲಿಂಗಗಳನ್ನು ತುಪ್ಪದಲ್ಲಿ ಆಚ್ಛಾದನೆ ಮಾಡು. 
ಕ್ರಿದ್ದೆನು... ಆಗ ಭಗವಂತನಾದ ಪಾರ್ವತೀಪತಿಯು ಪ್ರಸನ್ನನಾಗಿ ನನ್ನನ್ನು 
ಕುರಿತು ಇಂತೆಂದನು: 

೫೬. " ಪೂರ್ವ ಜನ್ಮದಲ್ಲಿ ನೀನು ಮಾಡಿದ ಫೃತಕಂಬಲ ಪೂಜೆಯಿಂದ 
ನಾನು ಸಂತುಷ್ಟನಾಗಿ ನಗೆ ರಾಜ್ಯವನ್ನು ಕೊಟ್ಟಿದ್ದೇನೆ. ಈಗ ನಿನಗೇನು 
ಬೇಕೋ ಆ ಅಭಿಮತವನ್ನು ಕೇಳಿಕೊ? ಎಂದನು. 

೫೭-೫೯. ಆಮೇಲೆ ನಾನು ಗಣಾಧಿಪತ್ಯವನ್ನು ಆಯ್ದುಕೊಂಡೆನು. 
ಶಿವನು ಆ ನನ್ನ ಇಷ್ಟಾರ್ಥವನ್ನು ದಯಪಾಲಿಸಿದನು. ಕೈಲಾಸದಲ್ಲಿ ಅದೇ 
ಶರೀರದಿಂದಲೇ ನಮಸ್ಕಾರಮಾಡಿ ಎದುರಿಗೆ ನಿಂತ ನನ್ನನ್ನು ನೋಡಿ ನಿತ್ಯವೂ 
ಸಂತುಷ್ಟನಾದ ಶಿವನು ಈ ರೀತಿ ನುಡಿದನು :--" ಈಗಿನಿಂದ ಮೊದಲುಗೊಂಡು 
ಮಕರಮಾಸದ ಸಂಕ್ರಾಂತಿಯಲ್ಲಿ ಬೇರೆ ಯಾವನೇ ಆದರೂ ತುಪ್ಪದಿಂದ ಪೂಜೆ 
ಮಾಡುತ್ತಾನೋ ಅವನು ನನ್ನ ಗಣಗಳಲ್ಲೊಬ್ಬನಾಗುತ್ತಾನೆ. ಇದು ಸ್ಪಷ್ಟವು.? 
ಎಲ್ಫೆ ಭದ್ರನೇ! ಇಂತೆಂದು ನುಡಿದು, ಶಿವನು ನನ್ನನ್ನು ಗಣಕೋಟಗೆ ಈಶ್ವರ 
ನನ್ನಾಗಿ ಮಾಡಿದನು. 


೧೨೬ ಶ್ರೀ ಸ್ಮಾಂದಮಹಾಪುರಾಣಂ 


ಪ್ರತೀಪಸಾಲಕಂ ನಾಮ ಸಂಸ್ಥಿತಂ ಶಿನಶಾಸನಂ । 


ತತಃ ಕಾಮಾದಿಭಿಃ ಷಡ್ಫಿಃ ಸದೈಶ್ಚಂಕ್ರಮಣಾತ್ಮಿಕಾಂ ॥ ೬೦ 
ನಿಸರ್ಗಚಪಲಾಂ ಪ್ರಾಪ್ಯ ಭ್ರಮರೀವಿಂವ ತಾಂ ಶ್ರಿಯಂ | 
ನೈನಾಲನುಭನಂ ತಸ್ಯಾ ಧಾರಣೇ ದೈವಯೋಗತಃ H ೬೧॥ 
ನಿಚಚಾರ ತದಾನುತ್ತಃ ಕಿಲಾಹಂ ವಾರಣೋ ಯಥಾ | 
ಕೃತ್ಯಾಕೃತ್ಯನಿಚಾರೇಣ ನಿಮುಕ್ತೋಂತೀನ ಗರ್ನಿತಃ 1 ೬೨ ॥ 
ನಿದ್ಯಾಮುಭಿಜನಂ ಲಕ್ಷ್ಮೀಂ ಪ್ರಾಪ್ಯ ನೀಚನರೋ ಯಥಾ । 

ಆಸದಾಂ ಸಾತ್ರತಾಮೇತಿ ಸಿಂಧೂನಾವಿಂನ ಸಾಗರಃ 1 ೬೩ ॥ 
ಅಥ ಕಾಲೇ ವ್ಯತಿಕ್ರಾಂತೇ ಕಿಯನ್ಮಾತ್ರೇ ಯದೃಚ್ಛಯಾ 
ನಿಚರನ್ನಗನುಂ ಶೈಲಂ ಹಿಮಾನೀರುದ್ಧಕಂದರಂ ॥ ೬೪॥ 
ತಪಸ್ಕತಿ ಮುನಿಸ್ತತ್ರ ಗಾಲವೋ ಭಾರ್ಯಯಾ ಸಹ । 

ಸದೈವ ತೀವ್ರತಪಸಾ ಕೃಶೋ ಧಮನಿಸಂತತಃ 1 ೬೫ ॥ 
ಬ್ರಾಹ್ಮಣಸ್ಯ ಹಿ ದೇಹೋಯಂ ನೈನೈಹಿಕ ಫಲಪ್ರಿಯಃ | 

ಕೃಚ್ಛ್ರ್ರಾಯ ತಸಸೇ ಚೇಹ ಪ್ರೇತ್ಯಾನಂತಸುಖಾಯ ಚ 1 & ॥ 





೬೦-೬೧. ಶಿವನ ಅಪ್ಪಣೆಯಪ್ರಕಾರ ಪ್ರತೀಪಪಾಲಕನೆಂಬ ಗಣೇಶ್ವರನಾಗಿ 
ಇದ್ದೆನು. ಬಳಿಕ ಕಾಮ ಮೊದಲಾದ ಆರೂ ಕಾಲಿಡಲು ಆಸ್ಪದವುಳ್ಳುದೂ, 
ಸ್ವಭಾನವಾಗಿಯೇ ಚಂಚಲವೂ ಆದ ಸಿರಿಯನ್ನು ಪಡೆದು, ಕೊನೆಯವರೆಗೂ 
ದಕ್ಟಿಸಿಕೊಂಡು ಉಳಿಸಿಕೊಳ್ಳಲು ದೈವಯೋಗದಿಂದ ನಾನು.ಶಕ್ತನಾಗಲಿಲ್ಲ. 

೬೨. ಆಗ ನಾನು ಕೃತ್ಯಾಕೃತ್ಯ ನಿಚಾರಗಳಿಂದ ಬಿಡಲ್ಪಟ್ಟವನಾಗಿಯೂ, 
ಅತಿ ಗರ್ನಿತನಾಗಿಯೂ ಆನೆಯಂತೆ ಮದಿಸಿ ಅಲೆಯತೊಡಗಿದನು. 

೬೩-೬೬. ನಿದ್ಯೆಯನ್ನೂ, ಬಂಧುಜನರನ್ನೂ, ಐಶ್ವರ್ಯವನ್ನೂ ಪಡೆದ 
ನೀಚ ಮನುಷ್ಯನು ಹೇಗೆ ಆಪತ್ತುಗಳಿಗೆ ಪಾತ್ರನಾಗುತ್ತಾನೋ ಹಾಗೆ ನಾನೂ 
ಮತ್ತನಾಗಿ ಆಪತ್ತಿಗೆ ಪಾತ್ರನಾದೆನು. ನದಿಗಳಿಗೆ ಸಾಗರವೇ ಹೇಗೆ ಗತಿಯೋ 
ಹಾಗೆ ನನಗೆ ಅನನತಿಯೇ ಗತಿಯಾಯಿತು. ಬಳಿಕ ಕೆಲವು ಕಾಲ ಕಳೆಯಲಾಗಿ, 
ಮನಬಂದಲ್ಲಿ ಸುತ್ತಾಡುತ್ತಾ ಹಿಮದಿಂದ ಮುಚ್ಚಿಹೋದ ಕಣಿವೆಗಳುಳ್ಳ ಒಂದು 
ಪರ್ವತವನ್ನು ಹೋಗಿ ಸೇರಿದೆನು. ಅಲ್ಲಿ ಗಾಲವಮುನಿಯು ಹೆಂಡತಿಯೊಡನೆ 
ತಸಸ್ಸು ಮಾಡುತ್ತಿದ್ದನು. ಸದಾಕಾಲವೂ ತೀವ್ರ ತಪಸ್ಸಿನಲ್ಲಿ ತೊಡಗಿ ಆತನು 
ಕೃಶನಾಗಿದ್ದೆನು. ಬ್ರಾಹ್ಮಣನ ಈ ದೇಹವು ಐಹಿಕಫಲವನ್ನು ಪ್ರಿಯವೆಂದು 
ಬಯಸಿದುದಲ್ಲವೇ ಅಲ್ಲವು. ಇಹಲೋಕದಲ್ಲಿ ಕೃಚ್ಛ್ರ ಮತ್ತು ತಪಸ್ಸುಗಳಿ 
ಗೋಸ್ಟರವೂ ಮೃತಿಹೊಂದಿದ ಬಳಿಕ ಅನಂತ ಸುಖವನ್ನು ಸಾಧಿಸುವುದ 
ಸ್ಫೋಸ್ಪರವೂ ಆ ದೇಹವಿರುವುದು. 


ಮಃ Fg i ಇತರಾ EN 





kg FNS 20 





ಸಪ್ರಮೋತಧ್ಯಾಯಃ ೧೨೭ 


ತಸ್ಯ ಭಾರ್ಯಾತಿರೂಪೇಣ ನಿಜಿಗ್ಯೇ ನಿಶ್ವವರ್ಣಿನೀ 

ತನ್ಹೀ ಶ್ಯಾಮಾ ಮೃಗಾಕ್ಸೀ ಸಾ ಪೀನೋನ್ನತ ಪಯೋಧರಾ (| ೬ಿ೭॥ 
ಹಂಸಗದ್ಗ ದಸಂಭಾಷಾ ವ.ತ್ತಮಾತಂಗಗಾಮಿನೀ 1 

ವಿಸ್ತೀರ್ಣಂ ಜಘನಾಮಪ್ಯೇ ಕಾಮಾ ದೀರ್ಥಶಿರೋರುಹಾ ॥ ೬೮॥ 
ನಿಮ್ಮನಾಭಿರ್ನಿಧಾತ್ರೈಷಾ ನಿರ್ಮಿತಾ ಸಂದಿದೃಕ್ಸುಣಾ । 

ವಿಕೀರ್ಣಮಿವ ಸೌಂದರ್ಯಮೇಶಕಪಾತ್ರವಿಂವ ಸ್ಥಿತಿಂ ॥ ೬೯ ॥ 
ತತೋಇಂನಿನೀತಸ್ತಾಂ ನೀಕ್ಷ್ಯಭದ್ರ ಗಾಲವ ವಲ್ಲಭಾಂ । 

ಅಹಮಾಸಂ ಶರವ್ಪಾತೈಸ್ತಾಡಿತಃ ಪುಷ್ಪಧನ್ವಿನಾ | 


ನಿನೇಕಿನೋ ಪಿ ಮುನಯಂಸ್ತಾವದೇವ ವಿವೇಕಿನಃ Hou 
ಯಾವನ್ನ ಹರಿಣಾಕ್ಸೀಣಾಮಪಾಂಗವಿವರೇಶ್ಸಿತಾಃ । 
ಮಯಾ ವ್ಯವಸಿತಂ ಚಿತ್ತೇ ತದಾನೀಂ ತಾಂ ಜಿಹೀರ್ಸುಣಾ 1 ೭೧॥ 
ಇತಿ ಚೇತಿ ಹರಿಷ್ಯಾವಿಂ ತಪಸಾ ರಕ್ಷಿತಾಂ ಮುನೇಃ । 
ಅಸ್ಯಾಃ ಕೃತೇ ಯದಿ ಶಪೇನ್ಮುನಿಸ್ತತ್ತ ಪರಾಭವಃ ॥ ೭೨ ॥ 





4 


೬೭, ವಿಶ್ವವರ್ಣನಿಯೆಂಬ ಆತನ ಹೆಂಡತಿಯು ಅತ್ಯಂತ ಮಿಗಿಲಾದ 
ರೂಪದಿಂದ ಮೆರೆಯುತ್ತಿದ್ದಳು. ಆಕೆಯು ತೆಳ್ಳನೆಯ ದೇಹವುಳ್ಳವಳು, ಶ್ಯಾಮಲ 
ವರ್ಣದವಳು, ಜಿಂಕೆಯ ಕಣ್ಣುಗಳಂತೆ ಕಣ್ಣುಗಳುಳ್ಳವಳು, ದಪ್ಪವಾಗಿಯೂ 
ಉನ್ನತವಾಗಿಯೂ ಇರುವ ಸ್ತನಗಳುಳ್ಳವಳು. | 

೬೮. ಹಂಸದಂತೆ ಗದ್ಗದ ಧ್ವನಿಯಿಂದ ಮಾತನಾಡುವವಳು, ಮದಿಸಿದ 
ಆನೆಯಂತೆ ಗಮನವುಳ್ಳವಳು, ವಿಸ್ತೀರ್ಣವಾದ ಜಘನವುಳ್ಳವಳು, ಕೃಶವಾಗಿರುವ 
ನಡುವುಳ್ಳ ವಳು, ಉದ್ದವಾದ ತಲೆಗೂದಲುಳ್ಳವಳು. 

೬೯-೭೨, ಆಳವಾದ ಹೊಕ್ಕುಳುಳ್ಳವಳು, ಎಲ್ಲೆಲ್ಲೋ ಚದುರಿಹೋಗಿರುವ 
ಸೌಂದರ್ಯವನ್ನು ಒಂದು ಕಡೆ ತಂದಿಟ್ಟು ನೋಡಬಯಸಿ ಬ್ರಹ್ಮನು ಇವಳನ್ನು 
ನಿರ್ಮಿಸಿದನೋ ಎಂಬಂತೆ ಇದ್ದಳು. ಎಲ್ಫೆ ಭದ್ರನೇ! ಅನಂತರ, ಆ ಗಾಲವ: 
ವಲ್ಲಭೆಯನ್ನು ನೋಡಿ ಅವಿನೀತನಾದ ನಾನು ಪುಸ್ತ್ರಬಾಣನಾದ ಮನ್ಮಥನಿಂದ 
ಬಾಣಸಮೂಹಗಳಿಂದ ಹೊಡೆಯಲ್ಪಟ್ಟವನಾದೆನು. ವಿವೇಕಿಗಳಾದ ಮುನಿಗಳೂ 
ಕೂಡ ಎಲ್ಲಿಯವರೆಗೆ ವಿವೇಕಿಗಳೆಂದರೆ, ಹರಿಣಾಕ್ಸಿಯರ ಕಡೆಗಣ್ಣಿನ ಕುಡಿ 
ನೋಟಕ್ಕೆ ಎಲ್ಲಿಯವರೆಗೆ ಗುರಿಯಾಗುವುದಿಲ್ಲವೋ ಅಲ್ಲಿಯವರೆಗೆ. ಆಕೆಯನ್ನು 
ಹರಣಮಾಡಬೇಕೆಂಬ ಅಸೇಕ್ಸೆಯುಳ್ಳವನಾಗಿ ನಾನು ಆಗ ಮನಸ್ಸಿನಲ್ಲಿ ಹೀಗೆ 
ಯೋಚನೆ ಮಾಡಿದೆನು. "ಮುನಿಯ ತಪಸ್ಸಿನಿಂದ ರಕ್ಷಿತಳಾದ ಇವಳನ್ನು 
ನಾನು ಹರಣಮಾಡುತ್ತೇನೆ. ಇವಳಿಗೋಸ್ಕರವಾಗಿ ಮುನಿಯು ಶಪಿಸಿದ 
ಪಕ್ಷದಲ್ಲಿ, ಆಗ ನನಗೆ ಸರಾಭವನುಂಬಾಗುತ್ತದೆ. 


೧೨೮ ಶ್ರೀ ಸ್ಥಾಂದಮಹಾಪುರಾಣಂ 


ಮನು ಭಾವೀ ಭನೇದೇಷಾ ಭಾರ್ಯಾ ನೃತ್ಯುರುತಾಪಿ ಮೇ। 
ತಸ್ಮಾಚ್ಛಿಸ್ಯೋ ಭವಾಮ್ಯಸ್ಯ ಶುಶ್ರೂಷಾನಿರತೋ ಮುನೇಃ ॥ ೭೩8 
ಪ್ರಾಸ್ಯಾಂತರಂ ಹರಿಷ್ಕಾವಿಂ ನಾಸ್ಕಯೋಗ್ಯೇಯಮುಂಗನಾ | 


ಇತಿ ವ್ಯವಸ್ಯ ನಿದ್ಯಾರ್ಥಿನೂರ್ತಿಮಾಸ್ಥಾಯ ಗಾಲನಂ 1 29 
ನಮಸ್ಕೃತ್ಯ ನಚೋವೋಚನಿಂತಿ ಭಾವ್ಯರ್ಥನೋದಿತಃ । 
ತಥಾಮತಿಸ್ತಥಾ ಮಿತ್ರಂ ವ್ಯವಸಾಯಸ್ತಥಾ ನೃಣಾಂ I ೭೫ ॥ 
ಭನೇದನಶ್ಯಂ ತದ್ಬಾವಿ ಯಥಾ ಪುಂಭಿಃ ಪುರಾಕ್ಸ ತೆಂ! 

ನಿನೇಕವೈ ರಾಗ್ಯ ಯಗಿತೋ ಭಗವಂಸ್ತಾ ನಂ ಪಸ್ಮಿ ತಃ ॥ ೭೬ ॥ 
ಶಿಷ್ಟೊ ಹೆಂ ಭವತಾ ಪಾಠ್ಯಂ ಕರ್ಣಧಾರಂ ಮಹಾಮುನಿಂ | 
ಅಸಾರಸಾರದಂ ನಿಷ್ಣುಂ ನಿಪ್ರ ಮೂರ್ತಿಮುಪಾಶ್ರಿತಂ ॥ ೭೭॥ 
ನಮಸ್ತೇ ಜೇತನಂ ಬ ಹ್ಮ ಪ್ರ: ತ್ಯಕ್ಸಂ ಗಾಲವಾಖ್ಯಯಾ 

ಅನಿದ್ಯಾಕೃಷ್ಣ ಸರ್ಪೇಣ ದಷ್ಟ 0 ತದ್ಧಿ ಷಪೀಡಿತಂ 1 ೭೮॥ 





: ೭೩. ನನಗೆ ಇವಳೇ ಮೃತ್ಯುವಾಗುವ ಹಾಗಿದ್ದರೂ ಇವಳು ನನಗೆ 
ಹೆಂಡತಿಯಾಗಬೇಕು. ಆದುದರಿಂದ ಈ ಮುನಿಗೆ ಶಿಷ್ಯನಾಗಿ ಅವನ ಶುಶ್ರೂಷೆ 
ಯಲ್ಲಿ ನಿರತನಾಗುತ್ತೇನೆ. 

೭೪-೭೬. ತಕ್ಕ ಅವಕಾಶವು ದೊರೆತಕೂಡಲೇ ಇವಳನ್ನು ಹಿಡಿದೊಯ್ಯು 
ತ್ತೇನೆ. ಈ ಅಂಗನೆಯು ಇವನಿಗೆ ಯೋಗ್ಯಳಲ್ಲವು.? ಹೀಗೆಂದು ನಿಶ್ಚಯ 
ಮಾಡಿಕೊಂಡು ವಿದ್ಯಾರ್ಥಿಯ ರೂಸವನ್ನು ತಾಳಿ ಆ ಗಾಲವನನ್ನು ನಮಸ್ಪರಿಸಿ, 
ಮುಂದಾಗುವ ಸಂಗತಿಯಿಂದ ಪ್ರೇರಿತನಾಗಿ ಈ ರೀತಿಯಾಗಿ ನುಡಿದೆನು:-- 
ಮನುಷ್ಯನ ಪೂರ್ವಕರ್ಮವು ಹೇಗಿರುವುದೋ ಅದಕ್ಕೆ ತಕ್ಕಂತೆಯೇ ಅಜ 
ಬುದ್ಧಿಯು ಹುಟ್ಟುತ್ತದೆ; ಅದೇ ಮಿತ್ರರೊಡಗೂಡುತ್ತಾರೆ; ಅದೇರೀತಿಯ 
ಪ್ರಯತ್ನವುಂಟಾಗುತ್ತದೆ. ಯಾವುದು ಆಗಬೇಕೋ ಅದು ಅವಶ್ಯವಾಗಿ 
ಆಗಿಯೇ ತೀರುವುದು. ವಿವೇಕ ವೈರಾಗ್ಯಗಳಿಂದ ಕೂಡಿದವನಾಗಿ, "ಎಲೈ 
ಭಗವಂತನೇ! ನಿನ್ನ ಬಳಿಗೆ ಬಂದಿದ್ದೇನೆ. 

೭೭. ನಾನು ನಿಮ್ಮ ಶಿಷ್ಯನು. ನನಗೆ ಪಾಠ ಹೇಳಬೇಕು. ನನ್ನ ಸಂಸಾರ 
ಸಾಗರವನ್ನು ದಾಟಿಸುವ ಕರ್ಣಧಾರನು (ಹಡಗು ನಡೆಸುವವನು) ನೀನು. 
ದಡಕಾಣದ ಈ ಸಂಸಾರ ಸಾಗರದ ದಡವನ್ನು ತೋರಿಸುವವನು ಸೀನು, 

ಪ್ರಮೂರ್ತಿಯನ್ನು ಧರಿಸಿರುವ ವಿಷ್ಣು ವು, 

೭೮-೭೯. ಅಂಥ ನಿನಗೆ ಗಾಲನನೆಂಬ ಹೆಸರಿನಿಂದ ಪ್ರತ್ಯಕ್ಷನಾಗಿ ಬಂದಿ 
ರುವ ಸಚೇತನ ಬ್ರಹ ವಸ್ತು ವಿಗೆ ನಮಸ್ಕರಿಸುತ್ತೆ ನೆ. ಅನಿದ್ಯೆಯೆಂಬ ಕೃಷ್ಣ 
ಸರ್ಪದಿಂದ ಕಚ್ಚ ಲ್ಪ ಟ್ಟ ಅದರ ವಿಷದಿಂದ ಪೀಡಿತನಾದ ನನ್ನನ್ನು ಉಪದೇಶ 


ಸಪ್ತಮೋ5ಧ್ಯಾಯಃ ೧೨೯ 


ಉಪದೇಶಮಹಾಮಂಂತ್ರೈರ್ಮಾಂ ಜಾಂಗುಲಿಕ ಜೀವಯ । 
ಮಹಾಮೋಹ ಮಹಾವೃಕ್ಸೋ ಹೃದ್ಯಾವಾಪ ಸಮುತ್ನಿತಃ 8 ೭೯॥ 
ತದ್ವಾಕೈತೀಕ್ಸಧಾಕೇಣ ಕುಶಾರೇಣ ಕ್ಷಯಂ ವ್ರಜೇತ್‌ 1 


ಅಸನರ್ಗಪಥವ್ಯಾಪೀ ಮೂಢಸಂಸರ್ಗಸೇಚನಃ ' ॥೮೦॥ 
ಛಿದ್ಯತಾಂ ಸೂತ್ರಧಾರೇಣ ವಿದ್ಯಾಪರಶುನಾಧುನಾ | 

ಭಜಾಮಿ ತನ ಶಿಷ್ಯೋಹಂ ವರಿವಸ್ಯಾಪರಶ್ಚಿರಂ ..॥1೮೧॥ 
ಸಮಿದ್ದರ್ಭಾನ್ಮೂಲಫಲಂ ದಾರೂಣಿ ಜಲಮೇವಚ । 
ಆಹರಿಷ್ಯೇಂನುಗೃಹ್ಹೀಷ್ಟ ನಿನೀತಂ ಮಾಮುಪಸ್ಥಿತಂ ॥ ೮೨ ॥ 
ಇತ್ನಂ ಪುರಾ ಬಕಾಭಿಖ್ಯಂ ಬಕವೃತ್ತಿಮುಪಾಶ್ರಿತಂ । 

ತದಾಂರ್ಜವೇ ಕೃತಮತಿರನುಜಗ್ರಾಹ ಮಾಂ ಮುನಿಃ ॥ ೮೩॥ 
ತತೋ8ತೀವನ ನಿನೀತೋಹಂ ಭೂತ್ವಾ ತಂ ಬ್ರಾಹ್ಮಣೇಯುತಂ | 
ವಿಶ್ಚಾಸನಾಯ ಸುದೃಢಂ ತೋಷಯಾಮಿ ದಿನೇ ದಿನೇ ॥ ೮೪ ॥ 





ವೆಂಬ ಮಹಾಮಂತ್ರಗಳಿಂದ, ಎಲೈ ವಿಷವೈದ್ಯನೇ! ಜೀವಿಸುವಂತೆ ಮಾಡು. 
ಮಹಾ ಮೋಹವೆಂಬ ಮಹಾ ವೃಕ್ಸವು ಮನಸ್ಸಿಗೆ ರುಚಿಸಿ ಬೇಕಾಗಿರುವಂಥ 
'ಆಸೆಗಳೆಂಬ ಬೀಜದಿಂದ ಹುಬ್ಬ ಬೆಳೆದಿದೆ. 

೮೦. ಆ ವೃಕ್ಸವು ಮೋಕ್ಸವೆಂಬ ದಾರಿಗೆ ಅಡ್ಡಲಾಗಿ ವ್ಯಾಪಿಸಿಬಿಟ್ಟದೆ; 
ಮೂಢರ ಸಹವಾಸವೆಂಬ ನೀರೆರೆದು ಪೋಷಿತವಾಗಿದೆ. ಅಂಥ ಆ ಮಹಾ 
ವೃಕ್ಸವು ನಿನ್ನ ವಾಕ್ಯಗಳೆಂಬ ಹರಿತವಾದ ಬಾಯುಳ್ಳ ಕೊಡಲಿಯಿಂದ ಕ್ಬಯ 
ವನ್ನು ಪಡೆಯಲಿ 1 

೮೧. ಆ ವೃಕ್ಸವು ಸೂತ್ರಧಾರನಾದ (ಸೌಡೆ ಒಡೆಯುವವನಾದ) ನಿನ್ನಿಂದ 
ವಿದ್ಯೆಯೆಂಬ ಕೊಡಲಿಯಿಂದ ಈಗ ಒಡೆದು ಕತ್ತರಿಸಲ್ಪಡಲಿ. ಚಿರಕಾಲ ನಿನ್ನ 
ಸೇವೆಮಾಡಿಕೊಂಡು ನಿನ್ನನ್ನಾಶ್ರಯಿಸುತ್ತೇನೆ; ನಿನ್ನ ಶಿಷ್ಯನಾಗಿರುತ್ತೇನೆ. 

೮೨. ಸಮಿತ್ತು ದರ್ಚೆಗಳನ್ನೂ, ಗೆಡ್ಡೆ ಹಣ್ಣುಗಳನ್ನೂ, ಸೌಡೆಯನ್ನೂ 
ನೀರನ್ನೂ ತರುತ್ತೇನೆ. ನಿನ್ನ ಸಮಾಪಕ್ಕೆ ಬಂದಿರುವ ವಿನೀತನಾದ ನನ್ನನ್ನು 
ಅನುಗ್ರಹಿಸು. 

೮೩. ಈ ರೀತಿಯಾಗಿ ನುಡಿದು, ಹಿಂದೆ ಬಕನೆಂಬ ಹೆಸರುಳ್ಳ ವನಾಗಿದ್ದು 
ಈಗ ಬಕವೃತ್ತಿಯನ್ನನುಸರಿಸಿದ ನನ್ನನ್ನುಆಗ ಆ ಮುನಿಯು ಯಜುಸ್ವಭಾನವದಲ್ಲೆ 
ಮನಸ್ಸುಳ್ಳವನಾಗಿ ಶಿಷ್ಯನಾಗಿ ಪರಿಗ್ರಹಿಸಿದನು. 

೮೪. ಬಳಿಕ ನಾನು ಅತ್ಯಂತ ವಿನೀತನಾಗಿ ಬ್ರಾ ಹ್ಮಣಿಯಿಂದೊಡಗೂಡಿದ 
“ಆತನಿಗೆ ನಂಬಿಕೆ ಹುಚ್ಚಿಸುವುದಕ್ಕಾಗಿ ದಿನ ದಿನವೂ ಬಹು ದೃಢವಾಗಿ ಸಂತೋಷ 
ಸೊಳಿಸುತ್ತ ಬಂದೆನು. 

5 


೧೩೦ ಶ್ರೀ ಸ್ಕಾಂದಮಹಾಪುರಾಣಂ 


ಸಚ ಜಾನನ್ಮುನಿಃ ಪೆತ್ಲೀಂ ಪಾತ್ರಭೂತಾಮನಿಶ್ಚಸನ್‌ 


ಸ್ತ್ರೀಚರಿತ್ರನಿದಂಕೇ ತಾಂ ವಿಧಾಯ ಸ್ವಪಿತಿ ದ್ವಿಜಃ 1 ೮೫ ॥ 
ಅಥಾನ್ಯಸ್ಮಿನ್‌ ದಿನೇ ಸಾಭೂದ್ಬಾಹ್ಮಣ್ಯಥ ರಜಸ್ವಲಾ | 
ತದ್ದೂರಶಾಯಿನೀ ರಾತ್ರೌ ನಿಶ್ಚಾಸಾನ್ಮೇ ತಸಸ್ಥಿನೀ ॥ ೮೬ ॥: 
ಇದಮಂತರಮಿತ್ಯಂತರ್ವಿಚಿಂತ್ಯಾಹಂ ಪ್ರಹರ್ನಿತಃ । 
ಮಲಿಮ್ಸಚಾಕೃತಿರ್ಭೂತ್ವಾ ನಿಶೀಥೇ ತಾನುಥಾಹರಂ 1 ೮೭ ॥ 


ವಿಲಲಾಪ ತದಾ ಬಾಲಾ ಹ್ರಿಯಮಾಣಾ ಮಯೋಚ್ಚ ತಃ 
ನೈನಂ ಮೈವವಿಂತಿ ಜ್ಞಾತ್ವಾ ಮಾಂ ಸ್ವರೇಣಾಬ್ರ ನೀನು ನಿಂ ಲಲ 
ಬಕವೃತ್ತಿ ರಿಯಂ ದುಷ್ಟೋ "ಧರ್ಮಕಂಚುಕಮಾಶಿ ತಃ । 


ಹರತೇ ಮಾಂ ದುರಾಚಾರಸ್ತಸ್ಮಾತ್ರ್ಮಂ ತ್ರಾಹಿ ಗಾಲವ I ೮೯॥ 
ತನ ಶಿಷ್ಯಃ ಪುರಾ ಭೂತ್ಸಾ ಕೋಃಪೈ ನಿಷೋಂದ್ಯ ಮಲಿನ್ಲಾಚಃ | 
ಮಾಂ ಜಿಹೀರ್ಷತಿ ತದ್ರಕ್ಸ ಶರಣ್ಯ ಶರಣಂ ಭವ ll «FO I 





೮೫, ಆ ಮುನಿಯೂ ಕೂಡ ಪತ್ನಿಯು ಪಾತ್ರಭೂತಳಾದನಳೆಂದು. 
ಅರಿತವನಾಗಿ ನಂಬಿಕೆಯಿಡದೆಹೋದನು; ಸ್ತ್ರೀ ಚರಿತ್ರೆಯನ್ನು ಬಲ್ಲ ಆ ದ್ವಿಜನು. 
ಅವಳನ್ನು ತೊಡೆಯಮೇಲೆಯೇ ಮಲಗಿಸಿಕೊಂಡು ಮಲಗುತ್ತಿದ್ದನು. 

೮೬. ಹೀಗಿರುವಲ್ಲಿ ಒಂದಾನೊಂದು ದಿನ ಆ ಬ್ರಾಹ್ಮಣಿಯು ರಜಸ್ವಲೆ: 
ಯಾದಳು. ಆದುದರಿಂದ ತಪಸ್ವಿನಿಯಾದ ಆಕೆಯು ನನ್ನಲ್ಲಿ ನಂಬಿಕೆಯಿಟ್ಟದ್ದು 
ದರಿಂದ ದೂರದಲ್ಲಿ ಮಲಗಿದ್ದಳು. 

೮೭. "ಇದು ಸರಿಯಾದ ಸಮಯ 'ವೆಂದು ನಾನು ಒಳಗೇ ಯೋಜನೆ. 
ಮಾಡಿಕೊಂಡು ಬಹಳ ಹರ್ಷಿತನಾಗಿ, ಕಳ್ಳನ ವೇಷವನ್ನು ತಳೆದವನಾಗಿ 
ರಾತ್ರಿಯಲ್ಲಿ ಅವಳನ್ನು ಹೊತ್ತುಕೊಂಡುಹೋದೆನು. 

೮೮. ಅಗ ನಾನು ಹರಣಮಾಡುತ್ತಿದ್ದ ಆ ಬಾಲೆಯು ಗಟ್ಟ ಯಾಗಿ 


ಗೋಳಿಟ್ಟ ಳು. "ಬೇಡ, ಬೇಡ’ ಎಂದು ನಾನು ನುಡಿಯಲು ಸ _ರದಿಂದ ತನ್ನನ್ನು 


ಗುರುತಿಸಿ ಮುನಿಯನ್ನು ಕುರಿತು ಹೀಗೆ ಹೇಳಿದಳು :-- 
ಲ್‌. ಈ ದುಷ್ಟನು ಬಕವೃತ್ತಿಯುಳ್ಳವನು; ಧರ್ಮದ ಚಹ ಯನ್ನು 
ತಾಳಿ ಬಂದಿರುವ ಕನಟಿಯು:; ಈ ದುರಾಚಾರಿಯು ನನ್ನನ್ನು ಹೊತ್ತುಕೊಂಡು 
ಹೋಗುತ್ತಿದ್ದಾನೆ; ಆದುದರಿಂದ ಎಲ್ಫೆ ಗಾಲವನೇ ! ನನ್ನನ್ನು ಕಾಪಾಡು. . 
೯೦. ಯಾವನೋ ಒಬ್ಬ ಮಾಯಾವಿಯು ಪೂರ್ವದಲ್ಲಿ ನಿನ್ನ ಶಿಷ್ಯ 
ನಾಗಿದ್ದು ಈಗ ನನ್ನನ್ನು ಹೊತ್ತುಕೊಂಡು ಹೋಗುತ್ತಿದ್ದಾನೆ. ಆದುದರಿಂದ. 
ನನ್ನನ್ನು ಕಾಪಾಡು. ಎಲ್ಫೈ ಶರಣ್ಯನೆ! ನನಗೆ ಶರಣನಾಗು. 


Pe ಸಸ ಪು 


ಬ ರ ಹ 
ಹ ರ ತ 3 ಕ ಇಷಾ ಮ 


_ FT ಹ್‌ ಕ ಗ್‌ ಮ 
ನ cnc Siege RE ಕಾ ಸೆ 


ಯನ ಷ್ಟು SF ೌಟಕಾಹಾನ 











ಹಾ ಕಾದ FP ಹ 
ಡಾ ರ್‌ ಗ 


ಸಪ್ತಮೋಕಧ್ಯಾಯಃ ೧೩೧ 


ತದ್ವಾಕ್ಕ ಸಮಕಾಲಂ ಸ ಪ್ರಬುದ್ಧೋ ಗಾಲವೋ ಮುನಿಃ । 


ತಿಷ್ಮತಿಷ್ಮೇತಿ ಮಾಮುಕ್ತ್ವ್ವಾ ಗತಿಸ್ತಂಭಂ ವ್ಯಧಾನ್ಮಮ 1 ೯೧॥ 
ತತಶ್ಚಿತ್ರಾಕೃತಿರಹಂ ಸ್ತಂಭಿತೋ ಮುನಿನಾಃಾಭವಂ । 

ಪ್ರೀಡಿತೋ ಪ್ರವಿಶಾಮಿಾವ ಸ್ವಾಂಗಾನಿ ಕಿಲ ಲಜ್ನಯಾ 1 ೯೨ ॥ 
ತತಃ ಪ್ರಕುಪಿತಃ ಪ್ರಾಹ ಮಾಮಭ್ಯೇತ್ಯಾಥ ಗಾಲವಃ । 
ತದ್ವಜ್ರದುಃಸಹಂ ವಾಕ್ಯಂ ಯೇನಾಹಮಭವಂ ಬಕಃ ॥ Fa 


ಗಾಲವ ಉವಾಚ :-- 


ಬಕವೃತ್ತಿಮುಪಾಶ್ರಿತ್ಯ ನಂಚಿತೋ ಹಂ ಯತಸ್ಸ್ಸಯಾ । 


ತಸ್ಮಾದೃಕಸ್ತ್ಯೃಂ ಭವಿತಾ ಚಿರಕಾಲಂ ನರಾಧಮ 1 ೯೪॥ 
ಇತಿ ಶಪ್ರೋಂಹವುಭವಂ ಮುನಿನಾಂಧರ್ಮಮಾಶ್ರಿತಃ 1 
ಪರದಾರೋಪಸೇವಾರ್ಥಮನರ್ಥವಮಿಮಮಾಗತಃ 1 ೯೫॥ 
ನ ಹೀದೃಶಮನಾಯುಷ್ಯಂ ಲೋಕೇ ಕಿಂಚನ ನಿದ್ಯತೇ । 
ಯಾದೃಶಂ ಪುರುಷಸ್ಕೇಹ ಪರದಾರೋಪಸೇವನಂ ॥ ೯೬ ॥ 





೯೧. ಆಕೆಯು ಹೀಗೆ ಮಾತಾಡುತ್ತಿರುವಷ್ಟರಲ್ಲಿಯೇ ಆ ಗಾಲವ 
ಮುನಿಯು ಎಚ್ಚ ತ್ತವನಾಗಿ, ನನ್ನನ್ನು ಕುರಿತು "ನಿಲ್ಲು ನಿಲ್ಲು? ಎಂದು ನುಡಿದು 
ನನಗೆ ಗತಿಸ್ತಂಭವನ್ನುಂಟುಮಾಡಿದನು. 

೯೨. ಬಳಿಕಲಾ ಮುನಿಯಿಂದ ಸ್ತಂಭಿತನಾದ ನಾನು ಚಿತ್ರದಲ್ಲಿ ಬರೆದ 
ಆಕೃತಿಯಂತಾದೆನು. ನಾಚಿಕೆಯಿಂದ ಕುಗ್ಗಿ ಹೋದೆನು. ಲಜ್ಜೆಯಿಂದ ನನ್ನ 
ಅಂಗಗಳೊಳಕ್ಕೇ ಪ್ರವೇಶಮಾಡಿ ಅಡಗಿಕೊಂಡುಬಿಡಲೋ ಎಂಬಂತಾದೆನು. 

೯೩. ಅನಂತರದಲ್ಲಿ ಗಾಲವನು ನನ್ನ ಬಳಿಗೆ ಬಂದು ಬಹಳ ಕೋಪ 
ಗೊಂಡವನಾಗಿ ನನ್ನನ್ನು ಕುರಿತು, ಯಾವುದರಿಂದ ನಾನು ಬಕನಾದೆನೋ 
(ಕೊಕ್ಕರೆಯಾದೆನೋ) ಅಂಥ ವಜ್ರದಷ್ಟು ದುಃಸಹವಾದ ವಾಕ್ಯವನ್ನುನುಡಿದನು. 

೯೪. ಗಾಲವನೆಂದನು :_.. 4" ಎಲ್ಫೈ ನರಾಧಮನೇ! ಬಕವೃತ್ತಿಯನ್ನು 
ತಳೆದ ನಿನ್ನಿಂದ ನಾನು ವಂಚಿತನಾದೆನಾದುದರಿಂದ, ನೀನು ಚಿರಕಾಲ ಬಕವೇ 
ಆಗಿಹೋಗು.?' 

೯೫. ಈರೀತಿ ಆ ಮುನಿಯಿಂದ ನಾನು ಶಾಪಹೊಂದಿದೆನು. ಅಧರ್ಮ 
ವನ್ನಾಶ್ರಯಿಸಿ ಹೆರರ ಹೆಂಡಿರನ್ನು ಅನುಭವಿಸಬೇಕೆಂದು ಹೋಗಿ ಈ ಅನರ್ಥ 
ವನ್ನು ಸಡೆದವನಾಡೆನು. 

೯೬. ಪುರುಷನಿಗೆ ಸರದಾರೋಪಸೇವನೆಯು (ಹೆರರ ಹೆಂಡಿರನ್ನನು 
ಭವಿಸುವುದು) ಎಷ್ಟರಮಟ್ಟಗೋ ಅಷ್ಟರಮಟ್ಟಗೇ ಆಯುಷ್ಯಹಾನಿಯುಂಟು 
ಮಾಡುವಂತಹುದು ಲೋಕದಲ್ಲಿ ಮತ್ತಾವುದೂ ಇಲ್ಲವೇ ಇಲ್ಲವು. 


೧೩೨ ಶ್ರೀ ಸ್ಥಾಂದಮಹಾಪುರಾಣಂ 


ತತಃ ಸತೀ ಸಾ ಮತ್ಸೃರ್ಶದೂಸಷಿತಾಂಗಿೀೀ ತಪಸ್ವಿನೀ | 
ಮಯಾ ಮಿಮುಕ್ತಾ ಸ್ನಾತ್ಮಾ ಮಾಂ ತಥೈನಾನುಶಶಾಪಹ ॥ ೯೭॥ 
ಏವಂ ತಾಭ್ಯಾನುಹಂ ಶಪ್ರೋ ಹ್ಯಶ್ವತ್ನ ಪರ್ಣವದ್ಭಯಾತ್‌ | ಸ 


ಕಂಪಮಾನಃ ಪ್ರಣನ್ಮೋಭಾನವೋಚಂ ತತ್ರ ದಂಪತೀ 1 ೯೮ 0 
ಗಣೋಃಹಮಿಾಶ್ಚರಸ್ಕೈನ ದುರ್ನಿನೀತತರೋ ಯಖನವಾಂ | 
ನಿರೋಧಮೇವಂ ಕುರುತಂ ಭಗವಂತಾವನುಗ್ರಹಂ Ie ॥ 
ವಾಚಿ ಕ್ಸುರೋ ನಾನನೀತಂ ಹೃದಯಂ ಹಿ ದ್ವಿಜನ್ಮನಾಂ | 

ಪ್ರಕುಪ್ಯಂತಿ ಪ್ರಸೀದಂತಿ ಕ್ಲಣೇನಾಪಿ ಪ್ರಸಾದಿತಾಃ ॥ ೧೦೦ ॥ 
ತ್ವಯಿ ನಿಪ್ರತಿಸನ್ನಸ್ಯ ತ್ವಮೇವ ಶರಣಂ ಮನು | 

ಭೂಮೌ ಸ್ಪಲಿತಪಾದಾನಾಂ ಭೂಮಿರೇವಾವಲಂಬನಂ I ೧೦೧ 8 
ಗಣಾಧಿಪತ್ಯಮನಿ ಮೇ ಜಾತಂ ಪರಿಭವಾಸ್ಸದಂ | 

ನಿಪದಂತಾ ಹಿ ಜಾಯಂತೇ ದುರ್ವಿಶೀತಸ್ಯ ಸಂಪದಃ 1 ೧೦೨ ॥ 


1 





೯೭. ಬಳಿಕ ಆ ಸತಿಯು ನನ್ನ ಸ್ಪರ್ಶದಿಂದ ದೂಹಿತವಾದ ಅಂಗವುಳ್ಳ 
ವಳಾಗಿ ವ್ಯಥೆಪಡುತ್ತಾ, ನನ್ನಿಂದ ಬಿಡಲ್ಪಟ್ಟವಳಾಗಿ, ಸ್ನಾನಮಾಡಿ ಅದೇ 
ರೀತಿಯಾಗಿ ತಾನೂ ನನ್ನನ್ನು ಶಸಿಸಿದಳು. : 

೯೮. ಹೀಗೆ ಆ ಇಬ್ಬರಿಂದಲೂ ಶಾಪ ಹೊಂದಿದ ನಾನು ಅರಳಿಯ. 
ಎಲೆಯಂತೆ ಭಯದಿಂದ ನಡುಗುತ್ತಾ ಇಬ್ಬರಿಗೂ ನಮಸ್ಕಾರಮಾಡಿ, ಆ ದಂಪತಿ 
ಗಳನ್ನು ಕುರಿತು ಹೀಗೆ ಹೇಳಿದೆನು: | 

೯೯. “ನಾನು ಈಶ್ವರನ ಗಣೇಶ್ವರನು. ನಿಮ್ಮಿಬ್ಬರಿಗೂ ನಾನು ಹೆಚ್ಚು 
ದುರ್ವಿನೀತನಾಗಿದ್ದೇನೆ. ನೀವು ಈ ರೀತಿ ನನಗೆ ಶಿಕ್ಸೈ ಮಾಡಿದ್ದೀರಿ. ಹಾಗೆಯೇ, 
ಭಗವಂತರಾದ ನೀವು ನನ್ನಲ್ಲಿ ಅನುಗ್ರಹವನ್ನು ತೋರಿಸಿರಿ. 

೧೦೦. ದ್ವಿಜರಾದವರಿಗೆ ಮಾತೇ ಕತ್ತಿಯಲಗು; ಹೃದಯವಾದರೋ 
ಜಿಣ್ಣೆಯಂತಹುದು. ವಿಪ್ರರು ಒಂದು ಕೃಣದಲ್ಲಿಯೇ ಬಹು ಕೋಪಗೊಳ್ಳು 
ತ್ತಾರೆ. ಪ್ರಸನ್ನರಾಗಬೇಕೆಂದು ಬೇಡಿಕೊಂಡರೆ ಕೃಣಮಾತ್ರದಲ್ಲಿ ಪ್ರಸನ್ನ 
ರಾಗುತ್ತಾರೆ. 

ಇ. ೧೦೧. ನಿನ್ನಲ್ಲಿ ಅಪರಾಥ ಮಾಡಿರುವ ನನಗೆ ನೀನೇ ಶರಣನು. ನೆಲದ. 
ಮೇಲೆ ಹೆಜ್ಜೆಯೂರಿ ಕಾಲುಜಾರಿದವರಿಗೆ ನೆಲವೇ ಅವಲಂಬನವಷ್ಟೆ? 

೧೦೨. ನನ್ನ ಗಣಾಧಿಪತ್ಯವೂ ಕೂಡ ನಿಂದೆಗೆ ಆಸ್ಪದವಾಯಿತು. 
ದುರ್ವಿನೀತನಿಗೆ ಸಂಪತ್ತು ಬಂದರೆ ಆ ಸಂಪತ್ತು ಕೊನೆಯಲ್ಲಿ ವಿಸತ್ತನ್ನೇ 
ಉಂಟುಮಾಡುತ್ತದೆ. 


ಸಪ್ತಮೋ9$ಧ್ಯ್ಕಾಯಃ। ಗಿಷ್ಟಿಷ್ಟಿ 


ವಿದುಕೇಷ್ಯದ್ದಿ ಯಾಃಪಾಯಂ ಪರತೊ ನ್ಯೆ € ನಿವೇಕಿನಃ । 


ನೈವೋಭಯಂ ವಿಡುರ್ನೀಜಾ ವಿನಾನುಭವಮಾತ್ಮ ನಃ ॥ ೧೦೩ 
ದುರ್ವಿನೀತಃ ಶ್ರಿಯಂ ಪ್ರಾಪ್ಯ ವಿದಾ ಮೈಶ್ವರ್ಯಮೇವ ವಾ। 

ನ ತಿಸ್ಮತಿ ಚಿರಂ ಸ್ಥಾನೇ ಯಥಾಹಂ ಮದಗರ್ನಿತಃ ॥ ೧೦೪ ॥ 
ವಿದ್ಯಾಮುದೋ ಧನಮುದಸ್ತ್ರ್ಯೃತೀಯೋಭಿಜನೋ ಮದಃ । 

ಏತೇ ಮದಾ ಮದಾಂಧಾನಾಮೇತ ಏವ ಸತಾಂ ದಮಾಃ ॥ ೧೦೫ ॥ 


ನೋದರ್ಕಶಾಲಿನೀ ಬುದ್ಧಿರ್ಯೇಷಾಮವನಿಜಿತಾತ್ಮನಾಂ 

ತೈಃ ಶ್ರಿಯಶ್ಚಪಲಾ ವಾಚ್ಯಂ ನೀಯಂತೇ ಮಾದೃಶೈರ್ಜನೈಃ ॥ ೧೦೬ I 
ತತ್ಪೃಸೀದ ಮುನಿಶ್ರೇಷ್ಠ ಶಾಪಾಂತಂ ಮೇಃಧುನಾ ಕುರು | 
ದುರ್ವಿನೀತೇಷ್ಟಪಿ ಸದಾ ಕ್ಲಮಾಚಾರಾ ಹಿ ಸಾಧವಃ I ೧೦೭ ॥ 
ಇತ್ನಂ ವಚಸಿ ವಿಜ್ಞಪ್ರೇ ವಿನೀತೇನಾಪಿ ವೈ ಮಯಾ । 
ಪ್ರಸಾದಪ್ರನಣೋ ಭೂತ್ವಾ ಶಾಪಾಂತಂ ಮೇ ತದಾ ವ್ಯಧಾತ್‌ ॥ ೧೦೮ ॥ 





re 


೧೦೩. ವಿವೇಕಿಗಳಾದವರು ಬೇರೊಂದರಿಂದ ಬರುವ ಅಪಾಯವನ್ನು 
'ಅದು ಬರುವ ಮೊದಲೇ ಬುದ್ಧಿ ಬಲದಿಂದ ತಿಳಿದುಕೊಳ್ಳುತ್ತಾರೆ. ನೀಚರಾದವರು 
ಸ್ವಂತವಾಗಿ ಅನುಭವದಿಂದ ಕಾಣುವವರೆಗೂ ಎರಡನ್ನೂ ತಿಳಿಯಲಾರರು. 

೧೦೪. ದುರ್ವಿನೀತನು ಮೇಲ್ಮೆಯನ್ನು ಪಡೆದು, ವಿದ್ಯೆಯನ್ನಾಗಲಿ, 
ಐಶ್ವರ್ಯವನ್ನಾಗಲಿ ಸಂಪಾದಿಸಿ ಚಿರಕಾಲ ಆ ಸ್ಥಾನದಲ್ಲಿ ನಿಂತಿರುವುದಿಲ್ಲ. 
ಮದದಿಂದ ಗರ್ವಿತನಾದ ನಾನೇ ಇದಕ್ಕೆ ಉದಾಹರಣೆ. 

೧೦೫. ವಿದ್ಯಾಮದ, ಧನಮದ, ಮೂರನೆಯದು ತನ್ನವರಾದ ಬಂಧು 
ಜನಗಳ ಮದ--ಇವು ಮದಾಂಧರಾದವರಿಗೆ ಮದಗಳು. ಸತ್ಪುರುಷರಿಗೆ ಇವೇ 
ದಮಗಳು. 

೧೦೬. ಜಿತೇಂದ್ರಿಯರಲ್ಲದ ಯಾರ ಬುದ್ಧಿಯು ಸತ್ಛಲಸಾಧಕವಾಗಿರುವು 
ದಿಲ್ಲವೋ ಅಂತಹ ನನ್ನಂತಹ ಜನರ ಸಂಪತ್ತು "ಚಂಚಲ'ವೆಂಬ ದೋಷ 
ವುಳ್ಳುದಾಗುತ್ತದೆ. ಮದಾಂಧರ ಸಂಪತ್ತು ಬೇಗ ನಾಶವಾಗುವುದು. 

೧೦೭. ಆದುದರಿಂದ ಎಲ್ಫೈ ಮುನಿಶ್ರೇಷ್ಠನೇ! ಪ್ರಸನ್ನನಾಗು. ಈ ನನ್ನ 
ಶಾಪಕ್ಕೆ ಒಂದು ಅವಧಿಯನ್ನು ವಿಧಿಸು. ಸಾಧುಗಳು ದುರ್ವಿನೀತರಾದವರಲ್ಲಿ 
ಕೂಡ ಕ್ಲಮೆದೋರುವ ಸ್ವಭಾವವುಳ್ಳವರಬ್ಲವೆ??' 

೧೦೮. ಈ ರೀತಿಯಾಗಿ ವಿನೀತನಾಗಿ ನಾನು ವಿಜ್ಞಾ ಪಿಸಿಕೊಳ್ಳಲು, 
ಆ ಮುನಿಯು ಅನುಗ್ರಹದೋರುವ ಮನಸ್ಸುಳ್ಳವನಾಗಿ ಆಗ ಶಾಪಾಂತವನ್ನು 
ಗೊತ್ತು ಮಾಡಿದನು. 


೧೩೪ ಶ್ರೀ ಸ್ಕಾಂದಮ ಹಾಪುರಾಣಂ 


ಗಾಲವ ಉನಾಚ:- 
ಛನ್ನ ಕೀರ್ತಿಸಮುಂದ್ಧಾ ರಸಹಾಯಸ್ತ್ಯಂ ಭವಿಷ್ಯಸಿ । 
ಯದೇಂದ್ರದ್ಯುನ್ನುಭೂಪಸ್ಯ ತದಾ ಮೋಕ್ಸಮುವಾಸ್ಕ್ಯಸಿ ॥೧೦೯॥ 
ಇತ್ಯಹಂ ಮುಸಿಶಾಷೇನ ತದಾಪ್ರಭೃತಿ ಪರ್ವತೇ / 
ಹಿಮಾಚಲೇ ಬಕೋ ಭೂತ್ವಾ ಕಾಶ್ಯಸೇಯೋ ವಸಾನಿ ಚ ॥ ೧೧೦॥ 
ರಾಜ್ಯಂ ಚೆರಾಯುರಿತಿ ಮೇ ಫೃತಕಂಬಲಸ್ಯ 
ಜಾತಿಸ್ಮರತ್ವಮುಧುನಾಪಿ ತಥಾನುಭಾವಾನ್‌ | 
ಶಾಸಾದ್ಬಕತ್ತಮಭವನನ್ಮುನಿಗಾಲವಸ್ಯ 
ತದ್ಭದ್ರ ಸರ್ವಮುದಿತಂ ಭನತಾದ್ಯ ಪೃಷ್ಟಂ ॥ ೧೧೧ | 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿ ಸಾಹಸ್ರ್ಯಾಂ ಸಂಶಿತಾಯಾಂ 
ಪ್ರಥಮನೇ ಮಾಹೇಶ್ವರಖಂಡೇ ಕೌಮಾರಿಕಾಖಂಡೇ 4" ಮಹೀಪ್ರಾದುರ್ಭಾವೋ 
ನಾಮ ಸಪ್ತಮೋಂಧ್ಯಾಯಃ 





೧೦೯. ಗಾಲವನಿಂತೆಂದನು: " ಯಾವಾಗ ನೀನು ಇಂದ್ರದ್ಯುಮ್ಮ 
ಮಹಾರಾಜನ (ಗುಪ್ತವಾಗಿ) ಮರೆಯಾಗಿರುವ ಕೇರ್ತಿಯ ಪುನರುದ್ಧಾರ 
ಕಾರ್ಯದಲ್ಲಿ ಸಹಾಯಕನಾಗುವೆಯೋ ಆಗ ಈ ಶಾಪದಿಂದ ಬಿಡುಗಡೆಯನ್ನು 
ಪಡೆಯುವೆ. ಕ 

೧೧೦. ಈ ರೀತಿ ಮುನಿಶಾಪದಿಂದ ಬಕನಾಗಿ ಕಶ್ಯಸಕುಲೋತ್ಸನ್ನನಾದ 
ನಾನು ಹಿಮಾಚಲ ಪರ್ವತದಲ್ಲಿ ಅಂದಿನಿಂದಲೂ ವಾಸಮಾಡುತ್ತಿದ್ದೇನೆ. 

೧೧೧. ಫೃತಕಂಬಲದ ಪ್ರಭಾವದಿಂದ ರಾಜ್ಯವನ್ನೂ ಚಿರಾಯುವನ್ನೂ, 
ಈಗಲೂ ಕೂಡ ಹಿಂದಿನ ಜನ್ಮಗಳ ಸ್ಮರಣೆಯನ್ನೂ, ಹಾಗೆಯೇ ಅನುಭವ 
ಗಳನ್ನೂ ಪಡೆಜೆನು. ಗಾಲವಮುನಿಯ ಶಾಪದಿಂದ ನನಗೆ ಬಕತ್ವವುಂಟಾಯಿತು. 
ಆದುದರಿಂದ ಎಲೈ ಭದ್ರನೇ! ನೀನು ಈಗ ಕೇಳಿದ್ದಕ್ಕೆಲ್ಲ ಉತ್ತರ ಹೇಳಿದ್ದೇನೆ. 


ಇಲ್ಲಿಗೆ ಎಂಬತ್ತೊಂದುಸಾನಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ತ್ರೀ ಸ್ಕಾಂದಮಹಾಪುರಾ ಣದ ಮಾಹೇಶ್ವರಖಂಡದ ಎರಡನೆಯ ಕೌಮಾರಿಕಾಖಂಡದಲ್ಲಿ 
4 ಮಹೀಪ್ರಾದುರ್ಭಾವ?`ವೆಂಬ ಏಳನೆಯ ಅಧ್ಯಾಯವು ಮುಗಿದುದು 


ಶ್ರೀಃ 


ಅಥ ಅಷ್ಟಮೋಃಧ್ಯಾಯಃ 
ಬಿಲ್ವ ದಲಮಾಹಾತ್ಮ್ಮ್ಯಂ 

ನಾರದ ಉವಾಚ :-- 
ನಾಡೀಜಂಘಬಕೇನೋಕ್ತಾಂ ವಾಚಮಾಕರ್ಜ್ಯ ಭೂಪತಿಃ । 
ಮಾರ್ಕಂಡೇಯೇನ ಸಂಯುಕ್ತ್ಯೋ ಬಭೂವಾಶೀವ ದುಃಖತಃ ॥1೧॥ 
ತಂ ನಿಶಮ್ಯ ನಖನಿರ್ಭೂಪಂ ದುಃಖಿತಂ ಸಾಶ್ರುಲೋಚನಂ | 
ಸಮಾನವ್ಯಸನಃ ಪ್ರಾಹ ತದರ್ಥಂ ಸ ಪುನರ್ಬಕಂ 1 ೨॥ 
ನಿಧಾಯಾಶಾಂ ಮಹಾಭಾಗ ತ್ವದಂತಿಕಮುಷಾಗತಾೌ । 
ಆವಾಂ ಚೆರಾಯುಜ್ಞಾಾ ೯ತಾಂ ತಾವಿಂದ್ರ ದ್ಯುಮ್ನುಮಿತಿ ದ್ವಿಜ (೩೫% 
ನಿಷ್ಟನ್ನ ನಾಶ್ಯ ತತ್ಕಾ ರ್ಯಂ ಪಾ ್ರಹಾನೇಷ ಮುಮುಕ್ನ 31 
ವಹ್ನಿಪ್ಪ ನೇಶನಪರಂಿ ವೈರಾಗ್ಯಂ' ಸಮುಪಾಗತಃ lV 
ತನ್ಮಾಮುಪಾಗತೋಹಂ ಚ ತ್ವಾಂ ಸಿದ್ಧಂ ನಾಸ್ಯ ವಾಂಛ್ಲಿತಂ ! 

ತದೇನಮನುಯಾಸ್ಕಾನಿಂ ಮರಣೇನ ತ್ವಯಾ ಶಹೇ ॥ ೫॥ 





ಕನ್ನಡದ ಅನುವಾದ 
ಬಿಲ್ಪದಳ ಮಾಹಾತ್ಮ್ಯ 


೧-.೨. ನಾರದಠಿಂತೆಂದನು:--ನಾಡೀಜಂಘನೆಂಬ ಬಕನು ಹೇಳಿದ ಈ 
ಮಾತನ್ನು ಕೇಳಿ ಆ ಭೂಪತಿಯು ಮಾರ್ಕಂಡೇಯನೊಡನೆ ಬಹು ದುಃಖಿತ 
ನಾದನು. ಆ ರಾಜನು ದುಃಖಿತನಾಗಿ ಕಣ್ಣೀರುತುಂಬಿದುದನ್ನು ಕಂಡು 
ಮಾರ್ಕಂಡೇಯಮುನಿಯು ಅವನಿಗೆ ಸಮಾನವಾದ ದುಃಖವನ್ನೇ ತಾನೂ 
ಪಡೆದು ಆ ರಾಜನಿಗೋಸ್ಕರವಾಗಿ ಬಕನನ್ನು ಕುರಿತು ಮತ್ತೂ ಇಂತೆಂದನು: 

೩-೪. ""ಎಲೈ ಮಹಾಭಾಗನೇ! ನಾವು ಆಸೆಯಿಟ್ಟುಕೊಂಡು, ಚಿರಾಯು 
ವಾದ ನೀನು ಇಂದ್ರದ್ಯುಮ್ಮನನ್ನು ಬಲ್ಲವನೆಂದು ಭಾವಿಸಿ ನಿನ್ನ ಬಳಿಗೆ ಬಂದೆವು. 
ಆ ಕಾರ್ಯವು ನೆರವೇರಲಿಲ್ಲ. ದೊರೆಯು ಪ್ರಾಣಗಳನ್ನು ತೊರೆಯುತ್ತಾನೆ. 
ಹೆಚ್ಚಾದ ವೈರಾಗ್ಯವನ್ನು ಹೊಂದಿದವನಾಗಿ ಅಗ್ನಿಪ್ರವೇಶದಿಂದ ಪ್ರಾಣಗಳನ್ನು 
ನೀಗಿಬಿಡುತ್ತಾನೆ. 

೫. ಆದುದರಿಂದ ಇವನು ನನ್ನ ಬಳಿಗೆ ಬಂದನು; ನಾನು ನಿನ್ನ ಬಳಿಗೆ 
ಬಂದೆನು. ಇವನ ಇಷ್ಟಾರ್ಥವು ಮಾತ್ರ ಸಿದ್ದಿಯಾಗಲಿಲ್ಲ. ಆದುದರಿಂದ 
ನಾನು ಕೂಡ ಮರಣವನ್ನಾಶ್ರಯಿಸಿ ಆ ಮೂಲಕ ಇವನನ್ನು ಹಿಂಬಾಲಿಸುತ್ತೇನೆ. 
ಇದಕ್ಕೆ ನನ್ನಾಣೆ. 


೧೭೬ ಶ್ರೀ ಸ್ಕಾಂದಮಹಾಪುರಾಣಂ 


ಆಸಾಂ ಕೃತ್ವಾಭ್ಯುಪಸಾಯಾತಂ ನಿರಾಶಂ ನೇಕ್ಸಿತುಂ ಕ್ಲಮಾಃ । 


ಭವಂತಿ ಸಾಧವಸ್ತಸ್ಮಾಜ್ಞೀನಿತಾನ್ಮರಣಂ ವರಂ ॥೬॥ 
ಪ್ರಾರ್ಥಿತಂ ಚಾಮುನಾ ಹೃತ್ಸೃಂ ಮಯಾ ಚಾಸ್ಮೈ ಪ್ರತಿಶ್ರುತಂ। 
ತ್ಯಾಂ ಮಿತ್ರ ತತ್ಸರಿಜ್ಞಾನೇ ಧೃತ್ವಾ ಹೃದಿ ಚಿರಾಯುಸಂ 1೭॥ 
ಅಸಂಸಾದಯತೋ ನಾರ್ಥಂ ಪ್ರತಿಜ್ಞಾತಂ ಮುಯಾಯುಷ್‌ಾ | 
ಕಲುಷೇಣಾರ್ಥಿನಾಮಾಶಾಪೂರಕೇಣ ಸಖೇಂಧುನಾ © 
ಪ್ರತಿಶ್ರುತಂ ಕೃತಂ ಶ್ಲಾಘ್ಯಾ ದಾಸತಾಂ ತ್ಯಜಪಕ್ಸಣೇ। 
ಹರಿಶ್ಚಂದ್ರಸ್ಕೇನ ನೃಣಾಂ ನ ಶ್ಲಾಘ್ಯಾಃಸತ್ಯಸಂಧತಾ Nn 


ಮಿತ್ರಸ್ನೇಹಸ್ಕ ಸರ್ಯಾಯಂಸ್ತಚ್ಚ ಸಾಸ್ತಪದಂ ಸ್ಮೃತಂ | 

ಸ್ನೇಹಃ ಸ ಕೀದೃಶೋ ಮಿತ್ರೇ ದುಃಖತೇ ಯೋ ನ ದೃಶ್ಯತೇ ॥ ೧೦॥ 
ತವವಶ್ಯಮುಹಂ ಸಾಧ್ಯಮಧುನಾ ವಹ್ನಿಸಾಧನಂ | 

ಕರಿಸ್ಕೇ ಕೀರ್ತಿನಪುಷಃ ಕೃತೇ ಸತ್ಯನಿಂದಂ ಸಖೇ ॥ ೧೧॥ 

೬. ಆಸೆಯಿಟ್ಟುಕೊಂಡು ಬಳಿಗೆ ಬಂದವನು ನಿರಾಶನಾಗಿಬಿಟ್ಟರೆ ಅಂಥವ 
ನನ್ನು ಸಾಧುಗಳು ನೋಡಲಾರರು ; ನೋಡಿ ತಡೆಯಲಾರದವನರಾಗುತ್ತಾ ಕೆ. 
ಆದುದರಿಂದ ಬದುಕೆರುವುದಕ್ಕಿಂತ ಸಾಯುವುದೇ ಮೇಲು. 

೭-೮. ಇವನು ತನ್ನ ಮನಸ್ಸಿನಲ್ಲಿದ್ದುದನ್ನು ನನ್ನಲ್ಲಿ ಪ್ರಾರ್ಥಿಸಿಕೊಂಡನು. 
ನಾನು ಇವನಿಗೆ ಮಾತುಕೊಟ್ಟೆನು. ಆ ವಿಚಾರವನ್ನು ತಿಳಿಯುವುದಕ್ಕಾಗಿ 
' ಮಿತ್ರನಾದ ನೀನು ಚಿರಾಯುವೆಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಇವನಿಗೆ 
ವಾಗ್ದಾನ ಮಾಡಿದೆನು. ಅಯ್ಯಾ ಸಖನೇ ! ಅರ್ಥಿಗಳ ಆಸೆಯನ್ನು ಈಡೇರಿಸುವೆ 
ನೆಂದು ನಾನು ಕಪಟದಿಂದ ನುಡಿದಂತಾಯಿತು; ನನ್ನ ಆಯುಸ್ಸಿನಮೇಲೆ 
ಆಣೆಯಿಟ್ಟು ಪ್ರತಿಜ್ಞೆ ಮಾಡಿ ಹಾಗೆ ಪ್ರತಿಜ್ಞೆ ಮಾಡಿದುದರ ಪ್ರಯೋಜನವನ್ನು 
ಸಂಪಾದಿಸಲಿಲ್ಲವಾದುದರಿಂದ ನಾನು ಕಸಟಪ್ರತಿಜ್ಞೆ ಮಾಡಿದನನಾದೆನು. 

೯. ಮನುಷ್ಯರು ತಾವು ವಾಗ್ದಾನ ಮಾಡಿದುದನ್ನು ನಡೆಸುವುದಕ್ಕಾಗಿ 
ಹರಿಶ್ಚಂದ್ರನಂತೆ ಅಂತ್ಯಜರ ಗುಡಿಸಿಲಿನಲ್ಲಿ ದಾಸತ್ವವನ್ನು ಸಡೆಯುವುದೂ 
ಶ್ಲಾಘ್ಯವೇ ಸರಿ, ಅಸತ್ಯಸಂಧತ್ವವು ಎಂದಿಗೂ ಶ್ಲಾಘ್ಯವಲ್ಲ. 

೧೦. ಮಿತ್ರರಸ್ನೇಹಕ್ಕೆ ಬೇರೊಂದು ಹೆಸರುಂಟು. ಅದನ್ನು " ಸಾಸ್ತಪದ' 
ಎಂದು ಹೇಳುತ್ತಾರೆ (ಏಳು ಹೆಜ್ಜೆಗಳನ್ನು ಒಬ್ಬರ ಜೊತೆಯಲ್ಲಿ ನಡೆದರೆ, ಅವರಿಗೆ 
ಸ್ನೇಹನಾದಂತಾಯಿತೆಂದು ತಾತ್ಸರ್ಯ). ಹಾಗಿರುವಲ್ಲಿ, ಮಿತ್ರನು ದುಃಖಿತ 
ನಾಗಿರುವಲ್ಲಿ ಅದನ್ನು ನೋಡದಿದ್ದಪಕ್ಸದಲ್ಲಿ ಅದೆಂತಹ ಸ್ನೇಹ? 

೧೧. ಆದುದರಿಂದ ಈಗ ನಾನು ಕೀರ್ತಿಶರೀರದ ರಕ್ಷಣೆಗಾಗಿ 
ಈತನೊಡನೆಯೇ ಅಗ್ನಿಪ್ರವೇಶ ಮಾಡುತ್ತೇನೆ. ಅಯ್ಯಾ ಸಖನೇ! ಇದು ಸತ್ಯ. 





ಅಷ್ಟ ಮೋರತಧ್ಯ್ಮಾಯಃ ೧೩೭ 


ಅನುಜಾನೀಹಿ ಮಾಮೇತದ್ದರ್ಶನಂ ತವ ಪಶ್ಚಿಮಂ 


ತ್ವಯಾ ಸಹ ಮಹಾಭಾಗ ನಾಡೀಜಂಘ ದ್ವಿಜೋತ್ತಮ 1 ೧೨ 0 
ನಾರದ ಉವಾಚ ;:-- 

ವಜ್ರವದ್ದುಃಸಹಾಂ ವಾಚಂ ಮಾರ್ಕಂಡೇಯ ಸಮಾರಿತಾಂ | 

ಶುಶ್ರುವಾನ್ಸ ಕ್ಷಣಂ ಧ್ಯಾತ್ವಾ ಪ್ರತೀತಃ ಪ್ರಾಹ ತಾವುಭೌ i ೧೩ ॥ 


ನಾಡೀಜಂಘ ಉವಾಚ :-- 
ಯಶ್ಯೇವಂ ತದಿದಂ ಮಿತ್ರಂ ವಿಶಂತಂ ಜ್ವಲನೇಥುನಾ | 


ನಿವಾರಯ ಮುನಿಶ್ರೇಷ್ಠ ಮತ್ತೊ ಆಸ್ತಿ ಚಿರಜೀವಿತಃ ॥ ೧೪ ॥ 
ಪ್ರಾಕಾರಕರ್ಣನಾಮಾಸಾವುಲೂಕಃ ಶಿವಪರ್ವತೇ। 

ಸ ಜ್ಞಾಸ್ಯತಿ ಮಹೀಪಾಲಮಿಂದ್ರದ್ಯುಮ್ನ್ಮಂ ನ ಸಂಶಯಃ ॥ ೧೫ ॥ 
ತಸ್ಮಾದಹಂ ತ್ವಯಾ ಸಾರ್ಧಮಮುನಾ ಚ ಶಿವಾಲಯಂ | 

ವ್ರಜಾಮಿ ತಂ ಶಿಖರಿಣಂ ವಿಂತ್ರಕಾರ್ಯಪ್ರಸಿದ್ಧಯೇ ೧೬ ॥ 
ಇತ್ಯೇವಮುಕ್ತ್ವಾ ತೇ ಜಗ್ಮುಸ್ತ್ರಯೋಪಿ ದ್ವಿಜಪುಂಗವಾಃ । 

ಸೈಲಾಸಂ ದದೃಶುಸ್ತತ್ರ ತಮುಲೂಕಂ ಸ್ವನೀಡಗಂ ॥ ೧೭ ॥ 





೧೨. ಎಲೈ ಮಹಾಭಾಗನೇ! ನನಗೆ ಅಪ್ಪಣೆಕೊಡು. ದ್ವಿಜೋತ್ತಮನಾದ 
ನಾಡೀಜಂಘಾ! ನನಗೆ ಇದೇ ನಿನ್ನ ಕಡೆಯ ಸಂದರ್ಶನ.” 

೧೩. ನಾರದನಿಂತೆಂದನು:-- ಮಾರ್ಕಂಡೇಯನಾಡಿದ ವಜ್ರದಂತ್ಕಹ 
ದುಃಸಹವಾದ ಮಾತುಗಳನ್ನು ಕೇಳಿದವನಾಗಿ ನಾಡೀಜಂಘನು ಒಂದು 
ಕ್ಸಣಹೊತ್ತು ಧ್ಯಾನಮಾಡಿ ಒಂದು ನಿಶ್ಚಯಮಾಡಿಕೊಂಡು ಅವರಿಬ್ಬರನ್ನೂ 
ಕುರಿತು ಹೀಗೆ ಹೇಳಿದನು: 

೧೪. ನಾಡೀಜಂಘನಿಂತೆಂದನು :-“ ಎಲ್ಲೆ ಮುನಿಶ್ರೇಷ್ಠನೇ! ಹೀಗಿರುವ 
ಪಕ್ಬದಲ್ಲಿ ಅಗ್ನಿಪ್ರವೇಶಮಾಡಲಿರುವ ಈ ಮಿತ್ರನನ್ನು ಹಾಗೆ ಮಾಡದಂತೆ 
ತಡೆಯುವವನಾಗು. ನನಗಿಂತಲೂ ಚಿರಜೀವಿಯಾಧವನಿದ್ದಾನೆ. 

೧೫-೧೬. ಶಿವಸರ್ವತದಲ್ಲಿರುವ ಪ್ರಾಕಾರಕರ್ಣನೆಂಬ ಹೆಸರಿನ ಉಲೂಕನೇ 
ಅವನನು. ಅವನು ಇಂದ್ರಮ್ಯುಮ್ನು ರಾಜನನ್ನು ಬಲ್ಲವನಾಗಿರುವನೆಂಬುದರಲ್ಲಿ 
ಸಂಶಯವಿಲ್ಲವು. 'ಆದುದರಿಂದ ನಾನು ನಿನ್ನೊಡನೆಯೂ ಈತನೊಡನೆಯೂ: 
ಮಿತ್ರನ ಕಾರ್ಯಸಾಧನೆಗಾಗಿ ಶಿವನ ನಿವಾಸಸ್ಥಾನವಾದ ಆ ಪರ್ವತವನ್ನು 
ಕುರಿತು ಪ್ರಯಾಣಮಾಡುತ್ತೇನೆ.” 

೧೭. ಇಂತೀರೀತಿಯಾಗಿ ನುಡಿದು, ಆ ಮೂವರು ದ್ವಿಜಪುಂಗವರೂ 
ಬ್ರಾಹ್ಮಣ, ಕ್ಪತ್ರ್ರಿಯ, ವೈಶ್ಯಸಕ್ಸಿಗಳು--ಕೈಲಾಸಪರ್ವತಕ್ಕೆ ಹೋಗಿ 
ಸೇರಿದರು. ಅಲ್ಲಿ ತನ್ನ ಗೂಡಿನಲ್ಲಿದ್ದ ಆ ಉಲೂಕನನ್ನು ಕಂಡರು. 

F 


ಐಿಷ್ಲಿಲ ಶ್ರೀ ಸ್ಮಾಂದಮಹಾಪುರಾಣಂ 


ಕೃತ ಸಂನಿದಸೌ ತೇನೂಲುಕಃ ಸ್ಥಾಗೆತಪೂಜಯಾ । 

ಪೃಷ್ಟಶ್ನ ತಾವುಭೌ ಪ್ರಾಹ ತತ್ಸರ್ವಮಭಿವಾಂಧಿತಂ 1 ೧೮ ॥ 
ಜಚಿರಾಯುರಸಿ ಜಾನೀಷೇ ಯದೀಂದ್ರದ್ಯುನ್ನುಭೂಸತಿಂ । 

ತದ್ಬ್ಬೂಹಿ ತೇನ ಜ್ಞಾನೇನ ಕಾರ್ಯಂ ಜೀನಾಮುಹೇ ನಯಂಂ ॥ ೧೯ ॥ 
ಇತಿ ಪೃಷ್ಟಃ ಸನಿಮನಾ ನಿತ್ರಕಾರ್ಯಸಪ್ರಸಾಧನಾತ್‌ | 

ಕೌಶಿಕಃ ಪ್ರಾಹ ಜಾನಾನಿ ನೇಂದ್ರದ್ಯುನ್ನುಮಹಂ ನೃಸಂ 1 ೨0 1 
ಅಷ್ಟಾನಿಂಶತ್ರ್ರಮಾಣಾ ಮೇ ಕಲ್ಬಾ ಜಾತಸ್ಯ ಭೂತಲೇ । | 
ನ ದೃಷ್ಟೋ ನ ಶ್ರುತೋ ವಾಸಾನಿಂದ್ರದ್ಯುನ್ನೋ ನೃಪಃ ಕ್ಸಿತೌ। ೨೦೯ 
ತಚ್ಛೃತ್ವಾ ವಿಸ್ಮಿತೋ ಭೂಪಸ್ತಸ್ಕಾಯುರತಿಮಾತ್ರತಃ । 

ಮುಃಖಿತೋಪಿ ತದಾ ಹೇತುಂ ಪಪ್ರಚ್ಛಾಸೌ ತದಾಯುಷಃ ॥೨೨॥ 
ಏನಮಾಯೂರ್ಯದಿ ತನ ಕಥಂ ಪ್ರಾಪ್ತ ಬ್ರವೀಹಿ ತತ್‌ । 

ಉಲೂಕತ್ವಂ ಕಫನಿಂದಂ ಜುಗುಪ್ಸಿತಮತೀವ ಚ 1 ೨೩॥ 





೧೮. ಆ ಉಲೂಕನಿಂದ ಸ್ವಾಗತಪೂಜೆಯಿಂದ ಸತ್ಯೃತನಾದ ಆ ಬಕನು 
ಅವರಿಬ್ಬರನ್ನೂ ಕುರಿತು ಪ್ರಶ್ನಿಸಲ್ಪಟ್ಟಿವನಾಗಿ ಅವರಿಗೆ ಸಂಬಂಧಿಸಿದ ಎಲ್ಲ 
ಸಂಗತಿಗಳನ್ನೂ ಅವರ ಅಭಿಲಾಷೆಯನ್ನೂ ತಿಳಿಸಿದನು. 

೧೯. "ನೀನು ಚಿರಾಯುವಾಗಿದ್ದೀಯೆ. ಇಂದ್ರದ್ಯುಮ್ಸ ರಾಜನನ್ನು 
ಬಲ್ಲೆ ಯಾದರೆ ಅದನ್ನು ತಿಳಿಸು ಆ ಜ್ಞಾನದಿಂದ ಪ್ರ ಯೋಜನನವುಂಟು. 
ಅದರಿಂದ ನಾವು ಬದುಕಿಕೊಳ್ಳುತ್ತೇವೆ.” 

"೨೦, ಈರೀತಿಯಾಗಿ ಸಪ್ರಶ್ನೆಮಾಡಲ್ಪಟ್ಟ ಆ ಕೌಶಿಕನು ಮಿತ್ರಕಾರ್ಯ 
ಸಾಧನೆಯಲ್ಲಿ ಮನಸ್ಸು ುಗ್ಗಿದನನಾಗಿ, "“ ಇಂದ್ರದ್ಯುಮ್ನ ರಾಜನನ್ನು 
ನಾನರಿಯೆ? ಎಂದು ಹೇಳಿದನು. 

೨೧. ಭೂಮಿಯಮೇಲೆ ಹುಟ್ಟದ ನನಗೆ ಇಪ್ಪತ್ತೆಂಟು ಕಲ್ಪಗಳಕಾಲ 
ಆಯುಸ್ಸು ಕಳೆಯಿತು. ಈ ಇಂದ್ರದ್ಯುಮ್ನ ಮಹಾರಾಜನನ್ನು ಭೂಮಿಯಲ್ಲಿ 
ನಾನು ಕಂಡಿಲ್ಲ; ಅವನ ಹೆಸರನ್ನು ಕೇಳಿಯೂ ಇಲ್ಲ.? 

೨೨, ಈ ರೀತಿಯಾಗಿ ನುಡಿದ ಆ ಗೂಜೆಯ ಮಾತುಗಳನ್ನು ಕೇಳಿ ಅದರ 
ಆಯುಸ್ಸು ಅಷ್ಟೊಂದು ಹೆಚ್ಚಾಗಿದ್ದುದಕ್ಕಾಗಿ ಆ ಭೂಸನು ವಿಸ್ಮಿತನಾಗಿ, 
ದುಃಖಿತನಾಗಿದ್ದರೂ ಆ ದೀರ್ಫಾಯುಷ್ಯಕ್ಕೆ ಕಾರಣವೇನೆಂದು ಪ್ರಶ್ನೆ 
"ಮಾಡಿದನು. 

೨೩. “ನಿನಗೆ ಈರೀತಿ ಆಯುಸ್ಸಿರುವುದಾದರೆ ಆ ಆಯುಸ್ಸನ್ನು ನೀನು 
ಹೇಗೆ ಪಡೆದೆ? ಅತಿ ಜುಗುಪ್ಸೆಗೆ ಗುರಿಯಾಗಿರುವ ಈ ಉಲೂಕತ್ತವು (ಗೂಬೆಯ 
“ಜನ್ಮವು) ನಿನಗೆ ಹೇಗೆ ಉಂಟಾಯಿತು? ಅದನ್ನು ಹೇಳು. 


ಅಸ್ಪಮೋಧಧ್ಯ್ಮಾಯಃ ೧೩೯ 


ಪ್ರಾ ಕಾರಕರ್ಣ ಉವಾಚ: 


ಶ್ರುಣು ಭದ್ರ ಯಥಾ ದೀರ್ಥಮಾಯುರ್ಮೆೇ ಶಿವಪೂಜನಾತ್‌ | 


ಜುಗುಪಿ ತಮುಲೂಕತ್ವಂ ಶಾಪೇನ ಚ ಮಹಾಮುನೇ H ೨೪8 
ವಸಿಷ್ಠ ಕುಲಸಂಭೂತಃ “ಪುರಾಹಮಭವಂ ದ್ವಿಜಃ । 

ಘಂಟ ಇತ್ಯಭಿನಿಖ್ಯಾತೋ ವಾರಾಜಸ್ಯಾಂ ಶಿವೇ ರತಃ ॥ ೨೫ ॥ 
ಧರ್ಮಶ್ರವಣನಿಷ್ಕಸ್ಯ ಸಾಧೂನಾಂ ಸಂಸದಿ ಸ್ವಯಂ । 

ಶ್ರುತ್ವಾಸ್ಮಿ ಪೂಜಯಾಮಿಸಶಂ ಬಿಲ್ಬಪತ್ರೈರಖಂಡಿತೈಃ 2೬ ॥ 
ನ ಮಾಲತೀ ನ ಮಂದಾರಃ ಶತಪತ್ರಂ ನ ಮಲ್ಲಿಕಾ | 

ತಥಾ ಪ್ರಿಯಾಣಿ ಶ್ರೀವೃಕ್ಸ್‌ ಯಥಾ ಮದನವಿದ್ವಿಷಃ ॥ ೨೭1 
ಅಖಂಡ ಬಿಲ್ವಪತ್ರೇಣ ಏಕೇನ ಶಿವಮೂರ್ಧನಿ । 

ನಿಹಿತೇನ ನರೈಃ ಪುಣ್ಯಂ ಪ್ರಾಪ್ಯತೇ ಲಕ್ಷಪುಷ್ಪಜಂ H ೨೮ 
ಅಖಂಡಿತೈರ್ಬಿಲ್ವಪತ್ತೆಃ ಶ್ರದ್ಧಯಾ ಸ್ಪಯಮಾಹೃತೈಃ । 
ಲಿಂಗಪ್ರಫೂಜನಂ ಕೃತ್ವಾ ವರ್ಷಲಕ್ಟಂ ವಸೇದ್ದಿವಿ ॥೨೯॥ 





೨೪. ಅದಕ್ಕೆ ಪ್ರಾಕಾರಕರ್ಣನಿಂತೆಂದನು : ಅಯ್ಯಾ ಭದ್ರನೇ! 
ಕೇಳು, ನನ್ನ ಈ ದೀರ್ಫಾಯುಸ್ಸು ಶಿವಪೂಜೆಯಿಂದುಂಟಾಯಿತು. ಜುಗುಪ್ಲ್ಸಿತ 
ವಾದ ಈ ಗೂಬೆಯ ಜನ್ಮವು ಮಹಾಮುನಿಯ ಶಾಪದಿಂದ ಸಂಭವಿಸಿತು. 

೨೫. ಪೂರ್ವದಲ್ಲಿ ನಾನು ವಾರಾಣಸಿ (ಕಾಶಿ)ಯಲ್ಲಿ ವಸಿಷ್ಕಕುಲದಲ್ಲಿ 
ಹುಟ್ಟಿದ ಘಂಟನೆಂದು ಪ ಸಿದ್ದ ನಾದ ಬ್ರಾಹ್ಮಣನಾಗಿ ಮಂಗಳಕಾರ್ಯಗಳಲ್ಲಿ 

ಆಸಕ ಕ್ರನಾಗಿದ್ದೆ ನು. 

೨೬. ಧರ್ಮಶ್ರ ವಣದಲ್ಲಿ ನಿಷ್ಕನಾಗಿದ್ದ ನಾನು ಸಾಧುಗಳ ಸಭೆಯಲ್ಲಿ 
ಕಿವಿಯಾರ ಕೇಳಿ, ಬಂಡವಾಗದೆ ಇರುವ ಇಡಿಯ ಬಿಲ್ವಪತ್ರಗಳಿಂದ ಶಿವನನ್ನು 
ಪೂಜಿಸುತ್ತಿದೆ ನು. 

೨೭. ಮದನದ್ವೇಷಿಯಾದ ಶಿವನಿಗೆ ಶ್ರೀವೃಕ್ತವು (ಬಿಲ್ವ ವೃಕ್ಸವು) 
ಹೇಗೆ ಪ್ರಿಯವಾಗಿರುವುದೋ ಹಾಗೆ ಪ್ರಿಯವಾದುದು ಮಾಲತಿಯೂ ಅಲ್ಲ, 
ಮಂದಾರವೂ ಅಲ್ಲ, ತಾವರೆಯೂ ಅಲ್ಲ, ಮಲ್ಲಿಗೆಯೂ ಅಲ್ಲ. 

೨೮. ಒಂದೇ ಒಂದು ಅಖಂಡ ಬಿಲ್ಪಪತ್ರವನ್ನು ಶಿವನ ತಲೆಯಮೇಲೆ 
ಇಟ್ಟರೆ ಅಹರಿಂದ ಮನುಷ ಷ್ಯರಿಗೆ ಲಕ್ಸ ಪುಷ್ಪ ಪೂಜೆಯಿಂದುಂಟಾಗುವಷ್ಟು 
ಪುಣ್ಯವು ಲಭಿಸುತ್ತದೆ. 

೨೯. ಶ್ರ ದ್ದೆ ಯಿಂದ ಕೂಡಿದವನಾಗಿ ತಾನೇ ಆಯ್ದುತಂದ ಅಖಂಡಿತವಾದ 
ಬಿಲ್ವ ಸತ್ರ ಗಳಿಂದ ಲಿಂಗಕ್ಕೆ ಪೂಜೆಮಾಡಿ ಅದರ ಫಲವಾಗಿ ಸ ಸ್ವರ್ಗದಲ್ಲಿ ಒಂದು 
ಲಕ್ಕ ವರ್ಷಗಳ ವಾಸವುಂಟಾಗುತ್ತ ದಿ. 


೧೪೦ ` ಶ್ರೀ ಸ್ಥಾಂದಮಹಾಪುರಾಣಂ 


ಚ್ಛಾಸ್ಟ್ರೇಭ್ಯ ಇತಿ ಶ್ರುತ್ವಾ ಸೂಜಯಾಮ್ಯಹಮಿಸಾಶ್ವರಂ | 


ತ್ರಿಕಾಲಂ ಶ್ರದ್ಧಯಾ ಪತ್ರೈಃ ಶಿ ಶ್ರೀವೃಕ್ಚಸ್ಯ ತ್ರಿಭಿಸ್ತ್ರಿ ಭಿಃ I aon 

ತತೋ ನರ್ಷಶತಸ್ಯಾಂತೇ ತುತೋಷ ಶಶಿಶೇಖರಃ । 

ಪ್ರತ್ಯಕ್ಷೀಭೂಯ ಮಾಮಾಹ ನೇಘಗಂಭೀರಯಾ ಗಿರಾ 1 on 
ಈಶ್ವರ ಉವಾಚ: | 

ತುಷ್ಬೋಸ್ಮಿ ತನ ನಿಪ್ರೇಂದ್ರಾಖಂಡಬಿಲ್ಕದಲಾರ್ಜನಾತ್‌ । 

ವ | ಜೇಷ್ಟಾಭಿಮುತಂ ಯತೆ € ದಾಸ್ಕಾ ಮ್ಯ ಪಿಚ ದುರ್ಲಭಂ 1 ೩೨॥ 

ಅಖಂಡಬಿಲ್ಬಪತ್ರೇಣ ಮಹಾತುಷ್ಟಿಃ 'ಇ ಜಾಯತೇ | 

ಏಕೇನಾಪಿ ಯಥಾನ್ಯೇಸಾಂ ತಥಾ ಮುನು ಕೋಬಭಿಃ | ೩೩ 

ಇತ್ಯುಕ್ತೋಂಹಂ ಭಗವತಾ ಶಂಭುನಾ ಸ್ಪಮನಸ್ಥಿತಂ 1 

ವೃಣೋಮಿ ಸ್ವ ನರಂ ದೇನ ಕುರು ಮಾಮಜರಾಮರಂ Il 4೪ 

ಅಥ ರೀಲಾವಿಲಾಸೋ ಮಾಂ ತಥೇತ್ಯುಕ್ತ್ವ್ವಾ ನಿಚಾರಿತಂ | 

ಯಥಾನದ್ದರ್ಶನಂ ಪ್ರೀತಿಮಹಂ ಚ ಮಹತೀಂ ಗತಃ | ೩೫ ॥ 





೩೦. ಹೀಗೆಂದು ಸಚ್ಛಾಸ್ಟ ಸ್ತೃಗಳಿಂದ ಕೇಳಿದವನಾಗಿ, ಪ್ರಾತಃಕಾಲ, 
ಮಧ್ಯಾಹ್ನ, ಸಂಧ್ಯಾಕಾಲ ಕ ಕ್ರ ಕಾಲಗಳಲ್ಲೂ ಶ್ರದ್ಧೆಯಿಂದ ಶ್ರೀವೃಕ್ಸದ 
ಮೂರು ಮೂರು ಪತ್ರಗಳಿಂದ ಈಶ್ವರನನ್ನು ಪೂಜಿಸುತ್ತಿ ದ್ದನು. 

೩೧. ಬಳಿಕ ನೂರು ವರ್ಷಗಳ ಕಡೆಯಲ್ಲಿ ಶಶಿಶೇಖರನಾದ ಶಿವನು 
ಸಂತುಷ್ಟನಾಗಿ ಪ್ರತ್ಯಕ್ಷನಾಗಿ ಬಂದು ಮೇಘದಂತೆ ಗಂಭೀರವಾದ ಧ್ವನಿಯಿಂದ 
ಶೂಡಿದ ಮಾತುಗಳಿಂದ ನನ್ನನ್ನು ಕುರಿತು ಇಂತೆಂದನು:- 

೩೨-೩೩. ಈಶ್ವರನು ಹೇಳಿದನು: ಎಲ್ಫೆ ವಿಪ್ರಶ್ರೇಷ್ಠನೇ! ನೀನು 
ಮಾಡಿದ ಅಖಂಡ ಬಿಲ್ದಾರ್ಚನೆಯಿಂದ ನಾನು ಸಂತುಷ್ಟನಾಗಿದ್ದೇನೆ. ನಿನಗೆ 
ಏನುಬೇಕೋ ಆ ಅಭಿಮತವನ್ನು ಕೇಳಿಕೊ. ಅದು ದುರ್ಲಭವಾದುದಾದರೂ 
ಸೊಡುವೆನು. ಅಖಂಡವಾದ ಒಂದೇ ಒಂದು ಬಿಲ್ಲಪತ್ರದಿಂದಲಾದರೂ ನನಗೆ 
ಮಹಾ ಸಂತುಷ್ಟಿಯುಂಟಾಗುತ್ತದೆ. , ಅಷ್ಟು ಸಂತುಷ್ಟಿಯು ಬೇರೆ ಪತ್ರಗಳನ್ನು 
ಕೋಟಗಟ್ಟಳೆ ತಂದು ಪೂಜಿಸಿದರೂ ಉಂಟಾಗುವುದಿಲ್ಲ. 

೩೪. ಭಗವಂತನಾದ ಶಂಭುವಿನಿಂದ ಈ ರೀತಿ ಹೇಳಲ್ಪಟ್ಟ ನಾನು, ನನ್ನ 
ಮನಸ್ಸಿನಲ್ಲಿದ್ದ ವರವನ್ನು " ನನ್ನನ್ನು ಮುಪ್ಪು ಮರಣಗಳಿಲ್ಲ ದವನನಕ್ಷೆಗಿ ಮಾಡು? 
ಎಂದು ಕೇಳಿಕೊಂಡೆನು. 

೩೫. ಬಳಿಕ ಲೀಲಾನಿಲಾಸಿಯಾದ ಸರಮೇಶ್ವರನು ಯಾವ ವಿಚಾರನನ್ನೂ 
ಮಾಡದೆ " ಹಾಗೆಯೇ ಆಗಲಿ? ಎಂದು ನುಡಿದು ಅಂತರ್ಧಾನ ಹೊಂದಿದನು. 

ನಾನು ಕೂಡ ಮಹತ್ತಾದ ಫಿ ಪ್ರೀತಿಯನ್ನು ಪಡೆದೆನು. 


ಆಸ್ಪಮೋಧ್ಯಾಯಃ ೧೪೧ 


ಕೃತಕೃತ್ಯಂ ತದಾತ್ಮಾನಮಜ್ಜಾಸಿಷಮಹಂ ಕ್ಸಿತೌ। 


ಏತಸ್ಮಿನ್ನೇವ ಕಾಲೇ ತು ಭೃಗುವಂಶ್ಕೋವದ್ದಿ ಜತಿ H ೩೬॥ 
'ಅವದಾತತ್ರಿಜನ್ಮಾ ಸಾವಕ್ಸನಿಚ್ಹಾಕ್ಸರಾರ್ಥವತ್‌ । 

ಸುದರ್ಶನೇತಿ ಪ್ರಥಿತಾ ಪ್ರಿಯಾ ತಸ್ಯಾಭವತ್ಸತೀ ॥ ೩೭॥ 
ಅತೀನ ಮುದಿತಾ ಪತ್ಯುರ್ಮುಖಂ ಪ್ರೇಕ್ಸಾಸ್ಕ ದರ್ಶನಾತ್‌ । 

ತನಯಾ ದೇವಲಸ್ಕೈಷಾ ರೂಪೇಣಾಪ್ರತಿಮಾ ಭುವಿ 1 ೩೮॥ 
ತಸ್ಯಾಂ ತಸ್ಮಾದಭೂತ್ಯನ್ಯಾ ನಿರ್ವಿಶೇಷಾನಿಜಾರಣೇಃ । 

ನಿವೃತ್ತ ಬಾಲಭಾವಾಭೂತ್ತುಮಾರೀ ಯೌ ನನೋನ್ಮುಖೀ Fn 
ನಾಲಂ ಬಭೂವ ತಾಂ ದಾತುಂ ತನಯಾಂ ಗುಣಶಾಲಿನೀಂ | 

ಕಸ್ಯಾಪಿ ಜನಕಃ ಸಾ ಚ ವಯಃಸಂಧೌ ಮಯೇಕ್ಟಿತಾ ॥೪೦॥ 
ಪ್ರವಿಶದ್ಯೌವನಾಭೋಗಭಾವೈರತಿಮನೋಹರಾ | 
ನಿರ್ವಾಸ್ಯಮಾನೈರಪರೈಸಿಿ,ಲತಂದುಲಿತಾಕೃತಿಃ H VON 
ಹ್ರೀಡಮಾನಾ ವಯಸ್ಕಾಭಿರ್ಲಾವಣ್ಯಪ್ರತಿಮೇವ ಸಾ। 
ವ್ಯಂಚಿತಯವಮುಹಂ ವಿಪ್ರ ತಾಂ ನಿರೀಕ್ಷ್ಯ ಸುಮಧ್ಯಮಾಂ H ೪೨ ॥ 





೩೬. ಆಗ ಭೂಮಿಯಲ್ಲಿ ನಾನೇ ಕೃತಕೃತ್ಯನೆಂದು ತಿಳಿದುಕೊಂಡೆನು. 
ಅದೇ ಕಾಲದಲ್ಲಿ ಭೃಗುವಂಶದಲ್ಲಿ ಹುಟ್ಟದವನಾದ ಒಬ್ಬ ಬ್ರಾಹ್ಮಣನಿದ್ದನು. 

೩೭-೩೮. ಆತನು ಮೂರು ಜನ್ಮಗಳಿಂದಲೂ ಪರಿಶುದ್ಧನು, ಅಕ್ಬವಿದ್ಯೆ 
ಯನ್ನು ಬಲ್ಲವನು; ಅಕ್ಬರಾರ್ಥವನ್ನರಿತವನು. ಸುದರ್ಶನೆಯೆಂದು ಪ್ರಸಿದ್ಧ 
ಳಾದ ಸತಿಯು ಆತನಿಗೆ ಪ್ರಿಯೆಯಾಗಿದ್ದಳು. ಪತಿಯ ಮುಖವನ್ನು 
ನೋಡಿ, ಆತನ ದರ್ಶನದಿಂದ ಆಕೆಯು ಅತ್ಯಂತ ಆನಂದಗೊಳ್ಳುತ್ತಿದ್ದಳು. 
ಆಕೆಯು ದೇವಲನ ಮಗಳು. ರೂಪದಲ್ಲಿ ಭೂಮಿಯಲ್ಲೇ ಎಣೆಯಿಲ್ಲದವಳಾ 
ಗಿದ್ದಳು. 

೩೯. ಆಕೆಯಲ್ಲಿ ಆತನಿಂದ ಒಬ್ಬ ಕನ್ಯೈಯುದಿಸಿದಳು. ಆ ಕನ್ಶೆಯು 
ಆತನಿಗೆ ತನ್ನ ಅರಣಿಯಂತೆಯೇ ಪರಮಾದರಕ್ಕೆ ಪಾತ್ರಳಾಗಿದ್ದಳು. ಬಾಲ 
ಭಾವವನ್ನು ಕಳೆದು ಆ ಕುಮಾರಿಯು ಯೌವನೋನ್ಮುಖಿಯಾದಳು. 

೪೦-೪೨. ಗುಣಶಾಲಿನಿಯಾದ ಆ ಮಗಳನ್ನು ಯಾರಿಗೂ ಕೊಡುವುದಕ್ಕೆ 
ಅವಳ ತಂದೆಯು ಸಮರ್ಥನಾಗಲಿಲ್ಲವು. ವಯಸ್ಸಿನ ಸಂಧಿಕಾಲದಲ್ಲಿ ಅವಳು 
ನನ್ನಿಂದ ನೋಡಲ್ಪಟ್ಟಿಳು.ಆಗತಾನೇ ಪ್ರವೇಶಮಾಡುತ್ತಿದ್ದ ಯೌವನಸಂಪತ್ತಿನ 
ಭಾವಗಳಿಂದ ಮನೋಹರಳಾಗಿಯೂ ಬಿಟ್ಟುಹೋಗುತ್ತಿದ್ದ ಇತರ ಭಾವ 
ಗಳಿಂದ ಸ್ಪೃಹಣೀಯವಾದ ಆಕೃತಿಯುಳ್ಳವಳಾಗಿಯೂ ಇದ್ದಳು. ತನ್ನ 


೧೪೨ ಶ್ರೀ ಸ್ಕಾಂದಮಹಾಪುರಾಣಂ 


ಅನನ್ಯಾಕೃತಿಮನ್ಯೋಸೌ ವಿಧಿರ್ಯೇನೇತಿ ನಿರ್ನೀತಾ । 


ತತಃ ಸಾತ್ವಿಕಭಾವಾನಾಂ ತತ್ಪೃಣಾದಸ್ಮಿ ಗೋಚರಂ ॥ ೪೩ ॥ 
ಪ್ರಾಪಿತೋ ಲೀಲಯಾಹತ್ಯ ಬಾಣೈಃ ಕುಸುಮಧನ್ವಿನಾ। 

ತತೋ ಮಯಾ ಸ್ಪಲದ್ವಾಚಂ ಪೃಷ್ಟಾ ಕಸ್ಯೇತಿ ತತ್ಸಖೀ ॥ ೪೪ ॥ 
ಪ್ರಾಹೇತಿ ಭೃಗುನಂಶಸ್ಯ ಕನ್ಯೇಯಂ ದ್ವಿಜಜನ್ಮನಃ । 

ಅನೂಢಾಂದ್ಯಾಪಿ ಕೇನಾಪಿ ಸಮಾಯಾತಾತ್ರ ಖೇಲಿತುಂ 1 ೪೫ ॥ 


ತತಃ ಕುಸುಮಬಾಣೇನ ಶರವ್ರಾತೈರ್ಭ್ಯಶಂ ಹತಃ । 

ಪಿತರಂ ಪ್ರಾಣತೋ ಗತ್ವಾ ಯಯಾಚೇ ತಾಂ ಭೃಗೂದ್ದಹಂ 1 ೪೬ ॥ 
ಸಚಮಾಂ ಸದೃಶಂ ಜ್ಞಾತ್ವಾ ಶೀಲೇನ ಚ ಕುಲೇನ ಚ | 

ಅತೀವ ಚಾರ್ಥಿನಂ ಮಹ್ಯಂ ದದೌ ವಾಚಾ ಪುರಃ ಕ್ರಮಾತ್‌ ॥ ೪೭॥ 





ಸಮವಯಸ್ಕರಾದ ಸಖಿಯರೊಡನೆ ಕ್ರೀಡಿಸುತ್ತಿದ್ದ ಆಕೆಯು ಲಾವಣ್ಯದ 
ಪ್ರತಿಮೆಯಂತಿದ್ದಳು. ಸುಮಧ್ಯಮೆಯಾದ (ಸೊಗಸಾದ ಸೊಂಟದಿಂದ 
ಶೋಭಿಸುವವಳಾದ) ಆಕೆಯನ್ನು ಕಂಡು, ಎಲ್ಫೈ ವಿಪ್ರನೇ! ನಾನು ಈರೀತಿ 
ಚಿಂತಿಸಿದೆನು; 

೪೩. "ಇವಳು ಇತರರಿಗೆ ದೊರೆಯದಿರುವ ಸುಂದರಾಕೃತಿಯುಳ್ಳವ 
ಳಾಗಿದ್ದಾಳೆ. ನಿಧಿಯು ಏತಕ್ಕಾಗಿ ಇವಳನ್ನು ನಿರ್ಮಿಸಿರುವನೋ' ಹೀಗೆ 
ಯೋಚಿಸುತ್ತಿದ್ದಂತೆಯೇ ನನ್ನಲ್ಲಿ ಸಾತ್ತೀಕಭಾವಗಳು ತಳ್ಸಣವೇ ಕಾಣಿಸಿ 
ಕೊಂಡವು. 

೪೪. ಕುಸುಮಬಾಣನಾದ ಮನ್ಮಥನು ಲೀಲೆಯಿಂದ ಬಾಣಹೊಡೆದು 

ಸಾತ್ತ್ವಿಕ ಭಾವಗಳಿಗೆ ನನ್ನನ್ನು ಗುರಿಮಾಡಿದನು. ಬಳಿಕ ನಾನು ಕಷ್ಟದಿಂದ 
ಜಾರಿಬರುವ ಮಾತುಗಳುಳ್ಳವನಾಗಿ "ಇವಳು ಯಾರ ಮಗಳು? ಎಂದು 
ಆಕೆಯ ಸಖಿಯನ್ನು ಪ್ರಶ್ನೆಮಾಡಿದೆನು. 

೪೫. ಆಕೆಯು ಈರೀತಿ ಉತ್ತರ ಹೇಳಿದಳು :--"ಇವಳು ಭೃಗುವಂಶ 
ದಲ್ಲಿ ಹುಟ್ಟದವನಾದ ಬ್ರಾಹ್ಮಣನ ಮಗಳು. ಇವಳು ಈಗಲೂ ಅವಿವಾಹಿತಳು. 
ಯಾರೂ ಇವಳನ್ನು ಮದುವೆಮಾಡಿಕೊಂಡಿಲ್ಲ. ಇಲ್ಲಿಗೆ ಆಡುವದಕ್ಕಾಗಿ 
ಬಂದಿರುವಳು.? 

೪೬, ಬಳಿಕ ಕುಸುಮಬಾಣನಾದ ಮನ್ಮಥನಿಂದ ಶರಪರಂಪರೆಗಳಿಂದ 
ಬಹುವಾಗಿ ಹೊಡೆಯಲ್ಪ ಟ್ಟು, ಭ್ರಗುಕುಲೋದ್ಧಾರಕನಾದ ಆಕೆಯ ತಂದೆಯ 
ಬಳಿಗೆ ಹೋಗಿ ನಮಸ್ಕರಿಸಿ ಆಕೆಯನ್ನು ನನಗೆ ಕೊಡೆಂದು ಯಾಚಿಸಿದೆನು.. 

೪೭. ಆತನು ಕೂಡ ಶೀಲದಲ್ಲಿಯೂ ಕುಲದಲ್ಲಿಯೂ ನಾನು ಆಕೆಗೆ 
ಅನುರೂಪನೆಂದು ತಿಳಿದು, ನಾನು ಆಕೆಯನ್ನ ಪೇಕ್ಸಿಸಿ ಬಹುಪ್ರಕಾರವಾಗಿ 


ಅಸ್ಪಮೋ$ಧ್ಯಾಯಃ ೧೪೩್ಟಿ 


ತತಃ ಸಾ ತನಯಾ ತಸ್ಯ ಭಾರ್ಗವಸ್ಯಾಶೃಣೋದಿತಿ [ 


ಷತ್ತಾಸ್ಮಿ ತಸ್ಮೆ 4 ವಿಪ್ರಾಯ ವಿರೂಪಾಯೇತಿ ಜಲ್ಬತಾಂ 1 ೪೮॥ 
ಕೋರೂಯಮಾಹಾ ಜನನೀಮಾಹ ಪಶ್ಯ ಯಥಾಕೃ ತಂ 
ಅತೀವಾನುಚಿತಂ ದತ್ತ್ವಾ ಜನಕೇನ ತಥಾವರೇ tH VFN 


ವಿಷಮಾಲೋಡ್ಕ ಪಾಸ್ಯಾಮಿ ಪ್ರವೇಕ್ಸ್ಟಾಮಿ ಹುತಾಶನಂ । 

ವರಂನತು ನಿರೂಪಾಸ್ಕೋದ್ಯೋಢುಂ ಭಾರ್ಯಾ ಕಥಂಚನ ॥ ೫೦ ॥ 
ತತಃ ಸಂಬೋಧ್ಯ ಜನನೀ ತಾಂ ಸುತಾಮಾಹ ಭಾರ್ಗವಂ । 

ನ ದೇಯಾಸೆ ಲ ತ್ವಯಾ ಕನ್ಯಾ ನಿರೂಪಾಯೇತಿ ಚಾಗ್ರಹಾತ್‌ ॥ ೫೧ ॥ 
ಸ ವಲ್ಲಭಾವಚಃ ಶ್ರುತಾ  ಧರ್ಮಶಾಸ್ತ್ರಾಣ್ಯ ವೇಕ್ಚ ಚ 

ಪತ್ತಾಮಹಿ ಹರೇತ್ಹೂ ರ್ನಾಂ ಶೆ ಕ್ರೇಯಾಂತ್ಹೆ ದ್ವ ky ಅನ ಶ್ರಜೇತ್‌ ॥೫೨॥ 
ಅರ್ವಾಕ್ಸಿಲಾಕ್ರ ಮಣತೋ ನಿಷ್ಠಾ ಸ್ಯಾತ್ಸ ನಮೇ ಸದೇ | 

ಇತಿ ವ್ಯ ವಸ್ಯ ಪ ್ರೈದದಾವನ್ಯಸ್ಮೈ ತಾಂ ದ್ವಿಜಃ ಸುತಾಂ 1೫೩! 





ಕೇಳುತ್ತಿದ್ದುದನ್ನು ಕಂಡು ಆಕೆಯನ್ನು ನನಗೆ ಕೊಡುವುದಾಗಿ ಕ್ರಮಪ್ರಕಾರ 
ವಾಗಿ ವಾಗ್ದಾನ ಮಾಡಿದನು. 

ಛಲ. ಬಳಿಕ ಮಗಳು ವಿರೂಪಿಯಾದ ಆ ವಿಪ್ರನಿಗೆ ನನ್ನನ್ನು ಕೊಟ್ಟ ರೆಂದು 
ಆಡಿಕೊಳ್ಳು ವವರ ಮಾತುಗಳನ್ನು ಕೇಳಿದಳು. 

೪೯. ಗೋಳಾಡುತ್ತ ತಾಯಬಳಿ ಹೋಗಿ ಅವಳನ್ನು ಕುರಿತು ಹೀಗೆ 
ಹೇಳಿದಳು :--" ನೋಡು, ಏನುಮಾಡಿಬಿಟ್ಟ ದ್ದಾರೆ. ಅಂಥ ವರನಿಗೆ ನನ ನ್ನು 
ಕೊಟ್ಟು ತಂದೆಯು ಅತ್ಯಂತ ಅನುಚಿತವನ್ನು ಮಾಡಿಬಿಟ್ಟ ದ್ದಾನೆ. 

ಜಂ. ನಾನು ವಿಷವನ್ನ್ನಾದರೂ ಕುಡಿಯುತ್ತೆ ನೆ ಬೆಂಕಿಯಲ್ಲಾ ದರೂ 
ಬೀಳುತ್ತೇನೆ, ವಿರೂಪನಾಗಿರುವವನಿಗೆ ಮಾತ್ರ ಹೇಗೂ ಹೆಂಡತಿಯಾಗು 
ವುದಿಲ್ಲ.” 

೫೧. ಆಗಲಾ ತಾಯಿಯು ಆ ಮಗಳನ್ನು ಸಮಾಧಾನಮಾಡಿ, ಭಾರ್ಗವ 
ನನ್ನು ಕುರಿತು, "ಈ ಕುರೂಪಿಗೆ ನೀನು ಕನ್ಯೆಯನ್ನು ಕೊಡತಕ್ಕುದಲ್ಲ' ಎಂದು 
ಆಗ್ರಹಮಾಡಿ ಹೇಳಿದಳು. 

೫೨. ಆತನು ತನ್ನ ವಲ್ಲಭೆಯ ಮಾತುಗಳನ್ನು ಕೇಳಿ, ಧರ್ಮಶಾಸ ಸ್ತ್ವಗಳನ್ನೂ 
ನೋಡಿ, * ಹೆಚ್ಚು ಶೆ ಕ್ರೀಯಸೃರನಾದ ವರನು ನೊರತು ಬಂದ ಪಕ ದಲ್ಲಿ ಹಂದೆ 
ವಾಗ್ದಾನದಿಂದ ವ್ಸ 3 ರುವವಳನ್ನಾದರೂ ಹಿಂತೆಗೆದುಕೊಳ್ಳ ಬಹುದು (ಬೇರೆ 
ವರನಿಗೆ ಕೊಡಬಹುದು. 

೫೩. ಶಿಲಾರೋಹಣಮಾಡಿದ ಬಳಿಕ ಏಳನೆಯ ಪದದಲ್ಲಿ (ಎಂದರೆ 
ಸಪ್ತಪದಿ'' ಅನುಷ್ಠಾನವು ಮುಗಿದಮೇಲೆ) ವಿವಾಹವು ಸ್ಥಿರವಾಗುತ್ತದೆ.? 


6೯ 


೧೪೪ ಶ್ರೀ ಸ್ಕಾಂದಮಹಾಪುರಾಣಂ 


ಶ್ವೋಭಾನಿನಿ ನಿವಾಹೇ ತು ತಚ್ಚ ಸರ್ವಂ ನಂಯಾ ಶ್ರುತಂ । 


ತತೋತೀವ ನಿಲಕ್ಸ್ಕೋಹಂ ವಯಸ್ಯಾನಾಂ ಪುರಸ್ತದಾ I ೫೪ ॥ 
ನಾಶಕಂ ನದನಂ ಭದ್ರ ತಥಾ. ದರ್ಶಯಿತುಂ ನಿಜಂ । 
ಕಾಮಾರ್ತೊೋತೀನ ತಾಂ ಸುಸ್ತಾಮರ್ನಾಗ್ನಿಶಿ ತದಾಹರಂ ॥ ೫೫॥ 
ನೀತ್ವಾ ದುರ್ಗತಮೈೈಕಾಂತೇಕಾರ್ಷಮ್‌ೌ ದ್ವಾಹಿಕಂ ವಿಧಿಂ । 
ಗಾಂಧರ್ವೇಣ ನಿವಾಹೇನ ತತೋಇಕಾರ್ಷಂ ಹೃದೀಪ್ಸಿತಂ I ೫೬ ॥ 
ಅನಿಚ್ಛಂತೀಂ ತದಾ ಜಾಲಾಂ ಬಲಾತ್ಸುರತ ಸೇವನಂ । 
ಅಥಾನುಪದಮಾಗತ್ಯ ತತ್ಸಿತಾ ಪ್ರಾತರೇನ ಮಾಂ I ೫೭॥ 
ನಿಶ್ಚಸ್ಯ ಸಂನೃತೋ ನಿಪ್ನೈಸ್ತಾ ೦ ನೀಕೊ ಶ್ಸ್ಯೋದ್ದಾಹಿತಾಂ ಸುತಾಂ | 
ಕಶಾಪ ಕುಪಿಕೋ ಭದ್ರ ಮಾಂ ತದಾನೀಂ ಸ ಭಾರ್ಗವಃ 1 ೫೮ ॥ 
ಭಾರ್ಗವ ಉವಾಚ :-- 
ನಿಶಾಚರಸ್ಯ ಧರ್ಮೇಣ ಯತ್ತ್ವ್ರಯೋದ್ಧಾಹಿತಾ ಸುತಾ । 
ತಸ್ಮಾನ್ನಿಶಾಚರಃ ಪಾಪ ಭವನ ತ್ಹಮಮಿಲಂಬಿತಂ NE TaN 





ಹೀಗೆಂದು ವ್ಯ ವಸ್ಥೆ ಮಾಡಿಕೊಂಡು ಆದಿ ಜನು ಆ ಮಗಳನ್ನು ಬೇಕೆಯೊಬ ನಿಗೆ 
ಕೊಟ್ಟು ಬಿಟಿ ನು, 

ಎ ನಾಳೆ ಮದುವೆ ನಡೆಯಲಿರುವುದೆಂಬ ಸಮಯದಲ್ಲಿ ಆ ವಿಷಯ 
ವೆಲ್ಲವೂ ನನಗೆ ತಿಳಿಯಬಂದಿತು. ಎಲೈ ಭದ್ರನೇ! ಆಗ ನಾನು ಬಹಳ ಲಜ್ಜಿತ 
ನಾಗಿ ಸ್ಟೇಹಿತರೆದುರಿಗೆ ನನ್ನ ಮುಖವನ್ನೂ ತೋರಿಸಲಾರದನನಾಗಿ ಅ ತೃಂತ 
ಕಾಮಾರ್ತನಾಗಿ ರಾತ್ರಿಯಲ್ಲಿ ಅವಳನ್ನು ಹರಣಮಾಡಿದೆನು. 

೫೬, ದುರ್ಗತಮವಾದ (ಬಂದು ಸೇರಲು ಅತ್ಯಂತ ಕಷ್ಟ ಸ ಕರವಾದ) 
ಏಕಾಂತ ಪ್ರದೇಶಕ್ಕೆ ಆಕೆಯನ್ನು ತೆಗೆದುಕೊಂಡು ಹೋಗಿ ಗಾಂಧರ್ವ ವಿವಾಹ 
ನಿಧಾನದಿಂದ ಅವಳನ್ನು ಮದುವೆ ಮಾಡಿಕೊಂಡೆನು. ಬಳಿಕ ನನ್ನ್ನ ಮನಸ್ಸಿನ 
ಬಯಕೆಯನ್ನೂ ಈಡೇರಿಸಿಕೊಂಡೆನು. 

೫೭. ನನ್ನಲ್ಲಿ ಇಜೈೆಯಿಲ್ಲದಿರುವ ಆ ಬಾಲೆಯಲ್ಲಿ ಸುರತಸೇವನೆ 
ಮಾಡಿದೆನು. ಅನಂತರದಲ್ಲಿ ಆಕೆಯ ತಂದೆಯು ನನ್ನನ್ನು ಹಿಂಬಾಲಿಸಿ 
ಮರುದಿನ ಪ್ರಾತಃಕಾಲದಲ್ಲಿಯೇ ನನ್ನ ಬಳಿಗೆ ಬಂದನು. 

ಜಲ-೫೯. ಎಲ್ಫೈ ಭದ್ರನೇ ! ವಿಪ್ರರಿಂದ ಸುತ್ತು ವರಿಯಲ್ಪಟ್ಟ ೈವನಾಗಿ, 
ಮದುವೆಯಾಗಿ ಹೋರುವ ಆ ಮಗಳನ್ನು ಕಂಡು ಕೋಪಗೊಂಡವನಾಗಿ, 
ಆ ಭಾರ್ಗವನು ಆಗ ನನ್ನನ್ನು ಇಂತು ಶಹಿಸಿದನು. ಭಾರ್ಗವನಿಂತೆಂದನು:-- 

" ನಿಶಾಚರರ ಧರ್ಮವನ್ನ ನುಸರಿಸಿ ನನ್ನ ಮಗಳನ್ನು ನೀನು ಹೊತ್ತುಕೊಂಡು 


ಅಸ್ಪಮೋಠಧ್ಯಾಯಃ ೧೪೫ 


ಇತಿಶಪ್ತಃ ಪ್ರಜಮ್ಮೈನಂ ಪಾದೋಪಗ್ರಹಪೂರ್ವಕಂ । 


ಹಾಹೇತಿಚ ಬ್ರುವನ್‌ ಗಾಢಂ ಸಾಶ್ರುನೇತ್ರಂ ಸಗದ್ದದಂ H ೬೦॥ 
ತತೋಹಮಬ್ರವಂ ಕಸ್ಮಾದದೋಷಂ ಮಾಂ ಭವಾನಿತಿ । 

ಶಪತೇ ಭವತಾ ದತ್ತಾ ಮಮ ವಾಚಾ ಪುರಾ ಸುತಾ ॥ ೬೧॥ 
ಸೋದ್ವಾಹಿತಾ ಮಯಾ ಕನ್ಯಾ ದಾನಂ ಸಕೃದಿತಿ ಸ್ಮೃತಿಃ । 

ಸಕೃಜ್ಜಲ್ಪಂತಿ ರಾಜಾನಃ ಸಕೃಜ್ಜಲ್ಪಂತಿ ಪಂಡಿತಾಃ ॥ ೬೨ ॥ 
ಸಕೃತ್ಯನ್ಯಾ ಪ್ರದೀಯಂತೇ ಶ್ರೀಣ್ಯೇತಾನಿ ಸಕೃತ್ಸಕೃತ್‌ । 

ಕಿಂ ಚ ಪ್ರತಿಶ್ರುತಾರ್ಥಸ್ಯ ನಿರ್ವಾಹಸ್ತತ್ಸತಾಂ ವ್ರತಂ 1 ೬೩ ॥ 
ಭವಾದೃಶಾನಾಂ ಸಾಧೂನಾಂ ತಸ್ಯ ತ್ಯಾಗೋ ನಿಗರ್ಹಿತಃ । 

ಪ್ರತಿಶ್ರುತ್ವಾ ತ್ವಯಾ ಲಬ್ದಾ ತದಾ ಕಾಲವಿಂಯಂ ಮಯಾ ॥೬೪॥ 
ಉದ್ಯ್ದೋಢಾ ಚಾಧುನಾ ನಾಹಮುಚಿತಂ ಶಾಪಭಾಜನಂ 

ವೃಥಾ ಶಪಂತಿ ಮಹ್ಯಂ ಚ ಭವಂತಸ್ತದ್ವಿಜಾರ್ಯತಾಂ 1 ೬೫ ॥ 





ಹೋಗಿ ಮದುವೆಯಾದುದರಿಂದ, ಎಲಾ ಪಾಪಿ! ಸ್ವಲ್ಪವೂ ತಡವಿಲ್ಲದಂತೆ 
ತಕ್ಸಣವೇ ನೀನು ನಿಶಾಚರನಾಗು.' 

೬೦-೬೧. ಈ ರೀತಿ ಶಪಿಸಲ್ಪಟ್ಟವನಾದ ನಾನು ಆತನನ್ನು ಕಾಲುಹಿಡಿದು 
ಪ್ರಣಾಮಮಾಡಿ, "ಹಾ! ಹಾ!” ಎಂದು ಕಣ್ಣೀರು ಸುರಿಸುತ್ತ ಗದ್ಗದಸ್ವರದಿಂದ 
ಕೂಡಿದವನಾಗಿ, ಇಂತೆಂದೆನು:- " ತಪ್ಪಿಲ್ಲದ ನನ್ನನ್ನು ತಾವೇಕೆ ಹೀಗೆ 
ಶಪಿಸುತ್ತೀರಿ? ತಾವು ಮಗಳನ್ನು ನನಗೆ ಕೊಡುವುದಾಗಿ ಮೊದಲೇ ಮಾತು 
ಕೊಟ್ಟದ್ದಿರಿ. 

೬.೨. ಹಾಗೆ ತಾವು ಮಾತು ಕೊಟ್ಟು ದಾನ ಮಾಡಿರುವ ' ಈ ಕನ್ಯೆಯನ್ನು 
ನಾನು ವಿವಾಹ ಮಾಡಿಕೊಂಡೆನು. "ದಾನವು ಒಂದೇ ಸಲ:'ವೆಂದು ಸ್ಮೃತಿಯು 
ಹೇಳುತ್ತದೆ. ರಾಜರು ಒಂದು ಸಲವೇ ನುಡಿಯುತ್ತಾರೆ. ಪಂಡಿತರೂ ಒಂದು 
ಸಲವೇ ನುಡಿಯುತ್ತಾರೆ. 

೬೩. ಕನ್ಶೈಯರೂ ಒಂದೇ ಸಲ ಕೊಡಲ್ಪಡುತ್ತಾರೆ. ಈ ಮೂರೂ 
ಒಂದೊಂದೇ ಸಲ ನಡೆಯುವಂಥವು. ಇದೂ ಅಲ್ಲದೆ, ಮಾತುಕೊಟ್ಟ ವಿಷಯ 
ವನ್ನು ನೆರವೇರಿಸಿಕೊಡುವುದು ಸತ್ಪುರುಷರ ವ್ರತವು. 

೬೪. ತಮ್ಮಂಥ ಸಾಧುಗಳಿಗೆ ಆ ವ್ರತವನ್ನು ತ್ಯಾಗಮಾಡುವುದು ಬಹು 
ನಿಂದನೀಯವಾದುದು. ನಿನ್ನಿಂದ ವಾಗ್ದಾನಮಾಡಿಕೊಟ್ಟಿ ವಳಾದ ಇವಳನ್ನು 
ಆ ಕಾಲದಲ್ಲಿಯೇ ನಾನು ಪಡೆದಿದ್ದೆನು. 

೬೫. ಆದುದರಿಂದಲೇ ಈಗ ಇವಳನ್ನು ಮದುವೆ ಮಾಡಿಕೊಂಡೆನು. 


೧೪೬ ಶ್ರೀ ಸ್ಕಾಂದಮಹಾಪುರಾಣಂ 


ಯೋ ಪತ್ತಾ ಕನ್ಯಕಾಂ ವಾಚಾ ಪಶ್ಚಾದ್ಧರತಿ ದುರ್ಮತಿಃ | 

ಸ ಯಾತಿ ನರಕಂ ಚೇತಿ ಧರ್ಮಶಾಸ್ತ್ರೇಷು ನಿಶ್ಚಿತಂ I ೬೬ ॥ 
ತದಾಕರ್ಣ್ಯ ವ್ಯವಸ್ಯಾಸೌ ತಥ್ಯಂ ಮುದ್ದಚನಂ ಹೈದಾ । 
ಪಶ್ಚಾತ್ತಾಪಸಮಾಹೇತೋ ಮುನಿರ್ಮಾನಿತ್ಯಥಾಬ್ರನೀತ್‌ H ೬೭ ॥ 
ನಮೇ ಸ್ಕಾದನ್ಯಥಾ ವಾಣೀ ಉಲೂಕ ಸ್ತ್ಮಂ ಭವಷ್ಯತಿ 


ತಿಶಾಚರೋಹ್ಯುಲೂಕೋಪಿ ಪ್ರೋಚ್ಯತೇ ದ್ವಿಜಸತ್ತಮ 1 ೬೮ ॥ 
ನ ಮೇ ಸ್ಕಾದನ್ಯಥಾ ವಾಣೀ ಉಲೂಕಸ್ಟಂ ಭವಿಷ್ಯಸಿ | 

ತದಾ ತ್ವಂ ಪೃಕೃತಿಂ ವಿಪ್ರ ಪ್ರಾಪ್ಟ್ಯಸೀತ್ಯಬ್ರನೀತ್ಸಮಾಂ N೬೯ n 
ತದ್ಕಾಕ್ಯ ಸಮಕಾಲಂಚ ಕೌಶಿಕತ್ವನಿಿದಂ ಮನು | 

ಏತಾವಂತಿ ದಿನಾನ್ಯಾಸೀದಷ್ಟಾನಿಂಶದ್ದಿನಂ ವಿಧೇಃ H&on 





ಈ ಕಾರಣದ ಸಲುವಾಗಿ ನಾನು ತಮ್ಮ ಶಾಪಕ್ಕೆ ಪಾತ್ರನಾಗುವುದು ಉಚಿತ 
ವಲ್ಲವು. ನನ್ನನ್ನು ವ್ಯರ್ಥವಾಗಿ ಶನಿಸುತ್ತಿದ್ದೀರಿ. ತಾವು ಅದನ್ನು ವಿಚಾರ 
ಮಾಡಿ ನೋಡಬೇಕು. 

೬೬. "ಯಾವನು ಕನ್ಯಕೆಯನ್ನು ಮಾತಿನಿಂದ"ಒಬ್ಬ ವರನಿಗೆ ದಾನಮಾಡಿ 
ಆಮೇಲೆ ದುರ್ಬುದ್ಧಿಯುಳ್ಳವನಾಗಿ ಹಾಗೆ ನಡೆಯದೆ ಆ ದಾನವನ್ನು 
ಹಿಂತೆಗೆದುಕೊಳ್ಳುತ್ತಾನೆಯೋ ಅವನು ನರಕಕ್ಕೆ ಹೋಗುತ್ತಾನೆ? ಎಂದು 
ಧರ್ಮಶಾಸ್ತ್ರದಲ್ಲಿ ನಿಶ್ಚಯಿಸಲ್ಪಟ್ಟದೆ,? 

೬೭. ಅದನ್ನು ಕೇಳಿ ನನ್ನ ಮಾತು ಸರಿಯೆಂದು ಮನಸ್ಸಿನಲ್ಲಿ ಅರಿತು 
ಇೊಂಡವನಾಗಿ ಆತನು ಪಶ್ಚಾತ್ತಾಪ ಹೊಂದಿದನು. ಪಶ್ಚಾತ್ರಾಪಗೊಂಡು 
ಆ ಮುನಿಯು ನನ್ನನ್ನು ಕುರಿತು ಇಂತೆಂದನು :-- 

೬೮, "ಎಲ್ಫೈ ದ್ವಿಜಶ್ರೇಷ್ಠನೇ! ನನ್ನ ಮಾತು ಸಟಿಯಾಗದು. ನೀನು 
ಗೂಬೆಯಾಗುವೆ. ಗೂಚೆಯೂ ನಿಶಾಚರನೆಂದು ಹೇಳಲ್ಪಟ್ಟಿದೆ. 

೬೯. ಯಾವಾಗ ಇಂದ್ರದ್ಯುಮ್ನ ಮಹಾರಾಜನನ್ನು ತಿಳಿಯುವುದ 
ರಲ್ಲಿಯೂ, ಆತನ ಕೀರ್ತಿಯನ್ನು ಉದ್ಭರಿಸುವ ಕಾರ್ಯದಲ್ಲಿಯೂ ನೀನು 
ನೆರವಾಗುವೆಯೋ, ಆಗ ನೀನು ನಿನ್ನ ಸ್ವರೂಪವನ್ನು ಪಡೆಯುವೆ? ಹೀಗೆಂದು 
ಆತನು ನನ್ನನ್ನು ಕುರಿತು ಹೇಳಿದನು. 

೭೦. ಅಯ್ಯಾ ಗೆಳೆಯರೇ! ಆ ಬ್ರಾಹ್ಮಣನು ಆ ಮಾತಾಡುತ್ತಿದ್ದಾಗಲೇ 
ನನಗೆ ಗೂಬೆಯ ರೂಪವುಂಟಾಯಿತು. ಇಷ್ಟು ದಿನಗಳೂ ಬ್ರಹ್ಮನ 
ಇಪ್ಪತ್ತೆಂಟು ದಿನಗಳೂ ಆ ರೂಪವೇ ನನಗೆ ಉಂಟಾಗಿದೆ. 


ಅಷ್ಟಮೋದಧ್ಮಾಯಃ ೧೪೭ 


ಬಿಲ್ವೀದಲೈರಿತಿ ಪುರಾ ಶಶಿಶೇಖರಸ್ಯ 
ಸಂಪೂಜನೇನ ನುಮ ದೀರ್ಥತರಂ ಕಿಲಾಯುಃ । 
ಸಂಜಾತಮತ್ರ ಚ ಜುಗುಪ್ಸಿತಮಸ್ಕ ಶಾಪಾ 
ತೈಲಾಸರೋಫಸಿ ನಿಶಾಚರರೂಪಮಾಸೀತ್‌ !೭೧॥ 


ಇತಿ ಶ್ರೀ ಸ್ಯಾಂದೇ ಮಹಾಪುರಾಣೇ ಏಕಾಶೀತಿಸಾಹಸಾ ತ್ರಾ ಸಂಹಿತಾಯಾಂ 
ಪ:ಥಮೇ ಮಾಹೇಶ್ವರಖಂಡೇ ಕೌ ಮಾರಿಕಾಖಂಡೇ «4 ಮಹೀನದೀ 
ಪ್ರಾದುರ್ಭಾವೇ ಜಿಲ್ಪದಲಮಾಹಾತ್ಮ್ಯ ವರ್ಣನಂ? ನಾಮ 
ಅಷ್ಟ್ರಮೋಂಧ್ಯಾಯ; 





೭೧. ಪೂರ್ವದಲ್ಲಿ ಬಿಲ್ವದಳಗಳಿಂದ ಶಶಿಶೇಖರನಾದ ಶಿವನನ್ನು ಪೂಜೆ 
ಮಾಡಿದುದರಿಂದ ನನಗೆ ಬಹು” ದೀರ್ಫ್ಥವಾದ ಆಯುಸ್ಸುಂಟಾಯಿತು. ಈತನ 
ಶಾಪದಿಂದ ಕೈಲಾಸ ಸಪರ್ವತದ (ಈ ಗಂಗಾನದೀ ತೀರದಲ್ಲಿ) ನಿಶಾಚರನಾಗಿರುವ 
ಈ ಜುಗುಪ್ಸೆಯ ರೂಪವುಂಟಾಯಿತು.” 


ಇಲ್ಲಿಗೆ ಎಂಬತ್ತೊಂದುಸಾನಿರ ಶ್ಲೊ €ಕೆಗಳ ಸಂಹಿತೆಯೆಂಂದು ಪ ಪ್ರಸಿದ್ಧವಾದ 
ಶ್ರೀ ಸ್ಕಾಂಡಮ ಹಾಪುರಾಣದ ಮಾಹೇಶ್ವ: ರಖಂಡೆದೆ ಎರಡನೆಯ ಕೌ ಮಾರಿಕಾಖಂಡದಲ್ಲಿ 
"" ಬಿಲ್ವ ದಳಮಾಹಾತ್ಮ , ವರ್ಣನ?'ವೆಂಬ ಎಂಬನೆಯ ಅಧ್ಯಾಯವು ಮುಂಗಿದುದು 


॥ ಶ್ರೀಃ ll 


ಅಥ ನನಮೋಧ್ಯಾಯಃ 
ಮುಹೀಪ್ರಾದುರ್ಭಾನೇ ದಮನಕ ಮಾಹಾತ್ಮ್ಯ ನರ್ಣನಂ 
ಉಲೂಕ ಉವಾಚ: 
ಇತೀದಮುಕ್ತಮಖಲಂ ಪೂರ್ವಜನ್ಮಸಮುದ್ಧವಂ 
ಸ್ಪರೂಪಸಮಾಯುಷೋ ಹೇತುಃ ಕೌಶಿಕತ್ಯಸ್ಯ ಚೇತಿ ಮೇ nen 
ಇತ್ಯುಕ್ತ್ವಾ ನಿರತೇ ತಸ್ಮಿನ್‌ ಪುರುಹೂತಸನಾಮನಿ | 


ಕೌದಿ 
ನಾಡೀಜಂಘೋ ಬಕೋ ಮಿತ್ರಮಾಹ ತಂ ದುಂಖತೋ ವಚಃ ॥೨॥ 


ನಾಡೀಜಂಘ ಉವಾಚ 
ಯದರ್ಥಂ ನಯಮಾಯಾತಾಸ್ತತ್ರ ಸಿದ್ಧಂ ಮಹಾಮತೇ । 





ಕಾರ್ಯಂ ತನ್ಮರಣಂ ನೂನಂ ಶ್ರಿರ್ಯಗಾಮಪ್ರುಪಾಗತಂ 4 

ಇಂದ್ರದ್ಯುಮ್ನಾಪರಿಜ್ಞಾನೇ ಭದ್ರ ಕೋಂಯಂಂ ಮುಮೂರ್ಷತಿ । 

ತಸ್ಕಾನುಮಿತ್ರಂ ಮಾರ್ಕಂಡಸ್ತಂ ಚಾನ್ವಹಮುಪಿ ಸ್ಪುಟಿಂ ॥೪॥ 

ನಿತ್ರಕಾರ್ಯೆ ನಿನಿರ್ವ್ವೃತ್ತೇ ವಿತ್ರಿಯಮಾಣಂ ಸಿರೀಕ್ಬತೇ | 

ಯೋ ಮಿತ್ರಂ ಜೀನಿತಂ ತಸ್ಯ ಧಿಗಸ್ಸಿಗ್ಗಂ ದುರಾತ್ಮನಃ I ೫ 
ಕನ್ನಡದ ಅನುವಾದ 


ಮಹೀಪ್ರಾ ದುರ್ಭಾನ — ದನುನಕ ಮಾಹಾತ್ಮ್ಯ 

೧. ಉಲೂಕನಿಂತೆಂದನು:-"" ಹೀಗೆ ಪೂರ್ವಜನ್ಮದಲ್ಲಿ ನಡೆದ. ಸಂಗತಿ 
ಗಳನ್ನೆಲ್ಲ ನನ್ನ ಆಯುಸ್ಸಿಗೆ ಕಾರಣವೇನೆಂಬುದನ್ನೂ , ಈ ಗೂಬೆಯ ರೂಪವು 
ಬಂದುದಕ್ಕೆ ಕಾರಣನೇನೆಂಬುದನ್ನೂ--ಪೂರ್ತಿಯಾಗಿ ಹೇಳಿರುನೆನು.” 

೨. ಹೀಗೆ ನುಡಿದು ಆ ಉಲೂಕನು ಸುಮ್ಮನಾಗಲು, ನಾಡೀಜಂಘನೆಂಬ 
ಬಕನು ದುಃಖಿತನಾಗಿ ಆ ಮಿತ್ರನನ್ನು ಕುರಿತು ಇಂತು ನುಡಿದನು. 

ಜ್ರ ನಾಡೀಜಂಘನಿಂತೆಂದನು:---""ಎಲೈ ಮಹಾಮತಿಯೇ! ನಾವುಯಾವ 
ಉದ್ದೇಶಕ್ಕಾಗಿ ಇಲ್ಲಿಗೆ ಬಂಡೆವೋ ಆ ಕಾರ್ಯವು ಸಿದ್ಧಿ ಯಾಗಲಿಲ್ಲವು; ಆದುದರಿಂದ 
ನಮ್ಮ ಮೂವರಿಗೂ ಮರಣವು ಹತ್ತಿರ ಬಂದಿರುವುದೇ ನಿಜ. 

ಶ್‌. ಇಂದ್ರದ್ಯುಮ್ನನ ವಿಷಯವನ್ನು ಅರಿಯಲಾಗದಿದ್ದಲ್ಲಿ ಈ ಭದ್ರಕನು 
ಮರಣಹೊಂದುತ್ತಾನೆ. ಅವನನ್ನನುಸರಿಸಿ ಮಿತ್ರನಾದ ಮಾರ್ಕಂಡನು ಪ್ರಾಣ 
ಬಿಡುತ್ತಾನೆ. ಅವನನ್ನು ಹಿಂಬಾಲಿಸಿ ನಾನೂ ಕೂಡ ಅಸುವನ್ನು ತೊರೆಯುತ್ತೇನೆ. 
ಇದು ಖಂಡಿತವು. ಮಿತ್ರಕಾರ್ಯವು ನೆರವೇರದಿರಲಾಗಿ ಆ ಮಿತ್ರನು ಮರಣಕ್ಕೆ 
ಗುರಿಯಾಗುತ್ತಿರುವುದನ್ನು ಯಾವನು ನೋಡುತ್ತಿರುವನೋ ಆ ದುರಾತ್ಮನ 
ಸ್ನೇಹರಹಿತವಾದ ಜೀವನಕ್ಕೆ ಧಿಕ್ಟಾರ! 


ನವಮೋ$ಧ್ಯಾಯಃ ೧೪೯ 


ತದೇತಾವನುಯಾಸ್ಕಾ ಮಿ ವಿತ್ರಿಯಮಾಣಾನಹಂ ದ್ವಿಜ । 


ಅಪೃಚ್ಛೇ ತ್ವಾಂ ನಮಸ್ಕಾರ ಆಶ್ಲೇಷಕ್ತಾಥ ಪಶ್ಚಿಮಃ HEH 
ಪ್ರತಿಜ್ಞಾ ತಮನಿಷ್ಟಾದ್ಯ ಮಿತ್ರ ಸ್ಯಾಭ್ಯಾಗತಸ್ಯಚ । 

ಕಥಂ ಕಾರಂ ನ ಲಜ ಸಂತೇ ಹತಾಶಾ ಜೀವಿತೇಪ್ಸವಃ HLH 
ತಸ್ಮಾದ್ವಹ್ನಿಂ ಪ ಸೈ ವೇಕ್ಟ್ರಾ $ನಂ ಸಾರ್ಧಮಾಭ್ಯಾ ಮುಸಂಕಯಂ | 
ಆಪೃಷ್ಟೋಸ್ಯಧುನಾ ಸ್ನೇಹಾನ್ಮಮ ದೇಹಿ ಜಲಾಂಜಲಿಂ Hu 


ಇತ್ಯುಕ್ತವತ್ಕುಲೂಕೋರಸೌ ನಾಡೀಜಂಘೇ ಸಗದ್ದದಂ । 
ಸಾಶ್ರುನೇತ್ರಂ ಸ್ಥಿರೀಭೂಯ ಪ್ರಾಹ ವಾಚಂ ಸುಧಾಮುಚಂ ॥೯॥ 


ಉಲೂಕ ಉವಾಚ: 
ಮಯಿ ಜೀವತಿ ಮಿತ್ರೇ ಮೇ ಭವಾನ್ಮರಣಮೇಶತಿಚ । 


ಅದ್ಯಪ್ರಭೃತಿ ಕಸ್ತರ್ಜಿ ಹೃದಾ ಮಮ ಲಭಿಷ್ಯತಿ 1 ೧೦॥ 
ಅಸ್ತುಷಾಯೋ 'ಮಹಾನತ್ರೆ ಮಾದನ ಸರ್ವತೇ 
ಮತ ಶಿ ರಾಯುರ್ಮಿತ್ರೋಸ್ತಿ ಗೃಧ್ರಃ ಪ್ರಾಜಸಮಃ ಸ ಿಹೈತ್‌ ॥ ೧೧॥ 





೬. ಆದುದರಿಂದ ಎಲ್ಫೈ ದ್ವಿಜನೇ! ಮರಣಹೊಂದುವವರಾದ ಇವರನ್ನು 
ಬೆಂಬತ್ತಿ ನಾನೂ ಹೋಗುತ್ತೇನೆ. ಇದಕ್ಕೆ ನಿನ್ನ ಅಪ್ಪಣೆಯನ್ನು ಬೇಡುತ್ತೇನೆ. 
ನಿನಗೆ ನಮಸ್ಕಾರ; ಇದೋ ಆಲಿಂಗನವು. 

೭. ಮಿತ್ರನೂ, ಅಭ್ಯಾಗತನೂ ಆದವನ ಇಷ ಸ ಸಂಪಾದನೆಗಾಗಿ ಪ್ರ ಪ್ರತಿಜ್ಞೆ 
ಮಾಡಿ ಅದನ್ನು ನೆರವೇರಿಸದೆ ಹತಾಶರಾಗಿ, ಜೀವಿಸಬಯಸುವವರು ಹೇಗೆ 
ತಾನೇ ನಾಚಿಕೊಳ್ಳದಿರುವರು! 

೮. ಆದುದರಿಂದ ಇವರೊಡನೆ ನಾನು ನಿಸ್ಸಂಶಯವಾಗಿ ಅಗ್ನಿ ಪ್ರವೇಶ 
ಮಾಡುತ್ತೇನೆ. ಈಗ ಸೆ ್ಲೀಹೆದಿಂದ ನಿನ್ನ ನ್ನು ನಾನು ಕೇಳಿಕೊಳ್ಳುತ್ತಿ, ದ್ದೇನೆ. 
ನನಗೆ ನೀನು ಜಲಾಂಜಲಿಯನ್ನು ನೀಡು.” 

೯. ಇಂತೆಂದು ನಾಡೀಜಂಘನು ನುಡಿಯಲಾಗಿ, ಆ ಉಲೂಕನು ಗದ್ದದ 
ಸ್ವರದಿಂದ ಕಣ್ಣೀರು ತಂದುಕೊಂಡು ಸ್ಥಿರನಾಗಿ ಅಮೃತವನ್ನು ಸುರಿಸುವಂಥ 
ಮಾತನ್ನಾಡಿದನು. 

೧೦. ಉಲೂಕನಿಂತೆಂದನು:- “ಮಿತ್ರನಾದ ನಾನು ಬದುಕೆರುವಲ್ಲಿ 
ನೀನು ಮರಣನನ್ನೈದುವುಡೆಂದರೇನು? ನೀನು ಮಡಿದರೆ ಇಂದಿನಿಂದ ಮುಂಜಿ 
ನನ್ನ ಹೃ ದಯದ ಪ್ರೀತಿಯನ್ನು ಸಡೆಯುವವರಾರು? 

ಗು ೧೩. ಈ ಕಾರ್ಯಸಾಧನೆಗೆ ಮಹತ್ತಾದ ಉಪಾಯವೊಂದುಂಟುಿ. 
ಗಂಧಮಾದನ ಪರ್ವತದಲ್ಲಿ ನನಗಿಂತಲೂ ಚಿರಾಯುವಾದ ಮಿತ್ರನೊಬ್ಬ ಬ್ಬನಿರು 
ವನು; ಪ್ರಾಣಸಮಸ್ತೆ (ಹತನಾದ ಗೆ ಧ್ರನೇ ಆತನು. ನಮ್ಮ ಅಭೀಷ್ಟ ವಸ್ಸು 


೧೫೦ ಶ್ರೀ ಸ್ಕಾಂದನುಹಾಪುರಾಣಂ 


ಸ ವಿಜ್ಞ್ಞಾಸ್ಯತಿ ವೋಭೀಷ್ಟನಿಂಂದದ್ರುನ್ನುಂ ಮುಹೀಪತಿಂ, । 


ಇತ್ಯುಕ್ತ್ವಾ ಪುರತಸ್ತಸ್ಥಾವುಲೂಕಃ ಸಚ ಭೂಪತಿಃ ll ೧೨ ॥ 
ಮಾರ್ಕಂಡೇಯ ಬಕಶ್ಚೈವ ಪ್ರಯಯಂರ್ಗಂಧಮಾದನಂ । 
ತಮಾಯಾಂತಮಥಾಲೋಕ್ಕ ವಯಸ್ಯಂ ಪುರತಃಸ್ಥಿತಿಂ | ೧೩ ॥ 
ಸ್ವಕುಲಾ ಯಾತ್ರಹೃಷ್ಟೋತಸೌ ಗೃಧ್ರಃ ಸಮುಖನಾಯಂಯೌ | 
ಕೃತಸಂನಿದಸೌ ಪೂರ್ವಂ ಸ್ಥಾಗತಾಸನಭೋಜನೈಃ ॥ ೧೪ ॥ 
ಉಲೂಕಂ ಗೃಧ್ರರಾಜಶ್ವ ಕಾರ್ಯಂ ಪಪ್ರಚ್ಛ ತಂ ತಥಾ । 

ಸ ಚಾಚಖ್ಯಾನಯಂ ಮಿತ್ರಂ ಬಕೋಮೇಂಸ್ಕ ವಡನಿಃ ಕಲ ॥ ೧೫ ॥ 
ಮುನೇರಪಿ ತೃತೀಯೋಯಂ ಮಿತ್ರಂ ಜಾರ್ಥೋಯನಂಖದ್ಯತಃ | 
ಇಂದ್ರದ್ಯುನ್ನು ಸರಿಜ್ಞಾನೇ ಸ್ವಯಂ ಜೀವತಿ ನಾನ್ಯಥಾ ॥ ೧೬ ॥ 


ವಹ್ನಿಂ ಪ್ರವೇಕ್ಸ್ಯತೇ ನ್ಯಕ್ತಮಯಂ ತದನು ವೈ ವಯಂ | 
ಮಯಾ ನಿಷಿದ್ಧೋಂಯಂ ಜ್ಞಾತ್ವಾ ತ್ವಾಂ ಚಿರಂತನಮಾತ್ಮನಾ ॥ ೧೭ ॥ 
ತಚ್ಚೇಜ್ಞಾನಾಸಿ ತಂ ಬ್ರೂಹಿ ಚತುರ್ಣಾಂ ದೇಹಿ ಜೀವಿತಂ | 
ಸಂರಕ್ಸ್ರ್ಯಾಪ್ಲುಹಿ ಸತ್ಕೀರ್ತಿಂ ಕ್ಟಯಾ ಚಾಖಿಲಪಾಸ್ಮನಃ 1 ೧೮ ॥ 





ವಾದ ಇಂದ್ರದ್ಯುಮ್ಮ ಮಹಾರಾಜನನ್ನು ಅವನು ತಿಳಿದಿರಬೇಕು.” ಹೀಗೆಂದು 
ನುಡಿದು ಉಲೂಕನು ಎದುರಿಗೆ ಬಂದು ನಿಂತನು... ಆ ಭೂಪತಿಯೂ, 
ಮಾರ್ಕಂಡೇಯನೂ, ಬಕನೂ ಗಂಧಮಾದನ ಪರ್ವತಕ್ಕೆ ಪ್ರಯಾಣ ಮಾಡಿ 
ದರು. ಆಗ ಅವರಿಗೆ ಮುಂದಾಳಾಗಿ ತನ್ನೆಡೆಗೆ ಬರುತ್ತಿರುವ ಗೆಳೆಯನನ್ನು 
ಕಂಡು ಅತ್ಯಂತ ಹರ್ಷಗೊಂಡ ಆ ಗೃಧ್ರನು ತನ್ನ ಗೂಡಿನಿಂದ ಹೊರಗೆ ಬಂದು 
ಅವರ ಸಮ್ಮುಖಕ್ಕೆ ಬಂದನು. ಮೊದಲು ಸ್ವಾಗತವನ್ನು ನುಡಿದು ಪೀಠ ಮತ್ತು 
ಭೋಜನಗಳಿಂದ ಉಪಚಾರ ಮಾಡಿದ ಬಳಿಕ ಆ ಗೃಧ್ರರಾಜನು ಆ ಉಲೂಕ 
ನನ್ನು ಬಂದ ಕಾರ್ಯವೇನೆಂದು ಪ್ರಶ್ನೆಮಾಡಿದನು. ಆ ಉಲೂಕನು ಇಂತು 
ಮರುನುಡಿದನು :--೯"ಈ ಬಕನು ನನ್ನ ಮಿತ್ರನು. ಇವನಿಗೆ ಈ ಮುನಿಯು 
ಸ್ನೇಹಿತನು... ಮುನಿಗೆ ಕೂಡ ಈ ಮೂರನೆಯವನು ಗೆಳೆಯನು. ನಮ್ಮ 
ಉದ್ದೇಶವಿದು: ಇಂದ್ರ ದ್ಯುಮ್ನನನ್ನರಿತರೆ ಈತನು ಬದುಕುತ್ತಾನೆ. ಇಲ್ಲವಾದರೆ' 
ಬದುಕುವುದಿಲ್ಲವು. ಅಗ್ನಿ ಯನ್ನು ಪ್ರ ವೇಶಿಸುತ್ತಾನೆ. ಇದು ಸ್ಪಷ್ಟವಾದುದು. 
ಆ ಬಳಿಕ ನಾವು ಅಗ್ನಿ ಪ್ರವೇಶ ಮಾಡುತ್ತೇವೆ. ನನಗಿಂತಲೂ ನೀನು ಚಿರಂಜೀವಿ 
ಯೆಂಬುದನ್ನು ನೆನೆದು `ನಾನು ಇವನನ್ನು ಅಗ್ನಿಪ್ರವೇಶ ಮಾಡದಂತೆ ತಡೆದೆನು. 
೧೮. ಆದುದರಿಂದ ಆ ಇಂದ್ರದ್ಯುಮ್ನನನ್ನು ಬಲ್ಲೆ ಯಾದರೆ ಹೇಳು; 
ನಾಲ್ವರಿಗೂ ಪ್ರಾ ಣದಾನ ಮಾಡು; ನಮ್ಮನ್ನು ಸಂರಕ್ಷಿಸಿ ಒಳ್ಳೆ ಯ ಕೀರ್ತಿ 
ಯನ್ನು ಸಡೆದುಕೊ; ಸಮಸ್ತ ಪಾಸಕ್ಳೂ ನಾಶವನ್ನು ಟು ಮಾಡಿಕೊ. ೨೨ 


ನವಮೋ5ಧ್ಯಾಯಃ ೧೫೧ 


ಗೃಧ್ರ ಉವಾಚ:- 
ಷಟ್‌ ಸಂಚಾಶದ್ವ ತೀತಾ ಮೇ ಕಲ್ಪಾ ಜಾತಸ್ಯ ಕೌಶಿಕ | 
ನ ದೃಷ್ಟೋನ ಕು )ಿತೋಸಾ ಒಭಿರಿಂಪ್ರ ದ್ಯು ಮ್ನ್ನೊ ೀ ಮಹೀಪತಿಃ ॥ ೧೯॥ 
ತಚ್ಛ್ರುತ್ವಾ ವಿಸ ಒಯಾವಿಷ್ಟ ಇಂದ 5 ದ್ಯುಮ್ನೊಂಪಿ ದುಃಖಿತಃ । 


ಪಪ್ರಚ್ಛ ಜೀವಿತೇ ಹೇತುಮತಿಮಾತ್ರೇ ವಿಹಂಗಮಂ ॥1೨೦॥ 
ಶ್ರುಣು ಭದ್ರ ಪುರಾ ಜಾತೋ ಮರ್ಕಬೋಂಹಂ ಚ ಚಾಪಲಃ । 

ಆಸಂ ಕದಾಚಿದಭವದ್ವಸಂತೋಫ ಖುತುಃ ಕ್ರಮಾತ್‌ 1೨೧॥ 
ತತ್ರಾಗ್ರೇ ದೇವಜೀವಸ್ಯ ನನಮಧ್ಯೇ ಶಿವಾಲಯೇ | 

ಭವೋದ್ಭ ವಸ್ಯ ಪುರತೋ ಜಗಜ್ಗೋಗೇಶ್ವ ರಾಭಿಧೇ ॥ ೨೨ ॥ 
ಚತುರ್ದಶೀ ದಿನೇ ಹಸ್ತನಕ್ಪತ್ರೇ ಹರ್ಷಣಾಭಿಧೇ। 

ಯೋಗೇ ಚೈತ್ರೇ ಸಿತೇ ಪಕ್ಷ ಆಸೀದ್ದಮನಕೋತ್ಸವಃ 1 ೨೩ 1 


ಅತ್ರ ಸೌ ನರಾಜೋಲಾಯುಂ ಲಿಂಗ ಆರೋಪಿತೇ ಜನೈಃ | 
ಸಿಶಾಯಾಮಧಿರುಹ್ಯಾಂಹಂ ದೋಲಾಂ ತಾಂ ಚ ವ್ಯಚಾಲಯಂ ॥ ೨೪ ॥ 





೧೯. ಗೃಧ್ರನಿಂತೆಂದನು:-"“" ಎಲ್ಫೈ ಕಾತಿಕನೇ! ನನಗೆ ಹುಟ್ಟದಂದಿ 
ನಿಂದ ಐವತ್ತಾರು ಕಲ್ಪಗಳು ಕಳೆದವು. ಆದರೂ ಇಂದ್ರದ್ಯುಮ್ಮ ಮಹಾರಾಜ 
ನನ್ನು ನಾನು ಕಂಡಿಲ್ಲವು. ಅವನ ವಿಷಯವನ್ನು ಕೇಳಿಯೂ ಇಲ್ಲವು” 
ಎಂದನು. 

೨೦. ಅದನ್ನು ಕೇಳಿ ಇಂದ್ರದ್ಯುಮ್ನನು ಅತ್ಯಂತ. ವಿಸ್ಮಯಹೊಂದಿದನಲ್ಲದೆ, 
ದುಃಖಿತನೂ ಆದನು. ತರುವಾಯ ಅವನು ಅಷ್ಟೊ ೦ದು ಹೆಚ್ಚು ಕಾಲದ 
ಜೀವಿತಕ್ಕೆ ಕಾರಣವೇನೆಂದು ಆ ಗೃಧ್ರನನ್ನು ಪ್ರ ಶ್ನಿ ಮಾಡಿದನು. 

೨೧. ಗೆ ೈಧ್ರ್ರನಿಂತೆಂದನು : —— (( ಅಯ್ಯಾ. ಭದ್ರ ನೇ! ಕೇಳು. ಹಿಂದೆ 
ನಾನು ಕಪಿಯಾನ ಹುಟ್ಟದ್ದೆನು. ಬಹು ಚಪಲನಾಗಿದ್ದೆನು. ಒಂದಾನೊಂದು 
ಕಾಲದಲ್ಲಿ ಕ್ರಮವಾಗಿ ವಸಂತಖತುವು ಪ್ರಾಪ್ತವಾಯಿತು. 

೨೨೨.೨೩. ದೇವದೇವನ ವನಮಧ್ಯದ ಶಿವಾಲಯದಲ್ಲಿ ಭವೋದ್ಭವನ 
ಎದುರಿಗೆ ಜಗದ್ಗೊ ೀಗೇಶ್ವ ರನೆಂಬ ಹೆಸರುಳ್ಳ ಆ ಸ್ವಾ ಮಿಗೆ ಚತುರ್ದಶೀ ದಿನದಲ್ಲಿ 
ಹಸ್ತಾ ನಕ್ಸತ್ರ ದಲ್ಲಿ ಹರ್ನಣವೆಂಬ ಯೋಗದಲ್ಲಿ ಈ ತ್ರಮಾಸದ ಶುಕ್ಲಸಕ್ಪದಲ್ಲಿ 
ದಮನಕೋತ್ಸವವು ನಡೆಯಿತು. 

೨೪. ಅಲ್ಲಿ ಚಿನ್ನದ ಉಯ್ಯಾಲೆಯ ಮೇಲೆ ಲಿಂಗವನ್ನು ಜನರು ಬಿಜ 
ಮಾಡಿಸಿರಲಾಗಿ ರಾತ್ರಿಯ ಕಾಲದಲ್ಲಿ ನಾನು ಉಯ್ಯಾಲೆಯ ಮೇಲೇರಿ ದ 
ತೂಗಿದೆನು. 


೧೫೨ ಶ್ರೀ ಸ್ಕಾಂದಮ ಹಾಪುರಾಣಂ 


ನಿಸರ್ಗಜ್ಞಾತಿಚಾಪಲ್ಯಾಚ್ಚಿ ರೆಕಾಲಂ ಪುನಃಪುನಃ । 


ಅಥ ಪ್ರಭಾತ ಆಯಾತಾ ಜನಾಃ ಪೂಜಾಕೃಶೇ ಕಹಿಂ ! ೨೫ ॥ 
ದೋಲಾಧಿರೂಡಮಾಲೋಕ್ಕ್ಯ ಲಕುಟೈರ್ಮಾಂ ವ್ಯತಾಡಯನ್‌ । 
ದೋಲಾಸಂಸ್ಥಿತ ಏನಾಹಂ ಪ್ರಮಾತಃ ಶಿನಮಂದಿರೇ ॥ ೨೬0 


ತೇಷಾಂ ಪ್ರಹಾರೈಃ ಸುದೃಢೈರ್ಬಹುಭಿರ್ವಜ್ರದುಃಸಹೈಃ | 
ಶಿನಾಂದಬೋಲನಮಾಹಾತ್ಮ್ಮ್ಯಾಜ್ಜಾತೋಂಹಂ ನೃ ಪಮಂದಿರೇ ॥3೨೭॥ 
ಕಾಶೀಶ್ಚರಸ್ಯ ತನಯಃ ಪ್ರತೀತೋಸ್ಮಿ ಕುಶಧ್ಯಜಃ । 


ಜಾತಿಸ್ಮರಸ್ತತೋ ರಾಜ್ಯೇ ಕ್ರಮಾತ್ಪ್ರಾಸ್ಯಾಹಮೈಶ್ಚರಂ ll ೨೮॥ 
ಕಾರಯಾವಿಂ ಧರಾಸೃಷ್ಠೇ ಚೈತ್ರೇ ದನುನಕೋತ್ಸನಂ । 

ಯಥಾ ಯಥಾ ದೋಲಯತಿ ಶಿವಂ ದೋಲಾಸ್ತಿತಂ ನರಃ 1೨೯॥ 
ತಥಾ ತಥಾಃಂಶುಭಂ ಯಾತಿ ಪುಣ್ಯಮಾಯಾತಿ ಭದ್ರಕ । 
ಶಿನದೀಕ್ಸಾಮುಂಪಾಗಮ್ಯಾಖಿಲಸಂಸ್ಥಾರಸಂಸ್ಕತಃ lH ೩೦0 


ಶಿವಾಚಾರ್ಯ್ಯರ್ನಿನುಕ್ತೋ*ಹಂ ಪಶುಪಾಶೈಸ್ತದಾಗಮಾತ್‌ । 
ನಿರ್ವಾಹದೀಕ್ಸಾಪರ್ಯಂತಾನ್‌ ಸಂಸ್ಥ್ಕಾರಾನ್‌ಪ್ರಾಪ್ಯ ಸರ್ವತಃ ॥ ೩೧॥ 





೨೫-೨೬. ಸ್ವಾಭಾವಿಕವಾದ ಜಾತಿ ಚಾಸಲ್ಯದಿಂದ ಮತ್ತೆ ಮತ್ತೆ ಬಹು 
ಹೊತ್ತಿನವರೆಗೂ ಹಾಗೆಯೇ ತೂಗುತ್ತಿದ್ದೆನು. ಬಳಿಕ ಬೆಳಗ್ಗೆ ಪೂಜೆಗಾಗಿ ಬಂದ 
ಜನರು ಉಯ್ಯಾಲೆಯ ಮೇಲೆ ಹತ್ತಿದ್ದ ಕಪಿಯಾದ ನನ್ನನ್ನು ಕಂಡು ದೊಣ್ಣೆ 
ಗಳಿಂದ ಹೊಡೆದರು. ಉಯ್ಯಾಲೆಯ ಮೇಲಿರುವಾಗಲೆ ಶಿವಮಂದಿರದಲ್ಲಿಯೇ 
ನಾನು ಮೃತನಾದೆನು. 

೨೭-೨೮. ವಜ್ರದಂತೆ ದುಸ್ಸಹವೂ, ಬಹು ದೃಢವೂ ಆದ ಅವರ ಪ್ರಹಾರ 
ಗಳಿಂದ ನಾನು ಜೀವವನ್ನು ನೀಗಿದೆನು. ಶಿವನ ಉಯ್ಯಾಲೆಯ ಮಾಹಾತ್ಮ್ಯ 
ದಿಂದ ನಾನು ಕಾಶೀಶ್ವರನೆಂಬ ದೊರೆಗೆ ಮಗನಾಗಿ ಕುಶಧ್ವಜನೆಂದು ಪ್ರಸಿದ್ಧ 
ನಾದೆನು. ಆಗ ನಾನು ಜನ್ಮಾಂತರ ಜ್ಞಾನವುಳ್ಳವನಾಗಿದ್ದೆನು. ತರುವಾಯ 
ಕಾಲಕ್ರಮದಲ್ಲಿ ರಾಜ್ಯದ ಒಡೆತನವನ್ನು ಪಡೆದು ದೊರೆಯಾದೆನು. 

೨೯೨೩೦. ಆಗ ಚೈತ್ರಮಾಸದಲ್ಲಿ ದಮನಕೋತ್ಸವನನ್ನು ಮಾಡಿಸಿದೆನು. 
ಉಯ್ಯಾಲೆಯೇರಿದ ಶಿವನನ್ನು ಮನುಷ್ಯನು ಹೇಗೆ ಹೇಗೆ ತೂಗುತ್ತಾನೆಯೋ 
ಹಾಗೆ ಹಾಗೆ ಆತನ ಅಶುಭವು*ಕಳೆದುಹೋಗುತ್ತದೆ. ಎಲೈ ಭದ್ರಕನೇ! ಅವನಲ್ಲಿ 
ಪುಣ್ಯವು ಬಂದು ಸೇರುತ್ತದೆ. ಬಳಿಕ ನಾನು ಶಿವದೀಕ್ಸೆಯನ್ನು ಪಡೆದು ಎಲ್ಲ 
ಶೈವಸಂಸ್ಥಾರಗಳಿಂದಲೂ ಸಂಸ್ಕೃತನಾದೆನು. 

೩೧-೩೨. ಶೈವಾಗಮಗಳ ಪ್ರಕಾರ ಶಿವಾಚಾರ್ಯರು ನನ್ನನ್ನು ಪಶುಪಾಶ 
ಗಳಿಂದ ಮುಕ್ತನನ್ನಾಗಿ ಮಾಡಿದರು. ನಿರ್ವಾಹದೀಕ್ಷೆಯವರೆಗಿನ ಎಲ್ಲ 


ನವಮೋತಧ್ಯಾಯಃ ೧೫೩೩ 


ಆರಾಧಯಾವಿಂ ದೇವೇಶಂ ಪ್ರತ್ಯಕ್ಹಿತ್ತಮುಮಾಪತಿಂ | 


ಸಮಸ್ತ ಕ್ಲೇಶನಿಚ್ಛೇದಕಾರಣಂ ಜಗತಾಂ ಗಂರುಂ ॥ ತಿ೨ 1 
ಚಿತ್ತವೃತ್ತಿನಿರೋಧೇನ ವೈರಾಗ್ಯಾಭ್ಯಾಸಯೋಗತಃ । 
ಜಪನ್ನುದ್ದೀತಮಸ್ಯಾರ್ಥಂ ಭಾವಯನ್ನಷ್ಟಮುಂ ರಸಂ ೫ ೩೩8 
ತತೋ ಮಾಂ ಪ್ರಣಿಧಾನೇನಾಭ್ಯಾಸೇನ ದೃಢಭೂಮಿನಾ । 
ಅಂತರಾಯಾನುಪಹತಂ ಜಾ ತ್ಕಾ ತಂಸ್ಕೋಬ ವೀದ ರಃ ॥ ೩೪॥ 
ಈಶ್ವರ ಉವಾಚ :-- ಇದ SR, 
ಕುಶಧೃಜಾಹಂ ತುಷ್ಟೋದ್ಯ ವರಂ ವರಯ ವಾಂಛಿತಂ | 
ನ ಹೀದೃಶಮನುಷ್ಠಾನಂ ಕಸ್ಯಾಪ್ಯಸ್ತಿ ಮಹೀತಲೇ ॥ ೩೫ ॥ 
ಶ್ರುತ್ತೇತ್ಯುಕ್ತೋ ಮಯಾ ಶಂಭುರ್ಭೂಯಾಸಂ ತೇ ಗಣೋ ಹ್ಯಹಂ! 
'ಅನೇನೈವ ಶರೀರೇಣ ತಥೇತ್ಯೇವಾಹ 'ಗಾಂ ಪ್ರಭುಃ H ೩೬ ॥ 
ತತಃ ಕೈಲಾಸಮಾನೀಯ ವಿಮಾನಂ ಮಮ ಚಾದಿಶತ್‌ । 
ಸರ್ವರತ್ನ್ನಮಯಂ ದಿವ್ಯಂ ಡಿವ್ಯಾತ್ವರ್ಯಸಮಾವೃತಂ 1೩೭ ॥ 





ಸಂಸ್ಕಾರಗಳನ್ನು ಎಲ್ಲ ಬಗೆಯಿಂದಲೂ ಪಡೆದುಕೊಂಡು ಉಳಿದೆಲ್ಲ ವಿಷಯ 
ಗಳಿಂದಲೂ ಬೇರ್ಪಡಿಸಿದ ಮನಸ್ಸುಳ್ಳವನಾಗಿ, ಸಮಸ್ತ, ಕ್ಲೇಶಗಳನ್ನೂ 
ಛೇದಿಸಲು ಕಾರಣನೂ, ಜಗತ್ತುಗಳಿಗೆಲ್ಲ ಗುರುವೂ ದೇವೇಶನೂ ಆದ ಉಮಾ 
ಪತಿಯನ್ನು ಆರಾಧಿಸುತ್ತಿದ್ದೆನು. 

೩೩-೩೪. ಚಿತ್ತವೃತ್ತಿಗಳ ನಿರೋಧದಿಂದಲೂ, ವೈರಾಗ್ಯಾಭ್ಯಾಸದ 
ಯೋಗದಿಂದಲೂ ಉದ್ದೀತವನ್ನು ಜಪಿಸುವವನಾಗಿ ಅದರ ಅರ್ಥವನ್ನು 
(ಎಂಟನೆಯ ರಸವನ್ನು) ಮನದಲ್ಲಿ ಭಾವಿಸುವವನಾದೆನು. ಬಳಿಕ ನಮಸ್ಕಾರ 
ದಿಂದಲೂ, ದೃಢವಾದ ಅಭ್ಯಾಸದಿಂದಲೂ ಕೂಡಿ ನಾನು ವಿಫ್ನೆಗಳಿಂದ ಕೂಡ 
ಶುಗ್ಗದುದನ್ನು ಅರಿತು ಹರನು ಸಂತುಷ್ಟನಾಗಿ ಈ ರೀತಿ ಹೇಳಿದನು. 

೩೫. ಈಶ್ವರನಿಂತೆಂದನು :.-" ಎಲೈ ಕುಶಧ್ವಜನೇ! ನಾನು ಇದೀಗ ನಿನ್ನ 
ವ್ರತದಿಂದ ಸಂತುಷ್ಟನಾದೆನು. ನಿನಗೆ ಬೇಕಾದ ವರವನ್ನು ಕೇಳಿಕೊ. ಈ ರೀತಿ 
ನಿನ್ನಂತೆ ಅನುಷ್ಠಾನ ಮಾಡಿದವರು ಭೂಲೋಕದಲ್ಲಿ ಯಾರೂ ಇಲ್ಲವು. 

೩೬-೩೭. ಈ ಮಾತನ್ನು ಕೇಳಿ ಶಂಭುವಿಗೆ ಹೀಗೆ ಉತ್ತರ ಕೊಟ್ಟಿನು:. 
“ನಾನು ಈ ಶರೀರದಿಂದ ಕೂಡಿದವನಾಗಿಯೇ *ನಿನ್ನ ಗಣಗಳಲ್ಲೊಬ್ಬನಾಗ 
ಬಯಸುನೆನು? ಎಂದೆನು. "ಹಾಗೆಯೇ ಆಗಲಿ” ಎಂದು ಆ ಪ್ರಭುವು 
ಮಡಿದನು. ಬಳಿಕ ಆ ಪ್ರಭುವು ಕೈಲಾಸಕ್ಕೆ ಕರೆದುಕೊಂಡುಹೋಗಿ ಸರ್ವರತ್ನ 
ಮಯವಾಗಿಯೂ, ದಿವ್ಯಾಶ್ಚರ್ಯಗಳಿಂದ ತುಂಬಿರುವುದೂ ಆದ ದಿವ್ಯ ವಿಮಾನ 
ವನ್ನು ನನಗೆ ಕರುಣಿಸಿದನು. 


೧೫೪ ಶ್ರೀ ಸ್ಕಾಂದಮುಹಾಪುರಾಣಂ 


ನಿಚರಾಮಿ ಪ್ರತೀತೋಹಂ ತದಾರೂಢೋ ಯದೃಚ್ಛಯಾ 


ಅಥ ಕಾಲೇ ಕಯನ್ಮಾತ್ರೇ ವ್ಯತೀತೇಂತ್ರೈವ ಪರ್ವತೇ ! ೩೮ ॥ 
ಗವಾಕಾ ಫ್ಸಧಿಹ್ಕಿ ತೋಂಪಶ್ಯ 0 ಸಸಂತೇ ವಂಖಂನಿಕನ್ಯ ಕಾಂ। 
ಪ್ರವಾತಿ ದಕ್ಕಿ, "ಣೇ ನಾಯಾ ಮದನಾಗ್ನಿಪ್ರ ದೀಿತಃ 1 ೩೯॥ 


ಅಗ್ನಿನೇಶ್ಯ ಸುತಾಂ ಭದ್ರ ವಿವಸ್ತ್ರ 0 ಜಲಮಧ್ಯ ಗಾಂ। 
ಉನ )ನ್ನಂಯೌ ವನಾಂ ಶ್ಯಾಮಾಂ ದುಷ ಕ್ಸ್ಪಾ ಮಾಂ ವೃ ಗೇಕ್ಬ ಕಾಂ ॥೪೦॥ 
ವಿಸಿ ಸರ್ಣಜಘನಾಭೋಗಾಂ ರಂಭೋರುಂ ಸಂಹತಸ ನೀಂ. | 


ತಾಮಕುಂಠಿತಲಾನಣ್ಯಾಂ ಜಲಸೇಕಾದಿವಾಗ್ರ ತಃ 1೪೧॥ 
ಪ್ರೋನ್ನಿದ್ರ ಪಂಕಜವಂತಿಖೀಂ ವರ್ಣನೀಯತನಾಕೃ ತಿಂ। 
ಯಥಾ ಪ್ರಜ್ಞಾ ಶನಯಾಥಾತ್ಮಾ ದ್ಧಿ ದ ದ್ಧಿ ರಫಿ ನರ್ಣಿನೀಂ ll ೪೨ ॥ 


ಪ್ರೋದ್ಯತ್ವ ಬಾಳ ನಿಕ್ಸೇಷೈಃ ರವಾ” ತೈರಿನ ಸ್ಮರಃ । 
ಸ್ವಯಂ ತೆದಂಗಮಾಸ್ಥಾ ಯ ತಾಡಯಾ ನಾಸ" ಮಾಂದ ಢಂ ॥೪೩॥ 








೩೮-೩೯. ಹೀಗೆ ಪ್ರಸಿದ್ಧನಾದ ನಾನು ಆ ವಿಮಾನವನ್ನೇರಿ ಇಚ್ಛೆ ಬಂದ 
ಕಡೆಗಳಲ್ಲಿ ಲ ಸಂಚರಿಸುತ್ತಿದ್ದೆ ನು. ಅನಂತರದಲ್ಲಿ ಸ ಸ್ವಲ್ಪಕಾಲ ಕಳೆಯಲಾಗಿ. 
ಅದೇ ಪರ್ವತದಲ್ಲಿ ಗವಾಕ್ಸಿಯ ಬಳಿಯಲ್ಲಿರುವವನಾಗಿ ವಸಂತಕಾಲದಲ್ಲಿ ಮುಸಿ 
ಕನ್ಯೆಯೊಬ್ಬ ಳನ್ನು, ಕಂಡೆನು. ಆಗ ಮಲಯಮಾರುತವು ಬೀಸುತ್ತಿರಲಾಗಿ. 
ನನ್ನಲ್ಲಿ ಮದನಾನ್ನಿ ಯು ಬುಗ್ಗೆಂದು ಹೊತ್ತಿ ಉರಿಯತೊಡಗಿತು. 

೪೦, ಎಲ್ಫೈ ಭದ್ರ ನೇ! “ಅಗಿ ್ಲಿವೇಶ್ಯ ನ ಮಗಳಾದ ಆಕೆಯು ಮೈಮೇಲೆ 
ಬಟ್ಟಿ ಯಿಲ್ಲದೆ ನೀರಿನ ಮಧ್ಯದಲ್ಲಿ "ಎಹರಿಸುತ್ತಿ ದಳು... ಆಕೆಯ ಯೌವನವು. 
ಆಗತಾನೆ ಒಡೆದು ಮೂಡಿದ್ದಿತು. ಆಕೆಯು ಶ್ಯಾಮಲವರ್ಣದವಳು; ಸಣ್ಣ 
ನಡುವಿನವಳು; ಎರಳೆಗಂಗಳವಳು ; 

೪೧. ವಿಸ್ತೀರ್ಣವಾದ ಜಘನಪ್ಪ ದೇಶವುಳ್ಳ ವಳು; ಬಾಳೆಯ ಕಂಬದಂತೆ. 
ದುಂಡನೆಯ, ಕೋಮಲವೂ ಆದ ತೊಡೆಗಳೂ, ಒತ್ತಾದ ಸೃನಗಳೂ ಉಳ್ಳ 
ವಳು; ಅವಳು ನೀರೆರೆಯುವುದರಿಂದಲೋ ಎಂಬಂತೆ ಅಂಕುರಗೊಂಡ ಲಾನಣ್ಯ 
ವುಳ್ಳ ವಳಾಗಿದ್ದಳು. 

೪೨, ಇಷ್ಟೆ ಯಲ್ಲದೆ ಆಕೆಯು ಚೆನ್ನಾ ಗಿ ಅರಳಿದ ಕಮಲದಂತೆ ಮುಖವುಳ್ಳ 
ವಳು; ವರ್ಣನೀಯತಮವಾಡ ಆಕೃತಿಯುಳ್ಳ ವಳು; ವಿದ್ವಾಂಸರಾದವರು ಕೂದ 
ತಮ ತಮಗೆ ಇರುವ ಪಾಂಡಿತ ಕೈ ತಕ್ಕಂತೆ ವರ್ಣಿಸಲು ಯೋಗ್ಯ ಳಾದವಳು. 

೪೩. ಅವಳನ್ನು ಕಂಡಾಗ ಮನ್ಮಥನು ತಾನೇ ಸ್ವಂತವಾಗಿ ಆಕೆಯ 
ಅಂಗವಕ್ನೇರಿದವನಾಗಿ ಬಾಣಸಮೂಹಗಳಿಂದಲೋ ಎಂಬಂತೆ ಬಹು ಪ ಕಾಶ 
ಯುಕ್ತವಾದ ಕಟಾಕ್ಬನೀಕ್ವ ಶ್ಸುಣಗಳಿಂದ ನನ್ನ ನ್ನು ಬಲವಾಗಿ ಹೊಡೆದನು. 


ನವಮೋ9ಧಭ್ಯಾಯಃ ೧೫೫ 


ವಯಸ್ಕಾಸು ವೃತಾನೇವಂ ಖೇಲಮಾನಾಂ ಯದೃಚ್ಛಯಾ | 


ಅನತೀರ್ಯಾಹಮಹರಂ ವಿಮಾನಾನ್ಮದನಾತುರಃ ॥ ೪೪ ॥ 
ಸಾ ಗೃಹೀತಾ ಮಯಾ ದೀರ್ಥಂ ಪ್ರಕುರ್ವಾಣಾ ಮಹಾಸ್ಟನಂ । 
ತಾತೇತಿ ಚ ವಿಮಾನಸ್ಕಾ ರುರೋದಾತೀವ ಭದ್ರಕ ೫ ೪೫ ॥ 
ತತೋ ವಯಸ್ಕಾಸ್ತಾ ದೀನಾ ಮುನಿಮಾಪಹುಃ ಪ್ರಧಾವಿತಾಃ । 
ವೈಮಾನಿಕೇನ ಕೇನಾಪಿ ಹ್ರಿಯತೇ ತನ ಪುಶ್ರಿಕಾ ॥ ೪೬॥ 
ರುದನ್‌ ತಾ ಭಗವನ್ನೇತಾಂ ತ್ರಾಹ್ಯುತ್ತಿಷ್ಕೇತಿ ಸರ್ವತಃ | 

ತಾಸಾಂ ತದಾಕರ್ಣ್ಣ ವಚೋ ಮುುನಿರ್ಭದ್ರ ತಪೋನಿಧಿಃ 1 ೪೭॥ 
ಅಗ್ನಿನೇಶ್ಕೋಂಭ್ಯಗಾತ್ರಸ್ಯಾ ವ್ಯೋಮನ್ನುಪಪದಂ ತ್ವರನ್‌ । 
ತಿಷ್ಕತಿಸ್ಕೇತಿ ಮಾಮುಕ್ತ್ವಾ ಸಂಸ್ತ್ರಭ್ಯ ತಪಸಾ ಗತಿಂ ॥ ೪೮ ॥ 


ತತಃ ಪ್ರಕುಸಿತಃ ಪ್ರಾಹ ಮುನಿರ್ಮಾಮತಿದುಸ್ಸಹಂ 
ಅಗ್ನಿವೇಶ್ಯ ಉವಾಚ :- 


ಯಸ್ಮಾನ್ಮದೀಯಾ ತನಯಾ ಮಾಂಸಪೇಶೀವ ತೇ ಹೃತಾ ॥ ೪೯॥ 





೪೪, ತನ್ನ ಸಮವಯಸ್ಸಿನ ಗೆಳತಿಯರೊಡಗೂಡಿ ಮನಬಂದಂತೆ ಆಟ 
ವಾಡುತ್ತಿದ್ದ ಆಕೆಯನ್ನು ಮದನಾತುರನಾದ ನಾನು ವಿಮಾನದಿಂದ ಇಳಿದು 
ಬಂದು ಹಿಡಿದುಕೊಂಡುಹೋದೆನು. 

೪೫. ಆಕೆಯು ನನ್ನಿಂದ ಹಿಡಿಯಲ್ಪಟ್ಟವಳಾಗಿ, " ತಾತಾ, ತಾತಾ? 
ಎಂದು ಫಿಡಿದಾಗಿ ಮಹಾ ಧ್ವನಿಮಾಡುತ್ತ, ವಿಮಾನದಲ್ಲಿ ಕುಳಿತು ಬಹಳವಾಗಿ 
ಅತ್ತಳು. 

೪೬. ಬಳಿಕ ಅವಳ ಆ ಗೆಳತಿಯರು ದೀನರಾಗಿ ಮುನಿಯ ಬಳಿಗೆ ಬೇಗನೆ 
ಓಡಿಹೋಗಿ ಆತನಿಗಿಂತೆಂದರು:-- "ನಿಮ್ಮ ಮಗಳು ಯಾವನೋ ಒಬ್ಬ 
ವೈಮಾನಿಕನಿಂದ ಹಿಡಿದೊಯ್ಯಲ್ಪಡುತ್ತಿದ್ದಾಳೆ. 

೪೭-೪೮. ಭಗವನ್‌! ಅಳುತ್ತಿರುವ ಆಕೆಯನ್ನು ಕಾಪಾಡಿ; ಏಳಿರಿ? 
ಎಂದು ಎಲ್ಲ ಕಡೆಯಿಂದಲೂ ಮೊರೆಯಿಟ್ಟರು. ಎಲ್ಫೈ ಭದ್ರನೇ! ಅವರ' 
ಆ ಮಾತನ್ನಾಲಿಸಿ, ತಪೋನಿಧಿಯಾದ ಅಗ್ನಿವೇಶ್ಯಮುನಿಯು ತ್ವರೆಯಿಂದ 
ಬೆಂಬತ್ತಿ ಬಂದವನಾಗಿ ಆಕಾಶದಲ್ಲಿ ಅವಳ ಸಮಾಪಕ್ಕೇ ಬಂದುಬಿಟ್ಟನು. ನನ್ನನ್ನು 
ಕುರಿತು "ನಿಲ್ಲು, ನಿಲ್ಲು? ಎಂದು ನುಡಿದು, ತನ್ನ ತಪಸ್ಸಿನ ಮಹಿಮೆಯಿಂದ 
ನಾನು ಮುಂದೆ ಚಲಿಸದಂತೆ ನನ್ನ ಗತಿಯನ್ನು ತಡೆದುಬಿಟ್ಟನು. 

೪೯-೫೦. ಬಳಿಕಲಾ ಮುನಿಯು ಬಹು ಕುಪಿತನಾಗಿ ನನ್ನನ್ನು ಕುರಿತು 
ಅಕಿ ದುಸ್ಸಹವಾದ ಈ ನುಡಿಯನ್ನು ನುಡಿದನು :--" ನೀನು ಯಾವ ಕಾರಣ 
ದಿಂದ ನನ್ನ ಮಗಳನ್ನು ಗೃಥ್ಟ್ರನು ಮಾಂಸದ ತುಂಡನ್ನು ಹೇಗೋ ಹಾಗೆ 


೧೫೬ ಶ್ರೀ ಸ್ಮಾಂದಮ ಹಾಪುರಾಣಂ 


ಗೃಪ್ರೇಣೇವಾಃಧುನಾ ವ್ಯೋಮ್ನಿ ತಸ್ಮಾದ್ಭೃಥ್ರೋ ಭನ ದ್ರುತಂ । 
ಅನಿಚ್ಛಂತೀ ನುದೀಯೇಯಂ ಸುತಾ ಜಾಲಾ ತಪಸ್ವಿನೀ I ೫೦ I 
ತ್ವಯಾ ಹೃತಾಧುನಾ ಸೈತತ್ಥ ಸೈ ಲಮಾಸ್ಲುಹಿ ದುರ್ಮತೇ 

ಇತ್ಯಾ ಕಳ್ಳಾ! ೯ ಭಯಾವಿಷ್ಟೊ € ಲಜ್ಜಯಾಧೋಮು ಖೋ ಮುನೇಃ ॥ 
ಸಾದೌ ಸ ಗೃಹ್ಯ ನೃಪ ತಂ ರುದನ್ನೆತಿತರಾಂ ತದಾ | 


ನನುಯೋಯಂ ಸರಿಜ್ಞಾ ಯ ಹೃತಾ ನಾದ್ಯಾಪಿ ಧರ್ಷಿತಾ ॥ ೫೨ 1 
ಪ್ರಸಾದಂ ಕುರು ತೇ ಶಾಪಂ ನ್ಯಾ ವರ್ತಯ ತಪೋನಿಥೇ । 

ಸ್ರ ತೇಷು ಕ್ಷಮಾವಂತೋ ನಿಸರ್ಗೇಣ ತಪೋಧನಾಃ 1 ೫೩ 0 
ಭನಂತಿ ಸಂತಸ್ತದ್ಧೃಥ್ರೋ ಮಾ ಭವೇಯಂ ಪ್ರಸೀದ ಮೇ। 

ಇತಿ ಪ್ರಪನ್ನೇನ ಮಯಾ ಪ್ರಣತೋಸ್‌ೌ ಮಹಾನರಿನಿಃ ॥ ೫೪ ॥ 
ಪ್ರಸನ್ನಃ ಪ್ರಾಹ ನೋ ಮಿಥ್ಯಾ ಮಮ ವಾಕ್ಯಂ ಭವೇತ್ವ್ವಚಿತ್‌ ! 

ಕಿಂ ತ್ವಿಂದೃಮ್ಯುಮ್ನುಭೂಸಾಲಪರಿಜ್ಞಾನೇ ಸಹಾಯತಾಂ ॥ ೫೫ ॥ 
ಯದಾ ಯಾಸ್ಯಸಿ ಶಾಸಸ್ಯ ತದಾ ಮುಕ್ತಿಮವಾಪ್ಸ್ಯಸಿ ॥ ೫೬ ॥ 





ಆಕಾಶದಲ್ಲಿ ಈರೀತಿ ಹರಣಮಾಡಿದೆಯೋ ಆ ಕಾರಣದಿಂದ ಕೂಡಲೇ ನೀನು 
ಗೃಧ್ರನಾಗು. ಈ ನನ್ನ ಮಗಳು ನಿನ್ನಲ್ಲಿ ಇಚ್ಛೆಯಿಲ್ಲದವಳು ; ಬಾಲೆ, ತಪಸ್ವಿನಿ. 

೫೧. ಇಂಥವಳನ್ನು ನೀನು ಈಗ ಅಪಹರಿಸಿರುವೆ. ಎಲಾ ದುರ್ಮತಿ ! 
ಈ ಕೃತ್ಯಕ್ಕೆ ಈ ಫಲವನ್ನು ಸಡೆ? ಇಂತೆಂದು ನುಡಿದ ಮಾತನ್ನು ಕೇಳಿ ನಾನು 
ಭಯದಿಂದ ತತ್ತಳಿಸಿದೆನು. k 

೫೨. ತರುವಾಯ ನಾನು ಲಜ್ಜೆಯಿಂದ ಮುಖ ತಗ್ಗಿಸಿ ಆ ಮುನಿಯ 
ಪಾದಗಳನ್ನು ಹಿಡಿದುಕೊಂಡು ಬಹುವಾಗಿ ರೋದಿಸುತ್ತ ನೆಲದಮೇಲೆ ಬಿದ್ದೆನು. 
"ಭಗವನ್‌! ಇವಳನ್ನು ನಾನು ಅರಿತರಿತು ಹರಣಮಾಡಲಿಲ್ಲ. ಈಗಲೂ ಕೂಡ. 
ಇವಳು ದೂಹಿತೆಯಾಗಿಲ್ಲ. 

೫೩. ಎಲೈ ತಪೋನಿಧಿಯೇ! ನನ್ನಲ್ಲಿ ಪ್ರಸಾದವನ್ನು ತೋರು. 
ತಪೋಧನರು ತಮಗೆ ತಗ್ಗಿ ನಡೆದ ಶರಣಾಗತರಲ್ಲಿ ಸ್ವಭಾವನಾಗಿಯೇ ಕ್ಷಮೆ 
ತೋರುತ್ತಾರೆ. ಅಂತಹ ಕ್ಪಮಾವಂತರೇ ಸತ್ಪುರುಷರು. 


೫೪. ಆದುದರಿಂದ ನಾನು ಗೃಧ್ರನಾಗದಂತಾಗಲಿ. ನನ್ನಲ್ಲಿ ಪ್ರಸನ್ನ 
ನಾಗು.” ಈರೀತಿ ನಾನು ನಮಸ್ಕಾರ ಮಾಡಲಾಗಿ, ಆ ಮುನಿಯು ಪ್ರಸನ್ನ 


ನಾಗಿ ಇಂತೆಂದನು:- 
೫೫-೫೬. "ನನ್ನ ಮಾತು ` ಎಂದಿಗೂ ಸುಳ್ಳಾಗುವುದಿಲ್ಲ. ಆದರೂ 


ಇಂದ್ರದ್ಯುಮ್ನ ಮಹಾರಾಜನನ್ನು ತಿಳಿಯುವುದರಲ್ಲಿ ಸಹಾಯವನ್ನು ಯಾವಾಗ 
ಮಾಡುವೆಯೋ ಆಗ ಶಾಪಮೋಕ ಕ್ಸವನ್ನು ಸಡೆಯುತ್ತೀಯೆ.? 


ನವಮೋ9ಧ್ಯಾಯೆಃ ೧೫೭ 


ಇತ್ಯುಕ್ತಾ K ಸ ಮುನಿಃ ಪ್ರಾಯಾದ್ದ ಹೀತ್ವಾ ನಿಜಕನ್ಯಕಾಂ I 
ಅಖಂಡಶೀಲಾಂ ಸ್ವಾವಾಸಮಹಂ ಗೃಥ್ರೋ ಭವಂ ತದಾ ! ೫೭೩ 
ಏವಂ ತದಾ ದಮನಕೋತ್ಸನ ಈಶ್ವರಸ್ಯ 
ಆಂದೋಲನೇನ ನೃಪವೇಶ್ಮನಿ ಮೇಂವತಾರಃ | 
ಶಂಭೋರ್ಗಜತ್ವಮಂಭವಚ್ಹ್ಚ ತಥಾಗ್ನಿ ವೇಶ್ಯ 
ಶಾಸೇನ ಗೃಥ್ರ ಇಹ ಭದ್ರ ತವೇದಮುಕ್ತಂ ॥ ೫೮ ॥ 


ಇತಿ ಶ್ರೀ ಸ್ಯಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಯ್ಯಾಂ ಸಂಹಿತಾಯಾಂ 
ಪ್ರಥಮೇ ಮಾಹೇಶ್ವರಖಂಡೇ ಕೌಮಾರಿಕಾಖಂಡೇ 
46 ಮಹೀಪ್ರಾದುರ್ಭಾವೇ ದಮನಕಮಾಹಾತ್ಮ್ಯಂ?? ನಾಮ 
ನವಮೋಧ್ಯಾಯಃ 





೫೭. ಹೀಗೆಂದು ನುಡಿದು ಆ ಮುನಿಯು ಅಖಂಡಶೀಲವುಳ್ಳ ಆ ತನ್ನ 
ಮಗಳನ್ನು ಜೊತೆಯಲ್ಲಿಯೇ ಕರೆದುಕೊಂಡು ತನ್ನ ವಾಸಸ್ಥಾನಕ್ಕೆ ಹೊರಟು 
ಹೋದನು. ಆಗಲೇ ನಾನು ಗೃಥ್ರನಾಡೆನು. 

೫೮. ಈ ರೀತಿ ಆಗ ದಮನಕೋತ್ಸವದಲ್ಲಿ ಈಶ್ವರನ ಉಯ್ಯಾಲೆಯನ್ನು 
ತೂಗಿಡುದರಿಂದ ದೊರೆಯ ಮನೆಯಲ್ಲಿ ನನಗೆ ಜನ್ಮವುಂಟಾಯಿತು; ಶಂಭುವಿನ 
ಗಣತ್ವವೂ ಉಂಟಾಯಿತು. ಹಾಗೆಯೇ, ಅಗ್ನಿವೇಶ್ಯನ ಶಾಪದಿಂದ ನಾನು. 
ಗೃಧ ನಾಜೆನು. ಎಲ್ಫೈ ಭದ್ರನೇ! ಈ ನನ್ನ ವಿಷಯವನ್ನು ನಿನಗೆ ಹೇಳಿದ್ದೇನೆ.” 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ನಾಂದಮಹಾಪುರಾಣದ ಮಾಹೇಶ್ವರಖಂಡದ ಎರಡನೆಯ ಕೌಮಾರಿಕಾ ಖಂಡದಲ್ಲಿ 
«4 ದಮನಕ ಮಾಹಾತ್ಮ? ವೆಂಬ ಒಂಬತ್ತನೆಯ ಅಧ್ಯಾಯವು ಮಂಗಿದುದು 


॥ ಶ್ರೀಃ ॥ 
ಅಥ ದಶಮೋಂಧ್ಯಾಯಃ 


ಮಹೀಪ್ರಾದುರ್ಭಾನೇ ಕೂರ್ಮಾಖ್ಯಾನ ವರ್ಣನಂ 


ನಾರದ ಉವಾಚ :- 

ಗೈಪ್ರಸ್ಯೈತದ್ವಚಃ ಶ್ರುತ್ವಾ ದುಃಖನಿಸ್ಮಯ ಸಂಯುತಃ | 

ಇಂದ್ರದ್ಯುಮ್ನಸ್ತಮಾಪೃಚ್ಛ್ಯ ಮರಣಾಯೋಪಚಕ್ರಮೇ ' ॥೧॥ 
' ತತಸ್ತಮಾಲೋಕ್ಯ ತಥಾ ಮುಮೂರ್ಷುಂ ಕೌಶಿಕಾದಿಭಿಃ । 

ಸ ಸಂಹಿತಂ ನಿಜಿಂತ್ಯಾಹ ದೀರ್ಫ್ಥಾಯುಷನಂಥಾತ್ಮನಃ Hk 

ಮೈನಂ ಕಾರ್ಹೀಃ ಶ್ರುಣು ಗಿರಂ ಭದ್ರಕ ತ್ವಂ ಚೆರಂತನಃ । 

ಮತ್ತೊಪ್ಯಸ್ತಿ ಸ್ಸು ) ಟಂಚೈವ ಜ್ಞಾಸ್ಯತಿ ತ ದಭೀಪ್ಸಿತಂ HAN 

ಮಾನಸೇ ಸರಸಿ ಖ್ಯಾತಃ ಕೂಮೊಗೇನುಂಥರಕಾಖ್ಯಯಾ | | 

ತಸ್ಯ ನಾನಿದಿತಂ ಕಿಂಚಿದೇಹಿ ತತ್ರ ವ್ರಜಾನುಹೇ ॥೪॥ೃ 

ತತಃ ಪ್ರತೀತಾಸ್ತೇ ಭೂಪಮುನಿಗೃಥ್ರ ಬಳಾಸ್ತಥಾ 

ಉಲೂಕಸಹಿತಾ ಜಗ್ಮುಃ ಸರ್ವೇ ಕೂರ್ಮದಿದೃಕ್ಚನಃ !೫॥ 





ಕನ್ನಡದ ಅನುವಾದ 
ಮಹೀಪ್ರಾ ದುರ್ಭಾವ ಕಥನ - ಕೂರ್ಮಾಖ್ಯಾ ನ ನವರ್ಣನ 


೧. ನಾರದನು ಹೇಳುತ್ತಾನೆ ಗೃ ಏನ ಈ ವಚನವನ್ನು ಕೇಳಿ ದುಃಖ 
ವಿಸ್ಮಯಗಳಿಂದ ಕೂಡಿದವನಾಗಿ, ಆ ಇಂದ ಮ್ಯಮ್ಮನು ಆಗ ಧ್ವನಿಗೆ ಹೋಗಿ 
ಬರುವೆನೆಂದು ಹೇಳಿ ಮರಣಕ್ಕೆ ಉಪಕ್ರಮ ಮಾಡಿದನು. 

೨. ಅನಂತರದಲ್ಲಿ ಕಾಶಕಾದಿಗಳೊಡನೆ ಹಾಗೆ ಮರಣಹೊಂದಬೇಕೆಂದು 
ಹವಣಿಸುತ್ತಿರುವ ಆತನನ್ನು ಕಂಡು ಆ ಗೃಥ್ರನು ತನ್ನ ದೀರ್ಫಾಯುಸ್ಸೆಲ್ಲ 
ವನ್ನೂ ಗಮನಿಸಿಕೊಂಡು ಹೀಗೆ ಹೇಳಿದನು. 

೩. “ಹೀಗೆ ಮಾಡಬೇಡ. ನನ್ನ ಮಾತನ್ನು ಕೇಳು. ಎಲೈ ಭದ್ರಕನೇ! 
ನನಗಿಂತಲೂ ಚಿರಂಜೀವಿಯಾದವನೊಬ್ಬನಿರುವನು. ನಿನ್ನ ಅಭೀಷ್ಟವನ್ನು 
ಅವನು ಖಂಡಿತವಾಗಿಯೂ ತಿಳಿದಿರುವನು. 

೪-೫. ಮಾನಸಸರೋವರದಲ್ಲಿ ಮಂಥರಕನೆಂಬ ಹೆಸರಿನಿಂದ ಖ್ಯಾತನಾದ 
ಕೂರ್ಮಥಿರುವನು. ಆತನಿಗೆ ತಿಳಿಯದುದು ಜಗತ್ತಿನಲ್ಲಿಯೇ ಏನೂ ಇರುವು 
ದಿಲ್ಲವು. ಎಲ್ಲರೂ ಅಲ್ಲಿಗೆ ಹೋಗೋಣ ಬನ್ನಿರಿ” ಬಳಿಕ ದೊರೆ, ಮುನಿ, 
ಗೃಧ್ರ, ಬಕ್ಕ ಉಲೂಕ ಇವರೆಲ್ಲರೂ,ಆ ಕೂರ್ಮನನ್ನು ನೋಡಲೆಳಸಿದವರಾಗಿ 
ಅಲ್ಲಿಗೆ ಪ್ರಯಾಣ ಮಾಡಿದರು. 


ದಶಮೋಠಿಧ್ಯಾಯಃ ೧೫೯ 


ಸರಸ್ತ್ವೀರೇ ಸ್ಥಿತಃ ಕೂರ್ಮಸ್ತಾನ್ನಿರೀಕ್ಸ್ಮ್ಯ ವಿದೂರಗಾನ್‌ । 
ಕಾಂದಿಶೀಕೋ ನಿವೇಶಾಸೌ ಜಲಂ ಶೀಘ್ರತರಂ ತದಾ 1 ೬ ॥ 
ಕೌ ಶಿಕೋ ತಮಾಹೇದಂ ಪ್ರಹಸ್ಯ ವಚನಂ ಸ್ವಯಂ | 
ಕಸ್ಮಾತ್ಕೂರ್ಮ ಪ್ರನಷ್ಟೋದ್ಯ ವಿಮುಖೋಭ್ಯಾಗತೇಷ್ವಪಿ ॥೭॥ 
ಅಗ್ನಿರ್ದ್ವಿಜಾನಾಂ ವಿಪ್ರಶ್ಚ ವರ್ಣಾನಾಂ ರಮಣಸ್ತ್ರೀಯಾಂ । 

ಗುರುಃ ಪಿತಾ ಚ ಪುತ್ರಾಣಾಂ ಸರ್ವಸ್ಯಾಭ್ಯಾಗತೋ ಗುರುಃ HCI 
ವಿಹಾಯ ತನಿಮುಂ ಧರ್ಮಮಾತಿಥ್ಯ ವಿಮುಖಃ ಕಥಂ ! 

ಗೃಹ್ಹಾಸಿ ಸಾಪಂ ಸರ್ವೇಷಾಂ ಬ್ರೂಹಿ ಕೂರ್ಮಾಧುನೋತ್ತರಂ ॥ ೯॥ 
ಚಿರಂತನೋ ಹಿ ಜಾನಾಮಿ ಕರ್ತುಮಾತಿಫ್ಯಸತ್ಮಿ ಪ್ರಿಯಾಂ 


ಅಭ್ಯಾಗತೇಷ್ಟಪಚಿತಿಂ ಧರ್ಮಶಾಸ್ಟ್ರೇಷು ನಿಶ್ಚಿತಂ H ೧೦8 
ಸುಮಹತ್ಕಾರಣಂ ಚಾತ್ರ ಶ್ರೂಯತಾಂ ತದ್ವದಾಮಿ ವಃ । 
ನಾಹಂ ಪರಾಜ್ಞುಖೋ ಜಾತ ಏತಾವಂತಿ ದಿನಾನ್ಯಪಿ ॥ ೧೧॥ 


೬. ಸರೋವರದ ತೀರದಲ್ಲಿದ್ದ ಆ ಕೂರ್ಮನು ದೂರದಲ್ಲಿ ಬರುತ್ತಿದ್ದ 
ಅವರನ್ನು ಕಂಡು ಭಯಪಟ್ಟು ಬಹು ಬೇಗನೆಯೇ ಸರೋವರದ ನೀರನ್ನು 
ಪ್ರವೇಶ ಮಾಡಿದನು. 

೭. ಆಗ ಕೌತಿಕನು ಗಟ್ಟಿಯಾಗಿ ನಕ್ಕು, ಆ ಕೂರ್ಮನನ್ನು ಕುರಿತು 
ತಾನೇ ಈ ಮಾತನ್ನು ಹೇಳಿದನು: ಎಲ್ಫೈ ಕೂರ್ಮುನೇ ! ಈಗ ಅಭ್ಯಾಗತರಲ್ಲಿ 
ಕೂಡ ವಿಮುಖನಾಗಿ ಅದೇಕೆ ಕಣ್ಮರೆಯಾಗಿಹೋದೆ? 

೮. ಅಗ್ನಿಯು ದ್ವಿಜರಿಗೆ, ವಿಪ್ರನು ವರ್ಣಗಳಿಗೆ, ಪತಿಯು ಸ್ತ್ರೀಯರಿಗೆ, 
ತಂದೆಯು ಪುತ್ರರಿಗೆ ಹೇಗೆ ಗುರುವೋ ಹಾಗೆಯೇ ಸರ್ವರಿಗೂ ಅಭ್ಯಾಗತನೇ 
ಗುರುವು. 

೯. ಹೀಗೆ ಪ್ರಸಿದ್ಧವಾಗಿರುವ ಈ ಧರ್ಮವನ್ನು ತೊರೆದು ಆತಿಥ್ಯದಲ್ಲಿ 
ವಿಮುಖನಾಗಿ ಸರ್ವರ ಪಾಪವನ್ನೂ ಹೇಗೆತಾನೆ ತೆಗೆದುಕೊಳ್ಳುತ್ತೀಯೆ? ಎಲೈ 
ಕೂರ್ಮಾ! ಈಗ ಇದಕ್ಕೆ ಉತ್ತರ ಹೇಳು. 

೧೦. ಕೂರ್ಮ ಿಂತೆಂದನು :-- «" ನಾನು ಬಹುಕಾಲ ಬಾಳಿದವನು. ಧರ್ಮ 
ಶಾಸ್ತ್ರಗಳಲ್ಲಿ ನಿಶ್ಚಿತವಾಗಿರುವ ಹಾಗೆ ಅಭ್ಯಾಗತರಲ್ಲಿ ಆತಿಥ್ಯಸತ್ಕಿ್ರಿಯೆ ಮಾಡು. 
ವುದನ್ನು ಬಲ್ಲವನು. 

೧೧-೧೬. ನಾನು ಆತಿಥ್ಯವನ್ನು ನೀಡದೆ ಮರೆಯಾಗಿಹೋದುದಕ್ಕೆ ಬಹು 
ಮಹತ್ತರವಾದ ಕಾರಣವುಂಟು. ಅದನ್ನು ನಿಮಗೆ ಹೇಳುತ್ತೇನೆ; ಕೇಳಿರಿ. 
ಇಷ್ಟು ದಿನಗಳೂ ನಾನು ಯಾವ ಅಭ್ಯಾಗತನಾದವನಿಗೂ ಸತ್ಯಾರಮಾಡದೆ 
ವಿಮುಖನಾಗಿಲ್ಲ. ಸರ್ವರನ್ನೂ ಸತೃರಿಸುವ ಸದ್ವ್ರತವನ್ನೇ ನಾನು ಧರಿಸಿದ್ದೆನು. 





೧೬೦ ಶ್ರೀ ಸ್ಕಾಂದಮಹಾಪುರಾಣಂ 


ಅಭ್ಯಾ ಗತಸ್ಯ ಕಸ್ಯಾಪಿ ಸರ್ವಸತ್ಕಾ ರ ಸದ್ವ್ರತೀ 1 


ಕಂ H (ಷೆ ಬಂಚನೋ ಯೋ ವ್‌ ದೃಶ್ಯತೇ ಸರಲಾಕೃತಿಃ I ೧೨ ॥ 
ಇಂದ್ರ ದ್ಯುನ್ನೋ ನುಹೀಷಾಲೋ ಬಿಭೇನ್ಯುಸ್ಮಾ ದಲೂ ತರಾಂ | 
ಅನುನಾ' ಯಜಮಾನೇನ ಶೌಚಕಾಖ್ಯೇ ಪುರಾ ಪುರೇ 1 ೧೩॥ 
ಯಜ್ಞ ಪಾನಕದಗ್ಳಾ ಮೇ ಪೃಷ್ಟಿರ್ನಾದ್ಯಾಪಿ ನಿರ್ವ್ವಣಾ | 

ತನ್ಮೇ ಭಯಂ ಪುನರ್ಜಾತಂ ಮಯಂ ಅ್ರನರೇನ ಮಾಂ ೧೪ ॥ 
ಆಸುತೀವಲಮಾಧಾಯ ಭುವಿ ಧಕ್ಟ್ಯ್ಯತಿ ಸಂಪ್ರತಿ | 

ಇತಿ ವಾಕ್ಯಾನಸಾನೇಷು ಕೂರ್ಮುಸೆ, "ಕುರುಸತ್ತಮ ॥ ೧೫ ॥ 
ಪಪಾತ ಪುಷ್ಪನೃಷ್ಟಿಃ ಸ್ಯಾದ್ಧಿಮುಕ್ತಾಪ್ಸರಸಾಂ ಗಣೈಃ । 
ಸಸ್ಕನುರ್ದೇನವಾದ್ಯಾನಿ ಕೀರ್ತ್ಯ್ಯುದ್ಧಾರೇ ಮಹೀಪತೇಃ ॥ O೬ ॥ 
ವಿಸ್ಮಿತಾಸ್ತು ಚ ದದೃಶುರ್ನಿಮಾನಂ ಪುರತಃ ಸ್ಥಿತಂ | 

ಇಂದ್ರದ್ಯುಮ್ನು ಕೃತೇ ದೇವದೂತೇನಾಧಿಷ್ಮಿತಂ ತದಾ !೧೭॥ 
ಆಯಾತಯಾನುಾಃ ಪ್ರದದರಾಶಿಸೊಆಸ್ಮ್ಮೈ ಸುರದ್ವಿಜಾಃ | 
ಸಾಧುವಾದೋ ದಿವಿ 'ಮಹಾನಾಸೀತ್ರ ಸ್ಕ ನುಹೀಸತೇಃ ॥ ೧೮ ॥ 





ಆದರೆ ನಿಮ್ಮಲ್ಲಿ ಸರಲಾಕೃತಿಯುಳ್ಳವನಾಗಿ ಕಾಣಿಸುತ್ತಿರುವ ಈ ಐದನೆಯವನೇ 
ಇಂದ್ರದ್ಯುಮ್ನ ಮಹೀಪಾಲನು. ಇವನನ್ನು ಕಂಡರೆ ನನಗೆ ಸಾಕೆನ್ಸಿಸುವಷ್ಟು 
ಭಯವಾಗುತ್ತದೆ. ಹಿಂದಿನ ಕಾಲದಲ್ಲಿ ರೌಚಕವೆಂಬ ಪಟ್ಟಣದಲ್ಲಿ ಯಜ್ಞ 
ವೀಕ್ಸಿತನಾದ ಈತನ ಯಜ್ಞದ ಅಗ್ತಿಯಿಂದ ನನ್ನ ಬೆನ್ನು ಸುಟ್ಟುಹೋಯಿತು. 
ಈಗಲೂ ಅದರ ಗಾಯವು ಮಾಯ್ದು ನಿರ್ವ್ವೃಣವಾಗಿಲ್ಲ. ಆದುದರಿಂದ ನನಗೆ 
ಮತ್ತೆ ಭಯವುಂಟಾಯಿತು. ಇವನೇನು ಮತ್ತೂ ಒಮ್ಮೆ ನನ್ನನ್ನು ಹಿಡಿದು 
ಕಬ್ಬ, ಯಾಗಮಾಡಿ ನನ್ನ ಬೆನ್ನನ್ನು ಸುಡುವನೋ ಎಂದು ಬಗೆದು ಈರೀತಿ 
ಸೀರಿನಲ್ಲಡಗಿದೆನು?' ಈ ರೀತಿಯಾಗಿ ನುಡಿದ ಕೂರ್ಮನ ಮಾತು ಮುಗಿಯು 
ಕ್ರಿರುವಂತೆಯೇ, ಅಪ್ಸರಸ್ರ್ರೀಯರೆರಚಿದ ಪುಷ್ಪವೃಷ್ಟಿಯು ಆಕಾಶದಿಂದ ಕೆಳಗೆ 
ಬಿದ್ದಿತು... ಆ ಮಹಾರಾಜನ ಕೀರ್ತಿಯು ಉದ್ದಾ ರವಾದ ಆ ಸಮಯದಲ್ಲಿ 
ಜೀವವಾದ್ಯಗಳು ಧ್ವನಿಗೊಂಡವು. 

೧೭. ಆಗ ಅವರೆಲ್ಲರೂ ವಿಸ್ಮಿತರಾಗಿ ಇಂದ್ರದ್ಯುಮ್ನನಿಗಾಗಿ ಬಂದು 
' ಎದುರಿಗೆ ನಿಂತಿರುವ ದೇವದೂತಥಿಂಜೊಡಗೂಡಿದ ವಿಮಾನವನ್ನು ಕಂಡರು. 

೧೮. ಸುರದ್ವಿಜರು ಕೈಗಳನ್ನು ಮೇಲಕ್ಕೆತ್ತಿ ಆ ದೊರೆಗೆ ಆಶೀರ್ವಾದ 
ಮಾಡಿದರು. ಆ ಮಹಾರಾಜನಿಗೆ ದೇವಲೋಕದಲ್ಲಿ (ಆಕಾಶದಲ್ಲಿ) ಮಹತ್ತಾದ 
ಸಾಧುವಾದವುಂಟಾಯಿತು. | 


ದಶಮೋಕ8ಧ್ಯಾಯಃ ೧೬೧ 


ತತೋ ವಿಮಾನಮಾಲಂಬ್ಯ ದೇವದೂತಸ್ತಮಂಂಜ್ಹ್ಚಕ್ಕೆಃ । 
ಇಂದ್ರದ್ಯುಮ್ನ್ಮಮುವಾಜೇದಂ ಶೃಜ್ವತಾಂ ನಾಕವಾಸಿನಾಂ HOF 
ದೇವದೂತ ಉವಾಚ :-- 


ನವೀಕೃತಾಥುನಾ ಕೀರ್ತಿಸ್ತವ ಭೂಪಾಲ ನಿರ್ಮಲಾ | 


ತ್ರಿಲೋಕ್ಕಾಮಸಿ ತಚ್ಛೀಘ್ರಂ ನಿಮಾನಮಿದಮಾರುಹ H 20 
ಗಮ್ಯತಾಂ ಬ್ರಹ್ಮಣೋ ಲೋಕಮಾಕಲ್ಪಂ ತಪಸೋರ್ಜಿತಂ | 
ಪ್ರೇಸಿತೋ ಹಮನೇನೈವ ತವಾನಯನಕಾರಣಾತ್‌ HH 20H 
ಯಾವತ್ಮೀರ್ತಿಮಮುಸ್ಯಸ್ಯ ಪೃಥಿವ್ಯಾಂ ಪ್ರಥಿತಾ ಭವೇತ್‌ । 

ತಾವಾನೇವ ಭವೇತ್ಸರ್ಗೇ ಸತಿ ಪುಣ್ಯೇ ಹ್ಯನಂತಕೇ 1 ೨೨ ॥ 
ಸುರಾಲಯ ಸರೋವಾಪೀಕೂಪಾರಾಮಾದಿ ಕಲ್ಪನಾ । 

ಏತದರ್ಥಂ ಹಿ ಪೂರ್ತಖ್ಯಾ ಧರ್ಮಶಾಸ್ತ್ರೇಷು ನಿಶ್ಚಿತಾ H ೨೩ ॥ 


ಇಂದ್ರದ್ಯುಮ್ಸ ಉವಾಚ: 
ಅಮಾ ಮಮೈವ ಸುಹೃದೋ ಮಾರ್ಕಂಡಬಕಕ್‌ೌ ಶಿಖಾಃ । 
ಸೃಧ್ರಕೂರ್ಮೌ ಪ್ರಭಾವೋಃಯಮಮಾಷಾಂ ಮನು ವೃದ್ಯಯೇ ॥ 





೧೯-೨೦. ಬಳಿಕ ವಿಮಾನವನ್ನು ಅವಲಂಬಿಸಿ ಹಿಡಿದು ದೇವದೂತನು 
ಇಂದ್ರದ್ಯುಮ್ಮನನ್ನು ಕುರಿತು ಸ್ವರ್ಗನಿವಾಸಿಗಳಿಗೆಲ್ಲ ಜೇಳಿಸುವಂತೆ ಗಟ್ಟಿಯಾಗಿ 
ಹೀಗೆ ಹೇಳಿದನು. ದೇವದೂತನಿಂತೆಂದನು :--"" ಎಲ್ಳೆ ಭೂಪಾಲನೇ ನಿರ್ಮಲ 
ವಾದ ನಿನ್ನ ಕೀರ್ತಿಯು ಈಗ ಮೂರು ಲೋಕಗಳಲ್ಲಿಯೂ ಹೊಸದಾಗಿಸ 
ಲಾಯಿತು. ಆದುದರಿಂದ ನೀನು ಬೇಗನೆಯೇ ಈ ವಿಮಾನವನ್ನೇರುವವನಾಗು. 

೨೧-೨೩. ಇನ್ನೊಂದು ಕಲ್ಪದವರೆಗೂ ತಪಸ್ಸಿನಿಂದ ಊರ್ಜಿತವಾಗಿರುವ 
ಬ್ರಹ್ಮರೋಕಕ್ಕೆ ಹೋಗುವವನಾಗು. ನಿನ್ನನ್ನು ಕರೆದುಕೊಂಡುಬರುವುದಕ್ಕಾಗಿ 
ಆ ಬ್ರಹ್ಮನಿಂದಲೇ ನಾನು ಕಳುಹಿಸಲಾಗಿರುವೆನು. ಮನುಷ್ಯನ ಪುಣ್ಯವು 
ಅನಂತವಾಗಿರುವಾಗ ಆತನ ಕೀರ್ತಿಯು ಎಲ್ಲಿಯವರೆಗೆ ಪೃಥಿವಿಯಲ್ಲಿ ಪ್ರಸಿದ್ಧ 
ವಾಗಿರುವುದೋ ಅಲ್ಲಿಯವರೆಗೆ ಮಾತ್ರವೇ ಅವನು ಸ್ವರ್ಗನಿವಾಸಿಯಾಗಿರುವನು. 
ದೇವಾಲಯ, ಸರೋವರ, ಕೊಳ್ಳ ಬಾನಿ, ತೋಪು ಮೊದಲಾದುವುಗಳನ್ನು 
ನಿರ್ಮಿಸುವುದು ಕೂಡ ಇದಕ್ಕಾಗಿಯೇ ಎಂಬುದಾಗಿ ಧರ್ಮಶಾಸ್ತ್ರಗಳಲ್ಲಿ ನಿಶ್ಚಿತ 
ವಾಗಿದೆ. ಈ ರೀತಿಯ ಸರೋವರಾದಿ ನಿರ್ಮಾಣಕ್ಕೆ * ಪೂರ್ತ” ಎಂದು ಹೆಸರು.” 

೨೪. ದೇವದೂತನ ಮಾತುಗಳನ್ನಾಲಿಸಿ ಇಂದ್ರಮ್ಯುಮ್ನನಿಂತೆಂದನು: 
“ ಎಲೈ ದೇವದೂತನೇ! ಈ ಮಾರ್ಕಂಡ, ಬಕ, ಕೌಶಿಕ, ಗೃಧ್ವ ಮತ್ತು 
ಕೂರ್ಮ ಇವರೆಲ್ಲರೂ ನನ್ನ ಸ್ನೇಹಿತರೇ. `ನನ್ನ ಅಭಿವೃದ್ಧಿಗೆ ಇವರೆ 


ಪ್ರಭಾವವೇ ಕಾರಣವು. 
6 


೧೬೨ ಶ್ರೀ ಸ್ಮಾಂದಮ ಹಾಪುರಾಣಂ 


ತಚ್ಚೆ €ದಮಾ ಮಯಾ ಸಾಕಂ ಬ್ರಹ ಲೋಕಂ ಪ್ರಯಾಂತ್ಯುತ | 


ಪುರಸ್ಸಿ ತಾಸ್ತದಾ ಯಾಸ್ಯೇ ಬ್ರಹ ಕಂ ಚ ನಾನ್ಯಥಾ 1 ೨೫ ॥ 
ಪರೇಸಾಮನಸೆ ಕ್ಟ ನ ಕ್ಸ ತೆಪ್ಪ. ತಿಕೃತಂ ಹಿ ಯಃ । 

ಪ್ರವರ್ತತೇ ಹಿತಾಯೈೈವ ಸ "`ುಹೃತ್ರೋಚ್ಯತೇ ಬುದೈಃ ೨೬ ॥ 
ಸ್ವಾರ್ಥೋದ್ಯುಕ್ತಧಿಯೋ ಯೇ ಸ್ಕೂರನ್ವರ್ಥಾಸ್ತೇಪ್ಯಸುಂಧರಾಃ । 
ಮರಣಂ ಪ್ರಕೃತಿಶ್ಚೈನ ಜೀವಿತಂ ನಿಕೃತಿರ್ಯದಾ 1 ೨೭ ॥ 
ಪ್ರಾಣಿನಾಂ ಸರಮೋ ಲಾಭಃ ಕೇವಲಂ ಪ್ರಾಣಿಸೌಹೃದಂ ! 

ದರಿದ್ರಾ ರಾಗಿಣೋಂಸತ್ಯಪ್ರತಿಜ್ಞಾತಾ ಗುರುದ್ರುಹಃ i ೨೮ ॥ 
ಮಿತ್ರಾನಸಾನಿನಃ ಪಾಸಾಃ ಪ್ರಾಯೋ ನರಕಮಂಡನಾಃ । 
ಪರಾರ್ಥನಷ್ಟಾಸ್ತದನಾ ಪಂಚ ಸಂಪ್ರತಿ ಸಾಧವಃ ! ೨೯ 


ಮಮುಕೀರ್ತಿಸಮುದ್ಧಾರಂ ಸ ಪ್ರಭಾವೋ ಮಹಾತ್ಮನಾಂ | 
ಅನಾಷಾಂ ಯದಿ ತೇ ಸ್ವರ್ಗಂ ಪ್ರಯಾಸ್ಕ್ರಂತಿ ಮಯಾ ಸಹ । 
ತಡಾಃಹಮಪಿ ಯಸ್ಕಾನಿಂ ದೇನದೂತಾನ್ಯಥಾ ನಹಿ | ೩೦ ॥ 





೨೫. ಇವರೂ ನನ್ನ ಸಂಗಡಲೇ ಬ್ರಹ್ಮಲೋಕಕ್ಕೆ ಬರುವವರಾಗಲಿ. ಆಗ. 
ಇವರೆಲ್ಲರಿಗೂ ಮುಂದಾಳಾಗಿ ನಾನು ಬ್ರಹ್ಮರೋಕಕ್ಕೆ ಬರುತ್ತೇನೆ. ಇಲ್ಲದಿದ್ದಕೆ. 
ನಾನೆಂದಿಗೂ ಬರುವುದಿಲ್ಲವು. 

೨೬. ಯಾವನು, ಯಾವ ಸ್ವಂತ ಅಪೇಕ್ಟೆಯೂ ಇಲ್ಲದೆ, ಮಾಡಿದ ಉಪ. 
ಕಾರಕ್ಕೆ ನ ಪ್ರತ್ಯುಪಕಾರವೋ ಎಂಬಂತೆ ಇತರರ ಏತಕ್ಕಾ ಗಿಯೇ ಪ್ರಯತ್ನಮಾಡು. 

ತ್ರಿರುವನೋ ಅವನನ್ನು ವಿದ್ವಾಂಸರು ಮಿತ್ರನೆಂದು ಕರೆಯುತ್ತಾ. ರೆ. 

೨೭. ಯಾರು ಸಾ ರ್ಥದಲ್ಲಿಯೇ ತಮ್ಮಬುದ್ಧಿಯನ್ನು ಉಪಯೋಗಿಸುತ್ತಿರು 
ವರೋ ಅವರೂ ಕೂಡ " 'ಿಸುಂಧರ' ರೆಂದು (ಕೇವಲ ಪ್ರಾಣಧಾರಣ ಮಾಡಿರುವ 
ವರೆಂದು) ಅನ್ವರ್ಥನಾಮವುಳ್ಳ ವರಾಗುವರು. ಆ ಸಂದರ್ಭದಲ್ಲಿ ಮರಣವೇ 
ಪ್ರಕೃತಿಯಾಗಿಯೂ ಜೀವನವೇ ನಿಕೃತಿಯಾಗಿಯೂ ಪರಿಣಮಿಸುವುದು. 

೨೮-೩೦. ಪ್ರಾಣಿಗಳ ಕೇವಲ ಸ್ನೇಹವೇ ಪ್ರಾಣಿಗಳಿಗೆ ಪರಮ ಲಾಭ. 
ದರಿದ್ರರು, ಅನುರಾಗಿಗಳು, ಅಸತ್ಯ ಪ್ರತಿಜ್ಞೆ ಮಾಡಿದವರು, ಗುರುವಿಗೆ 
ದ್ರೋಹಮಾಡಿದವರು, ಮಿತ್ರರಿಗೆ ಅವಸಾನ ಕಾರಣರಾದವರು--ಈ ಪಾಪಿಗಳು. 
ಪ್ರಾಯಶಃ ನರಕಕ್ಕೆ ಅಲಂಕಾರವಾಗತಕ್ಕವರು, ಈಗ ಸರಾರ್ಥಕ್ಕಾಗಿ ತಮ್ಮನ್ನು 
ತಾವು ನಷ್ಟಕ್ಕೀಡುಮಾಡಿಕೊಂಡಿರುವ ಈ ಐವರೂ ಸಾಧುಗಳು. ನನ್ನ ಕೀರ್ತಿಯ. 
ಉದ್ದಾರವು ಈ ಮಹಾತ್ಮರ ಪ್ರಭಾವದಿಂದಲೇ ಉಂಟಾಗಿರುವುದು. ಅವರೂ 
ನನ್ನೊಡನೆ ಸ ರ್ಗಕ್ಕೆ ಹೋಗುವಹಾಗಿದ್ದ ಕಿಮಾತ್ರ ನಾನು ಸ _ರ್ಗಕ್ಕೆ ಬರುತ್ತೇನೆ. 
ಎಲೈ ಸೀನದೊತನೆ:! ಹಾಗಾಗದಿದ್ದ ಕಿ ನಾನು ಬರುವುದೇ ಇವು ೨೨ 


ದಶಮೋಠಿಭಧ್ಯಾಯಃ ೧೬೩ 
ದೇವದೂತ ಉವಾಚ 


ಏತೇ ಹರಗಣಾಃ ಸರ್ವೇ ಶಾಪಭ ಶಷ್ಟಾಃ ಕ್ಸಿತಿಂ ಗತಾಃ ॥೩೧॥ 
ಶಾಪಾಂತೇ ಹರಸಾರ್ಶೇ ತು ಯಾಸ್ಕಂತಿ ಇ )ಥಿವೀಪತೇ I 
ವಿಹಾಯೇಮಾನತೋ ಭೂಪ ತ್ವ ಮಾಗಚ್ಛ ಮಯಾ ಸಹ H ೩೨H 
ನ ಚೈಷಾಂ ರೋಚತೇ ಸ್ಸ ಗೋ ಹಿತ್ವಾ ಜೀವಂ ಮಹೇಶ್ವರಂ | 

ಇಂದ್ರ ದ್ಕು ಮ್ಸ ಉವಾಚ: 
ಯದ್ಯೇವಂ. ಗಚ್ಛ ತದ್ದೂತ ನಾಯಾಸ್ಯೇಹಂ ತ್ರಿವಿಷ್ಟ ಪಂ H ೩೩ ॥ 
ತಥಾ ತಥಾ ಯಶಿಷ್ಯಾನಿ ಭವಿಷ್ಯಾಮಿ ಯಥಾ ಗಣಃ 


ಅನಿಶುದ್ಧಿಕ್ಷುಯಾಧಿಕ್ಕ ದೂಷಣೈರೇಷ ನಿಂದಿತಃ i ೩೪ ॥ 
ಸ್ಪರ್ಗಃ ಸದಾನುಶ್ರನಿಕಸ್ತಸ್ಮಾದೇನಂ ನ ಕಾಮಯೇ । 

ತತ್ರಸ್ಥಸ್ಯ ಪ್ರನಃಷಾತೋ ಭಯಂ ನ ವ್ಯೇತಿ ಮಾನಸಾತ್‌ 1 ೩೫ ॥ 
ಪುನಃ ಪಾಠೋ ಯತಃ ಪುಂಸಸ್ಕ್ತಸ್ಮಾತ್ಸ "ರಂ ನ ಕಾಮಯೇ । 

ಸತಿ ಪ್ರಣ್ಯೇ ಸ್ವಯಂ ತೇನ ಪಾತಿತೋ ನಿಜಲೋಕತಃ ॥ ೩೬ ॥ 





೩೧-೩೨. ಇಂದ್ರದ್ಯು ಮ್ಹನು ಹೀಗೆನ್ನಲಾಗಿ, ದೇವದೂಶನಿಂತೆಂದನು :-- 
“ ಎಲೆ ಪ | ಧಿವೀಪತಿಯೇ!” ಇನರೆಲ್ಲರೂ ಶಿವನ ಗಣಗಳು. ಶಾಪದಿಂದ ಭ್ರಷ್ಟ 
ರಾಗಿ "ಗೆ ಬಂದಿರುವರು. ಶಾಪವು ಕೊನೆಯಾಗಲಾಗಿ ಹರನ ಪಾರ್ಶ್ವಕ್ಕೇ 
ಹೋಗುತ್ತಾರೆ. ಎಲೈ ರಾಜನೇ! ಆದುದರಿಂದ ಇವರನ್ನು ಬಿಟ್ಟು ನೀನು ನನ್ನ 
ಸಂಗಡ ಬೇಗನೆ ಹೊರಟು ಬಾ. 

೩೩. ದೇವದೇವನಾದ ಮಹೇಶ್ವರನನ್ನುಳಿದು ಇವರಿಗೆ ಸ್ಪರ್ಗವು ರುಚಿಸು 
ವುದಿಲ್ಲವು.” ಅದಕ್ಕೆ ಇಂದ್ರಮ್ಮನು ಹೇಳುತ್ತಾನೆ: "ಹೀಗಿರುವ ಪಕ್ಬದಲ್ಲಿ 
ಎಲೈ ದೂತನೇ! ನೀನು ಹೋಗಿ ಬಾ; ನಾನು ಸ್ವರ್ಗಕ್ಕೆ ಬರುವುದಿಲ್ಲವು. 

೩೪, ತಿವಗಣವಾಗುವುದಕ್ಕೆ ಹೇಗೆ ಹೇಗೆ ಪ್ರಯತ್ನ ಮಾಡಬೇಕೋ ಹಾಗೆ 
ಹಾಗೆಯೇ ನಾನೂ ಪ್ರಯತ್ನಮಾಡುತ್ತೇನೆ. ಅವಿಶುದ್ಧಿ (ಶುದ್ಧಿ ಯಿಲ್ಲದಿರುವುದು), 
ಸ್ಪ್‌ಯ (ನಾಶ), ಆಧಿಕ್ಯ (ಮಿತಿಮಾರಿರುವುದು), ದೂಸಣ- ಇವುಗಳಿಂದ 
ಈ ಸ್ವರ್ಗವು ನಿಂದಿತವಾಗಿರುವುದು. 

೩೫. ಸದಾ ಕಾಲವೂ ಈ ಸ್ವರ್ಗವು ಆನುಶ್ರವಿಕ (ತನ್ನ ಕೀರ್ತಿಯನ್ನು 
ಕೇಳುತ್ತಿರುವವರೆಗೆ ಮಾತ್ರ ಇರುವಂಥದು) ವಾಗಿರುವುದು. ಆದುದರಿಂದ 
ಇದನ್ನು ನಾನು ಅಸೇಕ್ಸಿಸುವುದಿಲ್ಲ. ಅಲ್ಲಿರುವವನಿಗೆ ಮತ್ತೆ ಸ್ವರ್ಗದಿಂದ 
ಬೀಳಬೇಕಾದೀತೆಂಬ ಭಯವು ಮನಸ್ಸಿನಿಂದ ತೊಲಗುವುದಿಲ್ಲ. 

೩೬. ಮನುಷ್ಯನಿಗೆ ಪುನಃ ಅಲ್ಲಿಂದ ಪತನಪುಂಟಾಗುವುದಾದುದರಿಂದ 
ಸ್ವರ್ಗವನ್ನು ನಾನು ಇಚ್ಛಿಸುವುದಿಲ್ಲ. ಇನ್ನೂ ನನಗೆ ಪುಣ್ಯವಿರುವಾಗಲೇ ನಾನೇ 
ಆ ಬ್ರಹ್ಮನಿಂದ ತನ್ನ ಲೋಕದಿಂದ ಅಲಕ್ಸಿಸಿ ಹೊರದೂಡಲಾದೆನು. 


೧೬೪ | ಶ್ರೀ ಸ್ಕಾಂದಮ ಹಾಪುರಾಣಂ 


ಚತುರ್ಮುಖೇನ ವೈಲಕ್ಷ್ಯಂ ಗತೋಂಸ್ಮಿ ಕಥಮೇಮಿ ತಂ । 
ಇತೀದಮುಕ್ತಾ ೩ ಹೂತೆಂ ತಂ ಶೃಣ್ಣತೋಂಸ್ಯೈವ ವಿಸ ಒಯಾತ್‌ ॥ ೩೭ ॥ 
ಪ್ರಾಕ್ಸೀದ್ಭೂ ನಃ ಕೂರ್ವಂ 'ತದಾಯುಃಕಾರಣಂ ತದಾ 
ಎದ ಕಥಂ ಜಾತಂ ಕೂರ್ಮ ದೀರ್ಥತವಮಂ ತನ ॥೩೮॥ 
ಸುಪೃನ್ಮಿತ್ರಂ ಗುರುಸ್ತಂ ಮೇ ಯೇನ ಕೀರ್ತಿರ್ಮನೋಜದ್ಧೃತಾ ॥೩೯॥ 
ಕೂರ್ಮ ಉವಾಚ :- 
ಶೃಣು ಭೂಪ ಕಥಾಂ ದಿವ್ಯಾಂ ಶ್ರವಣಾತ್ಪಾಪನಾಶಿನೀಂ । 
ಕಥಾಂ ಸುಮಧುರಾಮೇತಾಂ ಶಿನಮಾಹಾತ್ಮ್ಯ ಸಂಯಂತಾಂ ॥೪೦॥ 
ಶೃಣ್ವನ್ನಿಮಾಮಪಿ ಕಥಾಂ ನೃಪತೇ ಮನುಷ್ಯಃ 
ಸುಶ್ರಷ್ಠಯಾ ಭವತಿ ಪಾಪನಿಮುಕ್ತದೇಹಃ । 
ಶಂಭೋಃ ಪ್ರಸಾದಮಭಿಗವ್ಯು ಯಥಾಯತೀದ 
ಮಾಸೀತ್‌ ಪ್ರಸಾದತ ಇಯಂ ಮನು ಕೂರ್ಮತಾಚ ॥೪೦॥ 
ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿ ಸಾಹಸ್ಪ್ರ್ಯಾಂ ಸಂಹಿತಾಯಾಂ 


ಪ್ರಥಮೇ ಮಾಹೇಶ್ವರಖಂಡೇ ಕೌ ಮಾರಿಕಾಖಂಡೇ 
«ಳ« ಮಹೀಪ್ರಾದುರ್ಭಾವೇ ಕೂರ್ಮಾಖ್ಯಾನ ವರ್ಣನಂ'' ನಾಮ ದಶನೋಂಧ್ಯಾಯಃ 





೩೭-೩೮. ಹೀಗೆ ನಾನು ಅವಮಾರಿತನಾದೆನೆಂದಮೇಲೆ ಆ ಸ್ವರ್ಗಕ್ಕೆ 
ಹೇಗೆತಾನೇ ಹೋಗಲಿ?” ಹೀಗೆಂದು ದೂತನನ್ನು ಕುರಿತು ನುಡಿದು, ನಿಸ್ಮಯ- 
ದಿಂದ ಕೇಳುತ್ತಿರುವ ಅವನೆದುಂಗೇ ಆ ಭೂಪತಿಯು ಕೂರ್ಮುನನ್ನು ಕುರಿತು. 
ಅವನ ಆಯುಸ್ಸಿನ ಕಾರಣವನ್ನು ಪ್ರ ಶ್ಲೆಮಾಡಿದನು: "" ಎಲ್ಫೆ ಕೂರ್ಮನೇ। 
ದೀರ್ಫತಮವಾಗಿರುವ ಈ ಆಯುಸ್ಸು ನಿನಗೆ ಹೇಗೆ ಉಂಟಾಯಿತು? 

೩೯. ನೀನೇ ನನ್ನ್ನ ಆಸ್ತ ಮಿತ್ರನು. ನೀನೇ ನನ್ನ ಗುರುವು. ನಿನ್ನಿಂದಲೇ 
ನನ್ನ ಕೀರ್ತಿಯು ಉದ ರಿಸಲ್ಪ ಬ್ಬ ತು? 

೪೦-೪೧. ಆಗ ಕೂರ್ಮೊನಿಂತೆಂದನು ದಿವ್ಯವಾದ ಈ ಕಥೆಯನ್ನು 
ಕೇಳುವವನಾಗು. ಇದನ್ನು ಕೇಳುವುದರಿಂದ ಪಾಪವು ಕಳೆಯುತ್ತದೆ. ಪರಶಿವನ. 
ಪಾಹಾತ್ಮ್ಯದಿಂದ ಕೂಡಿರುವ ಈ ಕಥೆಯನ್ನು ಆಲಿಸುವವನಾಗು. ಎಲ್ಲೆ 
ನೃ ಪತಿಯೇ! ಬಹುಶ್ರ ದೆ ಯಿಂದ ಈ ರೀತಿಯ ಆಯುಸ್ಸೂ ಕೂರ್ಮತ್ವವೂ 
ನನಗುಂಟಾಡುಡೆಂತೆಂಬ ಈ ಕಥೆಯನ್ನು ಕೇಳುವ ಮನುಷ್ಯ ನು ಶಂಭುವಿನ 
ಪ್ರಸಾದವನ್ನು ಪಡೆದು ಪಾನನಿಮೋಚನೆಯನ್ನು ಹೊಂದಿದವನಾಗುತ್ತಾ ನೆ. 

ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೊ ಸ್ಲೀಕಗಳ ಸಂಹಿತೆಯೆಂದು ಪ್ರಸಿದ್ದವಾದ 


ಶ್ರೀ ಸ್ಕಾಂದಮಹಾಪುರಾಣದ ಮಾಹೇಶ್ನರಖಂಡದ ಎರಡನೆಯ ಕೌ ಮಾರಕಾಖಂಡದಲ್ಲಿ 
ಕ ಕೂರ್ಮಾಖ್ಯಾ ನ ವರ್ಣನ ವೆಂಬ ಹತ್ತನೆಯ. ಅಧ್ಯಾಯವು ಮಂಗಿದುದು 


| ಶ್ರೀಃ [| 
ಅಥೈ ಕಾದಶೋಧ್ಯಾಯಃ 
ಮಹೀಪ್ರಾದುರ್ಭಾವೇ ಕೂರ್ಮಾಖ್ಯಾನಂ 
ಕೂರ್ಮ ಉವಾಚ: 
ಶಾಂಡಿಲ್ಯ ಇತಿ ವಿಖ್ಯಾತಃ ಪ್ರರಾಹಮಭವಂ ದ್ವಿಜಃ । 


ಬಾಲಭಾವೇ ಮಯಾ ಭೂಪ ಕ್ರೀಡಮಾನೇನ ನಿರ್ನಿತಂ uO 
ಪುರಾ ಪ್ರಾವೃಹಿ ಪ್ರಾಂಶೂತ್ನಂ ಶಿವಾಯತನಮುಚ್ಛಿ ತೆಂ! 
ಜಲಾರ್ಥವಾಲುಕಾಪ್ರಾಯಂ ಪ್ರಾಂಶುಪ್ರಾಕಾರ ಶೋಭಿತಂ 1೨.18 
ಪಂಚಾಯತನನಿನ್ಯಾಸಂ ಮನೋಹರತರಂ ನೃಪ । 
ವಿನಾಯಕಶಿವಾಸೂರ್ಯ ಮಧುಸೂದನಮೂರ್ತಿಮತ್‌ hau 
ಪೀತಮತ್ಸೃರ್ಣಕಲಶಂ ಧೃಜಮಾಲಾವಿಭೂಸಿತೆಂ ! 

ಕಾಷ್ಮತೋರಣ ವಿನ್ಯಸ್ತಂ ದೋಲಕೇನ ವಿಭೂಸಿತಂ HY 


ದೃಢಪ್ರಾಂಶು ಸಮುದ್ಭೂತಸೋಪಾನಶ್ರೇಣಿೆಭಾಸುರಂ | 
ಸರ್ವಾಶ್ಹ್ಚರ್ಯಮಯಂಂ ದಿವ್ಯಂ ವಯಸ್ಕೈಃ ಸಂವೃತೇನ ಮೇ 18೫1 





ಕನ್ನಡದ ಅನುವಾದ 
ಮಹೀಪ್ರಾದುರ್ಭಾವ-- ಕೂರ್ಮಾಖ್ಯಾನ 


೧-೨. ಕೂರ್ಮನು ಹೇಳುತ್ತಾರೆ: "ಪೂರ್ವದಲ್ಲಿ ನಾನು ಶಾಂಡಿಲ್ಯನೆಂದು 
` ಹೆಸರುಗೊಂಡ ದ್ವಿಜನಾಗಿದ್ದೆನು. ಎಲೈ ಭೂಪನೇ! ನಾನು ಬಾಲಕನಾಗಿದ್ದಾಗ 
ಆಟವಾಡುತ್ತಾ ಮಳೆಗಾಲದಲ್ಲಿ ನೀರಿನಲ್ಲಿ ನೆನೆದು ಮರಳುತುಂಬಿದ ಮಣ್ಣು 
ದೂಳಿನಿಂದ ಎತ್ತರವಾದ ಒಂದು ಶಿವಾಲಯವನ್ನು ನಿರ್ಮಿಸಿದೆನು. ಆ ಶಿವಾಲ 
ಯವು ಎತ್ತರವಾದ ಪ್ರಾಕಾರದಿಂದ ಶೋಭಿಸುತ್ತಿದ್ದಿತು. 

೩. ವಿನಾಯಕ, ಪಾರ್ವತಿ, ಶಿವ, ಸೂರ್ಯ, ಮಧುಸೂದನ ಎಂಬ 
ಪಂಚಾಯತನ ಮೂರ್ತಿಗಳ ವಿನ್ಯಾಸದಿಂದ ಅದು ಮನೋಹರತರವಾಗಿದ್ದಿತು. 

೪, ಹಳದಿಯ ಮಣ್ಣಿನ ಹೊಂಗಳಸದಿಂದ ಆ ಆಲಯವು ಬಹುವಾಗಿ 
ಶೋಭಿಸುತ್ತಿದ್ದಿತು; ಧ್ವಜ ಮತ್ತು ಮಾಲೆಗಳಿಂದ ಅಲಂಕೃತವಾಗಿದ್ದಿತು. 
ಕಡ್ಡಿಯ ತೋರಣಗಳನ್ನಿಟ್ಟು ಉಯ್ಯಾಲೆಯಿಂದ ವಿಭೂಷಿತವಾಗಿದ್ದಿತು. 

೫. ಇಷ್ಟೆಯಲ್ಲದೆ, ದೃಢವಾಗಿಯೂ ಎತ್ತರವಾಗಿಯೂ ಇದ್ದ ಮೆಟ್ಟಿಲು 
ಸಾಲಿನಿಂದ ಮನೋಹರವಾಗಿದ್ದಿತು. ಹೀಗೆ ಸರ್ವಾಶ್ಚರ್ಯಮಯವಾದ ದಿವ್ಯ 
ದೇವಾಲಯವನ್ನು ಜೊತೆಯ ಹುಡುಗರೊಡಗೂಡಿದ ನಾನು ನಿರ್ಮಿಸಿದೆನು. 


ಬಿ೬೬ ಶ್ರೀ ಸ್ಕಾಂದೆಮಹಾಪುರಾಣಂ 


ತತ್ರಜಾಗೇಶ್ವರಂ ಲಿಂಗಂ ಕೃತ್ವಾಥ ವಿನಿವೇಶಿತಂ | 


ಜಾಲ್ಯಾದುಸಲರೂಪಂ ತದ್ದರ್ಷಾವಾರಿ ನಿಶುದ್ಧಿಮತ್‌ ॥೬॥ 
ಬಕಪುಷ್ಬೈಸ್ತಥಾನ್ಯೈಶ್ಚ ಕೇದಾರೋತ್ಕೈಃ ಸಮಾಪೃತ್ವೆಃ । 
ಕೋಮಂಲೈರಪರೈಃ ಪುಷ್ಪೈಃ ವೃತಿನಲ್ಲೀ ಸಮುದ್ಭನೈಃ 1 ೭॥ 
ಕೂಸ್ಮಾಂಡೈತ್ಟೈವ ವರ್ಣಾದ್ಯೈರುನ್ಮತ್ತಕುಸುಮಾಯಂತೈಃ । 
ಮಂದಾರೈರ್ಜಿಲ್ಹಪತ್ರೈಶ್ಚ ದೂರ್ವಾದ್ಯೈಶ್ವ ನವಾಂಕುರೈಃ 1೮॥ 
ಪೂಜಾ ನಿರಚಿತಾ ರಮ್ಯಾ ಶಂಭೋರಿತಿ ಮಯಾ ನೃಷ | 
ತತಸ್ತಾಂಡನಮಾರಬ್ಧಮನಹಪೇಕ್ಸಿತಸತ್ಕ್ರಿ,ಯಂ 1೯॥ 
ಶಿವಸ್ಯ ಪುರತೋ ಬಾಲ್ಯಾದ್ದೀತಂ ಚ ಸ್ವರವರ್ಜಿತಂ । 

ಅಕಾರ್ಷಂ ಸಕೃದೇವಾಹಂ ಬಾಲ್ಕೇ ಶಿಶುಗಣಾವೃತಃ 1 ೧೦ 1 
ತತೋ ಮೃತಾಂಹಂ ಜಾತಶ್ಚ ನಿಪ್ರೋ ಜಾತಿಸ್ಮರೋ ನೃಪ । 

ವೈದಿಶೇ ನಗರೇಂಕಾರ್ಷಂ ಶಿನಪೂಜಾಂ ವಿಶೇಷತಃ 1 ೧೧ ॥ 
ಶಿವದೀಕ್ಸಾಮುಷಾಗಮ್ಯಾನುಗೃಹೀತಃ ಶಿನಾಗಮೈಃ । 

ಶಿವಪ್ರಾಸಾದ ಆಧಾಯ ಲಿಂಗಂ ಶ್ರದ್ಧಾ ಸಮನ್ವಿತಃ ! ೧೨ ॥ 





೬. ತರುವಾಯ ನಾನು ಜಾಗೇಶ್ವರ ಲಿಂಗವನ್ನು ಮಾಡಿ ಆ ದೇವಾಲಯ 
ದಲ್ಲಿ ಇಟ್ಟಿನು. ಮಳೆಯ ನೀರಿನಿಂದ ತೊಳೆದ ಕಲ್ಲೊಂದನ್ನು ಬಾಲ್ಯಸ್ವಭಾವ 
ದಿಂದ ಲಿಂಗವೆಂದು ಭಾವಿಸಿ ಅಲ್ಲಿಟ್ಟಿ ನು... 

೭-೧೦. ಎಲ್ಫೈ ನೃನನೇ ಆ ಬಳಿಕ ಬಕಪುಷ್ಪಗಳಿಂದಲೂ, ಗದ್ದೆಯಲ್ಲಿ 
ಬೆಳೆದು ತಂದಿದ್ದ ಬೇರೆಯ ಹೂವುಗಳಿಂದಲೂ, ಬೇಲಿಯ ಬಳ್ಳಿಗಳಲ್ಲಿ ಅರಳಿದ್ದ 
ಮತ್ತೆ ಹಲವು ಬಗೆಯ ಕೋಮಲ ಪುಷ್ಪಗಳಿಂದಲೂ ಕುಂಬಳ, ಉಮ್ಮತ್ತಿ 
ಮೊದಲಾದ ಬಣ್ಣ ಬಣ್ಣದ ಹೂವುಗಳಿಂದಲೂ, ಮಂದಾರ ಪುಷ್ಪಗಳಿಂದಲೂ, 
ಬಿಲ್ವಪತ್ರೆಗಳಿಂದಲೂ, ದೂರ್ವೆಯೇ ಮೊದಲಾದ ಹೊಸ ಚೆಗುರುಗಳಿಂದಲೂ 
« ಶಂಭುವಿಗೆ' ಎಂದು ರಮ್ಯವಾದ ಪೂಜೆಮಾಡಿದೆನು. ಬಳಿಕ ಅನಪೇಕ್ಸಿತವಾಗಿ 
ತಾಂಡವನೃತ್ಯವನ್ನಾರಂಭಿಸಿದೆನು. ಶಿವನೆದುರಿಗೆ ಬಾಲ್ಯಸ್ವಭಾವಕ್ಕೆ ತಕ್ಕಂತೆ 
ಹುಡುಗರ ಗುಂಪಿನಿಂದ ಸುತ್ತುವರಿದು ಸ್ವರವಿಲ್ಲದೆ ಗೀತವನ್ನು ಹಾಡಿದೆನು. 

೧೧-೧೨. ಬಳಿಕ ನಾನು ಹೀಗೆಯೇ ಶಿವನಿಗೆ ಸೇವೆಯನ್ನು ಸಲ್ಲಿಸುತ್ತಲೇ 
ಒಂದು ದಿನ ಸತ್ತುಹೋದೆನು. ಎಲ್ಫೆ ದೊರೆಯೇ ! ತರುವಾಯ ನಾನು ವಿದಿಶಾ 
ನಗರದಲ್ಲಿ ಪೂರ್ವಜನ್ಮಸ್ಮರಣೆಯುಳ್ಳ ಬ್ರಾಹ್ಮಣನಾಗಿ ಹುಟ್ಟಿದೆನು. ಆಗ ಶಿವಪೂಜೆ 
ಯನ್ನು ವಿಶೇಷವಾಗಿ ಮಾಡಿದೆನು. ಶಿವದೀಕ್ಸೆಯನ್ನು ಪಡೆದುಕೊಂಡು 
ಶಿವಾಗಮಗಳಿಂದ ಅನುಗ್ರಹಿಸಲ್ಪಟ್ಟಿವನಾಗಿ, ಶ್ರದ್ಧೆಯಿಂದ ಕೂಡಿ ಶಿವಮಂದಿರ 
ದಲ್ಲಿ ಲಿಂಗವನ್ನು ಸ್ಥಾ ನಿಸಿದೆನು. 


ಏಕಾದಶೋತಧ್ಯಾಯಃ ೧೬೭ 


ಕಲ್ಪ ಕೋಟಂ ನಸೇತ್ಸರ್ಗೇ ಯಃ ಕರೋತಿ ಶಿವಾಲಯಂ । 


ಯಾವಂತಿ ಪರಿಮಾಜೂನಿ ಶಿನಸ್ಯಾಯತನೇ ನೃಪ 8 ೧೩೫ 
ಭವಂತಿ ತಾವದ್ವರ್ಷಾಣಿ ಕಾರಕಃ ಶಿವಸದ್ಮನಿ । 

ಇತಿ ಸೌರಾಜವಾಕ್ಕಾನಿ ಸ್ಮರಚ್ಛೈಲಂ ಶಿವಾಲಯಂ ॥ ೧೪ 8 
ಅಕಾರಿಸಮಹಂ ರಮ್ಯಂ ವಿಶ್ವಕರ್ಮ ವಿಧಾನತಃ । 

ಮೃಜ್ಮಯಂ ಕಾಷ್ಠನಿಷ್ಟನ್ನಂ ಪಕ್ತೇಷ್ಟಂ ಶೈಲಮೇನವಾ 1 ೧೫ ೫ 
ಕೃತಮಾಯತನಂ ದದ್ಯಾತ್ಮ ,ಮಾದ್ದಶಗುಣಂ ಫಲಂ । 

ಭಸ್ಮ ಶಾಯಾ ತಿ ) ಸವಣೋ ಭಿಕ್ಸಾನ್ನಕೃ ತಭೋಜನಃ ॥ ೧೬ 1 


ಜಟಾಧರತಪಸ. ಶ್ಲ ಶಿವಾರಾಧನತತ್ಪರಃ । 

ಇತ್ಸಂ ಮೇ ಕುರ್ವತೋ ಜಾತಂ ಪುನರ್ಭೂಪತ್ಛ್ರಮಾಪಣಂ ॥ ೧೭ ೫ 
ಜಾತೋ ಜಾತಿಸ್ಮರಸ್ತತ್ರ ತೃತೀಯೇಂಹಂ ಭವಾಂತರೇ । 

ಸಾರ್ವಭೌ ನೋ ಮಹೀಪಾಲಃ ಪ್ರತಿಷ್ಠಾನೇ ಪುರೋತ್ತಮೇ ॥ ೧೮ ॥ 
ಜಯದತ್ತ ಇತಿ ಖ್ಯಾತಃ ಸೂರ್ಯವಂಶಸಮುದ್ಭವಃ । 

ತತೋ ಮಯಾ ಬಹುವಿಧಾಃ ಪ್ರಾಸಾದಾಃ ಕಾರಿತಾ ನಪ (೧೯೪ 





೧೩-೧೭. "ಯಾವನು ಶಿವಾಲಯವನ್ನು ನಿರ್ಮಿಸುವನೋ ಅವನು ಒಂದು 
ಕೋಟ ಕಲ್ಪಗಳವರೆಗೆ ಸ್ವರ್ಗದಲ್ಲಿ ವಾಸಮಾಡುವನು. ಎಲ್ಫೈ ನ್ಗ ಕೈಪನೇ 
ಶಿವಾಯತನದಲ್ಲಿ ಎಷ್ಟು ಪರಮಾಣುಗಳಿರುವುವೋ, ಅಷ್ಟು ವರ್ಷಗಳವರೆಗೂ 
ಆ ಶಿವಾಲಯ ನಿರ್ಮಾಪಕನು ಶಿವನ ಮನೆಯಲ್ಲಿ ನೆಲಸಿರುತ್ತು, ನೆ. ಇಂತೆಂಬ 
ಪುರಾಣ ವಾಕ್ಯಗಳನ್ನು ಸ್ಮ ರಿಸುತ್ತ *ಲ್ಲಿನಲ್ಲಿಯೇ ಶಿವಾಲಯವನ್ನು ರಮ್ಯವಾಗಿ 
ವಿಶ್ವಕರ್ಮ ವಿಧಾನದಿಂದ ಕಟ್ಟಸಿದೆನು. ಮಣ್ಣಿನದು, ಮರದಿಂದ ಮಾಡಿದುದು, 
ಸುಟ್ಟ ಇಟ್ಟಗೆಯದು, ಅಥವಾ ಕಲ್ಲು ಕಟ್ಟಡದ್ದು ಈ ರೀತಿಯಾಗಿ ಮಾಡಿದ 
ಶಿವಾಲಯವು ಕ್ರಮ ಕ್ರಮವಾಗಿ ಹತ್ತರಷ್ಟು ಹೆಚ್ಚು ಫಲವನ್ನು ಕೊಡುತ್ತದೆ. 
ನಾನಾದರೋ ಆಗ ಭಸ್ಮದಮೇಲೆ ಮಲಗುತ್ತಿ ಶ್ರಿದ್ಧೆನು, ಮೂರು ಸಲ ಸ್ಟಾನ 
ಮಾಡುತ್ತಿದ್ದೆನು, ಭಿಕ್ಸಾನ್ಸವನ್ನು ಊಟಮಾಡುತ್ತಿದ್ದೆನು. ಜಟಾಧರನಾಗಿ. 
ತಪಸ್ಸುಮಾಡುತ್ತ ಶಿವಾರಾಧನೆಯಲ್ಲಿ ತತ್ತ ಶರನಾಗಿದ್ದೆ ನು. ಹೀಗೆ ಮಾಡುತ್ತಿ 
ರುವಲ್ಲಿ, ಎಲೈ ಮಹಾರಾಜನೇ! ನನಗೆ ಮತ್ತೆ ಮರಣವುಂಟಾಯಿತು. 

೧೮-೧೯. ಬಳಿಕ ಮೂರನೆಯ ಜನ್ಮಾಂತರದಲ್ಲಿ ಜಾತಿಸ್ಮರನಾಗಿ ಪಟ್ಟಣ 
ಗಳಲ್ಲೆಲ್ಲ ಶ್ರೇಷ್ಠವಾದ ಪ್ರತಿಷ್ಠಾನ ಪುರದಲ್ಲಿ ಸಾರ್ವಭೌಮ ಮಹಾರಾಜನಾಗಿ 
ಹುಟ್ಟದೆನು. ಆಗ ನಾನು ಸೂರ್ಯವಂಶ ಸಮುದ್ಭವನಾಗಿ ಜಯದತ್ತನೆಂಬ 
ಹೆಸರಿನಿಂದ ಪ್ರಖ್ಯಾತನಾದೆನು. ಎಲೈ ನೃಪನೇ! ಬಳಿಕ ನಪ್ಲಿಂದ ಬಹು 
ನಿಧಗಳಾದ ಶಿವಪ್ರಾಸಾದಗಳು ನಿರ್ಮಿಸಲ್ಪಟ್ಟವು. 


೧೬೮ ಶ್ರೀ ಸ್ಮಾಂದಮಹಾಪುರಾಣಂ 


ತಸ್ಮಿನ್ಸವಾಂತರೇ ಶಂಭೋರಾರಾಧನಸರೇಣ ಚ | 


ತತೋ ನಿರೂಪಿತಾ ಜಾತಾ ಬಕಪುಷ್ಟಪುರಸ್ಸರಾಃ ॥೨೦॥ 
ಸೌನರ್ಣ್ಶೈ ರಾಜತೈ ರತ್ನನಿರ್ನೀತ್ಯೆಃ ಕುಸುಮೈರ್ನ್ನೃಪ 
ತಥಾನಿಧೇನ್ನದಾನಾದಿ ಕರೋಮಿ ನೃಸಸತ್ತಮ Il 20 ॥ 


ಕೇವಲಂ ಶಿವಲಿಂಗಾನಾಂ ಪೂಜಾಂ ಪುಷ್ಟೈಃ ಕರೋಮ್ಯಹಂ | 
ತತೋ ಮೇ ಭಗವಾನ್‌ ಶಂಭುಃ ಸಂತುಷ್ಟೋಂಥ ವರಂ ದದೌ ॥ ೨೨ ॥ 
ಅಜರಾಮರತಾಂ ರಾಜಂಸ್ಕೇನೈನ ನಪುಷಾವೃತಃ । 


ತತಸ್ತಥಾನಿಧಂ ಪ್ರಾಸ್ಯಾನನ್ಯಸಾಧಾರಣಂ ವರಂ ॥ ೨೩ ॥ 
ವಿಚರಾವಿಂ ನುಹೀಮೋತಾಂ ಮುದಾಂಧ ಇವ ವಾರಣಃ | ` 
ಶಿವಭಕ್ತಿಂ ನಿಹಾಯಾಥ ನೃಪೋಃಹಂ ಮದನಾತುರಃ i ೨೪॥ 
ಪ್ರಧರ್ಷಯಿತುಮಾರಬ್ಬಃ ಸ್ವ್ರಿಯಃ ಸರಪರಿಗ್ರಹಾಃ । 

ಆಯಂಷಸ್ತಪಸಃ ಕೀರ್ತೇಸ್ತೇಜಸೋ ಯಶಸಃ ಶ್ರಿಯಃ ॥ ೨೫ ॥ 





೨೦. ಆ ಜನ್ಮದಲ್ಲಿ ನಾನು ಶಂಭುವಿನ ಆರಾಧನೆಯಲ್ಲಿಯೇ ಸದಾ ಆಸಕ್ತ 
ನಾಗಿದ್ದೆನು. ಆಗ ಚಿನ್ನದಲ್ಲಿ ಬಕಪುಷ್ಟವೇ ಮೊದಲಾದ ಹೂವುಗಳನ್ನೂ ಮಾಡಿಸಿ 
ಪೂಜಿಸುತ್ತಿದ್ದೆನು. ` 

೨೧. ಅಯ್ಯಾ ಮಹಾರಾಜನೇ! ಇಷ್ಟೆಯಲ್ಲದೆ ನಾನು ಚಿನ್ನದಿಂದಲೂ 
ಬೆಳ್ಳಿಯಿಂದಲೂ ರತ್ನಗಳಿಂದಲೂ ನಿರ್ಮಿಸಲ್ಪಟ್ಟ ಇತರ ಹಲವಾರು ಪುಷ್ಪಗಳಿಂದ 
ಶಿವನನ್ನು ಪೂಜಿಸುತ್ತಿದ್ದೆನು. ಎಲೈ ನೃಪಶ್ರೇಷ್ಠನೇ! ಹೀಗೆ ಆರಾಧಿಸುತ್ತಿದ್ದ 
ಕಾಲದಲ್ಲಿ ಅನ್ನದಾನಾದಿಗಳನ್ನೂ ಮಾಡುತ್ತಿದ್ದೆನು. 

೨೨. ಶಿವಲಿಂಗಗಳಿಗೆ ಏಕಮನಸ್ಸುಳ್ಳೆ ವನಾಗಿ ಪ್ರಸ್ತಗಳಿಂದ ಪೂಜೆ 
ಮಾಡುತ್ತಿದ್ದೆವು. ಬಳಿಕ ಭಗವಂತನಾದ ಶಂಭುವು ಸಂತುಷ್ಟನಾಗಿ ನನಗೆ 
ವರವನ್ನು ಕೊಟ್ಟನು. 

೨೩.೨೮. ಅದೇ ಶರೀರದಿಂದ ಕೂಡಿ ಅಜರನಾಗಿಯೂ, ಅಮರನಾಗಿಯೂ 
ಇರುವಂತೆ ವರವನ್ನನುಗ್ರಹಿಸಿದನು. ಬಳಿಕ ಅನನ್ಯ ಸಾಧಾರಣವಾದ ಆ ಬಗೆಯ 
ವರವನ್ನು ಪಡೆದು ಮದ್ದಾನೆಯೋಪಾದಿಯಲ್ಲಿ ಈ ಭೂಮಂಡಲವನ್ನೆಲ್ಲಾ ಸುತ್ತಿ 
ಅರೆಯುತ್ತಿದ್ದೆನು. ಅಯ್ಯಾ ರಾಜನೇ! ಆ ಬಳಿಕ ನಾನು ಶಿವಭಕ್ಕಿಯನ್ನು 
ತೊರೆದು ಮದನಾತುರನಾಗಿ ಪರಪರಿಗೃಹೀತೆಯರಾದ ಸ್ತ್ರೀಯರನ್ನು ಬಲಾತೃರಿಸಿ 
ಸೆಡಿಸಕೊಡಗಿದೆನು. ಆಯುಸ್ಸು, ತಪಸ್ಸು, ಕೀರ್ತಿ, ತೇಜಸ್ಸು, ಯಶಸ್ಸು, 
ಸಂಪತ್ತು ಇವುಗಳ ವಿನಾಶಕ್ಕೆ ಮುಖ್ಯ ಕಾರಣವೆಂದರೆ ಪರಸ್ತ್ರೀಯರನ್ನು 
ಬಲಾತೃರಿಸಿ ಕೆಡಿಸುವುದು. ಎಲೈ ಮಹಾರಾಜನೇ! ಪುರುಷನು ಯಾವಾಗ 
ಹರಿಣಾಕ್ಸಿಯರ ದೃಷ್ಟಿಗೆ ಗೋಚರನಾಗುವನೋ ಆ ಸ್ಸಣವೇ ಕಿವಿಯಿದ್ದೂ 


ಏಕಾದಶೋರಧ್ಯಾಯಃ ೧೬೯ 


ವಿನಾಶಕಾರಣಂ ಮುಖ್ಯಂ ಪರದಾರಪ್ರಧರ್ಷಣಂ ! 
ಸಕರ್ಣಃ ಶ್ರುತಿಹೀನೋಸೌ ಪಶ್ಯನ್ನಂಥೋ ವದನ್‌ ಜಡಃ ॥ ೨೬ ॥ 
ಅಚೇತನಶ್ಚೆ €ತನಾವಾನ್‌ ಮೂಖ್ಯೋ ವಿದ್ಠಾನಪಿಸ್ಸು ಟಂ | 


ತದಾ ಭವತಿ ಭೂಪಾಲ ಪುರುಷಃ ಕ್ಷಣಮಾತ್ರತಃ ೪೨೭೪ 
ಯಂದೈವ ಹರಿಣಾಕ್ಸೀಣಾಂ ಗೋಚರಂ ಯಾತಿ ಚಕ್ಸುಷಾಂ! 

ಮೃತಸ್ಯ ನಿರಯೇ ವಾಸೋ ಜೀವತಶ್ವೆ ೇಶ್ವರಾದ್ಭ್ರಯಂ ॥ ೨೮ ॥ 
ಏವಂ ಲೋಕಪ್ವಯಂ ಹಂತ್ರೀ ಪರದಾರಪ್ರಧರ್ಷಣಾ। 
ಜರಾಮರಣಹೀನೋಹ ಮಿತಿ ನಿಶ್ಚಯಮಾಸ್ಥಿತಃ ೨೯H 
ಐಹಿಕಾಮುಷ್ಮಿಕಭಯಂ ವಿಹಾಯಾಹಂ ತತಃ ಪರಂ | 
ಪ್ರಧರ್ಷಯಿತುಮಾರಬ್ದಸ್ತದಾ ಭೂಪ ಪರಸ್ತ್ರೀಯಃ 1 ೩೦॥ 


ಅಥ ಮಾಂ ಸಂಪೆರಿಜ್ಞಾ ಯ ಮರ್ಯಾದಾ ರಹಿತಂ ಯಮಃ । 
ವರಪ್ರದಾನಾದೀಶಸ್ಯ ತದಂತಿಕಮುಪಾಯಯಾ್‌ೌ । 


ವ್ಯಜಿಜ್ಞಪತ್‌ ಮದೀಯಂ ಚ ಶಂಭೋರ್ಧರ್ಮವ್ಯತಿಕ್ರಮಂ 8೩೧10 
ಯಮ ಉವಾಚ 


ನಾಹಂ ತವಾನುಭವೇನ ಗುಪ್ತಸ್ಯಾಸ್ಕ್ಯ ವಿನಿಗ್ರಹಂ ॥ ೩೨0 
ಶಕ್ಕೋನಿ ಪಾಸಿನೋ ದೇವ ಮನ್ನಿಯೋಗೇಂನ್ಯಮಾದಿಶ । 
ಜಗದಾಧಾರರೂಪಾ ಹಿ ತ್ವಯೇಶೋಕ್ತಾಃ ಪತಿವ್ರತಾಃ ॥ ೩೩8 





ಕಿವುಡನೂ, ಕಣ್ಣಿದ್ದೂ ಕುರುಡನೂ, ಮಾತಾಡಬಂದರೂ ಜಡನೂ, ಚೈತನ್ಯ 
ವಿದ್ದರೂ ಅಜೇತನನೂ, ವಿದ್ವಾಂಸನಾದರೂ ಶುದ್ಧ ಮೂರ್ಯನೂ, ಆಗಿಬಿಡು 
ವನು. ಅಂತಹನಿಗೆ ಸತ್ತಮೇಲೆ ನರಕದಲ್ಲಿ ವಾಸವು ಸಿದ್ಧವಾಗಿರುವುದು. 
ಬದುಕಿರುವವರೆಗೂ ಈಶ್ವರನಿಂದ ಭಯವಿರುತ್ತದೆಯಪ್ಪೆ! 

೨೯-೩೦. ಈ ರೀತಿಯಲ್ಲಿ ಪರದಾರಪ್ರಧರ್ಷಣವೆಂಬುದು ಎರಡು ಲೋಕ 
ಗಳನ್ನೂ ನಾಶಮಾಡುವುದು. ನಾನಾದರೋ ಮುಪ್ಪು ಸಾವುಗಳಿಲ್ಲದವನೆಂದು 
ನಿಶ್ಚಯ ವಾಗಿದ್ದೆನು. ಅಯ್ಯಾ ಭೂಪನೇ! ಬಳಿಕ ನಾನು ಐಹಿಕ ಮತ್ತು ಆಮುಷ್ಮಿಕ 
ಭಯಗಳನ್ನು ನೀಗಿವವನಾಗಿ ಅಲ್ಲಿಂದ ಮುಂಜೆ, ಪರಸ್ತ್ರೀಯರನ್ನು ಕೆಡಿಸಲು 
ಮೊದಲುಮಾಡಿದೆನು. 

೩೧. ಬಳಿಕ ಯಮನು ಈಶ್ವರನ ವರಪ್ರಸಾದದಿಂದ ನಾನು ಮರಣದ 
ಕಟ್ಟುಗಳಿಲ್ಲದವನೆಂದು ತಿಳಿದು ಆತನ ಬಳಿ ಸಾರಿ, ನಾನು ಧರ್ಮವನ್ನು 
ಮಾರಿರುವ ಸಂಗತಿಯನ್ನು ಆತನಿಗೆ ವಿಜ್ಞ್ವಾಪಿಸಿದನು. 

೩೨-೩೩. ಯಮನಿಂತೆಂದನು:-- ಎಲೈ ದೇವನೇ! ನಿನ್ನ ಮಹಿಮೆ 
ಯಿಂದ ರಕ್ಸಿತನಾಗಿರುವ ಈ ಪಾಪಿಯನ್ನು ನಿಗ್ರಹಮಾಡಲು ನಾನು ಶಕ್ತನಲ್ಲ. 


| 


೧೭೦ ಶ್ರೀ ಸ್ಥಾಂದಮಹಾಪುರಾಣಂ 


ಗಾವೋ ವಿಪ್ರಾಃ ಸನಿಗಮಾ ಅಲುಬ್ಧಾ ದಾನಶೀಲಿನಃ । 


ಸತ್ಯನಿಷ್ಕಾ ಇತಿ ಸ್ವಾನಿಂನ್‌ ತೇಷಾಂ ಮುಖ್ಯತಮಾ ಸತೀ CNT 
ತಾಸ್ತೇನ ಧರ್ಷಿತಾ ಲುಸ್ತಂ ಮದೀಯಂ ಧರ್ಮುಶಾಸನಂ | 
ವರದಾನಪ್ರಮತ್ತೇನ ತನೈನ ಪರಿಭೂಯ ಮಾಂ I ೩೫॥ 


'ಜಯದತ್ತೇನ ದೇವೇಶ ಪ್ರತಿಷ್ಠಾನಾಧಿನಾಸಿನಾ । 
ಇಮಾಂ ಧರ್ಮಸ್ಯ ಭಗವಾನ್‌ ಗಿರಮಾಕರ್ಣ್ಯ ಕೋಪಿತಃ | 


ಶಶಾಪ ಮಾಂ ಸಮಾನೀಯ ನೇಪಮಾನಂ ಕೃತಾಂಜಲಿಂ ॥ ೩೬ ॥ 
ಈಶ್ವರ ಉವಾಚ:- 

ಯಸ್ಮಾದ್ದುಷ್ಟ ಸಮಾಚಾರ ಧರ್ಷ್ಹಿತಾಸ್ತು ಪತಿವ್ರತಾಃ 1 ೩೭॥ 

ಹಾಮಾರ್ತೇನ ಮಯಾ ಶಸಪ್ತೆಸ್ತಸ್ಮಾತ್ಕೂರ್ನೂಃ ಕ್ಲುಣಾದ್ಭನ 

ತತಃ ಪ್ರಣಮ್ಯ ವಿಜ್ಞಪ್ತಃ ಶಾಸತಾಪಹರೋ ಮಯಾ ! ೩೮ ॥ 

ಪ್ರಾಹ ಷಷ್ಟಿತನೇ ಕಲ್ಪೇ ನಿಶಾಪೋ ಭನಿತಾ ಗಣ | 

ಮದೀಯ ಇತಿ ಸಂಪ್ರೋಚ್ಯ ಜಗಾಮಾದರ್ಶನಂ ಶಿವಃ 1 ೩೯॥ 


ತಾಸ 





ನನ್ನ ಅಧಿಕಾರಕ್ಕೆ ಬೇರೊಬ್ಬನನ್ನು ನಿಯಮಿಸಬೇಕು. ಎಲೈ ಈಶ್ವರನೇ! 
ಪತಿವ್ರತೆಯರು ಜಗತ್ತಿಗೆ ಆಧಾರಸ್ವರೂಸರೆಂದು ನೀನೇ ಹೇಳಿರುವೆ. 

೩೪. ಎಲ್ಫೆ ಸ್ವಾಮಿಯೇ! ಗೋವುಗಳು, ವೇದಾಧ್ಯಯನಶಾಲಿಗಳಾದ 
ಬ್ರಾಹ್ಮಣರು, ಲುಬ್ಬರಲ್ಲದ ದಾನಶೀಲರು, ಸತ್ಯದಲ್ಲಿ ನಿಷ್ಕೆಯುಳ್ಳ ವರು-- 
ಇವರೆಲ್ಲರೂ ಜಗದಾಧಾರರೂಪರೆಂದು ನೀನು ಹೇಳಿದ್ದೀಯೆ. ಅವರಲ್ಲಿ ಪತಿವ್ರತೆ 
ಯಾದ ಸತಿಯೇ ಮುಖ್ಯತಮಳಾದವಳು. 

೩೫-೩೬. ಎಲೈ ದೇವೇಶನೇ! ಅಂಥ ಪತಿವ್ರತೆಯರು ನಿನ್ನ ವರದಾನ 
ದಿಂದ ಅತಿ ಮತ್ತನಾಗಿರುವ ಪ್ರತಿಷ್ಠಾನನಿವಾಸಿಯಾದ ಆ ಜಯದತ್ತನಿಂದ 
ಧರ್ಷಿತರಾಗಿದ್ದಾರೆ. ಅವನು ನನ್ನನ್ನು ಕೀಳ್ಲಣಿಸಿ. ಸತಿಯರನ್ನು ಕೆಡಿಸುತ್ತಿ 
ದ್ದಾನೆ. ನನ್ನ ಧರ್ಮಶಾಸನವು ಲೋಸನಾಗಿಹೋಯಿತು.” ಧರ್ಮರಾಜನ 
ಈ ಮಾತನ್ನು ಕೇಳಿ ಭಗವಂತನು ಕೋಪಗೊಂಡು ಕೂಡಲೆ ನನ್ನನ್ನು ಕರಸಿ 
ಕೊಂಡು ನಡುನಡುಗುತ್ತ ಅಂಜಲಿಬದ್ಧನಾಗಿದ್ದ ನನ್ನನ್ನು ಈ ರೀತಿ ಶಪಿಸಿದನು. 

೩೭-೩೯. ಈಶ್ವರನಿಂತೆಂದನು :-- "ಎಲಾ ದು ಷ್ಟಾಚಾರವುಳ್ಳವನೇ! 
ಕಾಮಾರ್ಶನಾದ ನಿನ್ನಿಂದ ಪತಿವ್ರತೆಯರು ಧರ್ಷಿತರಾದಕಾರಣ ನನ್ನಿಂದ ಶಹಿಸ 
ಲ್ಪಟ್ಟರುವೆ, ಈ ಕ್ಷಣದಲ್ಲಿಯೇ ಕೂರ್ಮನಾಗಿಹೋಗು.' ಹೀಗೆ ಭಗವಂತನು 
ಶವಿಸಲಾಗಿ ಶಾಸತಾಸಹಾರಿಯಾದ ಆ ದೇವನನ್ನು ನಮಸ್ಕರಿಸಿ ನಾನು ಪುನಃ 
ವಿಜ್ಞಾಪಿಸಿಕೊಂಡೆನು. ಆಗ “ಅರುವತ್ತನೆಯಕಲ್ಪದಲ್ಲಿ ಶಾಪವಿನೋಚನೆಹೊಂದಿ 
ನನ್ನ ಗಣವೇ ಆಗಲಿರುವೆ?' ಎಂದು ನುಡಿದು ಶಿವನು ಅಂತರ್ಧಾನಹೊಂದಿದನು. 


ಏಕಾದಶೋತಧ್ಯಾಯ॥ ೧೭೧ 


ಅಹಂ ಕೊರ್ಮಸ್ತದಾ ಜಾತೋ ದಶಯೋಜನನಿಸ್ಸೃತಃ । 


ಸಮುದ್ರಸಲಿಲೇ ನೀತಸ್ತಯಾಂಹಂ ಯಜ್ಞಸಾಧನೇ 1೪೦॥ 
ಪುರಸ್ತಾದ್ಯಾಯಜೂಕೇನ ಸ್ಮರಂಸ್ತೃಚ್ಚ ಬಿಭೇಮಿ ತೇ! 
ದಗ್ಗಸ್ತ್ಯ್ಯಯಾಹಂ ಪೃಷ್ಠೇ*ತ್ರ ವ್ರಣಾನ್ಕೇತಾನಿ ಪಶ್ಯ ಮೇ ! ೪೧ ೫ 
ಚಯನಾನಿ ಬಹೂನ್ಯತ್ರ ಕಲ್ಪಸೂತ್ರ ವಿಧಾನತಃ । 

ಪೃಷ್ಠೋಪರಿ ಕೃತಾನ್ಯಾಸನ್ಸಿಂದ್ರಮ್ಯಮ್ಮ ತದಾ ತ್ವಯಾ i ೪೨ ॥ 
ಭೂಯಃ ಸಂತಾಪಿತಾ ಯಜ್ಞಃ ಪೃಥಿವೀ ಪೃಥಿನೀಪತೇ । 

ಸುಸ್ರಾನ ಸರ್ವತೀರ್ಥಾನಾಂ ಸಾರಂ ಸಾಂಭೂನ್ಮಹೀನದೀ ॥ ೪೩ 0 
ತಸ್ಯಾಂ ಚ ಸ್ನಾನಮಾತ್ರೇಣ ಸರ್ವಪಾಪೈಃ ಪ್ರಮಂಚ್ಯತೇ । 

ತತೋ ನೈನಿತ್ತಿಕೇ ತಸ್ಮಿನ್ನಸಿ ಪ್ರಲಯ ಆಗತಃ "een 
ಪ್ಲವಮಾನಮಿದಂ ರಾಜನ್ಮಾನಸಂ ಶತಯೋಜನಂ | 

ಷಟ್‌ ಪಂಚಾಶತ್ತ್ರಮಾಷೇನ ಕಲ್ಬಾ ಮನು ಪುರಾ ನೃಪ ॥ ೪೫ ॥ 


ವ್ಯತೀತಾ ಇಹಚತ್ವಾರಃ ಶೇಷೇ ಮೋಕ್ಬ್ಚಸ್ತತಃ ಪರಂ | 
ಏವಮಾಯುರಿದಂ ದೀರ್ಥಮೇವಂ ಶಾಪಾಚ್ಚ ಕೂರ್ಮತಾ ॥೪೬॥ 


ಹಾ ನಜ ಬನನ 


೪೦. ಆಗ ನಾನು ಹತ್ತುಯೋಜನ ವಿಸ್ತಾರದ ಕೂರ್ಮನಾದೆನು. ಯಜ್ಞ 
ಸಾಧನಕ್ಕಾಗಿ ನೀನು ನನ್ನನ್ನು ಸಮುದ್ರದ ನೀರಿಗೆ ತೆಗೆದುಕೊಂಡುಹೋದೆ. 

೪೧. ಎಣಿಕೆಯಿಲ್ಲದಷ್ಟು ಹೆಚ್ಚಾಗಿ ಯಜ್ಞಗಳನ್ನು ಮಾಡುವವನಾದ 
ನೀನು ಹಿಂದೆ ನನ್ನನ್ನು ತೆಗೆದುಕೊಂಡುಹೋದೆಯಷ್ಪೆ ! ಅದನ್ನು ನೆನೆದು ನನಗೆ 
ನಾನೇ ಭಯಪಡುತ್ತಿದ್ದೇನೆ. ನನ್ನನ್ನು ನೀನು ಬೆನ್ನಿನಮೇಲೆ ಇಲ್ಲಿ ಸುಟ್ಟು 
ಬಿಟ್ಟಿರುವೆ. ನನ್ನ ಈ ವ್ರಣಗಳನ್ನು ನೋಡು. 

೪೨, ಎಲ್ಫೈ ಇಂದ್ರದ್ಯುಮ್ಮನೇ! ಆಗ ನೀನು ಕಲ್ಪಸೂತ್ರವಿಧಾನವನ್ನನು 
ಸರಿಸಿ ಈ ನನ್ನ ಬೆನ್ನಮೇಲೆ ಅನೇಕ ಚಯನಗಳನ್ನು ನಡಸಿದೆ. 

೪೩. ಎಲ್ಫೈ ಪ ಪ ಸಥ್ರೀಪತಿಯೇ? ಪ ಥ್ವಿಯು ನಿನ್ನ ಯಜ್ಞ ಗಳಿಂದ ಬಹುವಾಗಿ 
ಸಂತಾಹಿತವಾಗಿ' ಸರ್ವ ತೀರ್ಥಗಳ ಸಾರವನ್ನೂ ಜೊರಸೂಸಿತು. ಸರ್ವ 
ತೀರ್ಥಸಾರದ ಪ್ರವಾಹವೇ ಮಹೀನದಿಯಾಯಿತು. 

ಛಲ-೪೬, ಆ ಮಹೀನದಿಯಲ್ಲಿ ಸ್ನಾನಮಾಡಿದ ಮಾತ್ರದಿಂದಲೇ ಸರ್ವ 
ಪಾಸಗಳಿಂದಲೂ ಬಿಡುಗಡೆಯುಂಟಾಗುತ್ತದೆ. ಎಲ್ಲೆ ರಾಜನೇ! ಯಾವುದೋ 
ಒಂದು ಪ್ರಳಯದಲ್ಲಿ ನಾನು ತೇಲುತ್ತ ತೇಲುತ್ತ ನೂರು ಯೋಜನ ವಿಸ್ತೀರ್ಣವುಳ್ಳ 
ಈ ಮಾನಸ ಸರೋವರಕ್ಕೆ ಬಂದು ಸೇರಿದೆನು. ಅಯ್ಯಾ ದೊರೆಯೇ! ಈ ಹಿಂಡೆ 
ನನಗೆ ಐವತ್ತಾರು ಕಲ್ಪ ಗಳು ಕಳೆದುಹೋದುವು. "ನ್ನು ನಾಲ್ಕು ಕಲ್ಪಗಳು 
ಉಳಿದಿವೆ. ಅಲ್ಲಿಂದ ಮುಂಡೆ ಬಿಡುಗಡೆಯುಂಬಾಗುತ್ತಡೆ. ನನಗೆ ಇಷ್ಟು 
ದೀರ್ಫಾಯುಸ್ಸು ಬಂದುದು ಹೀಗೆ. ಶಾಪದಿಂದ ಕೂರ್ಮರೂಪವುಂಟಾದುದು. 





ಖಿ೭೨ ಶ್ರೀ ಸ್ಕಾಂದಮಹಾಪುರಾಣಂ 


ಮಮಾಭೂದೀಶ್ವರಸ್ಕೈನ ಸತೀಧರ್ಮದ್ರು ಹೋ ನೃಪ | 


ಬ್ರೂಹಿ ಕಂ ಕ್ಲ ಕ್ರಿಯತಾಂ ಶತ್ರೊ €ರಪಿ ತೇ ಗೃ ಹಗಾವಿಂನಃ 1 ೪೭ ॥ 
ಮನು ಸೃಷಶ್ಲಿರಂ ಭೂಪ ತ್ವಯಾ ದಗ್ಮಾಗಿ ಗ್ಲಿನಾ ಪುರಾ । 
ಅಹಂ ಜ್ವ ಲಂಶೀಮಿನ ತಾಂ ಪಶ್ಯಾ ವು ದ್ಯಾಪಿ ಸತ್ರಿಣಾ 1 ೪೪ ॥ 


ಇದಂ ನಿಮಾನಮಾಯಾತಂ ತ್ರ ಯಾ ಕಸಾ ಸ್ನ ರಾಕ್ಸ ತಂ । 

ಪೇನದೂತಸಮಾಯುಕ್ತಂ ಭುಂಕ್ಟ , ಭೋಗನ್ನಿ ಜಾರ್ಜಿತಾನ್‌ 1೪೯ ॥ 
ಇಂದ್ರದ್ಯುಮ್ಸು ಉವಾಚ: 

ಚತುರ್ಮುಖೇನ ತೇನಾಹಂ ಸ್ಕರ್ಗಾಸ್ಲಿರ್ವಾಸಿತಃ ಸ್ವಯಂ | 

ನಿಲಕ್ಸ್ಕ್ಯೋ ನ ಪ್ರಯಾಸ್ಕ್ಯಾಮಿ ಪಾತಾಧಿಕ್ಕ್ಯಾ ದ್ವಿದೂಹಿತೇ ॥ ೫೦॥ 

ತಸ್ಮಾದ್ಧಿನೇಕ ವೈ "ಕಾಗ | ಮವಿದ್ಯಾಪಾ ಸನಾಶಸಂ 

ಆಲಿಂಗ್ಯಾಹಂ ಯತಿಷ್ಕಾನಿ ಪ ಪ್ರಾಷ್ಯ ಜೋಧಂ ನಿಮುಕ್ಕಯೇ ॥ ೫೧॥ 

ತನ್ನೇ ಗೃ 'ಹಾಗೆತಸ್ಕಾ ದ್ಯ ಯಥಾತಿಥ್ಯ ಕರೋ ಭವಾನ್‌ । 

ತದಾದಿಶ ಯಥಾಹಾರಪಾರದೇ ಕೋಪಿ ಮೇ ಗುರುಃ 1 ೫೨ ॥ 





೪೭. ಎಲ್ಫೈ ನ್ಸೃ ಸನೇ ! ಸತೀಧರ್ಮಕ್ಕೆ ದ್ರೋಹಿಯಾದ ನನಗೆ ಈಶ್ವರನ 
ಶಾಸದಿಂದಲೇ ಬೈಗಿಯಿತು. ನೀನು. ಕತ್ತು” ವಾದರೂ ನನ್ನ ಮನೆಗೆ ಬಂದಿರುವೆ. 
ಆದುದರಿಂದ ನಿನಗೇನಾಗಬೇಕು, ಹೇಳು. ' 

೪೮. ಅಯ್ಯಾ ಭೂಪತಿಯೇ! ಪೂರ್ವದಲ್ಲಿ ನನ್ನ ಬೆನ್ನು ಬಹುಕಾಲದ 
ವರೆಗೆ ನಿನ್ನಿಂದ ಸುಡಲ್ಪಟ್ಟತು. ಯಜ್ಞದೀಕ್ಷಿತನಾದ ನಿನಿಂದ ಈಗಲೂ ಕೂಡ 
ಅದು ಹೊತ್ತಿ ಉರಿಯುತ್ತಿರುವುಜೋ ಎಂಬಂತೆ ಕಾಣುತ್ತಿದೆ. 

ರ೯, ದೇವದೂತನಿಂದ ಕೂಡಿ ಇಲ್ಲಿಗೆ ಬಂದಿರುವ ಈ ವಿಮಾನವನ್ನು ನೀನು 
ಏಕೆ ನಿರಾಕರಿಸಿದೆ? ನೀನು ಸ ಂತವಾಗಿ ಸಂಪಾದಿಸಿರುವ ಭೋಗಗಳನ್ನು 
ಅನುಭವಿಸು.” 

೫೦. ಇಂದ್ರದ್ಯುಮ್ನನಿಂತೆಂದನು:--""ಸ್ತಯಂ ಚತುರ್ಮುಖನಿಂದಲೇ 
ನಾನು ಸ್ವರ್ಗದಿಂದ ಹೊರದೂಡಲ್ಪ ಟ್ಫೈನು. ಠದರಿಂದ ಲಜ್ಜಿತನಾಗಿ, ಪತನ 
ಮುಂತಾದ ದೋಷಗಳಿಂದ ಕೂಡಿದ "ಸ್ವರ್ಗಕ್ಕೆ ನಾನು ಹೋಗುವುದಿಲ್ಲ. 

೫೧. ಆದುದರಿಂದ ಅವಿದ್ಯೆಯೆಂಬ ಪಾಪವನ್ನು ನಾಶಮಾಡುವ ವಿವೇಕ 
ವೈರಾಗ್ಯಗಳನ್ನಾಶ್ರ ಯಿಸಿ ಅಂಗೀಕರಿಸಿ ಬೋಧವನ್ನು ಪಡೆದು ಮುಕ್ತಿಯನ್ನು 
ಹೊಂದಲು ಪ್ರಯತ್ನಮಾಡುತ್ತೇನೆ. 

೫.೨. ಆದುದರಿಂದ ಈಗ ನಿನ್ನ ಮನೆಗೆ ಬಂದಿರುವ ತನಗೆ ಯೋಗ್ಯ ರೀತಿ 
“ಯಲ್ಲಿ ಆತಿಥ್ಯ ಮಾಡತಕೃವನಾದ ನೀನು ಅಪಾರವಾದ ಸಂಸಾರ ಸಾಗರದ 
ಪಾರವನ್ನು ಕಾಣಿಸುವ ಯಾರಾದರೊಬ್ಬ ಗುರುವನ್ನು ತೋರಿಸು 


ಏಕಾದಶೋರಿಧ್ಯಾಯಃ ೧೭೩೩ 


ಕೂರ್ಮ ಉವಾಚ: 


ಲೋಮಶೋ ನಾಮ ದೀರ್ಫಾಯುರ್ಮತ್ತೋಪ್ಯಸ್ತಿ ಮಹಾಮುನಿಃ । 
ಮಯಾ ಕಲಾಪಗ್ರಾಮೇ ಸ ಪೂರ್ವಂ ದೃಷ್ಟಃ ಕ್ವಚಿತ್‌ ನೃಪ 8 ೫೩ ॥ 
ಇಂದ್ರದ್ಯುಮ್ನು ಉವಾಚ 
ತಸ್ಮಾದಾಗಚ್ಛ ಗಚ್ಛಾಮಸ್ತಮೇವ ಸಹಿತಾ ವಯಂ | 
ಪ್ರಾಹುಃ ಪೂತತಮಾಂ ತೀರ್ಥಾದನಿ ಸತ್ಸಂಗತಿಂ ಬುಧಾಃ ॥ ೫೪ ॥ 
ಇತ್ನಂ ನಿಶಮ್ಯ ನೃಪತಿರ್ವಚನಂ ತದಾನೀಂ 
ಸರ್ಮೇಪಿ ತೇ ಷಡಥ ತಂ ಮುಸಿಮುಖ್ಯಮಾಶಾು | 
ಚಿತ್ತೇ ನಿಧಾಯ ಮುದಿತಾಃ ಪ್ರಯಯುರ್ದ್ವಿಜೇಂದ್ರಂ 
ಜಿಜ್ಞ್ಞಾಸವಃ ಸುಜಿರಜೀವಿತ ಹೇತುಮಸ್ಯ I ೫೫ ॥ 


ಇತಿ ಶ್ರೀ ಸ್ವಾಂದೇ ಮಹಾಪುರಾಣೇ ಏಕಾಶೀತಿ ಸಾಹಸ್ಪ್ಯಾಂ ಸಂಹಿತಾಯಾಂ 
ಪ್ರಥಮೇ ವಶಾಹೇಶ್ವರಖಂಡೇ ಕೌಮಾರಿಕಾಖಂಡೇ 
44 ಮಹೀಪ್ರಾದುರ್ಭಾವೇ ಕೂರ್ಮಾಖ್ಯಾನಂ >> ನಾಮ 
ಏಕಾದಶೋಂ9ಧ್ಯಾಯಃ 








ಡಾ ಹಾಣಾಕಾರದಾ ಧರಾ ರಾ ನ 


೫೩. ಕೂರ್ಮರಿಂತೆಂದನು :--"" ಅಯ್ಯಾ ನೃಪತಿಯೇ! ನನಗಿಂತಲೂ 
ದೀರ್ಫಾಯುವಾದ ಲೋಮಶನೆಂಬ ಮಹಾಮುನಿಯೊಬ್ಬನಿದ್ದಾನೆ. ಹಿಂದೆ 
ಶಲಾಪಗ್ರಾಮದಲ್ಲಿ ಎಲ್ಲೋ ಒಂದು ಕಡೆ ಆತನನ್ನು ನಾನು ಕಂಡಿದ್ದೆನು.? 

೫೪. ಇಂದ್ರದ್ಯುಮ್ಮಥಿಂತೆಂದನು:--"" ಹಾಗಾದರೆ ಬಾ, ಹೋಗೋಣ. 
ನಾವೆಲ್ಲರೂ ಒಟ್ಟಿಗೆ ಆತನ ಬಳಿಗೇ ಹೋಗೋಣ. ಸತ್ಪುರುಷರ ಸಹವಾಸವು 
ತೀರ್ಥಕ್ಕಿಂತಲೂ ಪರಮಪನಿತ್ರವಾದುದೆಂದು ವಿದ್ವಾಂಸರು ಹೇಳುತ್ತಾರೆ.” 

೫೫. ಈ ರೀತಿಯಾಗಿ ನುಡಿದ ಆ ನೃಪತಿಯ ವಚನವನ್ನು ಕೇಳಿ ಆ ಆರು 
ಮಂದಿಯೂ ಆ ಮುನಿಮುಖ್ಯನನ್ನೇ ಮನಸ್ಸಿನಲ್ಲಿಟ್ಟು ಕೊಂಡು ಆನಂದಭರಿತ 
ರಾಗಿ ಆತನ ಅತಿ ದೀರ್ಥಜೀವನದ ಕಾರಣವನ್ನು ತಿಳಿಯಬಯಸುವವರಾಗಿ 
ಆ ದ್ವಿಜೇಂದ್ರನ ಸಮಾಪಕ್ಕೆ ವೇಗದಿಂದ ಹೊರಟುಹೋದರು. 





ಇಲ್ಲಿಗೆ ಎಂಬತ್ತೊಂದುಸಾನಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಥಾಂದಮಹಾಪುರಾಣದ ಮಾಹೇಶ್ವರಖಂಡದ ಎರಡನೆಯ ಕೌಮಾರಿಕಾ ಖಂಡದಲ್ಲಿ 
«4 ಮಹೀಪ್ರಾದುರ್ಭಾವ - ಕೂರ್ಮಾಖ್ಯಾನ*'ವೆಂಬ 
ಹನ್ನೊಂದನೆಯ ಅಧ್ಯಾಯವು ಮುಗಿದುದು 


॥ ಶ್ರೀಃ ॥ 
ಅಥ ದ್ವಾದಶೋಧ್ಯಾಯಃ 
ಮ ಹೀಪ್ರಾದಮರ್ಭಾವೇ ಲೋಮಶವೃತ್ತಾಂತೇ ಶಿನಪೂಜನ ಮಾಹಾತ್ಮ್ಯ ವರ್ಣನಂ 
ನಾರದ ಉವಾಚ 2... 
ಅಥ ತೇ ದದೃಶುಃ ಪಾರ್ಥ ಸಂಯವಮಸ್ಥಂ ಮುಹಾಮುನಿಂ | 


ಕ್ರಿಯಾಯೋಗಸೆಮಾಯುಕ್ತೆಂ ತಪೋನಖರ್ತಿಧರಂ ಯಥಾ ॥೧॥ 
ಜಟಾಸ್ತ್ರಿಷವಣಸ್ನಾನಕಪಿಲಾಃ ಶಿರಸಾ ತದಾ । 





`ಧಾರಯಂತಂ ಲೋಮಶಾಖ್ಯಮಾಜ್ಯಸಿಕ್ತನಿಂವಾನಲಂ ॥ ೨ ॥ 
ಸವ್ಯಹಸ್ತೇ ತೃಣೌಘಂ ಚ ಚ್ಛಾಯಾರ್ಥೆ ವಿಪ್ರಸತ್ತಮಂ ! 

ದಕ್ಷಿಣೇ ಚಾಕ್ಸಮಾಲಾಂ ಚ ಬಿಭ್ರತಂ ಮೈತ್ರಮಾರ್ಗಗಂ 1೩॥ 
ಅಹಿಂಸಯನ್‌ ದುರುಕ್ತಾದ್ಯೈಃ ಸ್ರಾಣಿನೋ ಭೂಮಿಂಜಾರಿಣಃ । 

ಯಃ ಸಿದ್ಧಿಮೇತಿ ಜಪ್ಕೇನ ಸ ಮೈತ್ರೋ ಮುನಿರಂಚ್ಯತೇ 1೪॥ 
ಬಕಭೂಪದ್ವಿಜೋಲೂಕ ಗೃಧ್ರಕೂರ್ಮಾ ವಿಲೋಕ್ಯ ಚ । 

ನೇಮು ಕಲಾಪಗ್ರಾಮೇ ತಂ ಚಿರಂತನತಪೋನಿಧಿಂ ' 1೫॥ 

ಕನ್ನಡದ ಅನುವಾದ 


ಲೋಮಶ ವೃತ್ತಾಂತ — ಶಿವಪೂಜನ ಮಾಹಾತ್ಮ್ಯ 


೧. ನಾರದನು ಹೇಳುತ್ತಾನೆ: ಅಯ್ಯಾ ಪಾರ್ಥನೇ! ಅನಂತರದಲ್ಲಿ 
ಇಂದ್ರದ್ಯುಮ್ಮನೇ ಮೊದಲಾದ ಅವರೆಲ್ಲರೂ ಸಂಯಮದಲ್ಲಿದ್ದ ಆ ಲೋಮಶ 
ಮಹಾಮುನಿಯನ್ನು ಸಂದರ್ಶಿಸಿದರು. ಆ ಮುನಿಯು ಕ್ರಿಯಾಯೋಗಯುಕ್ತ 
ನಾಗಿದ್ದನು. ತಪೋಮೂರ್ತಿಯನ್ನು ಧರಿಸಿದ್ದನು. 

೨. ತ್ರಿಕಾಲಸ್ಕಾನದಿಂದ ಕಪಿಲವರ್ಣವಾದ ಜಡೆಗಳನ್ನು ಆತನು ತಲೆಯಲ್ಲಿ 
ಧರಿಸಿ ತುಪ್ಪ ಹೊಯ್ದ ಅಗ್ನಿಯಂತಿದ್ದನು. 

೩. ಅಲ್ಲದೆ, ಎಡಗೈಯಲ್ಲಿ ನೆರಳಿಗೋಸ್ಕರ ತೃಣಸಮೂಹವನ್ನೂ, 
ಬಲಗೈಯಲ್ಲಿ ಅಕ್ಬಮಾಲೆಯನ್ನೂ ಧರಿಸಿ ಮೈತ್ರಮಾರ್ಗವನ್ನು ಅನುಸರಿಸಿದ್ದನು. 

೪. ಯಾವನು ಭೂಮಿಚಾರಿಗಳಾದ ಪ್ರಾಣಿಗಳಿಗೆ ಕೆಟ್ಟ ಮಾತು 
ಮುಂತಾದುವುಗಳಿಂದ ಹಿಂಸೆಕೊಡದೆ ಜಪಮಾಡಿ ಸಿದ್ಧಿಯನ್ನು ಪಡೆಯು 
ತ್ರಾನೆಯೋ ಅವನು ಮೈತ್ರಮಾರ್ಗದ ಮುನಿಯೆನ್ಲಿಸಿಕೊಳ್ಳು ತ್ತಾನೆ. 

೫. ಬಕ, ಭೂಪತಿ, ದ್ವಿಜ ಉಲೂಕ, ಗೃಧ್ರ, ಕೂರ್ಮ ಈ ಆರ್ವರೂ 
ಆತನನ್ನು ಕಂಡು, ಕಲಾಸಗ್ರಾಮದಲ್ಲಿ ಚಿರಂತನ ತಪೋನಿಧಿಯಾಗಿದ್ದ ಆತನಿಗೆ 
ವಂದನೆಮಾಡಿದರು. 


ದ್ವಾದಶೋ8ಥ್ಯಾಯಃ ೧೭೫ 


ಸ್ವಾಗತಾಸನಸತ್ಕಾರೇಣಾಮುನಾ ತೇಂಥ ಸತ್ಕೃತಾಃ । 
'ಯಥೋಚಿತಂ ಪ್ರತೀತಾಸ್ತಾಮಾಹುಃ ಕಾರ್ಯಂ ಹೃದಿ ಸ್ಥಿತಂ ॥೬॥ 


ಶೂರ್ವ ಉವಾಚ :-- 
ಇಂದ್ರದಮ್ಯುಮ್ನೋಂಯಮವನೀಪತಿಃ ಸತ್ರಿಜನಾಗ್ರಣೀಃ । 


ಕೀರ್ತಿಲೋಪಾನ್ನಿರಸ್ತೋಯಂ ಮೇಧಸಾ ನಾಕಪೃಷ್ಠತಃ 1೭71 
ಮಾರ್ಕಂಡೇಯಾದಿಭಿಃ ಪ್ರಾಪ್ಯ ಕೀರ್ತ್ಯುದ್ಧಾರಂ ಚ ಸತ್ತಮ ! 
ನಾಯಂ ಕಾಮುಯತೇ ಸ್ವರ್ಗಂ ಪುನಃಪಾತಾದಿಭೀಷಣಂ HON 


ಭವತಾನುಗ್ರಹೀತೋಯನಿಹೇಚ್ಛತಿ ಮಹೋದಯಂ । 
ಪ್ರಣೋದ್ಯಸ್ತದಯಂ ಭೂಪಃ ಶಿಷ್ಕಸ್ತೇ ಭಗನನ್ಮಯಾ ! 


ತ್ವತ್ಸಕಾಶನಿಹಾನೀತೋ ಬ್ರೂಹಿ ಸಾಧ್ವಸ್ಯ ವಾಂಛಿತಂ 1೯॥ 
ಪರೋಪಕರಣಂ ನಾಮ ಸಾಧೂನಾಂ ವ್ರತಮಾಹಿತಂ | 
ವಿಶೇಷತಃ ಪ್ರಣೋದ್ಯಾನಾಂ ಶಿಷ್ಯವೃತ್ತಿವಮುಪೇಯಂಷಾಂ ?೫೧೦॥ 





೬. ಸ್ವಾಗತ್ಕ ಪೀಠ ಮೊದಲಾದ ಸತ್ಯಾರಗಳಿಂದ ಆತವಿಂದಲೂ ಉಚಿತ 
ವರಿತು ಅತ್ಯಂತವಾಗಿ ಸತ್ಯೃತರಾದ ತರುವಾಯ ಅವರು ತಮ್ಮ ಮನಸ್ಸಿನಲ್ಲಿದ್ದ 
ಕಾರ್ಯವನ್ನು ಆತನಿಗೆ ತಿಳಿಸಿದರು. 

೭. ಕೊರ್ಮನು ಹೇಳುತ್ತಾನೆ:--“ಎಲ್ಫೈ ಲೋಮಶಮುನಿಯೇ! ಇವನು 
ಇಂದ್ರದ್ಯುಮ್ಮ ಮಹಾರಾಜನು; ಯಜ್ಞ ದೀಕಿತರಲ್ಲೆಲ್ಲ ಅಗ್ರಗಣ್ಯನಾದವನು. 
ಕೀರ್ತಿಲೋಪವಾದುದರಿಂದ ಬ್ರಹ್ಮನು ಈತನನ್ನು ಸ್ವರ್ಗದಿಂದ ಹೊರಹೊರಡಿ 
ಸಿದನು. 

೮-೯. ಎಲ್ಫೆ ಸತ್ಸುರುಷಾಗ್ರಗಣ್ಯನೇ! ಮಾರ್ಕಂಡೇಯಾದಿಗಳಿಂದ 
ಈತನು ಮತ್ತೆ ತನ್ನ ಕೇರ್ತಿಯ ಪುನರುದ್ಧಾರವನ್ನು ಪಡೆದಿರುವನು. ಆದರೂ 
ಮತ್ತೆ ಬೀಳಬೇಕಾದ ಸಂಭವ ಮೊದಲಾದುವುಗಳಿಂದ ಭೀಷಣವಾದ ಆ ಸ್ವರ್ಗ 
ವನ್ನು ಈತನು ಅಪೇಕ್ಷಿಸುವುದಿಲ್ಲ. ಈತನು ತಮ್ಮ ಅನುಗ್ರಹವನ್ನು ಪಡೆದು 
ಮಹೋದಯವನ್ನು ಪಡೆಯಬೇಕೆಂದು ಬಯಸುತ್ತಿರುವನು. ಆದುದರಿಂದ 
ಈ ಮಹಾರಾಜನು ಬೋಧನೆಗೆ ಯೋಗ್ಯನಾ ಗಿದ್ದಾನೆ. ತಮ್ಮ ಶಿಷ್ಯನಾಗಬೇಕೆಂದು 
ಬಯಸುತ್ತಿರುವ ಈತನನ್ನು ನಾನು ತಮ್ಮ ಬಳಿಗೆ ಕರೆದುತಂದಿರುವೆನು. ಎಲ್ಫೆ 
ಸಾಧುವೇ! ಇವನ ವಾಂಛಿತವನ್ನು ದಯವಿಟ್ಟು ಪೂರ್ಣಗೊಳಿಸಬೇಕು. 

೧೦. ಪರೋಪಕಾರ ಮಾಡುವುದು ಸಾಧುಗಳಿಗೆ ಸದಾ ಪರಿಗ್ರಾಹ್ಯವಾದ 
ವ್ರತವಾಗಿರುವುದು. ಅದರಲ್ಲಿಯೂ ಬೋಧನೆಗೆ ಯೋಗ್ಯರಾಗಿ ಶಿಷ್ಯವೃತ್ತಿ 
ಯನ್ಪಪೇಕ್ಸಿಸಿ ಬಂದವರಿಗೆ ಉಪಕಾರ ಮಾಡುವುದಂತೂ ವಿಶೇಷ ವ್ರತ 
ವಾಗಿರುವುದು. 


¥ 


೧೭೬ ಶ್ರೀ ಸ್ಥಾಂದಮಹಾಪುರಾಣಂ 


ಅಸ್ರಜೋದ್ಯೇಷು ಪಾಪೇಷು ಸಾಧುಪ್ರೋಕ್ತಮಸಂಶಯಂಂ । 


ವಿದ್ವೇಷಂ ಮರಣಂ ಜಾಪಿ ಕುರುತೇಂನ್ಯತರಸ್ಯ ಚ 1 ೧೧॥ 
ಅಸ್ಪಮತ್ತಃ ಪ್ರಣೋದ್ಯೇಷು ಮುನಿರೇಷ ಪ್ರಯಚ್ಛತಿ । 
ತದೇವೇತಿ ಭವಾನೇವಂ ಧರ್ಮಂ ನೇತ್ತಿ ಕುತೋ ವಯಂ ॥ ೧೨॥ 


ಲೋಮಶ ಉವಾಚ :- 
ಕೂರ್ಮ ಯಂಕ್ತನಿಂದಂ ಸರ್ವಂ ತ್ಯಯಾಭಿಹಿತನುದ್ಯ ನಃ । 


ಧರ್ನುಶಾಸ್ಟ್ರೋಪನತಂ ತತ್ಸಾರಿತಾಃ ಸ್ಮ ಪುರಾತನಂ lH ೧೩೫ 
ಬ್ರೂಹಿ ರಾಜನ್‌ ಸುವಿಶ್ರ ಬ್ಧಂ ಸಂದೇಹಂ ಹೃದಯಸ್ಥಿತಿಂ । 
ಕಸ್ತೇ *ಿಮಬ್ರನೀಜ್ಛೆ ಷಂ ವಕಾ ಕ್ಸ್ಯಾನ್ಯುಹಂ ಇ ಸಂಶಯಃ ! ೧೪ ॥ 


ಇಂದ್ರದ್ಯು ಮ್ನ ಉಪಾಚ; — 
ಭಗವನ್‌ ಸೃಢಮಃ ಪ್ರಶ್ನಸ್ತಾವದೇನ ನುಮೋಚ್ಯತಾಂ । 
ಗ್ರೀಷ್ಮಕಾಲೇಪಿ ಮಧ್ಯಸ್ತೇ ರವೌ ಕಿಂ ನ ತವಾಶ್ರಮಃ I ೧೫ ॥ 





೧೧. ಹಿತಬೋಧನಗೆ ಯೋಗ್ಯರಲ್ಲದ ಪಾಪಿಗಳಿಗೆ ಉಪದೇಶಮಾಡಿದ 
ಧರ್ಮಶಾಸ್ತ್ರ ಸಂಬಂಧವಾದ ಸಾಧುವಾಕ್ಯವು ಹಾಗೆ ಉಪದೇಶ ಮಾಡಿದ 
ಗುರುವಿಗಾಗಲಿ ಉಪದೇಶವನ್ನು ಪಡೆದ ಶಿಷ್ಯನಿಗಾಗಲಿ ದ್ವೇಷವನ್ನೋ ಮರಣ 
ನನ್ನೋ ಉಂಟುಮಾಡುತ್ತದೆ. ಇದರಲ್ಲಿ ಸಂಶಯವಿಲ್ಲವು. 

೧೨. ಯಾವಾಗಲೂ ತಪೋಸಿಯಮಾದಿಗಳಿಂದ ಜಾಗರೂಕನಾಗಿರುವ 
ಮುನಿಯು ಬೋಧನಯೋಗ್ಯರಾದ ಶಿಷ್ಯರಿಗೆ ಆ ಒಳ್ಳೆಯ ಉಪದೇಶವನ್ನು 
ಅನುಗ್ರಹಿಸುತ್ತಾನೆ. ಈ ಬಗೆಯಾದ ಧರ್ಮವನ್ನು ತಾವೇ ಬಲ್ಲವರಾಗಿದ್ದೀರಿ. 
ತಮ್ಮಂತಹರ ಮುಂದೆ ನಾನೆಷ್ಟರವರು ? 

೧೩. ಲೋಮಶನು ಹೇಳುತ್ತಾನೆ: ಎಲೈ ಕೂರ್ಮನೇ! ಈಗ ನೀನು 
ನನ್ನನ್ನು ಕುರಿತು ಹೇಳಿದುದೆಲ್ಲವೂ ಸಾಧುವಾಗಿರುವುದು ; ಧರ್ಮಶಾಸ್ತ್ರ ಸಮ್ಮತ 
ವಾಗಿರುವುದು. ಇದರಿಂದ ನೀನು ಪುರಾತನವಾದ ಆ ವಿಷಯವನ್ನು ಮತ್ತೆ 
ನನ್ನ ಸ್ಮರಣೆಗೆ ತಂದುಕೊಟ್ಟರುವೆ. 

೧೪. ಎಲ್ಫೈ ರಾಜನೇ ನಿನ್ನ ಮನಸ್ಸಿನಲ್ಲಿರುವ ಸಂದೇಹವನ್ನು ಯಾವ 
ಬಗೆಯ ಅಳುಕೂ ಇಲ್ಲದೆ ನನ್ನೊಡನೆ ಹೇಳು. ಯಾರಾರು ನಿನಗೆ ಏನೇನನ್ನು 
ಉಪದೇಶಿಸಿರುವರು? ಉಳಿದುದನ್ನು ನಾನು ತಿಳಿಸುತ್ತೇನೆ, ಸಂಶಯವಿಲ್ಲ.” 

೧೫. ಇಂಪು ದ್ಯುಮ್ಲನು ಹೇಳುತ್ತಾನೆ: ಸ್ವಾಮಿ ಇದು ನನ್ನ 
ಮೊದಲನೆಯ ಪ್ರಶ್ನೆ; ಇದಕ್ಕೆ ದಯಮಾಡಿ ಉತ್ತರ ಕೊಡಿ. ಗ್ರೀಷ್ಮ (ಬೇಸಿಗೆ) 
ಕಾಲದಲ್ಲಿ ಸೂರ್ಯನು ಆಕಾಶದ ಮಧ್ಯಕ್ಕೆ ಬಂದಾಗಲೂ ನಿಮಗೆ ಆಶ್ರಮ 
ವಿಲ್ಲವಲ್ಲ. 


ಸೆ 


ದ್ವಾದಶೋ9ಧ್ಯಾಯಃ ೧೭೭ 


ಕುಟೀಮಾತ್ರೊಪಿ ಯಚ್ಛಾಯಾ ತೃಣೈಃ ಶಿರಸಿ ಪಾಣಿಗೈಃ H ೧೬ ॥ 
ಲೋಮಶ ಉವಾಚ: 


ಮರ್ತವ್ಯಮಸ್ಕ್ಯವಶ್ಯಂ ಚ ಕಾಯ ಏಷ ಪತಿಷ್ಯತಿ । 


ಕಸ್ಯಾರ್ಥೇ ಕ್ರಿಯತೇ ಗೇಹೆಮನಿತ್ಯಭವಮಧ್ಯಗೈಃ H ೧೭ ॥ 
ಯಸ್ಕ್ಯಮೃತ್ಯುರ್ಭವೇನ್ಮಿತ್ರಂ ಪೀತಂ ವಾಮೃತಮುತ್ತಮಂ | 
ತಸ್ಕೈತದುಜಿತಂ ವಕ್ತುಮಿದಂ ಮೇ ಶ್ರೋ ಭವಿಷ್ಯತಿ ॥ ೧೮ ॥ 
ಇದಂ ಯುಗಸಹಸ್ರೇಷು ಭವಿಷ್ಯಮಭವದ್ದಿನಂ । 

ತದಪ್ಯದ್ಯ ತ್ವಮಾಪನ್ನಂ ಕಾ ಕಥಾ ಮುರಣಾವಧೇಃ 1೧೯॥ 
ಕಾರಣಾನುಗತಂ ಕಾರ್ಯವಿಂದಂ ಶುಕ್ರಾಡಭೂದ್ವಪುಃ । 

ಕಥಂ ವಿಶುದ್ಧಿಮಾಯಾತಿ ಕ್ಸಾಲಿತಾಂಗಾರವದ್ವದ i ೨೦॥ 
ತದಸ್ಕಾಪಿ ಕೃತೇ ಪಾಪಂ ಶತ್ರುಷಡ್ಜರ್ಗನಿರ್ಜಿತಾಃ । 

ಕಥಂ ಕಾರಂ ನ ಲಜ್ಜಂತೇ ಕುರ್ವಾಣಾ ನೃಪಸತ್ತಮ 1೨೧ 





೧೬. ಕಡೆಗೆ ಒಂದು ಗುಡಿಸಲು ಮಾತ್ರವಾದರೂ ಇರುವುದಿಲ್ಲವು. 
ಕೈಯಲ್ಲಿರುವ ಹುಲ್ಲುಗರಿಗಳನ್ನು ತಲೆಯಮೇಲೆ ಹಿಡಿದುಕೊಂಡು ನೆರಳು 
ಮಾಡಿಕೊಳ್ಳುತ್ತಿರುವಿರಿ. ಅದೇಕೆ?” 

೧೭. ಲೋಮಶಕರಿಂತೆಂದನು 4" ಎಲ್ಫೈ ನೃಪನೇ! ಹುಟ್ಟಿ ದವನು 
ಎಂದಾದರೊಂದು ದಿನ ಸಾಯಲೇ ಬೇಕು. ಆ ಸಾವು ನಮ್ಮ ಸ್ವಾಧೀನವಲ್ಲ. 
ಈ ಶರೀರವು ಬಿದ್ದುಹೋಗುತ್ತದೆ. ಅನಿತ್ಯವಾದ ಸಂಸಾರದ ಮಧ್ಯದಲ್ಲಿರು 
ವವರು ಯಾರಿಗಾಗಿ ಮನೆಕಟ್ಚಿಕೊಳ್ಳಬೇಕು? 

೧೮. ಯಾರಿಗೆ ಮೃತ್ಯುವು ಮಿತ್ರನಾಗಿರುವುದೋ ಅಥವಾ ಯಾರು 
ಉತ್ತಮವಾದ ಅಮೃತವನ್ನು ಕುಡಿದಿರುವನೋ ಅಂಥವನಿಗೆ ಇದನ್ನು--ನಾಳೆ 
ನನಗೆ ಇದು ಉಂಟಾಗುತ್ತದೆ ಎಂಬುದನ್ನು-- ಹೇಳುವುದು ಉಚಿತವಾಗುತ್ತದೆ. 

೧೯. ಈ ದಿನವು ಸಹಸ್ರ ಯುಗಗಳು ಕಳೆದಮೇಲೆ ಮುಂದೆ ಬರುವು 
ದೆಂದಾಗಿತ್ತು. ಅಂಥ ದಿನವು ಕೂಡ "ಇಂದು? ಎಂಬುದಾಗಿ ಪರಿಣಮಿಸಿತು. 
ಮರಣದ ಅವಧಿಯ ವಿಷಯದಲ್ಲಿ ಹೇಳತಕ್ಕುದೇನು? 

೨೦. ಕಾರಣನವನ್ನನುಸರಿಸಿ ಬರುವಂಥದು ಕಾರ್ಯ, ಈ ಶರೀರವು ಶುಕ್ಲ 
ದಿಂದುಂಬಾಗಿರುವುದು. ತೊಳೆದ ಇದ್ದಲಹಾಗೆ ಇದು ಹೇಗೆತಾನೇ ಪರಿಶುದ್ಧ 
ವಾದೀತು? ಹೇಳು. 

೨೧. ಎಲ್ಫೈ ರಾಜಶ್ರೇಷ್ಠನೇ! ಇಂಥ ಅನರಿಶುದ್ಧವಾದ ಶರೀರಕ್ಟೋ ಸ್ಕರ 
ಕಾಮಕ್ರೋಧಾದಿ ಷಡ್ವರ್ಗಗಳೆಂಬ ಶತ್ರುಗಳಿಗೆ ಒಳಗಾಗಿ ಪಾಪ ಮಾಡುವವರು 
ಹೇಗೆತಾನೆ ನಾಚಿಕೆಪಡುವುದಿಲ್ಲ? 


೧೭೮ ಶ್ರೀ ಸ್ಥಾಂದಮಹಾಪುರಾಣಂ 


ತದ್ಬ್ರಹ್ಮಣ ಇಹೋತ್ಸನ್ನಃ ಸಿಕತಾದ್ವಯ ಸಂಭವಃ | 


ನಿಗನೋಕ್ತಂ ಪಠನ್‌ ಶೃಣೃನ್ನಿದಂ ಜೀನಿಷ್ಯತೇ ಕಥಂ 1 ೨೨ ॥ 
ತಥಾಪಿ ವೈಷ್ಣನೀ ಮಾಯಾ ಮೋಹಯತ್ಯನಿನೇಕಿನಂ | 

ಹೃದಯಸ್ಥಂ ನ ಜಾನಂತಿ ಹ್ಯಪಿ ಮೃತ್ಯುಂ ಶತಾಯಂಷಃ 1 ೨೩ 
ದಂತಾಶ್ವಲಾಶ್ಚಲಾ ಲಕ್ಷ್ಮೀರ್ಯೌನವನಂ ಜೀವಿತಂ ನೃಪ । 
ಚಲಾಚಲಮತೀನೇದಂ ದಾನಮೇವಂ ಗೃಹಂ ನೃಣಾಂ ॥ ೨೪॥ 
ಇತಿ ವಿಜ್ಞಾಯ ಸಂಸಾರನುಸಾರಂ ಚ ಚಲಾಚಲಂ । 

ಕಸ್ಕ್ಯಾರ್ಥೇ ಕ್ರಿಯತೇ ರಾಜನ್‌ ಕುಟಜಾದಿಪರಿಗ್ರಹಃ H ೨೫ ॥ 


ಇಂದ್ರದ್ಯುಮ್ಸು ಉವಾಚ :-- 
ಚಿರಾಯುರ್ಭಗವಾನೇನ ಶ್ರೂಯತೇ ಭುವನತ್ರಯೇ | 
ತದರ್ಥಮುಹಮಾಯಾತಸ್ತತ್ಥಿನೋನಂ ನಚಸ್ತನ ॥ ೨೬ ॥ 
ಲೋಮಶ ಉವಾಚ: 
ಪ್ರತಿಕಲ್ಪಂ ಮಚ್ಛರೀರಾದೇಕರೋಮ ಪರಿಕ್ಸಯಃ । 
ಜಾಯತೇ ಸರ್ವನಾಶೇಚ ಮಮನುಭಾವಿ ಪ್ರಮಾಪಣಂ ॥ ೨೭॥ 





೨೨. ಎರಡು ಮರಳು ಕಣಗಳಿಂದ ಹುಟ್ಟ, ಬ್ರಹ್ಮನಿಂದ ಸೃಷ್ಟಿಸಲ್ಪಟ್ಟಿರು 
ವವನು ನಿಗಮಗಳಲ್ಲಿ ಹೇಳಿರುವ ಈ ಸತ್ಯವನ್ನು ಓದುತ್ತಲೂ ಕೇಳುತ್ತಲೂ 
ಇದ್ದರೂ ಹೇಗೆತಾನೆ ಜೀವಿಸಲಿಚ್ಛಿಸಿಯಾನು? 

೨೩. ಹಾಗಿದ್ದರೂ ವೈಷ್ಣವ ಮಾಯೆಯು ಅವಿವೇಕಿಯನ್ನು ಮೋಹ 
ಗೊಳಿಸುತ್ತದೆ. ನೂರುವರ್ಷ ಬಾಳುವರಾದರೂ ತಮ್ಮ ಹೃದಯದಲ್ಲಿಯೇ 
ಇರುವ ಮೃತ್ಯುವನ್ನೂ ತಿಳಿಯಲಾರರು. 

೨೪-೨೫. ಎಲ್ಫೈ ದೊರೆಯೇ! ಹಲ್ಲುಗಳು ಚಂಚಲವಾದುವು; ಐಶ್ಚರ್ಯವು 
ಚಂಚಲವಾದುದು; ಮನುಷ್ಯರ ಯೌವನವೂ, ಜೀವಿತವೂ ಚಂಚಲವಾದುವು. 
ದಾನವು ಕೂಡ ಬಹು ಚಂಚಲವಾದುದು; ಅದೇ ರೀತಿಯಲ್ಲಿ ಮನೆಯೂ ಚಂಚಲ 
ವಾದುದು. ಅಯ್ಯಾ ರಾಜನೇ! ಗುಡಿಸಲು ಮುಂತಾದ ಪರಿಗ್ರಹೆಗಳನ್ನು 
ಏತಕ್ಕಾಗಿ ಕೈಕೊಳ್ಳಬೇಕು? 

೨೬, ಇಂದ್ರದ್ಯುಮ್ಮನು ಹೇಳುತ್ತಾನೆ: "ಭಗವನ್‌! ಮೂರು ಲೋಕ 
ಗಳಲ್ಲಿಯೂ ತಾವೇ ಚಿರಂಜೀವಿಯಾದವರೆಂದು ಕೇಳಿದ್ದೇನೆ. ಆದುದರಿಂದಲೇ 
ನಾನು ತಮ್ಮಲ್ಲಿಗೆ ಬಂದೆನು. ಹಾಗಿರುವಲ್ಲಿ ತಾನೇಕೆ ಹೀಗೆ ಮಾತನಾಡುನಿರಿ? 

೨೭. ಲೋಮಶನಿಂತೆಂದನು:"“ ಪ್ರತಿಕಲ್ಪದಲ್ಲಿಯೂ ನನ್ನ ಶರೀರದಿಂದ 
ಒಂದೊಂದು ಕೂದಲು ಉದುರುತ್ತದೆ. ಹೀಗೆ ನನ್ನ ಮೈಯಲ್ಲಿರುವ ಕೂದಲೆಲ್ಲ 
ಉದುರಿಹೋದಾಗ ನನಗೆ ಮರಣವುಂಟಾಗುವುದು. 


ದ್ವಾದಶೋಕ$ಧ್ಯಾಯಃ। ೧೭೯ 


ಪಶ್ಯ ಚಾನುಪ್ರದೇಶಂ ಮೇ ದ್ವ್ಯಂಗುಲಂ ಕೋಮವರ್ಜಿತಂ | 


ಜಾತಂ ವಪುಸ್ತದ್ದಿಭೇಮಿ ಮರ್ತವ್ಯೇ ಸತಿ ಕಂ ಗೃಹೈಃ ॥ ೨೮೫ 
ನಾರದ ಉವಾಚ :- 

ಇತ್ನಂ ನಿಶಮ್ಯ ತದ್ವಾಕ್ಯಂ ಸ ಪ್ರಹಸ್ಯಾತಿ ವಿಸ್ಮಿತಃ । 

ಭೂಪಾಲಸ್ತಸ್ಯ ಪಪ್ರಚ್ಛ ಕಾರಣಂ ತಾದೃಶಾಯುಷಃ il 3F 4 


ಇಂದ್ರದ್ಯುಮ್ನ ವಾಚ: 
ಸೃಚ್ಛಾವಿಂ ತ್ಕಾಮುಹಂ ಬ್ರಹ್ಮನ್‌ ಯದಾಯುರಿಷಮಾದೃತಶಂ [ 


ತವ ದೀರ್ಫುಂ ಪ್ರಭಾವೋಃಸೌ ದಾನಸ್ಯ ತಪಸಸೋಫವಾ il ೩೦ ೧ 
ಲೋಮಶ ಉವಾಚ :- 

ಶೃಣು ಭೂಪ ಪ್ರನಕ್ಸಾನಿಂ ಪೂರ್ವಜನ್ಮಸಮುದ್ಭವಾಂ 

ಶಿವಧರ್ವಯುತಾಂ ಪುಣ್ಯಾಂ ಕಥಾಂ ಪಾಪಪ್ರಣಾಶಿನೀಂ ! ೩೧॥ 

ಅಹಮಾಸಂ ಪುರಾ ಶೂಜ್ರೋ ದರಿದ್ರೋತೀವ ಭೂತಲೇ । 

ಭ್ರಮಾಮಿ ವಸುಧಾಪೃಷ್ಠೇ ಹೃಶನಾಸೀಡಿತೋ ಭೃಶಂ ॥ ಕಿತ ॥ 





ಗ 


೨೮, ನನ್ನ ಮೊಳಕಾಲ ಬಳಿ ನೋಡು. ಅಲ್ಲಿ ಎರಡಂಗುಲ ಪ್ರದೇಶವು 
ರೋಮವರ್ಜಿತವಾಗಿದೆ. ಆದುದರಿಂದ ಭಯಪಡುತ್ತಿದ್ದೇನೆ. ಸಾಯಬೇಕಾ 
ಗಿರುವಾಗ ಮನೆ ಮಠಗಳಿಂದೇನು ಪ್ರಯೋಜನ?'' 

೨೯. ನಾರದನು ಹೇಳುತ್ತಾನೆ: ಹೀಗೆ ಹೇಳಿದ ಲೋಮಶನ ಮಾತು 
ಗಳನ್ನು ಕೇಳಿ ಆ ಭೂಪಾಲನು, ಅತಿ ವಿಸ್ಮಿತನಾಗಿ ಗಟ್ಟಿಯಾಗಿ ನಕ್ಕು, 
ಆತನಿಗೆ ಅಷ್ಟು ಹೆಚ್ಚು ಆಯುಸ್ಸುಂಟಾದುದರ ಕಾರಣವನ್ನು ಕುರಿತು ಪ್ರಶ್ನೆ 
ಮಾಡಿದನು. 

೩೦. ಇಂದ್ರದ್ಯುಮ್ಮನು ಕೇಳುತ್ತಾನೆ: "ಅಯ್ಯಾ ಬ್ರಾಹ್ಮಣನೇ! 
ತಮ್ಮನ್ನು ಒಂದು ಮಾತು ಕೇಳುತ್ತೇನೆ. , ತಮಗೆ ಇಷ್ಟು ದೀರ್ಫಾಯುಸ್ಸು 
ಹೇಗೆ ಉಂಟಾಯಿತು? ಇದು ದಾನದ ಪ್ರಭಾವವೆ? ಅಥವಾ ತಪಸ್ಸಿನ 
ಪ್ರಭಾವವೆ?? 

೩೧. ಲೋಮಶರಿಂತೆಂದನು :--"" ಎಲೈ ರಾಜನೇ! ಕೇಳು, ಹೇಳುತ್ತೇನೆ. 
ನನ್ನ ಪೂರ್ವಜನ್ಮದಲ್ಲಿ ನಡೆದುದೂ, ಶಿವಧರ್ಮಗಳಿಂದ ಕೂಡಿದುದೂ, ಪಾಪ 
ಗಳನ್ನು ನಾಶಮಾಡುವುದೂ ಆದ ಆ ಪುಣ್ಯಕಥೆಯನ್ನು ಹೇಳುತ್ತೇನೆ. 

೩೨. ಪೂರ್ವದಲ್ಲಿ ನಾನು ಪ್ರಪಂಚದಲ್ಲೆಲ್ಲ ಅತ್ಯಂತ ದರಿದ್ರನಾದ ಒಬ್ಬ 
ಶೂದ್ರನಾಗಿದ್ದೆನು. ಆಗ ನಾನು ಹೊಟ್ಟಿ ಗಿಲ್ಲದೆ ಬಹಳ ಸಂಕಟಪಡುತ್ತ 
ಭೂಮಿಯಲ್ಲೆಲ್ಲ ಅಲೆಯುತ್ತಿದ್ದೆನು. 


೧೮೦ ಶ್ರೀ ಸ್ಥಾಂದಮಹಾಪುರಾಣಂ 


ತತೋ ಮಯಾ ಮಹಲ್ಲಿಂಗಂ ಜಲನುಧ್ಯಗತಂ ತದಾ | 


ಮಧ್ಯಾಹ್ನೆಆಸ್ಯ ಜಲಾಧಾರೋ ದೃಷ್ಠ ಶ್ವೈವಾನಿದೂರತಃ Il ೩೩॥ 

ತತಃ ಪ್ರವಿಶ್ಯ ತದ್ವಾರಿ ಪೀತ್ವಾ ಸ್ಟಾತ್ಟಾ ಚ ಶಾಂಭನಂ ! 

ತಲ್ಲಿಂಗಳ ಸ್ನ ನಿತಂ” ಪೂಜಾ ನಿಓತಾ ಕಮಲೈಃ ಶುಭೈಃ ॥ ೩೪॥ 

ಅಥ ಕ್ಸುತ್‌ಕ್ಪಾನುಕಂತೋಹಂ ಶ್ರೀಕಂಠ ತಂ ನಮಸ್ಕಚ 

ಪುನಃ ಪ್ರಚಲಿತೋ ಮಾರ್ಗೇ ಪ್ರಮಾತೋ ನೃಪಸತ್ತಮ | ೩೫ ॥ 

ತತೋಹಂ ಬ್ರಾಹ್ಮಣಗೃಹೇ ಜಾತೋ ಜಾತಿಸ್ಮರಃ ಸುತಃ | 

ಸ್ದಾ ಪನಾಚ್ಛಿ ವಲಿಂಗಸ್ಯ ಸಕೃತ್ಯ ಮಲಪೂಜನಾತ್‌. ॥ ೩೬ ॥ 

ಸ ರನ್ನ ಅಸಿತೆಂ ಮಿಥ್ಯಾ ಸತ್ತಾಭಾಸಮಿದಂ ಜಗತ್‌ । 

ಅನಿದ್ಯಾಮಯವಿಕ್ಕೆ (ವಂ ಜ್ಞಾತ್ವಾ ಮೂಕತ್ವಮಾಸ್ಸಿ ತಃ adn 

ತೇನ ನಿಸ್ರೇಣ ನಾರ್ಥಕ್ಕೇ ಸಮಾರಾಧ್ಯ ಮಹೇಶ್ವ ರಂ 
ಸ್ರಾಪ್ರೋಹಮಿತಿ ಮೇ ನಾನು ಈಶಾನ ಇತಿ ಕಲ್ಲಿ ತೆಂ 1 ೩೮ ॥ 





೩೩. ಬಳಿಕ ಒಮ್ಮೆ ಮಧ್ಯಾಹ್ನ ಕಾಲದಲ್ಲಿ ಪೊದರಿನ ಮಥ್ಯದಲ್ಲಿದ್ದ ಒಂದು 
ಮಹಾ ಲಿಂಗವನ್ನು ಕಂಡೆನು. ಹತ್ತಿ ಶ್ರಿರದಲ್ಲಿಯೇ ತೀರ್ಥ ಜಲಾಶಯವೂ 
ಕಾಣಿಸಿತು. 

೩೪. ತರುವಾಯ ಆ ನೀರಿನಲ್ಲಿಳಿದು ನೀರು ಕುಡಿದು, ಸ್ನಾನಮಾಡಿ 
: ಆ ಶಾಂಭವಲಿಂಗಕ್ಕೆ ಅಭಿಷೇಕಮಾಡಿ ಶುಭಕರವಾದ ಕಮಲಗಳಿಂದ ಪೂಜೆ 
ಮಾಡಿದೆನು. 

೩೫. ಆಮೇಲೆ ಹಸಿವಿನಿಂದ ಗಂಟಲೊಣಗಿದವನಾಗಿ ಆ ಶ್ರೀಕಂಠನನ್ನು 
ನಮಸ್ಪರಿಸಿ, ಮತ್ತೆ ನನ್ನ ದಾರಿಯನ್ನು ಹಿಡಿದು ನಡೆದೆನು. ಎಲೈ ರಾಜ 
ಶ್ರೇಷ್ಠನೇ! ಹಾಗೆ ನಡೆಯುವಾಗಲೇ ನನಗೆ ಆಯುಸ್ಸು ಕಳೆದು ನಾನು ಸತ್ತು 
ಹೋದೆನು. 

೩೬. ಬಳಿಕ ಶಿವಲಿಂಗಕ್ಕೆ ಒಮ್ಮೆ ಅಭಿಷೇಕಮಾಡಿ ಕಮಲದಿಂದ ಪೂಜೆ 
ಮಾಡಿದುದರ ಫಲವಾಗಿ ಬ್ರಾಹ್ಮಣನೊಬ್ಬನ ಮನೆಯಲ್ಲಿ ಜಾತಿಸ್ಮರಣೆಯುಳ್ಳ 
ಮಗನಾಗಿ ಹುಟಿ ದನು. 

೩೭. ಆಗೆ ಪ್ರಪಂಚದ ಲೀಲಾ ವಿಲಾಸವನ್ನೇ ಸ್ಮರಿಸುತ್ತ ಈ ಜಗತ್ತು 
ಮಿಥ್ಯೆ ಯೆಂದೂ, ಸತ್ಯವೆಂಬಂತೆ ತೋರುವುದೆಂದೂ, ಅವಿದ್ಯಾಮಯವಾಗಿರು 
ವುಡೇದೂ ತಿಳಿದು ಮೂಕತನವನ್ನು ತಾಳಿದೆನು. 

೩೮. ಆ ಬ್ರಾಹ್ಮಣನು ಮಹೇಶ ೈರನನ್ನು ಆರಾಧಿಸಿ ಮುಪ್ಪಿನಲ್ಲಿ ನನ್ನನ್ನು 
ಪಡೆದನಾದುದರಿಂದ ನನಗೆ "ಈಶಾನ? ಎಂದು ಹೆಸರಿಟ್ಟನು. 


ದಾದಶೋತಧ್ಯಾಯಃ ೧೮೧ 


ತತಃ ಸ ವಿಪ್ರೋ ವಾತ್ಸಲ್ಯಾದಗದಾನ್‌ ಸುಬಾಹೂನ್‌ ಮಮ । 

ಚಕಾರ ನ ೈಪನೇಷ್ಯಾನಿ ಮೂಕತ್ವಮಿತಿ ನಿಶ್ಚಯಃ HAT 
ಮಂತ್ರವಾದಾನ್‌ ಬಹೂನ್‌ ನೈದ್ಯಾನುಸಾಯಾನಪರಾನಸಿ । 

ನಿತೊ ೬ > ್ರೀ ಸ್ತಥಾ ಮಹಾಮಾಯಾಸಂಬದ ಶ್ಲ ವಂನಸೋಸ್ತ ಥಾ | 


ನೀರಿಕ್ಸ 3 ಮೂಢತಾಂ ಹಾಸ್ಯಮಾಸೀನ ಸಸಿ ಮೇ ತದಾ ! Vo 
ತೆಥಾ "ಯಾ ವನಮಾಸಾದ್ಯ ನಶಿ ಹಿತ್ವಾ : ನಿಜಂ ಗೃಹಂ tH QOH 
ಸಂಪೂಜ್ಯ ಕಮಲೈಃ ಶಂಭುಂ ತತಃ ಶಯನಮಭ್ಯಗಾಂ 1 

ತತಃ ಪ್ರಮಿತಾತೇ ಪಿತಂ ಮೂಢ ಇತ ೈಹಮುಚ್ಚಿ ತಃ ॥ ೪೨ ॥ 
ಸಂಬಂಧಿಭಿಃ ಪ್ರತೀತೋಥ ಫಲಾಹಾರಮವಸ್ಥಿ ತಃ । 

ಪ್ರತೀತಃ ಪೂಜಯಾಮಿಾತಶಮಂಬಜೆ ರ್ಬಹುವಿಶ್ಸೈಸ ಥಾ 1 ೪೩॥ 


ಅಥ ವರ್ಷಶತಸ್ಯಾ ತೇ ನರದಃ ಶಶಿಶೇಖರಃ । 
ಪ್ರ ತ್ಯ ಹೊ ನೀ ಯಾಜಿತೋ ದೇಹಿ ಜರಾಮರಣ ಸಂಸ್ಕ ಯಂ ॥ ೪೪ ॥ 





೩೯. ಬಳಿಕ ಆ ಬ್ರಾಹ್ಮಣನು ನನ್ನ ಲ್ಲಿನ ವಾತ ಕೈಲ್ಯದಿಂದ, ನನ್ನ ಈ ಮೂಕ 
ತನವನ್ನು ಹೋಗಲಾಡಿಸುವೆನೆಂದು ನಶ ಯಮಾಡಿಕೊಂಡು ನನಿಗೆ ಅನೇಕ 
ಔಷಧೋಪಚಾರಗಳನ್ನು ಮಾಡಿದನು. 

೪೦. ಅನೇಕ ಪ್ರಕಾರವಾದ ಮಂತ ಶ್ರವಾದಗಳನ್ನೂ ಬಹುರೀತಿಯ ವೈದ್ಯ 
ಗಳನ್ನೂ ಇನ್ನೂ ಬೇರೆ. ಬಹು ಉಪಾಯಗಳನ್ನೂ ಮಾಡಿದನು. ಮಹಾಮಾಯೆ 
ಯಿಂದ ಬದ್ಧವಾದ ಮನಸ್ಸುಳ್ಳವರಾದ ತಂದೆತಾಯಿಗಳ ಆ ಬಗೆಯ ಮೌಢ್ಯ 
ವನ್ನು ಕಂಡು ನನ್ನ ಮನಸ್ಸಿನಲ್ಲಿ ಬಹಳ ಹಾಸ್ಯವುಂಟಾಯಿತು. 

೪೧-೪೨. ಹಾಗೆಯೇ, ಯೌವನವನ್ನು ಪಡೆದ ಬಳಿಕ ನಾನು ರಾತ್ರಿಯ 
ವೇಳೆಯಲ್ಲಿ ಸ್ವಂತ ಮನೆಯನ್ನು ಬಿಟ್ಟು ಹೊರಹೋಗಿ ಕಮಲಗಳಿಂದ ಶಂಭುವನ್ನು | 
ಪೂಜಿಸಿ ಹಾಸಿಗೆಯನ್ನು ಸೇರಿಡೆನು. ಕೆಲ ಕಾಲವಾದಬಳಿಕ ತಂದೆಯು ಮರಣ 
ಹೊಂದಲಾಗಿ, ನಾನು ಮೂಡಢನೆಂದು ಬಗೆದು ನನ್ನ ಸಂಬಂಧಿಗಳೆಲ್ಲರೂ ನನ್ನನ್ನು 
ತ್ಯಜಿಸಿಬಿಟ್ಟಿರು. ' 

೪೩. ಆ ತರುವಾಯ ನಾನು ಫಲಾಹಾರದಿಂದ ಜೀವನವನ್ನು ಸಾಗಿಸ 
ತೊಡಗಿದೆನು. ಹಾಗೆಯೇ ಸರಮಭಕ್ತಿಸಂಪನ್ನನಾಗಿ ಬಹು ಬಗೆಯ ಕಮಲ 
ಪುಷ್ಪಗಳಿಂದ ಈಶ್ವರನನ್ನು ಪೂಜಿಸುತ್ತಿದ್ದೆನು. 

೪೪. ತರುವಾಯ ನೂರು ವರ್ಷಗಳು ಕಳೆದ ಮೇಲೆ ವರದಾಯಕನಾದ 
ಚಂದ್ರಶೇಖರನು ನನಗೆ ಪ ನ್ರತ್ಯ ಕೃನಾದನು. ಆಗ ನಾನು "ಎಲ್ಫೈ ಸಾ ಿಮಿಯೇ! 
ಮುಪ್ಪು ಸಾವುಗಳೇ ಇಲ್ಲದಿರುವ ಸ ತಿಯನ್ನು ನನಗೆ ದಯಪಾಲಿಸು? ಎಂದು 
1 ಶತಿತೇಖರನನ್ನು ಬೇಡಿಕೊಂಡೆನು. 


೧೮೨ ಶ್ರೀ ಸ್ಥಾಂದಮಹಾಪುರಾಣಂ 


ಈಶ್ವರ ಉವಾಚ: 
ಅಜರಾಮರತಾ ನಾಸ್ತಿ ನಾನುರೂಪಭೃತೋ ಯತಃ । 
ಮಮಾಹಿ ದೇಹಪಾತಃ ಸ್ಯಾದನಧಿಂ ಕುರು ಜೀನಿತೇ 1 9೫ 1 
ಇತಿ ಶಂಭೋರ್ವಚಃ ಶ್ರುತ್ವಾ ಮಯಾವೃತಮಿಂದಂ ತದಾ | 
ಕಲ್ಫಾಂತೇ ಕೋಮಸಾತೋಸ್ತು ಮರಣಂ ಸರ್ವಸಂಕ್ಟಯೇ ॥೪೬॥ 
ತತಸ್ತನ ಗಣೋಭೂಯಾಮಿತಿ ಮೇಂಭೀಸ್ಸಿತೋ ವರಃ | 


ತಥೇತ್ಯುಕ್ತ್ವಾ ಸ ಭಗವಾನ್‌ ಹರಶ್ಚಾದರ್ಶನಂ ಗತಃ 1 ೪೭॥ 

ಅಹಂ ತಪಸಿ ನಿಷ್ಕಶ್ಚ ತತಃ ಪ್ರಭೃತಿ ಚಾಭವಂ | 

ಬ್ರಹ್ಮಹತ್ಯಾದಿಭಿಃ ಪಾಸೈರ್ನುಚ್ಯತೇ ಶಿವಪೂಜನಾತ್‌ 1 ೪೮ ॥ 

ಬ್ರಧ್ಮಾಜ್ಹೈರಿತರೈರ್ವಾಪಿ ಕಮಲೈರ್ನಾತ್ರ ಸಂಶಯಃ | 

ಏನಂ ಕುರು ಮಹಾರಾಜ ತ್ರಮಷ್ಯಾಪ್ಸೃಸಿ ವಾಂಛಿತಂ 1೪೯॥ 
`' ಹರಭಕ್ತಸ್ಯ ಲೋಕಸ್ಯ ತ್ರಿಲೋಕ್ಕಾಂ ನಾಸ್ತಿ ದುರ್ಲಭಂ । 

ಬಹಿಃ ಪ್ರವೃತ್ತಿಂ ಸಂಗೃಹ್ಯ ಜ್ಞಾನಕರ್ಮೆೇಂದ್ರಿಯಾದಿ ಚ i ೫೦॥ 


ಕೂರುವಾಗ. 


೪೫. ಈಶ್ವರನಿಂತೆಂದನು — "ನಾಮರೂಸಗಳನ್ನು ತಾಳಿರುವವರಿಗೆ 
ಅಜರಾಮರತ್ತವೆಂಬುದು ಇಲ್ಲವೇ ಇಲ್ಲವು. ನನಗೂ ಕೂಡ ದೇಹಪಾತವುಂಟು. 
ಆದುದರಿಂದ ಜೀವನಕ್ಕೆ ಒಂದು ಅವಧಿಯನ್ನು ಗೊತ್ತುಮಾಡು.? 

೪೬, ಇಂತೆಂದು ನುಡಿದ ಶಂಭುವಿನ ಮಾತನ್ನು ಕೇಳಿ ಆಗ ನಾನು ಹೀಗೆ 
ಕೇಳಿಕೊಂಡೆನು:-" ಒಂದು ಕಲ್ಪದಕೊನೆಯಲ್ಲಿ ನನ್ನ ಮೈಯ ಒಂದು ಕೂದಲು 
ಬಿದ್ದುಹೋಗಲಿ; ಎಲ್ಲ ಕೂದಲುಗಳೂ ಬಿದ್ದುಹೋದ ಬಳಿಕ ನನಗೆ ಮರಣ 
ವುಂಟಾಗಲಿ. 

೪೭. ಆ ಬಳಿಕ ನಿನ್ನ ಗಣದಲ್ಲೊಬ್ಬನಾಗುವೆನು. ಈ ವರವು ನನಗೆ 
ಇಷ್ಟವಾಗಿರುವುದು.? ಅದನ್ನಾಲಿಸಿ, " ಹಾಗೆಯೇ ಆಗಲಿ” ಎಂದು ನುಡಿದು 
ಭಗವಂತನಾದ ಆ ಹರನು ಅಂತರ್ಧಾನಹೊಂದಿದನು. 

೮-೪೯. ಅಲ್ಲಿಂದ ಮುಂದೆ ನಾನು ತಪಸ್ಸಿನಲ್ಲಿ ನಿಷ್ಕನಾದೆನು. ಅರುಣ 
ಕಮಲಗಳಿಂದಲಾಗಲಿ, ಇತರ ಬಗೆಯ ತಾವರೆಗಳಿಂದಲಾಗಲಿ ಶಿವನನ್ನು 
ಪೂಜಿಸಿದರೆ ಆ ಪೂಜೆಯ ಫಲನಾಗಿ ಬ್ರಹ್ಮಹತ್ಯವೇ ಮೊದಲಾದ ಪಾಪಗಳಿಂದ 
ಬಿಡುಗಡೆಯುಂಟಾಗುತ್ತದೆ. ಈ ವಿಷಯದಲ್ಲಿ ಸಂಶಯವಿಲ್ಲವು. ಅಯ್ಯಾ 
ಮಹಾರಾಜನೇ ! ನೀನೂ ಹೀಗೆಯೇ ಮಾಡು. ಥೀನೂ ಸಹ ನಿನ್ನ ಇಷ್ಟಾರ್ಥ 
ವನ್ನು ಪಡೆಯುತ್ತ್ವೀಯೆ. 

೫೦-೫೧. ಹೆರಭಕ್ಕನಾದನನಿಗೆ ದುರ್ಲಭವಾದುದೆಂಬುದಾವುದೂ 
ಇಲ್ಲವು. ಬಹಿಃಪ್ರವೃತ್ತಿಯನ್ನೂ, ಜ್ಞಾನೇಂದ್ರಿಯ ಕರ್ಮೇಂದ್ರಿಯ ಮೊದಲಾ 








ದ್ವಾದಶೋಧ್ಯಾಯಃ ೧ಲ೮ತ್ಟಿ 


೪ಯು ಸದಾಶಿವೇ ನಿತ್ಯಮಂತರ್ಯೋಗೋಃಯಮುಚ್ಯತೇ । 


ದುಷ್ಕರತ್ತಾದ್ಬಹಿರ್ಯೋಗಂ ಶಿವ ಏನ ಸ್ವಯಂ ಜಗೌ 1 ೫೧॥ 
ಪಂಚಭಿಶ್ಹಾರ್ಚನಂ ಭೂತೈರ್ವಿಶಿಷ್ಟಫಲದಂ ಧ್ರುವಂ । 
ಕ್ಲೇಶಕರ್ಮನಿಷಾಕಾದ್ಯೈರಾಶಯೈಶ್ಹಾ ಸೈಸಂಯುತಂ H 2೨ ॥ 
ಈಶಾನಮಾರಾಧ್ಯ ಜಪನ್‌ ಪ್ರಣನಂ ಮುಕ್ತಿಮಾಪ್ಪುಯಾತ್‌ । 
ಸರ್ವಹಾಪಕ್ಸಯೇ ಜಾತೇ ಶಿವೇ ಭವತಿ ಭಾವನಾ 1 ೫೩ ಟ 
ಪಾಪೋಸಪಹತಬುದ್ದೀನಾಂ ಶಿನೇ ವಾರ್ತಾಪಿ ದುರ್ಲಭಾ । 

ದುರ್ಲಭಂ ಭಾರತೇ ಜನ್ಮ ದುರ್ಲಭಂ ಶಿವಪೂಜನಂ ೫ ೫೪ ॥ 


ದುರ್ಲಭಂ ಜಾಹ್ನನೀ ಸ್ನಾನಂ ಶಿವೇ ಭಕ್ತಿಃ ಸುದುರ್ಲಭಂ । 
ಮರ್ಲಭಂ ಬ್ರಾಹ್ಮಣೇ ದಾನಂ ದುರ್ಲಭಂ ವನಹ್ಸಿಪೂಜನಂ 1 ೫ಜ॥ 
ಅಲ್ಪಪುಣ್ಯೈಶ್ಚ ದುಷ್ಟ್ರಾಪಂ ಪುರುಷೋತ್ತಮಪೂಜನಂ Ul ೫೬ ॥ 





ದುವುಗಳನ್ನೂ ಅಡಗಿಸಿ ಸದಾ ಶಿವನಲ್ಲಿ ಮನಸ್ಸು ಯಾವಾಗಲೂ ಲಯವಾಗಿರು 
ವುದು ಅಂತರ್ಯೋಗವೆಂದು ಹೇಳಲ್ಪಡುತ್ತದೆ. ಇದು ಆಚರಿಸುವುದಕ್ಕೆ 
ಬಹು ಕಷ್ಟವಾಗಿರುವುದರಿಂದ ಸ್ವಯಂ ಶಿವನೇ ಬಹಿಯೋಗವನ್ನು 
ಹೇಳಿರುವನು. 

೫೨. ಪಂಚಭೂತಗಳಿಂದಲೂ ಅರ್ಚನೆಮಾಡುವುದು ವಿಶಿಷ್ಟವಾದ ಫಲ 
ಗಳನ್ನು ಕೊಡುವುದು ಇದು ನಿಶ್ಚಯವು. ಕ್ಲೇಶ, ಕರ್ಮವಿಪಾಕ ಮೊದಲಾದ 
ಆಶಯಗಳಿಂದ ದೂರವಾಗಿರುವುದು. 

೫೩. ಈಶಾನನನ್ನು ಆರಾಧಿಸಿ ಪ್ರಣವವನ್ನು ಜಪಿಸುವವನು ಮುಕ್ತಿಯನ್ನು 
ಪಡೆಯುತ್ತಾನೆ. ಸರ್ವಪಾಪಗಳೂ ಕ್ಲಯವಾಗಿ ಹೋಗಲಾಗಿ ಶಿವನಲ್ಲಿ ಭಕ್ತಿ 
ಭಾವನೆಯುಂಟಾಗುತ್ತದೆ. 

೫೪. ಪಾಪದಿಂದ ಪೀಡಿತವಾಗಿರುವ ಬುದ್ಧಿ ಯುಳ್ಳವರಿಗೆ ಶಿವನ 
ವಾರ್ತೆಯೂ ದುರ್ಲಭವಾಗಿರುವುದು. ಭರತಭೂಮಿಯಲ್ಲಿ ಜನ್ಮ ದೊರೆಯು 
ವುದು ದುರ್ಲಭವಾದುದು; ಶಿವಪೂಜೆಯು ಅದಕ್ಕಿಂತಲೂ ದುರ್ಲಭ 
ವಾದುದು. 

೫೫. ಜಾಹ್ನವಿಯಲ್ಲಿ (ಗಂಗಾನದಿಯಲ್ಲಿ) ಸ್ನಾನವು ಅದಕ್ಕಿಂತಲೂ 
ದುರ್ಲಭವಾದುದು. ಶಿವನಲ್ಲಿ ಭಕ್ತಿಯುಂಟಾಗುವುದಂತೂ ಬಹಳ ದುರ್ಲಭವು. 
ಬ್ರಾಹ್ಮಣನಿಗೆ ದಾನವೆಸಗುವುದು ಮತ್ತೂ ದುರ್ಲಭವು. ಅಗ್ನಿಪೂಜೆಯು ಅತಿ 
ದುರ್ಲಭವೇ ಸರಿ. 

೫೬. ಪುರುಷೋತ್ತಮನ ಪೂಜೆಯು ಅಲ್ಪಪುಣ್ಯವುಳ್ಳವರಿಂದ ಪಡೆಯ 
ಅರಿದಾಗಿರುವುದು. 


೧೮೪ ಶ್ರೀ ಸ್ಮಾಂದಮು ಹಾಪುರಾಣಂ 


ಲಕ್ಷ್ಮೇಣ ಧನುಷಾಂ ಯೋಗಸ್ತದರ್ಥೇನ ಹುತಾಶನಃ । 


ಪಾತ್ರಂ ಶತಸಹಸ್ರೇಣ ರೇನಾ ರುದ್ರಶ್ಚ ಷಷ್ಟಿಭಿಃ ! ೫೭ ॥ 
ಇತೀದಮುಕ್ಕವಮಹಖಲಂ ಮಯಾ ತನ ಮಹೀಪತೇ | 
ಯಥಾಯುರಭನದ್ದೀರ್ಥಂ ಸಮಾರಾಧ್ಯ ಮಹೇಶ್ವರಂ I ೫೮ ॥ 
ನ ದುರ್ಲಭಂ ನ ದುಷ್ಟ್ರಾಸಂ ನ ಚಾಸಾಧ್ಯಂ ಮಹಾತ್ಮನಾಂ । 
ಶಿನಭಕ್ತಿಕೃತಾಂ ಪುಂಸಾಂ ತ್ರಿಲೋಕ್ಕಾಮಿತಿ ನಿಶ್ಚಿತಂ ,.॥1೫೯॥ 
ನಂದೀಶ್ವರಸ್ಯ ತೇನೈನ ವಪುಷಾ ಶಿನಪೂಜನಾತ್‌ | 

ಸಿದ್ಧಿಮಾಲೋಕ್ಯ ಕೋ ರಾಜನ್‌ ಶಂಕರಂ ನ ನಮಸ್ಯತಿ ॥೬೦॥ 


ಶ್ರೇತಸ್ಯಚ ಮಹೀಪಸ್ಯ ಶ್ರೀಕಂಠಂ ಚ ನಮಸ್ಕತಃ । 

ಕಾಲೋಪಿ ಪ್ರಲಯಂ ಯಾತಃಕಸ್ತಮಾಶಂ ನ ಪೂಜಯೇತ್‌ ॥ ೬೧॥ 
ಯದವಿಚ್ಛ ಯಾ ವಿಶ್ವವಿಂದಂ ಜಾಯತೇ ವ್ಯನತಿಷ್ಠತೇ । 

ತಥಾ ಸಂಲೀಯಕೇ ಚಾಂತೇ ಕಸ್ತಂ ನ ಶರಣಂ "ವ್ರ ಜೇತ್‌ ॥ ೬೨ ॥ 

೫೭. ಲಕ್ಷ್ಮ ಧನುಸ್ಸುಗಳಿಂದ ಯೋಗವೂ, ಅದರ ಅರ್ಥದಿಂದ ಅಗ್ನಿಯೂ, 
ಪಾತ್ರವು ನೂರು ಸಾವಿರಗಳಿಂದಲೂ, ರೇವಾ ಮತ್ತು ರುದ್ರರು ಅರುವತ್ತು 
ಸಾವಿರೆದಿಂದಲೂ ಸೇವ್ಯರು. 

೫೮. ಮಹೇಶ್ವರನನ್ನಾರಾಧಿಸಿದುದರಿಂದ ನನಗೆ ಹೇಗೆ ಈ ಬಗೆಯಾದ 
ದೀರ್ಫಾಯುಸ್ಸು ಉಂಟಾಯಿತೆಂಬ ಈ ಎಲ್ಲ ವೃತ್ತ್ವಾಂತವನ್ನೂ ನಾನು 
ಹುತೂಹಲಿಯಾಗಿ ಕೇಳಿದ ನಿನಗೆ ಹೇಳಿದ್ದೆ ನೆ. 

೫೯. ಶಿವಭಕ್ಕಿಮಾಡುವ ಮಹಾತ್ಮ ರಾದ ಪುರುಷರಿಗೆ ಮೂರುಲೋಕ 
ಗಳಲ್ಲಿಯೂ ದುರ್ಲಭವಾದುದಿಲ್ಲ; ಅಸಾಧ್ಯವೆಂಬುದೂ ಇಲ್ಲ. ಇದು 
ನಿಶ್ಚಯವು. 

೬೦. ಎಲ್ಫೆ ರಾಜನೇ! ಶಿವಪೂಜೆಯಿಂದ ನಂದೀಶ್ವರನಿಗೆ ಅದೇ ಶರೀರ 
ದಿಂದಲೇ ಸಿದ್ಧಿಯುಂಟಾದುದನ್ನು ನೋಡಿ, ಯಾವನುತಾಕೆ ಶಂಕರನನ್ನು 
ನಮಸ್ಕರಿಸುವುದಿಲ್ಲ? 

೬೧. ಶ್ರೀಕಂಠನನ್ನು ನಮಿಸುತ್ತಿದ್ದ ಶೇತ ಮಹಾರಾಜನಿಂದ ಕಾಲನು 
ಕೂಡ ಪ್ರಲಯಹೊಂದಿದನು. ಅಂಥ ಈಶ್ವರನನ್ನು ಯಾರುತಾನೆ ಪೂಜಿಸ 
ದಿರುವರು? 

೬.೨. ಯಾರ ಇಚ್ಛೆ ಯಿಂದ ಈ ಚರಾಚರಾತ್ಮಕವಾದ ವಿಶ ವು ಜನಿಸು 
ವುಜೋ, ಮತ್ತಾವ ಪ್ರಭುವಿನ ಸಂಕಲ್ಪದಿಂದ ಸ್ಥಿರವಾಗಿ ನೆಲಸಿರುವುಜೋ 
ಮತ್ತು ಅಂತ್ಯಕಾಲದಲ್ಲಿ ಯಾವಾತನ ಇಚ್ಛೆ ಯಿಂದಲೇ ಲಯವಾಗಿ ಹೋಗು 
ವುದೋ ಅಂಥ ಪರಶಿವನನ್ನು ಯಾರುತಾನೆ ಶಳಣುಹೊಂದುವುದಿಲ್ಲ 9 





ದ್ವಾದಶೊ ($ಧ್ಯಾಯಃ ೧೮೫ 


ಏತದ್ರಹಸ್ಯವಿಂದಮೇವ ನೃಣಾಂ ಪ್ರಧಾನಂ 

ಕರ್ತನ್ಯಮತ್ರ ಶಿವಪೂಜನಮೇವ ಭೂಪ । 
ಯಸ್ವ್ಕಾಂತರಾಯಪದನೀಮುಪಯಾಂತಿ ಲೋಕಾಃ 

ಸದ್ಯೋ ನರಃ ಶಿನನತಃ ಶಿನಮೇತಿ ಸತ್ಯಂ 8 ೬೩ 8 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿ ಸಾಹಸ್ರ್ಯಾಂ ಸಂಹಿತಾಯಾಂ 
ಪ್ರಥಮೇ ಮಾಹೇಶ್ವರಖಂಡೇ ಕೌಮಾರಿಕಾಖಂಡೇ " ಮಹೀಪ್ರಾದುರ್ಭಾವೇ 
ರೋಮಶವೃತ್ತಾಂತೇ ಶಿವಪೂಜನ ಮಾಹಾತ್ಮ್ಯ ವರ್ಣನಂ'' ನಾಮ 
ದ್ವಾದಶೋಧ್ಯಾಯಃ 





ಹಾಗ್‌ 


೬೩. ಎಲೈ ಭೂಪನೇ! ಇದು ರಹಸ್ಯವಾದ ವಿಷಯ, ತಿವಪೂಜೆಯೇ 
ಮನುಷ್ಯ ರಿಗೆ ಪ್ರಧಾನವಾದ ಕರ್ತವ್ಯ. ಸ್ವರ್ಗವೇ ಮೊದಲಾದ ಲೋಕಗಳು 
ಶಿವಪೂಜೆಗೆ ನಿಘ್ನಸ್ವ ಕೂಪವಾಗಿರುವುಪು, ಶಿವನಿಗೆ ನಮಸ್ಕರಿಸಿದ ತಿವಕಿಂಕರ 
ನಾದ ನರನು ತಕ್ಟಣವೇ ಶಿವಪದವಿಯನ್ನು ನಡೆಯುತ್ತಾರೆ; ಇದು ಸತ್ಯವು.” 


ಇಲ್ಲಿಗೆ ಎಂಬತ್ತೊಂದುಸಾವಿರ ತ್ಣೊ (ಕಗಳ ಸಂಹಿತೆಯೆಂದು ಪ್ರ ಸಿದ್ಧ ವಾದ 
ಶ್ರೀ ಸ್ಕಾಂದ ಹಾಫುರಾಣದ ಮಾಹೇಶ್ವ _ರೆಖಂಡದ ಎರಡನೆಯ ಕೌಮಾರಿಕಾಖಂಡದಲ್ಲಿ 
ಲೋಮಶ ವೃತಾಂತ- ಶಿವಪೂಜನ ಮಾಹಾತ್ಮ ತನರ್ಜಿನ''ನೆಂಬ 
ಹನ್ನೆರಡನೆಯ ಅಧ್ಯಾಯವು ಮುಗಿದುದು 


॥ ಶ್ರೀಃ ॥ 
ಅಥ ತ್ರಯೋದಕೋಧ್ಯಾಯಃ 
ಲೋಮಶ ವೃತ್ತಾಂತೇ — ಶಿವಪೂಜನ ವೃತ್ತಾಂತ ವರ್ಣನಂ 
ನಾರದ ಉವಾಚ: 
ಇತಿ: ತಸ್ಯ 'ಮುಂನೀಂದ್ರಸ್ಯ ಭೂಪತಿಃ ಶುಶ್ರುವಾನ್‌ ವಚಃ । 
ಪ್ರಾಹ ನಾಹಂ ಗನಿಂಷ್ಯಾನಿ ತ್ವಾಂ ವಿಹಾಯ ನರಂ ಕ್ವಚಿತ್‌ 1೧॥ 
ಲಿಂಗಮಾರಾಧಯಿಷ್ಯೇದ್ಯ ಸರ್ವಸಿದ್ಧಿಪ್ರದಂ ನೃಣಾಂ | 
ತ್ವಯೈನಾನುಗೃಹೀತೋದ್ಯ ಯಾಂತು ಸರ್ವೇ ಯಥಾ ಗತಂ usr 
ತಮ್ಭೂಪತಿ ನಚಃ ಶ್ರುತ್ವಾ ಬಕೋ ಗೃದ್ರೋಥ ಕಚ್ಛಸಪಃ । 
ಉಲೂಕಶ್ಚ ತಥೈವೋಚುಃ ಪ್ರಣತಾ ಲೋಮಶಂ ಮುನಿಂ !೩॥ 
ಸಚ ಸರ್ನ್ವಸುಹೃದ್ಧಿಪ್ರಸ್ತಥೇತ್ಯೇವಾಹ ತಾಂಸ್ತದಾ 1 
ಪ್ರಣೋದ್ಯಾನ್‌ ಪ್ರಣತಾನ್‌ ಸರ್ವಾನನುಜಗ್ರಾಹ ಶಿಷ್ಯವತ್‌ ॥೪॥ 
ಶಿವದೀಕ್ಸಾನಿಧಾನೇನ ಲಿಂಗಪೂಜಾಂ ಸಮಾದಿಶತ್‌ । 
ತೇಷಾಮನುಗ್ರಹಪರೋ ಮುನಿಃ ಪ್ರಜತನತ್ಸಲಃ । 
ತೀರ್ಥಾದಪ್ಯಧಿಕಂ ಸ್ಥಾನೇ ಸತಾಂ ಸಾಧುಸಮಾಗಮಃ 1೫॥ 





ಕನ್ನಡದ ಅನುನಾದ 
ಳೋಮಶ ವೃತ್ತಾಂತ ತಿನಪೂಜನ ವೃತ್ತಾಂತ ವರ್ಣನ 


೧-೨. ನಾರದನು ಹೇಳುತ್ತಾನೆ: ಆ ಮುನೀಂದ್ರನ ಈ ರೀತಿಯಾದ 
ನುಡಿಗಳನ್ನು ಆಲಿಸುವವನಾಗಿ ಆ ಇಂದ್ರದ್ಯುಮ್ಮ ಮಹಾರಾಜನು ಹೀಗೆ ಮರು. 
ನುಡಿದನು :--"" ನಾನು ನಿಮ್ಮನ್ನುಳಿದು ಬೇರೆ ಯಾವ ಮನುಷ್ಯನ ಬಳಿಗೂ 
ಎಲ್ಲಿಗೂ ಹೋಗುವುದಿಲ್ಲವು. ಈಗ ನಿಮ್ಮಿಂದ ಅನುಗ್ರಹಿಸಲ್ಪಟ್ಟವನಾಗಿ 
ನರರಿಗೆ ಸರ್ವಸಿದ್ಧಿಗಳನ್ನೂ ದಯಪಾಲಿಸುವ ಶಿವಲಿಂಗವನ್ನು ಆರಾಧಿಸುತ್ತೇನೆ. 
ಸರ್ವರೂ ಬಂದಂತೆಯೇ ಹೊರಟುಹೋಗಲಿ.?? 

೩. ಆ ಮಹಾರಾಜನ ಮಾತನ್ನು ಕೇಳಿ ಬಕ, ಗೃಧ್ರ, ಆಮೆ, ಉಲೂಕ 
ಇವರೆಲ್ಲರೂ ಲೋಮಶಮುನಿಗೆ ವಂದನೆಮಾಡಿ ತಾವೂ ಹಾಗೆಯೇ ಹೇಳಿದರು. 

೪. ಸರ್ವರಿಗೂ ಸ್ನೇಹಿತನೆನಿಸಿಕೊಂಡಿದ್ದ ಆ ಬ್ರಾಹ್ಮಣನು (ಲೋಮಶನು) 
ಅವರನ್ನು ಕುರಿತು "ಹಾಗೆಯೇ ಆಗಲಿ? ಎಂದು ನುಡಿದನು. ಬೋಧನೆಗೆ ಯೋಗ್ಯ 
ರಾಗಿ ಪ್ರಣತರಾಗಿದ್ದ ಅವರೆಲ್ಲರನ್ನೂ ಶಿಷ್ಯರಂತೆ ಕಂಡು ಆತನು ಗ್ರಹಿಸಿದನು. 

೫. ಪ್ರಣತವತ್ಸಲನಾದ ಆ ಮುನಿಯು ಅವರಿಗೆ ಅನುಗ್ರಹ ಮಾಡ 
ಬೇಕೆಂಬ ಬುದ್ಧಿಯುಳ್ಳವನಾಗಿ ಶಿವದೀಕ್ಸಾ ವಿಧಾನದಿಂದ ಲಿಂಗಪೂಜೆಯನ್ನು 


ತ್ರಯೋದಶೋ8ಥ್ಯಾಯಃ ೧೮೭ 


ಪೆಚೇಲಿಮುಪಲಃ ಸದ್ಯೋ ದುಂರಂತಕಲುಷಾಪಹಃ । 

ಅಸೂರ್ವಃ ಕೋಪಿ ಸದ್ಗೋಸಷ್ಠೀ ಸಹಸ್ಪಕಿರಣೋದಯಃ Han 
ಯ ಏಕಾಂತತಯಾತ್ಯಂತಮಂತರ್ಗತತನೋಪಹಃ । 

ಸಾಧುಗೋಹ್ಕ್ಮೀ ಸಮುದ್ಭೂತ ಸುಖಾಮೃತರಸೋರ್ಮಯಃ Hau 
ಸರ್ವೇ ನರಾಃ ಸಾಧುಕಾರಾಃ ಶರ್ಕರಾಮಧುಷಡ್ರಸಾಃ । 


ತತಸ್ತೇ ಸಾಧುಸಂಸರ್ಗಂ ಸಂಪ್ರಾಪ್ತಾಃ ಶಿವಶಾಸನಾತ್‌ 1೮॥ 
ಆರೇಭಿರೇ ಕ್ರಿಯಾಯೋಗಂ ಮಾರ್ಕಂಡನೃ ಪಪೂರ್ವಕಾಃ । 
ತೇಷಾಂ ತಪಸ್ಯತಾಮೇವಂ ಸಮಾಜಗ್ಮೇ ಕದಾಚನ HF 
ಮುಖ್ಯಾಪುರುಷಯಾತಾ ಹಿ ತೀರ್ಥಯಾತ್ರಾನುಷಂಗತಃ । 
ಸದ್ಭಿಃ ಸಮಾಶ್ರಿತೋ ಭೂಪ ಭೂಮಿಭಾಗಸ್ತಥೋಚ್ಯತೇ 1 ೧೦॥ 





ಉಪದೇಶಮಾಡಿದನು. ಸರಿಯಾದ ಸ್ಥಳದಲ್ಲಿ ಉಂಟಾಗುವ ಸಾಧುಸಮಾ 
ಗಮವು ಕೀರ್ಥಕ್ಕಿಂತಲೂ ಬಹಳ ಮಿಗಿಲಾದುದಸ್ಟೆ. 

೬. ಸತ್ಪುರುಷರ ಗೋಷ್ಠಿಯೆಂಬ ಸಹಸ್ರಕಿರಣನಾದ ಸೂರ್ಯನ 
ಉದಯವು ಬಹು ಅಪೂರ್ವವಾದುದು. ಅದು ತಕ್ಷಣವೇ ಪರಿಪಕ್ವವಾದ 
ಫಲವನ್ನು ಕೊಡುವಂಥದೂ ಕೊನೆಯಲ್ಲಿ ದುಷ್ಪರಿಣಾಮವನ್ನುಂಟುಮಾಡುವ 
ಪಾಪಗಳನ್ನು ಪರಿಹರಿಸುವುದೂ ಆಗಿರುವುದು. 

೭. ಸಾಧುಗೋಷ್ಠ್ಕಿಯಿಂದುಂಟಾದ ಸುಖವೆಂಬ ಅಮೃತರಸದ ತೆರೆಗಳು 
ರಹಸ್ಯವಾಗಿರುವುದರಿಂದ ಅತ್ಯಂತ ಹೆಚ್ಚಾಗಿ ಕೂಡಿರುವ ಒಳಗತ್ತಲೆಯನ್ನು 
ಅಜ್ಞಾನವನ್ನು) ನಾಶಮಾಡತಕ್ಕುದಾಗಿರುವುವು. 

೮. ಆ ರಸದೆರೆಗಳೆಲ್ಲವೂ ಶ್ರೇಷ್ಠವಾದುವುಗಳೇ! ಬಹು ರುಚಿಯಾಗಿ 
ರುವವೇ.! ಸಕ್ಕರೆ, ಜೇನು ಮೊದಲಾದ ಷಡ್ರಸಗಳು ಸೇರಿದಂಥವೇ! ಬಳಿಕ 
ಅವರು ಶಿವನ ಶಾಸನದಿಂದ ಸಾಧು ಸಹವಾಸವನ್ನು ಸಡೆದರು. 

೯. ಅಲ್ಲದೆ, ಮಾರ್ಕಂಡೇಯ ಮತ್ತು ದೊರೆಯೇ ಮೊದಲಾದ ಅವರೆಲ್ಲರೂ 
ಕ್ರಿಯಾಯೋಗವನ್ನು ಪ್ರಾರಂಭ ಮಾಡಿದರು. ಅವರು ಈ ರೀತಿ ತಪಸ್ಸು 
ಮಾಡುತ್ತಿರುವಾಗ ಒಂದಾನೊಂದು ಸಮಯದಲ್ಲಿ ತೀರ್ಥಯಾತ್ರೆ ಮಾಡು 
ತ್ತಿರುವ ಸಂದರ್ಭದಲ್ಲಿ ರೋಮಶನನ್ನು ನೋಡಬೇಕೆಂದು ಉತ್ಸುಕನಾಗಿ ನಾನು 
ಅಲ್ಲಿಗೆ ಹೋದೆನು. 

೧೦. ತೀರ್ಥಯಾತ್ರೆಗೆ ಹೋಲಿಸಿದರೆ ಪುರುಷಯಾತ್ರೆಯೇ ಹೆಚ್ಚು ಮುಖ್ಯ 
ವಾದುದು. ಎಲೈ ರಾಜನೇ! ಸತ್ತುರುಷರಿಂದ ಆಶ್ರಯಿಸಲ್ಪಟ್ಟರುವ ಭೂಮಿ 
ಭಾಗವು ಪುರುಷಯಾತ್ರೆ ಯೆನಿಸಿಕೊಳ್ಳು ತ್ತದೆ. 


೧೮೮ ಶ್ರೀ ಸ್ಕಾಂದಮಹಾಪುರಾಣಂ 


ಕೃತಾರ್ಹಣಾತಿಥ್ಯನಿಧಿಂ ನಿಶ್ರಾಂತಂ ಮಾಂ ಚ ಫಾಲ್ಗುನ | 


ಪ್ರಣಮ್ಯ ತೇಂಥ ಪಪ್ರಚ್ಛುರ್ನಾಡೀಜಂಘಪುರಃಸರಾಃ ॥ ೧೧ ೫ 
ಶಾಪಭ್ರಷ್ಮಾ ನಯಂ ಬ್ರಹ್ಮಂಶ್ಚತ್ವಾಕರೋಸಿ ಸ್ವಕರ್ಮಣಾ | 
ತನ್ಮುಕ್ತಿಸಾಧನಾರ್ಥಾಯ ಸ್ಕಾ ನಂ ಚಿತ್ರ ಮಾದಿಶ Il ೧೨ ॥ 
ಇಯಂ ಹಿ ನಿಷ್ಟ ಲಾ ಭೂಮಿಃ “ಸಫಲಂ ಭಾರತಂ ಮುನೇ ! ೧೩ ॥ 
ತತ್ರಾಪಿ ಕೃಚಿದೇಕತ್ರ ಸರ್ವತೀರ್ಥಫಲಂ ವದ । 

ಇತಿ ಪೃಷ್ಟಸ್ತ್ವಹಂ ತೈಶ್ಹ್ಚ ತಾನಬ್ರನಮಿದಂ ತದಾ ॥ ೧೪ ॥ 
ಸಂನರ್ತಂ ಪರಿಪೃಚ್ಛಧ್ವಂ ಸರ್ವೋ ನಕ್ಸ್ಯ್ಯತಿ ತತ್ವತಃ | 
ಸರ್ವತೀರ್ಥಫಲಾವಾಪಿಕಾರಕಂ ಭೂಪ್ರದೇಶಕಂ I ೧೫ ॥ 
ಕುತ್ರಾಸೌ ನಿದ್ಯತೇ ಯೋಗೀ ನಾಜ್ಞಾಸಿಷ್ಠ ವಯಂ ಚ ತಂ । 
ಸಂನರ್ತದರ್ಶನಾತ್‌ ಮುಕ್ತಿರಿತಿಚಾಸ್ಮದನುಗ್ರಹಃ I ೧೬ ॥ 





೧೧. ಅಯ್ಯಾ ಫಾಲ್ಗುನಾ! ಈ ಕಾರಣದಿಂದ ಪೂಜೆ ಮತ್ತು ಆತಿಥ್ಯ 
ಗಳನ್ನು ಪಡೆದು ಬಕ್ರಾ ಂತಿಹೊಂದಿದ ನನ್ನನ್ನು ವಂದಿಸಿ, ನಾಡೀಜಂಘನೇ 
ಮೊದಲಾದ ಅವರು ನನ್ನನ್ನು ಪ್ರಶ್ರೆಮಾಡಿದರು. 

೧೨. ಅವರಿಂತೆಂದರು:-- ಅಯ್ಯಾ ಬ್ರಾಹ್ಮಣನೇ! ನಾವು ನಾಲ್ವರೂ 
ಕೂಡ ನಮ್ಮ ನಮ್ಮ ಕರ್ಮಕೃನುಗುಣವಾಗಿ ಶಾಪಹೊಂದಿ ಭ್ರಷ್ಟರಾಗಿದ್ದೇವೆ. 
ಆ ಶಾಪದಿಂದ ಬಿಡುಗಡೆಯನ್ನು ಸಾಧಿಸಿಕೊಳ್ಳುವುದಕ್ಕಾಗಿ ಯಾವುದಾದರೊಂದು 
ಸ್ಥಾನವನ್ನು ತಿಳಿಸುವವರಾಗಬೇಕು. 

. ೧೩. ಈ ಸ್ಥಳವು ನಿಷ್ಭಲವಾದುದು. ಎಲ್ಫೈ ಮುಫಿಯೇ ಭಾರತವೇ 
ಸಫಲವಾದ ಪ್ರದೇಶವು. 

೧೪. ಅಲ್ಲಿಯೂ ಕೂಡ, ಒಂದೇ ಕಾಡಿನಲ್ಲಿ ಸರ್ವ ತೀರ್ಥಗಳ ಫಲವನ್ನೂ 
ಕೊಡುವಂತಹ ಸ ಸ್ಥಳವು ಎಲ್ಲಿಯೋ ಒಂದು ಕಡೆ ಮಾತ್ರವಿರುತ್ತದೆ. ಅಂಥ 
ಸ ಸ್ಥಳವನ್ನು ನಮಗೆ ತಿಳಿಸು” ಇಂತೆಂದು ಅವರಿಂದ ಪ್ರಶ್ನಿ ಿಸಲ್ಪಟ್ಟ ನಾನು 
ಅವರನ್ನು ಕುರಿತು ಹೀಗೆ ಹೇಳಿಡೆನು:- 

೧೫. “ಅಯ್ಯಾ! ನೀವು ಈ ವಿಷಯದಲ್ಲಿ ಸಂವರ್ತನನ್ನು ಕೇಳಿರಿ. 
ಸರ್ವ ತೀರ್ಥಗಳ ಫಲವನ್ನು ಪಡೆಯಲು ಕಾರಣವಾಗುವಂತಹ ಆಪ ಪ್ರದೇಶವನ್ನು 
ಅವನು ನಿಶ್ಚ ಯವಾಗಿ ನಿಮಗೆ ತಿಳಿಸುತ್ತಾನೆ.” 

೧೬. “ಅವರು ಇಂತೆಂದರು — “ಎಲೈ ಮುನಿಯೇ! ಆ ಯೋಗಿಯು 
ಎಲ್ಲಿದ್ದಾನೆ? ನಾವು ಅವನನ್ನು ತಿಳಿದವರಲ್ಲ.. ಸಂವರ್ತನ ದರ್ಶನದಿಂದ 
ನಮಗೆ ಮುಕ್ತಿಯು ದೊರಕುವುದೆಂದು ನಮಗೆ ತಮ್ಮ ಅನುಗ್ರ ಹವಾಯಿ ತಷ್ಟೆ. 


ತ್ರಯೋದಶೋ5ಧ್ಯಾಯಃ ೧೮೯ 


ಯದಿ ಜಾನಾಸಿ ತಂ ಬ್ರೂಹಿ ಸುಹೃತ್ಸಂಗೋ ನ ನಿಷ್ಟಲಃ । 
ತತೋಹಮಬ್ರನಂ ತಾಂಶ್ಚ ನಿಚಾರ್ಯೇದಂ ಪುನಃಪುನಃ ೪ ೧೭ 8 
ವಾರಣಸ್ಯಾಮಸಾವಾಸ್ಕೇ ಸಂವತ್ತೋ ಗುಪ್ತಲಿಂಗಭೃತ್‌ । 


ಮಲದಿಗ್ಳೋ ವಿವಸನೋ ಭಿಕ್ಸಾಶೀ ಕೃತಪಾದನಾ 1 ೧೮ ೫ 
ಕರಪಾತ್ರಕೃತಾಹಾರಃ ಸರ್ವಥಾ ನಿಷ್ಟರಿಗ್ರ ಹಃ । 
ಭಾವಯನ್‌ ಬ್ರಹ್ಮ ಪರಮಂ ಪ್ರ ಜವಾಭಿದಮಾಶ್ವರಂ 8೧೯೫ 


ಭುಕ್ತ್ವಾ ನಿರ್ಯಾತಿ ಸಾಯಾಹ್ನೇ ವನಂ ನ ಜ್ಞಾಯತೇ ಜನೈಃ ! 
ಯೋಗೀಶ್ವರೋಸೌ ತದ್ರೂಪಾಃ ಸಂತ್ಯನ್ಯೇ ಲಿಂಗಧಾರಣಃ ॥೨೦॥ 
ವಕ್ಸ್ಯಾನಿ ಲಕ್ಷಣಂ ತಸ್ಯ ಯಥಾ ಜ್ಞ್ಞಾಸ್ಯತ ತಂ ಮುನಿಂ 
ಪ್ರತೋಲ್ಯಾಂ ರಾಜಮಾರ್ಗೇ ತು ನಿಶಿ ಭೂಮೌ ಶವಂ ಜನೈಃ ॥ ೨೧॥ 
ಅವಿಜ್ಞಾತಂ ಸ್ಥಾಪನೀಯಂ ಸ್ನೇಯಂ ತದವಿಷಡೂರತಃ । 

ಯಸ್ತಾಂ ಭೂನಿಂಮುಪಾಗನ್ಮು ಅಕಸ್ಮಾದ್ಯ ನಿವರ್ತತೇ 1 ೨೨ ॥ 





೧೭. ನೀವು ಅವನನ್ನು ಬಲ್ಲವರಾದಕೆ ಹೇಳಿರಿ. ಸುಹೃತ್ಸಹವಾಸವು 
ಎಂದಿಗೂ ನಿಷ್ಟೃಲವಾಗುವುದಿಲ್ಲ.'' ಅರ್ಜುನಾ! ಅವರಿಂತು ಪ್ರಶ್ನಿಸಲು ನಾನು 
ಮತ್ತೆ ಮತ್ತೆ ವಿಚಾರಮಾಡಿ ಅವರಿಗೆ ಹೀಗೆ ಹೇಳಿದೆನು :- 

೧೮. «ಅಯ್ಯಾ! ಆ ಸಂವರ್ತನು ವಾರಾಣಸಿಯಲ್ಲಿದ್ದಾನೆ; ಗುಪ್ತ 
ವೇಷವನ್ನು ಧರಿಸಿರುತ್ತಾನೆ; ಮೈಗೆಲ್ಲ ಕೊಳೆ ಬಳಿದು ಬಟ್ಟಿಯಿಲ್ಲದೆ ದಿಗಂಬರ 
ನಾಗಿದ್ದಾನೆ; ಭಿಕ್ಟಾನ್ನವನ್ನು ತಿಂದು ಜೀವಿಸುತ್ತಾನೆ. 

೧೯. ಕೈಯೆಂಬ ಪಾತ್ರೆಯಲ್ಲಿಯೇ ಆಹಾರವನ್ನು ಸೇವಿಸುತ್ತಾನೆ. ಸರ್ವ 
ಪ್ರಕಾರದಿಂದಲೂ ಪರಿಗ್ರಹ ತನ್ನದು ಎಂದು ತೆಗೆದುಕೊಂಡಿರುವ ವಸ್ತು, ಆಸ್ತಿ 
ಇವು ಒಂದೂ ಇಲ್ಲದವನಾಗಿದ್ದಾನೆ. ಪ್ರಣವದಿಂದ ಹೇಳಲ್ಪಟ್ಟ ಈಶ್ವರ 
ಸ್ವರೂಪಿಯಾದ ಪರಬ್ರಹ್ಮವನ್ನು ಭಾವಿಸುವವನಾಗಿದ್ದಾನೆ. 

೨೦. ಆತನು ಊಟಮಾಡಿ ಸಂಜೆಯಹೊತ್ತು ವನಕ್ಕೆ ಹೊರಟುಹೋಗು 
ಶ್ತಾನೆ. ಜನರಿಗೆ ಅವನು ಗೋಚರನಾಗುವುದೇ ಇಲ್ಲ. ಆತನು ಯೋಗೀಶ್ವರನು. 
ಆ ರೂಪವುಳ್ಳ ವರಾದ ಲಿಂಗಧಾರಿಗಳು ಬೇರೆಯವರೂ ಇದ್ದಾರೆ. 

೨೧-೨೩. ಆ ಮುನಿಯನ್ನು ನೀವು ಹೇಗೆ ಕಂಡುಹಿಡಿಯಬಹುದೋ 
ಅಂಥ ಆತನ ಲಕ್ಬಣವನ್ನು ಹೇಳುತ್ತೇನೆ; ಕೇಳಿರಿ. ರಾಜಮಾರ್ಗದ ಚೌಕದಲ್ಲಿ 
ರಾತ್ರಿ ಯಹೊತ್ತು ಜನರು ಅರಿಯದಂತೆ ಹೆಣವನ್ನು ತಂದುಹಾಕಬೇಕು. ಅದಕ್ಕೆ 
ದೂರವಲ್ಲದ ಕಡೆಯಲ್ಲಿಯೇ ಇರಬೇಕು. ಯಾವನು ಆ ಸ್ಥಳಕ್ಕೆ ಬಂದು 
ಅಕಸ್ಮಾತ್ತಾಗಿ ಹಿಂದಿರುಗುತ್ತಾನೆಯೋ ಅವನೇ ಸಂವರ್ಶನು. ಅವನು 
ದಾರಿಯಲ್ಲಿ ಅಡ್ಡಿಯಾಗಿ ಬಿದ್ದಿರುವ ಹೆಣವನ್ನು ಕಂಡು ಮುಂದೆ ಹೋಗುವುದಿಲ್ಲ. 


೧೯೦ ಶ್ರೀ ಸ್ಕಾಂದನುಹಾಪುರಾಣಂ 


ಸ ಸಂವರ್ತೊೋ ನ ಜಾಕ್ರಾಮತ್ಯೇಷ ಶಲ್ಯಮಸಂಶಯಂ | 


ಪ್ರಷ್ಟವ್ಯೋಂಭಿವಂತಂ ಚಾಸಾವುಪಾಶ್ರಿತ್ಯ ವಿನೀತನತ್‌ ll ೨೩ ॥ 
ಯಡಿ ಪೃಚ್ಛತಿ ಕೇನಾಹಮಾಖ್ಯಾತ ಇತಿ ಮಾಂ ತತಃ । 
ನಿನೇದ್ಯ ಚೈತದ್ವಕ್ತನ್ಯಂ ತ್ವಾಮಾಖ್ಯಾಯಾಗ್ಲಿಮಾನಿಶತ್‌ ॥ ೨೪॥ 


ತಚ್ಛೃತ್ವಾ ತೇ ತಥಾ ಚಕ್ರುಃ ಸರ್ವೇಫಿ ವಚನಂ ಮುನು | 

ಪ್ರಾಪ್ಯ ವಾರಾಣಸೀಂ ದೃಷ್ಟ್ಯಾ ಸಂವರ್ತಂ ತೇ ತಥಾ ವ್ಯಧುಃ ॥ ೨೫॥ 
ಶಿನಂ ದೃಷ್ಟ್ವಾ ಚ ತೈರ್ನ್ಯಸ್ತಂ ಸಂವರ್ತೊೋ ವೈ ನ್ಯವರ್ತತ | 
ಸ್ಲುತ್ಸರೀತೋಸನಿ ತಂ ಜ್ಞಾತ್ವಾ ಯಯುಸ್ತಮನುಶೀಘ್ರಗಂ ॥೨೬॥ 
ತಿಷ್ಠ ಬ್ರಹ್ಮನ್‌ ಕ್ಟಣನಿಂತಿ ಜಲ್ಪಂತೋ ರಾಜಮಾರ್ಗಗಂ | 

ಯಾತಿ ನಿರ್ಭರ್ತ್ಸ್ವಯತ್ಯೇಷ ನಿನರ್ತಧ್ವನಮಿತಿ ಬ್ರುವನ್‌ 1 ೨೭ ॥ 
ಸ ಮುಯಾ ಮಾಮರೇ ಭೋಂದ್ಯ ನಾಗಂತವ್ಯಂ ನನೋ ಹಿತಂ | 
ಪಲಾಯನನುಸೌ ಕೃತ್ವಾ ಗತ್ವಾ ದೂರತರಂ ಸರಃ | 

ಕುಪಿತಃ ಪ್ರಾಹ ತಾನ್‌ ಸರ್ವಾನ್‌ ಕೇನಾಖ್ಯಾತೋಹವಿಂತ್ಯುತ ॥ ೨೮ ॥ 





ಇದರಲ್ಲಿ ಸಂಶಯವಿಲ್ಲ. ಆತನನ್ನು ಬಳಿಸಾರಿ ವಿನೀತರಾಗಿ ಅಭಿಮತವನ್ನು 
ಪ್ರಶ್ನೆ ಮಾಡಬೇಕು. 

೨೪, " ನನ್ನನ್ನು ನಿಮಗೆ ಯಾರು ತಿಳಿಸಿದರೆಂದು? ಆತನು ನಿಮ್ಮನ್ನು 
ಕೇಳಿದಕ್ಕೆ ಆಗ ನನ್ನ ಹೆಸರನ್ನು ಹೇಳಿ, "ನಿನ್ನ್ನ ಗುರುತನ್ನು ತಿಳಿಸಿ ಆತನು 
ಅಗ್ವಿ ಪ್ರವೇಶಮಾಡಿದನು?' ಎಂದು ಹೇಳಬೇಕು.” 

೨೫. ಈ ನನ್ನ ಮಾತನ್ನು ಕೇಳಿ ಅವರೆಲ್ಲರೂ ಹಾಗೆಯೇ ಮಾಡಿದರು. 
ವಾರಾಣಸಿಯನ್ನು ಹೋಗಿ ಸೇರಿ ಸಂವರ್ತನನ್ನು ಕಂಡು ಅವರು ಹಾಗೆಯೇ 
ಮಾಡಿದರು. 

೨೬. ಅವರಿಂದ ಇಡಲ್ಪಟ್ಟ ಶವವನ್ನು ಕಂಡು, ಸಂವರ್ತನು ಹಸಿವಿನಿಂದ 
ಬಹಳ ಸಂಕಟಿಸಡುತ್ತಿದ್ದರೂ, ಹಿಂದಿರುಗಿ ಹೊರಟುಬಿಟ್ಟನು. ಅವನನ್ನು 
ಗುರುತಿಸಿ ಬಹು ವೇಗವಾಗಿ ಹೋಗುತ್ತಿದ್ದ ಆತನನ್ನು ಅವರು ಬೆಂಬತ್ತಿ 
ಹೋದರು. 

೨೭. "ಅಯ್ಯಾ ಬ್ರಾಹ್ಮಣನೇ ನಿಲ್ಲು, ಒಂದು ಕ್ಪಣ ನಿಲ್ಲು? ಎಂದು 
ಕೂಗುತ್ತಲೇ ರಾಜಮಾರ್ಗದಲ್ಲಿ ಹೋಗುತ್ತಿದ್ದ ಆತನನ್ನು ಅನುಸರಿಸಿ ನಡೆದರು. 
ಆತನು ಹೋಗುತ್ತಲೇ ಇದ್ದನು; "ಹಿಂದಿರುಗಿ ಹೊರಟು ಹೋಗಿ” ಎಂದು 
ಹೇಳುತ್ತ ಅವರನ್ನು ಗದರಿಸಿ ನುಡಿಯುತ್ತಲೇ ಹೋಗುತ್ತಿದ್ದನು. 

೨೮೨೨೯. ತರುವಾಯ ಅವರು ತನ್ನನ್ನು ಹಿಂಬಾಲಿಸುತ್ತಲೇ ಇರಲು 
ಆತನು "ಅಯ್ಯಾ, ನನ್ನ್ನ ಹತ್ತಿರ ಬರಬೇಡಿ. ಇದು ನಿಮಗೆ ಹಿತವಲ್ಲ? ಎಂದು 


ತ್ರಯೋದಶೋತಧ್ಯಾಯಃ ೧೯೧ 


ನಿವೇದಯತ ಶೀಘ್ರಂ ಮೇ ಯಥಾ ಭಸ್ಮ ಕರೋಮಿ ತಂ! 


ಶಾಸಾಗ್ನಿನಾಥ ವಾ ಯುಷ್ಮಾನ್ಯದಿ ಸತ್ಯಂ ನ ವಶ್ಚ್ಯಫ ॥ ೨೯೪ 
ಅಥ ಪ್ರಕಂಪಿತಾಃ ಪ್ರಾಹುರ್ನಾರದೇನೇತಿ ತಂ ಮುನಿಂ 1 
ಸ ತಾನಾಹ ಪುನರ್ಯಾತಃ ಪಿಶುನಃ ಕೈ ನು ಸಂಪ್ರತಿ H ೩೦ಟ 


ಲೋಕಾನಾಂ ಯೇನ ಶಾಷಾಗ್ಸ್ಸ್‌ ಭಸ್ಮ ಶೇಷಂ ಕರೋಮಿ ತಂ | 

ಬ್ರಹ್ಮಬಂಧುನುಹಂ ಪ್ರಾಹುರ್ಭೀತಾಸ್ತೇ ತಂ ಪುನರ್ಮುನಿಂ 1 ೩೧॥ 

ತ್ವಾಂ ನಿವೇದ್ಯ ಸ ಚಾಸ್ಮಾಕಂ ಪ್ರನಿಷ್ಟೋ ಹವ್ಯವಾಹನಂ | 

ತತ್ಕಾಲಮೇನ ವಿಪ್ರೇಂದ್ರ ನ ವಿದ್ಮಸ್ತತ್ರ ಕಾರಣಂ 49% 
ಸಂವರ್ತ ಉವಾಚ :-- 

ಅಹಮಪ್ಯೇವಮೇವಾಸ್ಯ ಕರ್ತಾ ತೇನ ಸ್ವಯಂ ಕೃತಂ | 

ತದ್ಭ್ಬೂತಕಾರ್ಯಂ ನೈವಾತ್ರ ಚಿರಂ ಸ್ಮಾಸ್ಕಾನಿಂ ವ ಕೃತೇ 1 ೩೩॥ 





ನುಡಿಯುತ್ತ ಓಡತೊಡಗಿದನು. ಓಡಿ ಓಡಿ ದೂರದಲ್ಲಿದ್ದ ಸರೋವರದ ಬಳಿ 
ಹೋಗಿ ಕುಪಿತನಾಗಿ " ಏನಿರಯ್ಯಾ ನನ್ನನ್ನು ನಿಮಗೆ ತಿಳಿಸಿದವನಾರು? ಬೇಗ 
ಹೇಳಿರಿ. ಅವನನ್ನು ಶಾಪಾಗ್ಲಿಯಿಂದ ಭಸ್ಮಮಾಡಿಬಿಡುತ್ತೇನೆ? ಎಂದು. 
ಅವರೆಲ್ಲರನ್ನೂ ಹೆದರಿಸಿ ಪ್ರಶ್ನೆಮಾಡಿದನು. "ಅಥವಾ ಸತ್ಯವನ್ನು ನುಡಿಯ 
ದಿದ್ದರೆ ನಿಮ್ಮನ್ನೇ ಸುಟ್ಟು ಬೂದಿ ಮಾಡಿಬಿಡುತ್ತೇನೆ.' 

೩೦. ಆಗ ಅವರು ನಡು ನಡುಗುತ್ತಾ "ನಾರದನು ತಿಳಿಸಿದನು” ಎಂದು 
ಆ ಮುನಿಗೆ ಹೇಳಿದರು. ಅದನ್ನಾಲಿಸಿ ಹೊರಟವನಾದ ಆ ಸಂವರ್ತಮುನಿಯು 
ಅವರನ್ನು ಕುರಿತು ಮತ್ತಿಂತೆಂದನು:--"ಒಳ್ಳೆಯದು ಆ ಚಾಡಿಕೋರನು ಈಗ 
ಎಲ್ಲಿದ್ದಾನೆ? 

೩೧. ಆ ಬ್ರಹ್ಮಬಂಧುವನ್ನು ನಾನು ಶಾಪಾಗ್ಟಿಯಿಂದ ಭಸ್ಮತೇಷನನ್ನಾಗಿ 
ಸುಡುತ್ತೇನೆ? ಎಂಬೀ ಪ್ರಕಾರವಾಗಿ ನುಡಿದ ಸಂವರ್ತನ ಮಾತನ್ನಾಲಿಸಿ 
ಅವರು ಭೀತರಾಗಿ ಆ ಮುನಿಯನ್ನು ಕುರಿತು ಮತ್ತೆ ಈ ರೀತಿ ನುಡಿದರು. 

೩೨. ಅವರು ಇಂತೆಂದರು: "ಎಲೈ ನಿಪ್ರೇಂದ್ರನೇ! ನಿನ್ನ ವಿಚಾರವನ್ನು 
ನಮಗೆ ತಿಳಿಸಿ ಆತನು ಆ ಕೂಡಲೆಯೇ ಅಗ್ನಿಪ್ರವೇಶ ಮಾಡಿದನು. ಅದಕ್ಕೆ 
ಕಾರಣವೇನೆಂಬುದನ್ನು ನಾವರಿಯೆವು.' 

೩೩. ಅದನ್ನಾಲಿಸಿ ಸಂವರ್ತನು:-" ನಾನು ಕೂಡ ಅವನಿಗೆ ಇದೇ 
ಶಿಕ್ಷೆಯನ್ನೇ ವಿಧಿಸುತ್ತಿದ್ದೆವು. ಆದರೆ ಅದನ್ನು ಅವನು ತಾನಾಗಿಯೇ 
ಮಾಡಿಕೊಂಡನು. ಹೋಗಲಿ! ಆದುದರಿಂದ ಈಗ ನೀವು ಬಂದ ಕಾರ್ಯ 
ವೇನೆಂಬುದನ್ನು ಜಾಗ್ರತೆಯಾಗಿ ಹೇಳಿರಿ. ನಿಮಗೋಸ್ಟರ ನಾನಿಲ್ಲಿ ಬಹಳ 
ಹೊತ್ತು ನಿಲ್ಲುವವನಲ್ಲ? ಎಂದನು. 


೧೯೨ ಶ್ರೀ ಸ್ಕಾಂದಮಹಾಪುರಾಣಂ 


ಅರ್ಜುನ ಉವಾಚ :-- 
ಯದಿ ನಾರದ ದೇವರ್ಷೇ ಪ್ರನಿಷ್ಟೋಸಿ ಹೆಂತಾಶನಂ । 


ಜೀವಿತಸ್ತತ್ವಥಂ ಭೂಯ ಆಶ್ಚರ್ಯಮಿತಿ ಮೇ ನವ | avn 
ನಾರದ ಉವಾಚ: 

ನ ಹುತಾಶಃ ಸಮುದ್ರೋ ವಾ ವಾಯುರ್ವಾ ವೃಶ್ಚಪರ್ವತಃ। 
ಆಯುದಂವಾನಮೇ ಶಕ್ತಾ ದೇಹಸಾತಕರಂ ಭುವಿ ॥ ೩೫ ॥ 
ಪುನರೇತತೃತಂ ಚಾಸಿ ಸಂನತೋ ಮನ್ಯತೇ ಯಥಾ | 

ಅಹಂ ಸನ್ಮಾನಿತಶ್ಚೇತಿ ನ್ನಿಂ ಪ್ರಾಸ್ಯಾಪ್ಯಗಾಮಹಂ ! ೩೬ ॥ 
ಯಥಾ ಪುಷ್ಪಗೃಹೇ ಕಶ್ಚಿತ್‌ಪ್ರನಿಶ್ಯತ್ಯಂಗ ಫಾಲ್ಲೂನ । 

ತಥಾಹಮಗ್ನಿಂ ಸಂವಿಶ್ಯ ಯಾತವಾನುತ್ತರಂ ಶೃಣು | ೩೭॥ 


ಸಂವರ್ತಸ್ತಾನ್ಪುನಃ ಪ್ರಾಹ ಮಾರ್ಕಂಡೇಯ ಮಂಂಖಾನಿತಿ | 

ವಿಶಲ್ಯಃ ಕ್ರಿಯ ತಾಂ ಪಂಥಾಃ ಕ್ಸುದಿತೋಹಂ ಪುನಃ ಪುರೀಂ । 
ಭಿಕ್ಸಾರ್ಥಂ ಸರ್ಯಜಟಿಷ್ಯಾಮಿ ಪ್ರಶ್ನಂ ಪ್ರಬ್ರೂತ ಚೈವನೇ ॥೩೮॥ 
ಶಾಪಭ್ರಷ್ಟಾ ನಯಂ ಮೋಕ್ಸಂ ಪ್ರಾಸ್ಸ್ಯಾಮಸ್ಸ್ಸದನುಗ್ರಹಾತ್‌ । 
ಪ್ರತೀಕಾರಂ ತದಾಖ್ಯಾಹಿ ಪ್ರಣತಾನಾಂ ಮಹಾಮುನೇ 1೩೯॥ 





೩೪. ಅರ್ಜುನನಿಂತೆಂದನು : :  ದೇವರ್ಷಿಯಾದ ಎಲೈ ನಾರದನೇ 
ನೀವು ಅಗ್ತಿಪ್ರವೇಶಮಾಡಿದ್ದರೆ ಅದು ಹೇಗೆ ಮತ್ತೆ ಬದುಕಿದ್ದೀರಿ? ಇದು ನನಗೆ 
ಆಶ್ಚರ್ಯವಾಗಿದೆ. ಇದನ್ನು ನನಗೆ ತಿಳಿಸಬೇಕು.? 
| ೩೫. ನಾರದನು ಹೇಳುತ್ತಾರೆ: "ಅಯ್ಯಾ ಭಾರತನೇ! ಅಗ್ನಿಯಾಗಲಿ, 
ಸಮುದ್ರವಾಗಲಿ, ವಾಯುವಾಗಲಿ, ವೃಕ್ಸ ಸರ್ವತಗಳೇ ಆಗಲಿ, ಆಯುಧವೇ 
ಆಗಲಿ ನನ್ನ ದೇಹವನ್ನು ಬೀಳಿಸಲು ಶಕ್ತಿಯುಳ್ಳುವಲ್ಲ. 

೩೬-೩೯. ಸಂವರ್ತನು "ನಾನು ಸನ್ಮಾನಿತನಾದೆನು'? ಎಂದು ತಿಳಿದು 
ಕೊಳ್ಳಲೆಂಬ ಕಾರಣದಿಂದ ಹೀಗೆ ಮಾಡಿದೆನು; ಬೆಂಕಿಯನ್ನೂ ನಿರ್ಮಿಸಿ ಅದರಲ್ಲಿ 
ಪ್ರವೇಶಮಾಡಿದೆನು. ಅಣ್ಣಾ ಫಾಲ್ಗುನಾ! ಯಾವನಾದರೊಬ್ಬನು ಹೂವಿನ ಮನೆ 
ಯಲ್ಲಿ ಹೇಗೆ ಪ್ರವೇಶ ಮಾಡುತ್ತಾನೋ ಹಾಗೆ ನಾನು ಅಗ್ನಿಯನ್ನು ಪ್ರವೇಶಿಸಿ 
ಹೊರಬಂದೆನು. ಇನ್ನು ಸಂವರ್ತನ ಉತ್ತರವನ್ನು ಕೇಳುವವನಾಗು. ಸಂವರ್ತನು 
ಮಾರ್ಕಂಡೇಯನೇ ಮೊದಲಾದವರನ್ನು ಕುರಿತು ಮತ್ತಿತೆಂದನು :-- ದಾರಿ 
ಯಲ್ಲಿರುವ ಅಡ್ಡಿಯನ್ನುಸರಿಹರಿಸಿ ಸುಗಮಮಾಡಿರಿ. ನಾನು ಹಸಿದಿದ್ದೇನೆ. ಮತ್ತೆ 
ಪಟ್ಟಣದಲ್ಲಿ ಭಿಕ್ಸಕ್ಕಾಗಿ ಸುತ್ತುತ್ತೇನೆ. ನಿಮ್ಮ ಪ್ರಶ್ನೆಗಳನ್ನು ನನಗೆ ತಿಳಿಸಿರಿ. 
ಅದಕ್ಕೆ ಅವರಿಂತೆಂದರು ಎಲೈ ಮಹಾಮುನಿಯೇ! ಶಾಪಹೊಂದಿ ಭ್ರಷ್ಟ 
ರಾಗಿರುವ ನಾವು ನಿಮ್ಮ ಅನುಗ್ರಹದಿಂದ ಮೋಕ್ಷ ಪಡೆಯಬೇಕೆಂದಿರುವೆವು. 
ನಿನ್ನಲ್ಲಿ ಶರಣಾಗತರಾದ ನಮಗೆ ತಕ್ಕ ಪ್ರತೀಕಾರವನ್ನು ತಿಳಿಸು. 


ತ್ರಯೋದಶೋಂಧ್ಯಾಯಃ ೧೯೩೩ 


ಯತ್ರ ತೀರ್ಥೇ ಸರ್ವತೀರ್ಥಫಲಂ ಪ್ರಾಪ್ನೋತಿ ಮಾನವಃ । 

ತತ್ತೀರ್ಥಂ ಬ್ರೂಹಿ ಸಂವರ್ತ ತಿಷ್ಠಾಮೋ ಯತ್ರ ವೈವಯಂ ॥೪೦॥ 
ಸಂವರ್ತ ಉವಾಚ: 

ನಮಸ್ಕೃತ್ಯ ಕುಮಾರಾಯ ದುರ್ಗಾಭ್ಯಶ್ಚ ನಕೋತ್ತಮಾಃ । 

ತೀರ್ಥಂ ಚ ಸಂಪ್ರವಕ್ಸ್ಟ್ಯಾಮಿ ಮಹೀಸಾಗರಸಂಗಮಂ H ೪೧॥ 

ಅಮುನಾ ರಾಜಸಿಂಹೇನ ಇಂದ್ರದ್ಯುಮ್ನೇನ ಧೀಮತಾ । 

ಯಜನಾದ್ವ್ಯಂಗುಲೋತ್ಸೇಧಾ ಕೃತೇಯಂ ವಸುಧಾ ಯದಾ ॥ ೪೨॥ 

ತದಾ ಸಂತಾಪ್ಯಮಾನಾಯ ಭುವಃ ಕಾಷ್ಮಸ್ಯ ನೈ ಯಥಾ ! 


ಸುಸ್ಪಾನ ಯೋ ಜಲೌಘಶ್ಚ ಸರ್ವದೇವ ನಮಸ್ಕೃತಃ i ೪೩ ॥ 
ಮಹೀನಾಮ ನದೀ ಸಾ ಚ ಪೃಥಿವ್ಯಾಂ ಯಾನಿ ಕಾಠಿಚತ್‌ । 

ತೀರ್ಥಾನಿ ತೇಷಾಂ ಸಲಿಲಸಂಭವಂ ತಜ್ಜಲಂ ವಿಮಃ ॥ ೪೪ ॥ 
ಮಹೀನಾಮ ಸಮುತ್ಪನ್ನಾ ದೇಶೇ ಮಾಲವಕಾಭಿಧೇ । 

ದಕ್ಟಿಣಂ ಸಾಗರಂ ಪ್ರಾಪ್ತಾ ಪುಣ್ಕೋಭಯತಟಾ ಶಿವಾ 1 ೪೫ ॥ 





೪೦. ಯಾವ ತೀರ್ಥದಲ್ಲಿ ಮಾನವನು ಸರ್ವತೀರ್ಥಗಳ ಫಲವನ್ನೂ 
ಪಡೆಯುತ್ತಾನೆಯೋ, ಆ ತೀರ್ಥವು ಯಾವುದೆಂಬುದನ್ನು ನಮಗೆ ತಿಳಿಯಪಡಿಸು. 
ಅಲ್ಲಿ ನಾವು ನಿಲ್ಲುತ್ತೇವೆ. 

೪೧. ಸಂವರ್ತನು ಹೇಳುತ್ತಾನೆ: ಎಲ್ಪೆ ನರೋತ್ಮಮರೇ! ಕುಮಾರ 
ಸಿಗ್ಯೂ ನವದುರ್ಗೆಯರಿಗೂ ನಮಸ್ಕಾರಮಾಡಿ ಮಹೀಸಾಗರಸಂಗಮವೆಂಬ 
ತೀರ್ಥದ ನಿಷಯವನ್ನು ನಿಮಗೀಗ ವಿವರವಾಗಿ ಹೇಳುತ್ತೇನೆ. 

೪೨-೪೪. ಧೀಮಂತನಾಗಿ ರಾಜಸಿಂಹನೆನಿಸಿಕೊಂಡ ಈ ಇಂದ್ರದ್ಯುಮ್ನು 
ಮಹಾರಾಜನೆಸಗಿದ ಅನೇಕ ಯಜ್ಞಗಳ ಮೂಲಕ ಈ ಭೂಮಿಯು ಎರಡು 
ಅಂಗುಲ ಹೆಚ್ಚು ಎತ್ತರವಾಗಿ ಯಾವಾಗ ಮಾಡಲ್ಪಟಬ್ಟತೋ ಆಗ ಸಂತಾಸ 
ಗೊಂಡ ಭೂಮಿಯಿಂದ, ಉರಿಯುತ್ತಿರುವ ಕಟ್ಟಿಗೆಯಿಂದ ಹೇಗೋ ಹಾಗೆ ಸರ್ವ 
ದೇವತೆಗಳಿಂದಲೂ ನಮುಸ್ಟರಿಸಲ್ಪಟ್ಟ ಜಲಪ್ರವಾಹವೊಂದು ಹೊರಹರಿಯಿತು. 
ಆ ಜಲಪ್ರವಾಹನೇ "ಮಹೀ? ಎಂಬ ಹೆಸರುಳ್ಳ ನದಿಯು. ಪೃಥ್ವಿಯಲ್ಲಿ ಯಾವ 
ಯಾವ ತೀರ್ಥಗಳಿರುವುವೋ ಅವೆಲ್ಲವುಗಳ ನೀರಿನಿಂದಲೂ ಉಂಟಾಗಿರುವುದು ಆ 
ಮಹೀನದಿಯ ಜಲವೆಂದು ಹೇಳುತ್ತಾರೆ. 

೪೫, ಹೀಗೆ " ಮಹೀ” ಎಂಬ ಹೆಸರಿನ ನದಿಯು ಮಾಲವಕ ದೇಶದಲ್ಲಿ 
ಹುಟ್ಟ, ದಕ್ಷಿಣ ಸಮುದ್ರವನ್ನು ಸೇರಿತು. ಅದರ ಎರಡು ದಡಗಳೂ 


ಪುಣ್ಯಕರವಾಗಿರುವುವು, ಆ ನದಿಯು ಮಂಗಳವನ್ನುಂಟುಮಾಡತಕ್ಕುದು. 
7 


೧೯೪ ಶ್ರೀ ಸ್ಕಾಂದಮಹಾಪುರಾಣಂ 


ಸರ್ವತೀರ್ಥನುಯಾ ಪೂರ್ವಂ ಮಹೀನಾನು ಮಹಾನದೀ | 


ಕಂ ಪುನರ್ಯಃ ಸಮಾಯೋಗಸ್ತಸ್ಕ್ಯಾಶ್ಚ ಸರಿತಾಂ ಹತೇಃ I ೪೬ ॥ 
ವಾರಣಾಸೀ ಕುರುಕ್ಟೇತ್ರಂ ಗಂಗಾ ರೇವಾ ಸರಸ್ವತೀ 1೪೭ 
ತಾಫೀ ಪಯೋಷ್ಮೀ ನಿರ್ನಿಂಧ್ಯಾ ಚಂದ್ರಭಾಗಾ ಇರಾವತೀ | 

ಕಾವೇರೀ ಸರಯೂಶ್ಲೈನ ಗಂಡಕೀ ಸೈಮಿಷಂ ತಥಾ' 1 ೪೮ ॥ 
ಗಯಾ ಗೋದಾನರೀ ಚೈವ ಅರಣಾ ನರುಣಾ ತಥಾ। 

ಏತಾಃ ಪುಣ್ಯಾಃ ಶತಶೋನ್ಯಾಃ ಯಾಃ ಶಶ್ವಿತ್ಸರಿತೋ ಭುವಿ 1೪೯॥ 


ಸಹಸ್ರನಿಂಶತಿಶ್ಚೈದ ಷಟ್ಕತಾನಿ ತಥೈನ ಚ | 
ತಾಸಾಂ ಸಾರಸಮುದ್ಧೂತಂ ಮಹೀತೋಯಂ ಪ್ರಕೀರ್ತಿತಂ ॥ ೫೦0 
ಪೃಥಿವ್ಯಾಂ ಸರ್ನತೀರ್ಥೆೇಷು ಸ್ನಾತ್ವಾ ಯತ್ಛಲಮಾಪ್ಯತೇ । 


ತನ್ಮಹೀಸಾಗರೇ ಪ್ರೋಕ್ತಂ ಕುಮಾರಸ್ಯ ನಚೋ ಯಥಾ 1 ೫೧॥ 
ಏಕತ್ರ ಸರ್ವತೀರ್ಥಾನಾಂ ಯದಿ ಸಂಯೋಗ ಮಿಚ್ಛತಾ | 

ತದ್ಗಚ್ಛತ ಮಹಾಪುಣ್ಯಂ ಮಹೀಸಾಗರಸಂಗಮಂ I ೫೨ i 
ಅಹಂ ಚಾಪಿ ಚ ತತ್ರೈನ ಬಹೂನ್‌ ನರ್ಷಗಣಾನ್‌ ಪುರಾ । 

“ ಅವಸಂ ಜಾಗ್ರತಶ್ಚಾತ್ರ ನಾರದಸ್ಯ ಭಯಾತ್ತಥಾ il ೫೩ ॥ 





೪೬-೫೦. ಮಹಿಯೆಂಬ ಮಹಾ ನದಿಯು ಮೊದಲೇ ಸರ್ವತೀರ್ಥಮುಯ. 
ವಾಗಿದ್ದಿತು. ಆ ನದಿಗೂ ಸರಿತೃತಿಯಾದ ಸಮುದ್ರಕ್ಕೂ ಆಗುವ ಸಂಗಮದ 
ವಿಷಯವನ್ನು ಹೇಳಬೇಕಾದುದೇನಿಡೆ? ವಾರಣಾಸಿ, ಕುರುಕ್ಲೇತ್ರ, ಗಂಗೆ, 
ರೇವಾ, ಸರಸ್ವತಿ, ತಾಫೀ, ಸಯೋಷ್ಠಿ, ನಿರ್ವಿಂಧ್ಯಾ, ಚಂದ್ರಭಾಗಾ, ಇರಾವತಿ, 
ಕಾವೇರಿ, ಶರಯೂ, ಗಂಡಕಿ, ನೈನಿಷ, ./ಗಯ್ಕೆ ಗೋದಾವರಿ, ಅರುಣಾ, 
ವರುಣಾ-- ಇವೆಲ್ಲವೂ ಪುಣ್ಯಪ್ರ ದವಾದುವು. ಇದೇ ರೀತಿ ಭೂಮಿಯಲ್ಲಿ ಇತರ. 
ನೂರಾರು ನದಿಗಳು ಯಾವುವಿರುವುವೋ, ಇನ್ನೂ ಇತರ ಇಪ್ಪತ್ತು ಸಾವಿರದ. 
ಆರುನೂರು ಸಂಖ್ಯೆಯ ನದಿಗಳಾವುವಿರುವುವೋ, ಅವುಗಳ ಸಾರದಿಂದುಂಟಾಗಿ. 
ರುವಂಥ ತೀರ್ಥವಾದ ಮಹೀನದಿಯೆಂದು ಇದು ಸುಪ್ರಸಿದ್ಧವಾಗಿರುವುದು. 

೫೧. ಪೃಥ್ವಿಯಲ್ಲಿ ಸರ್ವತೀರ್ಥಗಳಲ್ಲಿಯೂ ಸ್ನಾನ ಮಾಡಿದರೆ ಯಾವ. 
ಫಲವು ಪ್ರಾಪ್ತ್ರವಾಗುವುದೋ, ಆ ಫಲವು ಮಹೀಸಾಗರದಲ್ಲಿ ದೊರೆಯುವುದೆಂದು 
ಹೇಳಲ್ಪಟ್ಟಿದೆ. ಕುಮಾರಸ್ವಾಮಿಯ ವಚನವೇನೆಂದರೆ: 

೫೨. ""ಸರ್ವತೀರ್ಥಗಳ ಸಮ್ಮೇಳನವನ್ನು ಒಂದೇ ಕಡೆ ಕಾಣಬಯಸುವಿ. 
ರಾದರೆ ಮಹಾ ಪುಣ್ಯ ಕರವಾದ ಮಹೀಸಾಗರ ಸಂಗಮಕ್ಕೆ ಹೋಗಿರಿ.” 

೫೩. ನಾನು ಕೂಡ ಪೂರ್ವದಲ್ಲಿ ಅಲ್ಲಿಯೇ ಅನೇಕ ವರ್ಷ ಸಮೂಹಗಳ | 
ಕಾಲ ನಾಸಮಾಡಿದೆನು. ಅನಂತರ ನಾರದನ ಭಯದಿಂದ ಇಲ್ಲಿಗೆ ಬಂದೆನು. 


ತ್ರಯೋದಶೋಧ್ಯಾಯೆಃ ೧೯೫ 


ಸಹಿ ತತ್ರ ಸಮಾಪಷಸ್ಥಃ ಪಿಶುನಶ್ಚ ನಿಶೇಷತಃ । 
ಮರುತಃ ಕುರುತೇ ಯತ್ನಂ ತಸ್ಮೈ ಬ್ರೂಯಾದಿದಂ ಭಯಂ 8 8೪॥ 
ಅತ್ರ ದಿಗ್ವಾಸಸಾಂ ಮಧ್ಯೇ ಬಹೂನಾಂ ತತ್ಸಮಸ್ಸಹಂ । 


ಸಿವಸಾಮ್ಯತಿ ಪ್ರಚ್ಛನ್ನೋ ಮರುತ್ತಾದತಿಭೀತವತ್‌ ॥ ೫೫ ॥ 
ಪುನರತ್ರಾಪಿ ಮಾಂ ನೂನಂ ಕಥಯಿಷ್ಯತಿ ನಾರದಃ | 
ತಥಾ ನಿಧಾ ಹಿ ಚೇಷ್ಟಾಸ್ಯ ಪಿಶುನಸ್ಯ ಪ್ರದೃಶ್ಯತೇ ' | ೫೬ ॥ 


ಭವದ್ಭಿಶ್ಚ ನ ಚಾಪ್ಯತ್ರ ವಕ್ತವ್ಯಂ ಕಸ್ಯಚಿತ್ಯ ಎಚಿತ್‌ । 

ಮರುತಃ ಕುರುತೇ ಯತ್ನಂ ಭೂಷಾಲೋ ಯಜ್ಞಸಿದ್ಧಯೇ ॥ ೫೭ ॥ 
ಜೇವಾಚಾರ್ಯೇಣ ಸಂತ್ಯಕ್ತೋ ಭ್ರಾತಾ ಮೇ ಕಾರಣಾಂತರೇ । 
ಗುರುಪುತ್ರಂ ಚ ಮಾಂ ಜ್ಞಾತ್ಕಾ ಯಜ್ಞಾ ರ್ತ್ರಿಜ್ಯಸ್ಯ ಕಾರಣಾತ್‌॥ ೫೮ ॥ 
ಅನಿದ್ಯಾಂತರ್ಗತೈರ್ಯಜ್ಞಕರ್ಮಭಿರ್ನ ಪ್ರಯೋಜನಂ । 

ಮಮ ಹಿಂಸಾತ್ಮಕ್ಕೆರಸ್ತಿ ನಿಗಮೋಕ್ತೈರಚೇತನೈಃ ! HFN 





೫೪. ಆತನೂ ಅಲ್ಲಿಯೇ ಅದರ ಸಮಾನದಲ್ಲಿಯೇ ಇರುವನು; ಅಲ್ಲದೆ 
ಅವನು ಬಹಳ ಚಾಡಿಕೋರನು. ಮರುತ್ತನು ಅಲ್ಲಿಗೆ ಹೋಗಬೇಕೆಂದು 
ಯತ್ನಮಾಡುತ್ತಿರುವನು. ಅವನಿಗೆ ನಾರದನು ಹೇಳಿಬಿಟ್ಟ್ರಾನೆಂಬುಡೀ ನನಗೆ 
ಭಯ. ಕ 

೫೫. ಮರುತ್ತನಿಗೆ ಅತ್ಯಂತ ಭಯಪಡುತ್ತ ಇಲ್ಲಿ ದಿಗಂಬರರಾಗಿರುವ 
ಬಹು ಜನರ ಮಧ್ಯೆ ಸೇರಿ ಅನರ ಹಾಗೆಯೇ ಕಾಣಿಸಿಕೊಳ್ಳುತ್ತ ನಾನು ಅತಿ 
ಪ್ರಚ್ಛನ್ನನಾಗಿ ವಾಸಮಾಡುತ್ತಿದ್ದೇನೆ. 

೫೬. ಇಲ್ಲಿ ಕೂಡ, ನಾರದನು ಮತ್ತೆ ನನ್ನನ್ನು ಅವರಿವರಿಗೆ ತಿಳಿಸಿ 
ಬಿಡುತ್ತಿದ್ದಾನೆ! ಪಿಶುನನಾದ ಅವನ ಜೇಷ್ಟೆಯೇ ಹೀಗೆಂದು ಕಾಣುತ್ತದೆ. 

೫೭. ನೀವು ಕೂಡ ನಾನಿಲ್ಲಿರುವ ಸಂಗತಿಯನ್ನು ಯಾರಿಗೂ ಯಾವಾ 
ಗಲೂ ಹೇಳಲಾಗದು. ಮರುತ್ತ ಮಹಾರಾಜನು ಯಜ್ಞಸಿದ್ಧಿಗಾಗಿ ಪ್ರಯತ್ನ 
ಮಾಡುತ್ತಿರುವನು. 

೫೮. ನನ್ನ ಸಹೋದರನಾದ ದೇವಾಚಾರ್ಯನು ಕಾರಣಾಂತರದಿಂದ 
ಅವನನ್ನು ಪರಿತ್ಯಜಿಸಲಾಗಿ, ನನ್ನನ್ನು ಗುರುಪುತ್ರನೆಂದರಿತು, ನಾನು ತನ್ನ 
ಯಜ್ಞದಲ್ಲಿ ಯತ್ತಿಜನಾಗಬೇಕೆಂಬ ಬಯಕೆಯಿಂದ ನನ್ನನ್ನು ಕಾಣಲು ಪ್ರಯತ್ನ 
ಪಡುತ್ತಿರುವನು. 

೫೯. ಅನಿಷ್ಯೆಯೊಳಗೆ ನೇರಿದುವಾಗಿಯೂ, ಹಿಂಸಾತ್ಮಕವಾಗಿಯೂ, 
ಸಿಗಮಗಳಿಂದ ಹೇಳಲ್ಪಟ್ಟುವಾಗಿ ಅಜೇತನವಾಗಿಯೂ ಇರುವ ಯಜ್ಞಕರ್ಮ 
ಗಳಿಂದ ನನಗೆ ಪ್ರಯೋಜನವಿಲ್ಲವು. 


೧೯೬ ಶ್ರೀ ಸ್ಕಾಂದಮಹಾಪುರಾಣಂ 


ಸಮಿತ್ಪುಷ್ಟಕುಶಸ್ರಾಯೈಃ ಸಾಧನೈರ್ಯದ್ಯಚೇತನೈಃ । 


ಕ್ರಿಯತೇ ತತ್ತಥಾ ಭಾವಿ ಕಾರ್ಯಂ ಕಾರಣವಾನ್‌ನೃಣಾಂ 1 ೬೦॥ 
ತದ್ಯೂಯಂ ತತ್ರ ಗಚ್ಛಧ್ವಂ ಶೀಘ್ರ ಮೇನ ನೃಷಾನುಗಾಃ । 
ಅಸ್ತಿ ನಿಪ್ರ ಸ್ವಯಂ ಬ್ರಹ್ಮಾ ಯಾಜ್ಞನಲ್ಯ್ಯಶ್ಚ ತತ್ರ ವೈ ೬0 


ಸಹಿ ಪೂರ್ವಂ ನಮಿಫೇಃ ಪುರ್ಯಾಂ ವಸನ್ನಾಶ್ರನುವಖುತ್ತನಂಂ | 
ಆಗಚ್ಛ ಮಾನಂ ನಕುಲಂ ದೃಷ್ಟ್ಯಾ ಗಾರ್ಗೀ ವಚೊಣಬ್ರವೀತ್‌ ॥ ೬೨॥ 
ಗಾರ್ಗೀ ರಕ್ಷ ಸಯೋ ಭದ್ರೇ ನಕುಲೋ ಯಮುಸೈತಿ ಚ । 

ಪಯಃ ಪಾತುಂ ಕೃತಿಮತಿಂ ನಕುಲಂ ತಂ ನಿರಾಕುರು 1 ೬೩ 0 
ಇತ್ಯುಕ್ತೋ ನಕುಲಃ ಕ್ರುದ್ಧಃ ಸಹಿ ಕೃದ್ಧಃ ಪರಾಭವತ್‌ | 

ಜನದಗ್ನೇಃ ಪೂರ್ವಜೈಶ್ಚ ಶಸ್ತಃ ಪ್ರೋವಾಚ ತಂ ಮಂನಿಂ ॥೬೪॥ 
ಅಹೋ ವಾ ಧಿಗ್ಲಿಗಿತೇನ ಭೂಯೋ ಧಿಗಿತಿ ಚೈವ ಹಿ 

ನಿರ್ಲಜ್ಜತಾ ಮನುಷ್ಯಾಣಾಂ ದೃಶ್ಯತೇ ಸಾಪಕಾರಿಣಾಂ 1 ೬೫॥ 





೬೦. ಅಜೇತನಗಳಾದ ಸಮಿತ್ತು, ಪುಷ್ಪ ಮತ್ತು ದರ್ಭೆಗಳ ರೂಪವಾದ. 
ಸಾಧನಗಳಿಂದ ಆ ಕರ್ಮವು ನಡೆಯುತ್ತದೆಯಾಗಿ ಅದು ನಿಷ್ಟಲವೇ ಆಗುವುದು. 
ಮನುಷ್ಯರ ಕಾರ್ಯವು ಕಾರಣನೆಂತೋ ಅಂತೆಯೇ ಆಗಿರುವುದು. 

೬೧. ಆದುದರಿಂದ ನೃಪಾನುಯಾಯಿಗಳಾದ ನೀವು ಶೀಘ್ರವಾಗಿ ಅಲ್ಲಿಗೇ 
ಹೋಗಿರಿ. ಅಲ್ಲಿ « ಪ್ರತ್ಯಕ್ಷ ಬ್ರಹ್ಮನೇ ಇವನು”? ಎನ್ನಬಹುದಾದ ಯಾಜ್ಞ 
ವಲ್ವ್ಯನೆಂಬ ಬ್ರಾಹ್ಮಣನಿರುವನು. 

೬೨. ಅವನು ಪೂರ್ವದಲ್ಲಿ ಮಿಥಿಯ ಪಟ್ಟಣದಲ್ಲಿ ಉತ್ತಮವಾದ ಆಶ್ರಮ. 
ವನ್ನು ಕಲ್ಪಿಸಿಕೊಂಡು ಅಲ್ಲಿ ವಾಸಮಾಡುತ್ತಿದ್ದನು. ಆಗ ಒಮ್ಮೆ ಅಲ್ಲಿ 
ಬರುತ್ತಿರುವ ನಕುಲವೊಂದನ್ನು (ಮುಂಗುಸಿಯನ್ನು) ಕಂಡು ಗಾರ್ಗಿಯನ್ನು 
ಕುರಿತು ಹೀಗೆಂದನು: 

೬೩. “ಗಾರ್ಗೀ, ಭದ್ರೇ! ಹಾಲನ್ನು ನೋಡಿಕೊ. ಇದೋ ಈ ನಕುಲನು 
ಬರುತ್ತಿದೆ. ಹಾಲು ಕುಡಿಯಬೇಕೆಂದು ಮನಸ್ಸುಮಾಡಿಕೊಂಡಿರುವ ಈ ನಕುಲ 
ನನ್ನು ನಿವಾರಿಸು. 

೬೪, ಆತನು ಹೀಗೆಂದು ನುಡಿಯಲು ಮುಂಗುಸಿಯು ಕೋಪಗೊಂಡಿತು. 
ಆ ನಕುಲನು ಪೂರ್ವದಲ್ಲಿ ಜಮದಗ್ನಿಯ ಪೂರ್ವಜರಿಂದ ಶಪ್ತನಾಗಿ ಆ ರೂಪ 
ವನ್ನು ತಾಳಿದ್ದಿತು. ಅದು ಮುನಿದು ಮಾನವಭಾಷೆಯಿಂದಲೇ ಆ ಮುನಿಯನ್ನು 
ಕುರಿತು ಇಂತೆಂದಿತು:- 

೬೫. “ಆಹಾ! ಧಿಕ್ಕಾರ, ಧಿಕಾರ! ಮತ್ತೂ ಧಿಕ್ಕಾರ! ಪಾಪಕರ್ಮಿ: 
ಗಳಾದ ಮನುಷ್ಯರಿಗೆ ಎಷ್ಟೊಂದು ನಿರ್ಲಜ್ಜತೆ! 


# 


ತ್ರಯೋದಶೋತಧ್ಯಾಯಃ ೧೯೭ 


ಕಥಂ ತೇ ನಾಮ ಪಾಪಾನಿ ಪ್ರಕುರ್ವಂತಿ ನರಾಧಮಾಃ । 
ಮರಣಾಂತರಿತಾ ಯೇಷಾಂ ನರಕೇ ತೀವ್ರವೇದನಾ ॥ ೬೬8 
ನಿಮಿಷೋಪಿ ನ ಶಕ್ಕೇತ ಜೀನಿತೇ ಯಸ್ಯ ನಿಶ್ಚಿತಂ । 

ತನ್ಮಾತ್ರ ಪರಮಾಯುರ್ಯಃ ಪಾಪಂ ಕುರ್ಯಾತೃಥಂ ಸ ಚ ॥೭೭॥ 
ತ್ವಂ ಮುನೇ ಮನ್ಯಸೇ ಚೇದಂ ಕುಲೀನೋ*ಸ್ಮೀತಿ ಬುದ್ಧಿ ಮಾನ್‌ | 
ತತಃ ಕ್ಸಿಪಸಿ ಮಾಂ ಮೂಢ ನಕುಲೋ ಯನಿತಿ ಸ್ಮಯನ್‌ (॥ ೬೮ ॥ 
ಕಿಮಧೀತಂ ಯಾಜ್ಞವಲ್ಕ್ಯ ಪಾ ಯೋಗೇಶ್ವರತಾ ತವ । 


ನಿರಪರಾಧಂ ಕ್ರಿಸಸಿ ಧಿಗಧೀತಂ ಹಿ ತತ್ತನ 1೬೯ ॥ 
ಕಸ್ಮಿನ್‌ ನೇದೇ ಸ್ಮೃತೌ ಕಸ್ಯಾಂ ಪ್ರೋಕ್ತವಮೇತದ್ರ)ನೀಹಿ ಮೇ! 
ಪರುಸೈರಿತಿ ವಾಕ್ಕೈರ್ಮಾಂ ನಕುಲೇತಿ ಬ್ರವೀಹಿ ಯತ್‌ H ೩೦ 
ಕಿಮಿದಂ ನೈನ ಜಾನಾಸಿ ಯಾವತ್ಯಃ ಪರುಷಾ ಗಿರಃ 

ಪರಃ ಸಂಶ್ರಾವ್ಯತೇ ತಾನಚ್ಛಂಕವಃ ಶ್ರೋತ್ರತಃ ಪುರಾ u ೭೧॥ 





೬೬, ಆ ನರಾಧಮರು ಹೇಗೆತಾನೆ ಪಾಸಕಾರ್ಯಗಳನ್ನು ಮಾಡದಿರು 
ನರೋ ಕಾಣೆ. ಅವರಿಗೆ ಮರಣದ ತೆರೆಯಿಂದ ಮರೆಯಾಗಿ ನರಕದಲ್ಲಿ ತೀವ್ರ 
ನೇದನೆಯೇ ಕಾದಿರುವುದು. 

೬೭. ಮನುಷ್ಯನ ಬಾಳಿನಲ್ಲಿ ಒಂದು ನಿಮಿಷಕಾಲವಷ್ಟನ್ನು ಕೂಡ 
ನಿಶ್ಚಿತವಾಗಿ ಹೇಳಲು ಶಕ್ಯವಾಗುವುದಿಲ್ಲ. ಆ ಒಂದು ನಿಮಿಷವು ಮಾತ್ರ 
ಪರಮಾಯುಸ್ಸುಳ್ಳವನಾದ ಅವನೂ ಕೂಡ ಹೇಗೆ ಪಾಪಮಾಡುತ್ತಾನೆಯೋ 
ಕಾಣೆ. 

೬೮. ಅಯ್ಯಾ ಮುನಿಯೇ! ನಾನು ಕುಲೀನನೆಂಬುದನ್ನು ಬುದ್ಧಿ ಯುಳ್ಳವ 
ನಾದ ನೀನೂ ಬಲ್ಲೆ. ಹಾಗೆ ತಿಳಿದೂ :ಇದು ನಕುಲ? ಎಂದು ಮುಗುಳುನಗೆ 
ನಗುತ್ತ, ಎಲಾ ಮೂಢಾ! ನನ್ನನ್ನು ಸಿಂದಿಸುತ್ತಿದ್ದೀಯಲ್ಲವೆ ! 

೬೯. ಯಾಜ್ಯ್ಯ್ಯವಲ್ಯ ಕಿ! ನೀನು ಅಧ್ಯಯನಮಾಡಿದುದಕ್ಕೆ ಫಲವೇನು? 
ನಿನ್ನ ಯೋಗೇಶ್ವರತ್ವದ ಪರಿಯೇನು? ನಿರಪರಾಧಿಯಾದ ನನ್ನನ್ನು ನಿಂದಿಸು 
ತ್ರಿರುವೆಯಲ್ಲ. ನಿನ್ನ ಅಧ್ಯಯನಕ್ಕೆ ಧಿಕ್ಕಾರ! 

೭೦. ಕಠಿನವಾದ ವಾಕ್ಯಗಳಿಂದ ನನ್ನನ್ನು "ನಕುಲ? ಎಂದು ಹೇಳುತ್ತಿ 
ರುವೆಯಲ್ಲ, ಯಾವ ವೇದದಲ್ಲಿ ಯಾವ ಶಾಸ್ತ್ರದಲ್ಲಿ ಇದನ್ನು ಹೇಳಿದೆ, ನನಗೆ 
ತಿಳಿಸು. 

೭೧-೭೨. ಇದೇನು ನಿನಗೆ ಗೊತ್ತೇ ಇಲ್ಲವೋ? ಒಬ್ಬನು ತನ್ನ ಕಠಿನ 
ವಾದ ಮಾತುಗಳು ಎಸ್ಟೆಷ್ಟನ್ನು ಇತರರ ಕಿವಿಗೆ ಕೇಳಿಸುತ್ತಿರುವನೋ ಅವು 
ಅವನ ಕಿವಿಗಳಿಗೆ ಅಷ್ಟಷ್ಟು ಶಂಶುಗಳಾಗಿ ಪರಿಣಮಿಸುತ್ತವೆಯೆಂಬುದು. 


೧೯೮ ಶ್ರೀ ಸ್ಕಾಂದಮಹಾಪುರಾಣಂ 


ಕಂಠೇ ಯಮಾನುಗಾಃ ಹಾದಂ ಕ್ರ ತ್ಕಾ ತಸ್ಯ ಸುದುರ್ವುತೇ। 
ಅತೀವ ರುದತೋ ಕೋಹಶಂಕೂನ್‌ ನೀಸ್ಟ್ಯ ಂತಿಕರ್ಣಯೋಃ ॥ ೭೨ ॥ 
ವಾನದೂಕಾಶ್ಚ ಧ್ವಜಿನೋ ಮುಷ್ಣ ಂತಿ ಕೃ ನೆಣಾಂ ಂ ಜನಾನ್‌ 


ಸ್ವಯಂ ಹಸ್ತ ಸಹಸ್ರೆ ೀಣ ಧರ್ಮಸ್ಯೈನಂ ಭವದಿ ॥ ೭೩ ॥ 
ವಜ್ರಸ್ಯ ದಿಗ್ಮ ಶಸ್ತ್ರ ಸ ಕಾಲಸೂಟಿಸ್ಯ ಚಾಪು ತ 
ಸಮೇನ ನಜಸಾ” ತುಲ್ಯ ೦ ಮೃತ್ಯೊ ಹರಿತ ಮಮಾಭನತ್‌ 1 ೭೪ ॥ 


ಕರ್ಣನಾಸಿಕನಾರಾಚಾಸ್ನಿರ್ಹರಂತಿ ಶರೀರತಃ | 
ವಾಕ್ಫಲ್ಯಸ್ತು ನ ನಿರ್ಹರ್ತುಂ ಶಕ್ಕೋ ಹೃದಿ ಶಯೋಹಿಸಃ8 1 ೭೫॥ 
ಯಂತ್ರ ನೀಡೈಃ ಸಮಾಕ್ರ ಮ್ಯ ಸರವಮೇಷ ಹತೋ ನರಃ । 


ನತು ಇ ಸರುಷೈ ರ್ವಾಕೆ ರ್ಜಿಘಾಂಸೇತ ಕಥಂಚನ 1 ೭೬ ॥ 
ತ್ರ ಯಾ ತೃ ಹಂ ಯಾಜ್ಞವನ್ಯ್ಯ ನಿತ್ಯ ೦ ಹಂಡಿತಮಾನಿನಾ । 
ನಕುಲೋಸೀತಿ ತೀನ್ರೇಣ ವಚಸಾ ಓಾಡಿತಃ ಕುತಃ lH ೭೭॥ 





ನಿನಗೆ ತಿಳಿಯದೆ? ಯಮದೂತರು ಮಹಾ ದುರ್ಮತಿಯಾದ ಅವನ ಕುತ್ತಿಗೆಯ 
ಮೇಲೆ ಕಾಲುಹಾಕಿ ತುಳಿದುಕೊಂಡು ಅತಿಯಾಗಿ ರೋದನಮಾಡುತ್ತಿರುವ 
ಅವನ ಕಿವಿಗಳಿಗೆ ಲೋಹದ ಮೊಳೆಗಳನ್ನು ಹೊಡೆಯುತ್ತಾರೆ. 

೭೩. ನಿನ್ನಂಥ ವಾಕ್ಚ ತುರರು ಧಾರ್ಮಿಕ ವೇಷಧಾರಿಗಳಾಗಿ ಸಾವಿರಾರು 
ಕೈಗಳಿಂದ ಕೃ ಕ5.ಪಣರಾದ ಜನರ ಹಣವನ್ನು ಕದಿಯುತ್ತಾರೆ. 

೭೪. ಸಿಶ್ನೀ ಮಾತಿನಿಂದ ನನಗೆ ವಜ್ರಾಯುಧಕ್ಕೂ, ಕಾಲಕೂಟನಿಷವನ್ನು' 
ಸಾಣೆಹಿಡಿದಿರುವ ಶಸ ಸ್ತೃಕ್ಕೂ ಸಮಾನವಾದ ಯಾತನೆಯೂ ಆಯಿತೆಂದು 
ಅರಿತುಕೋ. 

೭೫. ಕನಿ ಮೂಗುಗಳಲ್ಲಿ ತಗುಲಿದ ನಾರಾಚ (ಹರಿತವಾದ ಸಣ್ಣ ಅಲಗು) 
ಗಳನ್ನು ಶರೀರದಿಂದ ಹೊರಕ್ಕೆ ತೆಗೆಯುತ್ತಾರೆ. ನಾಕೃಲ್ಯವನ್ನು (ಮಾತಿನ 
ರೂಪನಾದ ಮೊಳೆ)ಯನ್ನು ಮಾತ್ರ ಹೊರದೆಗೆಯಲು ಶಕ್ಯ ವಲ್ಲ. ಅದು ಹೃ  ದಯಕ್ಕೆ 
ನಾಟಿರುವಂಥದು. 

೭೬. ಯಂತ್ರಗಳಿಂದ ಚೆನ್ನಾಗಿ ಆಕ್ರಮಿಸಿಕೊಂಡು ಪೀಡಿಸಿ ಒಬ್ಬ ನನ್ನು 
ಕೊಲ್ಲುವುದು ಮೇಲು. ಏನೇ ಆಗಲಿ. ಅವನನ್ನು ಪರುಷನಾಕ್ಯ ಗಳಿಂದ 
ಕೊಲ್ಲಲಾಗದು. 

೭೭. ಎಲ್ಫೆ ಯಾಜ್ಞ್ಯನಲ್ಕ 3ನೇ! ನಾನೇ ಪಂಡಿತನೆಂದು ಸದಾ ಭಾವಿಸಿ 
ಕೊಂಡಿರುವ ನಿನ್ನಿಂದ "ನೀನು ನಕುಲ (ಕುಲಹೀನ)ನಾಗಿದ್ದೀಯೆ? ಎಂದು 
ತೀವ್ರ ವಚನದಿಂದ ನಾನು ಹೊಡೆಯಲ್ಪಟ್ಟ ಿವನಾಗಿದ್ದೇನೆ. ಅದೇಕೆ. ನೀನು 
ನನ್ನನ್ನು ಹಾಗೆ ಹೊಡೆಜಿ? 


ತ್ರಯೋದಶೋ$ಧ್ಯಾಯಃ ೧೯೯ 


ಸಂವರ್ತ ಉವಾಚ 2. 
ಇತಿ ಶ್ರುತ್ತಾ ವಚಸ್ತಸ್ಯ ಭೃಶಂ ವಿಸಿ ೈತಮಾನಸಃ | 
ಯಾಜ್ಞ ವಲ್ಫೊ 5ಬ ್ರನೀಡೇತತ್ರಬದ್ಧ ಕರಸಂಪುಟಿಃ H ೭೮೪ 
ನಮೋ ಧರ್ಮಾಯ ಮಹತೇ ನ ನಿಮ್ಮೋ ಯಸ್ಯ ವೈ ಭಯಂ: 
ಪರಮಾಣುಮಪಿ ವ್ಯಕ್ತಂ ಕೋತ್ಪ್ರ ನಿದ್ಭಾ ಮದಃ ತಾಂ ॥ ೭೯ ॥ 
ನಿರಂಚಿವಿಷ್ಣುಪ್ರಮಂಖಾಃ ಸೋಮೇಂದು ಪ್ರಮುಖಾಸ್ತಥಾ। 
ಸರ್ವಜ್ಞ್ಯಾಸ್ತೇಷಿ ಮುಹ್ಯಂತಿ ಗಣನಾಸ್ಮದ್ಹೃಶಾಂ ಚಕಾ ॥ ೮೦॥ 
ಧರ್ಮಜ್ಹ್ಜೋಂಸ್ಮೀತಿ ಯೋ ಮೋಹಾವಾಕ್ಕಾ ನಂ ಪ್ರತಿಪದ್ಯತೇ । 
ಸ ವಾಯುಂ ಮುಂಸ್ಟಿನಾ ಬದ್ದುಮಾಹತೇ ಕೃಪಣೋ ನರಃ H ೮೧H 
ಫೇಚಿದಜ್ಞಾನತೋ ನಷ್ಟಾಃ ಕೇಚಿತ್‌ ಜ್ಞಾನಮದಾದನಿ । 
ಜಾ ಸನಂ ಪ್ರಾ ಪ್ಯಾಪಿ ನಸ್ಕ್ಯಾಶ್ವ ಕೇಚಿದಾಲಸ್ಕತೋಮಾಃ 1 ೮೨ ೫ 
ನೇವಸ್ಮ ತೀತಿಹಾಸೇಷು ಪುರಾಣೇಷು ಪ್ರಕಲ್ಪಿತಂ । 
ಚತುಃಷಾದಂ ತಥಾ ಧರ್ಮಂ ನಾಚರತ್ಯ ಧಮಃ ಪಶುಃ 1 ೮೩॥ 





೭೮. ಸಂವರ್ತನು ಹೇಳುತ್ತಾನೆ:--ಈರೀತಿ ನುಡಿದ ಆ ಮುಂಗತಸಿಯ 
ಮಾತನ್ನಾಲಿಸಿ ಮನಸ್ಸಿನಲ್ಲಿ ಬಹಳ ಆಶ್ಚ ರ್ಯಪಟ್ಟು, ಯಾಜ್ಯ್ಯವಲ್ಯ್ಯನು 
ಕೈಮುಗಿದುಕೊಂಡು ಈ ರೀತಿ ಮರುನುಡಿವನು: ಎ 

೯. ಮಹತ್ತರವಾದ ಆ ಧರ್ಮಕ್ಕೆ ನಮಸ್ಕಾ ರ! ಅದರ ಉತ್ಪತ್ತಿ 
ಯನ್ನು ನ ಪರಮಾಣುನಿನಷ್ಟು ಕೂಡ ವ್ಯಕ್ತವಾಗಿ ನಾವರಯಲಾರೆವು. ಈ ವಿಷಯ 
ದಲ್ಲಿ ಸತ್ಸುರುಷರಾದವರಿಗೆ “ವಿಷ್ಯಾಮದವೆಲ್ಲಿಯದು? 

೮೦. ಬ್ರಹ್ಮ, ವಿಷ್ಣು ಮೊದಲಾದನರೂ, ಸೋಮ, ಇಂದ್ರ, ಮೊದ 
ಲಾದವರೂ ಸರ್ವಜ್ಞರು. ಅವರೂ ಮೋಹವನ್ನು ಹೊಂದಿಬಿಡುತ್ತಾರೆ. 
ಹಾಗಿರುವಲ್ಲಿ ನಮ್ಮಂಥವರ ಪಾಡೇನು? 

೮೧. ಯಾವನು ಭ್ರಾಂತಿಯಿಂದ ತಾನು ಧರ್ಮಜ್ಞ ನೆಂದು ತಿಳಿದುಕೊಳ್ಳು 
ತ್ಲಾನೆಯೋ ಅಂಥ ಕೃಪಣ ಮನುಷ್ಯನು ಗಾಳಿಯನ್ನು ಮುಷ್ಟಿಯಲ್ಲಿ ಕಟ್ಟಡ 
ಬಯಸುವವನಾಗುತ್ತಾಕೆ. 

೮೨. ಕೆಲವರು ಅಜ್ಞಾನದಿಂದ ನಾಶಹೂಂದಿದರು. " ಕೆಲವರು ಜ್ಞಾನ 
ಮದದಿಂದಲೂ ನಷ್ಟವಾದರು. ಕೆಲವರು ಅಧಮರು ಜ್ಞಾನವನ್ನು ಪಡೆದಿದ್ದರೂ 
ಆಲಸ್ಯದಿಂದ ನಾಶವನ್ನೈದಿದರು. 

೮೩. ವೇದ, ಸ್ಮೃತಿ. ಇತಿಹಾಸ ಮತ್ತು ಪುರಾಣಗಳಲ್ಲಿ ಧರ್ಮವು 
ನಾಲ್ಕು ಪಾದಗಳುಳ್ಳುದೆಂದು ಕಲ್ಪಿಸಲ್ಪಟ್ಟಿದೆ. ಅಥಮನಾದ ಪಶುವು ಅದನ್ನು 
ಆಚರಿಸುವುದಿಲ್ಲ. | 


೨೦೦ ಶ್ರೀ ಸ್ಕಾಂದಮಹಾಪುರಾಣಂ 


ಸ ಪುರಾ ಶೋಚತೇ ವ್ಯಕ್ತಂ ಪ್ರಾಪ್ಯ ತಚ್ಚಾಂತಕಂ ಗೃಹಂ | 


ತಥಾಹಿ ಗೃಹ್ಯಕಾರೇಣ ಶ್ರುತೌ ಪ್ರೋಕ್ತನಿಂದಂ ನಚಃ ॥ ೮೪ ॥ 
ನಕುಲಂ ಸಕುಲಂ ಬ್ರೂಯಾನ್ನ ಕೆಂಚಿನ್ಮರ್ನುಣಿ ಸ್ಪೃಶೇತ್‌ । 

ಪ್ರಪಠನ್ನಪಿ ಚೈವಾಹನಿಂದಂ ಸರ್ವಂ ತಥಾ ಶುಕಃ 1 ೪೫ ॥ 
ಆಲಸ್ಕೇನಾಪ್ಯನಾಚಾರಾದ್ವೃಥಾ ಕಾರ್ಯೇಕನಮಂಗ ತತ್‌ 1 ೮೬॥ 
ಶೇನಲಂ ಪಾಠಮಾತ್ರೇಣ ಯಶ್ಚ ಸಂತುಷ್ಯತೇ ನರಃ | 

ತಥಾ ಪಂಡಿತಮಾನೀ ಚ ಕೋಃನ್ಯಸ್ತಸ್ಮಾತ್ರಶುರ್ಮುತಃ ! ೮೭ ॥ 


ನ ಚೈಂದಾಂಸಿ ವೃಜಿನಾತ್ತಾರಯಂತಿ 
ಮಾಯಾನಿನಂ ಮಾಯಯಾ ವರ್ತಮಾನಂ | 
ನೀಡಂ ಶಕುಂತಾ ಇವ ಜಾತಪಕ್ಸಾಃ 
ಛಂದಾಂಸ್ಕೇನಂ ಪ್ರಜಹತ್ಯಂತಕಾಲೇ 1 ೮೮ ॥ 
ಸ್ವರ್ಗಾಯ ಬದ್ಧಕಕ್ಟ್ಸೋ ಯಃ ಪಾಠಮಾತ್ರೇಣ ಬ್ರಾಹ್ಮಣಃ | 
ಸ ಬಾಲೋ ಮಾತುರಂಕಸ್ಕೋ ಗ್ರಹೀತುಂ ಸೋಮಮಿಚ್ಛತಿ 1ರ೮೯॥ 





`೮೪. ಅವನು ಮುಂದೆ ಯಮನ ಮನೆಯನ್ನು ಸೇರಿ ಶೋಕಸಡುವ 
ನೆಂಬುದು ಸ್ಪಷ್ಟವಾಗಿದೆ. ಅದು ಹಾಗೆಯೇ ಸರಿ. ಗೃಹ್ಯಸೂಕ್ತಕಾರನಿಂದ 
ಶ್ರುತಿಯಲ್ಲಿ ಈ ವಚನವು ಹೇಳಲ್ಪಟ್ಟಿದೆ. 

೮೫. ನಕುಲನನ್ನು ಸಕುಲನೆಂದು ಹೇಳಬೇಕು.. ಮರ್ಮಕ್ಕೆ ತಾಕು 
ವಂತಹ ಕಾರ್ಯೆವನ್ನೆಂದಿಗೂ ಸ್ವಲ್ಪವೂ ಮಾಡಬಾರದು. ಇದೆಲ್ಲವನ್ನೂ ನಾನು 
ಪಠಿಸುತ್ತಿರುವನನಾದರೂ ಗಿಣಿಯಂತಾಗಿಬಿಟ್ಟಿನು. 

೮೬. ಮಾನವನು ಆಲಸ್ಯದಿಂದಲೂ, ಅನಾಚಾರದಿಂದಲೂ ವ್ಯರ್ಥ 
ಕಾರ್ಯ ಮಾಡಿದವನಾಗುತ್ತಾನೆ. ಆಲಸ್ಯ, ಅನಾಚಾರ, ಎರಡೂ ಒಂದೇ. 

೮೭. ಯಾವ ಮನುಷ್ಯನು ಕೇವಲ ಪಾಠಮಾತ್ರದಿಂದಲೇ ಸಂತುಷ್ಟ 
ನಾಗಿರುವನೋ, ಯಾವನು ತಾನೇ ಪಂಡಿತನೆಂದು ತಿಳಿದುಕೊಂಡಿರುವನೋ 
ಅವನಿಗಿಂತಲೂ ಹೆಚ್ಚಿನ ಪಶುವಾರು? 

೮೮. ಮಾಯೆಯಿಂದ ಸುಳಿಯಂತೆ ಸುತ್ತಿಸಲ್ಪಡುತ್ತಿರುವ ಮಾಯಾವಿ 
ಯನ್ನು (ಮೋಸಗಾರನನ್ನು) ವೇದಗಳು ಪಾಸ ಪರಿಹಾರಮಾಡಿ ದಾಟಸು 
ವುದಿಲ್ಲ. ರೆಕ್ಕೆ ಬಂದ ಹಕ್ಕಿಗಳು ಗೂಡನ್ನು ಬಿಟ್ಟುಹೋಗುವಂತೆ ಕೊನೆಗಾಲದಲ್ಲಿ 
ವೇದಗಳು ಅವನನ್ನು ತ್ಯಜಿಸಿ ಹೋಗಿಬಿಡುತ್ತನೆ. 

೮೯, ಯಾವ ಬ್ರಾಹ್ಮಣನು ಪಾಠಮಾತ್ರ ದಿಂದಲೇ ಸ್ವರ್ಗಕ್ಕೆ ಕೈಕಟ್ಟ 
ನಿಂತಿರುವನೋ ಅವನನು ತಾಯ ತೊಡೆಯಮೇಲಿದ್ದುಕೊಂಡು ಚಂದ್ರನನ್ನು 
ಹಿಡಿಯಲೆಳಸುವ ಮಗುವಿನಂತೆಯೇ ಸರಿ. 


ತ್ರಯೋದಶೋಳಿಧ್ಯಾಯಃ ೨೦೧ 


ತದ್ಭವಾನ್‌ ಸರ್ವಥಾ ಮಹ್ಯಮನಯಂ ಸೋಢುಮರ್ಹಸಿ। 


ಸರ್ವಕೋಪಿ ನದತ್ಯೇವಂ ತನ್ಮಯೈನಮುದಾಹೃತಂ il FO 
ವೃಥೇದಂ ಭಾಷಿತಂ ತುಭ್ಯಂ ಸರ್ವಲೋಕೇನ ಯತ್ಸಮಂ | 

ಆತ್ಮಾನಂ ಮನ್ಯಸೇ ನೈತದ್ವಕ್ತುಂ ಯೋಗ್ಯಂ ಮಹಾತ್ಮನಾಂ 1 ೯೧॥ 
ವಾಜಿವಾರಣಲೋಹಾನಾಂ ಕಾಷ್ಮಪಾಷಾಣ ವಾಸಸಾಂ | 
ನಾರೀಪುರುಷತೋಯಾನಾಮಂತರಂ ಮುಹದಂತರಂ ॥ ೯೨ ॥ 
ಅನ್ಯೇ ಚೇತ್ರ್ರಾಕೃತಾ ಲೋಕಾ ಬಹು ಪಾಪಾನಿ ಕುರ್ವತೇ । 
ಪ್ರಧಾನಪ್ರರುಷೇಣಾಪಿ ಕಾರ್ಯಂ ತತ್ಸೃಷ್ಠತೋನು ಕಿಂ i ೯೩ ॥ 
ಸರ್ವಾರ್ಥಂ ನಿರ್ಮಿತಂ ಶಾಸ್ತ್ರಂ ಮನೋ ಬುದ್ಧೀ ತಥೈವ ಚ | 

ದತ್ತೇ ವಿಧಾತ್ರಾ ಸರ್ವೇಷಾಂ ತಥಾಪಿ ಯದಿ ಪಾಪಿನಃ I ೯೪ ॥ 
ತತೋ ವಿಧಾತುಃ ಕೋ ದೋಷಸ್ತ ಏನ ಖಲು ದುರ್ಭಗಾಃ | 
ಬ್ರಾಹ್ಮಣೇನ ವಿಶೇಷೇಣ 80 ಭಾವ್ಯಂ ಲೋಕವದ್ಯತಃ i ೯೫॥ 
ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ । 


ಸ ಯತ್‌ ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ 1 ೯೬॥ 





ರಂತ 


೯೦-೯೧. ಆದುದರಿಂದ ನೀನು ನನ್ನ ಅವಿನಯವನ್ನು ಸರ್ವಪ್ರಕಾರ 
ದಿಂದಲೂ ಸ್ಪಮಿಸಬೇಕು. ಎಲ್ಲರೂ "ನಕುಲ? ಎಂದೇ ಆಡುತ್ತಾರೆ. ಅದರಂತೆ 
ನಾನೂ ನುಡಿದೆನು.?” ನಕುಲನು ಹೇಳುತ್ತಾನೆ: " ಅಯ್ಯಾ! ನಿನ್ನ ಮಾತು 
ವ್ಯರ್ಥವು. ನಿನ್ನನ್ನು ಸರ್ವ ಜನಕ್ಕೂ ಸಮನಾದವನೆಂದು ನೀನು ಭಾವಿಸಿರುವೆ. 
ಇದನ್ನಾಡುವುದು ಮಹಾತ್ಮರಿಗೆ ಯೋಗ್ಯವಲ್ಲವು. 

೯೨. ಕುದುರೆ ಆನೆ ಲೋಹಗಳಿಗೂ, ಕಟ್ಟಿಗೆ ಕಲು ಬಟ್ಟಿ ಗಳಿಗೂ, ನೀ 
ಪುರುಷ ನೀರುಗಳಿಗೂ ಇರುವ ವ್ಯತ್ಯಾಸವು ಬಹು ದೊಡ್ಡದು. 

೯೩. ಬೇರೆಯ ಸಾಮಾನ್ಯ ಜನಗಳು ಬಹಳ ಪಾಪಗಳನ್ನು ಮಾಡಿದರೆ 
ಪ್ರಧಾನ ಪುರುಷನು ಕೂಡ ಅವರನ್ನೇ ಅನುಸರಿಸಿ ಪಾಸ ಮಾಡಬೇಕೇನು? 

೯೪-೯೬, ಶಾಸ್ತ್ರವು ಎಲ್ಲರಿಗಾಗಿಯೂ ನಿರ್ಮಿಸಲ್ಪ ಟ್ವರುವುದು. ಹಾಗೆಯೇ 
ಮನಸ್ಸು ಮತ್ತು ಬುದ್ಧಿಗಳೂ ವಿಧಾತಥಿಂದ ಸರ್ವರಿಗೂ ಕೊಡಲ್ಪಟ್ಟಿವೆ. 
ಹಾಗಿದ್ದರೂ ಪಾಪಿಗಳಾದರೆ ಅದರಿಂದ ವಿಧಾತನಿಗೆ ದೋಷವೇನು? ಅವರೇ 
ನಿರ್ಭಾಗ್ಯರು, ಅಷ್ಟೇ. ವಿಶೇಷವಾಗಿ ಬ್ರಾಹ್ಮಣನು ಸಾಧಾರಣ ಜನರಂತೆ 
ಆಗಿಬಿಡಬೇಕೆ?.. ಯಾವ ಯಾವುದನ್ನು ಶ್ರೇಷ್ಠನು ಆಚರಿಸುತ್ತಾನೆಯೋ 
ಅದದನ್ನೇ ಇತರ ಸಾಧಾರಣ ಜನರೂ ಆಚರಿಸುತ್ತಾರೆ. ತ್ರೇಷ್ಠನಾದವನು 
ಯಾವುದನ್ನು ಪ್ರಮಾಣವೆಂದು ಅಂಗೀಕರಿಸುತ್ತಾನೆಯೋ ಲೋಕದ ಜನರು. 
ಅದನ್ನೇ ಅನುಸರಿಸಿ ನಡೆಯುತ್ತಾರೆ. 


೨೦೨ ಶ್ರೀ ಸ್ಥಾಂದಮಹಾಪುರಾಣಂ 


ತಸ್ಮಾತ್ಸದಾ ಮಹದ್ಭಿ ಶ್ತ ಆತಾ ರಂ ಚ ಪರಾರ್ಥತಃ। 

ಸತಾಂ ಧರ್ಮೋ ನ ಸಂತ್ಯಾ ಜ್ಕೊ « ನ್ಯಾಯ್ಯಂ ತಚ್ಛಿ ಕ್ಷಣಂ ತನ.॥ ೯೭॥ 

ಯಸ್ಮಾತ್‌ ತ್ವಯಾ ನೀಡಿಕೋಂಹಂ ಘೋರೇಣ ನಚಸಾ ಮುನೇ । 

ತಸ್ಮಾಚ್ಛ್ರೇಫ್ರುಂ ತ್ವಾಂ ಶಸ್ಸ್ಯಾನಿಂ ಶಾಪಯೋಗ್ಯೋಹಿ ಮೇ ಮತಃ1೯೮॥ 

ನಕುಲೋ ಸೀತಿ ಮಾಮಾಹ 'ಭವಾಂಸ್ತಸ್ಮಾತ್ಕುಲಾಧಮಃ 

ಶೀಘ್ರಮುತ್ಸತ್ಸ್ಯೃಸೇ ನೋಹಾತ್ರ್ಪ್ಮಮೇವ ನಕುಲೋ ಮುನೇ ॥ ೯೯॥ 
ಸಂವರ್ತ ಉವಾಚ: 

ಇತಿ ವಾಚಂ ಸಮಾಕರ್ಣ್ಯ ಭಾವ್ಯರ್ಥಕೃತನಿಶ್ಚಯಃ । 

ಯಾಜ್ಞನಲ್ಕ್ಯೋ ಮರು ದೇಶೇ. ವಿಪ್ರಸಾ ಜಾಯತಾತ್ಮಜಃ 1 ೧೦೦ ॥ 

ಮರಾಚಾರಸ್ಯ *ಶೊಪಸ್ಮ ನಿರ್ಫಣಸ್ಕಾ ಮಾದಿನಃ | 


ದಮುಷ್ಟು ಲೀನಸ್ಕ ಜಾತೋಸೌ ತದಾ ಜಾತಿಸ್ಮರಃ ಸುತಃ ॥ ೧೦೧ ॥ 
ಸೋಕೆ ಜಾ ನಾತ್‌ ಸಮಾಲೋಕ್ಕ್ಯ ಭತ್ಯ ಯಜ್ಞ ಇತಿ ದ್ವಿಜಃ । 


ಗುಪ ತ್ರ ಕ್ಟೇತ್ರ 0 ಸಮಾಪನ್ನೊ ತ ಮಹೀಸಾಗರಸಂಸಮಂ 1 ೧೦೨ ॥ 








೯೭. ಆದುದರಿಂದ ದೊಡ್ಡವರು ತಮಗಾಗಿಯೂ ಸರರಿಗಾಗಿಯೂ 
ಸತ್ಪುರುಷರ ಧರ್ಮವನ್ನು ತ್ಯಜಿಸಬಾರದು. ಆ ಧರ್ಮಶಿಕ್ಸಣವು ನಿನಗೆ 
ನ್ಯಾಯವಾಗಿದೆ. | 

೯೮. ಎಲ್ಫೈ ಮುನಿಯೇ! ಯಾವ ಕಾರಣಕ್ಕಾಗಿ ನಾನು ನಿನ್ನಿಂದ ಘೋರ 
ವಚನದಿಂದ ಪೀಡಿತನಾಜಿನೋ ಆ ಕಾರಣದಿಂದ ನಿನ್ನನ್ನು ಬೇಗನೆಯೇ ಶಸಿಸಿ 
ಬಿಡುತ್ತೇನೆ. ನೀನು ಶಾಪಯೋಗ್ಯನಾಗಿದ್ದೀಯೆಂದು ನನ್ನ ಅಭಿಪ್ರಾಯವು. 

೯. "ನೀನು ನಕುಲನಾಗಿದ್ದೀಯೆ? ಎಂದು ನೀನು ನನ್ನನ್ನು ಕುರಿತು 
ಆಡಿದೆ, ಆದುದರಿಂದಲೈ ಮುನಿಯೇ! ಮೋಹದಿಂದ ನೀನು ಕುಲಾಧಮನಾಗಿ 
ಬೀಗನೆಯೇ ಹುಟ್ಟು ತ್ತೀಯೆ. ಹೀಗೆ ನೀನೇ ನಕುಲನಾಗುವೆ.?? 

೧೦೦. ಸಂವರ್ತನು ಹೇಳುತ್ತಾನೆ: ಈ ರೀತಿಯ ಮಾತುಗಳನ್ನು ಕೇಳಿ 
ಮುಂಜಿ ಯಾವ ಕೆಲಸ ಮಾಡಬೇಕೆಂದು ನಿಶ್ಚಯ ವುಳ್ಳವನಾಗಿ, ಯಾಜ್ಞ್ಯ 
ವಲ್ಬ್ಯನು ಮರುಜೇಶದಲ್ಲಿ ಒಬ್ಬ ವಿಪ ನ್ರನಿಗೆ ಮಗನಾಗಿ ಹುಟ್ಟಿ ದನು. 

೧೦೧. ದುರಾಚಾರಪರನೂ, ಪಾಪಾತ್ಮನೂ, ದಯಾಹೀನನೂ, ಅತಿ 
ವಾದಿಯೂ, ದುಷ್ಟಕುಲದಲ್ಲಿ ಸಂಭೂತನೂ ಆದವನಿಗೆ ಆ ಯಾಜ್ಞ್ಯ್ಯವಲ್ವ್ಯನು 
ಮಗನಾಗಿ ಪೂರ್ವಜನ್ಮ ಸ್ಮರಣೆಯುಳ್ಳ ನನಾದನು. 

೧೦೨. ಭರ್ತೃಯಜ್ಞ ನೆಂಬ ಆ ದ್ವಿಜನು ಜ್ಞಾನದೃಷ್ಟಿಯಿಂದ ನೋಡಿ 
ಗುಪ್ತಕ್ಟೇತ್ರವಾದ ಮಹೀಸಾಗರಸಂಗಮವನ್ನು ಹೋಗಿ ಸೇರಿದನು. 


ತ್ರಯೋದಶೋಕಿಭಧ್ಯಾಯಃ ಪಂತ 


ತತ್ರ ಹಾಶುಪತೋ ಭೂತ್ವಾ ಶಿವಾರಾಧನತತ್ಪರಃ । 

ಸ್ವಾಯಂಭುವಂ ಮಹಾಕಾಲಂ ಪೂಜಯನ್‌ ವರ್ತತೇಃಧುನಾ ॥೧೦೩೫॥ 
ಯೋ ಹಿ ನಿತ್ಯಂ ಮಹಾಕಾಲಂ ಶ್ರದ್ಧಯಾ ಪೂಜಯೇತ್‌ ಪುಮಾನ್‌ | 

ಸ ದೌಷ್ಟುಲೀನದೋಷೇಭ್ಯೋ ಮುಚ್ಕ್ಯತೇಹಿರಿವ ತ್ವಚಃ 8೧೦೪॥ 
ಯಥಾ ಯಥಾ ಶ್ರದ್ಧಯಾಸ್‌ಾೌ ತಲ್ಲಿಂಗಂ ಪರಿಪಶ್ಯತಿ । 


ತಥಾ ತಥಾ ನಿಮುಚೆ] ಆತ ದೋಷೆ ೈರ್ಜನ್ಮಶತೊಪ್ಪ ವೇ ॥ ೧೦೫ ॥ 
ಭರ್ತೃಯಜ್ಜಸ್ತು ತತ್ಪೈನ ಲಿಂಗಸ್ಕಾರಾಧನಾತ್‌ 'ಠ, ಮಾತ್‌ । 
ಬೀಜದೋಸಾದ್ದಿ ನಿರ್ಮುಕ್ತಸ್ತ್ವ ಲ್ಲಿಂಗಮಹಿಮಾತ್ಮ ಸಾ ॥ ೧೦೬ ॥ 


ಬಭ್ರುಂ ಚ ನಕುಲಂ ಪ್ರಾಹ ನಿಮುಕ್ತೋ ದುಷ್ಕಜನ್ಮತಃ | 
ಯಸ್ಮಾತ್ತಸ್ಮಾದಿದಂ ತೀರ್ಥಂ ಖ್ಯಾತಂ ವೈ ಬಭ್ರುಷಾವನಂ ॥ ೧೦೭ ೫ 
ತಸ್ಮಾದ್ವ್ರಜಧ್ವಂ ತತ್ರೈವ ಮಹೀಸಾಗರಸಂಗವಂಂ | 

ಪಂಚತೀರ್ಥಾನಿ ಸೇವಂತೋ ಮುುಕ್ತಿಮಾಪ್ಸಥ ಶಿಶ್ಚಿತಂ ॥ ೧೦೪ ॥ 





೧೦೩. ಅಲ್ಲಿ, ಆತನು ಪಾಶುಪತನಾಗಿ ಈಗ ಶಿವಾರಾಧನತತ್ಪರ 
ನಾಗಿದ್ದಾ ನ. ಸ ಸಯಂಭುವಾಗಿರುವ ಮಹಾಕಾಲನನ್ನು ಪೂಜಿಸುತ್ತಾ ಅವನು 
ಅಲ್ಲಿಯೇ ನೆಲಸಿದ್ದಾ ನೆ. 

೧೦೪. ಯಾವ ಮನು ಸ್ಯನು, ನಿತ್ಯವೂ ಮಹಾಕಾಲನನ್ನು ಶ್ರದ್ಧೆಯಿಂದ 
ಪೂಜಿಸುತ್ತಾನೆಯೋ ಅನನು ಹಾವು ಪೊರೆಯಿಂದ ಬಿಡುಗಡೆ ಹೊಂದುವಂತೆ 
ದುಷ್ಟುಲೀನ ದೋಷಗಳಿಂದ ಬಿಡುಗಡೆ ಹೊಂದುತ್ತಾನೆ. 

೧೦೫. ಶ್ರ ದ್ಧ ಯಿಂದ ಕೂಡಿ ಹೇಗೆ ಹೇಗೆ ಆ ಲಿಂಗವನ್ನು ನೋಡುತ್ತಿ 
ರುವನೋ ಹಾಗೆ ಹಾಗೆ ನೂರು ಜನ್ಮಗಳಿಂದುಂಬಾದ ದೋಷಗಳಿಂದಲೂ ಕೂಡ 
ಅವನು ಮುಕ್ಕನಾಗುತ್ತಾನೆ. 

೧೦೬. ಅಲ್ಲಿ ಭತ್ಯ ೯ಯಜ್ಞ ನಾದರೋ ಕ್ರಮವಾಗಿ ಲಿಂಗದ ಅರಾಧನೆ 
ಮಾಡುವುದರ ಮೂಲಕ ಜಡೋಷದಿಂದ ಸಂಪೂರ್ಣವಾಗಿ ಮುಕ್ತನಾದನು. 
ಆ ಲಿಂಗದ ಮಹಿಮೆಯೇ ಅಂಥದು. 

೧೦೭. ದುಷ್ಟ ಜನ್ಮದಿಂದ ಬಿಡುಗಡೆಹೊಂದಿದವನಾಗಿ ಬಭ್ರುವರ್ಣದ 
ಆ ಕಕುಲನಿಗೆ ಆ ವಿಷಯವನ್ನು ತಿಳಿಸಿದನು. ಹಾಗೆ ಬಭ್ರುವಿಗೆ ತಿಳಿಸಿದುದರಿಂದ 
ಈ ತೀರ್ಥವು ಬಭ್ರುಪಾವನವೆಂದು ಪ ಪ್ರಸಿದ್ಧ ವಾಗಿದೆ. 

೧೦೮. ಆದುದರಿಂದ ನೀನೈವರೂ ಆ ಮಹೀಸಾಗರ ಸಂಗಮಕ್ಕೇ 
ಹೋಗಿರಿ. ಅಲ್ಲಿನ ತೀರ್ಥಗಳನ್ನು ಸೇವಿಸುತ್ತ ನಿಶ್ಚ ಯವಾಗಿಯೂ ಮುಕ್ತಿ 
ಯನ್ನು ಪಡೆಯುತ್ತೀರಿ.” 


೨೦೪ : ಶ್ರೀ ಸ್ಕಾಂದಮಹಾಪುರಾಣಂ 


ಇತ್ಯೇವಮುಕ್ತ್ವಾ ಸಂನರ್ತೋ ಯಯಾನಭಿಮತಂ ದ್ವಿಜಃ । 
ಭರ್ತೃಯಜ್ಜಂ ಮುನಿಂ ಪ್ರಾಸ್ಯ ತೇ ಚ ತತ್ರ ಸ್ಥಿತಾ ಭನನ್‌ ॥ ೧೦೯ ॥ 
ತತಸ್ತಾನಾಹ ಸ ಜ್ಞಾತ್ವಾ ಗಣಾನ್‌ ಜ್ಞಾನೇನ ಶಾಂಭವಾನ್‌ । 
ಮಹದ್ವೋ ನಿಮಲಂ ಪುಣ್ಯಂ ಗುಪ್ತಕ್ಸೇತ್ರೇ ಯದತ್ರನೈ ॥ ೧೧೦॥ 
ಭನಂತೋಭ್ಯಾಗತಾ ಯತ್ರ ಮಹೀಸಾಗರಸಂಗಮಃ 

ಸ್ನಾನಂ ದಾನಂ ಜಪೋ ಹೋಮಃ ಪಿಂಡದಾನಂ ವಿಶೇಷತಃ ॥ ೧೧೧ ॥ 
ಅಕ್ಸಯ್ಯಂ ಜಾಯತೇ ಸರ್ವಂ ಮಹೀಸಾಗರಸಂಗಮೇ | 

ಕೃತಂ ತಥಾಕ್ಟಯಂ ಸರ್ವಂ ಸ್ನಾನದಾನಕ್ರಿಯಾದಿಕಂ ॥ 

ಯದಾತ್ರ ಸ್ಕಾ ನಕಂ ಚಕ್ರೇ ದೇನರ್ಷಿರ್ನಾರದಃ ಪುರಾ । 


ತದಾಗ್ರ ಹೈ ರ್ವರಾ ದತ್ತಾಃ ಶನಿನಾ ಚ ನರಸ್ತ್ಸೃಸೌ ॥ ೧೧೩ ॥ 
ಶನೆ ತ ರೇಣಾ ಸಂಯುಕ್ತಾ ತ್ವಮಾವಾಸ್ಯಾ ಯದಾ ಭಮೇತ್‌ | 
ಶ್ರಾದ್ಧಂ ತತ್ರ ಸ್ಪಕುರ್ನೀತ" ಸ್ನಾನದಾನಪುರಃಸರಂ lH ೧೧೪ ॥ 





೧೦೯. ಈ ರೀತಿಯಾಗಿ ನುಡಿದು ಸಂವರ್ತನು ತನ್ನಿಷ್ಟಪ್ರಕಾರವಾಗಿ 
ಹೊರಟುಹೋದನು. ಅವರು ಕೂಡ ಭರ್ತೃಯಜ್ಞ ಮುನಿಯನ್ನು ಕಂಡು ಅಲ್ಲಿ 
ನಿಂತವರಾದರು. 

೧೧೦-೧೧೨. ಬಳಿಕ ಅವರು ಶಂಭುವಿನ ಗಣಗಳೆಂಬುದನ್ನು ಜ್ಞಾನದೃಷ್ಟಿ 
ಯಿಂದ ತಿಳಿದು ಆ ಭರ್ತ್ತ್ವಯಜ್ಞನು ಅವರನ್ನು ಕುರಿತು ಹೇಳಿದನು :--""ನಿಮ 
ಪುಣ್ಯವು ಮಹತ್ತಾದುದು, ನಿರ್ಮಲನಾದುದು. . ಅದರಿಂದಲೇ ಈಗುಪ್ತ 
ಸ್ಸ್ನೇತ್ರ ಕ್ರೈ) ಮಹೀಸಾಗರಗಳಿಗೆ ಸಂಗಮವಾಗುವ ಈ ಪುಣ್ಯಸ್ಥ ಳಕ್ಸೈ ನೀವುಗಳು 
ದಯಮಾಡಿಸಿದಿರಿ. ಸ್ನಾನ, ದಾನ, ಜಸ, ಹೋಮ (ಪಿತೃ ಗಳಿಗೆ) ಪಿಂಡ 
ಪ್ರದಾನ ಇವೆಲ್ಲವೂ ಮಹೀಸಾಗರಸಂಗಮದಲ್ಲಿ ಅಕ ಕ್ಬಯುವಾಗುತ್ತ ವೆ. 
ಇವುಗಳಲ್ಲಿ ಹಪಿಂಡದಾನವಂತು ಬಹು ವಿಶೇಷವಾಗಿ ಅಕ್ಜಯವಾಗುತ್ತದೆ. 
ಸ್ನಾನ, ದಾನ, ಪಿತೃಕ್ರಿಯೆ ಮೊದಲಾದುನೆಲ್ಲವೂ ಅದೇ ರೀತಿ ಅಕ್ಬಯವಾಗಿ 
ಪರಿಣಮಿಸುತ್ತವೆ. 

೧೧೩. ದೇವರ್ಷಿಯಾದ ನಾರದನು ಇಲ್ಲಿ ಸ್ಥಾನಕವನ್ನು-- ಅಗ್ರಹಾರ 
`ವನ್ಮು--ಸನಿರ್ಮಿಸಿದಾಗ ಗ ಗ್ರಹದೇವತೆಗಳೆಲ್ಲರೂ ನರಗಳನ್ನು ಕೊಟ್ಟ ರು. ಶನಿಯು 
ಕೊಟ್ಟ ವರವಿದು :-- 

೧೧೪. "" ಯಾವಾಗ ಅಮಾವಾಸ್ಯೆಯು ಶನ್ಫಶ್ಚರಥಿಂದ. ಕೂಡಿದು 


ದಾಗುವುಜೋ ಆಗ ಸ್ನಾನ, ದಾನಗಳನ್ನು ಮುಂದುಮಾಡಿಕೊಂಡು ಇಲ್ಲಿ 
ಶ್ರಾದ್ಧ ಮಾಡತಕ್ಕುದು. 


೬ 


ತ್ರಯೋದಶೋ$5ಧ್ಯಾಯಃ ೨೦೫% 


ಯದಿಶ್ರಾನಣಮಾಸಸ್ಯ ಶನೈಶ್ಚರದಿನೇ ಶುಭಾ । 

ಕುಹೂರ್ಭನತಿ ತಸ್ಯಾಂ ತು ಸಂಕ್ರಾಂತಿಂ ಕುರುತೇ ರವಿಃ ॥ ೧೧೫ 1 
ತಸ್ಯಾಮೇನ ತಿಥೌ ಯೋಗೋ ವ್ಯತೀಪಾತೋ ಭವೇದ್ಯದಿ । 

ಪುಷ್ಕರಂ ನಾಮ ತತ್‌ ಪರ್ವ ಸೂರ್ಯಪರ್ವತತಾಧಿಕಂ ॥ ೧೧೬ ॥ 
ಸರ್ವಯೋಗಸಮಾವಾಪಃ ಕಥಂಚಿದಪಿ ಲಭ್ಯತೇ । 

ತಸ್ಮಿನ್‌ ದಿನೇ ಶನಿಂ ಲೋಹಂ ಕಾಂಚನಂ ಭಾಸ್ಕರಂ ತಥಾ ॥ ೧೧೭ ॥ 
ಮಹೀಸಾಗರಸಂಸರ್ಗೇ ಪೂಜಯೇತ ಯಥಾ ವಿಧಿ । 

ಶನಿಮಂತ್ರೈಃ ಶನಿಂ ಧ್ಯಾತ್ವಾ ಸೂರ್ಯಮಂತ್ರೈರ್ದಿವಾಕರಂ ॥ ೧೦೧೮ ॥ 
ಅರ್ಥ್ಯಂ ದದ್ಯಾದ್ಭಾಸ್ಯರಸ್ಯ ಸರ್ವಷಾಪಪ್ರಶಾಂತಯೇ । 
ಪ್ರಯಾಗಾದಧಿಕಂ ಸ್ನಾನಂ ದಾನಂ ಕ್ಲೇತ್ರಾತ್‌ ಕುರೋರಪಿ ॥ ೧೧೯॥ 
ಪಿಂಡದಾನಂ ಗಯಾಕ್ಸೇತ್ರಾದಧಿಕಂ ಪಾಂಡುನಂದನ । 

ಇದಂ ಸಂಪ್ರಾಪ್ಯತೇ ಸರ್ವ ಮಹದ್ಭಿಃ ಪುಣ್ಯರಾಶಿಭಿಃ 1೧೨೦ ॥ 
ಪಿತ್ರೂಣಾಮಕ್ಸ್ಸಯಾ ತ್ಯಪ್ತಿರ್ಜಾಯತೇ ದಿನಿ ನಿಶ್ಚಿತಂ । 

ಯಥಾ ಗಯಾಶಿರಃ ಪುಣ್ಯಂ ಪಿತ್ರೂಣಾಂ ತೃಪ್ತಿದಂ ಪರಂ 8 ೧೨೧॥ 





೧೧೫-೧೧೬. ಶ್ರಾವಣಮಾಸದ ಶಕೈಶ್ಚರ ದಿನದಲ್ಲಿ ಶುಭಕರವಾದ 
ಶುಹೂ'ಯೋಗವುಂಟಾದಕ್ಕೆ ಆ ಕುಹೂಯೋಗದಲ್ಲಿಯೇ ಸೂರ್ಯನು 
ಸಂಕ್ರಾಂತಿಯನ್ನು ಹೊಂದಿದರೆ, ಅದೇ ತಿಥಿಯಲ್ಲಿಯೇ ವ್ಯತೀಪಾತಯೋಗ 
ವುಂಟಾಗುವುದಾದರೆ ಪುಷ್ಪರನೆಂಬ ಹೆಸರಿನ ಪರ್ವವುಂಬಾಗುವುದು. ಅದು 
ಸೂರ್ಯಪರ್ವಕ್ಕಿಂತಲೂ ನೂರರಷ್ಟು ಹೆಚ್ಚಾದುದು. 

೧೧೭-೧೧೯. ಸರ್ವಯೋಗಗಳ ಸಮ್ಮೇಳನವೂ ದೊರೆಯುವುದು ಬಹು 
ಕಷ್ಟ. ಆ ದಿನದಲ್ಲಿ ಲೋಹದಲ್ಲಿ (ಕಬ್ಬಿಣದಲ್ಲಿ) ಮಾಡಿದ ಶನಿಯನ್ನೂ, ಚಿನ್ನ 
ದಲ್ಲಿ ಮಾಡಿದ ಸೂರ್ಯನನ್ನು ಮಹೀಸಾಗರಸಂಗಮದಲ್ಲಿ ವಿಧಿಪ್ರಕಾರವಾಗಿ 
ಪೂಜೆಮಾಡತಕ್ಕುದು. ಶನಿಮಂತ್ರಗಳಿಂದ ಶನಿಯನ್ನು ಧ್ಯಾನಿಸಿ, ಸೂರ್ಯ 
ಮಂತ್ರಗಳಿಂದ ಸೂರ್ಯನನ್ನು ಧ್ಯಾನಮಾಡಿ, ಸರ್ವಪಾಪಗಳೂ ಫೂರ್ಣವಾಗಿ 
ಸರಿಹಾರವಾಗುವುದಕ್ಟೋಸ್ಟರ ಭಾಸ್ಕರನಿಗೆ ಅಘೆಣ್ಯವನ್ನು ಕೊಡಬೇಕು. ಅಲ್ಲಿ 
ಮಾಡಿದ ಸ್ಥಾನವು. ಪ್ರಯಾಗಸ್ನಾನಕ್ಕಿಂತಲೂ ಹೆಚ್ಚಾದುದು; ದಾನವು 
ಕುರುಕ್ಸೇತ್ರದಲ್ಲೆಸಗಿದ ದಾನಕ್ಕಂತಲೂ ಮಿಗಿಲಾದುದು. 

೧೨೦-೧೨೨. ಅಯ್ಯಾ ಸಾಂಡುನಂದನನೇ! ಪಿತೃಗಳಿಗೆ ಪಿಂಡಪ್ರದಾನ 
ವಾದಕೋ ಗಯಾ ಕ್ಲೇತ್ರಕ್ಕಿಂತಲೂ ಅಧಿಕವಾದುದು. ಈ ಪರ್ವವು ಮಹತ್ತಾದ 
ಪುಣ್ಯರಾಶಿಗಳಿಂದಲೇ ದೊರೆಯುತ್ತದೆ. ಇದರಿಂದ ಸ್ವರ್ಗದಲ್ಲಿ ಪಿತೃಗಳಿಗೆ 
ನಿಶ್ಚಯವಾಗಿಯೂ ಅಕ್ಟಯವಾದೆ ತೃಪ್ತಿಯುಂಟಾಗುತ್ತದೆ. ಗಯಾಶಿರಸ್ಸು 


೨೦೬ ಶ್ರೀ ಸ್ಕಾಂದಮಹಾಪುರಾಣಂ 


ತಥಾ ಸಮಧಿಕಃ ಪುಣ್ಯೋ ನುಹೀಸಾಗರಸಂಗಮಃ I ೧೨೨ ॥ 
ಅಗ್ನಿಶ್ಚ ಕೇತೋ ಮೃಡಯಾ ಚ ದೇಹೇ 
ರೇತೋಧಾ ವಿಷ್ಣುರಮೃತಸ್ಯ ನಾಭಿಃ । 
ಏವಂ ಬ್ರುವಳ್ಳ್ಸ್ರುದ್ಧಯಾ ಸತ್ಯವಾಕ್ಕಂ 
ತತೋವಗಾಹೇತ ಮುಹೀಸಮಂದ್ರಂ l ೧೨೩ 
ಮುಖಂ ಚ ಯಃ ಸರ್ವನದೀಷು ಪುಣ್ಯಃ 
ಪಾಥೋಧಿರಂಬಾ ಪ್ರವರಾ ಮಹೀ ಚ | 
ಸಮಸ್ತ ತೀರ್ಥಾಕೃತಿರೇತಯೋಶ್ಚ 
ದದಾಮಿ ಚಾರ್ಥ್ಯಂ ಪ್ರಣಮಾಮಿ ನೌಮಿ I ೧೨೪ ॥ 
ತಾಮ್ರಾ ರಸ್ಯಾ ಸಯೋವಾಹಾ ಪಿತೃಪ್ರೀತಿಪ್ರದಾ ಶುಭಾ । 
ಸಸ್ಯಮಾಲಾ ನುಹಾಸಿಂಧುರ್ಧಾತುರ್ದಾತ್ರೀ ಪೃಥುಸ್ತುತಾ। 


ಇಂದ್ರದ್ಯುನ್ನುಸ್ಯ ಕನ್ಯಾ ಚ ಕ್ಸಿತಿಜನ್ಮಾ ಇರಾವತಿ I ೧೨೫ ॥ 
ಮಹೀಪರ್ಣ ಮಹೀಶೃಂಗಾ ಗಂಗಾ ಪಶ್ಚಿಮವಾಹಿನೀ 
ನದೀ ರಾಜನದೀ ಚೇತಿ ನಾಮಾಷ್ಟಾದಶಮಾಲಿಕಾಂ ॥ ೧೨೬ ॥ 


ಸ್ನಾನಕಾಲೇ ಚೆ ಸರ್ವತ್ರ ಶ್ರಾದ್ಧಕಾಲೇ ಪಠೇನ್ನರಃ ! 
ಸೃಥುನೋಕ್ತಾನಿ ನಾಮಾನಿ ಯಜ್ಞಮೂರ್ತಿಪದಂ ವ್ರಜೇತ್‌ ॥ ೧೨೭॥ 





ಪಿತೃಗಳಿಗೆ ಹೇಗೆ ಪುಣ್ಯಕರವೋ, ಹೇಗೆ ಪರಮ ತೃಪ್ತಿಯನ್ನು ನೀಡುತ್ತದೆಯೋ 
ಹಾಗೆಯೇ ಮಹೀಸಾಗರಸಂಗಮವು ಅವರಿಗೆ ಆ ಗಯಾಶಿರಸ್ಸಿಗಿಂತಲೂ ಹೆಚ್ಚು 
ಪುಣ್ಯವಾಗಿರುವುದು. 

೧೨೩. "ಅಗ್ಟಿಯೇ ರೇತಸ್ಸು, ದೇಹದಲ್ಲಿ (ಗರ್ಭಾಧಾನ ಮಂತ್ರಗಳ 
ಪ್ರಕಾರ) ರೇತಸ್ಸನ್ಪಿಡುವವನು ಅಮೃತದ ನಾಭಿಯಾದ ವಿಷ್ಣು? ಹೀಗೆ ಸತ್ಯ 
ವಾಕ್ಯವನ್ನು ಶ್ರದ್ಧೆಯಿಂದ ನುಡಿಯುತ್ತ ಮಹೀ ನದಿಯಸಂಗಮಪ್ರದೇಶದ 
ಸಮುದ್ರದಲ್ಲಿ ಮುಳುಗಿ ಸ್ನಾನಮಾಡತಕ್ಕುದು. 

೧೨೪. ಸರ್ವನದಿಗಳಿಗೂ ಪುಣ್ಯಕರವಾದ ಸಮುದ್ರವೇ ಮುಖ, ಸಮಸ್ತ 
ತೀರ್ಥಸ್ವರೂಪವಾದ ಮಹಿಯೇ ತಾಯಿ. ಈ ಇಬ್ಬರಿಗೂ (ಮಹೀಸಾಗರರಿಗೆ) 
ಅಘಣ್ಯವನ್ನು ಕೊಡುತ್ತೇನೆ; ಪ್ರಣಾಮ ಮಾಡುತ್ತೇನೆ; ನಮಿಸುತ್ತೇನೆ. 

೧೨೫-೧೨೭. ತಾಮ್ರಾ, ರಮ್ಯಾ, ಷಯೋವಾಹಾ, ಪಿತೃಪ್ರೀತಿಪ್ರದಾ, 
ಶುಭಾ, ಸಸ್ಯಮಾಲಾ, ಮಹಾಸಿಂಧ್ಕು ಧಾತುರ್ದಾತ್ರೀ, ಪೃಥುಸ್ತುತಾ, 
ಇಂದ್ರದ್ಯುಮ್ನಕನ್ಯಾ, ಕ್ಸಿತಿ ಜನ್ಮಾ, ಇರಾವತೀ, ಮಹೀಸರ್ಣಾ, ಮಹೀ 
ಶೃಂಗಾ, ಗಂಗಾ, ಪಶ್ಚಿಮನಾಹಿನೀ, ನದೀ, ಮಹಾನದೀ ಪೃಥುಮಹಾ 
ರಾಜನು ಹೇಳಿರುವ ಈ ಹದಿನೆಂಟು ನಾಮಗಳ ಮಾಲಿಕೆಯನ್ನು ಸ್ನಾನಕಾಲ 


ತ್ರಯೋದಶೋ8ಧ್ಯಾಯಃ ೨೦೭ 


“"ಮುಹೀದೋಹೇ ಮಹಾನಂದಸಂದೋಹೇ ವಿಶ್ವಮೋಹಿನಿ । 
ಜಾತಾಸಿಸರಿತಾಂ ರಾಜ್ಞಿ ಪಾಪಂ ಹರ ಮಹೀದ್ರವೇ?? (ಇತ್ಯರ್ಫ್ಯಮಂತ್ರಂ)॥ 
ಕಂಕಣಂ ರಜತಸ್ಕಾಪಿ ಯೊೋತ್ರ ಸನಿಕ್ಚಪತೇ ನರಃ । 

ಸ ಜಾಯತೇ ಮಹೀಪೃಷ್ಮೇ ಧನಧಾನ್ಯಯುಶೇ ಕುಲೇ ॥ ೧೨೯॥ 
“"ಮಹೀಂ ಚ ಸಾಗರಂ ಚೈವ ರೌಪ್ಯಕಂಕಣಪೂಜಯಾ । 

ಪೂಜಯಾಮಿ ಭವೇನ್ಮಾಮೇದ್ರವ್ಯನಾಶೋದರಿದ್ರತಾ?'(ಕಂಕಣಕ್ಸೇಸಣಂ) 
ಯತ್ಛ ಲಂ ಸರ್ವತೀರ್ಥೇಷು ಸರ್ವಯಜಿ ಕ್ಸ ಯತ್ಸ ಲಂ | 


ತತ್ಛ ಲಂ ಸ್ಪಾನದಾನೇನ ನುಹೀಸಾಗರಸಂಗಮೇ ll ೧೩೧ ॥ 
ವಿನಾದೇ ಚ ಸಮಂತ್ಸನ್ನೇ ಅಸರಾಧೀ ಚ ಯೋ ಮತಃ । . 
ಜಲಹಸ್ತಃ ಸದಾ ವಾಚ್ಯೋ ಮಹೀಸಾಗರಸಂಗಮೇ ॥ ೧೩೨ ॥ 


ಸಂಸ್ಥಾಸ್ಯಾ ಘೋರಮಂತ್ರೇಣ ಸ್ಥಾಪ್ಯ ನಾಭಿಪ್ರಮಾಣಕೇ । 
ಇಲೇ ಕರಂ ಸಮುದ್ಧ ಎತ ದಕ್ಷಿಣಂ ವಾಚಯೇದ್ದು ಎತೆಂ ॥ ೧೩೩ ॥ 





ದಲ್ಲಿಯೂ ಶ್ರಾದ್ಧ ಕಾಲದಲ್ಲಿಯೂ ಎಡೆಗಳಲ್ಲಿಯೂ ಪಠಿಸಬೇಕು. ಹಲವು ಬಾರಿ 
ಪಠಿಸಿದುದಾದರೆ ಈ ನಾಮಗಳು ಯಜ್ಞ ಮೂರ್ತಿಯ ಪದವಿಯನ್ನು ಕೊಡುತ್ತವೆ. 

೧೨೮-೧೨೯. "" ಮಹೀಜೋಹೇ, ಮಹಾನಂದಸಂದೋಹೇ( ಮಹತ್ತಾದ 
ಆಕಂದಸಮೂಹವುಳ ವಳು), ವಿಶ ಮೋಹಿನೀ! ನೀನು ನದಿಗಳಿಗೆಲ್ಲ ರಾಣಿಯಾಗಿ 
ಹುಟ್ಟ ದ್ದೀಯೆ. ನಕ್ಕೆ ಮಹೀದ್ರ ವೆಯೇ! ಪಾಪವನ್ನು ಪರಿಹರಿಸು... 
ಇತೆಂದು ಅರ್ಫ್ಯಮಂತ್ರವು॥ ಯಾವ ಮನುಷ್ಯನು ಬೆಳ್ಳಿ ಯ ಕಂಕಣವನ್ನು 
(ಬಳೆಯನ್ನು) ಇಲ್ಲಿ ಸಮರ್ಪಣ ಮಾಡುತ್ತಾನೆಯೋ ಅವನು ಭೂಮಿಯಮೇಲೆ 
ಧನಧಾನ್ಯ ಭರಿತವಾದವರ ಕುಲದಲ್ಲಿ ಹುಟ್ಟು ತ್ತಾನೆ. 

" ಮಹಿಯನ್ನೂ ಸಾಗರವನ್ನೂ ಬೆಳ್ಳಿಯ ಕಂಕಣದ ಪೂಜೆಯಿಂದ 

ಪೂಜಿಸುತ್ತ ನೆ. ನನಗೆ ದ ಪ್ರವ್ಯನಾಶವಾಗದಿರಲಿ, ದರಿದ್ರತೆಯುಂಟಾಗದಿರಲಿ,' 

೧೩೧-೧೩೨. ಹೀಗೆಂದು ಕಂಕಣವನ್ನು ಅರ್ಪಣ ಮಾಡಬೇಕು. ಸರ್ವ - 
ತೀರ್ಥಗಳಿಂದಲೂ ಯಾವ ಫಲವುಂಟಾಗುವುದೋ, ಸರ್ವಯಜ್ಞ ಗಳಿಂದಲೂ 
ಯಾನ ಫಲವು ಡೊಕೆಯುವುದೋ ಆ ಫಲವು ಮಹೀಸಾಗರಸಂಗಮದಲ್ಲಿ ಸ್ನಾನ 
ದಾನಗಳಿಂದ ಉಂಟಾಗುವುದು. ವಿವಾದವುಂಟಾದ ಸಂದರ್ಭದಲ್ಲಿ ಅಪರಾಧಿ 
ಯೆಂದು ಭಾವಿಸಲ್ಪಟ್ಟಿರುವವನಾವನೋ ಅವನನ್ನು ಮಹೀಸಾಗರಸಂಗಮ 
ದಲ್ಲಿ ಸದಾ ಕೈಯಲ್ಲಿ ನೇರು ಒಡಿದುಕೊಂಡೇ ಮಾತನಾಡಿಸಬೇಕು. 

೧೩೩. ಅಘೋರ ಮಂತ್ರದಿಂದ ಸ್ನಾನಮಾಡಿಸಿ ಹೊಕ್ಕುಳಿಗೆ ಬರುವಷ್ಟು 
ಆಳದ ನೀರಿನಲ್ಲಿ ನಿಲ್ಲಿಸಿ ಬಲಗೈಯನ್ನು ಮೇಲಕ್ಕೆತ್ತಿ ಬೇಗ ಬೇಗ ಹೀಗಿ 
ಹೇಳಬೇಕು :-- 


೨೦೮ ಶ್ರೀ ಸ್ಕಾಂದಮುಹಾಪುರಾಣಂ 


ಯದಿ ಧರ್ಮೊೋಂತ್ರ ಸತ್ಯ್ಕೋಸ್ತಿ ಸತ್ಯಶ್ಲೇತ್‌ಸಂಗಮಸ್ತ್ಯಸೌ । 
ಸತ್ಯಾಶ್ಚಿತ್‌ ಕ್ರತುದ್ರಷ್ಟಾರಃ ಸತ್ಯಂ ಸ್ಕಾಕ್ಮೇ ಶುಭಾಶುಭಂ ೧೩೪ ॥ 
ಏವಮುಕ್ತ್ವಾ ಕರಂಕ್ಸಿಪ್ಯ ದಕ್ಷಿಣಂ ಸಕಲಂ ತತಃ । 


ನಿಃಸೃತಃ ಸಾಸಕಾರೀ ಚೇಜ್ಜ್ವರೇಣಾಪೀಡ್ಯತೇ ಕ್ಚಣಾತ್‌ ॥ ೧೩೫ ॥ 
ಸಸ್ತಾಹಾದ್ಹೃಶ್ಯತೇ ಚಾಪಿ ತಾನನ್ನಿರ್ದೋಷನಾನ್ಮತಃ | 
ಅತ್ರ ಸ್ನಾತ್ವಾ ಚ ಜಪ್ಪ್ಯಾ ಚ ತಪಸ್ತಪ್ಪ್ವಾ ತಥೈನ.ಚ ll ೧೩೬ ॥ 


ರುದ್ರಲೋಕಂ:ಸುಬಹವೋ ಗತಾಃ ಪುಣ್ಯೇನ ಕರ್ಮಣಾ । 
ಸೋಮುನಾರೇ ವಿಶೇಷೇಣ ಸ್ನಾತ್ಕಾ ಯೋಕತ್ರ ಸುಭಕ್ತಿತಃ ॥ ೧೩೭॥ 
ಪಂಚತೀರ್ಥಾನಿ ಕುರುತೇ ಮಂಚ್ಯತೇ ಸಂಚಪಾತಕ್ಕೆಃ। 


ಇತ್ಯಾದ್ಯುಕ್ತಂ ಬಹುನಿಧಂ ತೀರ್ಥಮಹಾತ್ಮ್ಯವಠುತ್ತವುಂ ॥ ೧೩೮ ॥ 
ಭರ್ತೃಯಜ್ಜ್ಞಃ ಶಿನಸ್ಕೋಚೇ ತೇಷಾಮಾರಾಧನೇ ಕ್ರಮಂ । 
ಶಿವಾಗನೋಕ್ಕಮಾದಿಶ್ಯ ಪೂಜಾಯೋಗಂ ಯಥಾವಿಧಿ ! ೧೩೯ ॥ 
ಶಿವಭಕ್ತಾಸಮುದ್ರೈಕಪೂರಿತಃ ಪ್ರಾಹ ತಾನ್ಮುನಿಃ । 

ನ ಶಿವಾತ್‌ ಪರಮೋ ದೇವಃ ಸತ್ಯಮೇತಚ್ಛಿನವ್ರತಾಃ ! ೧೪೦ ॥ 





೧೩೪. "ಈ ವಿಚಾರದಲ್ಲಿ ಧರ್ಮವಿದ್ದರೆ, ಈ ಸಂಗಮವು ಸತ್ಯವಾಗಿದ್ದರೆ, 
ಕ್ರತುದ್ರಷ್ಟಾರರು ಸತ್ಯವಂತರಾಗಿದ್ದರೆ, ನನ್ನ ಶುಭಾಶುಭವೂ ಸತ್ಯವಾಗಲಿ.?? 

೧೩೫. ಹೀಗೆ ನುಡಿದು ಬಳಿಕ ಬಲಗೈ ಯನ್ನು ಪೂರ್ತಿಯಾಗಿ ಕೆಳಗೆ ಬಿಟ್ಟು 
ನೀರಿನಿಂದ ಹೊರಕ್ಕೆ ಬರಬೇಕು. ಆತನು ಪಾಪಮಾಡಿದವನಾಗಿದ್ದ ಪಕ್ಷದಲ್ಲಿ 
ಕ್ಚಣಮಾತ್ರದಲ್ಲಿಯೇ ಜ್ವರದಿಂದ ಪೀಡಿತನಾಗುತ್ತಾನೆ. 

೧೩೬-೧೪೦. ಏಳು ದಿನಗಳವರೆಗೂ ಅವನಿಗೆ ಯಾವ *ಈತಿಭಾಧೆಗಳೂ 
ಆಗದಿದ್ದರೆ ಅವನು ನಿರ್ದೋಷಿಯೆಂದು ಭಾವಿಸಲ್ಪಡುವನು. ಇಲ್ಲಿ ಸ್ನಾನ 
ಮಾಡಿ, ಜಸಮಾಡಿ ಹಾಗೆಯೇ ತಪಸ್ಸುಮಾಡಿ ಬಹಳ ಜನಗಳು ಆ ಪುಣ್ಯ 
ಕರ್ಮದಿಂದ ರುದ್ರಲೋಕಕ್ಕೆ ಹೋಗಿದ್ದಾರೆ. ಯಾವನು ಇಲ್ಲಿ ಬಹು ಭಕ್ತಿ 
ಯಿಂದ ವಿಶೇಷವಾಗಿ ಸೋಮವಾರದ ದಿನ ಸ್ನಾನಮಾಡಿ ಪಂಚತೀರ್ಥಗಳನ್ನು 
ಸೇನಿಸುವನೋ, ಅವನು ಪಂಚಪಾತಗಳಿಂದಲೂ ಮುಕ್ತನಾಗುತ್ತಾನೆ. 
ಇಂತೀ ಮೊದಲಾಗಿ ಬಹು ವಿಧವಾಗಿ ಉತ್ತಮವಾದ ತೀರ್ಥ ಮಾಹಾತ್ಮ್ಯವು 
ಹೇಳಲ್ಪಟ್ಟಿದೆ. ಭರ್ತ್ವೃಯಜ್ಞನು ಅವರಿಗೆ ಶಿವನ ಆರಾಧನೆಯ ಕ್ರಮವನ್ನು 
ತಿಳಿಸಿದನು. ಶಿವಾಗಮಗಳಲ್ಲಿ ಹೇಳಲ್ಪಟ್ಟಿರುವ ಪೂಜಾಯೋಗವನ್ನು ಯಥಾ 
ವಿಧಿಯಾಗಿ ಉಪದೇಶಮಾಡಿದನು. ಶಿವಭಕ್ತಿಯೆಂಬ ಸಮುದ್ರವೊಂದರಿಂದಲೇ 
ತುಂಬಿದವನಾಗಿ ಆ.ಮುನಿಯು ಹೀಗೆ ಹೇಳಿದನ :--ಶಿವನಿಗಿಂತಲೂ ಶ್ರೇಷ್ಠ 
ನಾದ ದೇವನಿಲ್ಲ. ಶಿವವ್ರತರೇ! ಇದು ಸತ್ಯವು. | 


ತ್ರಯೋದಶೋ9ಧ್ಯಾಯಃ ೨೦೯ 


ಶಿವಂ ನಿಹಾಯ ಯೋ ಹ್ಯನ್ಯವಸತ್‌ ಕಿಂಚಿದುಪಾಸತೇ । 

ಕರಸ್ಥಂ ಸೋಂಮೃತಂ ತ್ಯಕ್ತ್ವಾ ಮೃಗತೃಷ್ಣ್ಟ್ವಾಂ ಪ್ರಧಾನತಿ ॥ ೧೪೧ 
ಶಿನಶಕ್ತಿಮಯಂ ಹ್ಯೇತತ್‌ ಪ್ರತ್ಯಕ್ಸಂ ವೃಶ್ಯತೇ ಜಗತ್‌ । 

ಲಿಂಗಾಂಕಂ ಚೆ ಭಗಾಂಕಂ ಚ ನಾನ್ಯಾ ದೇವಾಂಕಿತಂ ಕೈಚಿತ್‌ ॥ ೧೪೨ ॥ 
ಯಶ್ಚ ತಂ ಪಿತರಂ ರುದ್ರಂ ತ್ಯಕ್ತ್ವಾ ಮಾತರಮಂಜಿಕಾಂ | 
ವರ್ತತೇಂಸೌ ಸ್ವಪಿತರಂ ತ್ಯಕ್ತೋದಪಿತೃಪಿಂಡಕಃ । 

ಯಂಸ್ಯ ರುದ್ರಸ್ಯ ಮಾಹಾತ್ಮ್ಯಂ ಶತರುದ್ರೀಯ ಮುತ್ತಮಂ ॥ ೧೪೩ ॥ 
ಶ್ರುಣುದ್ವಂ ಯದಿ ಹಾಪಾನಾನಿಚ್ಛಧ್ವಂ ಕ್ಸಾಲನಂ ಪರಂ । 

ಬ್ರಹ್ಮಾ ಹಾಟಕಲಿಂಗಂ ಚ ಸಮಾರಾಧ್ಯ ಕಪರ್ದಿನಃ ! 


ಜಗತ್ರ್ರಧಾನ ಇತಿ ಚ ನಾಮ ಜಸ್ತ್ವ್ಯ್ವಾ ವಿರಾಜತೇ ॥ ೧೪೪ ॥ 
ಕೃಷ್ಣಾಮೂಲೇ ಕೃಷ್ಣಲಿಂಗಂ ನಾಮಚಾರ್ಜಿತ ಮೇವಚ ॥ ೧೪೪ ॥ 


ಸನಕಾದ್ಯೈಶ್ಚ ತಲ್ಲಿಂಗಂ ಪೂಜ್ಯಾಜಯುರ್ಜಗದ್ಗತಿಂ 1 
ದರ್ಭಾಂಕುರಮಯಂ ಸಪ್ತಮುಂನಯೋ ವಿಶ್ವಯೋನಿಕಂ ೪ ೧೪೬ ॥ 





೧೪೧-೧೪೨. ಯಾವನು ಶಿವನನ್ನು ಬಿಟ್ಟು ಬೇರೆಯ ಅಸತ್ರಾದುದಾವು 
ದನ್ನಾದರೂ. ಉಪಾಸಿಸುತ್ತಾನೋ ಅವನು ಕೈಯಲ್ಲಿರುವ ಅಮೃತವನ್ನು ತ್ಯಜಿಸಿ 
ಬಿಸಿಲುಗುದುರೆಯ ಬೆನ್ನುಹತ್ತಿ ಓಡುವವನಾಗುತ್ತಾನೆ. ಈ ಜಗತ್ತು ಶಿವಶಕ್ತಿ 
ಮಯವಾಗಿರುವುದು ಪ್ರತ್ಯಕ್ಸವಾಗಿ ಕಾಣುತ್ತಿದೆ. ಈ ಜಗತ್ತು ಲಿಂಗದ 
ಗುರುತುಳ್ಳುದೂ, ಭಗದ ಗುರುತುಳ್ಳುದೂ ಆಗಿರುವುದೇ ಹೊರತು ಎಲ್ಲಿಯಾದರೂ 
ಬೇರೆ ಯಾವ ಗುರುತಿನಿಂದಲೂ ಗುರುತಿಸಲ್ಪಟ್ಟಲ್ಲ. 

೧೪೩-೧೪೪. ಯಾವನಾದರೆ ತಂದೆಯಾದ ರುದ್ರನನ್ನೂ, ತಾಯಿಯಾದ 
ಅಂಬಿಕೆಯನ್ನೂ ತ್ಯಜಿಸಿ ವರ್ತಿಸುತ್ತಾಯೋ ಅವನು ಸ್ವಂತ ಪಿತೃಗಳಿಗೇ 
ಜಲಾಂಜಲಿ ಮತ್ತು ಪಿಂಡದಾನಗಳನ್ನು ತ್ಯಜಿಸಿದವನಾಗುತ್ತಾನೆ; ರುದ್ರ 
ಮಾಹಾತ್ಮ್ಯವೇ ಶತರುದ್ರೀಯವು, ಉತ್ತಮವಾದ ಆ ಶತರುದ್ರೀಯವನ್ನು 
ಕೇಳಿರಿ, ನಿಮ್ಮ ಪಾಪಗಳೆಲ್ಲವೂ ತೊಳೆದುಹೋಗಬೇಕೆಂಬ ಬಯಕೆಯಿರುವ 
ಪಕ್ಚದಲ್ಲಿ ಈ ಶತರುದ್ರೀಯವನ್ನು ಕೇಳಿರಿ. ಬ್ರಹ್ಮನು ಕಪರ್ದಿಯ (ಶಿವನ) 
ಹಾಟಕಲಿಂಗವನ್ನು ಚೆನ್ನಾಗಿ ಆರಾಧಿಸಿ “ಜಗತ್ಪೃಧಾನ” ಎಂಬ ಅವನ 
ನಾಮವನ್ನು ಜನಿಸಿ ಪ್ರಕಾಶಿಸುತ್ತಿದ್ದಾನೆ. 

೧೪೫-೧೪೬. ಕೃಷ್ಣಾ ಮೂಲದಕ್ಲಿ ಕೃಷ್ಣಲಿಂಗವೆಂಬ ಲಿಂಗವುಂಟು. 
ಸನಕಾದಿ ಸಪ್ತ ಮುನಿಗಳು ದರ್ಭಾಂಕುರಮಯವಾಗಿಯೂ ಪ್ರಪಂಚದ 
ಉತ್ಪತ್ತಿಸ್ಥಾನವಾಗಿಯೂ ಇರುವ ಆ ಲಿಂಗವನ್ನು ಪೂಜಿಸಿ, * ಅರ್ಜಿತ'ವೆಂಬ 
ನಾಮವನ್ನು ಜಪಿಸಿ ಜಗದ್ಗತಿಯನ್ನು ಜಯಿಸಿದರು. 


೨೧೦ ಶ್ರೀ ಸ್ಕಾಂದಮಹಾಪುರಾಣಂ 


ನಾರದಸ್ತ್ಯಂತರಿಕ್ಟೇ ಚ ಜಗದ್ಪೀಜನಿಂದಂ ಗೃಣನ್‌ । 

ವಜ್ರನಿಂಜ್ರೋ ಲಿಂಗಮೇವಂ ನಿಶ್ವಾತ್ಮಾನಂ ಚ ನಾನು ಚ ॥೧೪೭॥ 
ಸೂರ್ಯಸ್ತಾಮ್ರಂ ತಥಾಲಿಂಗಂ ನಾನು ನಿಶ್ವಸ್ಪಜಂ ಜಪನ್‌ । 
ಚಂದ್ರಶ್ಚ ನರೌಕ್ತಿಕಂ ಲಿಂಗಂ ಜಪನ್‌ ನಾಮ ಜಗತ್ಪತಿಂ ॥ ೧೪೮ ॥ 
ಇಂದ್ರನೀಲಮುಯಂ ವಸಹ್ನಿರ್ನಾಮ ನಿಶ್ಚೇಶ್ವರಂ ಜಸನ್‌ । 

ಪುಷ್ಪರಾಗಂ ಗುರುರ್ಲಿಂಗಂ ನಿಶ್ವಯೋನಿಂ ಜಪನ್‌ ಹರಂ (॥ ೧೪೯॥ 
ಪದ್ಮರಾಗಮಯಂ. ಶುಕ್ರೋ ವಿಶ್ವಕರ್ಮೆತಿ ನಾಮ ಚ । 


ಹೇಮಲಿಂಗಂ ಚ ಧನದೋ ಜಪನ್ನಾಮ್ನಾ ತಥೇಶ್ವರಂ I ೧೫೦ ॥ 
ರೌಸ್ಯಜಂ ನಿಶ್ಚದೇವಾಶ್ಚ ನಾಮಾಪಿ ಜಪತಾಂ ಪತಿಂ | 
ವಾಯವೋ ರೀತಿಜಂ ಲಿಂಗಂ ಶಂಭುಮಿತ್ಯೇವ ನಾನು ಚ ॥ ೧೫೧ ॥ 


ಕಾಶಜಂ ವಸವೋ ಲಿಂಗಂ ಸ್ವಯಂಭುವಿಂತಿ ನಾಮ ಚ | 
ತ್ರಿರೋಹಂ ಮಾತರೋ ಲಿಂಗಂ ನಾನು ಭೂತೇಶಮೇನ ಚ ॥ ೧೫೨ ॥ 





೧೪೭. ನಾರದನಾದರೋ ಅಂತರಿಕ್ಸದಲ್ಲಿ "ಜಗದ್ಬೀಜ'ರೂಪವಾದ 
ಈ ಲಿಂಗವನ್ನು ಆರಾಧಿಸಿದರು. ಇಂದ್ರನು ವಜ್ರಲಿಂಗವನ್ನು ಆರಾಧಿಸಿ 
*ವಿಶ್ವಾತ್ಮಾ? ಎಂಬ ನಾಮವನ್ನು ಜಪಿಸಿದನು. 

೧೪೮. , ಸೂರ್ಯನು ತಾಮ್ರಲಿಂಗವನ್ನಾರಾಧಿಸಿ " ವಿಶ್ವಸ್ಫಟ್‌? ಎಂಬ 
ನಾಮವನ್ನು ಜನಿಸುವನು. ಚಂದ್ರನು ಮಾಕ್ತಿಕ ಲಿಂಗವನ್ನು ಪೂಜಿಸಿ “ಜಗತ್ಬ ತಿ? 
ಎಂಬ ನಾಮವನ್ನು ಜಪಿಸುವನು. | 

೧೪೯. ಅಗ್ನಿಯು ಇಂದ್ರನೀಲಮಯವಾದ ಅಂಗವನ್ನು ಪೂಜಿಸಿ 
“ ವಿಶ್ವೇಶ್ವರ? ಎಂಬ ನಾಮವನ್ನು ಜಪಿಸುವನು.. " ನಿಶ್ಚಯೋನಿ' ಎಂಬ ಹರನ 
ನಾಮವನ್ನು ಜಪಿಸುತ್ತ ಗುರುವು ಪುಷ್ಪರಾಗ ಲಿಂಗವನ್ನು ಪೂಜಿಸುವನು. 

೧೫೦. ಶುಕ್ರನು ಪದ್ಮರಾಗಮಯವಾದ ಲಿಂಗವನ್ನು ಪೂಜಿಸಿ "ನಿಶ್ವಕರ್ಮ' 
ಎಂಬ ನಾಮವನ್ನು ಜಪಿಸುವನು. ಕುಬೇರನು ಹೇಮಲಿಂಗವನ್ನಾರಾಧಿಸಿ 
“ ಈಶ್ವರ? ಎಂಬ ಹೆಸರನ್ನು ಜಪಿಸುವನು. 

೧೫೧-೧೫೩. ನಿಶ್ಚೇದೇವತೆಗಳು ರೌಷ್ಯ ಲಿಂಗವನ್ನು ಪೂಜಿಸುತ್ತಾರೆ; 
“ ಜಪತಾಂಪತಿ? ಎಂದು ಇದರ ಹೆಸರು. ಸಪ್ತ ವಾಯುಗಳು "ರೀತಿಜ?ವೆಂಬ 
ಲಿಂಗವನ್ನು ಪೂಜಿಸುವರು. "ಶಂಭು' ಎಂದು ಇದರ ಹೆಸರು. ವಸುಗಳು 
ನ ಕಾಶಜ' (ಕಾಶದಿಂದಾದ) ಲಿಂಗವನ್ನು ಪೂಜಿಸುವರು. " ಸ್ವಯಂಭು? ಎಂದು 
ಇದರ ನಾಮ. ಮಾತೃದೇವತೆಗಳು ಭೂತೇಶವೆಂಬ ಹೆಸರಿನ * ತ್ರಿಲೋಹ? ಲಿಂಗ 
ವನ್ನು ಪೂಜಿಸುತ್ತಾರೆ. ರಾಕ್ಚಸರು ಲೋಹದ " ಭೂತಭವ್ಯಭವೋದ್ಭವ?ನೆಂಬ 


ತ್ರಯೋದಶೋತಧ್ಯಾಯಃ 3೧೧ 


ಲೌಹಂ ಚ ರಕ್ಸಸೋ ನಾಮ ಭೂತಭವ್ಯಭವೋದ್ಭವಂ 

ಗುಹ್ಯಕಾಃ ಸೀಸಜಂ ಲಿಂಗಂ ನಾಮ ಯೋಗಂ ಜಪಂತಿಚ ॥ ೧೫೩8 
ಜೈಗೀಷವ್ಯೋ ಬ್ರಹ್ಮರಂಧ್ರಂ ನಾಮ ಯೋಗೇಶ್ವರಂ ಜಪನ್‌ । 
ನಿನಿರ್ನಯನಯೋರ್ಲಿಂಗಂ ಜಪನ್‌ ಶರ್ವೇತಿ ನಾಮ ಚ ॥ ೧ಿಜಳ ॥ 
ಧನ್ವಂತರಿರ್ಗೋಮಯಂ ಚ ಸರ್ವಲೋಕೇಶ್ಚರೇಶ್ವರಂ 1 


ಗಂಧರ್ವಾ ದಾರುಜಂ ಲಿಂಗಂ ಸರ್ವಶ್ರೇಷ್ಮೇತಿ ನಾಮಚ ॥ ೧೫೫ ॥ 
ವೈಡೂರ್ಯಂ ರಾಘವೋ ಲಿಂಗಂ ಜಗಜ್ಛ್ಯೇಷ್ಮೇತಿ ನಾಮ ಚ । 
ಜಾಣೋ ಮಾರಕತಂ ಲಿಂಗಂ ವಸಿಷ್ಠಮಿತಿ ನಾಮಚ ॥! ೧೫೬ ॥ 
ವರುಣಃ ಸ್ಫಾಟಿಕಂ ಲಿಂಗಂ ನಾನ್ನಾಚ ಪರಮೇಶ್ವರಂ । 

ನಾಗಾ ವಿದ್ರುಮಲಿಂಗಂ ಚ ನಾಮ ಲೋಕತ್ರಯಂಕರಂ ॥ ೧೫೩ ॥ 
ಭಾರತೀ ತಾರಲಿಂಗಂ ಚೆ ನಾಮ ಲೋಕತ್ರಯಾಶ್ರಿತಂ ! 

ಶನಿಶ್ಚ ಸಂಗಮಾವರ್ತೇ ಜಗನ್ನಾಥೇತಿ ನಾಮಚ ॥ ೧೫೮ ॥ 


ಶನಿದೇಶೇ ಮಧ್ಯರಾತ್ರೌ ನುಹೀಸಾಗರಸಂಗಮೇ । 
ಜಾತೀಜಂ ರಾನಣೋ ಲಿಂಗಂ ಜಪನ್ನಾವಂ ಸುದುರ್ಜಯಂ ॥ ೧೫೯೪ 





ನಾಮದ ಲಿಂಗವನ್ನೂ, ಗುಹ್ಯಕರು "ಯೋಗ'ವೆಂಬ ನಾಮದ ಸೀಸಕಲಿಂಗ 
ವನ್ನೂ ಆರಾಧಿಸುತ್ತಾರೆ. 

೧೫೪. ಜೈಗೀಷವ್ಯನು "ಬ್ರಹ್ಮರಂಧ್ರ'?ನೆಂಬ ಲಿಂಗವನ್ನೂ, "ಯೋಗೇಶ್ವರ' 
ವೆಂಬ ನಾಮವನ್ನೂ ಜಪಿಸುತ್ತ ಪೂಜಿಸುವನು. "ಶರ್ವ'ನೆಂಬ ನಾಮವನ್ನು 
ಜಪಿಸುತ್ತ, ನಯನಗಳಲ್ಲಿರುವ ಲಿಂಗವನ್ನು ನಿಮಿಯು ಆರಾಧಿಸುವನು. 

೧೫೫. ಧನ್ವಂತರಿಯು "ಗೋಮಯ 'ವೆಂಬ ಲಿಂಗವನ್ನೂ. "ಸರ್ವ 
ರೋಕೇಶ್ವರೇಶ್ವರ?ವೆಂಬ ನಾಮವನ್ನೂ, ಗಂಧರ್ವರು " ದಾರುಜ' ಲಿಂಗವನ್ನು 
ಪೂಜಿಸಿ, "ಸರ್ವಶ್ರೇಷ್ಠ?ವೆಂಬ ನಾಮವನ್ನೂ ಜನಿಸುತ್ತಾರೆ. 

' ೧೫೬-೧೬೦. ರಾಘವನು (ಶ್ರೀರಾಮನು) ನೈಡೂರ್ಯ ಲಿಂಗವನ್ನೂ, 
"ಜಗಜ್ಜ್ಯೇಷ್ಮ?ವೆಂಬ ನಾಮವನ್ನೂ, ಬಾಣನು ಮರಕತದ ಲಿಂಗವನ್ನೂ 
"ವಸಿಷ್ಕ'ವೆಂಬ ನಾಮವನ್ನೂ, ವರುಣನು ಸ್ಪಟಿಕದ ಲಿಂಗವನ್ನೂ, "ಪರಮೇಶ್ವರ? 
ವೆಂಬ ನಾಮವನ್ನೂ, ನಾಗರು" ವಿದ್ರುಮ' ಲಿಂಗವನ್ನೂ, "ಲೋಕತ್ರಯಂಕರ' 
ನೆಂಬ ನಾಮವನ್ನೂ ಭಾರತಿಯು "ತಾರಕ' ಲಿಂಗವನ್ನೂ, "ಲೋಕತ್ರಯಾಶ್ರಿತ' 
ವೆಂಬ ನಾಮವನ್ನೂ , ಶನಿಯು " ಸಂಗಮಾವರ್ತ' ಲಿಂಗವನ್ನೂ, "ಜಗನ್ನಾಥ? 
ನೆಂಬ ನಾಮವನ್ನೂ, ರಾವಣನು ಶನಿಜೇಶದಲ್ಲಿ, ಮಹೀಸಾಗರಸಂಗಮದಲ್ಲಿ, 
ಮಧ್ಯರಾತ್ರಿ ಕಾಲದಲ್ಲಿ " ಜಾತೀಜ'ವೆಂಬ ಲಿಂಗವನ್ನೂ," ಸುದುರ್ಜಯ:ವೆಂಬ 
ನಾಮವನ್ನೂ, ಸಿದ್ಧರು " ಮಾನಸ' ಲಿಂಗವನ್ನೂ; " ಕಾಮಮೃತ್ಯುಜರಾತಿಗ? 


೨೧೨ ಶ್ರೀ ಸ್ವಾಂದಮಹಾಪುರಾಣಂ 


ಸಿದ್ಧಾಶ್ಚ ಮಾನಸಂ ನಾನು ಕಾಮಮೃತ್ಯುಜರಾತಿಗಂ | 


ಉಂಛಜಂ ಚ ಬಲಿರ್ಶಿಂಗಂ ಜ್ಞ್ಞಾನಾತ್ಮೇತ್ಯಸ್ಥ ನಾನು ಚ lH O೬೦ ॥ 
ಮರೀಚಿಪಾಃ ಪುಷ್ಪಜಂ ಚ ಜ್ಞಾನಗಮ್ಯೇತಿ ನಾನು ಚ 

ಶಕೃತಾಃ ಶಕೃತಂ ಲಿಂಗಂ ಜ್ಞಾನಜ್ಜೇಯೇತಿ ನಾನು ಚ ॥ ೧೬೧ ॥ 
ಫೇನಪಾಃ ಫೇನಜಂ ಲಿಂಗಂ ನಾಮ ಚಾಪಿ ಸುದುರ್ವಿದಂ | 

ಕಪಿಲೋ ವಾಲುಕಾಲಿಂಗಂ ನರದಂ ಚ ಜಪನ್‌ ಹರಂ 1 ೧೬೨ ॥ 


ಸಾರಸ್ಕತೋ ಮಾಚಿಲಿಂಗಂ ನಾಮವಾಗೀಶ್ವರೇತಿ ಚ । 
ಗಣಾ ಮೂರ್ತಿಮಯಂ ಲಿಂಗಂ ನಾಮ ರುದ್ರೇತಿ ಚಾಬ್ರುನನ್‌ ॥೧೬೩॥ 
ಜಾಂಬೂನದನುಯಂ ದೇವಾಃ ಶಿತಿಕಂಠೇತಿ ನಾನು ಚ | 


ಶಂಖಲಿಂಗಂ ಬಧೋ ನಾಮ ಕನಿಷ್ಕನಿಂತಿ ಸಂಜಸನ್‌ H ೧೬೪ ॥ 
ಅಶ್ವಿನೌ ಮೃಣ್ಮಯಂಂ ಲಿಂಗಂ ನಾಮ್ನಾ ಚೈನ ಸುವೇಧಸಂ | 
ವಿನಾಯಕಃ ಪಿಸ್ವಲಿಂಗಂ ನಾಮ್ನಾ ಚಾಸಿ ಕಪರ್ದಿನಂ ॥ ೧೬೫ ॥ 
ನಾನನೀತಂ ಕುಜೋ ಲಿಂಗಂ ನಾನು ಚಾಪಿ ಕರಾಲಳಂ 

ತಾರ್ಕ್ಯ ಓದನಲಿಂಗಂ ಚ ಹರ್ಯಕ್ಸೇತಿ ಹಿ ನಾಮು ಚ I ೧೬೬ ॥ 





ವೆಂಬ ನಾನುವನ್ನೂ, ಬಲಿಯು " ಉಂಛಜ?ನೆಂಬ ಲಿಂಗವನ್ನೂ, " ಜ್ಞಾನಾತ್ಮ? 
ವೆಂಬ ನಾಮವನ್ನೂ ಕ್ರಮವಾಗಿ ಆರಾಧಿಸಿ ಪೂಜಿಸುವರು. 

೧೬೧-೧೬೩. ಮರೀಚಿಸರು 6 ಪುಷ್ಪಜ' (ಹೂವಿನ) ಲಿಂಗವನ್ನೂ, 
4 ಜ್ಞಾನಗಮ್ಯ'ವೆಂಬ ನಾಮವನ್ನೂ, ಶಕೃತರು ( ಶಕೃತ ' ಲಿಂಗವನ್ನೂ " ಜ್ಞಾನ 
ಜ್ಞೇಯ ವೆಂಬ ನಾಮವನ್ನೂ, ಫೇನಪರು (ನೊರೆ ಕುಡಿದು ಜೀವಿಸುವವರು) 
" ಫೇನಜ' (ನೊರೆಯಿಂದಾದ) ಲಿಂಗವನ್ನೂ, "ಸುದುರ್ವಿದ'ವೆಂಬ ನಾಮ 
ವನ್ನೂ, ಕಪನಿಲನು ಮರಳು ಲಿಂಗನನ್ನೂ, "ವರದ? ಎಂಬ ನಾಮವನ್ನೂ, 
ಸಾರಸ್ಪತನು "ವಾಕ್‌? ಲಿಂಗವನ್ನೂ(ಎಂದರೆ ಮಾತಿನ ರೂಸನಾದ ಲಿಂಗವನ್ನು), 
" ವಾಗೀಶ್ವರ'ನೆಂಬ ನಾಮವನ್ನೂ , ಗಣಗಳು " ಮೂರ್ತಿಮಯ? ಲಿಂಗವನ್ನೊ, 
"ರುದ್ರ'ನೆಂಬ ನಾಮವನ್ನೂ ಆರಾಧಿಸುವರು ಮತ್ತು ಜಪಿಸುವರು. 

೧೬೪. ದೇವತೆಗಳು " ಜಾಂಬೂನದ' (ಚಿನ್ನದ) ಲಿಂಗವನ್ನೂ, "ರುದ್ರ? 
ಎಂಬ ನಾಮವನ್ನೂ ಜಪಿಸುತ್ತ ಆರಾಧಿಸುವರು. ಬುಧನು "ಕನಿಷ್ಕ ?ವೆಂಬ 
ನಾಮವನ್ನು ಜಪಿಸುತ್ತ ಶಂಖಲಿಂಗವನ್ನು ಆರಾಧಿಸುವನು. 

೧೬೫-೧೬೭. ಅಶ್ವಿನಿಗಳು ಮೃಣ್ಮಯ ಲಿಂಗವನ್ನೂ, "ಸುವೇಧಸ' 
ವೆಂಬ ನಾಮವನ್ನೂ, ನಿನಾಯಕನು " ನಿಷ್ಟ' ಲಿಂಗ (ಹಿಟ್ಟಿನ ಲಿಂಗ)ವನ್ನೂ, 
"ಶಪರ್ದಿ' ಯೆಂಬ ನಾಮವನ್ನೂ, ಕುಜನು " ನವನೀತ' ಬೆಣ್ಣೆಯ ಲಿಂಗವನ್ನೂ, 
“ಕರಾಲಕ'ನೆಂಬ ನಾಮವನ್ನೂ , ತಾರ್ಕ್ಯನು (ಎಂದರೆ ಗರುಡನು) "ಓದನ? 


ತ್ರಯೋದಶೋ9ಧ್ಯಾಯ। ೨೧೩ 


ಗೌಡಂ ಕಾಮಸ್ತಥಾ ಲಿಂಗಂ ರತಿದಂ ಚೇತಿ ನಾಮ ಚ । 

ಶಚೀ ಲನಣಲಿಂಗಂತು ಬಭ್ರುಕೇಶೇತಿ ನಾಮು ಚ ! ೧೬೭ ॥ 
ವಿಶ್ವಕರ್ಮಾ ಚ ಪ್ರಾಸಾದಲಿಂಗಂ ಯಾನ್ಯೇತಿ ನಾಮ ಚ । 

ವಿಭೀಷಣಶ್ಚ ಹಾಂಸೂತ್ಮೆಂ ಸುಹೃತ್ತಮೇತಿ ನಾಮ ಚ । 


ನಂಶಾಂಕುರೋತ್ಮಂ ಸಗರೋ ನಾಮ ಸಂಗತಮೇವಚ ॥ ೧೬೮ ॥ 
ರಾಹುಶ್ಚ ರಾಮುಠಂ ಲಿಂಗಂ ನಾಮ ಗಮ್ಮೇತಿ ಕೀರ್ತಯನ್‌ । 
ಲೇಸ್ಕಲಿಂಗಂ ತಥಾ ಲಕ್ಷ್ಮೀರ್ಹರಿನೇತ್ರೇತಿ ನಾನು ಚ ॥ ೧೬೯ ॥ 
ಯೋಗಿನಃ ಸರ್ವಭೂತಸ್ಥಂ ಸ್ಥಾಣುರಿತ್ಯೇವನಾಮ ಚ। 

ನಾನಾವಿಧಂ ಮನುಷ್ಯಾಶ್ಚ ಪುರುಷಂ ನಾಮ ನಾಮ ಚ ॥ ೧೭೦ ॥ 
ತೇಜೋಮುಯಂ ಚ ಯುಕ್ಸಾಣಿ ಭಗಂ ನಾಮ ಚ ಭಾಸ್ಕರಂ । 

ಕಿನ್ನರಾ ಧಾತುಲಿಂಗಂ ಚ ಸುದೀಪ್ತಮಿತಿ ನಾಮ ಚ ॥ ೧೭೦೧ ॥ 
ದೇವದೇವೇತಿ ನಾಮಾಸ್ತಿ ಲಿಂಗಂ ಚ ಬ್ರಹ್ಮರಾಕ್ಚಸಾಃ । 

ದಂತಜಂ ವಾರಣಾ ಲಿಂಗಂ ನಾಮ ರಂಹಸಮೇನ ಚ ! ೧೭೨ ॥ 





(ಅನ್ನರೂಪವಾದ) ಲಿಂಗವನ್ನೂ, "ಹರ್ಯಕ್ಸ'ವೆಂಬ ನಾಮವನ್ನೂ , ಕಾಮನು 
ಗುಡ (ಬೆಲ್ಲದ) ಲಿಂಗವನ್ನೂ, “ರತಿದ'ವೆಂಬ ನಾಮವನ್ನೂ , ಶಚಿಯು "ಲವಣ? 
ಲಿಂಗವನ್ನೂ, " ಬಭ್ರು ಕೇಶ ವೆಂಬ ನಾಮವನ್ನೂ ಜಪಿಸಿ ಪೂಜಿಸುತ್ತಾರೆ. 

೧೬೮-೧೭೦. ವಿಶ್ವಕರ್ಮನು ಪ್ರಸಾದ ಲಿಂಗವನ್ನೂ, “ಯಾಮ್ಯ'ವೆಂಬ 
ನಾಮವನ್ನೂ , ವಿಭೀಷಣನು ಪಾಂಸುವಿನ (ದೂಳಿನ) ಲಿಂಗವನ್ನೂ, 
“ಸುಕೃತ್ತಮ'ನೆಂಬ ನಾಮವನ್ನೂ, ಸಗರನು ವಂಶಾಂಕುರದಿಂದ (ಬಿದಿರ 
ಮೊಳಕೆಯಿಂದ) ಉಂಟಾದ ಲಿಂಗನನ್ನೂ, "ಸಂಗತ?ವೆಂಬ ಹೆಸರನ್ನೂ, 
ರಾಹುವು " ರಾಮಠ' ಲಿಂಗವನ್ನೂ, " ಗಮ್ಯ” ವೆಂಬ ನಾಮವನ್ನೂ, 
ಲಕ್ಷ್ಮಿಯು "ಲೇಪ್ಯ? ಲಿಂಗವನ್ನೂ, "ಹರಿನೇತ್ರ'ವೆಂಬ ನಾಮವನ್ನೂ, 
ಯೋಗಿಗಳು ಸರ್ವಭೂತಗಳಲ್ಲಿಯೂ ಇರುವ " ಸರ್ವಭೂತಸ್ಥ? ಲಿಂಗವನ್ನೂ, 
"ಸ್ಮಾಣು'ವೆಂಬ ನಾಮವನ್ನೂ, ಮನುಷ್ಯರು ನಾನಾ ವಿಧ ಲಿಂಗಗಳನ್ನೂ, 
" ಪ್ರರುಷ ವೆಂಬ ನಾಮವನ್ನೂ ಜನಿಸಿ ಪೂಜಿಸುತ್ತಾರೆ. 

೧೭೧. ನಕ್ಬತ್ರಗಳು ಹೊಳೆ ಹೊಳೆಯುತ್ತಿರುವ "ತೇಜೋಮಯ ' ಲಿಂಗ 
ವನ್ನೂ, "ಭಗ?ವೆಂಬ ನಾಮವನ್ನೂ, ಕಿನ್ನರರು "ಧಾತು? ಲಿಂಗವನ್ನೂ. 
" ಸುದೀಪ್ತ'ವೆಂಬ ನಾಮವನ್ನೂ ಜಪಿಸಿ ಪೂಜಿಸುತ್ತಾರೆ. 

೧೭೨-೧೭೬. "ದೇವ ದೇವ? ಎಂಬ ನಾಮ ಮತ್ತು "ಅಸ್ಕಿ? ಲಿಂಗವನ್ನು 
ಬ್ರಹ್ಮರಾಕ್ಚಸರೂ, ಆನೆಗಳು ದಂತಜ (ದಂತದಿಂದ ಹುಟ್ಟಿದ್ದು) ಲಿಂಗವನ್ನೂ, 
“ ರಂಹೆಸ'ವೆಂಬ ನಾಮವನ್ನೂ, ಸಾಧ್ಯರು " ಸಪ್ತಲೋಕಮಯ?' ಲಿಂಗವನ್ನೂ 


೨೧೪ ಶ್ರೀ ಸ್ಕಾಂದಮಹಾಪುರಾಣಂ 


ಸಸ್ತಲೋಕನುಯಂ ಸಾಧ್ಯಾ ಬಹುರೂಸೇತಿ ನಾನು ಚ। 
ದೂರ್ವಾಂಕುರನುಯಂ ಲಿಂಗಮೃತವಃ ಸರ್ವನಾಮ ಚ 1 ೧೭೩ 8 ' 
ಕೌಂಕುನು ಮಪ್ಸರೋ ಲಿಂಗಂ ನಾಮು ಶಂಭೋಃಸ್ರಿಯೇತಿ ಚ । 
ಸಿಂದೂರಜಂ ಚೋರ್ವಶೀ ಚ ನಾಮ ಚ ಪ್ರಿಯನಾಸನಂ (॥ ೧೭೪ ॥ 
ಬ್ರಹ್ಮಚಾರೀ ಗುರರ್ಲಿಂಗಂ ನಾನು ಚೋಷ್ಮೀಷಿಣಂ ನಿಮುಃ । 

ಅಲಕ್ತಕಂ ಚ ಯೋಗಿನ್ಯೋ ನಾಮ ಚಾಸ್ಯ ಸುಬಭ್ರುಕಂ I ೧೭೫ ॥ 
ಶ್ರೀಖಂಡಂ ಸಿದ್ಧಯೋಗಿನ್ಯಃ ಸಹಸ್ರಾಕ್ಟೇತಿ ನಾನು ಚ । 

ಡಾಕಿನ್ಯೋ ಮಾಂಸಲಿಂಗಂ ಚ ನಾಮ ಚಾಸ್ಯ ಚ ಮಾಢುಷಂ ॥ ೧೭೬ ॥ 
ಅಪ್ಯನ್ನಜಂ ಚ ಮನವೋ ಗಿರಿಶೇತಿ ಚ ನಾಮ ಚ | 


ಅಗಸ್ಕ್ಯೋ ವ್ರೀಹಿಜಂ ವಾಪಿ ಸುಶಾಂತವಿಂತಿ ನಾನು ಚ 1 ೧೭೭ ॥ 
ಯವಜಂ ದೇನಲೋ ಲಿಂಗಂ ಪತಿಮಿತ್ಯೇನ ನಾನು ಚ। 

ನಲ್ಮೀಕಜಂ ಚ ವಾಲ್ಮೀಕಿಶ್ಚಿರವಾಸೀತಿ ನಾನು ಚ ॥ ೧೭೮ ॥ 
ಪ್ರತರ್ದನೋ ಬಾಣಲಿಂಗಂ ಹಿರಣ್ಯಭುಜನಾಮ ಚ । 

ರಾಜಿಕಂ ಚ ತಥಾ ದೈತ್ಯಾ ನಾಮ ಉಗ್ರೇತಿ ಕೀರ್ತಿತಂ । ೧೭೯ ॥ 





"ಬಹುರೂಪ'ನೆಂಬ ನಾಮುನನ್ನೂ, ಖುತುಗಳು "ದೂರ್ವಾಂಕುರಮಯ: 
(ಗರಿಕೆಯ ಚಿಗುರಿನ) ಲಿಂಗವನ್ನೂ, *ಸರ್ವ'ವೆಂಬ ನಾಮವನ್ನೂ ಜಫಿಸಿ 
ಪೂಜಿಸುತ್ತಾರೆ. ಅಪ್ಸರೆಯರು "ಕೌಂಕುಮ?' (ಎಂದರೆ ಕುಂಕುಮ) ಲಿಂಗ 
ವನ್ನೂ, *ಶಂಭುಪ್ರಿಯ'ವೆಂಬ ನಾಮವನ್ನೂ, ಊರ್ವಶಿಯು *ಸಿಂದೂರದ' 
ಲಿಂಗವನ್ನೂ , "ಪ್ರಿಯವಾಸನ'ವೆಂಬ ನಾಮವನ್ನೂ, ಬ್ರಹ್ಮಚಾರಿಯು "ಗುರು? 
ಲಿಂಗವನ್ನೂ, " ಉಷ್ಣ್ಯೀಷಿ' ಎಂಬ ನಾಮವನ್ನೂ, ಯೋಗಿನಿಯರು " ಅಲಕ್ಷಕ' 
ಲಿಂಗವನ್ನೂ, "ಸುಬಭ್ರುಕ'ವೆಂಬ ನಾಮವನ್ನೂ, ಸಿದ್ಧಯೋಗಿನಿಯರು 
" ಶ್ರೀಖಂಡ? ಲಿಂಗವನ್ನೂ, "ಸಹಸ್ರಾಕ್ಸವೆಂಬ ನಾಮವನ್ನೂ , ಡಾಕಿನಿಯರು 
" ಮಾಂಸ? ಲಿಂಗವನ್ನೂ, "ಮಾಢೂಷ?ವೆಂಬ ಹೆಸರನ್ನೂ ಜಪಿಸಿ ಪೂಜಿಸುವರು. 

೧೭೭-೧೭೯. ಮನುಗಳು 6 ಅನ್ನಜ? (ಅನ್ನದಿಂದಾದ) ಲಿಂಗವನ್ನೂ, 
"ಗಿರಿಶ'ವೆಂಬ ನಾಮನನ್ನೂ, ಅಗಸ್ತ್ಯನು. "ನ್ರೀಹಿಜ? (ಬತ್ತದಿಂದಾದ) 
ಲಿಂಗವನ್ನೂ, “"ಸುಶಾಂತ?ನೆಂಬ ನಾಮವನ್ನೂ, ದೇವಲನು "ಯವಜ' 
(ಯವದಿಂದಾದ) ಲಿಂಗವನ್ನೂ, "ಪತಿ? ಎಂಬ ನಾಮವನ್ನೂ, ವಾಲ್ಮೀಕಿಯು 
"ವಲ್ಮೀಕಜ' (ಹುತ್ತದಲ್ಲಿ ಹುಟ್ಟಿದ) ಲಿಂಗವನ್ನೂ , "ಚಿರವಾಸಿ” ಎಂಬ ನಾಮ 
ವನ್ನೂ, ಪ್ರತರ್ದನನು "ಬಾಣ? ಲಿಂಗವನ್ನೂ, " ಹಿರಣ್ಯಭುಜ’ನೆಂಬ ನಾಮ 
ವನ್ನೂ, ದೈತ್ಯರು "ರಾಜಿಕ'ವೆಂಬ ಲಿಂಗವನ್ನೂ, "ಉಗ್ರ'ವೆಂಬ ನಾಮವನ್ನೂ 
ಆರಾಧಿಸುವರು ಮತ್ತು ಜಪಿಸುವರು. 


ತ್ರಯೋದಶೋಕ$ಧ್ಯಾಯಃ ೨೧೫ 


ಇನಿಷ್ಪಾವಜಂ ದಾನವಾಶ್ಚ ಲಿಂಗನಾಮ ಚೆ ದಿಕ್ಪತಿಂ ! 


ಮೇಘಾ ನೀರಮಯಂ ಲಿಂಗಂ ಪರ್ಜನ್ಯಸತಿನಾಮಚ ॥ ೧೮೦ ॥ 
ರಾಜಮಾಷಮಯಂಂ ಯೆಕ್ಸಾ ನಾಮ ಭೂತಪತಿಂ ಸ್ಮೃತಂ | 

ತಿಲಾನ್ನಜಂ ಚ ಪಿತರೋ ನಾಮ ವೃಷಪತಿಸ್ತಥಾ ॥ ೧೮೧ ॥ 
ಗೌತನೋ ಗೋರಜಮಯಂ ನಾಮ ಗೋಪತಿರೇವಚ | 

ವಾನಪ್ರಸ್ಥಾಃ ಫಲಮಯಂ ನಾಮ ವೃಶ್ಸಾ ವೃತೇತಿ ಚ ॥ ೧೮೨ ॥ 
ಸ್ಥ ೦ದಃ ಸಾಸಾಣಲಿಂಗಂ ಚ ನಾಮ ಸೇನಾನ್ಮ ಏನ ಚ! 

ನಾಗಶ್ವಾ ಶ್ವತಕೋ ಥಾನ್ಯಂ ಮಧ್ಯಮೇತ್ಯಸ್ಯ ನಾಮ ಚ 1 ೧೮೩ ॥ 


ಪುರೋಷಾಶಮಯಂ ಯಜ್ಞಾ ಸ್ಪುವಹಸ್ತೆ ತಿ ನಾಮು ಚ! 
ಯಮಃ ಕಾಲಾಯಸಮಯಂ ನಾನು ಪ್ರಾಹ ಚ ಧನ್ಮಿನಂ ॥ ೧೪೪ ॥ 
ಯವಾಂಕುರಂ ಜಾಮದಗ್ನ್ಯೋ ಭರ್ಗದೈತ್ಯೇತಿ ನಾಮ ಚೆ! 
ಪುರೂರವಾಶ್ಚಾನ್ನಮಯಂ ಬಹುರೂಪೇತಿ ನಾಮ ಚ ॥ ೧೮೫ ॥ 





೧೮೦. ದಾನವರು "ನಿಷ್ರಾಪಜ' ಲಿಂಗವನ್ನಾರಾಧಿಸುವರು, “ದಿಕ್ಬತಿ' 
ಎಂದು ಆ ಲಿಂಗದ ಹೆಸರು. ಮೇಘಗಳು “ನೀರಮಯ? ಲಿಂಗವನ್ನು 
ಪೂಜಿಸುವುವು. “ ಪರ್ಜನ್ಯಪತಿ? ಎಂಬ ನಾಮವನ್ನು ಜಪಿಸುವುವು. 

೧೮೧, ಯಕ್ಷರು " ಕೊಜಮಾಷಮಯ' (ಉದ್ದಿನಿಂದ ಮಾಡಿದ) ಲಿಂಗ 
ವನ್ನು ಪೂಜಿಸುವರು. ಅದರ ಹೆಸರು "ಭೂತಪತಿ? ಎಂದು ಹೇಳಲ್ಪಟ್ಟಿದೆ. 
ಪಿತೃ ಗಳು "ತಿಲಾನ್ಸಜ” (ಎಳ್ಳನ್ನ ಶೈ ದಿಂದಾದ) ಲಂಗನನ್ನಾರಾಧಿಸುನರು. 
“ವೃ ಪತಿ? ಎಂದು ಅದರ ಹೆಸರು. 

೧೮೨. ಗೌತಮನು "ಗೋರಜಮಯ ' ಲಿಂಗವನ್ನಾರಾಧಿಸುವನು. ಅದರ 
ನಾಮವು "ಗೋಪತಿ'. ವಾನಪ್ರಸ್ಥ ರು “ ಫಲಮಯ' ಲಿಂಗವನ್ನು ಪೂಜಿಸು 
ವರು. ಅದರ ಹೆಸರು" ವೃ ಕ್ಲಾನೃ ತೌಷೆಂದು. 

೧೮೩. ಸ್ಫಂಧನು " ಹಾದ ಲಿಂಗವನ್ನಾರಾಧಿಸುವನು. " ಸೇನಾನ್ಯ' 
ಎಂಬುದೇ ಅದರ ಹೆಸರು. ಅಶ್ವತರನೆಂಬ ನಾಗನು “ ಧಾನ್ಯ? ಲಿಂಗವನ್ನು 
ಆರಾಧಿಸುವನು. ಅದರ ನಾಮವು * ಮಧ್ಯಮ ವೆಂದು. 

೧೮೪-೧೮೫. ಯಜ್ಞ ದೀಕ್ಸಿತನು " ಪುರೋಡಾಶಮಯ?'ವಾದಲಿಂಗವನ್ನು 
ಪೂಜಿಸುವನು. ಸ್ರುವಹಸ್ತ,' ಎಂಬುದು ಆ ಲಿಂಗದ ಹೆಸರು. ಯಮನು 
ಕಾಲಾಯಸ (ಕರಿಯ ಕಬ್ಬಿಣ)ಮಯವಾದ ಲಿಂಗವನ್ನು ಪೂಜಿಸುವನು. ಅದರ 
ಹೆಸರು " ಧನ್ತಿ' ಎಂದು. ಜಮದಗ್ನಿ ಪುತ್ರ ನಾದ ಪರಶುರಾಮನು "ಯನಾಂಕುರ' 
ಲಿಂಗವನ್ನೂ, "ಭರ್ಗದೈತ್ಯ ತ್ಯ'ವೆಂಬ ನಾಮವನ್ನೂ, ಪುರೂರವನು " ಅನ್ನಮಯ” 
ಲಿಂಗವನ್ನೂ, " ಬಹುರೂಪ ವೆಂಬ ನಾಮನನ್ನೂ ಜಫಿಸಿ ಪೂಜಿಸುತ್ತಾರೆ. 


೨೧೬ ಶ್ರೀ ಸ್ಕಾಂದಮಹಾಪುರಾಣಂ 


ಮಾಂಧಾತಾ ಶರ್ಕರಾಲಿಂಗಂ ನಾಮ ಬಾಹುಯುಗೇತಿ ಚ। 


ಗಾವಃ ಪಯೋಮಂಯಂ ಲಿಂಗಂ ನಾಮ ನೇತ್ರಸಹಸ್ರಕಂ 1೧೮೬ ॥ 
ಸಾಧ್ಯಾ ಭರ್ತೃಮಯಂ ಲಿಂಗಂ ನಾಮ ನಿಶ್ಚಸತಿಃ ಸ್ಮೃತಂ । 
ನಾರಾಯಣೋ ನರೋ ಮೌಂಜಂ ಸಹಸ್ರಶಿರ ನಾವು ಚ. ॥ ೧೮೭॥ 


ತಾರುಂ ಪೃಥುಸ್ತಥಾ ಲಿಂಗಂ ಸಹಸ್ರ ಚರಣಾಭಿದಂ | 

ಪಕ್ಸಿಣಹೋ ವ್ಯೋಮಲಿಂಗಂ ಚ ನಾಮ ಸರ್ವಾತ್ಮಕೇತಿ ಚ ॥ ೧೮೮ ॥ 
ಸೃಥಿನೀ ಮೇರುಲಿಂಗಂ ಚ ದ್ವಿತನುಶ್ಹಾಸ್ಯ ನಾನು ಚ । 

ಭಸ್ಮಲಿಂಗಂ ಪಶುಸತಿರ್ನಾನುಚಾಸ್ಯ ಮಹೇಶ್ವರಃ ( ೧೮೯ ॥ 
ಯಷಯೋ ಜ್ಞಾನಲಿಂಗಂ ಚ ಚಿರಸ್ಥಾನೇತಿ ಸಾನು ಚ । 
ಬ್ರಾಹ್ಮಣಾ ಬ್ರಹ್ಮಲಿಂಗಂ ಚ ನಾಮ ಜ್ಯೇಷ್ಕೇತಿ ತಂ ವಿದುಃ ॥ ೧೯೦% 
`' ಗೋರೋಚನನಮಯಂ ಶೇಸೋ ನಾಮ ಪಶುಪತಿಃ ಸ್ಮೃತಂ | 
ನಾಸುಕಿರ್ವಿಷಲಿಂಗಂ ಚ ನಾಮ ವೈ ಶಂಕರೇತಿ ಚ 1 ೧೯೧॥ 





೧೮೬-೧೮೭. ಮಾಂಧಾತನು "ಶರ್ಕರಾ' (ಸಕ್ಕರೆಯ) ಲಿಂಗವನ್ನೂ, 
" ಬಾಹುಯುಗ’ವೆಂಬ ನಾಮವನ್ನೂ, ಗೋವುಗಳು "ಪಯೋಮಯ' 
(ಹಾಲಿನ ರೂಪದ) ಲಿಂಗವನ್ನೂ, "ನೇತ್ರಸಹಸ್ರಕ'ವೆಂಬ ನಾಮವನ್ನೂ,, 
ಸಾಧ್ಯರು “ಭರ್ತೃಮಯ?' ಲಿಂಗವನ್ನೂ, "ವಿಶ್ವಪತಿ' ಎಂಬ ನಾಮವನ್ನೂ, 
ನರನಾರಾಯಣರು "ಮೌಂಜ? ಲಿಂಗವನ್ನೂ, "ಸಹಸ್ರಶಿರ'ವೆಂಬ ನಾಮ 
ವನ್ನೂ ಜಪಿಸಿ ಪೂಜಿಸುವರು. 

೧೮೮. ಪೃಥುವು " ತಾರ್ಕ್ಯ'ವೆಂಬ ಲಿಂಗವನ್ನೂ, " ಸಹಸ್ರಚರಣ'ನೆಂಬ 
ನಾಮವನ್ನೂ, ಸಕ್ಸೆಗಳು " ವ್ಯೋಮ? (ಆಕಾಶ) ಲಿಂಗವನ್ನೂ, " ಸರ್ವಾತ್ಮಕ' 
ವೆಂಬ ನಾಮವನ್ನೂ ಜನಿಸಿ ಪೂಜಿಸುತ್ತಾರೆ. 

೧೮೯. ಪೃಥಿನಿಯು "ಮೇರು? ಲಿಂಗವನ್ನೂ, “ದ್ವಿತನು?ನೆಂಬ ನಾಮ 
ವನ್ನೂ, ಪಶುಪತಿಯು " ಭಸ್ಮ? ಲಿಂಗವನ್ನೂ, "ಮಹೇಶ್ವರ'ವೆಂಬ ನಾಮವನ್ನೂ 
ಆರಾಧಿಸುವರು ಮತ್ತು ಪೂಜಿಸುವರು. 

೧೯೦. ಖುಷಿಗಳು "ಜ್ಞಾನ? ಲಿಂಗವನ್ನಾರಾಧಿಸುವರು. " ಚಿರಸ್ಕ್ಯಾನ' 
ವೆಂಬ ನಾಮವನ್ನು ಜಪಿಸುವರು. ಬ್ರಾಹ್ಮಣರು 4 ಬ್ರಹ್ಮ] ಲಿಂಗವನ್ನು 
ಪೂಜಿಸುವರು. ಆ ಲಿಂಗದ ಹೆಸರು " ಜ್ಯೇಷ್ಮ' ಎಂದು ತಿಳಿಯುವರು. 

೧೯೧. ಶೇಷನು ಗೋರೋಚನಮಯವಾದ ಲಿಂಗವನ್ನು ಆರಾಧಿಸುವನು. 
ಅದರ ಹೆಸರು " ಪಶುಪತಿ? ಎಂದು ಕರೆಯಲ್ಪಟ್ಟಿದೆ. ವಾಸುಕಿಯು." ವಿಸಲಿಂಗ? 
ವನ್ನು ಪೂಜಿಸುವನು. "ಶಂಕರ? ಎಂದು ಅದರ ಹೆಸರು. 


ತ್ರಯೋದಶೋ9ಧ್ಯಾಯಃ ೨೧೭ 


ತಕ್ಸಕಃ ಕಾಲಕೂಬಾಖ್ಯಂ ಬಹುರೂಪೇತಿ ನಾಮ ಚೆ । 

ಹಾಲಾಹಲಂ ಚ ಕರ್ಕೊೋಟ ಏಕಾಕ್ಸಿ ಇತಿ ನಾಮ ಚ ೫ ೧೯೨ ॥ 
ಶೃಂಗೀ ನಿಷಮಯಂ ಹದ್ಮೋ ನಾಮ ಧೂರ್ಜಟರೇವಚೆ । 

ಪುತ್ರಃ ಪಿತೃಮಯಂ ಲಿಂಗಂ ನಿಶ್ವರೂಪೇತಿ ನಾನು ಚ ೪ ೧೯೩ ॥ 
ಪಾರದಂ ಚ ಶಿವಾ ದೇವೀ ನಾಮ ತ್ರ್ಯಂಬಕ ಏನಚ। 

ಮತ್ಸ್ಯಾದ್ಯಾಃ ತಾಸ್ಟ್ರಲಿಂಗಂ ಚ ನಾಮ ಚಾಪಿ ವೃಷಾಕಪಿಃ ॥ ೧೯೪ ॥ 
ಏವಂ ಕಿಂ ಬಹುನೋಕ್ತೇನ ಯದ್ಯತ್‌ ಸತ್ತ್ವಂ ವಿಭೂತಿಮತ್‌ । 


ಇಜಗತ್ಯಾಮಸ್ತಿ ತಜ್ಜಾತಂ ಶಿನಾರಾಧನಯೋಗತಃ ॥ ೧೯೫ ॥ 
ಭಸ್ಮನೋ ಯದಿ ನೃಕ್ಚ್ಛತ್ನಂ ಜಾಯತೇ ನೀರಸೇಚನಾತ್‌ ! 
ಶಿವಭಕ್ತಿನಿಹೀನಸ್ಯ ತತೋಸ್ಯ ಫಲಮುಚ್ಯತೇ ॥ ೧೯೬ ॥ 


ಫರ್ಮಾರ್ಥಕಾಮನೋಕ್ಪಾಣಾಂ ಯದಿಹಾಪ್ತ್‌ ಭವೇನ್ಮತಿಃ । 
ತತೋ ಹರಃ ಸಮಾರಾಧ್ಯಸ್ವ್ರಿ ಜಗತ್ಯಾಃ ಪ್ರದೋ ಮತಃ ॥ ೧೯೭ ॥ 





೧೯೨. ತಕ್ಸಕನು ಕಾಲಕೂಟವೆಂಬ ಲಿಂಗವನ್ನಾರಾಧಿಸುವನು. ಅದಕ್ಕೆ 
“ ಬಹುರೂಪ ವೆಂಬ ನಾಮವುಂಟು. ಕರ್ಕೋಟನು " ಹಾಲಾಹಲ? ಲಿಂಗವನ್ನು 
ಆರಾಧಿಸಿ, " ಏಕಾಕ್ಸ'ನೆಂಬ ಅದರ ನಾಮವನ್ನು ಜಪಿಸುವನು. 

೧೯೩. ಶೈಂಗಿಯೂ, ನದ ನೂ "ವಿಷಮಯ? ಲಿಂಗವನ್ನು ಪೂಜಿಸುವರು. 
ಅದರ ನಾಮವು " ಧೂರ್ಜಟ' ಎಂದು. ಪುತ್ರನು " ಪಿತೃಮಯ' ಲಿಂಗವನ್ನು 
ಆರಾಧಿಸಿ, " ನಿಶ್ಚರೂಪ'ವೆಂಬ ನಾಮವನ್ನು ಜಪಿಸುವನು. 

೧೯೪. ದೇವಿಯಾದ ಶಿವೆಯು (ಪಾರ್ವತಿಯು) " ಪಾರದ? (ಪಾದರಸದ) 
ಲಿಂಗವನ್ನು ಆರಾಧಿಸುವಳು. " ತ್ರ್ಯಂಬಕ?ವೆಂಬ ನಾಮವನ್ನು ಜಪಿಸುವಳು. 
ಮತ್ಸ್ಯಾದಿಗಳು " ಶಾಸ್ತ್ರ? ಲಿಂಗವನ್ನಾರಾಧಿಸುವರು. ಆ ಲಿಂಗಕ್ಕೆ "ವೃಷಾಕಪಿ' 
ಎಂದು ಹೆಸರು. 

೧೯೫. ಹೆಚ್ಚು ಹೇಳಿದುದರಿಂದೇನು ಪ್ರಯೋಜನ? ಇದೇ ರೀತಿ ಜಗತ್ತಿ 
ಸಲ್ಲಿ ಮಹಿಮಾಯುಕ್ತವಾದ ಯಾವ ಯಾವ ಸತ್ತ್ವವಿದೆಯೋ ಅದೆಲ್ಲವೂ 
ತಿವಾರಾಧನೆಯ ಸಂಬಂಧದಿಂದಲೇ ಉಂಟಾಗಿರುವುದು. 

೧೯೬. ನೀರನ್ನು ಸೇವಿಸುವುದರಿಂದ ಭಸ್ಮದಲ್ಲಿ ವೃಕ್ಸುವು ಮೊಳೆಯುವು 
ದಾದರೆ ಶಿವಭಕ್ತಿಯಿಲ್ಲದವನಿಗೂ ಶಿವಲಿಂಗಾರಾಧನೆಯಿಂದ ಫಲವುಂಟಿಂದು 
ಹೇಳಬಹುದು. 

೧೯೭. ಧರ್ಮ, ಅರ್ಥ, ಕಾಮ, ಮೋಶ್ಚ-- ಇವುಗಳನ್ನು ಪಡೆಯುವು 
ದರಲ್ಲಿ ಬುದ್ಧಿಯಿರುವ ಪಕ್ಸುದಲ್ಲಿ ಹರನನ್ನೇ ಆರಾಧಿಸಬೇಕು ; ಆತನೇ ಮೂರು 
ಲೋಕಗಳಲ್ಲಿಯೂ ಮಹಾ ದಾತೃವೆಂದು ತಿಳಿಯಲಾಗಿರುವನು. 


೨೧೮ ಶ್ರೀ ಸ್ಕಾಂದಮಹಾಪುರಾಣಂ 


ಯ ಇದಂ ಶತರುದ್ರೀಯಂ ಪ್ರಾತಃ ಪ್ರಾತಃ ಪಠಿಷ್ಯತಿ। : .. . 
ತಸ್ಯ ಪ್ರೀತಃ ಶಿವೋ ದೇವಃ ಪ್ರ ದಾಸ್ಯ ತ್ಯ ಲಾನ್‌ ವರಾನ್‌ . ॥ ೧೯೮ ॥ 
ನಾತಃಸರಂ ಪುಣ್ಯತಮಂ ಕಿಂಚಿದಸ್ತಿ, ಮಹಾಫಲಂ | | 
ಸರ್ವನೇದರಹಸ್ಯಂ ಚ ಸೂರ್ಯೇಣೋಕ್ಕನಿಂದಂ ಮಮ ! ೧೯೯% 
ವಾಚಾ ಚ ಯತ್ಯತಂ ಹಾಪಂ ಮನಸಾವಾಸ್ರ್ಯಸಪಾರ್ಜಿತಂ | 


ಪಾಪಂ ತನ್ನಾಶಮಾಯಾತಿ ಕೀರ್ತಿತೇ ಶತರುದ್ರಿಯೇ 1 ೨೦೦ ॥ 
ರೋಗಾರ್ತೊ ಮುಚ್ಯತೇ ರೋಗಾದ್ಬದ್ಧೋ ಮುಚ್ಯೇತ ಬಂಧನಾತ್‌ । 
ಭಯಾನ್ಮುಚ್ಯೇತ ಭೀತಶ್ಚ ಜಪೇದ್ಯಃ ಶತರುದ್ರಿಯಂ 1೨೦೧ ॥ 
ನಾಮ್ನಾಂ ಶತೇನ ಯಃ ಕುಂಭೈಃ ಪುಷ್ಪೈಸ್ತಾವದ್ಭಿರೀಶ್ಚರಂ 
ಪ್ರಣಾಮಾನಾಂ ಶತೇನಾಪಿ ಮುಚ್ಯತೇ ಸರ್ವಸಪಾತಕೈಃ ! ೨೦೨ ॥ 
ಲಿಂಗಾನಾಂ ಶತಮೇತಚ್ಚ ಶತಮಾರಾಧಕಾಸ್ತಥಾ । 

ನಾಮಾನಿ ಚ ಶತಂ ಸರ್ವದೋಷಸಂನಾಶಕಂ ಸ್ಮೃತಂ I ೨೦೩ ॥ 





೧೯೮. ಯಾವನು ಈ ಶತರುದ್ರೀಯವನ್ನು ಪ್ರತಿ ದಿನವೂ ಪಠಿಸುವನೋ 
ಅವನಿಗೆ ದೇವ ದೇವನಾದ ಶಿವನು ಪ್ರೀತನಾಗಿ ಸಮಸ್ತ ವರಗಳನ್ನೂ 
ನೀಡುತ್ತಾನೆ. 

೧೯೯. 'ಪುಣ್ಯತಮವೂ, ಮಹಾ ಫಲವನ್ನು ಕೊಡುವುದೂ ಆದ ಇದನ್ನು 
ಬಿಟ್ಟ ಕೆ ಬೇರೆ ಯಾವುದೂ ಇಲ್ಲ. ಸರ್ವ ವೇದರಹಸ್ಯವೂ ಇದರಲ್ಲಿ ಅಡಗಿದೆ. 
ಇದ್ದು ನನಗೆ ಸೂರ್ಯನಿಂದ ಹೇಳಲ್ಪಟ್ಟಿತು. 

೨೦೦. ಈ ಶತರುದ್ರೀಯವನ್ನು ಪಠಿಸಿದರೆ, ಮಾತಿನಿಂದ ಮಾಡಿದ 
ಯಾವ ಪಾಪವಿರುವುದೋ, ಅಥವಾ ಮನಸ್ಸಿನಿಂದ ಸಂಪಾದಿಸಿದ ಪಾಪವು 
ಯಾವುದುಂಟೋ ಅದೆಲ್ಲವೂ ನಾಶವನ್ನ್ಸೈದು ತ್ತದೆ. | 

೨೦೧. ರೋಗಾರ್ತನಾದವನು ಶತರುದ್ರೀಯವನ್ನು ಜಪಿಸಿದುದಾದಕಿ 
ರೋಗದಿಂದ ಬಿಡುಗಡೆಹೊಂದುತ್ತಾನೆ; ಬಂಧಿತನಾದವನು ಬಂಧನದಿಂದ 
ಬಿಡಲ್ಪಡುತ್ತಾನೆ; ಭೀತಿಗೊಂಡಿರುವವನು ಆ ಭಯದಿಂದ ಬಿಡಿಸಲ್ಪಡುತ್ತಾನೆ. 

೨೦೨. ಯಾವನು ಈ ನೂರು ನಾಮಗಳನ್ನು ಹೇಳಿಕೊಂಡು ನೂರು ಕುಂಭ 
ಗಳಿಂದಲೂ, ನೂರು ಪುಷ್ಪ ಗಳಿಂದಲೂ, ನೂರು ಸ ಶ್ರ ಹಾಮಗಳಿಂದಲೂ ಈಶ್ವರ 
ನನ್ನು ಆರಾಧಿಸುತ್ತಾ ನೆಯೋ ಅನನು ಸರ್ವಪಾತಕಗಳಿಂದಲೂ ನಿಮೋಚನೆ 
ಹೊಂದುತ್ತಾನೆ. 

೨೦೩. ಈ ನೂರು ಲಿಂಗಗಳು, ಈ ನೂರ್ವರು ಆರಾಧಕರು, ಈ ನೂರು 
ನಾಮಗಳು ಇವು ಸರ್ವ ದೋಷಗಳನ್ನೂ ಸಂಪೂರ್ಣವಾಗಿ ನಾಶಮಾಡುವಂಥ 
ವೆಂದು ಭಾವಿಸಲ್ಪಟ್ಟವೆ. 


ತ್ರಯೋದಶೋ9ಧ್ಯಾಯಃ॥ ೨೧೯ 


ವಿಶೇಷಾದೇಷು ಲಿಂಗೇಷು ಯಃ ಪಠಿಷ್ಯತಿ ಪಂಚಸು । 

ಪಂಚೆಭಿರ್ನಿಷಯೋದ್ಯೂತ್ಯಃ ಸ ದೋಷೈಃ ಪರಿಮುಚ್ಯತೇ ॥ ೨೦೪ 
ನಾರದ ಉವಾಚ :-- 

ವಿಶಮ್ಕೈನಂ ಪ್ರಾರ್ಥ್ಯತೇಂಪಿ ಗುಪ್ತಕ್ಲೇತ್ರೇ ಮುದಾಸ್ವಿತಾಃ । 

ಸಂಚಲಿಂಗಾನ್ಯರ್ಚಯಂತಃ ಶಿವಧ್ಯಾನಪರಾಭವನ್‌ ॥ ೨೦೫% ॥ 

ತತೋ ಬಹು ತಿಥೇ ಕಾಲೇ ಪ್ರತ್ಯಕ್ಷೀಭೂಯ ಶಂಕರಃ । 

ಪ್ರಾಹ ತಾನ್‌ ಮುದಿತೋ ದೇವಸ್ತೇಷಾಂ ಭಕ್ತಿವಿಶತೇಷತಃ 13೨೦೬ ॥ 
ಶಿವ ಉವಾಚ :-.- 


ಬಕೋಲೂಕ ಗೃಧ್ರಕೂರ್ಮಾ ಇಂದ್ರದ್ಯುಮ್ಮ ಚ ಪಾರ್ಥಿವ । 


ಸಾರೂಪ್ಯಂ ಮುಕ್ತಿಮಾಪನ್ನಾ ಮಲ್ಲೋಕೇ ನಿವಸಿಷ್ಯಥ ॥ ೨೦೭ ॥ 
ಲೋಮಶಶ್ಚಾಹಿ ಮಾರ್ಕಂಡೋ ಜೀನನ್ಮುಕ್ಕ್‌ ಭವಿಷ್ಯತಃ | 
ಇತ್ಯುಕ್ತೇ ದೇವದೇವೇನ ಲಿಂಗಂ ಸ್ಥಾಪಿತವಾನ್‌ ನೃಪಃ ॥ ೨೦೮ ॥ 


ಇಂದ್ರಮ್ಯುಮ್ನೇಶ್ವರಂ ನಾಮ ಮಹಾಕಾಲಾಖ್ಯಮಿತ್ಯುತ | 
ಜ್ಞಾತ್ವಾ ತೀರ್ಥಗುಣಾನ್‌ ರಾಜಾ ಕೀರ್ತಿಮಿಚ್ಛಂಶ್ಲಿರಂತನೀಂ ॥ ೨೦೯ 





೨೦೪. ವಿಶೇಷವಾಗಿ ಈ ಐದು ಲಿಂಗಗಳ ಸನ್ನಿಧಿಯಲ್ಲಿ ಯಾವನು 
ಈ ಶತರುದ್ರೀಯವನ್ನು ಪಠನಮಾಡುವನೋ ಅವನು ಐದು ವಿಷಯಗಳಿಂದಲೂ 
ಉದ್ಭವಿಸಿರುವ ಜೋಷಗಳಿಂದಲೂ ವಿಮೋಚನೆ ಹೊಂದುತ್ತಾಕೆ.? 

೨೦೫-೨೦೬. ನಾರದನು ಹೇಳುತ್ತಾನೆ: ಈರೀತಿ ಮುಡಿದ ಸಂವರ್ತನ 
ಮಾತುಗಳನ್ನು ಕೇಳಿ ಅವರು ಕೂಡ ಪ್ರಾರ್ಥನೆ ಮಾಡಿಕೊಂಡು ಆ ಗುಪ್ತಕ್ಟೇತ್ರ 
ದಲ್ಲಿದ್ದ ಸಂಚಲಿಂಗಗಳನ್ನು ಸಂತೋಷದಿಂದ ಅರ್ಚಿಸುತ್ತಾ ಶಿವಧ್ಯಾನಪರ 
ರಾದರು. ಬಳಿಕ ಬಹುಕಾಲವು ಕಳೆಯಲಾಗಿ, ಅವರ ಭಕ್ತಿವಿಶೇಷದಿಂದ 
ಸಂತುಷ್ಟನೂ, ದೇನ ದೇವನೂ ಆದ ಶಂಕರನು ಪ್ರತ್ಯಕ್ಷನಾಗಿ ಅವರನ್ನು 
ಫುರಿತು ಈರೀತಿ ನುಡಿದನು. 

೨೦೭-೨೦೯, ಶಿವಥಿಂತೆಂದನು :--""ಎಲ್ಫೈ ಬಕ್ಕ ಉಲೂಕ, ಗೃಥ್ಪ, 
'ಕೂರ್ಮರೇ! ಇಂದ್ರದ್ಯುಮ್ನ ಮಹಾರಾಜನೇ ! ನೀವು ಸಾರೂಪ್ಯ ಮುಕ್ತಿಯನ್ನು 
ಸಡೆದವರಾಗಿ ನನ್ನ ಲೋಕದಲ್ಲಿ ನಿವಾಸ ಮಾಡಿರಿ. ರೋಮಶನೂ, ಮಾರ್ಕಂಡೇ 
ಯನೂ, ಜೀವನ್ಮುತ್ತರಾಗುತ್ತಾರೆ.?' ಆ ದೇನದೇವನು ಇಂತೆಂದು ನುಡಿಯ 
ಲಾಗಿ, ಇಂದ್ರದ್ಯುಮ್ನು ಮಹಾರಾಜನು "ಇಂದ್ರದ್ಯುಮ್ಮೇಶ್ವರ'ವೆಂಬ ಲಿಂಗ 
ವೊಂದನ್ನು ಸ್ಥಾಪಿಸಿದನು. ಆ ಲಿಂಗಕ್ಕೆ "ಮಹಾಕಾಲ'ನೆಂಬ ಹೆಸರೂ ಪ್ರಸಿದ್ಧ 
ವಾಗಿರುವುದು. ತೀರ್ಥ ಗುಣಗಳನ್ನು ನೆನೆದು ಆ ರಾಜನು ಶಾಶ್ವತವಾದ 
ಕೀರ್ತಿಯನ್ನು ಬಯಸುವವನಾಗಿ ಅಲ್ಲಿ ಲಿಂಗವನ್ನು ಸ್ಥಾಸನೆಮಾಡಿದನು. 


೨೨೦ ಶ್ರೀ ಸ್ಥಾಂದಮಹಾಪುರಾಣಂ 


ತ್ರಿರಮ್ಯಮತುಲಂ ಲಿಂಗಂ ಸಂಸ್ಥಾಸ್ಯೇದಮುವಾಚ ಹ। 


ಯಾವಚ್ಚಂದ್ರಶ್ಚ ಸೂರ್ಯಶ್ಚ ಯಾನತ್ತಿಷ್ಠತಿ ಮೇದಿನೀ ॥ ೨೧೦೪ 
ಇಂದ್ರದ್ಯುಮ್ನೇಶ್ವರಂ ಲಿಂಗಂ ನಂಡತಾಚ್ಛಾಶ್ವತೀಃ ಸಮಾಃ । 
ತತಸ್ತಥೇತಿ ಭಗವಾಇಕ್ಟಿನಃ ಪ್ರೋಚ್ಯಾಬ್ರನೀತ್ಸುನಃ ೨೧೧ 8 


ಅತ್ರ ಯೋ ನಿಯತಂ ಲಿಂಗಮೈಂದ್ರದ್ಯುಮ್ನಂ ಪ್ರಪೂಜಯೇತ್‌ । 
ಸಗಣೋ ಜಾಯತೇ ನೂನಂ ಮಮ ಲೋಕೇ ನಿನತ್ಯ್ಯತಿ ॥ ೨೧೨ ॥ 
ಇತ್ಯುಕ್ತ್ವಾ ಸಹ ಶೈಶ್ಚೈನ ಪಂಚಭಿಃ ಶಶಿಶೇಖರಃ । 


ರುದ್ರಲೋಕಮುಗಾದ್ದೇನಸ್ತೋಪಿ ಜಾತಾ ಗಣಾಃ ಪುನಃ ll ೨೧೩ ॥ 
ಏನಂ ಪ್ರಭಾವೋ ರಾಜಾಭೂದಿಂದ್ರದ್ಯುನ್ನೋ ಮಹೀಪತಿಃ । 

ಯಜತಾ ಯೇನ ನೀರೇಣ ನಿರ್ನೀತೇಯಂ ಮಹೀನದೀ ॥ ೨೧೪ ॥ 
ಏನಂ ನಿಧಃ ಸ ಪುಣ್ಯೋಯಂ ಮಹೀಸಾಗರಸಂಗಮಃ | 
ಅಭೂತ್ತತೋಸಪಿ ಸಂಕ್ಸ್ವೇಪಾತ್ತವ ಪಾರ್ಥ ಪ್ರಕೀರ್ತಿತಃ ॥.೨೧೫ ॥ 





೨೧೦-೨೧೧. ತ್ರಿರಮ್ಯವಾಗಿ ಎಣೆಯಿಲ್ಲದುದಾದ ಆ ಲಿಂಗವನ್ನು ಸ್ಲಾಸಿಸಿ 
ಆತನು ಹೀಗೆ ಹೇಳಿದನು: "“ ಚಂದ್ರನು ಎಲ್ಲಿಯವರೆಗೆ ಇರುವನೋ, 
ಸೂರ್ಯನು ಎಲ್ಲಿಯವರೆಗೆ ನೆಲಸಿರುವನೋ, ಭೂಮಿಯು ಎಲ್ಲಿಯವರೆಗೆ 
ನಿಂತಿರುವುಜೋ ಅಲ್ಲಿಯವರೆಗೂ, ಈ ಇಂದ್ರ ದ್ಯುಮ್ನೇಶ್ವರಲಿಂಗವು ಅನೇಕ 
ವರ್ಷಗಳ ಕಾಲ ಆನಂದಗೊಂಡಿರಲಿ.?' ಹೀಗೆಂದು ಇಂದ್ರದ್ಯುಮ್ನ ಮಹಾರಾಜನು 
ಕೇಳಿಕೊಳ್ಳಲಾಗಿ, ಶಿವನು “ ಹಾಗೆಯೇ ಆಗಲಿ?” ಎಂದು ನುಡಿದು ಮತ್ತು 
ಹೇಳತೊಡಗಿದನು :..- 

೨೧೨. ""ಇಲ್ಲಿ ಯಾವನು ತಪ್ಪದೆ ಕ್ರಮವರಿತು ಇಂದ್ರದ್ಯುಮ್ಮೇಶ್ವರ 
ಲಿಂಗವನ್ನು ಪೂಜಿಸುವನೋ ಅವನು ಶಿವನ ಗಣವಾಗಿ ಜನಿಸುವನು. ಇದು. 
ನಿಶ್ಚಯವು. ಅವನು ನನ್ನ ಲೋಕದಲ್ಲಿಯೇ ವಾಸಮಾಡುವನು. 

೨೧೩. ಇಂತೆಂದ: ನುಡಿದು, ಆ ಐವರಿಂದಲೂ ಒಡಗೂಡಿದನನಾಗಿ 
ಆ ಶಶಿಶೇಖರನು ರುದ್ರಲೋಕಕ್ಕೆ ಪ್ರಯಾಣ ಮಾಡಿದನು. ಅವರು ಕೂಡ. 
ಮತ್ತೆ ಶಿವಗಣಗಳಾದರು. 

೨೧೪. ಇಂದ್ರದ್ಯುನ್ನು ಮಹಾರಾಜನು ಇಂಥ ಪ್ರಭಾವವಂತನಾದ 
ರಾಜನಾಗಿದ್ದನು. ಯಜ್ಞ ಮಾಡುವವನಾದ ಆ ವೀರನಿಂದ ಈ ಮಹೀನದಿಯಃ 
ಸಿರ್ಮಿತವಾಯಿತು. 

೨೧೫. ಈ ಮಹೀಸಾಗರ ಸಂಗಮವು ಈ ಬಗೆಯಾಗಿ ಪುಣ್ಯಕರನಾಯಿತು. 
ಎಲ್ಫೆ ಪಾರ್ಥನೇ! ಅದನ್ನು ನಿನಗೆ ಸಂಕ್ಸೇಪವಾಗಿ ತಿಳಿಸಿದ್ದೇನೆ. 


ತ್ರಯೋದಶೋಳಿಧ್ಯಾಯ॥ ೨೨೧ 


ಸ್ನಾತ್ಕಾತ್ರ ಸಂಗಮೇ ಯಶ್ಚ ಇಂದ್ರಮ್ಯಮ್ಮೇಶ್ವರಂ ನರಃ । 
ಪೂಜಯೇತ್ತಸ್ಯ ವಾಸಃ ಸ್ಯಾದ್ಯತ್ರೆ ತ್ರೇಶಃ ಸಾರ್ನತೀಪತಿಃ ॥ ೨೧೬ ॥ 
ಸರ್ವಬಂಧಹರು ಲಿಂಗಂ ಗಾಣಾಪತ್ಯಪ್ರದಂ ತ್ತಿದಂ | 
ಯತೋ ಬಂಧಾನ್ವಿಹಾಯೈನ ಸ್ಥಾಪಿತಂ ತೇನ ಫಾಲ್ಲುನ 1 ೨೧೭ 8 
ಇತೀದವರಿಕ್ತಂ ತವ ಪುಣ್ಯಕಾರೀ 
ಮಾಹಾತ್ಮ್ಯಮುಸ್ಕೋತ್ತ ಮಸಂಗಮಸ್ಯ । 
| ಮಾಹಾತ್ಮ್ಯಮತ್ಯದ್ಳುತಪುಣ್ಯಮಿಂದ್ರ 
ದ್ಯುಮ್ನೇಶ್ವರಸ್ಯಾಪಿ ಪ್ರ ಪುಣ್ಯಕಾರೀ ॥ ೨೧೮ ॥ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿ ಸಾಹಸ್ರ್ಯಾಂ ಸಂಹಿತಾಯಾಂ 
ಪ್ರಥಮೇ ಮಾಹೇಶ್ವರಖಂಡೇ ಕೌಮಾರಿಕಾಖಂಡೇ " ಮಶೀಸಾಗರ ಸಂಗಮ 
ಮಹಾತ್ಮ್ಯ--ಶತರುದ್ರಿಯ ಲಿಂಗ ಮಹಾತ್ಮ್ಯೇಂದ್ರಮ್ಯಮೇಶ್ವರ ಲಿಂಗ ಮಹಾತ್ಮ 
ವರ್ಣನಂ?' ನಾಮ ತ್ರಯೋದಶೋಕಧ್ಯಾಯಃ 





೨೧೬. ಈ ಸಂಗಮದಲ್ಲಿ ಸ್ನಾನಮಾಡಿ ಯಾವ ಮನುಷ್ಯನು ಇಂದ್ರದ್ಯು 
ಮ್ಹೇಶ್ವರನನ್ನು ಪೂಜಿಸುವನೋ, ಅವನಿಗೆ ಪಾರ್ವತೀಪತಿಯಾದ ಪರಮೇಶ್ವರನು 
ಎಲ್ಲಿರುವನೋ ಅಲ್ಲಿ ವಾಸವುಂಟಾಗುವುದು. 

೨೧೭. ಎಲ್ಫೈ ಫಾಲ್ಗು ನನೇ! ಆ ಇಂದ ಪ್ರದ್ಯುಮ್ನ ಮಹಾರಾಜನ ಬಂಧನ 
ಗಳೆಲ್ಲ ಕಳೆದೊಗೆದಮೇಲೆಯೇ ಇದನ್ನು ಸ್ಥಾ ಪಿಸಿದನಾದುದರಿಂದ ಈ ಲಿಂಗವು 
ಸರ್ವ ಬಂಧನಗಳನ್ನೂ ಪರಿಹರಿಸುವಂಥದಾಯಿತು; ಗಣೇಶ್ವರ ಪದವಿಯನ್ನು 
ಕೊಡುವಂಥದೂ ಆಗಿರುವುದು. 

೨೧೮. ಈ ರೀತಿಯಾಗಿ ಉತ್ತಮವಾದ ಈ ಸಂಗಮದ ಪುಣ್ಯಕರವಾದ 
ಮಾಹಾತ್ಮ್ಯವನ್ನು ನಿನಗೆ ಹೇಳಿದ್ದೇನೆ. ಇಂದ್ರದ್ಯುಮ್ಮೇಶ್ವರನ ಅತ್ಯದ್ಭುತ 
ವಾದ ಮಾಹಾತ್ಮ್ಯವನ್ನೂ ಕೂಡ ನಿನಗೆ ತಿಳಿಸಿದ್ದೇನೆ. 


ಇಲ್ಲಿಗೆ ಎಂಬತೊ ೦ದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ದವಾದ 
ಶ್ರೀ ಸ್ಕಾ ದಮ ಹಾಪುರಾಣದ ಮಾಹೇಶ್ವ "ರಖಂಡದ ಎರಡನೆಯ ಕೌ ಮಾರಿಕಾಖಂಡದಲ್ಲಿ 
ಇ ಮಹೀಸಾಗರಸಂಗಮ ಮಾಹಾತ್ಮ್ಯ - ಶತರುದ್ರೀಯ ಲಿಂಗಮಾಹಾತ್ಮ್ಯ ಮತ್ತು 
ಇಂದ್ರದ್ಯುಮ್ಸೇಶ್ವ ರ ಲಿಂಗೆಮಾಹಾತ್ಮ ಗ್‌ ನರ್ಣನೆ ಯೆಂಬ 
ಚದಿಸೂರನೆಯ ಅಧ್ಯಾಯವು ಮಂಗಿದುದು 


॥ ಶ್ರೀಃ ॥ 
ಅಥ ಚತುರ್ದಶೋಧ್ಯಾ ಯಃ 
ಕುಮಾಕೇಶ್ವರ ಮಾಹಾತ್ಮ್ಯೇ, ವಜ್ರಾಂಗೇತಿಹಾಸ ವರ್ಣನಂ 


ಅರ್ಜರ ಉವಾಚ:- 


ಶುಮಾರನಾಥಮಾಹಾತ್ಮ್ಯಂ ಯತ್ತ್ಯಯೋಕ್ತಂ ಕಥಾಂತರೇ | 


ತದಹಂ ಶ್ರೋತುಮಿಚ್ಛಾಮಿ ವಿಸ್ತರೇಣ ಮಹಾಮುನೇ ॥೧॥ 
ನಾರದ ಉವಾಚ: 

ತಾರಕಂ ನಿನಿಹತ್ಯೈನ ನಜ್ರಾಂಗತನಯಂ ಪ್ರಭಂಃ | 

ಗುಹಃ ಸಂಸ್ಥಾಪಯಾಮಾಸ ಲಿಂಗಮೇತಚ್ಚ ಫಾಲ್ಗುನ ॥೨॥ 

ದರ್ಶನಾಚ್ಛ್ರನಣಾದ್ಭ್ಯಾನಾತ್ಪೂ ಜಯಾ ಶ್ರುತಿನಂದನೈಃ । | 

ಸರ್ವಪಾಪಾಹಷಹಃ ಪಾರ್ಥ ಕುಮಾರೇಶೋ ನ ಸಂಶಯಃ 1&೩॥ 


ಅರ್ಜುನ ಉವಾಚ :- 
ಅತ್ಯಾಶ್ಚರ್ಯಮಯಿಾ ರಮ್ಯಾ ಕಥೇಯಂ ಪಾಪನಾಶಿನೀ । 
ವಿಸ್ತರೇಣ ಚ ಮೇ ಬ್ರೂಹಿ ಯಾಥಾತಥ್ಯೇನ ನಾರದ ॥೪॥ 





ಕನ್ನಡದ ಅನುವಾದ 


ಕುಮಾರೇಶ್ವ ರ ಮಾಹಾತ್ಮ್ಯ ವಜ್ರಾ ಂಗೇತಿಹಾಸ ವರ್ಣನ 


೧. ಅರ್ಜುನರಿಂತೆಂದನು :--" ಎಲ್ಫೈ ನಾರದ ಮುಹಾಮುನಿಯೇ ! ಬೇಕೆ 
ಕಥೆಯನ್ನು ವಿವರಿಸುವ ಸಂದರ್ಭದಲ್ಲಿ ಕುಮಾರನಾಥನ ಮಾಹಾತೆ ಒಯನ್ನು 
ನೀವು ಹೇಳಿರುವಿರಷ್ಟೆ. ಅದನ್ನು ವಿಸ್ತಾರವಾಗಿ ಕೇಳಲು ನಾನು ಇಚ್ಛಿಸುತ್ತೇನೆ.” 

೨. ನಾರದನಿಂತೆಂದನು 2 “ ಅಯ್ಯಾ ಅರ್ಜುನನೇ! ನಜ್ಞಾಂಗತನಯ 
ನಾದ ತಾರಕನನ್ನು ಕೊಂದ ಪ್ರಭುವಾದ ಶ್ರೀ ಗುಹಸ್ವಾಮಿಯು ಈ ಲಿಂಗವನ್ನು 
ಸ್ಥಾಸನೆಮಾಡಿದನು. 

೩. ಕುಮಾರೇಶನು ತನ್ನನ್ನು ದರ್ಶನ ಮಾಡುವುದರಿಂದಲೂ, ತನ್ನ 
ನಾಮಚಾರಿತ್ರಗಳನ್ನು ಕೇಳುವುದರಿಂದಲೂ, ತನ ನ್ನು ಧ್ಯಾನಿಸುವುದರಿಂದಲೂ, 
ಪೂಜಿಸುವುದರಿಂದಲೂ, ನಂದನೆಯಿಂದಲೂ ಭಕ್ತರ ಸರ್ವಪಾಪಗಳನ್ನೂ | 
ಪರಿಹರಿಸುತ್ತಾನೆ. ಇದರಲ್ಲಿ ಸಂಶಯವಿಲ್ಲವು.?' 

೪, ಅರ್ಜುನನಿಂತು ನುಡಿದನು; ಎಲ್ಫೆ ಮುನಿಯೇ! ಈ ಕಥೆಯು 
ಅತ್ಯಾಶ್ಚರ್ಯಕರವಾದುದು ; ರಮ್ಯವಾದುದು; ಪಾಹನಾಶಕರವಾದುದು. ಎಲೈ 


ನಾರದ ಮಹರ್ಷಿಯೇ! ಈ ಕಥೆಯನ್ನು ನಡೆದುದು ನಡೆದಂತೆಯೇ ನಿಸ್ತಾರವಾಗಿ 
ನನಗೆ ತಿಳಿಸಿರಿ?” 


ಚತುರ್ದ ಶೋಠಧ್ಕಾಯಃ॥ ೨೨೭ 


ಆ 


ವಜ್ರಾಂಗಃ ಕೋಪ್ಯಸೌ ದೈತ್ಯಃ ಕಿಂ ಪ್ರಭಾವಶ್ಚ ತಾರಕಃ । 


ಕಥಂ ಸ ನಿಹತಶ್ಚೈನ ಜಾತಶ್ಚೈನ ಕಥಂ ಗುಹಃ hn 

ಕಥಂ ಸಂಸ್ಥಾಪಿತಂ ಲಿಂಗಂ ಕುಮಾರೇಶ್ವರ ಸಂಜ್ಞಿತಂ ! 

ಕಿಂ ಫಲಂ ಚಾಸ್ಯ ಲಿಂಗಸ್ಯ ಬ್ರೂಹಿ ತದ್ವಿಸ್ತರಾನ್ಮಮ 1೬8 
ನಾರದ ಉವಾಚ: 

ಪ್ರಣಿಪತ್ಯ ಕುಮಾರಸ್ಯ ಸೇನಾನ್ಯೇ ಚೇಶ್ವರಾಯ ಚ । 

ಶ್ರುಣು ಚೈಕಮನಾಃ ಸಾರ್ಥ ಕುಮಾರಚರಿತಂ ಮಹತ್‌ Hen 

ಮಾನಸೋ ಬ್ರಹ್ಮಣಃ ಪುತ್ರೋ ದಕ್ಟೋ ನಾಮ ಪ್ರಜಾಪತಿಃ । 

ಷಷ್ಟಿಂ ಸೋಂಜನಯತ್ವನ್ಯಾ ವೀರಿಣ್ಯಾಂ ನಾಮ ಫಾಲ್ಲುನ 1೮॥ 

ದದೌ ಸ ದಶ ಧರ್ಮಾಯ ಕಶ್ಯಪಾಯ ತ್ರಯೋದಶ | 

ಸಪ್ತವಿಂಶತಿಂ ಸೋಮಾಯ ಚತಸ್ರೋ*ರಿಷ್ಟನೇಮಿನೇ ॥ ೯. 


ಭೂತಾಂಗಿರಃ ಕೃಶಾಶ್ಟೇಚ್ಯೋ ದ್ವೇ ದ್ವೇ ಚೈವ ದದೌ ಪ್ರಭುಃ | 
ನಾನುಥೇಯಾನ್ಯಮೂಷಾಂ ಚ ಸಪತ್ಮೀನಾಂ ಚೆಮೇಶ್ರುಣು ॥೧೦॥ 
ಯಾಸಾಂ ಪ್ರಸೂತಿಪ್ರಭನಾ ಲೋಕಾ ಆಪೂರಿತಾಸ್ತ್ರಯಃ । 
ಭಾನುರ್ಲ೯ಂಬಾ ಕಕುದ್ಬೂಮಿರ್ನಿಶ್ವಾ ಸಾಧ್ಯಾ ಮರುತ್ವತೀ HO೧H 


Sree 





೫. ವಜ್ರಾಂಗನೆಂಬ ಈ ದೈತ್ಯನು ಯಾರು? ತಾರಕನ ಪ್ರಭಾವವೇನು? 
ಅವನು ಹೇಗೆ ಕೊಲ್ಲಲ್ಪಟ್ಟನು? ಗುಹನು ಹುಟ್ಟಿದುದೆಂತು? 

೬. ಕುಮಾರೇಶ್ವರ ಲಿಂಗವು ಹೇಗೆ ಸ್ಥಾಪಿಸಲ್ಪಟ್ಟಿತು? ಈ ಲಿಂಗದ 
ಆರಾಧನೆಯಿಂದುಂಟಾಗುವ ಫಲವೇನು? ಅದನ್ನು ವಿಸ್ತಾರವಾಗಿ ನನಗೆ ತಿಳಿಸಿರಿ”. 

೭. ನಾರದನಿಂತೆಂದನು:- "* ಅಯ್ಯಾ ಪಾರ್ಥಾ! ಸೇನಾಪತಿಯಾದ 
ಕುಮಾರನಿಗೂ, ಈಶ್ವರನಿಗೂ 'ಪ್ರಣಾಮಮಾಡಿ ಮಹತ್ತಾದ ಕುಮಾರಚರಿತ್ರೆ 
ಯನ್ನು ಒಂದೇ ಮನಸ್ಸಿನಿಂದ ಕೇಳುವವನಾಗು. 

೮. ಎಲೈ ಫಾಲ್ಗುನನೇ! ದಕ ಪ್ರಜಾಪತಿಯು ಬ್ರಹ್ಮನ ಮಾನಸಪುತ್ರನು. 
ಅವನು ವೀರಿಣಿಯೆಂಬವಳಲ್ಲಿ ಅರುವತ್ತುಮಂದಿ ಕನ್ಯೆಯರನ್ನು ಪಡೆದನು. 

೯. ಅವನು ಅವರಲ್ಲಿ ಹತ್ತು ಮಂದಿಯನ್ನು ಧರ್ಮರಾಜನಿಗೆ ಕೊಟ್ಟನು. 
ಕಶ್ಯಪನಿಗೆ ಹದಿಮೂರನ್ನು ಕೊಟ್ಟನು. ಇಪ್ಪತ್ತೇಳುಮಂದಿ ಕನ್ಯೆಯರನ್ನು 
ಸೋಮ (ಚಂದ್ರನಿಗೆ ಕೊಟ್ಟನು. ಅರಿಷ್ಟನೇಮಿಗೆ ನಾಲ್ವರನ್ನು ಕೊಟ್ಟನು. 

೧೦-೧೨. ಭೂತ, ಅಂಗಿರಸ ಮತ್ತು ಕೃಶಾಶ್ವ ಈ ಮೂವರಿಗೂ ಇಬ್ಬಬ್ಬ 
ರಂತೆ ಕನ್ಯೆಯರನ್ನು ಕೊಟ್ಟನು. ಇವರುಗಳ ಮತ್ತು ಆ ದಕ್ಬನ ಪತ್ನಿಯರ ಹೆಸರು 
ಗಳನ್ನು ನಿವರಿಸುವೆನು ಕೇಳು. ಇವರ ಸಂತಾನದಿಂದ ಜನಿಸಿದವರಿಂದಲೇ ಮೂರು. 
ಲೋಕಗಳೂ ತುಂಬಿಹೋಗಿವೆ. ಭಾನು, ಲಂಬಾ, ಕಕುತ್‌, ಭೂಮಿ, ವಿಶ್ವಾ, 


೨೨೪ ಶ್ರೀ ಸ್ಕಾಂದಮಹಾಪುರಾಣಂ 


ವಸುರ್ಮುಹೂರ್ತಾ ಸಂಕಲ್ಪಾ ಧರ್ಮಪಸತ್ಸ್ಯ್ಯಃ ಸುತಾಇ್ಸ್ಛಣು 
ಭಾನೋಸ್ತು ದೇನ ಚಖುಷಭ ಇಂದ್ರಸೇನಃ ಸುತೋಭನತ್‌ ॥ ೧೨॥ 
ನಿದ್ಯೋತ ಆಸೀಲ್ಲಂಬಾಯಾಂ ತತಶ್ಚಸ್ತನಯತ್ನವಃ । 


ಸುವಃ ಶಕಟಃ ಪುತ್ರಃ ಕೀಕಟಿಸ್ತನಯೋ ಯತಃ ॥ ೧೩ ॥ 
ಭುವೋ ದುರ್ಗಸ್ತಥಾ ಸ್ವರ್ಗೋ ನಂದಶ್ಚೈನ ತತೋಇಂಭವತ್‌ । 
ನಿಶ್ಟೇಡೇವಾಶ್ಮ ನಿಶ್ವಾಯಾ ಅಪ್ರಜಾಂಸ್ತಾನ್‌ ಪ್ರಚಕ್ಸತೇ | ೧೪ ॥ 
ಸಾಧ್ಯಾ ದ್ವಾದಶ ಸಾಧ್ಯಾಯಾ ಅರ್ಥಸಿದ್ಧಿಸ್ತು ತತ್ಸುತಃ । 

ಮರುತ್ವಾನ್‌ ಸುಜಯಂಂತಶ್ಚ ಮರುತ್ಮತ್ಕಾ ಬಭೂವತುಃ 1 ೧೫ ॥ 


ನರ ನಾರಾಯಣೌ ಪ್ರಾಹುಯಾೌ ೯ತೌ ಜ್ಞ್ಞಾನನಿದೋ ಜನಾಃ । 
ನಸೋಶ್ಚ ವಸನಶ್ಚಾಷ್ಟಾ ಮುಹೂರ್ತಾಂಯಾಂ ಮುಹೊರ್ತಕಃ॥ ೧೬॥ 
ಯೇನೈ ಸಲಂ ಪ್ರ ಯಚ್ಚ ತಿ ಭೂತಾನಾಂ ಸ್ವಂ ಸ್ವಕಾಲಜಂ | 
ಸಂಕಲ್ಲಾ, ಯಾಶ್ಚ ಸಂಕಲ್ಪ್‌ 8 ಕಾಮಃ ಸಂಕಲ್ಪಜಃ ಸುತಃ ll ೧೭॥ 





ed 


ಸಾಧ್ಯಾ, ಮರುತ್ವತೀ, ವಸು, ಮುಹೊರ್ತಾ, ಸಂಕಲ್ಫಾ ಈ ಹತ್ತುಮಂದಿಯೂ 
ಧರ್ಮರಾಜನ ಪತ್ನಿ ಯರು. ಅವರ ಮಕ್ಕಳನ್ನು ಹೇಳುವೆನು ಕೇಳು. ಭಾನುವಿಗೆ 
ದೇವಶ್ರೇಷ್ಠನಾದ "ಇಂದ್ರಸೇನನು ಮಗನಾದನು. 

೧೩. ಅಂಚೆಯಲ್ಲಿ ವಿದ್ಯೋತನೆಂಬವನು ಹುಟ್ಟಿದನು. ಅವನಿಂದ ಮೇಘ 
ಗಳು ಜನಿಸಿದವು. ಕಕುದಳಿಗೆ ಶಕಟನೆಂಬ ಪುತ್ರನುದಿಸಿದನು. ಕೀಕಟನು 
ಆ ಶಕಟನ ವ`ಗನು. 

೧೪. ಭೂಮಿಗೆ ಮರ್ಗ, ಸ್ವರ್ಗ, ನಂದ ಎಂಬೀ ಮಕ್ಕಳುದಿಸಿದರು. 
ವಿಶ್ವೆಯ ಮಕ್ಕಳು ವಿಶ್ವೇದೇವತೆಗಳು. ಅವರು ಮಕ್ಕಳಿಲ್ಲದವರೆಂದು 
ಹೇಳಲ್ಪಡುತ್ತಾರೆ. 

೧೫. ಸಾಥ್ಯೆಗೆ ಹನ್ನೆರಡು ಮಂದಿ ಸಾಧ್ಯರು ಜನಿಸಿದರು. ಅರ್ಥಸಿದ್ಧಿಯು 

ಸಾಧ್ಯರಿಗೆ ಮಗನು. ಮರುತ್ತತಿಗೆ ಮರುತ್ವಾನ್‌ ಮತ್ತು ಸುಜಯಂತ 
ಎಂಬಿಬ್ಬರು ಪುತ್ರರುದಿಸಿದರು. 

೧೬. ಜ್ಞಾನವನ್ನು ಬಲ್ಲವರಾದ ಜನಗಳು ಆ ಇಬ್ಬ ರನ್ನೂ ನರನಾರಾಯಣ 
ಕೆಂದು “ಹೇಳುತ್ತಾರೆ. ವಸುವಿಗೆ ಅಷ್ಟವಸುಗಳು ಮಕ್ಕಳಾಗಿ ಉದಿಸಿದರು. 
ಮುಹೂರ್ತೆಗೆ ಮುಹೂರ್ತಗಳೇ ಮಕ್ಕಳು. 

೧೭. ಭೂತಗಳಿಗೆ ತಮ್ಮ ತಮ್ಮ ಕಾಲದಲ್ಲಿ ಉಂಟಾಗುವ ಫಲಗಳನ್ನು 
ನೀಡುವನರು ಈ ಮುಹೂರ್ತಗಳೇ. ಸಂಕಲ್ಪೆಯಲ್ಲಿ ಸಂಕಲ್ಪನೆಂಬವನು 
ಹುಟ್ಟಿದನು. ಸಂಕಲ್ಪನಿಂದ ಹುಟ್ಟದ ಮಗನೇ ಕಾಮನು. 


ಚತುರ್ದಶೋ9ಧ್ಮಾಯಃ ೨೨೫ 


ಸುರೊಪಾಸೂತ ತನಯಾನ್‌ ರುದ್ರಾನೇಕಾದಶೈವ ತು । 

ಕಪಾಲೀ ಪಿಂಗಲೋ ಭೀಮೋ ವಿರೂಪಾಕ್ಸೋ ನಿಲೋಹಿತಃ ೧೧೮೫ 
ಅಜಕಃ ಶಾಸನಃ ಶಾಸ್ತಾ ಶಂಭುಶ್ಲೇಶೋ ಭವಸ್ತಥಫಾ 

ರುದ್ರಸ್ಯ ಷಾರ್ಷದಾಶ್ಹಾನ್ಯೇ ನಿರೂಪಾಯಾಃ ಸುತಸ್ಮೃತಾಃ 8೦೯೪ 
ಪ್ರಜಾಪತೇರಂಗಿರಸಃ ಸ್ವಧಾ ಪತ್ನೀ ಪಿತ್ರೂನಥ । 

'ಜಜ್ಞೆ € ಸನೀ ತಥಾ ಪುತ್ರಮಥರ್ವಾಂಗಿರಸಂ ಪ್ರಭುಂ H ೨0 
ಕೃಶಾಶ್ಚಸ್ಯ ಚ ದ್ವೇ ಭಾರ್ಯೇ ಅರ್ಜಿಶ್ಚ ಧಿಸಣಾ ತಥಾ । 

ಅಸ್ತ್ರಗ್ರಾಮೋ ಯಮಯೋಃ ಪುತ್ರಃ ಸಸೆಂಹಾರಃ ಪ್ರಕೀರ್ತಿತಃ ೧೨೧೫ 
ಪತಂಗೀ ಯಾಮಿನೀ ತಾಮ್ರಾ ತಿಮಿಶ್ಹಾರಿಸ್ಟನೇಮಿನಃ । 


ಪತಂಗ್ಯಸೂತ ಪತಗಾನ್‌ ಯಾವಿಂನೀ ಶಲಭಾನಥ ॥ ೨೨ ॥ 
ತಾಮ್ರಾಯಾಃ ಶ್ಯೇನಗೃಥ್ರಾವ್ಯಾಸ್ತಿ ಮೇರ್ಯಾದೋಗಣಾಸ್ತಥಾ । 

ಅಥ ಕಶ್ಯಪಪತ್ಲೀನಾಂ ಯತ್ಛ್ರಸೂತಮಿದಂ ಜಗತ್‌ 8 ೨೩8 
ಶೃಣು ನಾಮಾನಿ ಲೋಕಾನಾಂ ಮಾತ್ಯೂಹಾಂ ಶಂಕರಾಣಿ ಚ । 
ಅದಿತಿರ್ದಿತಿರ್ದನುಃ ಸಿಂಹೀ ವನಾಯೂ ಸುರಭಿಸ್ತಹಾ H VU 





೧೮-೨೦. ಸುರೂಪೆಯು ಹನ್ನೊಂದು ಮಂದಿ ರುದ್ರರನ್ನು ಹಡೆದಳು :-- 
ಫಪಾಲಿ, ಪಿಂಗಲ, ಭೀಮ, ವಿರೂಪಾಶ್ಸ್ವ, ವಿಲೋಹಿತ, ಅಜಕ, ಶಾಸಕ, 
ಶಾಸ್ತ, ಶಂಭು, ಈಶ, ಭವ. , ರುದ್ರನ ಪಾರ್ಷದರಾದ ಇತರರು ವಿರೂಪೆಯ 
ಮಕ್ಕಳೆಂದು ಹೇಳಲ್ಪಡುತ್ತಾರೆ. ಅಂಗಿರಸ ಪ್ರಜಾಪತಿಗೆ ಸ್ವಧಾ ಎಂಬವಳು 
ಪತ್ಲಿಯು. ಅವಳು ಸಿತೃದೇವತೆಗಳನ್ನು ಹಡೆದಳು. ಹಾಗೆಯೇ, ಸನೀ 
ಎಂಬವಳು ಪ್ರಭುವಾದ ಅಥರ್ವಾಂಗಿರಸನನ್ನು ಹಡೆದಳು. 

೨೧. ಕೃಶಾಶ್ವನಿಗೆ ಇಬ್ಬರು ಭಾರ್ಯೆಯರು; ಅರ್ಚಿ ಮತ್ತು ಧಿಷಣಾ 
ಎಂದು ಇವರ ಹೆಸರು. ಸಂಹಾರದಿಂದೊಡಗೂಡಿದ ಅಸ್ತ್ರ ಗ್ರಾಮವೇ ಅವರ 
ಮಗನು. 

೨೨, ಪತಂಗೀ, ಯಾಮಿನೀ, ತಾಮ್ರಾ, ತಿಮಿ-- ಈ ನಾಲ್ವರು ಅರಿಷ್ಟ 
ನೇಮಿಯ ಮಕ್ಕಳು. ಪತಂಗಿಯು ಪತಂಗಗಳನ್ನು ಹೆತ್ತಳು. ಯಾನಿನಿಯು 
ಶಲಭಗಳಿಗೆ ಜನ್ಮನಿತ್ತಳು. 

೨೩. ತಾಮ್ರೆ ಯಲ್ಲಿ ಶ್ಯೇನ ಗೃಧ್ರಾದಿಗಳು ಜನಿಸಿದವು. ತಿಮಿಗೆ ಯಾದೋ 
ಗಣಗಳು ಮಕ್ಕಳಾದವು. ಇನ್ನು ಕಶ್ಯಸಸತ್ನಿಯರ ಹೆಸರುಗಳನ್ನು ಹೇಳುವೆನು 
ಕೇಳು. ಈ ಲೋಕವೆಲ್ಲ ಈ ಕಶ್ಯಪಪತ್ನಿಯರ ಸಂತಾನವೇ. 

೨೪.೨೫, ಲೋಕಮಾತೃಗಳಿವರು ; ಇವರ ನಾಮಗಳು ಮಂಗಳಕರಗಳು. 
'ಡಿವನ್ನು ಕೇಳು:--ಅದಿತಿ, ದಿತಿ, ದನು, ಸಿಂಹೀ, ದನ, ಆಯು, ಸುರಭಿ, 

8 


೨೨೬ } ಶ್ರೀ ಸ್ಕಾಂದಮಹಾಪುರಾಣಂ 


ಅರಿಷ್ಟಾ ನಿನತಾ ಗ್ರಾನಾ ದಯಾ ಕ್ರೋಧನಶಾ ಇರಾ | 

ಕದ್ರುರ್ಮುನಿಶ್ಚ ತೇ ಚೋಭೇ ಮಾತರಸ್ತಾಃ ಪ್ರಕೀರ್ತಿತಾಃ ॥ ೨೫॥ 
ಆದಿತ್ಯಾಶ್ಚಾದಿತೇಃ ಪುತ್ರಾ ದಿತೇರ್ದ್ವೈತ್ಕಾಃ ಪ್ರಕೀರ್ತಿತಾಃ । 

ದನೋಶ್ಚ ದಾನವಾಃ ಪ್ರೋಕ್ತಾ ರಾಹುಃ ಸಿಂಹೀಸುತೋ ಗ್ರಹಃ ॥೨೬॥ 
ದನಾಯುಷಸ್ತಥಾ ಜಾತೋ ದನಾಯುಶ್ಹ್ಚ ಗಣೋ ಬಲೀ । 


ಗಾನಶ್ಚ ಸುರಭೇರ್ಜಾತಾರಿಷ್ಟಾ ಪುತ್ರಾ ಯಂಗಂಧರಾಃ ॥ ೨೭ 0 
ನಿನತಾಂಸೂತ ಅರುಣಂ ಗರುಡಂ ಚ ಮಹಾಬಲಂ | 

ಗ್ರಾನಾಯಾಃ ಶ್ಲ್ಚಾಸದಾಃ ಸುತ್ರಾ ಗಣಃ ಕ್ರೋಧನಶಸ್ತಥಾ 1೫೨೮8 
ಜಾತಃ ಕ್ರೋಥನಶಾಯಾಶ್ಚ ಇರಾಯಾ ಭೂರುಹಾಃ ಸ್ಮೈತಾಃ | 
ಕದ್ರೂಸುತಾಃ ಸ್ಮೃತಾ ನಾಗಾ ಮುನೇರಪ್ಸರಸಾಂ ಗಣಾಃ ॥೨೯॥ 
ತತ್ರ ದ್ವ ತನಯೌ ಯೌ ಚ ದಿಶೇಸ್ತ್‌ ನಿಷ್ಣುನಾ ಹತೌ । 
ಹಿರಣ್ಯಕಶಿಸಪುರ್ನೀರೋ ಹಿರಣ್ಯಾಕ್ಸಸ್ತಥೋಂಪರಃ ॥ ಕ೦॥ 
ತತೋ ನಿಹತಪುತ್ರಾ ಸಾ ದಿತಿರಾರಾಧ್ಯ ಕಶ್ಯಪಂ । 

ಅಯಾಚತ ನರಂ ದೇನೀ ಪುತ್ರಮನ್ಯಂ ಮಹಾಬಲಂ 1 ೩೧॥ 





ಅರಿಷ್ಟಾ, ನಿನತಾ, ಗ್ರಾವಾ, ದಯಾ, ಕ್ರೋಧವಶಾ, ಇರಾ, ಕದ್ರು ಮತ್ತು 
ಮುನಿ ಇವರು ಮಾತೃದೇವತೆಗಳೆಂದು ಕೇರ್ತಿಸಲ್ಪಡುತ್ತಾರೆ. 

೨೬. ಆದಿತ್ಯರು ಅದಿತಿಯ ಮಕ್ಕಳು. ದಿತಿಯ ಮಕ್ಕಳು ದೈತ್ಯರೆಂದು. 
ಪ್ರಸಿದ್ಧರಾಗಿದ್ದಾರೆ. ದನುವಿನ ಮಕ್ಕಳು ದಾನವರೆನಿಸುತ್ತಾರೆ. ರಾಹು. 
ಗ್ರಹವು ಸಿಂಹಿಯ ಮಗನು. 

೨೭-೨೯. ದನಾಯುವಿಗೆ ಬಲಿಷ್ಕನಾದ ದನಾಯುವೆಂಬ ಗಣಪುರುಷನು. 
ಹುಟ್ಟಿದನು. ಗೋವುಗಳು ಸುರಭಿಯಲ್ಲಿ ಹುಟ್ಟಿ ದವು. ಅರಿಷ್ಟೆಯ ಪುತ್ರರೇ 
ಯುಗಂಧರರು. ವಿನತೆಯು ಅರುಣನನ್ನೂ, ಮಹಾ ಬಲಶಾಲಿಯಾದ ಗರುಡ. 
ನನ್ನೂ ಹಡೆದಳು. ಗ್ರಾವೆಗೆ ಶ್ವಾಪದಗಳು ಹುಲಿ, ಸಿಂಹ ಮುಂತಾದ ಕ್ರೂರ 
ಮೃಗಗಳು ಪುತ್ರರು. ಕ್ರೋಧವಶವೆಂಬ ಗಣವು ಕ್ರೋಧವಶೆಯಲ್ಲಿ ಹುಟ್ಟತು. 
ಇರೆಯಲ್ಲಿ ಭೂರುಹಗಳು (ಮರಗಳು) ಹುಟ್ಟಿದವು. ಕದ್ರುನಿನ ಮಕ್ಕಳು. 
ನಾಗರು. ಮುನಿಯ ಮಕ್ಕಳು ಅಸ್ಸರೋಗಣಗಳು. 

೩೦. ಇವರಲ್ಲಿ ದಿತಿಯ ಮಕ್ಕಳಿಬ್ಬರೂ ವಿಷ್ಣುವಿನಿಂದ ಹತರಾದರು. 
ಇವರೇ ವೀರರಾದ ಹಿರಣ್ಯಕಶಿಪು ಹಿರಣ್ಯಾಕ್ಬರು. 

೩೧-೩೫. ಬಳಿಕ ಮಕ್ಕಳನ್ನು ಕಳೆದುಕೊಂಡ ಆ ದಿತಿದೇವಿಯು ಕಶ್ಯಪ 
ನನ್ನು ಆರಾಧಿಸಿ ಮಹಾ ಬಲಶಾಲಿಯೂ, ಯುದ್ಧದಲ್ಲಿ ಶಕ್ರ (ಇಂದ್ರ)ನನ್ನು 
ಕೊಲ್ಲುವಂಥವನೂ ಆದ ಮತ್ತೊಬ್ಬ ಮಗನನ್ನು ಕೊಡಬೇಕೆಂದು ವರವನ್ನು 


ಚತು ರ್ದಶೋರಧ್ಯಾಯಃ ೨೨೭ 


ಸಮರೇ ಶಕ್ರಹಂತಾರಂ ಸ ತಸ್ಯಾ ಅದದಾತ್‌ ಪ್ರಭಂಃ । 
ನಿಯಮೇ ಚಾಪಿ ವರ್ತಸ್ವ ವರ್ಷಾಣಾಂ ಚ ಸಹಸ್ರಕಂ ॥ ಕಿತ ॥ 
ಇತ್ಯುಕ್ತಾ ಸಾ ತಥಾ ಚಕ್ರೇ ಪುಷ್ಪರಸ್ಥಾ ಸಮಾಹಿತಾ । 
ವರ್ತಂತ್ಯಾ ನಿಯಮೇ ತಸ್ಯಾಃ ಸಹಸ್ರಾಕ್ಸ್ಸ್‌8 ಸಮಾಹಿತಃ ॥ ೩೩೫ 
ಉಪಾಸಾಮಾಚರದ್ಭಕ್ತ್ಯಾ ಸಾ ಚೈನಮುನ್ವಮನ್ಯತ ! 
ದಶನತ್ಸರಶೇಷಸ್ಯ ಸಹಸ್ರಸ್ಯ ತದಾ ದಿತಿಃ ॥ ೩೪ ೫ 
ಉವಾಚ ಶಕ್ರಂ ಸುಪ್ರೀತಾ ಭಕ್ತ್ಯಾ ಶಕ್ರಸ್ಯ ತೋಷಿತಾ । 

ದಿತಿರುವಾಚ :-. 
ಅತ್ರೋತ್ತೀರ್ಣವ್ರತಪ್ರಾಯಾಂ ವಿದ್ಧಿ ಮಾಂ ದೇವಸತ್ತಮ 1 ೩೫8 
ಭವಿಷ್ಯತಿ ತವ ಭ್ರಾತಾ ತೇನ ಸಾರ್ಧಮಿಮಾಂ ಶ್ರಿಯಂ ! 
ಭೋಕ್ಸಸೇ ತ್ವಂ ಯಥಾನ್ಯಾಯಂ ತೈಲೋಕ್ಕಹತಕಂಟಕಂ 8೩೬॥ 
ಇತ್ಯುಕ್ತ್ವಾ ನಿದ್ರಯಾವಿಷ್ಟಾ ಚರಣಾಕ್ರಾಂತಮೂರ್ಥಶಜಾ | 
ವಿವಾ ಸುಷ್ತಾ ದಿತಿರ್ಜೇವೀ ಭಾವ್ಯರ್ಥಬಲನೋದಿತಾ ॥ ಶಿ೭೫ 





ಬೇಡಿದಳು. ಆ ಪ್ರಭುವು ಅವಳಿಗೆ ಆ ವರವನ್ನೂ ಕೊಟ್ಟನು. ಒಂದು ಸಹಸ್ರ 
ವರ್ಷಗಳವರೆಗೂ ನಿಯನುದಿಂದಿರು ಎಂಡು ಅವಳಿಗೆ ತಿಳಿಸಿದನು. ಆಕೆಯು 
ಹಾಗೆಯೇ ಆ ವ್ರತವನ್ನು ಮಾಡಿದಳು. ಪುಷ್ಪರಕ್ಸ್ಟೇಶ್ರದಲ್ಲಿ ನೆಲಸಿ ಆಕೆಯು 
ಮನಸ್ಸಮಾಧಾನದಿಂದಿದ್ದಳು. ನಿಯಮದಿಂದಿದ್ದ ಆಕೆಯಲ್ಲಿ ಸಹಸ್ರಾಕ್ಸನಾದ 
ಇಂದ್ರನು ಮನಸ್ಸಿಟ್ಟು ಭಕ್ತಿಯಿಂದ ಶುಶ್ರೂಷೆ ಮಾಡುತ್ತಿದ್ದರು. ಆಕೆಯೂ 
ಸಹ ಅವನ ಶುಶ್ರೂಷೆಯನ್ನು ಒಪ್ಪಿದಳು. ಒಂದು ಸಾವಿರ ವರ್ಷಗಳು ತುಂಬಲು 
ಹತ್ತು ವರ್ಷಗಳು ಉಳಿದಿರಲಾಗಿ ದಿಕಿಯು, ಇಂದ್ರನು ತನ್ನಲ್ಲಿ ತೋರಿಸುತ್ತಿದ್ದ 
ಭಕ್ತಿಯಿಂದ ಪರಮಪ್ರೀತಳಾಗಿ ಆತನನ್ನು ಕುರಿತು ಹೀಗೆ ಹೇಳಿದಳು. 
ದಿತಿಯಿಂತೆಂದಳು :" ಎಲ್ಫೆ ದೇವಶ್ರೀಷ್ಠನೇ! ಇನ್ನೇನು ನನ್ನ ವ್ರತವು 
ಮುಗಿಯುತ್ತ ಬಂದಿತು. ವ್ರತವನ್ನು ವಿಧಿಪ್ರಕಾರ ಮುಗಿಸಿರುವೆನೆಂದೇ 
ಹೇಳಬಹುದು. 

೩೬. ನಿನಗೆ ಒಬ್ಬ ತಮ್ಮನು ಹುಟ್ಟುತ್ತಾನೆ. ಅವನೊಡಗೂಡಿ ಶೀನು 
ಈ ಸಂಪತ್ತನ್ನೆಲ್ಲ ನ್ಯಾಯಕ್ಸನುಸಾರವಾಗಿ ಅನುಭವಿಸು. ಅವನೊಡಗೂಡಿದ 
ನಿನಗೆ ಮೂರು ಲೋಕದಲ್ಲಿಯೂ ಯಾವುಜೊಂದು ಕಂಟಕವೂ ಉಳಿದಿರುವುದಿಲ್ಲ.” 

೩೭. ಹೀಗೆಂದು ನುಡಿದು, ಆ ದಿತಿದೇವಿಯು ಭವಷ್ಯದರ್ಥದಿಂದ 
ಪ್ರೇರಿಸಲ್ಪಟ್ಟು ನಿದ್ರೆಗೆ ವಶಳಾಗಿ, ತಲೆಗೂದಲು ಕಾಲಮೇಲೆ ಬೀಳುತ್ತಿರಲು 
ಹಗಲುಹೊತ್ತೇ ಮಲಗಿಬಿಟ್ಟಳು. 


೨೨೮ ಶ್ರೀ ಸ್ಕಾಂದನು ಹಾಪುರಾಣಂ 


ತತ್ತು ರಂಥ್ರಮನೇಶ್ಟ್ಯೈನ ಯೋಗಮೂರ್ತಿಸ್ತದಾನಿಶತ್‌ । 


ಜಠೆರಸ್ಥಂ ದಿತೇರ್ಗರ್ಭಂ ಚಕ್ರೇ ನಜ್ರೇಣ ಸಪ್ತಧಾ 1 ೩೮ ॥ 
ಏಕೈಕಂ ಚ ಪುನಃ ಖಂಡಂ ಚಕಾರ ನುಘವಾ ತತಃ । 

ಸಸ್ತಧಾ ಸಪ್ತಧಾ ಕೋಪಾದುದ್ಭುಧ್ಯ ಚ ತತೋ ದಿತಿಃ 1೩೯॥ 
ನ ಹಂತವ್ಯೋ ನ ಹಂತವ್ಯ ಇತಿ ಸಾ ಶಕ್ರಮಂಬ್ರನೀತ್‌ | 

ವಜ್ರೇಣ ಕೃತ್ತಮಾನಾನಾಂ ಬುದ್ಧಾ ಸಾ ರೋದನೇನ ಚ i ೪೦ ॥ 
ತತಃ ಶಕ್ರಶ್ಚ ಮಾ ರೋದೀರಿತಿ ತಾಂಸ್ತಾನ್ಯಥಾಃ ವದತ್‌ । 

ನಿರ್ಗತ್ಯ ಜಠರಾತ್ತಸ್ಮಾತ್ರತಃ ಪ್ರಾಂಜಲಿರಗ್ರತಃ I ೪೧॥ 
ಉವಾಚ ನಾಕ್ಕಂ ಚಾತ್ರಸ್ತೋ ಮಾತರಂ ರೋಷಸೂರಿತಾಂ । 
ದಿವಾಸ್ಥಾಪಂ ಕೃಫಾ ಮಾತಃ ಪಾದಾಕ್ರಾಂತ ಶಿರೋರುಹಾ ॥೫೪೨॥ 
ಸುಸ್ತಾಥ ಸುಚಿರಂ ನಾತೇ ಛಿನ್ನೋ ಗರ್ಭೋ ಮಯಾ ತವ | 

ಕೃತಾ ಏಕೋನಪಂಚಾಶದ್ಭಾಗಾ ವಜ್ರೇಣ ತೇ ಸುತಾಃ | ೪೩ ॥ 
ಸತ್ಯಂ ಭವತು ತೇ ವಾಕ್ಯಂ ಸಾರ್ಧಂ ಭೋಕ್ಸಾಮಿ ತೈಃ ಶ್ರಿಯಂ । 
ದಾಸ್ಯಾಮಿ ತೇಷಾಂ ಸ್ಥಾನಾನಿ ದಿನಿ ಯಾನದಹಂ ದಿತೇ ॥ ೪೪ I 





೩೮. ಅನಕಾಶವನ್ನೇ ಹುಡುಕುತ್ತಿದ್ದ ಆ ಇಂದ್ರನು ಆ ಸಂದರ್ಭವನ್ನು 
ಕಂಡಕೂಡಲೇ ಯೋಗಮೂರ್ತಿಯಾಗಿ ದಿತಿಯ ಹೊಟ್ಟೆ ಯೊಳಗೆ ಪ್ರವೇಶಿಸಿ 
ಆಕೆಯ ಗರ್ಭವನ್ನು ವಜ್ರಾಯುಧದಿಂದ ಏಳು ತುಂಡಾಗಿ ಕತ್ತರಿಸಿದನು. 

೩೯. ಬಳಿಕಲನನು ಕೋಪದಿಂದ ಆ ಒಂದೊಂದು ತುಂಡನ್ನೂ ಮತ್ತೆ 
ಏಳೇಳು ತುಂಡುಗಳಾಗಿ ಖಂಡಿಸಿದರು. ಆಮೇಲೆ ದಿತಿಯು ವಜ್ರಾಯುಧದಿಂದ 
ಕತ್ತರಿಸಲ್ಪಡುತ್ತಿದ್ದ ಆ ಗರ್ಭಖಂಡಗಳ ರೋದನದಿಂದ ಎಚ್ಚತ್ತಳು. 

ಛ೦-೪ಳ, ಎಚ್ಚತ್ತು "ಕೊಲ್ಲಬೇಡ ಕೊಲ್ಲಬೇಡ?” ಎಂದು ಶಕ್ರನನ್ನು 
ಕುರಿತು ನುಡಿದಳು. ಬಳಿಕ ಶಕ್ರನೂ ಕೂಡ ಗರ್ಭಖಂಡಗಳಲ್ಲಿ ಒಂದೊಂದಕ್ಕೂ 
(ಮಾರೋದೀಃ) ಅಳಬೇಡ ಎಂದು ಹೇಳಿದನು. ಆಮೇಲೆ ಆಕೆಯ ಜಠರದಿಂದ 
ಹೊರಬಂದು ಕೈಮುಗಿದುಕೊಂಡು ಎದುರಿಗೆ ನಿಂತುಕೊಂಡು ಸ್ವಲ್ಪವೂ ಹೆದರದೆ 
ಕೋಷಪೂರಿತಳಾದ ಆ ತಾಯಿಗೆ ಇಂತೆಂದನು ಅಮ್ಮಾ, ತಲೆಗೂದಲು 
ಕಾಲಿಗೆ ಸೋಕುತ್ತಿರುವಹಾಗೆ ನೀನು ಹೆಗಲುನಿದ್ದೆ ಮಾಡಿದೆ. - ಹಾಗೆಯೇ 
ಗಾಳಿಯಲ್ಲಿ ಬಹಳಹೊತ್ತು ನೀನು ನಿದ್ದೆಮಾಡುತ್ತಿದ್ದೆ. ನಿನ್ನ ಗರ್ಭವು ನನ್ನಿಂದಲೇ 
ನಲವತ್ತೊಂಬತ್ತು ಭಾಗಗಳಾಗಿ ಛೇದಿಸಲ್ಪಟ್ಟಿತು. ನಿನ್ನ ಆ ನಲವತ್ತೊಂಬತ್ತು 
ಮಂದಿ ಮಕ್ಕಳನ್ನೂ ವಜ್ರಾಯುಧದಿಂದ ಭಾಗಿಸಿದೆನು. ನಿನ್ನ ಮಾತು ಸತ್ಯ 
ವಾಗಲಿ; ಅನರೊಡಗೂಡಿ ನಾನು ಸಂಪತ್ತನ್ನು ಅನುಭವಿಸುತ್ತೇನೆ. ಅಮ್ಮಾ 
ದಿತೀದೇನಿ! ನಾನಿರುವವರೆಗೂ ಅವರಿಗೆ ಸ್ವರ್ಗದಲ್ಲಿ ಸ್ಥಾನಗಳನ್ನು ಕೊಡುತ್ತೇನೆ. 


ಚಾರ ಇ ನಂಜ ನಡ ದಸ 


ಚತುರ್ದಶೋ9ಧ್ಯಾಯಃ। ೨೨೯ 


ಮಾರೋದೀರಿತಿ ಮೇ ಪ್ರೋಕ್ತಾಃ ಖ್ಯಾತಾಶ್ಚ ಮರಂತಸ್ಸ್ವಿತಿ । 


ಇತ್ಯುಕ್ತಾ ಸಾ ಚೆ ಸವ್ರೀಡಾ ದಿತಿರ್ಜಾತಾ ನಿರುತ್ತರಾ HYVES 
ಸಾರ್ಥಂ ತೈರ್ಗತವಾನಿಂಜ್ರೋ ದಿಗೆಂತೇ ವಾಯವಃ ಸ್ಮೃತಾಃ । 

ತತಃ ಪುನತ್ಹ ಭರ್ತಾರಂ ದಿತಿಃ ಪ್ರೋವಾಚ ದುಃಖಿತಾ ॥ ೪೬ 8 
ಪುತ್ರಂ ಮೇ ಭಗವನ್‌ ದೇಹಿ ಶಕ್ರಪಂತಾರಮೂರ್ಜಿತಂ । 

ಯೋ ನಾಸ್ತ್ರಶಸ್ಟ್ರೈರ್ವಧ್ಯತ್ವಂ ಗಚ್ಛೇತ್ವ್ರಿದಿನವಾಸಿನಾಂ 1೪೭ 
ನ ದದಾಸ್ಯುತ್ತರಂ ವಿದ್ಧಿ ಮೃತಾಮೇವ ಪ್ರಜಾಪತೇ | 

ಇತ್ಯುಕ್ತಃ ಸ ತದೋವಾಚ ತಾಂ ಪಶ್ಚೀಮತಿದುಃಖಿತಾಂ ॥ ೪೮ ॥ 
ದಶನರ್ಷಸಹಸ್ರಾಣಿ ತಪೋನಿಷ್ಕಾ ತು ತಪ್ಪ್ಯಸೇ। 
ವಜ್ರಸಾರಮಯ್ಯೆರಂಗೈರಚ್ಛೇದೈೆ ರಾಯಸೈರ್ದ್ಯಡೈಃ ॥೪೯॥ 
ವಜ್ರಾಂಗೋ ನಾಮ ಪುತ್ರಸ್ತೇ ಭವಿತಾ ಧರ್ಮವತ್ಪಲಃ | 

ಸಾ ತು ಲಬ್ಧವರಾ ದೇನೀ ಜಗಾಮ ತಪಸೇ ವನಂ il ೫೦ ॥ 





ಮಾ ಲಾ 


೪೫. ಅವರಿಗೆ ನಾನು "ಮಾರೋದೀಃ' (ಅಳಬೇಡಿ) ಎಂದು ಹೇಳಿದೆನು. 
ಆದುದರಿಂದ ಅವರು ಮರುತರೆಂದು ಪ್ರಸಿದ್ಧರಾಗುವರು.?” ಇಂದ್ರನು ಹೀಗೆ 
ಹೇಳಲು ದಿತಿಯು ನಾಚಿ ನಿರುತ್ತರಳಾದಳು. 

೪೬, ತರುವಾಯ ಇಂದ್ರನು ಅವರನ್ನು ಜೊತೆಗೊಂಡು ತನ್ನ ಲೋಕಕ್ಕೆ 
ಹೊರಟುಹೋದನು. ಅವರು ವಾಯುಗಳೆಂದು ಹೆಸರುಹೊಂದಿದರು. ಬಳಿಕ 
ದಿತಿಯು ದುಃಖಿತಳಾಗಿ ಮತ್ತೆ ಗಂಡನ ಬಳಿ ಹೋಗಿ ಇಂತೆಂದಳು: 

೪೭, "ಭಗವನ್‌! ಶಕ್ರನನ್ನು ಕೊಲ್ಲುವಂಥ ಊರ್ಜಿತನಾದ ಒಬ್ಬ 
ಮಗನನ್ನು ನನಗೆ ನೀಡು; ಸ್ವರ್ಗವಾಸಿಗಳ ಅಸ್ತ್ರಶಸ್ತ್ರಗಳಿಂದ ಅವನಿಗೆ ವಧ್ಯತ್ವ 
ವುಂಟಾಗದಿರಲಿ. 

೪೮. ಎಲೈ ಪ್ರಜಾಪತಿಯೇ! ಅಂಥ ಮಗನನ್ನು ಕೊಡುವುದಿಲ್ಲವಾದರಿ 
ನನ್ನನ್ನು ಸತ್ತವಳೆಂದೇ ಭಾವಿಸು” ಹೀಗೆ ಪ್ರಾರ್ಥಿಸಲ್ಪಟ್ಟ ಆತನು ಅತಿ 
ದುಃಖಿತಳಾದ ಆ ಪತ್ಟಿಯನ್ನು ಕುರಿತು ಹೀಗೆಂದನು: 

೪೯-೫೦. "" ಹತ್ತುಸಾವಿರ ವರ್ಷಗಳಕಾಲ ತಪಸ್ಸಿನಲ್ಲಿ ನಿಂತು ಕಷ್ಟತರ 
ವಾದ ತಸಸ್ಸನ್ನು ಮಾಡಿದ ಪಕ್ಬದಲ್ಲಿ, ವಜ್ರಸಾರಮಯವಾದ ಅಂಗಗಳಿಂದ 
ಕೂಡಿ ಅಚ್ಛೇದ್ಯವಾಗಿಯೂ ಇರುವ ದೃಢವಾದ ಉಕ್ಕಿನ ಅಂಗಿಗಳಿಂದ ಕೂಡಿದ 
"ವಜ್ರಾಂಗ?ನೆಂಬ ಧರ್ಮವತ್ಸಲನಾದ ಮಗನು ನಿನಗೆ ಉಂಬಾಗುವನು”' 
ಎಂದು ಅನುಗ್ರಹಿಸಿದನು. ಆ ದೇನಿಯು ಈ ವರವನ್ನು ಪಡೆದವಳಾಗಿ ತಪಸ್ಸಿ 
ಗಾಗಿ ವನಕ್ಕೆ ಹೊರಟುಹೋದಳು. 


ಪಿಷ್ಲಿಂ ಶ್ರೀ ಸ್ಫಾಂದಮಹಾಪುರಾಣಂ 


ಪಶವರ್ಷಸಹಸ್ರಾಣೆ ತಪೋ ಘೋರಂ ಸಮಾಚರತ್‌ । 


ತಪಸೋಂಂತೇ ಭಗನತೀ ಜನಯಾಮಾಸ ದುರ್ಜಯಂ ! ೫೧ ॥ 
ಪುತ್ರಮಪ್ರತಿಕರ್ಮಾಣಮಜೇಯಂ ವಜ್ಪದುಶ್ಛಿದಂ | 

ಸ ಜಾತ ಮಾತ್ರ ಏನಾಭೂತ್‌ ಸರ್ವಶಾಸ್ತ್ರಾರ್ಥಸಾರಗಃ 1೫೨॥ 
ಉವಾಚ ಮಾತರಂ ಭಕ್ತ್ಯಾ ಮಾತಃ ಕಂ ಕರವಾಣ್ಯಹಂ | 

ತಮುನಾಚ ತತೋ ಹೃಷ್ಟಾ ದಿತಿರ್ದೆತ್ಯಾಧಿಸಂ ಸುತಂ ! ೫೩ ॥ 
ಬಹವೋ ಮೇ ಹತಾಃ ಪುತ್ರಾಃ ಸಹಸ್ರಾಕ್ಟೇಣ ಪುತ್ರಕ । 
ತೇಷಾನುಷಚಿತಿಂ ಕರ್ತುನಿಂಚ್ಛೇ ಶಕ್ರ ವಧಾದಹಂ ॥ ೫೪ ॥ 


ಬಾಢನಿತ್ಯೇನ ಸ ಪ್ರೋಚ್ಯ ಜಗಾನು ಶ್ರಿದಿನಂ ಬಲೀ 

ಸಸೈನ್ಶಂ ಸಮರೇ ಶಕ್ರಂ ಸ ಚ ಬಾಹ್ಹಾಯುಭೋಂಜಯಂತ್‌ ॥ ೫ಜ॥ 
ಪಾಜೀನಾಕೃಷ್ಯ ದೇನೇಂದ್ರಂ ಸಿಂಹಃ ಕ್ಪುದ್ರಮೃಗಂ ಯಥಾ । 
ಮಾತುರಂತಿಕಮಾಗಚ್ಛದ್ಯಾಚಮಾನಂ ಭಯಾತುರಂ 1 ೫೬ ॥ 





೫೧-೫೨, ತರುವಾಯ ಆಕೆಯು ಹತ್ತುಸಾವಿರ ವರ್ಷಗಳವರೆಗೆ ಘೋರ 
ತಪಸ್ಸನ್ನು ಮಾಡಿದಳು. ಆ ತಪಸ್ಸು ಕೊನೆಗೊಂಡಮೇಲೆ ಆ ಭಗವತಿಯು 
ದುರ್ಜಯನೂ, ಪ್ರತಿಕೂಲ ಕರ್ಮಕ್ಕೆ ಅಸದಳನೂ, ಅಜೇಯನೂ, ವಜ್ರದಿಂದ 
ಛೇದಿಸಲಾಗದವನೂ ಆದ ಓರ್ವ ಮಗನನ್ನು ಹಡೆದಳು. ಆ ಪುತ್ರನು ಹುಟ್ಟಿದ 
ಕೂಡಲೆ ಸರ್ವ ಶಾಸ್ತ್ರಾರ್ಥಗಳಲ್ಲಿಯೂ ಪಾರಂಗತನಾದನು. 

೫೩. ಬಳಿಕ ಅನನು ತಾಯಿಯನ್ನು ಕುರಿತು, " ಅಮ್ಮಾ ನಾನು ನಿನಗೆ 
ಯಾವ ಉಪಕಾರವನ್ನೆಸಗಲಿ?' ಎಂದು ಭಕ್ತಿಯಿಂದ ಬೆಸಗೊಂಡನು. ಆಗಲಾ 
ದಿತೀದೇನಿಯು ಹರ್ಷಪರವಶಳಾಗಿ ದೈತ್ಯಾಧಿಸನಾದ ವಜ್ರಾಂಗನೆಂದು ವಿಖ್ಯಾತ 
ನಾದ ಆ ಮಗನಿಗೆ ಇಂತೆಂದಳು:- 

೫೪. "ಮಗುವೇ! ಸಹಸ್ಪಾಕ್ಸನಾದ ಇಂದ್ರನಿಂದ ನನ್ನ ಬಹುಮಂದಿ 
ಪುತ್ರರು ಕೊಲ್ಲಲ್ಪಟ್ಟರು. ಈಗ ಆ ಶಕ್ರನ ವಧೆಯಿಂದ ಆ ಸತ್ತ ಮಕ್ಕಳ 
ಅಳಲಿನುರಿಗೆ ಪರಿಹಾರಮಾಡಿಕೊಳ್ಳ ಬೇಕೆಂದು ಇಚ್ಛೆಸುತ್ತೇನೆ.'' 

೫೫. ಇಂತು ನುಡಿದ ಆಕೆಯ ಮಾತನ್ನು ಕೇಳಿ "ಹಾಗೆಯೇ ಆಗಲಿ' 
ಎಂದು ಹೇಳಿ, ಬಲವಂತನಾದ ಅವನು ಸೈನ್ಯ ಸಮೇತನಾಗಿ ಸ್ವರ್ಗಕ್ಕೆ ನಡೆದು 
ಯುದ್ಧದಲ್ಲಿ ಶಕ್ರನನ್ನು ಕೇವಲ ಬಾಹ್ವಾಯುಧಗಳಿಂದಲೇ ಜಯಿಸಿದನು. 

೫೬. ಹೀಗೆ ಜಯಿಸಿದ ತರುವಾಯ, ಭಯಾತುರನಾಗಿ ಅಡಿಗಡಿಗೂ 
ತನ್ನನ್ನು ಬಿಡಗಡೆಮಾಡಬೇಕೆಂದು ಅಂಗಲಾಚಿ ಪ್ರಾರ್ಥಿಸುತ್ತಿದ್ದ ಆ ದೇವೇಂದ್ರ 
ನನ್ನು ಕಾಲು ಹಿಡಿದೆಳೆದುಕೊಂಡು ಸಿಂಹವು ಕ್ಸುದ್ರಮೃಗವನ್ನೆಳೆದುತರುವಂತೆ 
ತಾಯಿಯಾದ ಆ ದಿತೀದೇವಿಯ ಬಳಿಗೆ ತಂದೊಯ್ದನು. 


ಚತುರ್ದಶೋಕರಿಧ್ಯಾಯಃ ೨೩೧ 


ಏತಸ್ಮಿನ್ನಂತರೇ ಬ್ರಹ್ಮಾ ಕಶ್ಯಪತಶ್ನ ಮಹಾತಪಾಃ । 

ಆಗತೌ ತತ್ರ ಸಂತ್ರಸ್ತಾನಥೋ ಬ್ರಹ್ಮಾ ಜಗಾದ ತಂ ॥ ೫೭H 
ಮುಂಚಾಮಂಂ ಪುತ್ರ ಯಾಚಂತಂ ಕಿಮನೇನ ಪ್ರಯೋಜನಂ | 
ಅವಮಾನೋ ವಧಃ ಪ್ರೋಕ್ತೋ ವೀರ ಸಂಭಾವಿತಸ್ಯ ಚ ॥ ೫೮ 8 
ಅಸ್ಮಷ್ವಾಕ್ಯೇನ ಯೋ ಮುಕ್ತೋ ಜೀವನ್ನಪಿ ಮೃತೋಹಿ ಸಃ । 

ಶತ್ರುಂ ಯೇ ಫ್ನುಂತಿ ಸಮರೇ ನ ತೇ ವೀರಾಃ ಪ್ರಕೀರ್ತಿತಾಃ 1೫೯೬ 
ಕೃತ್ವಾ ಮಾನಪರಿಗ್ಲಾನಿಂ ಯೇ ಮುಂಚಂತಿ ವರಾಹಿತೇ। 

ಯಥಾ ಮಾನ್ಯತಮಂ ಮತ್ತಾ ತ್ವಯಾ ಮಾತುರ್ವಚಃ ಕೃತಂ 8೬೦8 
ತಥಾ ಸಿತುರ್ವಚಃ ಕಾರ್ಯಂ ಮಂಂಜಾಮುಂ ಪುತ್ರ ವಾಸವಂ | 
ಏತಚ್ಛು ೨ತ್ವಾ ತು ವಜ್ರಾಂಗಃ ಪ್ರಣತೋ ವಾಕ್ಯಮಬ್ರವೀತ್‌ ॥ ೬೧॥ 
ನಮೇ ಕೃತ್ಯಮನೇನಾಸ್ತಿ ಮಾತುರಾಜ್ಞ್ಯಾಕೃತಾ ಮಯಾ ।! 


ತ್ವಂ ಸುರಾಸುರನಾಥೋ ವೈ ಮಮ ಚ ಪ್ರಪಿತಾಮಹಃ ॥ ೬೨ ಗಿ 





೫೭. ಅಷ್ಟರಲ್ಲಿ ಬ್ರಹ್ಮನೂ, ಮಹಾ ಶಪಸ್ವಿಯಾದ ಕಶ್ಯಪನೂ ಭಯ 
ಗೊಂಡವರಾಗಿ ಅಲ್ಲಿಗೈೆ ತಂದರು. ಅನಂತರದಲ್ಲಿ ಬ್ರಹ್ಮನು ಆ ವಜ್ರಾಂಗನನ್ನು 
ಕುರಿತು ಇಂತೆಂದನು:—- 

೫೮. "ಮಗನೇ! ಅಂಗಲಾಚಿ ಬೇಡಿಕೊಳ್ಳುತ್ತಿರುವ ಈ ಮಹೇಂದ್ರನನ್ನು 
ಪ್ರಾಣದೊಡನೆ ಬಿಟ್ಟುಬಿಡು. ಇವನಿಂದೇನು ಪ್ರಯೋಜನವಾಗಬೇಕು ? 
ಎಲ್ಫೈ ನೀರನೇ! ಸಂಭಾವಿತನಾದವನಿಗೆ ಅವಮಾನವೇ ವಧೆಯೆಂದು ಕಿಳಿದವರು 
ಹೇಳುತ್ತಾರೆ. 

೫೯. ನಮ್ಮ ಮಾತಿನಪ್ರಕಾರ ಯಾವನು ಬಿಡುಗಡೆಹೊಂದಿರುವನೋ 
ಆ ಇವನು ಬದುಕಿದ್ದರೂ ಸತ್ತಂತೆಯೇ! ಶತ್ರುವನ್ನು ಯಾರು ಯುದ್ಧದಲ್ಲಿ 
ಕೊಲ್ಲುವರೋ ಅವರು ವೀರರೆಂದು ಹೇಳಲ್ಪಡುವುದಿಲ್ಲ. 

೬೦-೬೧. ಶತ್ರುಗಳಿಗೆ ಮಾನಭಂಗಮಾಡಿ ಬಿಟ್ಟುಬಿಡುವವರೇ ಉತ್ತಮರು. 
ಇದು ಮಾನ್ಯತಮವೆಂದು ಭಾವಿಸಿ ನೀನು ತಾಯಿಯ ಮಾತನ್ನು ಹೇಗೆ 
ನೆರವೇರಿಸಿದೆಯೋ ಹಾಗೆಯೇ ತಂದೆಯಾದ ನನ್ನ ಮಾತನ್ನೂ ನೆರವೇರಿಸುವುದು 
ನಿನಗೆ ಕರ್ತವ್ಯ. ಮಗನೇ! ಆದುದರಿಂದ ಈ ವಾಸವನನ್ನು ಈಗ ಬಿಟ್ಟುಬಿಡು.” 
ಈ ಮಾತುಗಳನ್ನು ಕೇಳಿ ವಜ್ರಾಂಗನು ಆತನಿಗೆ ಪ್ರಣಾಮಮಾಡಿ ಇಂತೆಂದು 
ನುಡಿದನು :-- 

೬೨, "ನನಗೆ ಇವನಿಂದ ಏನೂ ಕೆಲಸವಿಲ್ಲವು. ನಾನು ತಾಯಿಯ 
ಅಪ್ಪಣೆಯನ್ನು ಮಾತ್ರ ನೆರವೇರಿಸಿದೆನು. ನೀನು ಸುರಾಸುರರಿಗೆಲ್ಲ ನಾಥನು. 
ನನಗೋ ಪ್ರಪಿತಾಮಹನು. 


೨೩೭೨ ಶ್ರೀ ಸ್ಕಾಂದಮಹಾಪುರಾಣಂ 


ಕರಿಷ್ಯೇ ತ ಶೈ ದೃಚೋ ದೇವ ಏಷ ಮುಕ್ತಃ ಶತಕ್ರತುಃ । 
ನಚ py ಫೇ ಶಕ್ರಭುಕ್ತಾಮಿಮಾಂ ತ್ರೆ ಲೋಕ್ಕ ರಾಜತಾಂ ॥ಭ ೬೩॥ 
ಸರಭುಕ್ತಾ. ಯಥಾ ನಾರೀ ಸರಭುಕಾ ಮಿನ ಸ್ಪಜಂ 


ಚ್ಹ ತ್ರಿಭುನನೇಷ್ಮಸ್ತಿ ಸಾರಂ ತನ್ಮಮು ಕಥ್ಯತಾಂ ॥ ೬೪ ॥ 
ಬ್ರಹ್ಮೋವಾಚ: 

ತಪಸೋ ನ ಪರಂ *ಿಂಚಿತ್ತಪೋ ಹಿ ಮಹತಾಂ ಧನಂ | 

ತಪಸಾ ಪ್ರಾಪ್ಯತೇ ಸರ್ನಂ ತಪೋಯೋಗ್ಯ್ಕೋಸಿ ಪುತ್ರಕ 1 ೬೫॥ 


ವಜ್ರಾಂಗ ಉವಾಚ ೭. 


ತಪಸೇ ಮೇ ರತಿರ್ದೇನ ನ ವಿಘ್ನಂ ತತ್ರ ಮೇ ಭವೇತ್‌ | 


ತ್ವತ್ಪ್ರಸಾದೇನ ಭಗನನ್ನಿತ್ಯುಕ್ತ್ವ್ವಾ ವಿರರಾಮ ಸಃ 1 ೬೬ ॥ 
ಬ್ರಹ್ಮೋವಾಚ :-- 

ಕ್ರೂರಭಾನಂ ಪರಿತ್ಯಜ್ಯ ಯದೀಚ್ಛಸಿ ತಪಃ ಸುತ । 

ಅನಯಾ ಚಿತ್ತಶುಧ್ಯಾ ತತ್ತ್ವಯಾಪ್ತ ೦ ಜನ್ಮನಃ ಫಲಂ ! ೬೭॥ 





೬೩. ಎಲ್ಫೈೆ ದೇವನೇ! ನಿನ್ನ ಮಾತನ್ನು ನಡೆಸುತ್ತೇನೆ. ಈ ಶತಕ್ರತುವು 
ಬಿಡುಗಡೆ ಹೊಂದಿರುವರು. ಈ ಶಕ್ರನು ಅನುಭವಿಸಿರುವ ಈ ತ್ರೈಲೋಕ್ಯದ 
ರಾಜತ್ಚವನ್ನೂ ನಾನು ಬಯಸುವುದಿಲ್ಲವು. 

೬೪. ಇನೊ ಸ್ಲಾಬ್ಬನು ಅನುಭವಿಸಿದ ಹೆಂಗಸು ಹೇಗೋ, ಬೇರೊಬ್ಬನು 
ಧರಿಸಿದ ಮಾಲೆಯು ಹೇಗೋ, ಹಾಗೆಯೇ ಸರರು ಭೋಗಿಸಿರುವ ರಾಜ ವು. 
ಅದನ್ನು ನಾನು ಒಲ್ಲೆ! ಮೂರು ಲೋಕಗಳಲ್ಲಿಯೂ ಸಾರವಾದುದು ಯಾವುದೋ 
ಅದನ್ನು ನನಗೆ ತಿಳಿಸಬೇಕು. ೨ 

೬೫. ಈ ಮಾತನ್ನು ಕೇಳಿ ಬ್ರಹ ಒಸಿಂತೆಂದನ್ನು: :—“* ಮಗನೇ! ತಪಸ್ಸಿ 
ಗಿಂತಲೂ ಹೆಚ್ಚಾ ದುದು ಮತ್ತೊ ನಲ ತಪಸ್ಸೇ ಮಹಾತ ರಿಗೆ ಧನನು. 

ತಪಸ್ಸಿನಿಂದ ಸರ್ಪವೂ ಕೆ ಸೇರುತ್ತದೆ. ನೀನು ತಪಸ್ಸಿಗೆ * ಯೋಗ್ಯನೂ 
ಆಗಿದ್ದೀಯೆ.” 

೬೬. ವಜ್ಞ್ರಾಂಗನಿಂತೆಂದನು:-" ಎಲ್ಫೈೆ ದೇವನೇ! ನನಗೆ ತಪ ಸ್ಸಿ ನಲ್ಲಿ 
ತುಂಬ ಅನಸೇಕ್ಟೆ ಯುಂಟು. ಭಗವಂತಾ! ನಿನ್ನ ಅನುಗ್ರಹದಿಂದ ತಸ ಸಸ್ಸಿ ನಲ್ಲಿ 
ನನಗೆ ಯಾವ 'ನಿಘ್ಸವೂ ಉಂಟಾಗದಿರಲಿ?' ಎಂದು ನುಡಿದು ಸುಮ ಒ್ರನಾದನು. 


೬೭. ಅದಕ್ಕೆ ಬ್ರಹ್ಮನು: «ಮಗನೇ! ನೀನು ಕೂ ್ರಾರಭಾವವನ್ನು 


ಪರಿತ್ಯಾಗಮಾಡಿ, ಈ ರೀತಿಯ ಚಿತ್ತಶುದ್ಧಿ ಯಿಂದ ತಪಸ್ಸು ಮಾಡಬೇಕೆಂದು 


ಬಯಸುವೆಯಾದಕ್ಕೆ ನೀನು ಜನ್ಮನೆ ತ್ರಿದ್ದರೆ ಫಲವನ್ನು ಪಡೆದಂತಾಗುತ್ತ ದ 
ಎಂದನು. 


ಚತು ರ್ದತೋಳಧ್ಯ್ಮಾಯಃ ೨೩ 


_ ಇತ್ಯುಕ್ತ್ವಾ ಪದ್ಮಜಃ ಕನ್ಯಾಂ ಸಸರ್ಜಾಯತಲೋಜಚನಾಂ | 


ತಾಮಸ್ಮೈ ಪ್ರದದೌ ದೇವಃ ಪತ್ನ್ಯರ್ಥಂ ಪದ್ಮಸಂಭವಃ 4 ೬೮8 
ವರಾಂಗೀತಿ ಚ ನಾಮಾಸ್ಯಾಃ ಕೃತವಾಂಶ್ಚಪಿತಾಮಹಃ [ 
ಜಗಾನು ಚ ತತೋ ಬ್ರಹ್ಮಾಕಶ್ಯಸೇನ ಸಮಂ ದಿವಂ ೬೯೫% 


ವಚ್ರಾಂಗೋಪಿ ತಯಾ ಸಾರ್ಧಂ ಜಗಾಮ ತಪಸೇ ವನಂ | 
ಊರ್ಧ್ವಜಬಾಹುಃ ಸ ದೈತ್ಯೇಂದ್ರೋಂತಿಷ್ಠದಬ್ಬಸಹಸ್ರಕಂ 8೭೦ ॥ 
ಕಾಲಂ ಕಮಲಪತ್ಪಾಕ್ಟಃ ತುವ್ಧಬುದ್ಧಿ ರ್ಮಹಾತಪಾಃ | 


ತಾವಾನಧೋಮುಖಃ ಕಾಲಂ ತಾವತ್ಯಚಾಗ್ನಿಸಾಧಕಃ (೭೧80 
ನಿರಾಹಾರೋ ಘೋರತಪಾಸ್ತಪೋರಾಶಿರಜಾಯತ । 

ತತಃ ಸೋಂತರ್ಜಲೇ ಚಸ್ರೇ ಕಾಲಂ ವರ್ಷಸಹಸ್ರಕಂ ॥ ೩೨ ॥ 
ಜಲಾಂತರಪ್ರವಿಷ್ಟಸ್ಯ ತಸ್ಯ ಪತ್ನೀ ಮಹಾವ್ರತಾ । 

ತಸ್ಯೈವ ತೀರೇ ಸರಸಸ್ತತ್ಸರಾ ಮೌನಮಾಶ್ರಿತಾ !೭೩॥ 





೬೮. ಹೀಗೆಂದು ನುಡಿದ್ಕು ಆ ಸದ್ಮಜನು ಆಯ ತಲೋಚನೆಯಾದ 
ಕನ್ಯೆಯೊಬ್ಬಳನ್ನು ಸೃಷ್ಟಿಸಿದನು; ಅವಳನ್ನು ಆ ದೇವನು ಅವನಿಗೆ ಪಷ್ಲಿಯಾಗಿ 
ಕೊಟ್ಟನು. 

೬೯. ಪಿತಾಮಹನು ಅವಳಿಗೆ "ವರಾಂಗೀ' ಎಂದು ಹೆಸರು ಕೊಟ್ಟಿನು. 
ಆ ವರಾಂಗಿಯನ್ನು ವಜ್ರಾಂಗಫಿಗೆ ಕೊಟ್ಟು ಬಳಿಕ ಬ್ರಹ್ಮನು ಕಶ್ಯಪನೊಡಗೂಡಿ 
ಸ್ವರ್ಗಕ್ಕೆ ಪ್ರಯಾಣಮಾಡಿದನು. 

೭೦. ವಜ್ಪಾಂಗನು ಕೂಡ ಆಕೆಯೊಡನೆ ತಪಸ್ಸಿಗಾಗಿ ವನಕ್ಕೆ ಹೋದನು. 
ಆ ದೈತ್ರೇಂದ್ರನು ತೋಳುಗಳನ್ನು ಮೇಲಕ್ಕೆತ್ತಿಕೊಂಡು ನಿಂತು ಒಂದು ಸಾವಿರ 
ವರ್ಷಗಳವರೆಗೆ ತಪಸ್ಸುಮಾಡಿದನು. 

೭೧. ಕಮಲದ ದಳದಂತೆ ಕಣ್ಣುಳ್ಳವನಾದ ಆತನು ಶುದ್ಧಬುದ್ಧಿ ಯುಳ್ಳ 
ವನೂ, ಮಹಾ ತಪಸ್ವಿಯೂ ಆಗಿ ಅಷ್ಟುಕಾಲ-- ಸಹಸ್ರ ವರ್ಷಗಳವರೆಗೆ 
ಅಧೋಮುಖನಾಗಿ ನಿಂತನು; ಅಷ್ಟೇ ಕಾಲವೂ ಪಂಚಾಗ್ನಿ ಮಧ್ಯದಲ್ಲಿ ಶಿಂತು 
ಸಾಧನೆಮಾಡಿದನು. 

೭೨. ನಿರಾಹಾರಿಯಾಗಿ ಘೋರತಪಸ್ಸನ್ನು ಮಾಡುತ್ತಾ ತಪೋರಾಶಿಯೇ 
ಆದನು. ಬಳಿಕ ಅವನು ನೀರನ್ನು ಪ್ರವೇಶಮಾಡಿ ಒಂದು ಸಹಸ್ರವರ್ಷಗಳ 
ಕಾಲ ಅಲ್ಲಿಯೇ ತಪಸ್ಸು ಮಾಡಿದನು. 

೭೩. ನೀರಿನೊಳಹೊಕ್ಳ ಆತನ ಪತ್ನಿಯು ಮಹಾ ವ್ರತವನ್ನು ಧರಿಸಿದವ 
ಳಾಗಿ ಪತಿಯಲ್ಲಿಯೇ ಮನಸ್ಸಿಟ್ಟು ಆ ಸರೋವರದ ತೀರದಲ್ಲಿಯೇ ಮೌನವನ್ನು 
ತಾಳಿದ್ದಳು. ನ 


೨೩೪ ಶ್ರೀ ಸ್ಕಾಂದಮಹಾಪುರಾಣಂ 


ನಿರಾಹಾರಂ ಸತಿಂ ಮತ್ತಾ ತಪಸ್ತೇಹೇ ಪತಿವ್ರತಾ । 


ಕ್ರ 


ತಸ್ಕಾಸ್ತಪಸಿ ವರ್ತಂತ್ಯಾ ಇಂದ್ರಶ್ವಕ್ರೇ ನಿಭೀಷಿಕಾಂ ॥ ೭೪ 
ಭೂತ್ವಾ ತು ಮರ್ಕಬಾಕಾರಸ್ತಸ್ಕಾ ಅಭ್ಯಾಶಮಾಗತಃ । 

ಅಪವಿಧ್ಯ ದೃಶಂ ತಸ್ಯಾ ಮೂತ್ರನಿಷ್ಟೇ ಚಕಾರ ಸಃ ಗ ೭೫ ॥ 
ತಥಾ ನಿಲೋಲವಸನಾಂ ನಿಲೋಲವದನಾಂ ತಥಾ । 

ನಿಲೋಲಕೇಶಾಂ ತಾಂ ಚಕ್ರೇ ವಿಧಿತ್ಸುಸ್ತಪಸಃ ಕತಾ... ೫ ೭೬॥ 
ತತಶ್ಚ ಮೇಷರೂಸೇಣ ಕ್ಲೇಶಂ ತಸ್ಯಾಶ್ಚಕಾರ ಸಃ | 

ತತೋ ಭುಜಂಗರೂಸೇಣ ಬದ್ವಾ ಚರಣಯೋದ್ಧಯೋಃ ೭೭ 
ಅಪಾಕರ್ಷತ ದೂರಂ ಸ ತಸ್ಮಾಜ್ದೇವಭೃತಸ್ತಥಾ | 

ತಪೋಬಲಾಚ್ಚ ಸಾ ತಸ್ಕ ನ ನಥ್ಗತ್ಯ ೦ ಜಗಾನು ಹ ॥ ೭೩೮೫ 


ಸಮಯಾ ಚ ಮಹಾಭಾಗಾ ಕ್ರೋಧಮಣ್ಣಹಿ ನಾಕರೋತ್‌ | 
ತಕೋ ಗೋಮಾಯುರೂಸೇಚಿ ತನುದೂಷಯದಾಶ್ರಮಂ ॥೩೯॥ 





೬೪. ತನ್ನ ಪತಿಯು ನಿರಾಹಾರಿಯಾಗಿರುವನೆಂಬುದನ್ನು ನೆನೆಯುತ್ತ 
ಆ ಪತಿವ್ರತೆಯು ಈ ರೀತಿ ತಪಸ್ಸು ಮಾಡುತ್ತಿದ್ದಳು. ತಪಸ್ಸಿನಲ್ಲಿ ಆಸಕ್ತಳಾಗಿದ್ದ 
ಆಕೆಗೆ ಇಂದ್ರ ನು ಭಯವುಂಟುಮಾಡುತ್ತಿದ್ದ ನು. 

೭೫. “ಅವನು ಕಪಿಯ ಆಕಾರವನ್ನು ತಾಳಿ ಅವಳಿಗೆ ಕಾಣದಂತೆಯೇ 
ಅವಳ ಹತ್ತಿರ ಬಂದು ಮಲಮೂತ್ರ ವಿಸರ್ಜನೆ ಮಾಡಿದನು. 

೭೬. ಅವಳ ಬಟ್ಟೆಯು ಜೋತಾಡುವಂತೆ ಮಾಡಿದನು; ಕೂದಲು 
ಇಳಿಬಿದ್ದು ಜೋಲಾಡುವಂತೆ ಮಾಡಿದರು; ಅವಳ ಮುಖವೂ ಜೋಲುಬೀಳು 
ವಂತೆ ಮಾಡಿದನು. ಅವಳ ತಸಸ್ಸಿಗೆ ಹಾನಿಮಾಡಜಿಕೇಂದುದ್ದೇಶಿಸಿ ಹೀಗೆಲ್ಲ 

ಅವನು ಚೇಷ್ಟೆಯನ್ನು ಮಾಡಿದನು. 

೭೭-೭೮. ಆಮೇಲೆ ಅವನು ಟಗರಿನ ರೂಪವನ್ನು ತಾಳಿ ಬಂದು ಅವಳಿಗೆ 

ಬಹಳವಾಗಿ ಕ್ಲೇಶವನ್ನುಂಟುಮಾಡಿದನು. ಬಳಿಕ ಹಾವಿನ ಆಕಾರವನ್ನು ತಾಳಿ 
ಸರಿದುಬಂದು ಅವಳ ಎರಡು ಕಾಲುಗಳಿಗೂ ಸುತ್ತಿಕೊಂಡು ಬಲವಾಗಿ ಬಿಗಿದು 
ಆ ಡೇವಸಾನ್ನಿಧ್ಯದಿಂದ ದೂರಕ್ಕೆ ಅವಳನ್ನು ದರದರನೆ ಎಳೆದುಕೊಂಡುಹೋದನು. 
ಇಷ್ಟಾದರೂ ಅವಳ ತಪಸ್ಸಿನ ಬಲದಿಂದ ಅವಳನ್ನು ಕುಗ್ಗಿಸಲು ಅವನಿಗೆ 
ಲ ಮಾತ ತ್ರವೂಸ ಸಾಧ್ಯವಾಗಲಿಲ್ಲವು. 
೭೯. ಮಹಾ ಮಹಿಮಳಾದ ಆಕೆಯು ಮಾೌನವ್ರತದ ನಿಮಿತ್ತವಾಗಿ 
ಸ್ಪಮೆಯನ್ನು ಆಶ್ರಯಿಸಿದವಳಾಗೆ ಇಣುಮಾತ್ರವೂ ಕ್ರೋಧವನ್ನು ತೋರಿಸ 
ಲಿಲ್ಲವು. ಆ ಬಳಿಕ ಇಂದ್ರನು ಇಷ್ಟಾದರೂ ಸುಮ್ಮನಾಗದೆ ಗುಳ್ಳೆ ನರಿಯಾಗಿ 
ಬಂದು ಆ ಆಶ್ರಮವನ್ನು ಅಪವಿತ್ರಗೊಳಿಸಿದನು. 


ಸ್ವಲ್ಪ ೨ 


ಚತುರ್ದಶೋತಿಧ್ಯಾಯಃ ೨೩೫ 


ಅಗ್ನಿ ರೂಪೇಣ ತಸ್ಯಾಶ್ಚ ಸ ದದಾಹ ಮಹಾಶ್ರಮಂ | 
ಚಕರ್ಷ ವಾಯುರೂಪೇಣ ಮಹೋಗ್ರೇಣ ಚ ತಾಂ ಶುಭಾಂ । 


ಏವಂ ಸಿಂಹನೃಶಾದ್ಯಾಭಿರ್ಭೀಹಿಕಾಭಿಃ ಪುನಃ ಪುನಃ ॥ ೮೦ 8 
ವಿರರಾಮ ಯದಾ ನೈವ ವಜ್ರಾಂಗಮಹಿಷೀ ತದಾ । 
ಶೈಲಸ್ಯ ದುಷ್ಟತಾಂ ಮತ್ತಾ ಶಾಪಂ ದಾತುಂ ವ್ಯವಸ್ಯತ ೫ ೮೧॥ 


ತಾಂ ಶಾಸಾಭಿಮುಖೀಂ ದೃಷ್ಟ್ಯಾ ಶೈಲಃ ಪುರುಷನಿಗ್ರಹಃ ! 
ಉವಾಚ ತಾಂ ವರಾರೋಹಾಂ ತ್ವರಯಾಘ ಸುಲೋಚನಾಂ 1೪೨% 
ಶೈಲ ಉವಾಚ: 


ನಾಹಂ ಮಹಾವ್ರತೇ ದುಷ್ಟಃ ಸೇವ್ಯೋಂಹಂ ಸರ್ವದೇಹಿನಾಂ । 


ಅತಿಖೇದಂ ಕರೋತ್ಕೇಷ ತತಃ ಕ್ರುವ್ಧಸ್ತು ವೃತ್ರಹಾ ॥ ೮೩ ॥ 
ಏತಸ್ಮಿನ್ನಂತರೇ ಚಾತಃ ಕಾಲೋ ವರ್ಷ ಸಹಸ್ರಕಃ । 
ತಸ್ಮಿನ್‌ ಯಾತೇ ಸ ಭಗವಾನ್‌ ಕಾಲೇ ಕಮಲಸಂಭವಃ ॥ ೮೪ ॥ 


ತುಷ್ಟಃ ಪ್ರೋವಾಚ ವಜ್ರಾಂಗಂ ತಮಾಗಮ್ಮ ಜಲಾತಶಯೇ 8 ಆ೫ ॥ 
ಬ್ರಹ್ಮೋವಾಚ ನ 

ದದಾಮಿ ಸರ್ವಕಾಮಾಂಸ್ತೇ ಉತ್ತಿಷ್ಮ ದಿತಿನಂದನ । 

ಏನಮುಕ್ಕಸ ಕೈಥೋತ್ಠ್ಥಾ ಯ ದೈತ್ಯೇಂದ್ರಸ್ತಪಸಾಂ ನಿಧಿಃ । 

ಉವಾಚ ಪ್ರಾ ಂಜಲಿರ್ವಾಕ್ಕ ಂ ಸರ್ವಲೋಕಪಿತಾಮಹಂ H ೮೬ ॥ 





ಗಾ 


ಆ೦. ಅಗ್ನಿರೂಪದಿಂದ ಆಕೆಯ ಆ ಮಹಾಶ್ರಮವನ್ನು ಸುಟ್ಟುಬಿಟ್ಟನು. 
ಉಗ್ರವಾದ ವಾಯುವಾಗಿ ಬಂದು ಶುಭಕರಳಾದ ಆಕೆಯನ್ನು ಹಾರಿಸಿಕೊಂಡು 
ಹೋದನು. ಹೀಗೆಯೇ ಸಿಂಹ, ತೋಳ ಮುಂತಾದ ರೂಪದಿಂದ ಬಂದು 
ಬಗೆ ಬಗೆಯ ಬೆದರಿಕೆಗಳಿಂದ ಮತ್ತೆಮತ್ತೆ ಆಕೆಯನ್ನು ತೊಂದರೆಪಡಿಸುತ್ತಿದ ನು. 

೮೧. ಈ ರೀತಿಯಾಗಿ ಕಾಟಕೊಡುವುದನ್ನು ಸ್ವ ಲ್ಪ್ಪ್ಪೂ ನಿಲ್ಲಿಸದೆಹೋಗಲು 
ವಜ್ರಾಂಗನ ರಾಣಿಯು, ಅವೆಲ್ಲ ಆ ಪರ್ವತದ” ದುಷ ಸ ತನವೆಂದು ಭಾವಿಸಿ 
ಶಾಪಕೊಡಲು ಪ್ರಯತ್ನ ಮಾಡಿದಳು. 

೮೨. ಆಕೆಯು ಕ್ರಿ ರೀತಿ ಶಾಪಕೊಡಲು ಸಿದ ಸಳಾಗಿರುವುದನ್ನು ಕಂಡು 
ಪರ್ವತನು ಬಹ ತ್ವ ಕಿಯಿಂದ ಪುರುಷಾಕಾರವನ್ನು* ತಾಳಿ ಅವಳ ಬಳಿ ಸಾರಿ 
ಸುಲೋಚನೆಯೂ ಸೌಂದರಿಯೂ ಆದ ಆಕೆಯನ್ನು ಕುರಿತು ಇಂತೆಂದನು: 

೮೩. "" ಎಲೌ ಮಹಾವ್ರತೆಯೇ! ನಾನು ದುಷ್ಟನಲ್ಲ. ಸಮಸ್ತ ದೇಹಿ 
ಗಳಿಗೂ ನಾನು ಸೇವ್ಯ ನಾದವನು. ವೃ ತ್ರಹಂತಕನಾದ ಇಂದ್ರನು ಕ್ರುದ ನಾಗಿ 
ನಿನಗೆ ಅತಿಯಾದ ಚೇಡವುಂಟುಮಾಡುತಿ, ದ್ಹಾನೆ'' ಎಂದು ನುಡಿದನು. 

೮೪-೮೬. ಅಷ ರಲ್ಲಿಯೇ ಒಂದುಸಾವಿರ ವರ್ಷಗಳ ಕಾಲವು ಕಳೆಯಿತು. 
ಅಷ್ಟುಕಾಲ ಕಳೆಯಲುಗಿ ಭಗವಂತನಾದ ಕಮಲಸಂಭವನು ಸಂತುಷ್ಟನಾಗಿ 


೨೭೬ ಶ್ರೀ ಸ್ಕಾಂದಮಹಾಪುರಾಣಂ 


ವಜ್ರಾಂಗ ಉವಾಚ :-- 
ಆಸುರೋ ಮೆಆಸ್ತು ಮಾ ಭಾವಃ ಶಕ್ರರಾಜ್ಯೇಚ ಮಾ ರತಿಃ । 


ತಪೋಧರ್ಮರತಿಶ್ಹಾ ಸ್ತ ವ ಸುಣೋಮ್ಯೇತತ್‌ ಸಿತಾನುಹ ॥ ೮೭ ॥ 
ಏವಮಸ್ಸಿತಿ ತಂಬ ಪ್ರಾಹ ನಿಸ್ಮಿತಮಾನಸಃ । 

ಉಸೇಕ್ಸತೇ ಚ ಶಕ್ರ 0 ದ ಭಾನ್ಯ ರ್ಥಂ ಕೋಂತಿವರ್ತತೇ 1 ಆಳ ॥ 
ಚುಷಯೋ ಮನುಜಾ ಹೀನಾ ಶಿನಬ್ರಹ್ಮಮುಖಾ ಅನಿ | 

ಭಾವ್ಯರ್ಥಂ ನಾತಿವರ್ತಂತೇ ನೇಲಾವಿವ ವುಹೋದಧಿಃ 1೮೯॥ 
ಇತಿ ಚಿಂತ್ಯ ನಿರಿಂಚೋಂಪಿ ತತ್ರೈವಾಂತರಧೀಯತ | 

ವಜ್ಞಾಂಗೋಪಿ ಸಮಾಹ್ತೇ ತು ತಪಸಿ ಸ್ಸ ರಸಂಯಮಃ i €o 
ಆಹಾರಮಿಚ್ಛ ನ್‌ ಸಾಂ ಭಾರ್ಯಾಂ ನದದರ್ಶಾಶ್ರ ಮೇ ಸ್ವಕೇ। 


ಭಾರ್ಯಾಹೀನೋಃ ಫಲಶ್ಲೆ (ತಿ ಸ ಸಂಚಿಂತ್ಯ ಇತಸ್ಸ ತಃ !1೯೧॥ 





ಆ ಜಲಾಶಯದ ಬಳಿ ಬಂದು ಒಳಗಿದ್ದ ವಜ್ರಾಂಗನನ್ನು ಕುರಿತು ಇಂತೆಂದನು:-- 

ಬ್ರಹ್ಮನೆಂದನು ೨ ನಿನಗೆ ಸಮಸ್ತ ಇಷ್ಟಾರ್ಥಗಳನ್ನೂ ಕೊಡುತ್ತೇನೆ. ಎಲೈ 
ದಿತಿನಂದನನೇ ! ಎದ್ದೇಳು?' ಹೀಗೆ ಬ್ರಹ ನಿಂದ ಹೇಳಲ ಟ್ಟವನಾಗಿ ತಸಪೋನಿಧಿ 
ಯಾದ ಆ ದೈತ್ಯ ಂದ್ರ ನು ಎದ್ದು ಬಂದು “ಕ ಮುಗಿದುಕೊಂಡು ಸರ್ವಲೋಕ 
ಪಿತಾಮುಹನಾದ ಆ ಬ್ರಹ್ಮ ನಿಗೆ ಈ ರೀತಿಯಾಗಿ ವಿಜ್ಞಾಪನೆ ಮಾಡಿಕೊಂಡನು. 

೮೭. ವಜ್ರಾಂಗನಿಂತೆಂದನು:-" ಜೀವಾ! ನನ ಅಸುರಭಾವಪುಂಟಾಗ 
ವಿರಲಿ. ಶಕ್ರನ ರಾಜ್ಯದಲ್ಲಿ ಆಸೆಹುಟ್ಟದಿರಲಿ. ತಪಸ್ಸೂ, ಧರ್ಮಶಕ್ತಿಯೂ 
ನನಗೆ ಉಂಟಾಗಲಿ. ನಿ ನಿತಾಮಹಕೇ ! ಈ ವರವನ್ನು "ನಾನು ಬೇಡಿಕೊಳ್ಳು 
ತ್ತೇನೆ. ೨» 

೮೮. ಇದನ್ನು ಕೇಳಿ ಬ್ರಹ್ಮನು ಮನಸ್ಸಿನಲ್ಲಿ ವಿಸ್ಮಯಸ ಪಟ್ಟು, "ಹಾಗೆಯೇ 
ಆಗಲಿ? ಎಂದು ನುಡಿದನು ಅವನು (ವಜ್ರಾ ಗನ) ಶಕ್ರನನ್ನು ಉಪೇಶ್ಸಿ 
ಸಿದನು. ಮುಂದಾಗಬೇಕಾದುದನ್ನು ಯಾರುತಾನೇ ಮಿಾರ-ತ್ತಾರೆ? 

೮೯. ಖುಷಿಗಳು, ಮನುಷ್ಯ ರು, ದೇವತೆಗಳು, ತಿವಬ್ರಹ್ಮರೇ ಮೊದಲಾ 
ದವರು ಕೂಡ, ಮಹಾಸಾಗರವು ದಡವನ್ನು ಮಾರದಿರುವಂತೆ, ಭಾವ್ಯರ್ಥ 
ವನ್ನು ಮಾರಿ ನಡೆಯಲಾರರು.?' 

೯೦-೯೨. ಹೀಗೆಂದು ಚಿಂತಿಸಿ ಬ್ರಹ್ಮನು ಅಲ್ಲಿಯೇ ಅದೃಶ್ಯನಾದನು. 
ಸ್ಥಿರಸ ಸಂಯದಿಂದ ಆ ವಜ್ರಾಂಗನು ಕೂಡ ತನ್ನ ತಪಸ್ಸು ಪೂರ್ಣವಾಗಲಾಗಿ 
ಆಹಾರವನ್ನು ಇಚ್ಛೆ ಸಿದನು. ತನ್ನ ಹೆಂಡತಿಯನ್ನು ತನ್ನ ಆಶ್ರಮದಲ್ಲಿ 
ಕಾಣಲಿಲ್ಲವು.  ಬಾರ್ಯಾವಿಹೀನನ ಬಾಳು ನಿಷ್ಟ ಲ?ವೆಂದು ಯೋಚಿಸುತ್ತ. 
ಅವನು ಅಲ್ಲಿ ಇಲ್ಲಿ ನೋಡುತ್ತ ಸುತ್ತತೊಡಗಿದನು. ತ ಕರ್ಮನವನ್ನಾಚರಿಸಲು 


ಚತುರ್ಪಶೋರಧ್ಯಾಯ॥ ೨೩೭ 


ವಿಲೋಕಯನ್‌ ಸ್ವಕಾಂ ಭಾರ್ಯಾಂ ವಿಧಿತ್ಸುಃ ಕರ್ಮ ನೈತ್ಯಕಂ 
ವಿಲೋಕಯನ್‌ ದದರ್ಶಾಥ ಇಹಾಮುತ್ರಸಹಾಯಿನೀಂ HFN 
ರುದಂತೀಂ ಸ್ವಾಂ ಪ್ರಿಯಾಂ ದೀನಾಂ ತರುಪ್ರಚ್ಛಾದಿತಾನನಾಂ । 
ತಾಂ ವಿಲೋಕ್ಯ ತತೋ ದೈತ್ಯಃ ಪ್ರೋವಾಚ ಪರಿಸಾಂತ್ತಯನ್‌ ॥ ೯೩೫ 
ವಚ್ರಾಂಗ ಉವಾಚ :- 
ಶೇನ ತೇಂಪಕೃತಂ ಭೀರು ವರ್ತಂತ್ಯಾಸ್ತಪಸಿ ಸೃಕೇ। 
ಕಥಂ ರೋದಿಷಿ ನಾ ಬಾಲೇ ಮಯಿ ಜೀವತಿ ಭರ್ತರಿ । 
ಕೆಂ ಮಾ ಕಾಮಂ ಪ್ರಯಚ್ಛಾಮಿ ಶೀಘ್ರಂ ಪ್ರಬ್ರೂಹಿ ಭಾಮಿನಿ ॥ ೯೪ ॥ 
ಗೃಹೇಶ್ವರೀಂ ಸದ್ಗುಣಭೂಷಿತಾಂ ಶುಭಾಂ 
ಪಂಗ್ವಂಧಯೋಗೇನ ಪತಿಂ ಸಮೇತಾಂ । 
ನ ಲಾಲಯೇತ್ರೂರಯೇನ್ಸೈವ ಕಾಮಂ 
ಸಿಂ ಪುಮಾನ್‌ ನಪ್ರಮಾನ್ಮೇ ಮತೋಸ್ತಿ ೫೯೫ 
ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ನಿಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 
ಪ್ರಥಮೇ ಮಾಹೇಶ್ವರಖಂಡೇ ಕೌಮಾರಿಕಾಖಂಡೇ " ಶುವಹರೇಶ್ವರ 


ಮಹಾತ್ಮ್ಯೇ ವಚ್ರಾಂಗೇತಿಹಾಸ ವರ್ಣನಂ'' ನಾಮ 
ಚತುರ್ದಶೋತಧ್ಯಾಯಃ ' 





ಅಷೇಕ್ಸಿಸಿ ಹೆಂಡತಿಯನ್ನು ಹುಡುಕತೊಡಗಿದನು. ಹಾಗೆ ನೋಡುತ್ತಿದ್ದಾಗ 
ಇಹಪರ ಸಹಾಯಕಳಾದ ತನ್ನ ಭಾರ್ಯೆಯನ್ನು ಕಂಡನು. 

೯೩. ಆಗಲವನು, ತನ್ನ ಪ್ರಿಯೆಯು ಮುಖವನ್ನು ಮುಚ್ಚಿಕೊಂಡು 
ದೀನಳಾಗಿ ರೋದಿಸುತ್ತಿದ್ದುದನ್ನು ಕಂಡನು. ಬಳಿಕಲಾ ದೈತ್ಯನು ಅವಳನ್ನು 
ಸಮಾಧಾನಸಡಿಸುತ್ತ ಹೀಗೆ ನುಡಿದನು :- 

೯೪. ವಜ್ರಾಂಗನಿಂತೆಂದನು:- ಎಲ್ಲೆ ಭೀರುವೇ! ಸ್ವಂತ ತಪಸ್ಸಿನಲ್ಲಿ 
ನಿರತಳಾಗಿದ್ದ ನಿನಗೆ ಯಾರಿಂದ ಅಪಕಾರವಾಯಿತು? ನಿನ್ನ್ನ ಗಂಡನಾದ 
ನಾನಿನ್ನೂ ಬದುಕಿರುವಾಗಲೇ ಅದೇಕೆ ಹೀಗೆ ಅಳುತ್ತಿರುವೆ? ಎಲೆ ಭಾಮಿನಿ! 
ನಿನಗೆ ಯಾವ ಇಷ್ಟಾರ್ಥವನ್ನು ಸಲ್ಲಿಸಲಿ, ಹೇಳು. 

೯೫. ಸದು ಇಭೂಹಿತಳೂ, ಭೃ ಶಪೀಡಿತಳೂ ಆಗಿ ಪತಿಯನ್ನು ಬಳಿಸಾರಿದ 
ಗ್ಯ ಹೇಶ್ವ ರಿಯನ್ನು. ಯಾವನು ಕುಂಟಿನಂತೆಯೂ ಶಕುರುಡನಂತೆಯೂ ಸರಿಯಾಗಿ 
ಅಳಿಸಿ ಆದರಿಸುವುದಿಲ್ಲವೋ, ಅವಳ ಇಷ್ಟಾ ಶರ್ಥವನ್ನು ಸಲ್ಲಿಸುವುದಿಲ್ಲವೋ 
ಅವನು ಪುರುಷನೆ? ಅಂಥವನು ಪುರುಷನಲ್ಲವೆಂಜೇ ನನ್ನ ಭಾವನೆ.” 

ಇಲ್ಲಿಗೆ ಎಂಬತ್ತೊಂದು ಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀಸಾ "ಡಮ ಹಾಪುರಾಣದ ಮಾಹೇಶ್ವ "ರಖಂಡದ ಎರಡನೆಯ ಕೌಮಾರಿಕಾಖಂಡದಲ್ಲಿ 

4 ಕುಮಾರೇಶ್ವರ ಮಾಹಾತ್ಮ ದಲ್ಲಿ ವಜ್ಞಾಂಗೇತಿಹಾಸ ವರ್ಣನ'”ವೆಂಬ 

ಹದಿನಾಲ್ಯ ನೆಯ" ಅಧ್ಯಾಯವು ಮುಗಿಮದು 


1 ಶ್ರೀಃ ॥ 
ಅಥ ಪಂಚದಶೋಧ್ಯಾ ಯಕ 
ತಾರಕೋತ್ಸತ್ತಿನರ್ಣನಂ 
ವರಾಂಗ್ಯುವಾಚ-- 
ನಾಶಿತಾಸ್ಮ್ಯಪನಿದ್ಧಾಸ್ಮಿ ತ್ರಾಸಿತಾ ಪೀಡಿತಾಸ್ಮಿ ಚ । 
ರೌಜ್ರೇಣ ದೇನನಾಥೇನ ನಷ್ಟನಾಥೇಂವ ಭೂರಿಶಃ Hor 
ದುಃಖಪಾರಮಹಪಶ್ಯಂತೀ ಪ್ರಾಣಾಂಸ್ಕ್ಯಕ್ತುಂ ವ್ಯವಸ್ಥಿತಾ । 
ಪುತ್ರಂ ಮೇ ಘೋರದುಃಖಸ್ಯ ತಾರಕಂ ದೇಹಿ ಚೇತ್‌ ಕೃಪಾ ॥೨॥ 
ಏವಮುಕ್ತಸ್ತು ದೈತ್ಯೇಂದ್ರೋ ದುಃಖತೋಇಂಚಿಂತಯದ್ದದಿ । 


ಆಸುರೇಷ್ಟಪಿ ಭಾನೇಷು ಸ್ಪೃಹಾ ಯದ್ಯಪಿ ನಾಸ್ತಿ ಮೇ !೩॥ 
ತಥಾಪಿ ಮನ್ಯೇ ಶಾಸ್ತ್ರೇಭ್ಯಸ್ತೃನುಕಂಪ್ಯಾ ಪ್ರಿಯೇತಿ ಯತ್‌ । 
ಸರ್ವಾಶ್ರಮಾನುಷಾದಾಯ ಸ್ಥಾಶ್ರಮೇಣ ಕಲತ್ರವಾನ್‌ ॥ ೪॥ 


ವ್ಯಸನಾರ್ಣವನುತ್ಯೇತಿ ಜಲಯಾನೈರಿವಾರ್ಣವಂ | 
ಯಾಮಾಶ್ರಿತ್ಯೇಂದ್ರಿಯಾರಾತೀನ್‌ ದುರ್ಜಯಾನಿತರಾಶ್ರಯೈಃ ॥ ೫॥ 





ಕನ್ನಡದ ಅನುವಾದ 
ತಾರಕೋತ್ಸತ್ತಿವರ್ಣನ 


೧. ವರಾಂಗಿಯಿಂತೆಂದಳು:-- 4 ರೌದ್ರಕರ್ಮವನ್ನು ಮಾಡುವವನಾಡ 
ಡೇವೇಂದ್ರನಿಂದ ನಾನು ಒಡೆಯನಳಿದ ಹೆಂಗಸಿನಂತೆ ಬಹುವಾಗಿ ನಾಶಗೊಳಿ 
ಸಲ್ಪಟ್ಟಿ; ಕೊರೆಯಲ್ಪಟ್ಟವಳಾದೆ ; ಹೆಡರಿಸಲ್ಪಟ್ಟೆ ನಲ್ಲದೆ ಸೀಡಿತಳಾದೆ. 

೨. ದುಃಖದ ಕೊನೆಯನ್ನು ಕಾಣದವಳಾಗಿ ಪ್ರಾಣತ್ಯಾಗ ಮಾಡುವುದಕ್ಕೆ 
ನಿಶ್ಚಯಮಾಡಿದ್ದೇನೆ. ನಿನಗೆ ನನ್ನಮೇಲೆ ಕೃಪೆಯಿರುವುವಾದರೆ ಈ ಘೋರ 
ದುಃಖತಾರಕನಾದ (ದುಃಖವನ್ನು ದಾಟಿಸುವ) ಒಬ್ಬ ಮಗನನ್ನು ಕೊಡು. 

೩. ಹೀಗೆ ಹೇಳಲ್ಪಟ್ಟ ಆ ದೈತ್ಯೇಂದ್ರನು ದುಃಖಿತನಾಗಿ ಮನಸ್ಸಿನಲ್ಲಿಯೇ 
ಹೀಗೆ ಯೋಚಿಸಿದನು:--"" ಆಸುರಭಾವಗಳಲ್ಲಿ ನನಗೆ ಸ್ವಲ್ಪವಾದರೂ ಅಭಿಲಾಷೆ 
ಯಿರುವುದಿಲ್ಲ. 

೪-೬. ಹಾಗಾದರೂ, "ಪ್ರಿಯೆಯು ಅನುಕಂಪಾರ್ಹಳು' ಎಂಬುದನ್ನು 
ಶಾಸ್ತ್ರಗಳಿಂದ ತಿಳಿದುಕೊಂಡಿದ್ದೇನೆ. ಕಲತ್ರವಂತನಾದವನು ತನ್ನ ಆಶ್ರಮ 
ದಿಂದ ಸರ್ವ ಆಶ್ರಮಗಳನ್ನೂ ಸಂಗಡ ಕರೆದುಕೊಂಡು, ಜಲಯಾನಗಳಿಂದ 
ಸಮುದ್ರವನ್ನು ಹೇಗೋ ಹಾಗೆ, ವ್ಯಸನ ಸಮುದ್ರವನ್ನು ದಾಟುತ್ತಾನೆ. ಆ 
ಪತ್ಲಿಯನ್ನಾಶ್ರಯಿಸಿ, ಇತರ ಆಶ್ರಯಗಳಿಂದ ಜಯಿಸಲು ಬಹು ಕಷ್ಟವಾಗಿರುವ 


ಪಂಚದತೋ5ಧ್ಯಾಯಃ ೨೩೯ 


ಗೇಹಿನೋ ಹೇಲಯಾ ಜಗ್ಯುರ್ದಸ್ಕೂನ್‌ ದುರ್ಗಪತಿರ್ಯಫಾ । 


ನ ಕೇಣಪಿ ಪ್ರಭವಸ್ತಾಂ ಚಾಸ್ಕನುಕರ್ತುಂ ಗೃಹೇಶ್ವರೀಂ HN 
ಅಥಾಯುಷಾ ವಾ ಕಾರ್ತೋನ ಧರ್ಮೇ ದಿತ್ತುರ್ಯಥೈವ ಚ । 
ಯಸ್ಯಾಂ ಭವತಿ ಜಾತ್ಮೈವ ತತೋ ಜಾಯಾ ನಿಗದ್ಯತೇ 8೩೭೫ 
ಭರ್ತವ್ಯಾ ಏವ ಯಸ್ಮ್ಮಾಚ್ಜ್ಚ ತಸ್ಮಾದ್ಭಾರ್ಯೇತಿ ಸಾಸ್ಮೃತಾ। 

ಸಾ ಏನ ಗೃಹಮುಕ್ತಂ ಚ ಗೃಹಿಣೇ ಸಾ ತತಃ ಸ್ಮೃತಾ 1೮೫ 


ಸಂಸಾರ ಕಲ್ಮಷಾತ್ವ್ವಾಶ್ರೀ ಕಲತ್ರಮಿತಿ ಸಾ ತತಃ । 

ಏವಂ ವಿಧಾಂ ಪ್ರಿಯಾಂ ಕೋ ವೈ ನಾನುಕಂಪಿತುಮರ್ಹತಿ . ॥೯॥ 
ತ್ರೀಣಿ ಜ್ಯೋತೀಂಷಿ ಪುರುಷ ಇತಿ ವೈ ದೇವಲೋಂಬ್ರವೀತ್‌ । 
ಭಾರ್ಯಾ ಕರ್ಮ ಚ ವಿದ್ಯಾ ಚ ಸಂಸಾಧ್ಯಂ ಯತ್ನತಸ್ತ್ರ್ಯಯಂ ॥ ೧೦ ॥ 
ತದೇನಾಂ ಪೀಡಿತಾಂ ಚೇದ್ಯಃ ಪತಿರ್ಭೂತ್ಮಾ ನ ಪಾಲಯೇ । 

ತತೋ ಯಾಸ್ಯೇ ಶಾಸ್ತ್ರವಾದಾನ್ನರಕಾಂತಂ ನ ಸಂಶಯಃ H ೧೧8 
ಇಂದ್ರಿಯಗಳೆಂಬ ಶತ್ರುಗಳನ್ನು ಗೃಹಸ್ಥಾಶ್ರಮಿಗಳು ದುರ್ಗಾಧಿಪತಿಯು ದಸ್ಯು 
(ಶತ್ರು)ಗಳನ್ನು ಜಯಿಸುವಂತೆ ಬಹು ಸುಲಭವಾಗಿ ಆಟವಾಡಿದಂತೆಯೇ ಜಯಿ 
ಸುತ್ತಾರೆ. ಗೃಹೇಶ್ವರಿಯಾದ ಆಕೆಯನ್ನು ಅನುಕರಿಸುವುದಕ್ಕೆ ಯಾರೂ ಶಕ್ತರಲ್ಲ. 

೭. ಧರ್ಮಕ್ಕಾಗಿ ದಾನಮಾಡುವ ಆಯುಸ್ಸು ಹೇಗೆ ಅನುಪಮವಾದುದೋ 
ಹಾಗೆ ಗೃಹೇಶ್ವರಿಯೂ ಸಹ. ಆಕೆಯನ್ನನುಕರಿಸುವುದು ಯಾರಿಗೂ ಅಸಾಧ್ಯವೇ 
ಸರಿ. ಪತ್ನಿಯಲ್ಲಿ ತಾನೆ ಹುಟ್ಟಿ ಬರುವನಾದುದರಿಂದ ಅವಳಿಗೆ " ಜಾಯಾ” 
ಎಂದು ಹೆಸರು, 

೮. ಅವಳು ಭರಿಸಲ್ಪಡತಕ್ಕವಳೇ (ಪೋಷಿಸಲ್ಪಡತಕ್ಕವಳೇ) ಆದುದರಿಂದ 
ಭಾರ್ಯೆಯೆನ್ಸಿಸಿಕೊಳ್ಳು ತ್ತಾಳೆ. ಅವಳೇ "ಗೃಹ'ವೆಂದು ಹೇಳಲ್ಪಟ್ಟಿರುವಳು. 
ಆದುದರಿಂದ ಅವಳಿಗೆ ಗೃಹಿಣಿಯೆಂದು ಹೆಸರು. 

೯. ಸಂಸಾರದ ಕಲ್ಮನಗಳಲ್ಲಿ ಮುಳುಗದಂತೆ ದಾಟಸುವವಳಾದುದರಿಂದ 
ಅವಳು " ಕಲತ್ರ'ವೆಸ್ಸಿಸವಳು. ಈ ರೀತಿಯಾಗಿರುವ ಪ್ರಿಯೆಯನ್ನು ಯಾವನು 
ತಾನೆ ಅನುಕಂಪಿಸದಿರಬಹುದು? 

೧೦. "ಮೂರು ಜ್ಯೋತಿಗಳನ್ನು ಪುರುಷನು ಕಾಪಾಡಿಕೊಳ್ಳ ಬೇಕು? 
ಎಂದು ದೇವಲನು ಹೇಳಿದರು. ಭಾರ್ಯೆ, ಕರ್ಮ ಮತ್ತು ವಿದ್ಯೆ ಇವೇ 
ಆ ಮೂರು ಜ್ಯೋತಿಗಳು. ಈ ಮೂರನ್ನೂ ಪ್ರಯತ್ನಪಟ್ಟು ಸಾಧಿಸಬೇಕು. 

೧೧. ಆದುದರಿಂದ ಶತ್ರುಪೀಡಿತಳಾದ ಇವಳನ್ನು ನಾನು ಪತಿಯಾಗಿಯೂ 
ಪಾಲಿಸದಿದ್ದಲ್ಲಿ ಆ ಕಾರ್ಯದ ಫಲವಾಗಿ ಶಾಸ್ತ್ರವಚನಾನುಸಾರವಾಗಿ ನರಕವನ್ನು 
ಪಡೆಯುತ್ತೇನೆ; ಇದರಲ್ಲಿ ಸಂಶಯವಿಲ್ಲವು. 





೨೪೦ ಶ್ರೀ ಸ್ಕಾಂದನುಹಾಪುರಾಣಂ 


ಅಹಮಸ್ಯೇನಮಿಂವ್ರಂ ನೈ ಶಕ್ತೋ ಜೇತುಂ ಯಥಾಃನೃಣಾಂ | 

ಪುನಃ ಕಾನುಂ ಕರಿಷ್ಯೇಸ್ಕಾ ದಾಸ್ಯೇ ಪುತ್ರಂ ಮಹಾಬಲಂ ೪ ೧೨॥ 
ಇತಿ ಸಂಚಿಂತ್ಯ ವಜ್ರಾಂಗಃ ಕೋಪವ್ಯಾಕುಲಲೋಚನಃ । 

ಪ್ರತಿಕರ್ತುಂ ಮಹೇ;ದ್ರಾಯ ತಪೋ ಭೂಯೋ ನ್ಯವಸ್ಯತ ॥ ೧೩॥ 
ಜ್ಞಾತ್ವಾ ತು ತಸ್ಯ ಸಂಕಲ್ಪಂ ಬ್ರಹ್ಮಾ ಕ್ರೂರತರಂ ಪುನಃ । 


ಆಜಗಾಮ ತ್ವರಾಯುಕ್ತೋ ಯತ್ರಾಸೌ ದಿತಿನಂದನಃ i ೧೪ 0 

ಉವಾಜೈನಂ ಸ ಭಗವಾನ್‌ ಪ್ರಭುರ್ಮಧಥುರಯಾ ಗಿರಾ ॥ ೧೫ ॥ 
ಬ್ರಹ್ಮೋವಾಚ :- 

ಕಿಮರ್ಥಂ ಭೂಯ ಏನ ತ್ವಂ ನಿಯಮಂ ಕ್ರೂರನಿಚ್ಛಸಿ 

ಆಹಾರಾಭಿಮುಖೋ ದೈತ್ಯ ತನ್ಮೇ ಬ್ರೂಹಿ ಮಹಾವ್ರತ ॥೧೬॥ 

ಯಾವಪಬ್ಬಸಹಸ್ರೇಣ ನಿರಾಹಾರೇಣ ನೈ ಫಲಂ 1 

ತ್ಯಜತಾ ಪ್ರಾಪ್ತಮಾಹಾರಂ ಲಬ್ಧಂ ತೇ ಕ್ಷಣಮಾತ್ರತಃ ll ೧೭ ॥ 





೧೨. ನಾನು ಕೂಡ ಈ ಇಂದ್ರನನ್ನು ಜಯಿಸುವುದಕ್ಕೆ ಶಕ್ತನಾಗಿದ್ದೇನೆ. 
ಆದರೂ ಇವಳ ಇಷ್ಟಾರ್ಥವನ್ನು ನಡೆಸಿಕೊಡುತ್ತೇನೆ; ಬಹುಬಲನಾದ 
ಪುತ್ರನನ್ನು ಇವಳಿಗೆ ಕೊಡುತ್ತೇನೆ.” 

೧೩. ಹೀಗೆ ಚಿಕಿತಿಸಿ ಆ ವಜ್ಞಾಂಗನು ಕೋಪದಿಂದ ವ್ಯಾಕುಲಹೊಂದಿದ 
ಕಣ್ಮುಗಳುಳ್ಳವನಾಗಿ ಮಹೇಂದ್ರಶಿಗೆ ಪ್ರತೀಕಾರಮಾಡುವುದಕ್ಕ್ಟೋಸ್ಫರ ಮತ್ತೆ 
ತಪಸ್ಸಿಗೆ ತೊಡಗಿದನು. 

೧೪. ಕ್ರೂರತರವಾದ ಅವನ ಸಂಕಲ್ಪವನ್ನು ತಿಳಿದು ಬ್ರಹ್ಮನು ತ್ವರೆ 
ಯಿಂದ ಕೂಡಿದವನಾಗಿ, ಆ ದಿತಿನಂದನನು ಎಲ್ಲಿದ್ದನೋ ಅಲ್ಲಿಗೆ ಮತ್ತೆ 
ಬಂದನು. 

೧೫. ಭಗವಂತನಾದ ಆ ಪ್ರಭುವು ಮಧುರವಾದ ಮಾತಿನಿಂದ ಅವನನ್ನು 
ಕುರಿತು ಹೀಗೆ ಹೇಳಿದನು :- 

೧೬. ಬ್ರಹ್ಮಸಿಂತೆಂದನು: “ಎಕ್ಕ ದೈತ್ಯನೇ! ಆಹಾರಾಭಿಮುಖ 
ನಾಗಿದ್ದ ನೀನು ಮತ್ತೂಕೂಡ ಕ್ರೂರವಾದ ಈ ನಿಯಮವನ್ನು ಯಾನ 
ಪ್ರಯೋಜನಕ್ಕಾಗಿ ಅನೇಕ್ಲಿಸುತ್ತಿದ್ದೀಯೆ? ಮಹಾವ್ರತವನ್ನು ತಾಳಿರುವ 
ಫೀಫು ಅದನ್ನು ನನಗೆ ತಿಳಿಸು. 

೧೭. ಒಂದು ಸಾವಿರ ವರ್ಷದವರೆಗೆ ನಿರಾಹಾರವ್ರತವನ್ನು ನಡೆಸಿದುದ 
ರಿಂದ ಯಾನ ಫಲವುಂಟಾಗುವುಜೋ, ಸಿದ್ಧವಾಗಿ ದೊರೆತ ಆಹಾರವನ್ನು 
ತ್ಯಜಿಸಿದ ನೀನು ಕ್ಲಣಮಾತ್ರದಲ್ಲಿಯೇ ಆ ಫಲವನ್ನು ಪಡೆದಿರುತ್ತೀಯೆ. 


ಪಂಚದಶೋತಿಧ್ಯಾಯ॥ ೨೪೧ 


ಗೋಷ್ಯಾ ಹೃಪ್ರಾಪ್ತಕಾಮಾನಾಂ ನ ತಥಾ ಚ ಗುರು ಸ್ಮೃತಃ। 

ಯಥಾ ಪ್ರಾಪ್ತಂ ಪರಿತ್ಯಾಜ್ಯಕಾಮಂ ಕಮಲಲೋಜನ | 

ಶ್ರುತ್ತೈತದ್ಬ್ರಹ್ಮಣೋ ವಾಕ್ಯಂ ದೈತ್ಯಃ ಪ್ರಾಂಜಲಿರಬ್ರವೀತ್‌ ॥ ೧೮೫ 
ದೈತ್ಯ ಉವಾಚ: 

ಪತ್ಚ್ಯರ್ಥೇಃಹಂ ಕರಿಷ್ಯಾವಿತಿ ತಪೋ ಘೋರಂ ಪಿತಾಮಹ | 

ಪುತ್ರಾರ್ಥಮುದ್ಯತಶ್ವಾಹಂ ಯಃ ಸ್ಕಾದ್ದೀರ್ನಾಣದಡರ್ಪಹಾ ॥ ೧೯॥ 

ಏತಚ್ಛ್ರುತ್ವಾ ವಚೋ ದೇವಃ ಸದ್ಮಗರ್ಭೊದ್ಭವಸ್ತೆದಾ | 

ಉವಾಚ ದೈತ್ಯರಾಜಾನಂ ಪ್ರಸನ್ನಶ್ಚತಂರಾನನಃ H ೨೦1 
ಬ್ರಹ್ಮೋವಾಚ ;-- 


ಅಲಂ ಶೇ ತಪಸಾ ವತ್ಸ ಮಾ ಕ್ಲೇಶೇ ವಿಸ್ತರೇ ವಿಶ । 


ಪುತ್ರಸ್ತೇ ತಾರಕೋ ನಾಮ ಭವಿಷ್ಯತಿ ಮಹಾಬಲಃ 1೨೧॥ 
ದೇವಸೀಮಂತಿನೀಕಾಮ್ಯ ಧಮ್ಮಿಲ್ಲಕವಿಮೋಕ್ಸಣಃ । 
ಇತ್ಯುಕ್ತೋ ದೈತ್ಯರಾಜಸ್ತು ಪ್ರಣಮ್ಯ ಪ್ರಪಿತಾಮಹಂ ॥ ೨೨ ॥ 





ಕಸರಣ, 


೧೮. ಎಲೈ ಕಮಲಲೋಚನನೇ! ಕೈಗೆ ಬಂದಿರುವ ಇಷ್ಟವಸ್ತುವನ್ನು 
ಬಿಟ್ಟುಬಿಡುವ ತ್ಯಾಗವು ಎಷ್ಟು ದೊಡ್ಡ ಡೋ, ಕೈಗೆ ಬರದಿರುವ ಕಾಮಗಳ 
ಪರಿತ್ಯಾಗವು ಅಷ್ಟು ದೊಡ್ಡದಲ್ಲ.” ಹೀಗೆ ನುಡಿದ ಬ್ರಹ್ಮನ ಮಾತುಗಳನ್ನು 
ಕೇಳಿ ದೈತ್ಯನು ಕೈಮುಗಿದುಕೊಂಡು ಈ ರೀತಿ ನುಡಿದನು: 

೧೯. ಡೈತ್ಯನಿಂತೆಂದನು:--“ ನಿತಾಮಹಾ! ಪಶ್ನಿಗೋಸ್ಫರವಾಗಿ ನಾನು 
ಘೋರವಾದ ತಪಸ್ಸನ್ನು ಮಾಡುತ್ತಿದ್ದೇನೆ. ಯಾವನು ಗೀರ್ವಾಣರ ದರ್ಪವನ್ನು 
ಧ್ವಂಸಮಾಡುವನೋ ಅಂತಹ ಪುತ್ರನನ್ನು ಪಡೆಯಬೇಕೆಂದು ಯತ್ನಗೊಂಡವ 
ನಾಗಿದ್ದೇನೆ.”' 

೨೦. ಈ ಮಾತನ್ನು ಹೇಳಿ ಪದ್ಮಗರ್ಭದಲ್ಲಿ ಉದ್ಭವಿಸಿದ ಚತುರಾನನನಾದ 
ಆ ದೇವನು ಪ್ರಸನ್ನನಾಗಿ ದೈತ್ಯರಾಜನನ್ನು ಶುರಿತು ಇಂತು ನುಡಿದನು: 

೨೧. ಬ್ರಹ್ಮನಿಂತೆಂದನು ವತ್ಸ! ನಿನ್ನ ತಪಸ್ಸು ಸಾಕು. ವಿಸ್ತಾರ 
ವಾದ ಕ್ಲೇಶದಲ್ಲಿ ಪ್ರವೇಶಿಸಬೇಡ. ನಿನಗೆ ಮಹಾ ಬಲನಾದ ತಾರಕನೆಂಬ 
ಮಗನುಂಬಾಗುತ್ತಾನೆ. 

೨೨-೨೩. ಅವನು ದೇವಸೀಮಂತಿನಿಯರು ಬಯಸಿ ಬಯಸಿ ಮುಡಿಯುವ 
ಹೂವನ್ನು ಬಿಚ್ಚುವವನಾಗುತ್ತಾನೆ.'' ಹೀಗೆಂದು ಬ್ರಹ್ಮದೇವನು ನುಡಿದುದನ್ನು 
ಕೇಳಿ ಆ ದೈತ್ಯರಾಜನು ಪ್ರಪಿತಾಮಹನಾದ ಆತನಿಗೆ ಪ್ರಣಾಮಮಾಡಿ ಕಳುಹಿಸಿ 
ಕೊಟ್ಟು, ಸಂತೋಷದಿಂದ ತನ್ನ ರಾಣಿಯ ಬಳಿ ಹೋಗಿ ಆಕೆಯನ್ನು ಆನಂದ 


೨೪೨ ಶ್ರೀ ಸ್ಮಾಂದಮಹಾಪುರಾಣಂ 


ವಿಸೃಜ್ಯ ಗತ್ವಾ ಮಹಿಸೀಂ ನಂದಯಾಮಾಸ ತಾಂ ಮುದಾ। . 
ತೌ ದಂಪತೀ ಚ ಓತಾರ್ಥೌ ಚ ಜಗ್ಮತುಶ್ಚಾಶ್ರಮಂ ತದಾ 1 ೨೩ ॥ 


ಆಹಿತಂಚ ತತೋ ಗರ್ಭಂ ವರಾಂಗೀ ನೆಕನರ್ಣಿನೀ 

ಪೂರ್ಣಂ ವರ್ಷಸಹಸ್ರಂ ತು ದಧಾರೋದರ ಏನ ಹಿ I ೨೪ ॥ 
ತತೋ ವರ್ಷಸಹಸ್ರಾಂತೇ ವರಾಂಗೀ ಸಮುಸೂಯತ | 

ಜಾಯಮಾನೇ ತು ದೈತ್ಯೇಂದ್ರೇ ತಸ್ಮಿಲ್ಲೋಕಭಯಂಕರೇ I ೨೫ ॥ 
ಚಚಾಲ ಸಕಲಾ ಪೃಥ್ವೀ ಸ್ರೋದ್ಧೂತಾಶ್ಹ ನುಹಾರ್ಣವಾಃ | 
ಚಜೇಲುರ್ಥರಾಥರಾಶ್ಚಾಸಿ ನಪ್ರರ್ವಾತಾ ನಿಭೀಷಣಾಃ ॥ ೨೬ ॥ 


ಜೇಪುರ್ಜಸ್ಯಂ ಮುನಿವರಾ ವ್ಯಾಧನಿದ್ದಾ ಮೃಗಾ ಇವ । 

ಜಹುಃ ಕಾಂತಿಂಚ ಸೂರ್ಯಾದ್ಯಾ ನೀಡಾರಾಶ್ಟಾ ದಯನ್‌ದಿಶಃ ॥ 1 ೨೭॥ 
ಜಾತೇ ಮಹಾಸುರೇ ತಸ್ಮಿನ್‌ ಸರ್ವಏನ ಮುಹಾಸುರಾಃ 
ಆಜಗ್ಮುರ್ಹರ್ಹಿತಾಸ್ತತ್ರ ತಥಾ ಚಾಸುರಯೋಷಿತಃ 1 ೨೮ ॥ 
ಜಗುರ್ಹರ್ಷಸಮಾವಿಷ್ಟಾ ನನೃತುಶ್ಹಾಸುರಾಂಗನಾಃ । 

ತತೋ ನುಹೋತ್ಸವೇ ಜಾತೇ ದಾನವಾನಾಂ ಸೃಥಾ ಸುತ 1೨೯॥ 





ಗೊಳಿಸಿದನು. ಆ ದಂಪತಿಗಳು ಕೃತಾರ್ಥರಾಗಿ ಆಗ ತಮ್ಮ ಆಶ್ರಮವನ್ನು 
ಹೋಗಿ ಸೇರಿದರು. 

೨೪. ಆಮೇಲೆ ಆಕೆಯಲ್ಲಿ ಗರ್ಭವು ನೆಲಸಿತು. ವರವರ್ಣಿಸಿಯಾದ 
ಆ ವರಾಂಗಿಯು ಒಂದು ಸಾವಿರ ವರ್ಷಗಳು ಪೂರ್ತಿಯಾಗಿ ಆ ಗರ್ಭವನ್ನು 
ಉದರದಲ್ಲಿಯೇ ಥರಿಸಿದ್ದಳು. 

೨೫-೨೨೬, ಬಳಿಕ ಸಾವಿರ ವರ್ಷಗಳು ಕಳೆದಮೇಲೆ ವರಾಂಗಿಯು ತಾರಕ 
ನನ್ನು ಹೆತ್ತಳು. ಲೋಕಭಯಂಕರನಾದ ಆ ದೈತ್ಯೇಂದ್ರನು ಹುಟ್ಟುತ್ತಿರು 
ವಾಗಲೇ ಪೃಥ್ವಿಯೆಲ್ಲ ಚಲಿಸಿತು; ಮಹಾರ್ಣವಗಳೆಲ್ಲ ಉಕ್ಳೇರಿದವು. ಪರ್ವತ 
ಗಳೂ ಕೂಡ ಅದುರಿಹೋದುವು. ಭಯಂಕರವಾದ ಗಾಳಿಗಳು ಬೀಸಿದವು. 

೨೭, ಮುನಿವರರೆಲ್ಲ ವ್ಯಾಧರಿಂದ ಹೊಡೆಯಲ್ಪ ಟ್ಟಿ ಮೃಗಗಳ ಹಾಗೆ 
ಕ್ಲೇಶಗೊಂಡು ಮಂತ್ರಗಳನ್ನು ಜಪಿಸಕೊಡಗಿದರು. ಸೂರ್ಯಾದಿಗಳು ಕಾಂತಿ 
ಗುಂದಿದರು. ಮಂಜುಗಳು ದಿಕ್ಕುಗಳನ್ನೆಲ್ಲ ಮುಚ್ಚಿ ಬಿಟ್ಟುವು. 

೨೮. ಆ ಮಹಾಸುರನು ಜನಿಸಲಾಗಿ ಸಮಸ್ತ ಮಹಾಸುರರೂ ಹರ್ಷಿತರಾಗಿ 
ಅಲ್ಲಿಗೆ ಬಂದರು. ಹಾಗೆಯೇ ಅಸುರಸ್ತ್ರೀಯರೂ ಅಲ್ಲಿಗೆ ಆಗಮಿಸಿದರು. 

೨೯-೩೧. ಆ ಅಸುರಾಂಗನೆಯರು ಹರ್ಷಗೂಡಿದವರಾಗಿ ಹಾಡಿದರು; 
ನರ್ತನ ಮಾಡಿದರು; ದಾನವರಿಗೆಲ್ಲ ಮಹೋತ್ಸ ವವಾಯಿತು. ಎಲ್ಫೆ ಪ ಥಾ 
ಸುತಫೇ! ಆಗ ಮಹೇಂದ್ರನೇ ಮೊದಲಾದ ಜೀವತೆಗಳೆಲ್ಲರೂ ವಿಷಣ್ಣ ಮನಸ್ಕ 


ಪಂಚದಶೋ9ಧ್ಕಾಯಃ। ೨೪೩್ಟಿ 


ವಿಷಣ್ಣ ಮನಸೋ ದೇವಾಃ ಸಮಹೇಂದ್ರಾಸ್ತದಾಭವನ್‌ । 

ಜಾತಮಾತ್ತ ಸ್ತು ದೈತ್ಯೇಂದ್ರಸ್ತಾ ತರಕತ್ವ ಂಡವಿಕ್ರ ಮಃ H 408% 
ಅಭಿಷಿಕೊಆಸುರೋ ದೈತ್ಯೆ ಕುರಂಗಮಹಿಷಾವಿಭಿಃ | 
ಸರ್ವಾಸುರಮಹಾರಾಜ್ಯೇ ಯುತಃ ಸರ್ವೈರ್ಮಹಾಸುಕೈಃ 8 ೩೧ 
ಸತು ಪ್ರಾಪ್ತಮಹಾರಾಜ್ಯಸ್ತಾರಕಃ ಪಾಂಡುಸತ್ತಮ । 

ಉವಾಚ ದಾನನಶ್ರೇಷ್ಠಾನ್ಯುಕ್ತಿಯುಕ್ತಮಿದಂ ವಚಃ H ೩೨ ॥ 
ಶ್ರುಣುಧ್ಯಮಸುರಾಃ ಸರ್ವೇ ವಾಕ್ಯಂ ಮಮ ಮಹಾಬಲಾಃ । 

ಶ್ರುತ್ವಾ ನಃ ಸ್ಮೇಯಸೀ ಬಂದ್ಧಿಃ ಕ್ರಿಯತಾಂ ವಚನೇ ಮಮ ೬ ೩೩ ॥ 
ಅಸ್ಮಾಕಂ ಜಾತಿಧರ್ಮೇಣ ವಿರೂಢಂ ವೈರಮಕ್ಟ್ಟಯಂ ! 

ಕರಿಷ್ಕಾಮ್ಯಹಂ ತದ್ಬೆ 4ವಂ ತೇಷಾಂ ಚ ವಿಜಯಾಯಚ । H ೩೪ ॥ 
ಕಿಂತು ತತ್ತಪಸಾ ಸಾಧ್ಯಂ ಮನ್ಯೇಹಂ ಸುರಸಂಗಮಂ | 

ತಸ್ಮಾದಾದ್‌ ಕರಿಷ್ಯಾನಿಂ ತಪೋ ಘೋರಂ ದನೋಃ ಸುತಾಃ ॥ ೩೫॥ 
ತತಃ *ಸುರಾನ್‌ ವಿಜೇಷ್ಕಾಮೋ ಭೋಕ್ಸ್ಯಾಮೋಃಫ ಜಗತ್ತ್ಯಯಂ 1 
ಯುಕ್ರೋಪಾಯೋ ಹಿ 'ಫ್ರರುಷಃ ಸ್ಥಿರಶ್ರೀರೇವ ಜಾಯತೇ 1 ೩೬॥ 





ರಾದರು, ಚಂಡವಿಕ್ರಮನಾದ ಆ ತಾರಕ ದೈತ್ಯೇಂದ್ರನು ಹುಟ್ಟದ ಕೂಡಲೆ 
ಕುರಂಗ, ಮಹಿಷ ಮೊದಲಾದ ಸಮಸ್ತ ಮಹಾಸುರರಿಂದಲೂ ಸರ್ವಾಸುರ 
ಮಹಾರಾಜ್ಯದಲ್ಲಿ ಅಭಿಷಿಕ್ಕನಾದನು, 

೩೨. ಎಲ್ಲೆ ಪಾಂಡವಶ್ರೇಷ್ಮನೇ! ಆ ತಾರಕನು ಮಹಾರಾಜ್ಯವನ್ನು 
ಸಡೆದವನಾಗಿ ದಾನವ ಶ್ರೇಷ್ಠರನ್ನು ಕುರಿತು ಯುಕ್ತಿ ಯುಕ್ತವಾದ ಈ ವಚನ 
ವನ್ನು ಹೇಳಿದನು. 

೩೩. " ಮಹಾಬಲರಾದ ಎಲ್ಲ ಅಸುರರೂ ನನ್ನ ಮಾತುಗಳನ್ನು ಕೇಳಿರಿ. 
ಕೇಳಿ ನನ್ನ ಮಾತಿನಲ್ಲಿ ಸ್ಥಿರವಾದ ಬುದಿ ಿಯನ್ನಿಡಿರಿ. 

೩೪. ನಮಗೆ ನಮ್ಮ ಜಾತಿಧರ್ಮುದಿಂದ ಅಕ್ಬಯವಾದ ವೈರವೃದ್ಧಿ ದ್ರಿ 
ಯಾಗಿದೆ. ಆ ವೈರವನ್ನು ಆ ದೇವತೆಗಳ ವಿಜಯಕ್ಕಾಗಿ ನಾನು ಉಪಯೋಗಿಸು 
ತ್ತೇನೆ. 

೩೫. ಆದಕಿ, ದೇವತೆಗಳನ್ನು ಕೂಡಿ ಕಾಡುವುದು ತಪಸ್ಸಿನಿಂದ ಸಾಧ್ಯ 
ವೆಂದು ಭಾವಿಸುತ್ತೇನೆ. ಆದುದರಿಂದ, ಎಲೈ ದನುಸುತರೇ! ನಾನು ಮೊದಲು 
ಘೋರವಾದ ತಪಸ್ಸನ್ನು ಮಾಡುತ್ತೇನೆ. 

೩೬. ಬಳಿಕ ಈ ಸುರರನ್ನು ಜಯಿಸೋಣ; ಆ ತರುವಾಯ ಮೂರು 
ಲೋಕಗಳನ್ನೂ ಅನುಭವಿಸೋಣ. ಪುರುಷನಾದವನು ಯುಕ್ತವಾದ ಉಪಾಯ 
ಗಳನ್ನನುಸರಿಸುವವನಾದರೆ ಸ್ಥಿರವಾದ ಸಂಪತ್ತುಳ್ಳವನೇ ಆಗುತ್ತಾನೆ. 


೨೪೪ ಶ್ರೀ ಸ್ಕಾಂದಮಹಾಪುರಾಣಂ 


ಆಯುಕ್ತ ಶ್ತ ಪಲಃ ಪ್ರಾಪ್ತಾ ಮಪಿ ರಕ್ಷಿ ತುಮಕ್ಸ್‌ ಮಃ । 


ತಚ್ಛು ತ್ಕಾ “ದಾನವಾ ಸರ್ವೇ ವಾಕ್ಯಂ ತಸ್ಯಾಸುರಸ್ಯ ತು 1 ೩೭॥ 
ಸಾಧು ಸಾಧ್ಯಿತ್ಯಘಹೋಚುಸ್ತೇ ವಚನಂ ತಸ್ಯ ನಿಸ್ಮಿತಾಃ । 
ಸೋಂಗಚ್ಛ ತ್ಬಾ ಯಾತ್ರ ಸ್ಯ ಗಿರೇಃ ಕಂಡರಮುತ್ತ. ಮಂ 1 ೩೮॥ 
ಸರ್ವರ್ತು ಸಸುಮಾಕೀರ್ಣನಾನೌ ಸಧಿವಿದೀಪಿತಂ | 
ನಾನಾ ಧಾತು ರಸಸ್ರಾವೀ ಚಿತ್ರನಾನಾಗೃಹಾಶ್ರಯಂ 1 ೩೯॥ 
ಅನೇಕಾ ನಾರದಂ ಪೃಥುಪಕ್ಸಿಕುಲಾಕು ಲಂ | 
ನಾ ಪ್ರಸ್ತನಣೋಪೇತಂ ನಾನಾವಿಧ ಜಲಾಶಯಂ I ೪೦॥ 


ತ್ಕ ತ್ಯ 'ಂಡರಂ ದೈತ್ಯಶ್ವಕಾರ ವಿಪುಲಂ ತಪಃ । 
ವಹನ್‌ ಸಾಶುಪತೀಂ 'ನೀಕ್ಸಾ ೦ ಪಂಚೆಮಂತ್ರಾನ್‌ ಜಜಾಪ ಸಃ 1 ೪೧॥ 
ನಿರಾಹಾರಃ ಸಂಚೆತಪಾ ನರ್ಷಾಯುತನುಭೂತ್‌ ಕಲ 1 


ತತಃ ಸ್ವಡೇಹಾದುತೃತ್ಯ ಕರ್ಷಂ ಕರ್ಷಂ ದಿನೇ ದಿನೇ ll ೪೨॥ 
ಮಾಂಸಸ್ಯಾಗ್ಗೌ ಜಹಾವೈವ ತತೋ ನಿರ್ಮಾಂಸತಾಂ ಗತಃ । 
ತತೋ ನಿರ್ಮಾಂಸಡೇಹಃ ಸ ತಪೋರಾಶಿರಜಾಯತತ 1 ೪೩॥ 





೩೭-೩೮. ತಕ್ಕ ಉಪಾಯಗಳನ್ನನುಸರಿಸದವನೂ, ಚಪಲನೂ ಆದ 
ಮಾನವನು ಕೈ ಗೆ ನರಕಿದ ಸಂಪತ ನ್ನೂ ರಕ್ಬ್ಷಿಸಲು ಸಮರ್ಥನಾಗುವುದಿಲ್ಲ.” 
ಆ ಅಸುರನ ಮಾತನ್ನು ಕೇಳಿ ದಾನವರೆಲ್ಲರೂ ವಿಸ್ಮಿತರಾಗಿ, " ಸಾಧು! ಸಾಧು!” 
ಎಂದು ಮೆಚ್ಚಿ ನುಡಿದರು. ಬಳಿಕ ತಾರಕಾಸುರನು ಪಾರಿಯಾತ್ರಗಿರಿಯ 
ಉತ್ತಮವಾಪ ಕಣಿನೆಗೆ ಹೋಗಿ ಸೇರಿದನು. 

೩೯. ಆ ಕಣಿವೆಯಾದರೋ ಸರ್ವ ಖುತುಗಳ ವಿವಿಧ ಕುಸುಮಗಳಿಂದ 
ತುಂಬಿರುವ ನಾನಾ ಬಗೆಯ ಔಷಧಿಗಳಿಂದ ಬೆಳಗುತ್ತಿದ್ದಿತು. ಬಗೆ ಬಗೆಯ 
ಧಾತುರಸಗಳನ್ನು ಸ್ರವಿಸುತ್ತಿರುವ ಚಿತ್ರವಿಚಿತ್ರವಾದ ಚಿತ್ರಗೃಹಗಳಿಗೆ ಆಶ್ರಯ 
ವಾಗಿದ್ದಿತು. 

೪೦. ಅನೇಕ ಆಕಾರಗಳುಳ್ಳ ಬಗೆ ಬಗೆಯ ಪಕ್ಸಿಸಮೂಹೆಗಳ ಕಲಕಲ 
ನಾದದಿಂದ ಪೂರ್ಣವಾಗಿದ್ದಿತು; ಬಗೆ ಬಗೆಯ ಚಿಲುಮೆಗಳಿಂದಲೂ, ಬಗೆ ಬಗೆಯ 
ಜಲಾಶಯಗಳಿಂದಲೂ ಕೂಡಿದ್ದಿತು. 

೪೧. ಆ ಕಂದರವನ್ನು ಸೇರಿದ ಆ ತಾರಕ ದೈತ್ಯನು ಬಹಳವಾದ 
ತಪಸ್ಸನ್ನು ಮಾಡಿದನು. ಪಾಶುಪತದೀಕ್ಸೆಯನ್ನು ಧರಿಸಿ ಅವನು ಸಂಚ 
ಮಂತ್ರಗಳನ್ನು ಜಪಿಸುತ್ತಿದ್ದ ನು, 

೪೨-೪೫೩. ನಿರಾಹಾರನಾಗಿ ಹತ್ತುಸಾವಿರ ವರ್ಷಗಳವರೆಗೆ ಸಂಚತಸಸ್ಸು 
ಗಳನ್ನು ಮಾಡುತ್ತಲಿದ್ದನು. ಬಳಿಕಲವನು ದಿನ ದಿನವೂ ತನ್ನ ದೇಹದಿಂದ 


ಪಂಚದಶೋ5ಧ್ಮಾಯಃ ೫ ೨೪೫ 


ಜಜ್ವಲುಃ ಸರ್ವಭೂತಾನಿ ತೇಜಸಾ ತಸ್ಯ ಸರ್ವತಃ । 


ಉದ್ವಿಗ್ನಾಶ್ಚ ಸುರಾಃ ಸರ್ವೇ ತಪಸಾ ತಸ್ಕ ಭೀಹಿತಾಃ | ೪೪ ॥ 

ಏತಸ್ಮಿನ್ನಂತರೇ ಬ್ರಹ್ಮಾ ಪರಮಂ ತೋಷಮಾಗತಃ | 

ತಾರಕಸ್ಯ ವರಂ ದಾತುಂ ಜಗಾಮ ಶಿಖರಂ ಗಿರೇಃ | ೪೫ ೪ 

ಪ್ರಾಪ್ಯ ತಂ ಶೈಲರಾಜಾನಂ ಹಂಸಸ್ಯಂದನಮಾಸ್ಥ್ಕಿತಃ । 

ಉವಾಚ ತಾರಕಂ ದೇವೋ ಗಿರಾ ಮಧುರಯಾ ತದಾ H ೪೬ ॥ 
ಬ್ರಹ್ಮೋವಾಚ: 


ಉತ್ತಿಷ್ಠ ಪುತ್ರ ತಪಸೋ ನಾಸ್ತ್ಯಸಾಧ್ಯಂ ತವಾಧುನಾ | 

ವರಂ ವೃಣೀಷ್ಟಾಭಿಮುತಂ ಯತ್‌ ತೇ ಮನಸಿ ವರ್ತತೇ 1೪೭॥ 

ಇತ್ಯುಕ್ತಸ್ತಾರಕೋ ದೈತ್ಯಃ ಪ್ರಾಂಜಲಿಃ ಪ್ರಾಹ ತಂ ವಿಭುಂ 8 ೪೮॥ 
ತಾರಕ ಉವಾಚ ೭. 

ವಯಂ ಪ್ರಭೋ ಜಾತಿಧರ್ಮಾಃ ಕೃತವೈರಾಃ ಸಹಾಮಕ್ಕಃ । 

ತೈತ್ಹ ನಿಶ್ಶೇಹಿತಾ ದೈತ್ಯಾಃ ಕೃತಾಃ ಕ್ರೂರೈರ್ನ್ಯತಂಸವತ್‌ H ೪೯॥ 





ಮಾಂಸವನ್ನು ಎಳೆದೆಳೆದು ಕತ್ತರಿಸಿ ಅಗ್ನಿಯಲ್ಲಿ ಹೋಮ ಮಾಡತೊಡಗಿದನು. 
ಈ ರೀತಿ ಹೋಮ ಮಾಡಿಮಾಡಿ, ಮೈಯಲ್ಲಿ ಮಾಂಸವೇ ಇಲ್ಲವಾಯಿತು. 
ಆಮೇಲೆ ನಿರ್ಮಾಂಸದೇಹವುಳ್ಳ ಅತನು ತಪೋರಾಶಿಯಾಗಿ ಪರಿಣಮಿಸಿದನು. 

೪೪-೪೫. ಆತನ ತೇಜಸ್ಸಿನಿಂದ ಎಲ್ಲ ಕಡೆಯಲ್ಲಿಯೂ ಸರ್ವ ಭೂತಗಳೂ 
ಸುಡತೊಡಗಿದವು. ಸುರಕೆಲ್ಲ ಆತನ ತಪಸ್ಸಿನಿಂದ ಭೀತಿಗೊಂಡವರಾಗಿ ಬಹಳವಾಗಿ 
ಕಳವಳಗೊಂಡರು. ಈ ಮಧ್ಯೆ ಬ್ರಹ್ಮನು ಪರಮ ಸಂತೋಷಹೊಂದಿದವನಾಗಿ 
ತಾರಕನಿಗೆ ವರವನ್ನು ಕೊಡುವುದಕ್ಕೋಸ್ಕರ ಗಿರಿಯ ಶಿಖರಕ್ಕೆ ಹೋದನು. 

೪೬, ಶೈಲರಾಜನೆಥಿಸಿದ ಆ ಪಾರಿಯಾತ್ರ ಪರ್ವತವನ್ನು ಸೇರಿ, ಹಂಸ 
ರಥದಲ್ಲಿ ನೆಲಸಿದವನಾಗಿ ಬ್ರಹ್ಮದೇವನು ತಾರಕನನ್ನು ಕುರಿತು ಮಧುರವಾಕ್ಯ 
ಗಳಿಂದ ಈ ರೀತಿ ಹೇಳಿದನು: 

೪೭. ಬ್ರಹ್ಮಶಿಂತೆಂದನು ಎ ಏಳು, ಮಗನೇ! ಏಳು. ಈಗ ನಿನ್ನ 
ತಪಸ್ಸಿಗೆ ಅಸಾಧ್ಯವಾದುದು ಯಾವುದೂ ಇರುವುದಿಲ್ಲ. ನಿನಗೆ ಅಭಿಮತವಾದ 
ವರವನ್ನು ಬೇಡು. ನಿನ್ನ ಮನಸ್ಸಿನಲ್ಲಿ ಏನಿರುವುಜೋ ಆ ವರವನ್ನು ಬೇಡು.” 

೪೮. ಈ ರೀತಿ ತನ್ನನ್ನು ಕುರಿತು ಬ್ರಹ್ಮದೇವನು ನುಡಿದ ನುಡಿಗಳನ್ನಾಲಿಸಿ 
ಆ ತಾರಕ ದೈತ್ಯನು ಕೈಮುಗಿದುಕೊಂಡು ವಿಭುವಾದ ಆ ಬ್ರಹ್ಮದೇವನನ್ನು 
ಕುರಿತು ಹೀಗೆ ನಿಜ್ಞಾಪಿಸಿಕೊಂಡನು ನಾ 

೪೯. ತಾರಕನಿಂತೆಂದನು:--"" ಪ್ರಭುವೇ! ಹುಟ್ಟಿನಿಂದಲೇ ದೈತ್ಯರಾದ 
ನಮಗೆ ಕೆಲವು ಸ್ವಾಭಾವಿಕವಾದ ಧರ್ಮಗಳನ್ನು ಕೊಟ್ಟಿರುವೆ. ಆ ಜಾತಿಧರ್ಮ 


೨೪೬ kN ಸ್ಥಾಂದನುಹಾಪುರಾಣಂ 


ತೇಷಾಮುಹಂ ಸಮುದ್ಧರ್ತಾ ಭನೇಯಮನಿತಿ ಮೇ ಮತಿಃ । 


ಅವಧ್ಯಃ ಸರ್ವಭೂತಾನಾಮಸ್ವ್ರಾಹಾಂ ಚ ಮಹೌಜಸಾಂ ! ೫೦॥ 
ಸ್ಕ್ಯಾಮಹಂ ಚಾಮರೈಶ್ಚೈಷ ವರೋ ಮುಮಹೃದಿ ಸ್ಥಿತಃ 
ಏತನ್ಮೇ ದೇಹಿ ದೇವೇಶ ನಾನ್ಯಂ ನೈ ರೋಚತೇ ವರಂ 1 ೫೧॥ 


ತಮುವಾಚ ತತೋ ದೈತ್ಯಂ ನಿರಿಿಬೋಂವುರನಾಯಕಃ । 
ನ ಯುಜ್ಯತೇ ವಿನಾ ಮೃತ್ಯುಂ ದೇಹಿನೋ ದೇಹಧಾರಣಂ | 


ಜಾತಸ್ಯ ಹಿ ಧ್ರುವೋ ಮೃತ್ಯುಃ ಸತ್ಯಮೇತಚ್ಚಾ ಿತೀರಿತಂ ॥ ೫೨ ॥ 

ಇತಿ ಸಂಚಿಂತ್ಯ ವರಯ ನರಂ ಯಸ್ಮಾನ್ನ ಶಂಕಸೇ 

ತತಃ ಸಂಚಿತ್ಯ ದೈತ್ಯೇಂದ್ರಃ ಶಿಶುತಃ ಸಪ್ತ ವಾಸರಾತ್‌ 1 ೫೩ ॥ 
ತಾರಕ ಉವಾಚ :-. 


ವಾಸರಾಣಾಂ ಚ ಸಪ್ತಾನಾಂ ವರ್ಜಿಯಿತ್ತಾ ತು ಜಾಲಕಂ । 
ದೇವಾನಾಮಪ್ಯವಥ್ಯೋಂಹಂ ಭೂಯಾಸಂ ತೇನ ಯಾಚಿತೂ ॥ ೫೪॥ 





ದಿಂದ .ನಾವು ದೇವತೆಗಳೊಡನೆ ಬದ್ದವೈರವುಳ್ಳವರಾಗಿದ್ದೇವೆ. ಕಠಿನಾತ್ಮಕ 
ರಾದ ಆ ಸುರರು ಧರ್ಮವಿದ್ರೋಹಿಗಳ ಹಾಗೆ, ದೈತ್ಯರನ್ನೈಲ್ಲ ಒಬ್ಬರನ್ನೂ ಬಿಡದೆ 
ನಿಃತೇಷಗೊಳಿಸಿದರು. 

೫೦-೫೧. ಕಳೆದುಳಿದ ಆ ರೈತ್ಯರಿಗೆ ನಾನು ಉದ್ದಾರಕನಾಗಬೇಕೆಂಬು ದೇ 
ನನ್ನ ಬಯಕೆ. ಸರ್ವ ಭೂತಗಳಿಗೂ, ಮಹಾ ಓಜಸ್ಸುಳ್ಳ ಸಮಸ್ತ ಅಸ್ತ್ರಗಳಿಗ್ಯೂ 
ನಾನು ಅವಧ್ಯನಾಗಬೇಕು; ಇಷ್ಟೆಯಲ್ಲದೆ ಅಮರರಿಂದಲೂ ನಾನು ಅವಧ್ಯನಾಗ 
ಬೇಕು. ಈ ನರವೇ ನನ್ನ ಮನಸ್ಸಿನಲ್ಲಿರುವುದು. ಎಲ್ಫೈ ದೇವೇಶನೇ ! ನನಗೆ 
ಈ ವರವನ್ನೇ ನೀಡು. ಬೇರೆ ಯಾವ ವರವೂ ನನಗೆ ರುಚಿಸುವುದಿಲ್ಲವು.' 

೫೨, ಬಳಿಕ ಅಮರನಾಯಕನಾದ ಆ ಬ್ರಹ್ಮದೇವನು ಆ ದೈತ್ಯನನ್ನು 
ಶುರಿಶು ಹೀಗೆಂದನು: ಅಯ್ಯಾ ತಾರಕನೇ! ದೇಹಿಯಾದವನಿಗೆ ಮೃತ್ಯು 
ವಿಲ್ಲೆ ದೇಹವನ್ನು ಧರಿಸಿಯೇ ಇರುವುದು ಎಂದಿಗೂ ಹೊಂದುವುದಿಲ್ಲ. ಹುಟ್ಟಿ 
ದವನಿಗೆ ಸಾವು ಹೇಗೂ ಸ್ಕಿರವೇ! ಇದು ಸತ್ಯ, ಶ್ರುತಿಗಳಲ್ಲಿಯೂ ಹೇಳಿರುವುದು. 

೫೩. ಈ ಸಂಗತಿಯನ್ನು ನೆನಪಿನಲ್ಲಿಟ್ಟುಕೊಂಡು, ಯಾವುದರಲ್ಲಿ ನಿನಗೆ 
ಶಂಕೆ ತೋರುವುದಿಲ್ಲವೋ ಅಂಥ ವರವನ್ನು ಬೇಡು.” ಬ್ರಹ್ಮನ ಈ ಮಾತನ್ನು 
ಕೇಳಿ ಆ ದೈತ್ಯೀಂದ್ರನು ತನ್ನ ಮನಸ್ಸಿನಲ್ಲಿ "ಏಳು ದಿನದ ಶಿಶುವಿನಿಂದ ಮರಣ 
ವಾಗಲಿ ಎಂದು ಕೇಳಿಕೊಳ್ಳೋಣ?'ವೆಂದು ಚಿಂತಿಸಿದರು. 

೫೪. ಶಾರಕನಿಂತೆಂದನು;--"ನಿಳು ದಿನಗಳ ಮಗುವು ಹೊರತಾಗಿ 


ಯಾನ ಜೇವತೆಗಳಿಗೂ ಕೂಡ ನಾನು ಅವಧ್ಯನಾಗುವಂತೆ ಅನುಗ್ರಹಿಸಬೇಕು '? 
ಎಂದು ಕೇಳಿಕೊಂಡನು. 


ಪಂಚದಶೋಳಧ್ಯ್ಮಾಯ। ೨೪೭ 


ವಮೇ ಮಹಾಸಂರೋ ಮೃತ್ಯುಂ ಬ್ರಹ್ಮಾಣಂ ಮಾನಮೋಹಿತಃ | 


ಬ್ರಹ್ಮಾ ಮ ಪ್ರೋಚೇ ತತಸ್ತಂ ಸೆ ಳೇ ಹರವಾಕ್ಯತಃ ಇ ೫೫ ॥ 
ಇಗಾನು ತ್ರಿದಿವಂ ದೇವೋ ದೈತ್ಕೋಖಿ ಸ್ವ ಕಮಾಲಯಂ ) 
ಉತ್ತೀರ್ಣಂ ತಪಸಸ್ತಂ ಚ ದೈತ್ಯಂ ದೈತ್ಯೇಶ್ವರಾಸ್ತದಾ 1 ೫೬ ॥ 
ಪರಿವವ್ರುಃ ಫಲಾಕೀರ್ಣಂ ವೃಕ್ಸಂ ತಕುನಯೋ ಯಥಾ | 
ತಸ್ಮಿನ್‌ ಮಹತಿ ರಾಜ್ಯಸ್ಥೇ ತಾರಕೇ ದಿತಿನಂದನೇ ॥ ೫೭ ॥ 
ಬ್ರಹ್ಮಣಾಭಿಹಿತಸ್ಮಾನೇ ಮಹಾರ್ಜವ ತಪೋತ್ತರೇ । 
ತರವೋ ಜಜ್ಞೆರೇ ಸಾರ್ಥ ತತ್ರ ಸರ್ವರ್ತವಃ ಶುಭಾಃ H ೫೮ ॥ 
ಕಾಂತಿರ್ದ್ಯ್ಯುತಿ ಧೃತಿರ್ಮೇಧಾ ಶ್ರೀರಖಂಡಾ ಚ ದಾನನಂ । 
ಪರಿನವ್ರುರ್ಗುಣಾಕೀರ್ಣಂ ನಿಶ್ಚಿದ್ದಾ ಕಿ ಸರ್ವ ಏವಹಿ !೩೯॥ 
ಹಾಲಾಗರುವಿಲಿಪ್ಲಾಂಗಂ ಮಹಾಮಕುಟಿಮಂಡಿತಂ 1 
ರುಚಿರಾಂಗದಡಸಂನದ್ಧಂ ಮಹಾಸಿಂಹಾಸನೇ ಸ್ಥಿತಂ , ॥೬೦॥ 


ನೃತ್ಯಂತ್ಯಪ್ಸರಸಃ ಶ್ರೇಷ್ಠಾ ಗಂಧರ್ವಾ ಗಾಯಯಂತಿ ಚ । 
ಚಂದ್ರಾರ್ಕ್‌ ದೀಪಮಾರ್ಗೇಷು ವ್ಯಜನೇಷು ಚ ಮಾರುತಃ । 
ಗೃಹಾ ಅಗ್ರೇಸರಾಸ್ತಸ್ಯ ಜೀವಾದೇಶಪ್ರಭಾಷಿಣಃ H OH 





ಹ pa 


೫೫-೫೯. ಮಾನ(ಅಹಂಕಾರ)ದಿಂದ ಮೋಹಿತನಾಗಿ ಆ ಮೆಹಾಸುರನು 
ಬ್ರಹ್ಮನನ್ನು ಈರೀತಿ ನನಗೆ ಮೃತ್ಯುವನ್ನು ಜನೊಡೆಂದು ಬೇಡಿಕೊಂಡನು. 
ಬ್ರಹ್ಮನು ಹರನ ವಾಕ್ಯಾನುಸಾರವಾಗಿ ( ಹಾಗೆಯೇ ಆಗಲೆಂದು? ಆ ತಾರಕನನ್ನು 
ಕುರಿತು ನುಡಿದು ಸ್ವರ್ಗಕ್ಕೆ ಹೊರಟುಹೋದನು. ದೈತ್ಯನೂ ಸಹ ತನ್ನ 
ಮನೆಗೆ ಬಂದನು. ಹೀಗೆ ತಪಸ್ಸು ಮಾಡಿ ಉತ್ತೀರ್ಣನಾಗಿ ಬಂದ ಆ ದೈತ್ಯನನ್ನು 
ದೈತ್ಯೇಶ್ವರಕೆಲ್ಲರೂ ಫಲಭರಿತವಾದ ಮರವನ್ನು ಹಕ್ಕಿಗಳು ಮುತ್ತುವಂತೆ 
ಸುತ್ತುವರಿದರು. ಅಯ್ಯಾ ಪಾರ್ಥನೇ! ಹೀಗೆ ದಿತಿನಂದನನಾದ ಆ ತಾರಕನು 
ಮಹತ್ತ ಎವನ್ನು ಪ ಪಡೆದು ರಾಜ್ಯದಲ್ಲಿ ನೆಲಸಿರಲಾಗಿ ಬ್ರಹ್ಮನಿಂದ ಹೇಳಲ್ಪ ಟ್ಟ 
ಸಾ ನದಲ್ಲಿ, ಮಹಾರ್ಣವದ ದಡದಲ್ಲಿ, ಉತ್ತರದ ದಿಶೆಯಲ್ಲಿ, ಸರ್ವ ಜತ 
ಗಳಿಗೂ ತಕ್ಕುವಾದ ಶುಭಕರಗಳಾದ ಮರಗಳು ಹುಟ್ಟಿದವು. ಕಾಂತಿ, ದ್ಯುತಿ, 
ಧೃತಿ, ಮೇಧಾ ಅಖಂಡಶ್ರೀ ಇವಿಷ್ಟೂ ಗುಣಗಳು ಆ ದಾನವನನ್ನು 
ಸುತ್ತುವರಿದು. ಈ ಸಮಸ್ಯ, ಶುಭಸಂಪದಗಳು ಸ್ವಲ್ಪವೂ ಒಡಕಿಲ್ಲದಂತೆ 
ಚೆನ್ನಾಗಿ ಅವನನ್ನು ಹೊಂದಿಕೊಂಡಿದ್ದುವು. 

೬೦-೬೧. ಕಪ್ಪು ಅಗುರನ್ನು ಅಂಗಗಳಿಗೆ ಲೇಪಿಸಿಕೊಂಡು ಮಹಾ 
ಮಕುಟಮಂಡಿತನಾಗಿ ಮನೋಹರವಾದ ಅಂಗದವೇ ಮೊದಲಾದ ಆಭರಣ 
ಗಳನ್ನು ಧರಿಸಿ ಸಿಂಹಾಸನದಮೇಲೆ ಆ ತಾರಕನು ಕುಳಿತನು. ಆಗ ಅವನೆದುರಿಗೆ 





೨೪೮ ಶ್ರೀ ಸ್ಕಾಂದಮಹಾಪುರಾಣಂ 


ಏನಂ ಸ್ವಕಾದ್ಭಾಹು ಬಲಾತ್‌ ಸ ದೈತ್ಯಃ । 

ಸಂಪ್ರಾಪ್ಯ ರಾಜ್ಯಂ ಪರಿನೋದಮಾನಃ । 
ಕದಾಚಿದಾಭಾಷ್ಯ ಜಗಾದ ಮಂತ್ರಿಣಃ । 

ಪ್ರೋದ್ವೃತ್ತ ಸರ್ವಾಂಗಬಲೇನ ದರ್ಪಿತಃ 1 ೬೨ ॥ 


ಇತಿ ಶ್ರೀ ಸ್ವಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಕಾ$್ರಂ ಸಂಹಿತಾಯಾಂ 
ಪ್ರಥಮೇ ಮಾಹೇಶ್ವರಖಂಡೇ ಕೌವತಾರಿಕಾಖಂಡೇ 
44 ಕುಮಾರೇಶ ಮಾಹಾತ್ಮ್ಯೇ ತಾರಕಾಸುರೋತ್ಪತ್ತಿ ವರ್ಣನಂ?' ನಾಮ 
ಪಂಚದಶೋಂಧ್ಯಾಯಃ 





ಅಪ್ಸರ ಸ್ಥಿ ಸ್ತ್ರೀಯರಲ್ಲಿ ಶೆ ಶಿ ಷ್ಠರಾದನರು ನರ್ತಿಸಿದರು, ಗಂಧರ್ವರು ಾನಮಾಡಿ 
ದರು, “ಅಂದ್ರ ಸೂರ್ಯರು ದೀಸಮಾರ್ಗಗಳಲ್ಲಿ ನಿಂತರು, (ಸಣಿಗೆಗಳ 
ಸ್ಥಾನದಲ್ಲಿ ವಾಯುವು ನಿಂತನು, ಗ್ರಹಗಳು ಅವನ ಆಯುತ ಫಲಾ 
ಫಲಗಳನ್ನು ಹೇಳುವುದರಲ್ಲಿ ತಾನೇ ನಾಮುಂದು ತಾಮುಂದೆಂದು ಸ್ಪರ್ಧಿಸಿ 
ಮುಂದುವರಿಯುತ್ತಿದ್ದುವು. 

೬೨. ಈ ರೀತಿ ತನ್ನ ಬಾಹುಬಲದಿಂದಲೇ ರಾಜ್ಯವನ್ನು ಪಡೆದ ಆಜಿ ಗೈ ತ್ಯನು 
ಆಮಿತಾನಂದವನ ನುಭವಿಸುತ್ತಿ ದ್ದ, ಒಂದಾನೊಂದು ಸಮಯದಲ್ಲಿ" ತನ್ನ 
ಸರ್ವಾಂಗಬಲದಿಂದಲೂ ಹೆಮ್ಮೆ ಗೊಂಡವನಾಗಿ ಮಂತ್ರಿಗಳನ್ನು ಕರೆಯಿಸಿ. 
ಈ ರೀತಿ ನುಡಿದನು. 


ಇಲ್ಲಿಗೆ ಎಂಬತ್ತೊಂದುಸಾಪವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ದವಾದ 
ಛ 
ಶ್ರೀ ಸ್ಕಾಂದಮಹಾಪುರಾಣದ ಮಾಹೇಶ್ವ ರಖಂಡದ ಎರಡನೆಯ ಕಾ ಮಾರಿಕಾಖಂಡದಲ್ಲಿ 
ಳಶುಮಾರೀಶ ಮಾಹಾತ್ಮ ದಲ್ಲಿ ತಾರಕೋತ್ಪ ತ್ತಿ ವರ್ಣನೆ? ಯೆಂಬ 
ಹದಿನೈದನೆಯ ಅಧ್ಯಾಯವು ಮಂಗಿದುದು 


1 ಶ್ರೀಃ 


ಅಥ ಸೋಡತೋಧ್ಯಾಯಃ 
ತಾರಕಾಸುರ ಡೇವೇಂದ್ರ ಯುದ್ಧೋಪೆಕ್ರಮ ವರ್ಣನಂ 


ತಾರಕ ಉವಾಚ: 
ರಾಜ್ಯೇನ ಬುದ್ದು ಬದಾಭೇನ ಸ ಸೀಭಿರಕ್ಟೈಶ್ಸ ಸಾನಕ್ಕೆಃ । 
ಮೋಹಿತೋ ಜನ್ಮಲ ಬ್ಯ್ಯಾತ್ರ ತ್ಯಜತೇ ಪೌರುಷಂ ನರಃ HON 
ಜನ್ಮ ತಸ್ಯ ವೃಥಾ “ಸರ್ವಮಾತಲ್ಟ್‌ ತಂ ನ ಸಂಶಯಃ ೨೫ 


ಮಾತಾಪಿತೃಭ್ಯಾಂ ನ ಕೋತಿ ಕಾಮಾನ್‌ 
ಬಂಧೂನಶೋಕಾನ್‌ ನ ಕರೋತಿ ಯೋವಾ । 
ಕೀರ್ತಿಂ ಹಿವಾ ನಾರ್ಜಯತೇ ನ ಮಾನಂ 
ನರಃ ಸ ಜಾತೋಪಿ ಮೃತೋಃತ್ರ ಲೋಕೇ Hat 
ತಸ್ಮಾಜ್ಞಯಾಯಾಮರ ಪುಂಗವಾನಾಂ 
ತ್ರೈಲೋಕ್ಯ ಲಕ್ಮೀಹರಣಾಯ ಶೀಘ್ರಂ 1 
ಸಂಯೋಜ್ಯತಾಂ ಮೇ ರಥಮಷ್ಟ ಚಕ್ರಂ 
ಬಲಂ ಚೆ ಮೇ ದುರ್ಜಯ ದೈತ್ಯ ಚಕ್ರಂ H VN 





ಕನ್ನಡದ ಅನುವಾದೆ 
ತಾರಕಾಸುರ ದೇವೇಂದ್ರ ಯುದ್ಧೊ ೇಷಕ್ರ ಮ ವರ್ಣಸ 


೧. ತಾರಕನಿಂತೆಂದನು:“ ನೀರುಗುಕ್ಕೆ ಯಂತಿರುವ ಈ ರಾಜ್ಯದಿಂದಲೂ, 
ಸ್ತ್ರೀಯರಿಂದಲೂ, ಸಗಡೆಯಾಟಗಳಿಂದಲ್ಲೂ, ಪಾನಕಗಳಿಂದಲೂ ಮನುಷ್ಯನು 
ಮೋಹಿತನಾಗಿ ಈ ಭೂಲೋಕದಲ್ಲಿ ಜನ್ಮವನ್ನು ಪಡೆದೂ ಪೌರುಷವನ್ನು ಕಳೆದು 
ಕೊಳ್ಳುತ್ತಾನೆ. 

೨. ಅಂಥವನ ಜನ್ಮವು ವ್ಯರ್ಥವೇ ಸರಿ; ಕಲ್ಪಕಾಲದವರೆಗೆ ಬಾಳಿದರೂ 
ಆ ಜನ್ಮವು ವ್ಯರ್ಥವೇ! ಇದರಲ್ಲಿ ಸಂಶಯವಿಲ್ಲವು. 

೩. ಯಾವ ಮನುಷ್ಯನು ತಾಯಿ ತಂದೆಗಳ ಇಷ್ಟವನ್ನು ನಡೆಸುವುದಿಲ್ಲ ವೋ, 
ಯಾವನು ಬಂಧುಗಳನ್ನು ಶೋಕರಹಿತರನ್ನಾಗಿ ಮಾಡುವುದಿಲ್ಲವೋ, ಯಾವನು 
ಕೀರ್ತಿಯನ್ನೂ, ಮಾನವನ್ನೂ ಸಂಪಾದಿಸುವುದಿಲ್ಲವೋ ಅಂತಹವನು ಹುಟ್ಟ, 
ಈ ಲೋಕದಲ್ಲಿ ಬದುಕಿದ್ದರೂ ಸತ್ತ್ರಹಾಗೆಯೇ ಸರಿ. 

ಲ. ಆದುದರಿಂಬೆಲೈ ದೈತ್ಯರೇ! ಅಮರಶ್ರೇಷ್ಠರನ್ನು ಜಯಿಸುವುದ 
ಕ್ಪಾಗಿಯೂ, ಮೂರುಲೋಕದ ಸಂಪತ್ತನ್ನೂ ಹರಣಮಾಡಿಕೊಂಡು ಬರುವುದ 
ಕ್ಕಾಗಿಯೂ, ಎಂಟು ಚಕ್ರಗಳಿಂದ ಕೂಡಿದ ನನ್ನ ರಥವನ್ನು ಶೀಘ್ರವಾಗಿ 


೨೫೦ ಶ್ರೀ ಸ್ಕಾಂದಮಹಾಪುರಾಣಂ 


ಧ್ವಜಂ ಚ ಮೇ ಕಾಂಚನ ಪಟ್ಟಬಂಧಂ 
ಛತ್ರಂ ಚ ಮೇ ಮೌಕ್ತಿಕ ಜಾಲಬದ್ಧಂ । 
ಅದ್ಯಾಹಮಾಸಾಂ ಸುರಕಾಮಿನೀನಾಂ 


ಧನ್ಮಿಲ್ಲಕಾಂಶ್ಚಾಗ್ರಥಿತಾನ್‌ ಕರಿಷ್ಯೇ 1೫॥ 
ಯಥಾಪುರಾ ಮರ್ಶಟಿಕೋ ಜನನ್ಯಾ | ; 
ಸ್ತಸ್ಕಾಶ್ಮ ಸತ್ಯೇನ ತು ತಾರಕಃ ಸ್ಯಾತ್‌ ॥ ೩೬.॥ 
ನಾರದ ಉವಾಚ :-- 
ತಾರಕಸ್ಯ ವಚಃ ಶ್ರುತ್ವಾ ಗ್ರಸನೋ ನಾನು ದಾನವಃ | 
ಸೇನಾನೀದೈ ೯ತ್ಯ ರಾಜಸ ತಥಾ ಚಕ್ರೇಂನಿಲಂಬಿತಂ 1೭॥ 
ಆಹತ್ಯ ಭೇರೀರ ಗಂಭೀರಾಂ ದೈತ್ಯಾನಾಹೂಯ ಸ ತ್ತರಃ | 
ಸಜ್ಜಂ ಚಕ್ರೇ ರಥಂ ದೈತ್ಯೋ ದೈತ್ಯರಾಜಸ್ಯ ಧೀಮತಃ I 6 
ಗರುಡಾನಾಂ ಸಹಸ್ರೇಣ ಗರುಡೋಪನಿತತ್ಸಿಷಾ ] 
ತೇ ಹಿ ಪುತ್ರಾಃ ಸುಪರ್ಣಸ್ಯ ಸಂಸ್ಥಿತಾ ಮೇರುಕಂದರೇ Fn 





ಸಿದ್ಧಗೊಳಿಸಿರಿ; ಜಯಿಸಲಸದಳವಾದ ದೈತ್ಯಸಮೂಹದಿಂದ ಕೂಡಿದ ನನ್ನ 
ಸೈಧ್ಯವನ್ನೂ ಸಿದ್ಧ ಗೊಳಿಸಿರಿ. 

೫. ಚಿನ್ನದ ತಗಡು ಹೊಡೆದಿರುವ ನನ್ನ ಧ್ವಜವನ್ನೂ, ಮುತ್ತಿನ ಬಲೆ 
ಯನ್ನು ಜೋಡಿಸಿರುವ ನನ್ನ ಛತ್ರಿಯನ್ನೂ ಸಿದ್ಧ ಮಾಡಿರಿ... ಈಗ ನಾನು 
ಈ ಸುರಕಾಮಿನಿಯರ ತುರುಬುಗಳ ಗಂಟನ್ನು ಬಿಚ್ಚಿಸಿ ತುರುಬು ಕಟ್ಟಿಯೇ 
ಇರಲಿಲ್ಲವೋ ಎಂಬಂತೆ ಮಾಡಿಬಿಡುತೆ ಶ್ಲೇನೆ. 

೬. ಪೂರ್ವದಲ್ಲಿ ಮರ್ಕಟವು ನಮ್ಮ ತಾಯಿಯ ತುರುಬನ್ನು ಹೇಗೆ 
, ಬಿಚ್ಚಿತೋ ಹಾಗೆ ನಾನು ಈ ದೇವಸ್ತ್ರಿ ಯರ ತುರುಬನ್ನು ಬಿಚ್ಚಿ ಸುತ್ತೇನೆ. 
ಆಕೆಯ ಸತ್ತ ದಿಂದಲೇ ಈ ನಾನು ತಾರಕನೆನಿಸುತ್ತ ನೆ.” 

೭. ಸಾರದರಿಂತೆಂದನು ತಾರಕ ಈ ಮಾತನ್ನು ಈೇಳಿ ದೈತ್ಯ ರಾಜನ 
ಸೇನಾಪತಿಯಾದ ಗ್ರಸನನೆಂಬ ದಾನನನು ಸ್ವಲ್ಪವೂ ತಡಮಾಡದಂತೆ ಆತನ 
ಅಪ್ಪಣೆಯಂತೆ ಎಲ್ಲವನ್ನೂ ಅಣಿಮಾಡಿದನು. 

೮. ಗಂಭೀರವೆಂಬ ಭೇರಿಯನ್ನು ಹೊಡೆದು ದೈ ತ ರಕ್ಷೆ ಲ್ಲ ಆಹ್ವಾನಮಾಡಿ 
ಧೀಮಂತನಾದ ದೈತ್ಯುರಾಜನ ರಥವನ್ನು ಆಡೈ ತನು ಬಹು ತ್ರಕೆಯಿಂದ 
ಸಜ್ಜುಗೊಳಿಸಿದನು. 

೯. ಆ ಗ್ರಸನನು ಗರುಡನಿಗೆ ಸಮಾನವಾದ ಕಾಂತಿಯುಳ್ಳ ಒಂದು 


ಸಹಸ ಕ್ರಸಂಖ್ಯೆಯ ಗರುಡಪಕ್ಸಿಗಳನ್ನು ಆ ರಥಕ್ಕೆ ಹೂಡಿದರು. ಅವು ಸುಪರ್ಣನ 
ಮಕ್ಕಳು. ಮೇರು ಗುಹೆಯಲ್ಲಿ ನೆಲಸಿರುವುವು. 


ಷೋಡಶೊನಧ್ಯಾಯಃ ೨೫೧ 


ವಿಜಿತ್ಯ ದೈತ್ಯರಾಜೇನ ವಾಹನತ್ತೇ ಪ್ರಕಲ್ಪಿತಾಃ | 


ಅಷ್ಟಾಷ್ಟಚಕ್ರಃ ಸರಥಶ್ಚತುರ್ಯೋಜನ ವಿಸ್ತೃತಃ 1 ೧೦ 
ನಾನಾಕ್ರೀಡಾಗೃಹಯುತೋ ಗೀತವಾಡ್ಕ ಮನೋಹರಃ । 
ಗಂಧರ್ವನಗರಾಕಾರಃ ಸಂಯುಕ್ತಃ ಪ್ರತ್ಯದೃಶ್ಯತ ॥ ೧೧8 
ಆಜಗ್ಮುಸ್ತತ್ರ ದೈತ್ಯಾಶ್ನ ದಶ ಚಂಡಪರಾಕ್ರಮಾಃ । 

ಹೋಟಕೋಟ ಪರೀವಾರಾ ಅನ್ಕೇ ಚ ಬಹವೋ ರಣೇ ॥ ೧೨ ॥ 


ತೇಷಾಮಗ್ರೇಸರೋ ಜಂಭಃ ಕುಜಂಭೋಃನಂತರಸ್ತಥಾ । 

ಮಹಿಷಃ ಕುಂಜರೋ ಮೇಷಃ ಕಾಲನೇಮಿರ್ನಿಮಿಸ್ತಹಾ 1 ೧೩॥ 
ಮನೋ ಜಂಬಕಃ ಶುಂಭೋ ದೈತ್ಯೇಂದ್ರಾ ದಶನಾಯಕಾಃ । 
ದೈತ್ಯೆಂದ್ರಾ ಗಿರಿವರ್ಷಾಣಃ ಸಂತಿ ಚಂಡಪರಾಕ್ರಮಾಃ ॥ ೧೪ ॥ 
ನಾನಾವಿಧ ಪ್ರಹರಣಾ ನಾನಾಶಸ್ವ್ಯಾಸ್ತ್ರ ಪಾರಗಾಃ । 

ತಾರಕಸ್ಯಾಭವತ್‌ ಕೇತುರ್ಬಹುರೂಪೋ ಮಹಾಭಯಃ 4 ೧೫ ೫ 





೧೦. ದೈತ್ಯರಾಜನಾದ ಶಾರಕನು ಆ ಗರುಡ ಪುತ್ರರನ್ನು ಜಯಿಸಿ ತನಗೆ 
ವಾಹನಗಳಾಗಿ ಮಾಡಿಕೊಂಡಿದ್ದನು. ಎಂಟಿಂಟು (೬೪) ಚಕ್ರಗಳುಳ್ಳ ಆ ರಥವು 
ನಾಲ್ಳುಯೋಜನ ವಿಸ್ತಾರವುಳ್ಳುದು. 

೧೧. ನಾನಾ ಬಗೆಯ ಕ್ರೀಡಾ ಗೃಹಗಳಿಂದ ಶೂಡಿದುದು; ಗೀತವಾದ್ಯ 
ಗಳಿಂದ ಮನೋಹರವಾದುದು; ಗಂಧರ್ವ ನಗರದಂತೆ ಆಕಾರವುಳ್ಳುದು. 
ಹೀಗೆ ಗರುಡರನ್ನು ಹೂಡಿ ಸಿದ್ಧಗೊಳಿಸಿದ ಆ ರಥವು ಬಹು ಮನೋಹರವಾಗಿ 
ಶೋಭಿಸುತ್ತಿದ್ದಿತು. 

೧೨. ಆಗ ಚಂಡಪರಾಕ್ರಮಿಗಳಾಡ ಹತ್ತುಮಂದಿ ದೈತ್ಯರು ರಣರಂಗಕ್ಕೆ 
ಹೊರಟರು. ಅವರಲ್ಲಿ ಒಬ್ಬೊಬ್ಬರಿಗೂ ಒಂದು ಕೋಟ ಕೋಟ ಪರಿವಾರವುಂಟು. 
ಈ ಹತ್ತು, ಮಂದಿಯಲ್ಲದೆ ಇನ್ನೂ ಬಹು ದೈತ್ಯರು ಯುದ್ಧಕ್ಕೆ ಹೊರಟರು. 

೧೩-೧೪. ಅವರಿಗೆಲ್ಲ ಅಗ್ರೇಸರನಾದವನು ಜಂಭ, ಅವನಾದಮೇಲೆ 
ಕುಜಂಭ್ಯ ಆ ಬಳಿಕ ಮಹಿಸ, ಕುಂಜರ, ಮೇಷ, ಕಾಲನೇಮಿ, ನಿಮಿ, 
ಮಥನ, ಜಂಭಕ, ಶುಂಭಈ ಹತ್ತುಮಂದಿ ದೈತ್ಯೇಂದ್ರರೇ ಆ ಶಾರಕಾಸುರನ 
ಸೇನೆಯಲ್ಲಿ ದಶನಾಯಕರು. ಈ ದೈತ್ಯೇಂದ್ರರೆ್ಲರೂ ಗಿರಿಯಂತೆ ಬಹಳ 
ಉನ್ನತರಾದವರು; ಚಂಡಪರಾಕ್ರಮಿಗಳು. 

೧೫. ಈ ಮಹಾಸುರರೆಲ್ಲರೂ ನಾನಾ ವಿಧವಾದ ಆಯುಧಗಳನ್ನುಳ್ಳವರಾಗಿ 
ನಾನಾ ಶಸ್ತ್ರಾಸ್ತ್ರಗಳಲ್ಲಿ ಪಾರಂಗತರಾದವರು. ತಾರಕನ ಬಾವುಟಿವಾದರೋ 
ಬಹು ರೂಪವುಳ್ಳುದು; ಮಹಾ ಭಯಂಕರವಾದುದೂ ಆಗಿ ಶತ್ರುಭಯಂಕರವಾಗಿ 
ವಿರಾಜಿಸುತ್ತಿದ್ದಿತು. 


೨೫೨ ಶ್ರೀ ಸ್ಕಾಂದಮಹಾಪುರಾಣಂ 


ಕೃಚಿಚ್ಚರಾಕ್ಚಸೋ ಘೋರಃ ಪಿಶಾಚಧ್ವಾಂಕ್ಸ ಗೃಧ್ರಕ । 


ಏವಂ ಬಹುನಿಧಾಕಾರಃ ಸ ಕೇತುಃ ಪ್ರತ್ಯದೃಶ್ಯತ ॥ ೧೬॥ 
ಶೇತುನಾ ಮಕರೇಣಾಸಿ ಸೇನಾನೀರ್ಗ್ರಸನೋ ಬಭೌ | 
ಪೈಶಾಚಂ ಯತ್ರ ವದನಂ ಜಂಭಸ್ಯಾಸೀದಯಸ್ಮಯಂ 1 ೧೭॥ 


ಖರೋ ನಿಧುತ ಲಾಂಗೂಲಃ ಕುಜಂಭಸ್ಕಾಭನಧ್ವಜೇ 
ಮಹಿಷಸ್ಯ ಚ ಗೋಮಾಯುಃ ಕಾಂತೋ ಹೈಮಸ್ತಥಾ ಬಭೌ ॥ ೧೮॥ 
ಗೃಥ್ರೋ ವೈ ಕುಂಜರಸ್ಕಾಸೀನ್ಮೇಷಸ್ಕಾಭೂಚ್ಚ ರಾಕ್ಸಸಃ । 


ಕಾಲನೇಮೇರ್ನುಹಾಕಾಲೋ ನಿಮೇರಾಸೀನ್ಮಹಾತಿನಿಂಃ I ೧೯॥ 
ರಾಶ್ಚಸೀ ಮಥನಸ್ಕಾಶೀ ಧ್ವಾಂಕ್ಟೋಭೂಜ್ಞಂಭಕಸ್ಯ ಚ | 
ಮಹಾವೃಕಶ್ಚ ಶುಂಭಸ್ಯ ಧ್ವಜಾ ಏನಂ ವಿಧಾ ಬಭುಃ ॥.೨೦॥ 


ಅನೇಕಾಕಾರ ನಿನ್ಯಾಸಾದನ್ಯೇಷಾಂ ಚ ಧ್ಹಜಾಂಭವನ್‌ 

ಶತೇನ ಶೀಘ್ರವೇಗಾನಾಂ ನ್ಯಾಘ್ರಾಣಾಂ ಹೇಮಮಾಲಿನಾಂ ॥ ೨೧॥ 
ಗ್ರಸನಸ್ಯ ರಥೋಯುಕ್ತೋ ಮಹಾಮೇಘರವೋ ಬಭೌ । 

ಶತೇನ ಚಾಪಿ ಸಿಂಹಾನಾಂ ರಥೋ ಜಂಭಸ್ಯ ಯೋಜಿತಃ ॥ ೨೨ ॥ 





೧೬. ಕೆಲವು ಕಡೆ ಘೋರ ರಾಕ್ಬಸನಂತಿರುವುದು; ಪಿಶಾಚ, ಕಾಗೆ, 
ಗೃಥ್ಸ್ರ-- ಈ ರೂಪಗಳುಳ್ಳುದು. ಹೀಗೆ ಬಹುವಿಧ ಆಕಾರಗಳುಳ್ಳುದಾಗಿ 
ಆಧ್ಲ _ಜವು ಕಾಣಬಂದಿತು. 

೧೭. ಸೇನಾಪತಿಯಾದ ಗ್ರಸನನು ಮಕರಧ್ವಜದಿಂದ ಶೋಭಿಸುತ್ತಿದ್ದನು. 
ಪಿಶಾಚಿಯ ಮುಖದಿಂದ ಕೂಡಿ ಕಬ್ಬಿಣದಿಂದ ಮಾಡಿದ್ದ ಧ್ವಜವು ಜಂಭನದು. 

೧೮. ಕುಜಂಭನ ಧ್ವಜದಲ್ಲಿ ಬಾಲಬೀಸುತ್ತಿರುನ ಕತ್ತೆಯು ಕಾಣಬರು 
ತ್ರಿದ್ದಿತುು. ಮಹಿಷನ ಬಾವುಟದಲ್ಲಿ ಮನೋಹರವಾದ ಚಿನ್ನದ ಗುಳ್ಳನರಿಯು 
ಪ್ರಕಾಶಿಸುತ್ತಿದ್ದಿತು. 

೧೯. ಕುಂಜರನದು ಗೃಧ್ರಧ್ವಜ. ಮೇಷನದು ರಾಕ್ಸೃಸಧ್ವಜ. ಕಾಲ 
ನೇಮಿಯ ಧ್ವಜದಲ್ಲಿ ಮಹಾಕಾಲನೂ (ಯಮನೂ), ನಿಮಿಯ ಧ್ವಜದಲ್ಲಿ 
ಮಹಾತಿಮಿಯೂ ಇದ್ದುವು. 

೨೦. ಮಥನನ ಧ್ವಜದಲ್ಲಿ ರಾಕ್ಷಸಿಯೂ, ಜಂಭಕನ ಧ್ವಜದಲ್ಲಿ ಕಾಗೆಯೂ, 
ಶುಂಭನ ಧ್ವಜದಲ್ಲಿ ಮಹಾ ವೃಕವೂ ಕಾಣಬರುತ್ತಿದುವು. ಈ ವಿಧವಾದ 
ದಶನಾಯಕರ ಧ್ವಜಗಳು ಬಹಳವಾಗಿ ಶೋಭಿಸುತ್ತಿದ್ದವು. 

೨೧-೨೨. ಅನೇಕ ಆಕಾರಗಳೂ ಅನೇಕ ಬಗೆಯ ನಿನ್ಯಾಸಗಳೂ ಉಳ್ಳುವಾಗಿ 
ಇತರರ ಧ್ವಜಗಳೂ ಕಂಗೊಳಿಸುತ್ತಿದ್ದುವು. ಚಿನ್ನದ ಮಾಲೆಗಳನ್ನಲಂಕರಿಸಿದ 
ಶೀಘ್ರ ವೇಗಶಾಲಿಗಳಾದ ನೂರು ಹುಲಿಗಳನ್ನು ಹೂಡಿದ ಗ್ರಸನನ ರಥವು 


ಸೋಡಶೋಕಿಧ್ಯಾಯಃ ೨೫ಷ್ಟಿ 


ಕುಜಂಭಸ್ಯ ರಥೋ ಯುಕ್ತಃ ಪಿಶಾಚ ವದನೈಃ ಖರೈಃ । 
ತಾನದ್ದಿರ್ಮಹಿಷಸ್ಯೋಷ್ಟೆ ರ್ಗಜಸ್ಯ ಚ ಹಯ್ಕೆರ್ಯಾತಃ H ೩ 
ಮೇಷಸ್ಯ ದ್ವೀಪಿಭಿರ್ಭೀಮೈಃ ಕುಂಜರೈಃ ಕಾಲನೇಮಿನಃ । 

ಪರ್ವತಂ ವೈ ಸಮಾರೂಢೋ ನಿಶ್ಚಿತ್ಯ ವಿಧೃತಂ ಗಚೈಃ 1 ೨೪8 
ಚತುರ್ದಂಪ್ರೆ 4ರ್ಗಂಧವದ್ವಿಶ್ನ ತುರ್ಭಿರ್ಮೆೇಘ ಸನ್ನಿಭ್ಛೈಃ । 
ಶತಹಸ್ತಾಯಶೇ ಕೃಷ್ಣೋ ತುರಂಗೇ ಹೇಮ ಭೂಷಣೇ 1 ೨೫ 8 
ಸಿತಚಾಮರಜಾಲೇನ ಶೋಭಿತೇ ಪುಷ್ಪದಾಮಿನಿ । 

ಮಹನೋ ನಾಮ ದೈತ್ಯೇಂದ್ರಃ ಪಾಶಹಸ್ತ್ಯೋ ವ್ಯರಾಜತ 1 ೨೬ ೫ 
ಕಿಂಕಿಣೇೀಮಾಲಿನಂ ಚೋಷ್ಟ್ರಮಾರೂಢೋಃಭೂಚ್ಚ ಜಂಭಕಃ ! 
ಹಾಲಮುಂಚಂ ಮಹಾಮೇಘಮಾರೂಢಃ ಶುಂಭದಾನವಃ ॥ ೨೭ ॥ 
ಅನ್ಯೇಚ ದಾನವಾ ನೀರಾ ನಾನಾವಾಹನಹೇತಯಃ | 
ಪ್ರಚಂಡಚಿತ್ರವರ್ಮಾಣಃ ಕುಂಡಲೋಹ್ಲೀಷಭೂಹಿತಾಃ Hu ೨೮೫ 





ಮಹಾಮೇಘದ ಧ್ವನಿಯುಳ್ಳುದಾಗಿ ಶೋಭಿಸುತ್ತಿದ್ದಿ ತು. ಜಂಭನ ರಥಕ್ಕೆ 
ನೂರು ಸಿಂಹಗಳನ್ನು ಹೂಡಲಾಗಿದ್ದಿತು. 

೨೩. ಕುಜಂಭನ ರಥಕ್ಕೆ ಪಿಶಾಚಿ ಮುಖವುಳ್ಳ ಅಷ್ಟೇ ಕತ್ತೆಗಳನ್ನು 
ಹೂಡಿದ್ದಿತು. ಮಹಿಷನ ರಥಕ್ಕೆ ಅಷ್ಟೇ ಒಂಟೆಗಳನ್ನು ಹೂಡಿದ್ದಿತು. ಕುಂಜರನ 
ರಥಕ್ಕೆ ಕುದುರೆಗಳನ್ನು ಹೂಡಲಾಗಿದ್ದಿತು. 

೨೪-೨೬. ಮೇಷನ ರಥಕ್ಕೆ ಭಯಂಕರವಾದ ಹುಲಿಗಳನ್ನು ಹೂಡ 
ಲಾಗಿದ್ದಿತು. ಕಾಲನೇನಿಯ ರಥಕ್ಕೆ ಆನೆಗಳನ್ನು ಕಟ್ಟಿದ್ದಿತು. ನಾಲ್ಕು 
ದಂತಗಳುಳ್ಳವೂ ಮದಿಸಿದುವೂ ಮೇಘ ಸಮಾನವೂ ಆದ ನಾಲ್ಕು ಆನೆಗಳಿಂದ 
ಬಿಗಿಯಲ್ಪಟ್ಟು ಪರ್ವತವನ್ನು ಹೋಲಿ, ನೂರು ಹಸ್ತದಷ್ಟು ವಿಸ್ತಾರವಾಗಿ, 
ಕೃಷ್ಣವರ್ಣವುಳ್ಳು ದಾಗಿಯೂ, ಶೀಘ್ರ ಗಾಮಿಯೂ, ಚಿನ್ನದ ಅಲಂಕಾರಗಳುಳ್ಳ 
ದ್ಹಾಗಿಯೂ, ಬಿಳಿಯ ಚಾಮರಗಳಿಂದ ಶೋಭಿತವಾಗಿಯೂ ಇರುವ 
ಪುಷ್ಪದಾಮವೆಂಬ ರಥದಲ್ಲಿ, ಮಥನನೆಂಬ ದೈತ್ಯೇಂದ್ರನು ಪಾಶಹಸ್ತನಾಗಿ 
ವಿರಾಜಿಸುತ್ತಿದ್ದನು. 

೨೭, ಜಂಭಕನು ಕಿರುಗೆಜ್ಜೆಗಳ ಮಾಲೆಯನ್ನಲಂಕರಿಸಿದ ಒಂಟೆಯನ್ನೇರಿ 
ದನು. ಶುಂಭದಾನವನು ಕಾಲಮುಂಚವೆಂಬ ಮಹಾ ಮೇಘವನ್ನು ಆರೋಹಿ 
ಸಿದ್ಧನು. 

೨೮-೩೦. ಇತರ ದಾನವನೀರರೂ ಸಹ ನಾನಾರೀತಿಯ ವಾಹನಗಳನ್ನೇರಿ, 
ಆಯುಧಗಳನ್ನೂ ಧರಿಸಿದವರಾಗಿ, ಪ್ರಚಂಡವಾಗಿಯೂ, ವಿಚಿತ್ರವಾಗಿಯೂ 
ಇರುವ ಕವಚಗಳನ್ನು ತೊಟ್ಟು, ಕುಂಡಲಗಳಿಂದಲೂ, ಉಷ್ಣೀಷಗಳಿಂದಲೂ 


೨೫೪ ಶಿ ಸ್ಥಾಂದಮಹಾಪುರಾಣಂ 


ನಾನಾನಿಧೋತ್ತರಾಸಂಗಾ ನಾನಾಮಾಲ್ಯನಿಭೂಷಣಾಃ । 


ನಾನಾಸುಗಂಧಗಂಧಾಢ್ಯಾ ನಾನಾಬಂದಿಶತಸ್ತುತಾಃ 1೨೯॥ 
ನಾನಾನಾದ್ಯಪರಿಸ್ಕಂದಸಾಗ್ರೇಸರಮಹಾರಥಾಃ 
ನಾನಾಶೌರ್ಯಕಥಾಸಕ್ತಾಸ್ತಸ್ಮಿನ್‌ ಸೈನ್ಯೇ ಮಹಾರಥಾಃ ! ೩೦॥ 
ತದ್ರಲಂ ದೈತ್ಯಸಿಂಹಸ್ಯ ಭೀನುರೂಪಂ ವ್ಯದೃಶ್ಯತ 
ಭೂವಮಿಕೇಣುಸಮಾಲಿಂಗತ್ತುರಂಗರಥಹತ್ತಿಕಂ i ೩೧॥ 


ಸಚ ದೈತ್ಯೇಶ್ವರಃ ಕ್ರುದ್ಧಃ ಸಮಾರೂಢೋ ಮಹಾರಥಂ | 

ದಶಭಿಃ ಶುಶುಭೇ ದೈತ್ಯೈರ್ದಶಬಾಹುರಿನವೇಶ್ವ್ಚರಃ 

ಜಗದ್ಧಂತುಂ ಪ್ರವೃತ್ತೋ ವಾ ಪ್ರತಸ್ಸೇಃಸೌ ಸುರಾನ್‌ ಪ್ರತಿ ॥ ೩೨॥ 
ಏತಸ್ಮಿನ್ನಂತರೇ ವಾಯುರ್ಜೇವದೂತಃ ಸುರಾಲಯಂ | 


ದೃಷ್ಟ್ವಾ ತದ್ದಾನನಬಲಂ ಜಗಾಮೇಂದ್ರಸ್ಯ ಶಂಸಿತುಂ Il ೩೩॥ 
ಸ ಗತ್ವಾ ತು ಸಭಾಂ ದಿವ್ಯಾಂ ಮಹೇಂದ್ರಸ್ಯ ಮಹಾತ್ಮನಃ । 
ಶಶಂಸ ಮಧ್ಯೇ ಡೇವಾನಾನಿದಂ ಕಾರ್ಯಮುಪಸ್ಥಿತಂ 1 ೩೪ ॥ 





ಪಾವಾ 


ಭೂಷಿತರಾಗಿ ನಾನಾ ವಿಧವಾದ ಮೇಲಾದ ಸಲಕರಣೆಗಳನ್ನು ಹೊಂದಿದವರಾಗಿ, 
ನಾನಾ ಬಗೆಯ ಹೂವುಗಳಿಂದ ಅಲಂಕೃತರಾಗಿ, ನಾನಾ ಬಗೆಯ ಸುಗಂಧಗಳನ್ನು 
ಲೇಪಿಸಿಕೊಂಡು, ನಾನಾರೀತಿಯ ನೂರಾರು ವಂದಿಗಳಿಂದ ಸ್ತುತಿಸಲ್ಪಡುತ್ತ 
ನಾನಾ ವಾದ್ಯಗಳು ಬಾಜಿಸಲ್ಪಡುತ್ತಿರಲು, ಬಗೆ ಬಗೆಯ ಶೌರ್ಯ ಕಥೆಗಳಲ್ಲಿ 
ಆಸಕ್ತರಾಗಿ ಮಹಾ ರಥಗಳನ್ನು ಮುಂದುಬಿಟ್ಟುಕೊಂಡು, ನಡೆಯುತ್ತಿದ್ದರು. 
ಹೀಗೆ ಆ ಸೈನ್ಯದಲ್ಲಿ ಮಹಾರಥರು ಪ್ರಕಾಶಿಸುತ್ತಿದ್ದರು. 

೩೧. ದೈತ್ಯಸಿಂಹನಾದ ತಾರಕಾಸುರನ ಆ ಸೇನೆಯು, ಭೂಮಿಯ 
ಧೂಳಿನ ಕಣಗಳನ್ನು ಆಲಿಂಗಿಸುವ ಕುದುರೆ, ತೇರು, ಕಾಲಾಳುಗಳಿಂದ 
ಕೂಡಿದುದಾಗಿ ಬಹು ಭಯಂಕರವಾಗಿ ಕಾಣುತ್ತಿದ್ದಿತು. 

೩೨. ಕ್ರುದ್ಧನಾಗಿ ಮಹಾ ರಥವನ್ನೇರಿದ ಆ ದೈತ್ಯೇಶ್ವರನು ತನ್ನ ಹತ್ತು 
ಮಂದಿ ನಾಯಕರೊಡಗೂಡಿ, ಜಗತ್ತನ್ನು ಧ್ವಂಸಮಾಡಲು ಹೊರಟರುವ 
ದಶಬಾಹುವಾದ ಈಶ್ವರನೋ ಎಂಬಂತೆ ಪ್ರಕಾಶಿಸುತ್ತ ಸುರರಮೇಲೆ ದಂಡೆತ್ತಿ 
ಹೊರಟನು. 

೩೩-೬೩೪. ಈ ನಡುವೆ ದೇವದೂತನಾದ ವಾಯುವು ಆ ದಾನವ ಬಲವನ್ನು 
ಕಂಡು, ಇಂದ್ರನಿಗೆ ತಿಳಿಸುವುದಕ್ಕಾಗಿ ದೇವತೆಗಳ ವಾಸಸ್ಥಾನವಾದ ಸ್ವರ್ಗಕ್ಕೆ 
ಹೋದನು. ಅವನು ಮಹಾತ್ಮನಾದ ಮಹೇಂದ್ರನ ದಿವ್ಯವಾದ ಸಭೆಯನ್ನು 


ಸೇರಿ ದೇವತೆಗಳ ಮಧ್ಯದಲ್ಲಿ ಒದಗಿಬಂದಿರುವ ಸಂಗ್ರಾಮ ಕಾರ್ಯವನ್ನು 
ವಿವರಿಸಿದನು. 


ಸೋಡಶೋರಧ್ಯ್ಕಾಯಃ ೨೫೫ 


ತಚ್ಛು ೨ತ್ವಾ ದೇವರಾಜಃ ಸ ನಿಮಾಲಿತನಿಲೋಚನಃ | 

ಬೃಹಸ್ಪತಿಮುವಾಚೇದಂ ವಾಕ್ಯಂ ಕಾಲೇ ಮಹಾಮತಿಃ H ೩೫ 8 
ಇಂದ್ರ ಉವಾಚ: 

ಸಂಪ್ರಾಪ್ಪೋ:ತಿನಿವುರ್ಜೋಯಂ ದೇವಾನಾಂ ದಾನವೈಃ ಸಹ । 

ಕಾರ್ಯಂ ಕಿಮತ್ರ ತದ್ಧೂಹಿ ನೀತ್ಯುಸಾಯೋಪಬೃಂಶಿತಂ 8೩೬8 

ಏತಚ್ಛ್ರುತ್ವಾ ಚ ವಚನಂ ಮಹೇಂದ್ರಸ್ಕ್ಯ ಗಿರಾಂ ಪತಿಃ । 


ಪ್ರತ್ಯುವಾಚ ಮಹಾಭಾಗೋ ಬೃಹಸ್ಸತಿರುದಾರಧೀಃ ॥ ೩೭8 
ಬೃಹಸ್ಪತಿರುವಾಚ: 

ಸಾಮಪೂರ್ವಂ ಸ್ಮೃತಾ ನೀತಿಶ್ಚತುರಂಗಾಮನೀಕಿಶೀಂ 1 

ಜಿಗೀಷತಾಂ ಸುರಶ್ರೇಷ್ಠ ಸ್ಥಿತಿರೇಷಾ ಸನಾತನೀಂ 1 ೩೮ ॥ 

ಸಾಮ ದಾನಂ ಚ ಭೇವಶ್ಚ ಚತುರ್ಥೊೋ ದಂಡ ಏವ ಚ । 

ನೀತೌ ಕ್ರಮಾತ್‌ ಪ್ರಯೋಜ್ಯಾತ್ಹ್ಚ ದೇಶಕಾಲವಿಶೇಷತಃ AFR 








ಆ ದೆ 


೩೫. ಆ ಮಾತನ್ನು ಕೇಳಿ ಮಹಾ ಮತಿಯಾದ ಆ ದೇವರಾಜನು ಕಣ್ಣು 
ಗಳನ್ನು ಮುಚ್ಚಿಕೊಂಡವನಾಗಿ ಸ್ವಲ್ಪಕಾಲ ಯೋಚಿಸುತ್ತಿದ್ದು, ಆ ತರುವಾಯ: 
ಬೃಹಸ್ಪತಿಯನ್ನು ಕುರಿತು ಸಮರಸಮಯವು ಸನ್ನಿಹಿತವಾಗಿದ್ದ ಆ ಕಾಲದಲ್ಲಿ 
ಈ ಮಾತನ್ನು ಆಡಿದನು: 

೩೬. ಇಂದ್ರನಿಂತೆಂದನು :--""ಎಲೈ ಗುರುವೇ! ದೇವತೆಗಳಿಗೆ ದಾನವ 
ರೊಡನೆ ಬಲವಾದ ಯುದ್ಧವು ಈಗ ಒದಗಿಬಂದಿದೆ. ಈ ವಿಷಯದಲ್ಲಿ 
ಮಾಡಜೇಕಾದ ಕಾರ್ಯವೇನು? ರಾಜನೀತಿಗನು ಸಾರವಾದ ಉಪಾಯಗಳಿಂದ 
ಕೂಡಿದುದಾದ ಆ ಕಾರ್ಯವನ್ನು ತಾವೇ ತಿಳಿಸಬೇಕು.” 

೩೭. ಮಹೇಂದ್ರನ ಈ ವಚನವನ್ನು ಕೇಳಿ, ಮಹಾಭಾಗನೂ ಉದಾರ 
ವಾದ (ಬಹು ಶ್ರೇಷ್ಠವಾದ) ಬುದ್ಧಿಯುಳ್ಳವನೂ ಆದ ಬೃಹಸ್ಪತಿಯು ಮರು. 
ನುಡಿದನು: 

೩೮. ಬೃಹಸ್ಸ ತಿಯಿಂತೆಂದನು:- ಎಲೈ ಸುರಶ್ರೇಷ್ಠ್ಮನೇ! ಈರೀತಿ 
ಪರಸ್ಪರ ಶತ್ರು ತೆ ವು ಬೆಳೆದು ಕಾಳೆಗವೇ ನಡೆಯಬೇಕಾದ ಸಂದರ್ಭವೂದಗಿದಾಗ 
ಸಾಮವನ್ನು ಮಾದಲು ಪ್ರ ಯೋಗಮಾಡಬೇಕೆಂಬುದು ರಾಜರು ಅನುಸರಿಸ 
ಬೇಕಾದ ನೀತಿ. ಚತುರಂಗ ಸೈನ್ಯನನ್ನು ಜಯಿಸಲು ಇಚ್ಛೆ ಯುಳ್ಳವರಿಗೆ 
ಅನುಸರಣಯೋಗ್ಯವಾದುದು ಇದು. ಇದೇ ಸನಾತನವಾದ ಸ ತಿ. 

೩೯. ನೀತಿಯಲ್ಲಿ ಸಾಮ, ದಾನ, ಭೇದ, ನಾಲ್ಕನೆಯದು ದಂಡ 
ಇವನ್ನು ದೇಶಕಾಲಗಳ ವಿಶೇಷ ಸ್ಥಿತಿಯನ್ನು ನೋಡಿಕೊಂಡು ಕ್ರಮವಾಗಿ 
ಪ್ರಯೋಗಿಸಜೇಕು. 


ಇ 
೨೫ ೬ ಶ್ರೀ ಸ್ಥಾಂದಮಹಾಪುರಾಣಂ 


ತತ್ರ ನಾನು ಪ್ರಯೋಕ್ತವ್ಯಮಾರ್ಯೆಷು ಗುಣವತ್ಸು ಚೆ । 


ದಾನಂ ಲಉುಜ್ಛೇಷು ಭೇದಶ್ಚ ಶಂಕಿತೇಷ್ಟಿತಿ ನಿಶ್ಚೇಯಂಃ 1೪೦॥ 
ಪಂಡಶ್ಚಾಸಿ ಪ್ರಯೋಕ್ತವ್ಯೋ ನಿತ್ಯಕಾಲಂ ದುರಾತ್ಮಸು । 

ಸಾಮ ದೈತ್ಯೇಷು ನೈವಾಸ್ತಿ ನಿರ್ಗಣತ್ಕಾದ್ದುರಾತ್ಮಸು I ೪೧॥ 
ಶ್ರಿಯಾ ತೇಷಾಂ ಚ ಕಿಂ ಕಾರ್ಯಂ ಸಮೃದ್ಧಾನಾಂ ತಥಾಪಿ ಯತ್‌ । 
ಜಾತಿಧರ್ಮೇಣ ಚಾಭೇದ್ಯಾ ನಿಧಾತುರಪಿ ತೇ ಮತಾಃ 1 ೪೨ ॥ 
ಏಕೋ ಹ್ಯುಪಸಾಯೋ ದಂಡೋಂತ್ರ ಭನತಾಂ ಯದಿ ರೋಚತೇ | 
ದುರ್ಜನಃ ಸುಜನತ್ವಾಯ ಕಲ್ಪತೇ ನ ಕದಾಚನ ॥ ೪೩॥ 


ಲಾಲಿತಃ ಪಾಲಿತೋ ನಾನಿ ಸ್ವಸ್ವಭಾವಂ ನೈವನುುಂಚತಿ | 

ಏವಂ ಮೇ ಮನ್ಯತೇ ಬುದ್ಧಿರ್ಭನಂತೋ ಯದ್ವ್ಯವಸ್ಯತಾಂ i ೪೪ ॥ 
ಏವಮುಕ್ತಃ ಸಹಸ್ರಾಕ್ಸ್ಟ ವಿವಮೇನೇತ್ಕುವಾಚ ಹ । 

ಕರ್ತನ್ಯತಾಂ ಚ ಸಂಚಿಂತ್ಯ ಪ್ರೋವಾಚಾನಮುರ ಸಂಸದಿ ॥ ೪೫ ॥ 





೪೦-೪೧. ಅವುಗಳಲ್ಲಿ, ಸಾಮವನ್ನು ಆರ್ಯರಲ್ಲೂ ಗುಣವಂತರಲ್ಲೂ 
ಪ್ರಯೋಗಿಸಬೇಕು. ಲುಬ್ಬರಾದವರಲ್ಲಿ ದಾನವನ್ನು ಪ್ರಯೋಗಿಸಬೇಕು. 
ಪರಸ್ಪರವಾಗಿ ಸಂದೇಹಪಡುತ್ತಿರುವವರಲ್ಲಿ ಭೇದವನ್ನು ಪ್ರಯೋಗಿಸಬೇಕು. 
ಹೀಗೆಂಬುದು (ನೀತಿ) ನಿಶ್ಚಯವು. ದುರಾತ್ಮರಾದವರಲ್ಲಿ ಸದಾ ಕಾಲವೂ ದಂಡ 
ವನ್ನು ಪ್ರಯೋಗಿಸತಕ್ಕುದು. ದುರಾತ್ಮರಾದ ದೈತ್ಯರಲ್ಲಿ, ಅವರು ನಿರ್ಗುಣ 
ರಾಗಿರುವುದರಿಂದ ಸಾಮವೆಂಬುದು ಇಲ್ಲವೇ ಇಲ್ಲ. 

೪೨. ಅವರು ಸ್ವತಃ ಸಮೃದ್ಧಿ ಯುಳ್ಳವರು. ಆದುದರಿಂದ ಅವರಿಗೆ 
ಸಂಪತ್ತಿನಿಂದೇನು ಪ್ರಯೋಜನ? ಜಾತಿಧರ್ಮದಿಂದ ಅವರು ಬ್ರಹ್ಮನಿಗೂ 
ಅಭೇದ್ಯರಾಗಿರುವರೆಂದು ಭಾನಿಸಲ್ಪಟ್ಟಿದ್ದಾರೆ. 

೪೩. ಅವರ ವಿಷಯದಲ್ಲಿ ಇರುವುದು ಒಂದೇ ಉಪಾಯ; ಅದು ದಂಡ. 
ನಿಮಗೆ ರುಚಿಸಿದರೆ ಅನುಸರಿಸಬಹುದು. ಮರ್ಜನನಾದವನನ್ನು ಎಂದಿಗೂ 
ಸುಜನನನ್ನಾಗಿ ಮಾಡಲು ಸಾಧ್ಯವಿಲ್ಲ. 

೪೪, ಎಷ್ಟು ಲಾಲನೆಮಾಡಿದರೂ ಎಷ್ಟುಮಟ್ಟಗೆ ಪಾಲನೆಮಾಡಿದರೂ 
ತಮ್ಮತಮ್ಮ ಸ್ವಭಾವವನ್ನು ಅವರು ಬಿಡುವುದೇ ಇಲ್ಲವು. ಈ ರೀತಿಯಾಗಿ 
ನನ್ನ ಬುದ್ಧಿಗೆ ಹೊಳೆಯುತ್ತದೆ. ಯಾವುದು ಸೂಕ್ತವೋ ಅದನ್ನು ನೀವೇ 
ವ್ಯವಸ್ಥೆ ಮಾಡಬೇಕು.” 
ಜ್‌ ಬೃಹಸ್ಸತಿಯು ಹೀಗೆ ಹೇಳಲು ಸಹಸ್ರಾಕ್ಸನು, «ಇದು ಹೀಗೆಯೇ 

ಎಂದನು. ಆಗ ಕರ್ತವ್ಯವಾವುದೆಂಬುದನ್ನು ಚೆನ್ನಾಗಿ ಆಲೋಚಿಸಿ 
ದೇವತೆಗಳ ಸಭೆಯಲ್ಲಿ ಹೀಗೆ ನುಡಿದನು: 


ಸೋಡಶೋ8ಿಭ್ಯಾಯಃ ೨೫೭ 


ಬಹುಮಾನೇನ ಮೇ ವಾಚಂ ಶೃಜುಧ್ವಂ ನಾಕವಾಸಿಸಃ ೪ ೪೬ ॥ 
ಭವಂತೋ ಯಜ ಸ್ಮಭೋಕ್ತಾ ರಃ ಸತಾಮಿಷ್ಟ್ರಾಶ್ಚ ಸಾತ್ರ್ವಿಕಾಃ | 

ಸ್ಟೇ ಸ್ಟೇ ಪದೇ ಸ್ಥಿತಾ ನಿತ್ಯಂ ಜಗತಃ ಪಾಲನೇ ಕತಾ 8 ೪೭8 
ಭವತಾಂ ಚ ನಿಮಿತ್ತೇನ ಬಾಧಂತೇ ದಾನವೇಶ್ವರಾಃ । 

ತೇಷಾಂ ಸಾಮಾದಿ ನೈವಾಸ್ತಿ ದಂಡ ಏವ ವಿಧೀಯತಾಂ 8 ೪೮ 8 


ಕ್ರಿಯತಾಂ ಸಮರೇ ಬುದ್ದಿ ಃ ಸೈನ್ಯಂ ಸಂಯೋಜ್ಯಶಾಮಿತಿ ! 
ಆವಾಹ್ಯ ತಾಂ ಚ ಶಸ್ತ್ರ ಇ ಪೂಜ್ಯಂತಾಂ ಶಸ್ತ್ಯದೇವತಾಃ ೪ರ್ಳ॥ 
ಇತ್ಯುಕ್ತಾ ಃ ಸಮನಹ್ಯ ಂತೆ ದೇವಾನಾಂ ಯೇ ಪ್ರಧಾನತಃ ! 
ವಾಜನಾಮುಯುತೇಕಾಜೌ ಹೇಮಪಟ್ಟಪರಿಷ್ಯತಾಃ H HON 
ವಾಹನಾನಿ ನಿಮಾನಾನಿ ಯೋಜಯಂತು ಮಮಾಮರಾಃ | 
ಯಮಂ ಸೇನಾಪತಿಂ ಕೃತ್ವಾ ಶೀಘ್ರಂ ನಿರ್ಯಾತ ದೇವತಾಃ 8೫೦8 
ನಾನಾಶ್ತರ್ಯಗುಣೋಪೇತೋ ಮರ್ಜಯೋ ದೇವಡಾನವೈಃ । 
ರಥೋ "ಮಾತಲಿನಾಯುಕ್ತೊ € ಮಹೇಂವ್ರಸ್ಕಾಸ್ಯದೃಶ್ಯತ ಜ ೫೨ ॥ 





೪೬. “ಎಲೈಸ್ವ ಸ್ಪರ್ಗವಾಸಿಗಳೇ! ನನ್ನ ಮಾತನ್ನು ಬಹುಮಾನೆಪೂರ್ವಕ 
ವಾಗಿ ಕೇಳಿರಿ. 

೪೭. ನೀವು ಯಜ್ಞಭಾಗವನ್ನು ಭೋಜನಮಾಡುವವರು; ಸತ್ರುರುಷರಿಗೆ 
ಇಷ್ಟರಾದವರು ; ಸಾಕ್ತ್ವಿಕರು. ನಿಮ್ಮ ನಿಮ್ಮಪದವಿಗಳಲ್ಲಿ ನಿಂತು ಯಾವಾಗಲೂ 
ಲೋಕಪರಿಪಾಲನೆಯಲ್ಲಿ ಥಿರತರಾಗಿರುವವರು. 

೪೮. ನಿಮ್ಮ ಸಲುವಾಗಿಯೇ ದಾನವೇಶ್ವರರು ಎಲ್ಲರನ್ನೂ ಬಾಥೆಪಡಿಸು 
ತ್ರದಾರೆ. ಅವರಿಗೆ ಸಾಮ ಮೊದಲಾದುವೊಂದೂ ಪ್ರಯೋಜನಕ್ಕೆ ಬರುವುದೇ 
ಇಲ್ಲ. ದಂಡಪೊಂದನ್ನೇ ವಿಧಿಸಬೇಕಾಗಿರುವುದು. 

ಲ, ಯುದ್ಧ ದಲ್ಲಿ ಬುದ್ಧಿ ಯನ್ನು ನೆಲೆಗೊಳಿಸಿರಿ. ಸೈನ್ಯವನ್ನು ಒಟ್ಟು 
ಗೂಡಿಸಿರಿ. ಶಸ್ತ್ರಗಳನ್ನು ಆವಾಹನೆ ಮಾಡಿರಿ. ಶಸ್ತ ಸ್ರ್ರದೇವತೆಗಳನ್ನು ಪೂಜಿಸಿರಿ. ನ 

೫೦. ಇಂದ್ರ ಪ್ರನಿಂದ ಈರೀತಿ ಹೇಳಲ್ಪ ಲ್ವಟ್ಟಿವರಾಗಿ, ದೇವತೆಗಳಲ್ಲಿ ಚಿನ್ನದ 

ಪಟ್ಟಿಯಿಂದ ಪರಿಷ್ಕತರಾಗಿ ಪ ಲ ಧಾನರಿಫಿಸಿದವರೆಲ್ಲರೂ ಯುದ್ಧಕ್ಕಾಗಿ ಹತ್ತು' 
ಸಾವಿರ ಕುದುರೆಗಳನ್ನು ಕೂಡಿಸಿದರು. 

೫೧-೫೨. "* ವಾಹನಗಳನ್ನೂ ; ವಿಮಾನಗಳನ್ನೂ ನನಗೆ ಅಮರರು ಸಿದ್ಧ 
ಫೊಳಿಸಲಿ. ಯಮನನ್ನು ಸೇನಾಪತಿಯನ್ನಾಗಿ ಮಾಡಿಕೊಂಡು ದೇವತೆಗಳು 
ಜೇಗ ಹೊರಹೊರಡಲಿ?' ಎಂದು ಇಂದ್ರನೆನ್ನಲು, ನಾನಾ ಬಗೆಯ ಆಶ್ಚರ್ಯ 
ಗುಣಗಳಿಂದ ಕುಡಿದುದೂ, ಸೀವಡಾನವರಿಂದ ಜಯಿಸಲಶಕ್ಕ ನಾಜುದೂ, 
ಮಾತಲಿಯೊಡಗೂಡಿದುದೂ ಆದ ಮಹೇಂದ್ರನ ಆ ಮಹಾರಥವು ಕೋಭಿಸಿತು. 

9 


೨೫೮ ಶ್ರೀ ಸಾ ) ೦ಡಮಹಾಪುರಾಣಂ 


ಯಮೋ ಮಹಿಷಮಾಸ್ಕಾ ಯ ಸೇನಾಗ್ರೇ ಸಮನರ್ತತ । 


ಚಂಡಕಿಂಕಿಣೆವೃಂದೇನ ಸರ್ವತಃ ಸರಿವಾರಿತಃ 1 ೫೩ ॥ 
ಕೆಲ ್ಬಿಕಾಲೋಜ್ಜ ಎಲಿಜ್ಯಾಲಾಪೂರಿತಾಂಬರಗೋಚರಃ । 
ಹುತಾಶ ಉರಣನರೂದ್ಧಃ ಶಕ್ತಿಹಸ್ತೋ ವ್ಯವಸ್ಥಿ ತಃ ` 1 ೫೪ ॥ 
ಪವನೋಂಂಕುಶಪಾಣಿಸ್ತು ವಿಸ್ತಾ ರಿತಮಹಾಜವಃ 
ಮಹಾಖುಕ್ಸಂ ಸಮಾರೂಢಃ ಸೇನಾಗ್ರೇ ಸಮುದೃಶ್ಯತ ॥ ೫% ॥ 
ಭುಜಗೇಂದೆ ೦ ಸಮಾರೂಢೋ ಜಲೇಶೋ ಭಗವಾನ್‌ ಸ್ವಯಂ! 
ಮಹಾಪಾಶಧಕೋ ವೀರಃ ಸೇನಾಯಾಂ ಸಮನರ್ತತ 1 ೫೬ ॥ 
ನರಯುಕ್ತೇ ರಥೇ ದಿನ್ಯೇ ಧನಾಥ್ಯಕ್ಟೋ ವ್ಯಜೀಚರತ್‌ । 
ಮಹಾಸಿಂಹರವೋ ಯುಷೆ ಬೀ ಗದಾಹಸ್ತೋ ನ ್ರವಸ್ಥಿ ತಃ I Ba 
ರಾಸ್ತಸೇಶೋಥ ನಿಯೃ ೯ತೀ ರಥೇ ರಕ್ಟೋ ಮುಖಿ ರ್ಹಯ್ಯೆಃ । 
ಧನ್ವೀ ರಕ್ಟೋ ಗೆಣಯಂತೋ ಮಹಾರಾವೋ ವ್ಯದೃಶ್ಯತ I ೫೮ ॥ 
ಚಂದಾ ್ರದಿತ್ಯಾವಕಿ ನೌ ಚ ವಸವಃ ಸಾಧ್ಯದೇವತಾಃ । 

ನಿಶ್ಚೇದೇವಾಶ್ಚ ರುದ್ಪಾಶ್ಚ ಸನ್ನ ದ್ಧಾ ಸ್ವಸು )ರಾಹವೇ 1೫೯॥ 





೫೩. ಯಮನು ಮಹಿಷನನ್ನೇರಿ ಸೇನೆಯ ಮುಂಭಾಗಲ್ಲಿ ನಿಂತನು. 
ಅವನು ಪ್ರಚಂಡವಾದ ಕೆಂ8ಣಿಗಳ ಸಮೂಹದಿಂದ ಎಲ್ಲ ಕಡೆಯೂ ಸುತ್ತುವರಿ 
ಯಲ್ಪಟ್ಟ ವನಾಗಿದ್ದ ನು. 

೫೪. ಕಲ್ಪ ಕಾಲದಲ್ಲಿ ಹೊರಡುವ ಉಜ್ಜ ಕ ಲವಾದ ಜ್ವಾಲೆಯಿಂದ ತುಂಬಿದ. 
ಅಗ್ನಿಯು ಟಗರಿನ ಮೇಲೇರಿ ಶಕ್ತಿಯನ್ನು ಧರಿಸಿ ವ್ಯವಸ್ಥೆಗೊಂಡು ನಿಂತನು. 

೫೫-೫೯. ವಾಯುವು ಅಂಕುಶವನ್ನು ಕ್ಸ ಯಲ್ಲಾಂತು, ಶಿ ಮಹಾ 
ವೇಗವನ್ನು ಅತ್ಯಧಿಕಮಾಡಿಕೊಂಡವನಾಗಿ. ಹು ದೊಡ್ಡ ಕರಡಿಯನ್ನೇರಿ 
ಸೇನಾಗ್ರಭಾಗದಲ್ಲಿ ಕಾಣಿಸಿಕೊಂಡನು. ವೀರನಾದ ಭಗವಾನ್‌ ಜಲಾಧಿಪತಿಯು. 
(ವರುಣನು) ಸರ್ಪರಾಜನನ್ನು ಆರೋಹಣಮಾಡಿ, ಮಹಾಪಾಶವನ್ನು ಧರಿಸಿ. 
ಸೇನೆಯಲ್ಲಿ ಕಾಣಿಸಿಕೊಂಡನು. ನರರನ್ನು ಹೂಡಿದ ದಿವ್ಯ ರಥದಲ್ಲಿ ಧನಾಧ್ಯ ಶ್ಪನು. 
(ಕುಬೇರನು) ಶೋಭಿಸುತ್ತ ಮಹಾ ಸಿಂಹದಂತೆ ಧ್ವ ನಿಯುಳ್ಳ ವನಾಗಿ ಗದೆಯನ್ನು 
ಕೈಯಲ್ಲಿ ಹಿಡಿದು ಯುದ್ಧದಲ್ಲಿ ಸಿದ್ಧನಾಗಿ ನಿಂತನು. ರಾಕ್ಚಸೇಶ್ವರನಾದ. 
ಫಿಪ್ಬು ತಿಯು ರಾಕ್ಟೃಸ ಮುಖಗಳುಳ್ಳ ಕುದುರೆಗಳಿಂದ ಕೂಡಿದ ರಥದಲ್ಲಿ ಕುಳಿತು, 
ಥಫುರ್ಧಾರಿಯಾಗಿ ಕಕ್ಷ, (ಗಣಗಳಿಂದ ಒಡಗೂಡಿದವನಾಗಿ ಮಹಾ ಧ್ವನಿ 
ಯುಕ್ಛವನಾಗಿ ವಿರಾಜಿಸುತ್ತಿ "ಇ ನು. 'ಚಂದ್ರ, ಸೂರ್ಯರು, ಅತಿ ನೀ ದೇವತೆ 
ಗಳು ವಸುಗಳು, ಸ ಸಾಧ್ಯಡೇವತೆಗಳು, ವಿಶ್ವೇಜೀವರು, ರುದ್ರರು ಈ ಎಲ್ಲರೂ 
ಯುಷ್ಛಕ್ಕೆ ಸನ್ನದ್ಧ ರಾಗಿ ನಿಂತರು. 


ಷೋಡಶಕೋಕಧ್ಯಾಯಃ ೨೫೯ 


ಹೇಮಪೀಕೋತ್ತರಾಸಂಗಾಶ್ಲಿ ತ್ರವರ್ಮಾಯುಧಧ್ಯಜಾಃ । 
ಗೆಂಧರ್ವಾಃ ಪ್ರತ್ಯದೃಶ್ಯಂತ ಕೃತ್ವಾವಿಶ್ಚಾವಸುಂ ಮುಖೇ ೫ ೬೦ ॥ 
ತಥಾ ರಕ್ತೋತ್ತರಾಸಂಗಾ ಶಿರ್ಮಲಾಯೋನಿಭೂಷಣಾಃ | 


ಗೃಢ್ರಧ್ವಜಾ ಅದೃತ್ಯಂತ ರಾಕ್ಚಸಾ ರಕ್ತಮೂರ್ಥಜಾಃ 8೬೧8 
ತಥಾ ಭೀಮಾಶನಿಕರಾಃ ಕೃಷ್ಣ ವಸ್ಟ್ಯಾ ಮಹಾರಥಾಃ । 

ಯಕ್ಪಾಸ್ತತ್ರ ವ್ಯದೃತ್ಯಂತ ಮಣಿಭದ್ರಾದಿ ಕೋಟಶಃ 1೨ ॥ 
ತಾಮ್ರೋಲೂಕಧ್ವಜಾ ರೌದ್ರಾ ದ್ವೀಪಿಚರ್ಮಾಂಬರಾಸ್ತ್ಯಥಾ 
ಪಿಶಾಚಾಸ್ತತ್ರ ರಾಜಂತೇ ಮಹಾವೇಗ ಪುರಕಸರಾಃ 1 ೬೩ ॥ 
ತಥೈವ ಶ್ರೇತವಸನಾಃ ಸಿತಸಟ್ಟಿಪತಾಕಿನಃ ! 

ಮತ್ತೇಭವಾಹನಪ್ರಾಯಾಃ ಕಿಂನರಾಸ್ತ್ರಸ್ಮುರಾಹವೇ 1೬೪% 
ಮುಕ್ತಾಜಾಲಪರಿಷ್ಕಾರೋ ಹಂಸೋ ಹಾರಸಮಪ್ರಭಃ ! 
ಫೇರ್ತುರ್ಜಲಧಿನಾಥಸ್ಯ ಸೌಮ್ಯರೂಪೋ ವ್ಯರಾಜತ 1 ೬೫ ॥ 





೬೦. ಚಿನ್ನದ ಪೀಠ ಮತ್ತು ಉತ್ತರೀಯಗಳುಳ್ಳವರಾಗಿ, ಚಿತ್ರತರವಾದ 
ಕವಚ, ಆಯುಧ ಮತ್ತು ಧ್ವಜಗಳನ್ನು ಧರಿಸಿ, ವಿಶ್ವಾವಸುವನ್ನು ಮುಂದು 
ಮಾಡಿಕೊಂಡು ಗಂಧರ್ವರು ಕಂಗೊಳಿಸಿದರು. 

೬೧. ಅಂತೆಯೇ ಕೆಂಪು ಮೇಲ್ಪಟ್ಟಿಗಳನ್ನುಟ್ಟು ನಿರ್ಮಲವಾದ ಕಬ್ಬಿಣದ 
ಭೂಷಣಗಳನ್ನು ಧರಿಸಿ, ಕೆಂಪುಕೂದಲಿನ ರಾಕ್ಸಸರು ಗೃಧ ಧ್ವಜವನ್ನೆತ್ತಿ 
ಹಿಡಿದವರಾಗಿ ಕಾಣಿಸಿಕೊಂಡರು. 

೬೨. ಮಣಿಭದ್ರಾದಿ ಯಕ್ಸರು ಮಹಾರಥಗಳನ್ನೇರಿ, ಕಪ್ಪು ಬಟ್ಟಿ 
ಗಳನ್ನುಟ್ಟು, ಭಯಂಕರವಾದ ವಜ್ರಾಯುಧಗಳನ್ನು ಕೈಯಲ್ಲಿ ಹಿಡಿದು ಕೋನ 
ಹೋಟ ಸಂಖ್ಯೆಯಲ್ಲಿ ಕಾಣಿಸಿಕೊಂಡರು. 

೬೩. ತಾಮ್ರವರ್ಣದ ಗೂಬೆಯ ಧ್ವಜವನ್ನು ಹಿಡಿದು, ಹುಲಿಯ ತೊಗಲ 
ನ್ನುಟ್ಟು, ರೌದ್ರರಾಗಿಯೂ ಮಹಾ ವೇಗಶಾಲಿಗಳಾಗಿಯೂ ಮುನ್ನುಗ್ಗುತ್ತಿರುವ 
ಪಿಶಾಚರು ಅಲ್ಲಿ ರಂಜಿಸುತ್ತಿದ್ದರು. 

೬೪. ಹಾಗೆಯೇ, ಬಿಳಿಯ ಬಟ್ಟಿಗಳನ್ನುಟ್ಟು ಬಿಳಿಯ ರೇಷ್ಮೆಯ ಸತಾಕೆ 
ಗಳನ್ನು ಹಿಡಿದು ಮದಿಸಿದ ಆನೆಗಳನ್ನೇರಿ ಕಿನ್ನರರು ಯುದ್ಧಭೂಮಿಯಲ್ಲಿ 
ಸನ್ನದ್ಧರಾಗಿ ನಿಂತರು. 

೬೫. ಮುತ್ತಿನ ಮಾಲೆಗಳಿಂದ ಪರಿಷ್ಠಾರವಾದುದೂ, ಹಾರದಂತೆ 
ಹೊಳೆಯುತ್ತಿರುವುದೂ, ಸೌಮ್ಯರೂಪವೂ ಆದ ಸಮುದ್ರಾಧಿಪತಿಯಾದ 
ವರುಣನ ಹಂಸಧ್ವಜನವು ವಿರಾಜಿಸುತ್ತಿದ್ದಿತು. 


೨೬೦ ಶ್ರೀ ಸ್ಕಾಂದಮಹಾಪುರಾಣಂ ಸ 


ಪಂಚರಾಗ ಮಹಾರತ್ನ ವಿಟಿಂಕೋ ಧನದಸ್ಯ ಚ । 


ಧೃಜಃ ಸಮುತ್ನಿತೋ ಭಾತಿ ಯಾತುಕಾಮ ಇವಾಂಬರಂ ! ೬೬ 0 
ಕಾರ್ಸ್ಸ್ಯಲೋಹಮಯೋದಧ್ವಾಂಕ್ಟ್ಸೋ ಯಮಸ್ಯಾಭೂನ್ಮಹಾ ಧೃಜಃ । 
ರಾಕ್ಸಸೇಶಸ್ಯ ವದನಂ ಪ್ರೇತಸ್ಯ ಧ್ವಜ ಆಬಭೌ 1 ೬೭೧ 
ಹೇಮಸಿಂಹಥ್ವಜೌ ಹೇವೌ ಚಂದ್ರಾರ್ಕಾನಮಿತದ್ಯುತೀ 

ಶುಂಭೇನ ಚಿತ್ರವರ್ಣೇನ ಕೇತುರಾಶ್ಚಿನಯೋರಭೂತ್‌ 1 ೬೮॥ 
ಮಾತಂಗೋ ಹೇಮರಚಿತಶ್ಚಿತ್ರರತ್ನಪರಿಸ್ಕೃತಃ 

ಧ್ವಜಃ ಶತಕ್ರತೋರಾಸೀತ್‌ ಸಿತಚಾಮರಸೆಂಸ್ಥಿ ತಃ 1೬೯॥ 
ಅನ್ಯೇಷಾಂ ಚ ಧ್ವಜಾಸ್ತತ್ರ ನಾನಾರೂಪಾ ಬಭೂರಣೇ । 

ಸ ನಾಗಯಕ್ಪಗಂಧರ್ವ್ನನುಹೋರಗನಿಶಾಚರಾ ॥೭೦॥ 
ಸೇನಾಸಾ ದೇವರಾಜಸ್ಯ ದುರ್ಜಯಾ ಪ್ರತ್ಯಪೃಶ್ಯತ । 
ಕೋಟಯಸ್ತಾಸ್ತ್ರ್ರಯಸ್ವ್ರಿಂಶನ್ನಾನಾದೇನ ನಿಕಾಯಿನಾಂ ! ೭೧॥ 


emma 





೬೬. ಕುಬೇರನ ಧ್ವಜವು ಪಂಚರಂಗಿನ ಮಹಾ ರತ್ನಗಳ ಹಿಡಿಕಟ್ಟುಳ್ಳು 
ದಾಗಿ ಮೇಲೆತ್ತಿ ಹಿಡಿಯಲ್ಪಟ್ಟು ಆಕಾಶಕ್ಟೆ ಹೋಗಬಯಸುತ್ತಿರುವುಜೋ 
ಎಂಬಂತೆ ಕಾಣುತ್ತಿದ್ದಿತು. 

೬೭, ಕಪ್ಪು ಕಬ್ಬಿಣದಿಂದ ಮಾಡಿದ ಕಾಗೆಯು ಯನುನ ಮಹಾ ಧ್ವಜದಲ್ಲಿ 
ತೋಭಿಸುತ್ತಿದ್ದಿತು. ರಾಕ್ಸಸೇಶ್ವರನ ಧ ಓಜದಲ್ಲಿ ಸ್ರೇತಮುಖವು ಕಂಗೊಳಿಸು. 
ಕ್ರಿದ್ದಿತು. | 
೬೮. ಎಣೆಯಿಲ್ಲದ ಕಾಂತಿಯಿಂದ ಕೂಡಿ ಮಹಾ ಪ್ರಕಾಶಮಾನವಾಗಿ. 
ಬೆಳುಬೆಳಗಿ ತೋಭಿಸುತ್ತಿದ್ದ ಸೂರ್ಯ ಚಂದ್ರರು ಚಿನ್ನದ ಸಿಂಹಧ್ವಜಗಳುಳ್ಳ ಮ, 
ರಾಗಿದ್ದರು. ದೇನವೈ ದ್ಯರಾದ ಅಶ್ತಿನೀಕುಮಾರರ ಧ್ವಜದಲ್ಲಿ ಚಿತ್ರವರ್ಣದ 
ಕುಂಭವೂ ಕಾಣಿಸುತ್ತಿದ್ದಿತು. 

೬೯. ವಿಚಿತ್ರವಾದ ರತ್ನಗಳಿಂದ ಕೆತ್ತಲ್ಪಟ್ಟು ಪರಿಷ್ಕೃ ತವಾಗಿ ಚಿನ್ನದಿಂದ 
ಮಾಡಲ್ಪಟ್ಟ ಅನೆಯು ಇಂದ್ರನ ಧ್ವಜದಲ್ಲಿ ಶೋಭಿಸುತ್ತಿದ್ದಿ ತು. ದೇವಾಧೀಶ್ವರ 
ನಾದ ಮಹೇಂದ್ರನ ಧ್ವಜವು ಬಿಳಿಯ ಚಾಮರಗಳ ನಡುವೆ ಬಹು ಮನೋಹರ 
ತಾಗಿ ಕಂಗೊಳಿಸುತ್ತಿದ್ದಿ ತು. 

,. ೬೦-೭೧. ಇತರರ ಧ್ವಜಗಳು ನಾನಾ ರೂಪಗಳಾಗಿ ಆ ಯುದ್ಧರಂಗದಲ್ಲಿ 
ಪ್ರಶಾಶಿಸುತ್ತಿದ್ದುವು. ನಾಗರು, ಯಶ್ಚರು, ಗಂಧರ್ವರು, ಮಹೋರಗರು, 
ಫಿಶಾಚೆಕರು - ಇವರನ್ನೆಲ್ಲ ಒಳಗೊಂಡ ದೇವರಾಜನ ಆ ಸೇನೆಯು ದುರ್ಜಯ. 
ವಾಗಿ ಕಾಣಿಸುತ್ತಿದ್ದಿತು. ನಾನಾ ಗುಂಪುಗಳಲ್ಲಿ ನಿಂತ ಜೀವತೆಗಳ ಮೂವತ್ತು 
ಮೂರು ಕೋಟಿಗಳು ಈ ರೀತಿ ಪರಮಾದ್ಭು ತವಾಗಿ ಕಾಣಬರುತ್ತಿದ್ದವು. 





ಸೋಡಶೋ 9ಧ್ಯಾಯಃ ೨೬೧ 


ಹೈಮಾಚಲಾಭೇ ಸಿತಕರ್ಣಜಾಮರೀ 

ಸುನರ್ಜಪದ್ಮಾಮಲಸುಂದರಸ್ತಜಿ | 
ಕೃತಾಭಿರಾಮೋಜ್ಜ್ಹಲಕುಂಕುಮಾಂಕುರೇ 

ಕಪೋಲಲೀಲಾ ವಿನಿಮುಕ್ತರಾವೇ 8 ೭೨ 8 
ಶ್ರಿತಸ್ತದೈರಾನಣನಾಮ ಕುಂಜರ 

ಮಹಾಬಲಶ್ಲಿತ್ರ ವಿಶೇಹಿತಾಂಬರಃ । 


ವಿಶಾಲವಚ್ಛ್ರಾಂಗನಿತಾನಭೂಷಿತಃ | 
ಪ್ರಕೀರ್ಣಕೇಯೂರಭುಜಾಗ್ರಮಂಡಲಃ 1೭೩೩೫ 
ಸಹಸ್ರದ್ಧಗ್ಭಂದಿ ಸಹಸ್ಪಸಂಸ್ತುತ । 
ಸ್ವ್ರಿವಿಷ್ಟಪೇೇಶೋಭತ ಪಾಕಶಾಸನಃ H 2೪ 


ಇತಿ ಶ್ರೀ ಸ್ವಾಂದೇ ಮಹಾಪುರಾಣೇ ಏಕಾಶೀತಿ ಸಾಹಸ್ಪ್ಯಾಂ ಸಂಶಹಿತಾಯಾಂ 
ಪ್ರಥಮೇ ಮಾಹೇಶ್ವರಖಂಡೇ ಕೌಮಾರಿಕಾಖಂಡೇ 
" ತಾರಕಾಸುರ ದೇವೇಂದ್ರ ಯುದ್ಧೋಪಕ್ರಮ ವರ್ಣನಂ? ನಾಮ 
ಷೋಡಶೋ$ಧ್ಯಾಯಃ 





೭೨-೭೪. ಹಿಮಾಚಲದ ಹಾಗೆ ಮೆರೆದು ಶೋಭಿಸುವ, ಕಿನಿಗಳೆಡೆಯಲ್ಲಿ 
ಬಿಳಿಯ ಚಾಮರಗಳನ್ನುಳ್ಳ, ಚಿನ್ನದ ಪದ್ಮಗಳ ನಿರ್ಮಲವಾದ ಮಾಲಿಕೆಗಳನ್ನು 
ತಳೆದಿರುವ, ಉಜ್ಜ್ವಲವಾದ ಕುಂಕುಮವನ್ನು ಬಳಿದು ಮನೋಹರವಾಗಿ 
ರಚಿಸಿರುವ, ಕಪೋಲ ಲೀಲೆಯಿಂದ ರಂಜಿಸುತ್ತಿರುವ ಐರಾವಣವೆಂಬ ಆನೆಯ 
ಮೇಲೇರಿದವನೂ ಮಹಾಬಲನೂ, ಚಿತ್ರ ವಿಚಿತ್ರವಾದ ವಿಶೇಷರೀತಿಯ 
ಬಟ್ಟೆ ಗಳನ್ನುಟ್ಟಿ ವನೂ, ವಜ್ರಮಯವಾದ ವಿಶಾಲವಾದ ನಿತಾನದಿಂದ 
ವಿಭೂಷಿತನೂ, ಸುತ್ತಲೂ ಪಸರಿಸಿದ ಕೇಯೂರಗಳ ಕಾಂತಿಯುಳ್ಳ ಭುಜ 
ಮಂಡಲನೂ, ಸಾವಿರಾರು ಮಂದಿ ವಂದಿಗಳಿಂದ ಸ್ತುಕಿಸಲ್ಪಟ್ಟವನೂ, 
ಸಹಸ್ರಾಕ್ಸನೂ, ಮೂರು ಲೋಕಕ್ಕೂ ಒಡೆಯನೂ ಆದ ಪಾಕಶಾಸನನು. 
ಆ ಸೇನೆಯಲ್ಲಿ ಶೋಭಿಸುತ್ತಿದ್ದನು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣದ ಮಾಹೇಶ್ವರಖಂಡದ ಎರಡನೆಯ ಕೌಮಾರಿಕಾಖ೦ಡದಲ್ಲಿ 
"ತಾರಕಾಸುರ ದೇವೇಂದ್ರ ಯುದ್ಧೋಸಕ್ರಮ ವರ್ಣನ''ವೆಂಬ 
ಹದಿನಾರನೆಯ ಅಧ್ಯಾಯವು ಮುಗಿದುದು 


1 ಶ್ರೀ8॥ 
ಅಥ ಸಸ್ತದಶೋಂಧ್ಯಾಯಃ 

ತಾರಕಸ್ಥೆ ನ್ಯ ದೇನಸೈನ್ಯಯೋರ್ಮಧ್ಯೇ ಯಮುಸ್ರಸನಯೋರ್ವ್ವಂದ್ರಯುದ್ಧ ವರ್ಣನಂ 

ನಾರದ ಉವಾಚ: 
ತತಸ್ತಯೋಃ ಸಮಾಯೋಗಃ ಸೇನಯೋರುಭಯೊ(ರಭೂತ್‌ 
ಯುಗಾಂತೇ ಸಮನುಸಪ್ರಾಪ್ತೇ ಯಥಾಕ್ಸುಬ್ಧಸಮುದ್ರಯೋಃ ॥೧॥ 
ಸುರಾಸುರಾಣಾಂ ಸಂಮರ್ದೇ ತಸ್ಮಿನ್‌ ಪರಮುದಾರುಣೇ । 
ತುಮುಲಂ ಸುಮಹತ್ಯ್ಯಾ)ಂತೇ ಸೇನಯೋರುಭಯೋರಪಿ 1೨॥ 
ಗರ್ಜತಾಂ ದೇವದೈತ್ಯಾನಾಂ ಶಂಖಭೇರೀರನೇಣ ಚ 
ತೂರ್ಯಾಹಣಾಂ ಚೈನ ನಿರ್ಫೋಷೈರ್ಮಾತಂಗಾನಾಂ ಚ ಬೃಂಹಿತೈಃ ॥೩॥ 
ಹೇಹಿತೈೆರ್ಹಯನೃಂದಾನಾಂ ರಥಸೇಮಿಸ್ಟನೇನ ಚ | 
ಘೋಷೇಣ ಚೈವ ತೂರ್ಯಾಣಾಂ ಯುಗಾಂತ ಇವ ಚಾಭವತ್‌ ॥ ೪॥ 
ಕೋಷೇಹಾಭಿಪರೀತಾಂಗಾಸ್ಮ 4 ಜೀವಿತಚೇತಸಃ । 
ಸಮಸಜ್ಜಂತ ತೇಂನ್ಯೋನ್ಯಂ ಪ್ರಕ್ರಮೇಣಾತಿಲೋಹಿತಾಃ ॥೫॥ 





ಕನ್ನಡದ ಅನುವಾದ 
ತಾರಕ ವೇವಸೇಷೆಗಳ ನಡುವೆ ನಡೆದ ಯಮಗ್ರಸನರ ದ್ವಂದ್ವಯಂದ್ಧ ವರ್ಣನ 


೧. ನಾರದಠಿಂತೆಂದನು :- ಬಳಿಕ ಯುಗಾಂತ ವುಂಟಾದಾಗ ಕ್ಸುಬ್ಬ 
ಸಮುದ್ರಗಳೆರಡೂ ಕಲೆತಂತೆ ಆ ಎರಡು ಸೇನೆಗಳಿಗೂ ಸಮಾಗಮವುಂಟಾಯಿತು. 

೨. ಸುರಾಸುರರಿಗುಂಟಾದ ಪರಮದಾರುಣವಾದ ಆ ಘರ್ಷಣೆಯಲ್ಲಿ 
ಆ ಎರಡು ಸೇನೆಗಳಲ್ಲಿಯೂ ಮಹತ್ತಾದ ತುಮುಲ ಧ್ವನಿಯು ತಲೆದೋರಿತು. 

೩-೪. ದೇವದೈತ್ಯ ಕಠ ಗರ್ಜನೆಗಳಿಂದಲೂ ಶಂಖ ಭೇರಿಗಳ ರವದಿಂದಲೂ 
ತೂರ್ಯಗಳ ಘೋಷಗಳಿಂದಲೂ ಆನೆಗಳ ಬೃಂಹಿತಗಳಿಂದಲೂ ಹಯವೃ್ಳ ಂದ 
ಗಳ ಹೇಹಿತಗಳಿಂದಲೂ ರಥ ಚಕ್ರಗಳ ಚೀತ್ಪಾ ರದಿಂದಲೂ ಯುಗಾಂತದಲ್ಲಿನ 
ಪಾಗೆ ಅಬ್ಬರವುಂಟಾಯಿತು. 

೫. ರೋಷದಿಂದ ವ್ಯಾಪ್ತವಾದ ಅಂಗಗಳುಳ್ಳವರಾಗಿ ಜೀವಿತದಲ್ಲಿ ಆಸೆ 
ಯನ್ನು ತೊರೆದು ಓಡಾಟದಿಂದ ಅತಿ ಕೆಂಪೇರಿದ ಅವರು ಒಬ್ಬ ರನ್ನೊಬ್ಬರ 
ತಾಕಿ ಹೋರಾಡಕೊಡಗಿದರು. 


ಸಪ್ತದಶೋನಧ್ಯಾಯಃ ತಿ೬ಷಿ 


ರಥಾ ರಫೈಃ ಸಮಾಸಕ್ತಾ ಗಜಾಶ್ವಾಪಿ ಮಹಾಗಜೈೆಃ । 


ಪತ್ತಯಃ ಪತ್ತಿಭಿಶ್ಚೈವ ಹಯಾಶ್ಚಾಪಿ ಮಹಾಹಯ್ಯೆಃ 1೬8 
ತತಃ ಪ್ರಾಸಾಶನಿಗದಾಭಿಂಡಿಸಾಲಪರತ್ನಫೈಃ | 

ಶಕ್ತಿಭಿಃ ಪಟ್ಟಶೈಃ ಶೂಲೈರ್ಮುದ್ಗರೈಃ ಕಣಪೈರ್ಗುಡೈಃ 1೭೩ 
ಚಸ್ರೈಶ್ತ ಶಕ್ತಿಭಿಶ್ಚೈನ ತೋಮಕೈರಂಕುಶೈರಪಿ । 
ಕರ್ಣೆನಾಲೀಕನಾರಾಚ ವತ್ಸದಂತಾರ್ಥಚಂದ್ರಕ್ಕೆಃ ೫೮ 
ಭಲ್ಲೈರ್ಮೇತಸ ಪತ್ರೈತ್ವ ಶುಕತುಂಡೈತ್ವ ಶಿರ್ಮಲೈಃ 

ವೃಷ್ಟಿಭಿಶ್ವಾ ದ್ಭುತಾಕಾರೈರ್ಗಗನಂ ಸಮಪದ್ಯತ HFN 


ಸಂಪ್ರಚ್ಛಾದ್ಯ ದಿಶಃ ಸರ್ವಾಸ್ತಮೋಮಯಮಿವಾಭವತ್‌ । 
ಪ್ರಾಜ್ಞ್ಞಾಯಂತ ನ ತೇಃನ್ಯೋನ್ಯಂ ತಸ್ಮಿಂಸ್ತ್ರಮಸಿ ಸಂಕುಲೇ 8೧೦8 
ಅದೃಶ್ಯಭೂತಾಸ್ತ್ರಮಸಿ ನ್ಯಕೃಂತತ ಪರಸ್ಪರಂ । 

ತತೋ ಭುಜೈರ್ಫ್ಪ್ವಜೈಶೃತ್ರೆ 21 ಶಿರೋಭಿತ್ಚ ಸಕುಂಡಲೈಃ H ೧೧8 
ಗಜೈಸ್ತುರಂಗೈಃ ಪಾವಾತೈಃ ಪತದ್ದಿಃ ಪತಿತೈರಪಿ । 

ಆಕಾಶತಿರಸೋ ಭ್ರಷ್ಟ್ವೈಃ ಪಂಕಜೈರಿವ ಭೂಶ್ಲಿತಾ 8 ೧೨ ೫ 





ಕ| ಯತಾ 


೬, ರಥಗಳು ರಥಗಳನ್ನು ತಾಕಿದವು; ಗಜಗಳು ಮಹಾ ಗಜಗಳೊಡನೆ 
ಹೋರಿದವು; ಕಾಲಾಳುಗಳು ಕಾಲಾಳುಗಳನ್ಸೆದುರಿಸಿದರು; ಕುದುರೆಗಳು 
ಕುದುರೆಗಳ ಮೇಲೆರಗಿದವು. 

೬-೧೦. ಬಳಿಕ ಪ್ರಾಸ, ಅಶನಿ, ಗದೆ, ಭಿಂಡಿವಾಲಗಳಿಂದಲೂ, ಶಕ್ತಿ 
ಗಳಿಂದಲೂ, ಪಟ್ಟಿಶಗಳಿಂದಲೂ, ಶೂಲಗಳಿಂದಲೂ, ಮುದ್ಧರಗಳಿಂದಲೂ, 
ಕಣಪಗಳಿಂದಲೂ, ಗುಡಗಳಿಂದಲೂ, ಚಕ್ರಗಳಿಂದಲೂ, ತೋಮರಗಳಿಂದಲೂ, 
ಅಂಕುಶಗಳಿಂದಲೂ, ಕರ್ಣಿ, ನಾಲೀಕ. ನಾರಾಚ, ವತ್ಸದಂತ, ಅರ್ಧಚಂದ್ರ 
ಇವುಗಳಿಂದಲೂ, ಭಲ್ಲಗಳಿಂದಲೂ, ವೇತಶಸ ಪತ್ರಗಳಿಂದಲೂ, ನಿರ್ಮಲ 
ವಾದ ಶುಕ ತುಂಡಗಳಿಂದಲೂ ಕೂಡಿದ ಅದ್ಭುತವಾದ ವೃಷ್ಟಿಗಳಿಂದ ಗಗನವು 
ತುಂಬಿಹೋಯಿತು. ಸರ್ವದಿಕ್ಕುಗಳೂ ಆವರಿಸಲ್ಪಟ್ಟು ಲೋಕವು ತಮೋ 
ಮಯವೇ ಆದಂತಾಯಿತು. ದಟ್ಟವಾಗಿ ಹಬ್ಬಿದ ಆ ಕತ್ತಲೆಯಲ್ಲಿ ಅವರು 
ಒಬ್ಬರನ್ನೊಬ್ಬರು ಗುರುತಿಸಿ ಕಿಳಿಯಲಾರದಾದರು. 

೧೧-೧೨. ಕತ್ತಲೆಯಲ್ಲಿ ಕಾಣದವರಾಗಿ ಒಬ್ಬರನ್ನೊಬ್ಬರು ಕತ್ತರಿಸಿದರು. 
ಬಳಿಕ ಬಿದ್ದ ಮತ್ತು ಬೀಳುತ್ತಿರುವ ಭುಜಗಳಿಂದಲೂ, ಧ್ವಜಗಳಿಂದಲೂ, ಛತ್ರ 
ಗಳಿಂಲೂ, ಕುಂಡಲದಿಂದ ಕೂಡಿದ ಶಿರಸ್ಸುಗಳಿಂದಲೂ, ಗಜ ತುರಗ ಪದಾತಿ 
ಗಳಿಂದಲೂ ಆಕಾಶದ ಮೇಲಿನಿಂದ ಬಿದ್ದ ಕಮಲಗಳಿಂದಲೆಂಬಂತೆ ಭೂಮಿಯು 
ಇಡಿಕಿರಿದು ಹೋಯಿತು. 


೨೬೪ ಶ್ರೀ ಸ್ಕಾಂದಮಹಾಪುರಾಣಂ 


ಭಗ್ಗದಂತಾ ಭಿನ್ನ ಕುಂಭಾಶ್ಚಿನ್ನದೀರ್ಥಮಹಾಕರಾಃ | 


ಗಜಾಃ ಶೈಲನಿಭಾಃ ಸೇತುರ್ಧರಣ್ಕಾಂ ರುಧಿರಸ್ರವಾಃ 1 ೧೩ ॥ 
ಭಗ್ಗೈಷಾಶ್ಚ ರಥಾಃ ಪೇತುರ್ಭಗ್ನಾಕ್ಸಾಃ ಶಕಲೀಕೃತಾಃ | | 
ಪತ್ತಯಃ ಕೋಟಶಃ ಪೇತುಸ್ತುರಂಗಾಶ್ಚ ಸಹಸ್ರಶಃ ॥ ೧೪ ॥ 
ತತಃ ಶೋಣಿತನದ್ಯಶ್ಚ ಹರ್ಷದಾಃ ಪಿಶಿತಾಶಿನಾಂ | 
ವೈತಾಲಾನಂದದಾಯಿನ್ಯೋ ವ್ಯಜಾಯಂತ ಸಹಸ್ರಶಃ ॥ ೧೫ ॥ 
ತಸ್ಮಿಂಸ್ತಥಾನಿಧೇ ಯುದ್ಧೇ ಸೇನಾನೀರ್ಗ್ರೆಸನೋಂರಿಹಾ | 
ಜಾಣನರ್ಷೇಣ ಮಹತಾ ದೇವಸೈನ್ಯಮುಕಂಪಯತ್‌ 1 ೧೬ ॥ 
ತತೋ ಗ್ರಸನಮಾಲೋಕ್ಯ ಯಮಃ ಕ್ರೋಧನಿಮೂರqಿತತಃ । 

ವವರ್ಷ ಶರವರ್ಷೇಣ ನಿಶೇಷಾದಗ್ನಿನರ್ಚಸಾ 1 ೧೭ ॥ 
ಸ ವಿದ್ಧೋ ಬಹುಭಿರ್ಜಾಣೈರ್ಗ್ರಸನೋಂತಿಪರಾಕ್ರಮಃ | 

ಕೃತಪ್ಪ ತಿಕೃತಾಕಾಂಕ್ಸ್ಮೀ ಧನುರಾನಮ್ಯ ಭೈರನಂ ॥ ೧೮ ॥ 


ಶಕ್ರಃ "ಹಸ್ತೆ 48 ಸಂಜ ಲಕ್ಬೆ ತ ವ "ನ್ಯ ತಾಡಯತ್‌ I 
ಗ ಸ ಸನೇನ ನಮುಕ್ತಾ ಸಾ ಹ್‌ ಕಬಿನ್‌ಸೋಪಿ ನಿನಾರ್ಯಚ ॥ ೧೯॥ 





೧೩. ದಂತಗಳು ಮುರಿದು ಕುಂಭಗಳೊಡೆದು ಉದ್ದನೆಯ ಸೊಂಡಿಲುಗಳು 
ಕತ್ತರಿಸಿಹೋಗಿ ರಕ ಕೃವನ್ನು ಸುರಿಸುತ್ತ ಬೆಟ್ಟ ದಂತಿರುವ ಆನೆಗಳು ಭೂಮಿಯಲ್ಲಿ 
. ಖಿದ್ದುವು, 

೧೪-೧೫. ರಥಗಳು ಮೂಕಿಮರಗಳು ಮುರಿದು ಚೂರು ಚೂರಾಗಿ ಕೆಳಗೆ 
ಬಿದ್ದವು. ಕಾಲಾಳುಗಳು ಕೋಟ ಕೋಟಯಾಗಿ ಬಿದ್ದರು. ಕುದುರೆಗಳು 
ಸಾವಿರ ಸಂಖ್ಯೆಯಲ್ಲಿ ಬಿದ್ದುವು. ಬಳಿಕ ಪಿತಿತಾಶಿ (ನಾಂಸಾಹಾರಿ)ಗಳಿಗೆ 
ಹರ್ಷವನ್ನು ನೀಡುವುವಾಗಿಯೂ ವೇತಾಳಗಳಿಗೆ ಆನಂದದಾಯಕಗಳಾಗಿಯೂ 
ಇರುವ ಸಾವಿರಾರು ರಕ್ತನದಿಗಳು ಹುಟ ಶ್ರ ದುವು. 

೧೬. ಆ ವಿಧವಾದ ಯುದ್ಧ ದಲ್ಲಿ ಶತ್ರು ವಿಧ್ವಂಸಕನಾದ ಸೇನಾಪತಿ 

ಸ್ರಸನನು ಮಹತ್ತಾದ ಬಾಣವಷ? ದಿಂದ ನೀವ. ಸ್ಥೆ ಸೈನ ವನ್ನು ನಡುಗಿಸಿದನು. 

೧೭. ಬಳಿಕ ಗ್ರಸನನನ್ನು ಕಂಡು ಯಮನು ತ ಡಾ (ಧದಿಂದ ಮೈಮರೆತವ 
ಫಾಗಿ ಅಗ್ನಿಯ ತೇಜಸ್ಸಿನಿಂದ ಕೂಡಿ ಮಿಗಿಲಾದ ಶರಗಳ ಮಳೆಗರೆದನು. 

೧೮-೨೦. ಅತಿ ಪರಾಕ್ರಮಿಯಾದ ಆ ಗ್ರಸನನು ಬಹು ಸಂಖ್ಯೆ ಯ ಬಾಣ 
ಗಳಿಂಡ ಹೊಡೆಯಲ್ಪ ಟ್ಟು ಅದಕ್ಕೆ ತಕ್ಕ ಪ್ರತೀಕಾರ ಮಾಡ ಬಯಸುವವನಾಗಿ 
ಥಯೂಂಳರವಾದ ಬಿಲ್ಲನ್ನು ಬಗ್ಗಿ ಐದು ಸಾವಿರ ಮತ್ತು ಲಕ್ಸಗಟ್ಟಲೆಯಾಗಿ 
ಬಾಜಗಳಾಸ ಹೊಡೆದನು. ಗ ಗ್ರಸನನಿಂದ ಬಿಡಲ್ಪಟ್ಟ ಆ ಬಾಣಗಳನ್ನು "ಯಮನು 
ಕೂಡ ನಿವಾರಿಸಿಕೊಂಡು ಉಗ್ರವಾದ ಬಾಣನರ್ನಗಳಿಂದ ಗ್ರಸನನನ್ನು ಪೀಡಿ 








ಸಪ್ತದಶೋರಧ್ಯ್ಮಾಯ। 3೬೫ 


ಬಾಣವೃಷ್ಟಿಭಿರುಗ್ರಾಭಿರ್ಯಮೋ ಗ್ರೃ್ರಸನಮರ್ಮ್ವಯತ್‌ । 
ಕೃತಾಂತಶರವೃಷ್ಟೀನಾಂ ಸಂತತೀ ಪ್ರತಿಸರ್ಪತೀಃ । 


ಚಿಚ್ಛೇದ ಶರವರ್ಷೇಣ ಗ್ರಸನೋ ದಾಸವೇತ್ವರಃ 8೨೦8 
ವಿಫಲಾಂ ತಾಂ ಸಮಾಲೋಕ್ಕ ಯಮಃ ಸ್ವಡರಸಂತತಿಂ ೪೨೧ 
ಪ್ರಾಹಿಣೋನ್ಮುದ್ಧರಂ ದೀಪ್ತಂ ಗ್ರಸನಸ್ಯರಘಂ ಪ್ರತಿ । 

ಸತಂ ಮುದ್ಧರಮಾಯಾಂತಮುತ್ಬತ್ಯ ರಥಸತ್ತ ಮಾತ್‌ ॥ ೨೨ ೪8 
ಜಗ್ರಾಹ ವಾಮಹಸ್ತೇನ ಲೀಲಯಾ ಗ್ರಸನೋಃರಿಹಾ । 

ತೇನೈವ ಮುದ್ಧರೇಣಾಥ ಯಮಸ್ಕ ಮಹಿಷಂ ರುಷಾ ॥ ೨೩ ೪ 
ತಾಡಯಾಮಾಸ ವೇಗೇನ ಸ ಪಪಾತ ಮಹೀತಲೇ । 

ಉತ್ಸತ್ಕಾಥಯಮಸ್ತ ಸ್ಮಾನ್ಮಹಿಷಾನ್ನಿ ಸತಿಷ್ಯತಃ H ೨೪೫ 


ಪ್ರಾಸೇನ ತಾಡಯಾಮಾಸ ಗ್ರಸನಂ ವದನೇ ದೃಢಂ । 

ಸತು ಪ್ರಾಪ್ತಪ್ರಹಾರೇಣ ಮೂರ್ಛಿತೋ ನ್ಯೃಪತದ್ಭುವಿ u ೨೫೩ 
ಗ್ರಸನಂ ಪತಿತಂ ದೃಷ್ಟ್ಯಾ ಜಂಭೋ ಭೀಮಪರಾಕ್ರಮಃ 

ಯಮಸ್ಯ ಭಿಂಡಿಪಾಲೇನ ಪ್ರಹಾರಮಕರೋದ್ಭದಿ H S&H 
ಯಮಸ್ತೇನ ಪ್ರಹಾರೇಣ ಸುಸ್ರಾವ ರುಧಿರಂ ಮುಖಾತ್‌ | 
ಅತಿಗಾಢಪ್ರಹಾರಾರ್ತಃ ಕೃತಾಂತೋ ಮೂರ್ಫಿತೋ:ಭವತ್‌ 1 ೨೭॥ 


ರ 





ಸಿದನು. ಹರಿದು ಬರುತ್ತಿದ್ದ ಯಮನ ಅ ಶರವರ್ಷಗಳ ಎಡೆಬಿಡದ ಸಾಲು 
ಗಳನ್ನು ದಾನವೇಶ್ವರನಾದ ಗ್ರಸನನು ತನ್ನ ಶರವರ್ಷದಿಂದ ಕತ್ತರಿಸಿದನು. 

೨೧-೨೫. ಯಮನು ತನ್ನ ಆ ಬಾಣಪರಂಪರೆಯು ವಿಫಲವಾದುದನ್ನು 
ಕಂಡು ಕಾಂತಿಯಿಂದ ಬೆಳಗುತ್ತಿರುವ ಮುದ್ದರವನ್ನು ಗ್ರಸನನ ರಥಕ್ಕೆ ಗುರಿ 
ಯಿಟ್ಟು ಹೊಡೆದನು. ಶತೃನಾಶಕನಾದ ಗ್ರಸನನು ಬರುತ್ತಿರುವ ಆ ಮುದ್ದರವನ್ನು 
ಕಂಡು ತನ್ನ ಉತ್ತಮ ರಥದಿಂದ ನೆಗೆದು ಲೀಲೆಯಿಂದ ಅದನ್ನು ಎಡಗೈಯಲ್ಲಿ 
ಹಿಡಿದುಕೊಂಡನು. ಕೋಪಗೊಂಡು ಅದೇ ಮುದ್ಧರದಿಂದ ಯಮನ ಕೋಣ 
ವನ್ನು ವೇಗದಿಂದ ಹೊಡೆದನು. ಅದು ಭೂಮಿಯಲ್ಲಿ ಬಿದ್ದಿತು. ಅನಂತರದಲ್ಲಿ 
ಬೀಳುತ್ತಿರುವ ಆ ಕೋಣನ ಮೇಲಿನಿಂದ ಹಾರಿ ಯಮನು ಗ್ರಸನನ ಮುಖದ 
ಮೇಲೆ ಪ್ರಾಸದಿಂದ ಬಹು ಬಲವಾಗಿ ಹೊಡೆದನು. ಆ ಗ್ರಸನನು ಏಟು ತಗುಲಿ 
ಮೂರ್ಛಿತನಾಗಿ ಭೂಮಿಯಲ್ಲಿ ಬಿದ್ದನು. 

೨೬. ಹೀಗೆ ಗ್ರಸನನು ಬಿದ್ದುದನ್ನು ಕಂಡು ಭೀಮ ಪರಾಕ್ರಮಿಯಾದ 
ಜಂಭನು ಯಮನ ಹೃದಯದಮೇಲೆ ಭಿಂಡಿಪಾಲದಿಂದ ಪ್ರ ಹಾರಮಾಡಿದನು. 

೨೭, ಆ ವಿಟಔವಿಂದ ಯಮನು ಬಾಯಿಂದ ರಕ್ತವನ್ನು ಕಕ್ಕಿದನು. ಅತಿ 
ಗಾಢವಾದ ಏಟಿನಿಂದ ನೊಂದು ಆ ಕೃತಾಂತನು ಮೂರ್ಛಿತನಾದನು. 
F 


೨೬೬ ಶ್ರೀ ಸ್ಕಾ ಂದಮಹಾಪುರಾಣಂ 


ಕೃತಾಂತಮರ್ದಿತಂ ದೃಷ್ಟ್ಯಾ ಗದಾಪಣಿರ್ಥನಾಧಿಪಃ ! 
ವೆ ತೋ ಯಕ್ಣಾ ಶ್ಪಿಯುತಗಣೈರ್ಜಂಭಂ ಪ್ರತ್ಯುದ್ಯ ಯೌ ರುಷಾ ॥ ೨೮ ॥ 
ಜಾಭೋ ರುಷಾ ತಮಾಯಾಂತಂ ದಾನನಾಸೀಕಸಂವೃ ತಃ 


ಜಗ್ರಾಹ ವಾಕ್ಯಂ ರಾಜ್ಞಸ್ತುಯಥಾ ಸ್ಲಿ ಗ್ಲೇನ ಭಾಷಿತಂ 1೨೯॥ 
ಗ್ರ ಸನೋ ಲಬ್ಧ ಂಜೊ ಅಥ ಯಮಸ್ಸ ಪ ಪ್ರಾಹಿಣೋದ್ಗದಾಂ | 
ಮಣಿಹೇಮಪರಿಷ್ಟಾರಾಂ ಗುರ್ನೀಂ ಸರಿಘಮುರ್ಶಿಸೀಂ' Nao 
ತಾಮಾಪತಂತೀಂ ಸಂಸ್ರೇಕ್ಸ್ಸ್ಯ ಗದಾಂ ಮಹಿಷವಾಹನಃ । 

ಗದಾಯಾಃ ಪ್ರತಿಘಾತಾರ್ಥು 'ಜಗೆಜ್ಞ ಎಲಿನಭೈರನಂ IH ೩೧॥ 
ದಂಡಂ ಮುಮೋಚ ಕೋಪೇನ ಜ್ಯಾಲಾಮಾಲಾಸಮಾಕುಲಂ 

ಸ ಗದಾಂ ವಿಯತಿ ಪ್ರಾಪ್ಯ ರರಾಸಾಂಬುಧರೋದ್ಧತಾಂ ೩೨ ॥ 
ಸಂಘಟ್ಟಿಶ್ಮಾಭವತ್ತಾಭ್ಯಾಂ ಶೈಲಾಭ್ಯಾನಿನ ದುಃಸಹಃ । 

ತಾಭ್ಯಾಂ ನಿಸ್ಸೇಷ ನಿರ್ಹಾದ ಜಡೀಕೃತ ದಿಗಂತರಂ I ೩೩ ॥ 





೨೮. ಯಮನು ಈ ಪ್ರಕಾರವಾಗಿ ಜಂಭಾಸುರನು ಹೊಡೆದ ಭಿಂಡಿಪಾಲದ 
ಹೊಡೆತದಿಂದ ಪೀಡಿತನಾಗಿ ಬಿದ್ದುದನ್ನು ಕಂಡು ಧನಾಧಿಸತಿಯಾದ ಕುಬೇರನು 
ಗದಾಪಾಣಿಯಾಗಿ ಹತ್ತು ಸಾವಿರ ಸಂಖ್ಯೆಯ ಯಕ್ಸಗಣಗಳಿಂದ ಪರಿವೃತನಾಗಿ 
ಶೋಷದಿಂದ ಆ ಜಂಭನನ್ನೆದುರಿಸಿ ನುಗ್ಗಿ ನಡೆದನು. 

೨೯. ದಾನವಸೇನೆಗಳಿಂದ ಸುತ್ತು ನರಿಯಲ್ಲ ಟ್ಟ ಆ ಜಂಭನು, ರೋಷದಿಂದ 
ಬರುತ್ತಿರುವ ಆ ಕುಬೇರನನ್ನು ಸಿ ಸ್ರೀತಿಯಿಂದಾಡಿದ ರಾಜನ ಮಾತನ್ನು ಹೇಗೋ 
ಹಾಗೆ ಹಿಡಿದುಕೊಂಡನು. ಷಿ 

೩೦. ಆಮೇಲೈಗ್ನ ಗ್ರಸನನು ಎಚ್ಚತ್ತು, ಮಣಿಗಳಿಂದಲೂ, ಚಿನ್ನ ದಿಂದಲೂ 
ಅಂದಗೊಳಿಸಿದ, ಪರಿಘಿವನ್ನು ಮದಿನಸುವ ಬಲವುಳ್ಳ ದೊಡ್ಡ ಗದೆಯನ್ನು 
ಯಮಫಮೇಲೆ ಪ್ರಯೋಗ ಮಾಡಿದನು. 

೫೧-೩೨. 'ಮಹಿಷವಾಹಕನಾದ ಯಮನು ತನ್ನ ಮೇಲೆರಗಿ ಬರುತ್ತಿರುವ 
ಆ ಗದೆಯನ್ನು ಕಂಡು ಆ ಗದೆಗೆ ಪ್ರತೀಕಾರ ಮಾಡುವುದಕ್ಕಾಗಿ ಜಗತ್ತನ್ನು 
ಸುಡುವ ಬೆಂಕಿಯಂತೆ ಭಯಂಕರವಾದುದೂ ಉರಿಯ ಮಾಲಿಕೆಗಳಿಂದ ಸುತ್ತು 
ವೆರಿಯಲ್ಪಟ್ಟುದೂ ಆದ ದಂಡವನ್ನು ಕೋಪದಿಂದ ಮೇಲೆಸೆದನು. ಆ ದಂಡವು 
ಮೇಘಗಳಿಂದ. ಮೇಲೆತ್ತಲ್ಪ ಟ್ಟ ಗಜೆಯನ್ನು ಗಗನದಲ್ಲಿಯೇ ತಡೆಗಟ್ಟ ತು. 

ಕೂ ಬೆಟ್ಟ ಗಳೆರಡು ಬಂದಕ್ಕೊ ಂದು ತಾಕೆದಂತೆ ಗ ಗ್ರಸನನೆಸೆದ ಗಜೆಗೂ, 
ಯನುಚಂಡಕ್ಕೂ ಸಹಿಸಲಸದಳವಾಆ ಸಂಘಟ್ಟ ವುಂಟಾಯಿತು. ಅವೆರಡರ 
ಘರ್ಷಳುದಿಿಮುಂಭಾದ ಭಯಂಕರವಾದ ಅಬ್ಬರದಿಂದ ದಿಗಂತರಗಳೆಲ್ಲವೂ 
ಜಡವಾಗಿ ಕೋದುವು. 





ಸಪ್ತದಶೋಧ್ಯಾಯ। ೨೬೭ 


ಜಗಪ್ಪ್ಯಾಕುಲತಾಂ ಯಾತಂ ಪ್ರಲಯಾಗವುಶಂಕಯಾ ॥ 


ಕ್ಸಹಾತ್ಪ್ರಶಾಂತನಿರ್ಹ್ಟಾದಂ ಜ್ವಲದುಲ್ಯಾಸಮಾಚಿತಂ , 8೪೫ 
ನಿಷ್ಟೇಷಣಂ ತಯೋರ್ಭೀೀಮಮಂಭೂದ್ಗಗನಗೋಡರಂ । 

ನಿಪತ್ಯಾಥ ಗದಾಂ ದಂಡಸ್ತತೋ ಗ್ರಸನಮೂರ್ಥನಿ ೪ ೩೫೫ 
ಪಪಾತ ಪೌರುಷಂ ಹತ್ಯಾ ಯಥಾ ದೈವಂ ಪುರಾರ್ಜಿತಂ | 
ಸತು ತೇನ ಪ್ರಹಾರೇಣ ದೃಷ್ಟಾ, ಸತಿಮಿರಾ ದಿಶಃ ೫ ಸಿ೬8 


ಪಪಾತ ಭೂಮೌ ನೀಸಂಜ್ಹೋ ಭೂಮಿರೇಜುನಿಭೂಸಷಿತಃ ! 

ತತೋ ಹಾಹಾರವೋ ಘೋರಃ ಸೇನಯೋರುಭಯೋರಭೂತ್‌ 1 ೩೭ ॥ 
ತತೋ ಮುಹೂರ್ತಮಾತ್ರೇಣ ಗ್ರಸನಃ ಪ್ರಾಪ್ಯ ಜೇತನಾಂ । 
ಅಸಶ್ಯತ್‌ಸ್ಟಾಂ ತನುಂ ಧೃಸ್ತಾಂ ವಿಲೋಲಾಭರಣಾಂಬರಾಂ 8 ೩೮8 
ಸ ಚಾಪಿ ಚಿಂತಯಾಮಾಸ ಕೃತಪ್ರತಿಕೃತಕ್ರಿಯಾಂ । 


ಧಿಗಸ್ತು ಪೌರುಷಂ ಮಹ್ಯಂ ಪ್ರಭೋರಗ್ರೇಸರಃ ಕಥಂ Hava 
ಮಯ್ಯಾಶ್ರಿತಾನಿ ಸೈನ್ಯಾಸಿ ಜಿತೇ ಮಯಿ ಹೆತಾನಿ ಚ । 
ಅಸಂಭಾವಿತರೂಪೋಹಿ ಸಜ್ಜನೋ ಮೋದತೇ ಸುಖಂ 4 VOM 





೩೪-೩೯. ಆಗ ಪ್ರಲಯ ಬಂದಿತೇನೋ ಎಂಬಂತೆ ಜಗತ್ತು, ವ್ಯಾಕುಲ 
ಹೊಂದಿತು. * ಕ್ಲಣಹೊತ್ತಿನಲ್ಲೇ ಆ ಅಬ್ಬರವು ಅಡಗಿ ಉರಿಯುವ ಉಲೈಗಳಿಂದ 
ಸುತ್ತಲ್ಪಟ್ಟುವಾಗಿ ಕಾಣಿಸಿಕೊಂಡುವು. ಆ ಗದಾದಂಡಗಳ ಪರಸ್ಪರ ಘರ್ಷಣವು 
ಆಕಾಶದಲ್ಲಿ ಭಯಂಕರವಾಗಿ ಕಂಡಿತು. ಬಳಿಕ, ಹಿಂದೆ ಆರ್ಜಿಸಿರುವ ದೈವ 
ಬಲವು ಪೌರುಷವನ್ನು ಭಂಗಿಸಿಬಿಡುವಂತೆ ದಂಡವು ಗದೆಯನ್ನು ಭಂಗಿಸಿ 
ಗ್ರಸನನ ತಲೆಯಮೇಲೆ ಬಿದ್ದಿತು. ಆ ಏಟಿನಿಂದ ಗ್ರಸನನಿಗೆ ದಿಕ್ಕುಗಳೆಲ್ಲ ಕತ್ತಲೆ 
ತುಂಬಿಕೊಂಡಿರುವಂತೆ ಕಾಣಿಸಿತು. ಕಣ್ಬುತ್ತಲೆ ಕವಿದು ಎಚ್ಚರತಪ್ಪಿ ಭೂಮಿ 
ಯಲ್ಲಿ ಬಿದ್ದನು. ಬಿದ್ದು ಧೂಳಿನ ರೇಣುಗಳಿಂದ ವಿಭೂಷಿ ಶನಾದನು. ಬಳಿಕ 
ಎರಡು ಸೇನೆಗಳಲ್ಲಿಯೂ ಘೋರವಾದ ಹಾಹಾಕಾರಧ್ವನಿಯುಂಟಾಯಿತು. 
ಆಮೇಲೆ ಒಂದು ಮುಹೂರ್ತ ಮಾತ್ರದಲ್ಲಿಯೇ ಗ್ರಸನನು ಎಚ್ಚತ್ತು ಚೇತನ 
ವನ್ನು ಪಡೆದು ತನ್ನ ಶರೀರವು ಭಂಗಪಟ್ಟಿರುವುದನ್ನೂ. ಆಭರಣಗಳೂ, ವಸ್ತ್ರಗಳೂ 
ಚಿದರಿರುವುದನ್ನೂ ಕಂಡನು. ಆಗ ಅವನು ಯಮನು ತನಗೆ ಈರೀತಿ ಮಾಡಿದು 
ದಕ್ಕೆ ಪ್ರತೀಕಾರವಾಗಿ ಏನುಮಾಡಬೇಕೆಂಬುದನ್ನು ಯೋಚಿಸಿದನು. "“ನನ್ನ 
ಪೌರುಷಕ್ಕೆ ಧಿಕ್ಕಾರವಿರಲಿ! ಪ್ರಭುವಿಗೆ ನಾನು ಹೇಗೆತಾನೆ ಅಗ್ರೇಸರನಾದೇನು? 

೪೦. ಸೈನ್ಯಗಳೆಲ್ಲ ನನ್ನನ್ನಾಶ್ರಯಿಸಿವೆ. ನಾನು ಜಿತನಾದರಿ ಆ ಸೈನ್ಯಗಳೂ 
ಜಿತನಾದಂತೆಯೇ. ಸಜ್ಜ ನನಾದವನು ಅಸಂಭಾವಿತನಾಗಿದ್ದರೆ (ಜನರ ದೃಷ್ಟಿಗೆ 
ಬೀಳದಿದ್ದರೆ) ಸುಖವಾಗಿ ಆನಂದಿಸುತ್ತಿರುಶ್ತಾನೆ. 


೨೬೮ ಶ್ರೀ ಸ್ವಾಂದಮಹಾಪುರಾಣಂ 


ಸಂಭಾನಿತಸ್ತ್ಯೃಶಕ್ತಶ್ನೇತ್ರಸ್ಯ ನಾಯಂ ಸರೋಪಿವಾ | 


ಏವಂ ಸಂಚಿಂತ್ಯ ವೇಗೇನ ಸಮುತ್ತಸ್ಥೌ ಮಹಾಬಲಃ 1 ೪೧॥ 
ಮುದ್ದರಂ ಕಾಲದಂಡಾಭಂ ಗೃಹೀತ್ವಾ ಗಿರಿಸಂನಿಭಂ । 
ಪ್ರಸನೋ ಘೋರಸಂಕಲ್ಪಃ ಸಂದಷ್ಟಾಷ್ಮ ಪುಟಿಚ್ಛ ದಃ 1 ೪೨ ॥ 


ರಥೇನ ತ್ರ ರಿತೋಗಚ್ಛ ದಾಸಸಾದಾಂತಿಕಂ ರಣೇ | 

ಸಮಾಸಾದ್ಯ ಯಮಂ "ದ್ದೆ € ಗ್ರಸನೋ ಭ್ರಾನ್ಯ ಮಂದ್ದರಂ॥ ೪೩ ॥ 
ವೇಗೇನ ಮಹತಾ ರೌದ್ರಂ ಚಿಕ ಕಪ ಯಮಮೂರ್ಧನಿ | 

ನಿಲೋಕ್ಕ ಮುದ್ದರಂ ದೀಪ್ತಂ "ಯಮಃ ಸಂಭ್ರಾಂತಲೋಚನಃ ॥ ೪೪ ॥ 
ವಂಚಯಾಮಾಸ ದುರ್ಧರ್ಷಂ ಮುದ್ದರಂ ತಂ ಮಹಾಬಲಃ । 


ತಸ್ಮಿನ್ನ ಪಸೃತೇ ದೂರಂ ಚಂಡಾನಾಂ ಭೀಮಕರ್ಮುಣಾಂ ॥ ೪೫ ॥ 
ಯಾಮ್ಯಾನಾಂ ಕಂಕರಾಣಾಂ ಚ ಅಯುತಂ ನಿಷ್ಬಿಸೇಷ ಹ । 
ತತಸ್ತದಯಖುತಂ ದೃಷ್ಟ್ಯಾ ಹತಂ ಕಿಂಕರವಾಹಿನೀಂ | ೪೬ ॥ 
ಪಶಾರ್ಬುದನಿತಾಃ ಕ್ರುದ್ಧಾ ಗ್ರಸನಾಯಾನ್ವಧಾನತ | 

ಪ್ರಸನಸ್ತು ಸಮಾಲೋಕ್ಯ ತಾಂ ಕಿಂಕರಮಯಾಂ ಶುಭಾಂ 1 ೪೭॥ 





ಭ್‌ 


೪೧. ಸೆಂಭಾವಿತನಾಗಿದ್ದ ಆತನು ಅಶಕ್ತನಾದರೆ ಅವನಿಗೆ ಇಹವೂ ಇಲ್ಲ; 
ಪರರೋಕವೂ ಇಲ್ಲ. ಹೀಗೆಂದು ಆಲೋಚಿಸಿ ಮಹಾಬಲಶಾಲಿಯಾದ 
೪ ಗ್ರಸತನು ಮೇಲೆದ್ದು ನಿಂತನು. 

೪೨. ಲಲ, ಕಾಲದಂಡಕ್ಕೆ ಸಮಾನವಾದ ನತ್ತು ಗಿರಿಗೆಣೆಯಾದ ಮುದ್ದರ 
ವೊಂದನ್ನು ಹಿಡಿದುಕೊಂಡು “ಫೋರ ಸಂಕಲ್ಪನಾದ ಗ್ರಸನನು ತುಟಿಗಳನ್ನು 
ಕಚ್ಚಿ ರಥದ ಮೇಲೆ ಬಹುವೇಗವಾಗಿ ಹೋಗಿ ಯಮನನ್ನು ಬಳಿಸಾರಿದನು. 
ಯಮುನ. ಸಮಾಸಕ್ಕೆ ಹೋಗಿ ಗ್ರಸನನು ಮುದ್ಧರವನ್ನು ಗರ್ರನೆ ತಿರುಗಿಸಿ 
ಮಹತ್ತಾದ ವೇಗದಿಂದ ರೌದ್ರವಾಗಿ ಯಮನ ತಲೆಯಮೇಲೆ ತಾಕುವಂತೆ 
ಎಸೆದಫು. ಹೊತ್ತಿ ಉರಿಯುವಂತೆ ಬೆಳಗುವ ಮುದ್ಧ ರವನ್ನು ನೋಡಿ ಯಮನು 
ಸಂಭ್ರಾಂತನಾಗಿ ಕಣ್ಣು ಸುತ್ತತೊಡಗಿದನು. 

೪೫--ಭಲ, ಮಹಾಬಲನಾದ ಆತನು ತಡೆಯಲಸದಳವಾದ ಆ ಮುದ್ಧ ರಕ್ಕೆ 
ಸಿಕ್ಕ ದಂತೆ ತಪ್ಪಿಸಿಕೊಂಡನು. ಹಾಗೆ ಯಮನು ದೂರಕ್ಕೆ ಸರಿದು ಹೋಗಲ್ಲು 
೪ ಮುದ್ದ ರವ” ಚಂಡರೂ ಭೀಮ ಕರ್ಮಿಗಳೂ ಆದ ಯಮನ ಕಿಂಕರರಲ್ಲಿ 
ಅಮೂತವನ್ನು (ಹತ್ತುಸಾವಿರವನ್ನು) ಅರೆದು ಹಾಕಿ ಬಿಟ್ಟಿತು. ಬಳಿಕ 

ಇರುತ ಮಂದಿಗಳು ಹತರಾದುದನ್ನು ಕಂಡು ಹತ್ತು ಅರ್ಬುದ ಸಂಖ್ಯೆಯ 
“ನೈಷ್ಯತ ಕೋಪಗೊಂಡು ಗ್ರಸನನನ್ನು ಹಿಡಿಯಲು ಅವನಮೇಲೆ 
ಹೋಯಿತು. ಗ್ರೆಸನನು ಶುಭತರವಾದ ಆ ಕಿಂಕರ ಸೈನ್ಯವನ್ನು ಕಂಡು ' 





ಸಸ್ತಪಶೋತಧ್ಮಾಯಃ ೨೬೯ 


ಮೇ ತೇ ಯಮಸಹಸ್ರಾಣಿ ತಾವೃಗ್ರೂಪಬಲಾಹಿ ಸಾ। 


ವಿಗಾಹ್ಯ ಗ್ರಸನಂ ಸೇನಾ ವವರ್ಷ ಶರವೃಸ್ಟ್ರಿಭೀ ಗ ೪೮ ॥ 
ಲ್ಬಾಂತಘೋರ ಸಂಕಾಶೋ ಬಭೂವ ಸ ಮಹಾರಣಃ ! 
ಸಲ ಸೈ ಲೇನ ಬಿಭಿದುಃ ಕೇ ಜಿಡಾ ಶಹೈರಜಿಹ್ಮಗೈಃ 9೪೯ ॥ 


ನಿಪಿಷುರ್ಗದಯಾ ಕೇಚಿತ್‌ ಕೇಚಿನ್ಮುದ್ದ ರವೃಷ್ಟಿ ಭಿಃ 
ಹೇಚಿತ್‌ ಪ್ರಾಸ ಪ್ರ ಹಾಕ್ಕ ತ್ಹ ತಾಡಯಾಮಾಸರುದ್ಧ ತಾಃ H ೫೦ ॥ 
ಅಪಶೇ ಕಂಕರಾಸ ಕಸ್ಯ ಅಲಿಬುರ್ಬಾಡುಮಂಡಲ್ಲೆ | 


ಶಿಲಾಭಿರಪರೇ ಜಫ್ನರ್ರಮೈೈರನ್ಯೇ ಮಹೋಚ್ಛ್ರಯೈಃ 1 ೫೧ ॥ 
ತಸ್ಯಾಪರೇ ಚ ಗಾತ್ರೇಷು ದಶನಾಂತ್ಚ ನ್ನಪಾತಯನ್‌ | 

ಅಪರೇ ಮುಡಿ ಭಿ 'ಪೃಷ್ಣ 0 ಕಿಂಕರಾಸ್ತಾ, ಡಯಂತಿ ಚ N೫9 
ಏವಂ ಚಾಭಿದ್ರುತೈಸ್ತೆ 4 ಸ ಗ್ರಸನಃ ಕ್ರೋಧಮಾರ್ಥಿತಃ । 

ಉತ್ಸಾದ್ಯ ಗಾತ್ರಂ ಭೂ ಪೃಷ್ಠೇ ನಿಷ್ಟಿಪೇಷ ಸಹಸ್ರಶಃ 8 ೫೩೫ 





ಹ ಬ ಭಜ ಯ 


ಸಾವಿರಾರು ಯಮರು ತನ್ನಮೇಲೆ ಮುತ್ತಿ ಬರುತ್ತಿರುವರೋ ಏನೋ ಎಂದು 
, ಭಾವಿಸಿದನು. ಆ ಸೈನ್ಯವು ಆ ರೀತಿಯ ಭಯಂಕರ ರೂಪವುಳ್ಳುದು; ಆ 
ಬಲವುಳ್ಳುದು. ಆ ಸೈನ್ಯವು ಗ್ರಸನನನ್ನು ಮುತ್ತಿ ಅವನಮೇಲೆ ಶರವರ್ಷವನ್ನು 
ಸುರಿಸಿತು. 

೪೯, ಆ ಯಮಕಿಂಕರರಿಗೂ, ಗ್ರಸನಾಸುರನಿಗೂ ನಡೆದ ಆ ಮಹಾರಣವು 
ಕಲ್ಪಾ ೦ತಕಾಲದ ಘೋರ ಸನ್ನಿವೇಶಕ್ಕೆ ಸಮಾನವಾಯಿತು. ಕೆಲವರು ಬೆಟ್ಟ 
ಗಳಿಂದ ಭೇದಿಸಿದರು. ಆಗ ಕೆಂಕರರು ಕೆಲವರು ವಕ್ರವಾಗಿ ಹೋಗದ ನೇರವಾದ 
ಬಾಣಗಳಿಂದ ಹೊಡೆದರು. 

೫೦. ಕೆಲವರು ಗದೆಯಿಂದ ಅರೆದರು. ಕೆಲವರು ಮುದ್ಧರ ವರ್ಷಗಳಿಂದ 
ಜಜ್ಜೆದರು. ಉದ್ದತರಾದ ಕೆಲವರು ಪ್ರಾಸಡೇಟುಗಳಿಂದ ಹೊಡೆದರು. 

೫೧. ಬೇಕೆ ಕೆಲವರು ಕಿಂಕರರು ಅವನ ಬಾಹುಮಂಡಲದಲ್ಲಿ ಜೋಲು 
ಬಿದ್ದರು. ಮತ್ತೆ ಕೆಲವರು ಕಲ್ಲುಗಳಿಂದ ಹೊಡೆದರು. ಮಹೋನ್ನತಗಳಾದ 
ಮರಗಳಿಂದ ಬೇರೆ ಕೆಲವರು ಹೊಡೆದರು. 

೫೨. ಬೇರೆ ಕೆಲವರು ಅವನ ಮೈಯಲ್ಲೆಲ್ಲ ಹಲ್ಲುಗಳಿಂದ ಕಚ್ಚೆ ದರು. 
ಮತ್ತಷ್ಟು ಮಂದಿ ಕಿಂಕರರು ಮುಷ್ಟಿಗಳಿಂದ ಅವನ ಬೆನ್ನಮೇಲೆ ಗುದ್ದು 
ತ್ರಿದ್ದರು. 

೫೩. ಹೀಗೆ ಅವರಿಂದ ಮುತ್ತಿ ಹಿಂಸಿಸಲ್ಪಟ್ಟ ಗ್ರಸನನು ಕ್ರೋಧದಿಂದ 
ಮೈಮರೇೆತವನಾಗಿ, ಸಾವಿರಗಟ್ಟಳೆಯಾಗಿ ಆ ಕಿಂಶರರ ಶರೀರವನ್ನು ನೆಲದಮೇಲೆ 
ತಿಕ್ಕಿ ಹಾಕಿದನು. 


೨೭೦ ಶ್ರೀ ಸ್ಥಾಂದಮಹಾಪುರಾಣಂ 


ಕಾಂಶ್ಚಿ ದುತ್ಥಾ ಯ ಜಫ್ಮೇಃಸೌ ಮುಸ್ಟಿಭಿಃ ಕಿಂಕರಾನ್‌ ರಣೇ । 


ಕಾಂಶ್ಚಿ ತ್ಸಾ ಹಪ್ರ ಹಾರೇಣ ಧಾವನ್ನನ್ಯಾ ನಚೂರ್ಣಯತ್‌ lH ೫೪ ॥ 
ಶ್ರ ತೇನ ಸ ತಾನ್‌ ನಿನ್ಕೇ ಯಮಲೋಕಾಯ ಭಾರತ । 

ಸ ಚ ಕಿಂಕರಯುದ್ಧೇನ ವವೃಢೇಗ್ಲಿರಿವೈಧಸಾ ॥ ೫೫ ॥ 
ತಮಾಲೋಕ್ಕ ಯಮೋಶ್ರಾಂತಂ ಶ್ರಾಂತಾಂಸ್ತಾಂ ಹತಾನ್‌ಸ್ವಕಾನ್‌ | 
ಆಜಗಾಮ ಸಮುದ್ಯಮ್ಯ ದಂಡಂ ವಂಹಿಷವಾಹನಃ 1 ೫೬ 0 
ಗ್ರಸನಸ್ತು ತಮಾಯಾಂತಮಾಜಫೈ್ನೇ ಗದಯೋರಸಿ | 

ಅಚಿಂತಯಿತ್ಕಾ ತತ್ಕರ್ಮ ಗ್ರಸನಸ್ಕಾಂತಕೋರಿಹಾ ! ೫೭ ॥ 
ವ್ಯಾಘ್ರಾನ್‌ ದಂಡೇನ ಸಂಜಘ್ನೇ ಸ ರಥಾನ್ನ್ಯಪತದ್ಭುನಿ । 

ತತಃ ಕ್ಷಣೇನ ಜೋತ್ಥಾಯ ಸಂಚಿಂತ್ಯಾತ್ಮಾನಮುದ್ಧತಃ 1 ೫೮ ॥ 
ವಾಯುವೇಗೇನ ಸಹಸಾ ಯಯ ಯಮರಥಂ ಪ್ರತಿ 

ಪದಾತಿಃ ಸ ರಥಂ ತಂ ಚ ಸಮಾರುಹ್ಯ ಯಮಂ ತದಾ 1೫೯॥ 


ಯೋಧಯಾಮಾಸ ಬಾಹುಭ್ಯಾಮಾಕೃಷ್ಯ ಬಲಿನಾಂ ನರಃ | 
ಯಮೋನಪಿ ಶಸ್ಟ್ರಾಜ್ಯೂತ್ಸ ಜ್ಯ ಬಾಹುಯಂದ್ದೇ ಪ್ರವರ್ತತೇ ॥ ೬೦॥ 





೫೪-೫೬. ಅವನು ಎದ್ದು ನಿಂತು ರಣದಲ್ಲಿ ಕೆಲವರು ಕಿಂಕರರನ್ನು ಮುಷ್ಟಿ 
ಪ್ರಹಾರಗಳಿಂದ ಕೊಂದನು. ಕೆಲವರನ್ನು ಪಾದಪ್ರಹಾರದಿಂದ ಸಾಯಿಸಿದನು. 
ಇತರರನ್ನು ಓಡುತ್ತ ಪುಡು ಪುಡಿ ಮಾಡಿದನು. ಎಲ್ಛೆ ಭಾರತನೇ! ಅವನು 
ಒಂದು ಕ್ಷಣದಲ್ಲಿ ಅವರನ್ನು ಯಮಲೋಕಪ್ರಾಪ ಪ್ರರನ್ನಾಗಿ ಮಾಡಿದನು. ಅವನು 
ಆ ಕಿಂಕರರ ಯುದ್ಧ ದಿಂದ. ಸೌದೆಯಿಂದ ಬೆಂಕಿಯುರಿಯುವಂತೆ ವೃ ದ್ಧಿ ಹೊಂದಿ 
ದನು. ಅವನು ಸ್ವ ಲ್ಪವೂ ಬಳಲದಿರುವುದನ್ನೂ ತನ್ನ ಕಡೆಯವರು ಬಳಲಿ 
ಹತರಾಗಿರುವುದನ್ನೂ ಕಂಡು ಮಹಿಷವಾಹನನಾದ ಯಮನು ದಂಡವನ್ನು 
ಹಿಡಿದು ಕದನಕ್ಕೆ ಬಂದನು. 

೫೭-೬೦. ಹೀಗೆ ಗ್ರಸನನು ಮುನ್ನು ಗ್ಲಿ ಬರುತ್ತಿರುವ ಆ ಯಮನನ್ನು 
ಗದೆಯಿಂದ ಎದೆಗೆ ಬಡಿದನು. ಅರಿಮಥನನಾದ ಅಂತಕನು ಗ್ರಸನನ ಆ ಏಟನ್ನು 
ಲೆಕ್ಕಿಸದೆ ಅವನ ರಥಕ್ಕೆ ಹೂಡಿದ್ದ ಹುಲಿಗಳನ್ನು ದಂಡದಿಂದ ಪ್ರಹರಿಸಿದನು. 
| ಗ್ರಸನನು ರಥದಿಂದ ಕಳಿ ಬಿದೆ ನು. ಬಳಿಕ ಒಂದು ಕ್ಷ ಕಣದಲ್ಲಿ ಮೇಲೆದ್ದು 

ನ್ನ್ನ ಸ್ವರೂಪವನ್ನು ಅರಿತುಕೊನಿಡವನಾಗಿ ಉದ ತನಾದ ಅವನು ವಾಯು 
[A 

: ಫೇಗನಿಂದ ತಟಕ್ಕನೆ ಯಮನ ರಥದ ಬಳಿಗೆ ನಡೆದನು. ಬಲಿಷ್ಕರಲ್ಲಿ ಶ್ರೇಷ್ಠ 

ನಾವ-ಆ ಗ್ದ ಗ್ರಸನನು ಕಾಲ ಡಗೆಯಿಂದಲೆ ಬಳಿಸಾರಿ ರಥದ ಮೇಲೇರಿ ಯಮನನ್ನು 

ಡಿನೆಕೆಷ್ಟು ಅವನೊಡನೆ ಹೋರ ತೊಡಗಿದರು... ಯಮನೂ ಶಸ ಸ್ರ್ರಗಳನ್ನು. 

ಬಿಸುಟು ಬಾಹುಯುದ್ಧ ಕೈ ಮೊದಲು ಮಾಡಿದನು. 





ಸಪ್ತದಶೋ9ಧಭ್ಯ್ಮಾಯಃ। ೨೭೧ 


ಸಗ್ರಸನಃ ಕಟಿವಸ್ತ್ರೇ ತು ಯವಂಂ ಗೃಹ್ಯ ಬಲೋತ್ಸಟಃ । 
ಭ್ರಾಮಯಾಮಾಸ ವೇಗೇನ ಸಂಭ ೨ ಮಾವಿಷ್ಟಚೇತನಂ HON 
ವಿಮೋಚ್ಯಾಥ ಯಮಃ ಕಷಾ _ತ್ಯಂಕೇ॥ ವಷ್ಟಭ್ಯ ಚಾಸುರಂ । 
`ಜಾಹುಭ್ಯಾಂ ಭ್ರಾಮಯಾಮಾಸ ಸೊಣಪ್ಯಾತ್ಮಾನಮುಮೋಚಯತ್‌ ॥ 
ತತೋ ಜಫ್ಮ್ನತುರನ್ಕೋನ್ಯಂ ಮುಷ್ಟಿಭಿರ್ನಿರ್ದಯೌ ಚತೌ। 
ದೈತ್ಯೇಂದ್ರಸ್ಕಾತಿನೀರ್ಯತ್ನಾತ್ಪರಿಶ್ರಾಂತತಕೋ ಯಮಃ 1೬೩ ॥ 
ಸ್ಮಂಧೇ ನಿಧಾಯ ದೈತ್ಯಸ್ಯ ಮುಖಂ ವಿಶ್ನಾ ತ್ರಂತಿಮ್ಮೈಚ್ಛತ | 
ತಮಾಲಕ್ಸ್ಯ್ಯ ತತೋ ದೈತ್ಯಃ ಶ್ರಾಂತಮುತ್ಪಾಟ್ಯಚೌ ಜಸಾ H ೬೪ ॥ 
ಸಿಷ್ಬಿಸೇಷ ಮಹೀಷೃಷ್ಠೇ ನಿನಿಫ್ನನ್‌ ಪಾರ್ಪ್ಹಿಪಾಣಿಭಿಃ | 

ತತೋ ಯಮಸ್ಯ ವದನಾತ್‌ ಸುಸ್ರಾವ ರುಧಿರಂ ಬಹು 1 ೬೫॥ 
ಸಿರ್ಜೀವಮಿತಿ ತಂ ದೃಷ್ಟ್ಯಾ ತತಃ ಸಂತ್ಯಜ್ಯ ದಾನವಃ । 

“ಜಯಂ ಪ್ರಾಪ್ಯೋದ್ಧತಂ ನಾದಂ ಮುಕ್ತ್ವಾ ಸಂತ್ರಾಸ್ಯ ದೇವತಾಃ ॥ 
ಸ್ವಕಂ ಸೈನ್ಯಂ ಸಮಾಸಾದ್ಯ ತಸ್ಥೌ ಗಿರಿರಿವಾಚಲಃ 1೬೭ ॥ 





೬೧. ತನ್ನ ಬಲದಿಂದುಬ್ಬಿದ ಗ್ರಸನನು ಯಮನ ಕಬವಸ್ತ್ರವನ್ನು ಹಿಡಿದು, 
ಗಾಬರಿಗೊಂಡಿದ್ದ ಅವನನ್ನು ವೇಗದಿಂದ ಗಿರಗಿರನೆ ತಿರುಗಿಸಿದನು. 

೬.೨. ಬಳಿಕ ಯಮನು ಕಷ್ಟದಿಂದ ಬಿಡಿಸಿಕೊಂಡು ಅಸುರನ ಕುತ್ತಿಗೆ 
ಯನ್ನು ತನ್ನೆರಡು ತೋಳುಗಳಿಂದಲೂ ಬಿಗಿದು ತಬ್ಬಿಕೊಂಡು ಸುತ್ತಿಸಿದನು. 
ಅವನು ಕೂಡ ಆ ಹಿಡಿತದಿಂದ ಬಿಡಿಸಿಕೊಂಡನು. 

೬೩, ತರುವಾಯ ಅವರಿಬ್ಬರೂ ನಿರ್ದಯರಾಗಿ ಒಬ್ಬರನ್ನೊಬ್ಬರು ಮುಷ್ಟಿ 
ಗಳಿಂದ ಹೊಡೆಯ ತೊಡಗಿದರು. ಆ ದೈತ್ಯೇಂದ್ರನ ಅಕಿವೀರ್ಯದಿಂದ 
ಯಮನು ಬಹಳವಾಗಿ ಆಯಾಸಗೊಂಡನು. 

೬೪-೬೫. ಬಳಿಕ ದೈತ್ಯನ ಭುಜದಮೇಲೆ ಮುಖವನ್ನಿಟ್ಟು ವಿಶ್ರಾಂತಿ 
ಯನ್ನು ಪಡೆಯಬಯಸಿದನು. ಆ ದೈತ್ಯನು ಯಮನು ಬಳಲಿರುವುದನ್ನು 
ಕಂಡು ಪರಾಕ್ರಮದಿಂದ ಅವನನ್ನು ಕತ್ತೆತ್ತಿ ನೆಲಕ್ಕೆ ಕೆಡವಿ ಅಂಗೈ ಅಂಗಾಲು 
ಗಳಿಂದ ಹೊಡೆಯುತ್ತ ಅರೆದು. ಆಗ ಯಮನ ಬಾಯಿಯಿಂದ ಬಹಳವಾಗಿ 
ರಕ್ತವು ಸುರಿಯಿತು. 

೬೬-೬೭, ಬಳಿಕ ಅವನು ಜೀವದೊರೆದನೆಂದು ತಿಳಿದು ಆ ದಾನವನು 
ಯಮನನ್ನು ತೊರೆದು ಜಯವನ್ನು ಪಡೆದು ಗಟ್ಟಿಯಾಗಿ ಅಬ್ಬರಿಸಿ ದೇವತೆ 
ಗಳನ್ನೆಲ್ಲ ಭಯಗೊಳಿಸಿ ತನ್ನ ಸೈನ್ಯವನ್ನು ಸೇರಿ ಗಿರಿಯಂತೆ ಅಚಲನಾಗಿ 
ನಿಂತನು. 


೨೭೨ ಶ್ರೀ ಸ್ಕಾಂದಮಹಾಪುರಾಣಂ 


ನಾದೇನ ತಸ್ಯ ಗ್ರಸನಸ್ಯ ಸಂಖ್ಯೇ 
ಮಹಾಮುಧೈಶ್ವಾರ್ದಿತ ಸರ್ವಗಾತ್ರಾಃ ॥ 
ಗತೇ ಕೃತಾಂತೇ ವಸುಧಾಂ ಚ ನಿಸ್ಪ್ರಭೇ 
ಚಕಂಪಿರೇ ಕಾಂದಿಶೀಕಾಃ ಸುರಾಸ್ತೇ 1೬೮೪ ॥0 


ಇತಿ ಶ್ರೀ ಸ್ವಾಂದೇ ಮಹಾಪುರಾಣೇ ನಿಕಾಶೀತಿ ಸಾಹಸ್ತ್ಯಾಂ 
ಸಂಹಿತಾಯಾಂ ಪ್ರಥಮೇ ಮಾಹೇಶ್ವರಖಂಡೇ ಕೌವರಾರಿಕಾಖಂಡೇ  ತಾರಕಸ್ಕೆ 
ದೇವಸ್ಕೆನ್ಶಯೋರ್ಮಥೈೇ ಯಷುಗ್ರಸನಯೋರ್ದ್ವಂದ್ವಯುದ್ಧವರ್ಣನಂ'? ನಾಮ 
ಸಸ್ತದಶೋಂಧ್ಯಾಯಃ 





೬೮. ಹೀಗೆ ಆಕಾಶದಲ್ಲಿ ಯಮನು ನೆಲಕ್ಕೆ ಬಿದ್ದು ಕಾಂತಕಿಗುಂದಿರಲಾಗಿ 
ಗ್ರಸನನ ಮಹಾನಾದದಿಂದಲೂ ಮಹಾಸ್ರ್ರಗಳಿಂದಲೂ ಪೀಡಿತಗಳಾದ ' 
ಸರ್ವಾವಯವಗಳುಳ್ಳವರಾಗಿ ದೇವತೆಗಳೆಲ್ಲರೂ ಜೆಸೆಗೆಟ್ಟು ನಡುಗಿಹೋದರು. “ 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ದವಾದ 
ಶ್ರೀ ಸ್ಕಾಂದಮ ಹಾಪುರಾಣದ ಮಾಹೇಶ್ವರಖಂಡದ ಎರಡನೆಯ ಕೌಮಾರಿಕಾಖಂಡದಲ್ಲಿ 
*"ತಾರಕಸೈನ್ಶ ದೇವಸೈನ್ಶಗಳ ಕಾಳೆಗದಲ್ಲಿಯಮ ಗ್ರಸನರ ದ್ವಂದ್ಬಯುದ್ಧ ವರ್ಣನ''ವೆಂಬ 
ಹದಿನೇಳನೆಯ ಅಧ್ಯಾಯವು ಮುಗಿದುದು 


4 ಶ್ರಿ 8 
ಅಥಾಷ್ಟಾದಶೋಧ್ಯಾ ಯಃ 


ತಾರಶ ದೇವಸ್ಥೆಸ್ಯಯೊೋ( ಯಂ ಇದ್ದ ವರ್ಣಂ 
ನಾರದ ಉವಾಚ: 


ಧನಾಧಿಪಸ್ಯ ಜಂಭೇನ ಸಾಯಕೈರ್ಮರ್ಮಭೇದಿಭಿಃ। 
ದಿಶೋಸರುದ್ದಾಃ ಕ್ರುದ್ಧೇನ ಸೈನ್ಯಂ ಜಾಭ್ಯರ್ದಿತಂ ಭೃಶಂ ೪೧8 
ತದ್ದೃಷ್ಟ್ಟ್ವಾ ಕರ್ಮ ದೈತ್ಯಸ್ಯ ಧನಾಧ್ಯಕ್ಷಃ ಪ್ರತಾಸವಾನ್‌ | 


ಆಕರ್ಣಾಕೃಷ್ಟಜಚಾಪಸ್ತು ಜಂಭಮಾಜೌ ಮಹಾಬಲಂ ೪೨೪ 
ಹೃದಿ ವಿವ್ಯಾಧ ಬಾಣಾನಾಂ ಸಹಸ್ರೇಣಾಗ್ನಿ ವರ್ಚಸಾಂ । 
ಸ ಪ್ರಹಸ್ಯ ತತೋ ನೀರೋ ಜಾಣಾನಾಮಯುತತ್ರಯಂ "2 


ನಿಯುತಂ ಚ ತಥಾ ಕೋಟಿಮರ್ಬುದಂ ಚಜಾಕ್ಸಿಪತ್‌ಕ್ರಣಾತ್‌ । 

ತಸ್ಯ ತಲ್ಲಾಘನಂ ದೃಷ್ಟಾ ಕ್ರುದ್ಧೋ ಗೃಹ್ಮ ಮಹಾಗವಾಂ !೪॥ 
ಧನಾಧ್ಯಕ್ತೃಃ ಪ್ರಚಿಕ್ಸೇಸ ಸ್ಪರ್ಗೇಪ್ಸುಃ ಸೃಧನಂ ಯಥಾ । 
ಮುಕ್ತಾಯಾಂ ಚ ಗದಾಯಾಂ ವೈ ನಾಡೋಭೂತ್ಪಲಯೇೋ ಯಥಾ ॥ 





ಕನ್ನಡದ ಅನುವಾದ 
ತಾರಕಡೇವಸ್ಥೆನ್ಯಗಳ ಯುದ್ಧ ವಣ ನ 


೧. ನಾರದಠಿಂತೆಂದನು:--ಧನಾಧಿಪತಿಯಾದ ಕುಬೇರನಿಗೆ ಜಂಭನೊಡನೆ 
ಕಾಳೆಗವು ಮೊದಲಾಯಿತು. ಸ್ರುದ್ಧನಾದ ಆ ಜಂಭನೆಸೆದ ಮರ್ಮಭೇದಿಗಳಾದ 
ಬಾಣಗಳಿಂದ ದಿಕ್ಟುಗಳೆಲ್ಲವೂ "ತಜಿಗಟ್ಟಲ್ಲ ಶಟ್ಟಿವು. ಸೈನ್ಯವೂ ಬಹುವಾಗಿ 
ನೀಡಿಸಲ್ಪ ಟ್ರ ತು. 

೨ ಆ ದೈತ್ಯನ ಮಹತ್ತರವಾದ ಆ ಕರ್ಮವನ್ನು ಕಂಡು ಪ್ರತಾಪ 
ಶಾಲಿಯಾದ ಧನಾಕ್ಸ್ಯ್ಯನು, ಆಕರ್ಣಾಂತವಾಗಿ ಬಾಣವನ್ನೆಳೆದವನಾಗಿ ಮಹಾ 
ಬಲನಾದ ಜಂಭನನ್ನು ಯುದ್ಧದಲ್ಲಿ ಅಗ್ನಿ ಯ ತೇಜಸ್ಸಿರಿಂದೊಡಗೂಡಿದುವಾದ 
ಒಂದು ಸಾವಿರ ಬಾಣಗಳಿಂದ “ಡಿಗೆ ಗುರಿಯಿಟ್ಟು ಹೊಡೆದನು. ಬಳಿಕ ವೀರ 
ನಾದ ಆ ಜಂಭನು ಗಟ್ಟಿಯಾಗಿ ನಕ್ಳು ಮೂವತ್ತು ಸಾವಿರ ಬಾಣಗಳನ್ನು, 
ಒಂದು ನಿಯುತ, ಕೋಟಿ ಮತ್ತು ಅರ್ಬುದ ಸಂಖ್ಯೆಯ ಬಾಣಗಳನ್ನೂ ಕ್ಷಣ 
ಮಾತ್ರದಲ್ಲಿಯೇ ಅವನ ಮೇಲೆ ಪ್ರಯೋಗಿಸಿದನು. ಅವನ ಕೈಚಳಕವನ್ನು 
ಕಂಡು ಕೋಪಗೊಂಡ ಧನಾಧ್ಯಕ್ಸನು ಮಹಾಗದೆಯನ್ನು ತೆಗೆದುಕೊಂಡು 
ಸ್ನ ಸರ್ಗವನ್ನು ಪಡೆಯಬೇಕೆಂದು ಸಿತೇಕಿ ಸುವವನು ತನ್ನ "ಧನವನ್ನು ಹೇಗೆ 
ಎನೆಯುವಕೋ ಹಾಗೆ ಆ ಗದೆಯನ್ನು ಚಿಮ್ಮಿ ಎಸೆದನು. ಗದೆಯನ್ನೆ ಸೆಯಲಾಗಿ 
ಪ್ರಳಯದಲ್ಲಿ ಹೇಗೋ ಹಾಗೆ ಮಹಾಧ್ವನಿಯುಂಟಾಯಿತು. 


೨೭೪ ಶ್ರೀ ಸ್ಕಾಂದಮಹಾಪುರಾಣಂ 


ಭೂತಾನಾಂ ಬಹುಧಾ ರಾವಾ. ಜಿಜ್ಜಿರೇ ಖೇ ನುಹಾಭಯಾಃ | 
ವಾಯುಶ್ಚ ಸುಮಹಾಣ್ಥುಜ್ಜೇ ಸ್ವಮಾಯಾನ್ಮೇಘಸಂಕುಲಂ ॥೬॥ 
ಸಾ ಹಿ ವೈಶ್ರವಣಸ್ಯಾಸ್ತೇ ತ್ರೈಲೋಕ್ಯಾಭ್ಯರ್ಜಿತಾ ಗದಾ । 

ಆಯಾಂತೀಂ ತಾಂ ಸಮಾಲೋಕ್ಯ ತಡಿತ್ಸಂಘಾತ ದುರ್ದ್ಯಶಾಂ ॥೭॥ 
ದೈತ್ಯೋ ಗದಾವಿಘಾತಾರ್ಥಂ ಶಸ್ತ್ರವೃಷ್ಟಿಂ ಮುಮೋಚಹ । 


ಚಕ್ರಾಣಿ ಕುಣಪಾನ್‌ ಷಾ ್ರಿಸಾಖ್ಛಾತಪ್ಲೀಃ ಸಟ್ಟಿಶಾಂಸ್ತಥಾ len 
ಪರಿಘಾನ್ಮುಸಲಾನ್ಹೃಕ್ಸಾನ್ಸಿರೀಂಶ್ಚಾತುಲವಿಕ್ರಮಃ । 

ಕದರ್ಥಿೀಕೃತ್ಯ ಶಸ್ಟ್ರಾಣಿ ತಾನಿ ಸರ್ವಾಣಿ ಸಾ ಗದಾ Fn 
ಕಲ್ಬಾಂತಭಾಸ್ಕರೋ ಯದ್ದನ್ನ್ಯಪತದ್ದೈತ್ಯವಳ್ಟಸಿ। 

ಸ ತಯಾ ಗಾಢಭಿನ್ನಃ ಸನ್‌ ಸಫೇನರುಧಿರಂ ನಮನ್‌ 1೧೦॥ 
ನಿಪಪಾತ ರಥಾಜ್ಜಂಭೋ ವಸುಧಾಂ ಗತಚೇತನಃ । 

ಜಂಭಂ ನಿಪತಿತಂ ದೃಷ್ಟ್ಯಾ ಕುಜಂಭೋ ಘೋರನಿಶ್ಚಯಃ ॥1೧೧॥ 
ಧನಾಧಿಪಸ್ಯ ಸಂಕ್ರುದ್ಧೋ ನಾದೇನಾಪೂರಯನ್‌ದಿಶಃ । 

ಚಕ್ರೇ ಜಾಣಮಯಂ ಜಾಲಂ ಶಕುಂತಸ್ಕೇವ ಪಂಜರಂ ॥ ೧೨ ॥ 





೬, ಆಕಾಶದಲ್ಲಿ ಭೂತಗಳ ವ-ಹಾ ಭಯಂಕರವಾದ ನಾನಾ ಬಗೆಯ 
ಧ್ವನಿಗಳುಂಬಾದುವು, ಗಾಳಿಯೂ ಕೂಡ ಬಹು ಬಿರುಸಾಗಿ ಬೀಸತೊಡಗಿ 
ಮೇಘ ಸಮೂಹವನ್ನು ಹಾರಿಸಿಕೊಂಡು ಹೊರಟತು. 

೭-೧೨. ವೈಶ್ರವಣನ ಆ ಗದೆಯು ಮೂರು ಲೋಕಗಳಿಂದಲೂ 
ಪೂಜಿಸಲ್ಪಟ್ಟುದು. ಮಿಂಚುಗಳ ಗುಂಪಿನಿಂದ ಕೂಡಿ ನೋಡಲಸದಳವಾಗಿ 
ಬರುತ್ತಿರುವ ಆ ಗದೆಯನ್ನು ಕಂಡು ಆ ದೈತ್ಯನು ಗದೆಯನ್ನು ಹೊಡೆದು 
. ಹಾಕುವುದಕ್ಕಾಗಿ ಶಸ್ತ್ರವೃಷ್ಟಿಯನ್ನು ಸುರಿಸಿದನು: ಚಕ್ರಗಳು, ಕುಣಪಗಳು, 
ಶತಘ್ನಗಳು, ಪಟ್ಟಶಗಳು, ಪರಿಘಗಳು, ಮುಸಲಗಳು, ವೃಕ್ಸೆಗಳು ಮತ್ತು 
ಗಿರಿಗಳು--ಇವನ್ನೆಲ್ಲವನ್ನೂ ಎಣೆಯಿಲ್ಲದ ಪರಾಕ್ರಮಶಾಲಿಯಾದ ಆ ದೈತ್ಯನು 
ಗಡೆಯ ಮೇಲೆ ಬಿಟ್ಟನು. ಆ ಸಮಸ್ತ, ಶಸ್ತ್ರಗಳನ್ನು ವ್ಯರ್ಥಗೊಳಿಸಿ ಆ ಗಡೆಯು 
ಕಲ್ಬಾಂತದ ಸೂರ್ಯನ ಹಾಗೆ ದೈತ್ಯನ ಎದೆಯ ಮೇಲೆ ಬಿದ್ದಿತು. 
ಆ ಗದೆಯಿಂದ ಬಹು ಬಲವಾಗಿ ಹೊಡೆಯಲ್ಪಟ್ಟವನಾಗಿ ಅವನು ನೊರೆ ನೊರೆ 
ಯಾದ ರಕ್ತವನ್ನು ಕಾರಿದನು. ಹೀಗೆ ಜೇತನವನ್ನು ಕಳೆದುಕೊಂಡ ಆ ಜಂಭನು 
ರಥದಿಂದ ನೆಲಕ್ಕೆ ಉರುಳಿ ಬಿದ್ದನು. ಜಂಭನು ಬಿದ್ದುದನ್ನು ಕಂಡು ಘೋರ 
ಫಿಶ್ಚಯನವುಳ್ಳವನಾದ ಕುಜಂಭನು ಧನಾಧಿಸನ ಮೇಲೆ ಕೋಪಗೊಂಡವನಾಗಿ 
ತನ್ನ ಅಬ್ಬರದ ನಾದದಿಂದ ದಿಕ್ಕುಗಳನ್ನು ತುಂಬುತ್ತ ಹಕ್ಕಿಯ ಪಂಜರಕ್ಕೆ ಬಲೆ 
ಕನಿಯುವ ಹಾಗೆ ಬಾಣಮಯವಾದ ಬಲೆಯನ್ನು ನಿರ್ನಿಸಿದನು. 


ಆಸಾ ದಶೋಃಧ್ಯಾಯಃ ೨೭೫ 


ವಿಚ್ಛಿದ್ಯ ಜಾಣಜಾಲಂ ಚ ಮಾಯಾಜಾಲಮಿವೋತ್ಯಟಿಂ । 

ಮುಮೋಚ ಬಾಣಾನಪರಾಂಸ್ತ್ಯೃಸ್ಯ ಯಕ್ಕಾಧಿಪೋ" ಬಲೀ 8 ೧೩ ೪ 
ಚಿಜೆ ಕೇದ ಲೀಲಯಾ ತಾಂತ್ಮ ಜೆ ೈತ್ಯಃ ಕ್ರೋಧೀವ ಸದ್ವಚಃ । 
ನಿಷ್ಠ'ಲಾಂಸ್ತಾಂಸ್ತೆತೋ ದೃಷ್ಟಾ ಜಾಣಾನ್‌ ಕ್ರುದ್ಧೋ ಧನಾಧಿಪಃ ॥ 
ಶಕ್ತಿಂ ಜಗ್ರಾಹ ದುರ್ಧರ್ಷಾಂ ತತಘಂಭಾಮಹಾಸ್ವನಾಂ । 


ಪ್ರೇಷಿತಾ ಸಾ ತದಾ ಶಕ ್ತಿರ್ದಾರಯಾಮಾಸ ತಂ ಹೃದಿ 8 ೧೫ ॥ 
ಯಥಾಲ್ಪಜೋಫಧಂ ಪುರುಷಂ ದುಃಖಂ ಸಂಸಾರಸಂಭವಂ । 

ತಥಾಸ್ಯ ಹೃದಯಂ ಭಿತ್ವಾ ಜಗಾಮ ಧರಣೀತಲಂ ॥ ೧೬ ॥ 
ನಿಮೇಷಾತ್ಸೋಭಿಸಂಸ್ತಭ್ಯ ದಾನವೋ ದಾರುಣಾಕೃತಿಃ | 

ಜಗ್ರಾಹ ಪಟ್ಟಿಶಂ ದೈತ್ಯೋ ಗಿರೀಣಾಮಪಿ ಭೇದನಂ H ೧೭ ॥ 
ಸ ತೇನ ಪಟ್ಟಶೇನಾಜೌ ಧನದಸ್ಯ ಸ್ತನಾಂತರಂ | 

ವಾಕ್ಕೇನ ತೀಕ್ಷ್ಯರೂಸೇಣ ಮರ್ಮಾಕ್ಟರವಿಸರ್ಪಿಣಾ ೪ ೧೮ 8 





೧೩. ಬಲಶಾಲಿಯಾದ ಯಕ್ಚಾಧಿಪತಿಯು ಆ ಬಾಣದ ಬಲೆಯನ್ನು 
ಉತ್ಕಟವಾದ ಮಾಯದ ಬಲೆಯನ್ನೆಂತೋ ಅಂತು ಕತ್ತರಿಸಿಹಾಕಿ ಬೇರೆ 
ಬಾಣಗಳನ್ನು ಆ ದೈತ್ಯನ ಮೇಲೆ ಎಸೆದನು. 

೧೪೨೧೫. ಕೋಪಕ್ಕೊಳಗಾದವನು ಒಳ್ಳೆಯ ಮಾತುಗಳನ್ನು ತಿರಸ್ಕರಿಸು 
ವಂತೆ ಆ ದೈತ್ಯನು ಆ ಬಾಣಗಳನ್ನೆ ಲ್ಲ ಲೀಲೆಯಿಂದ ಕತ್ತರಿಸಿ ಕೆಡವಿದನು. 
ಆ ಜಾಣಗಳು ಹಾಗೆ ನಿಷ್ಪಲವಾದುದನ್ನು ಕಂಡು ಧನಾಧಿಪತಿಯು ಕುದ್ಧನಾಗಿ 
ನೂರು ಘಂಟಿಗಳ ಮಹಾಧ್ವನಿಯುಳ್ಳುದೂ, ತಾಳಲಸದಳವಾದುದೂ ಆದ 
ಶಕ್ತಿಯನ್ನು ಕೈಗೆ ತೆಗೆದುಕೊಂಡನು. ಬೀಸಿ ಎಸೆಯಲ್ಪಟ್ಟ ಆ ಶಕ್ತಿಯು 
ಆ ದೈತ್ಯನ ಎದೆಯನ್ನು ಸೀಳಿತು. 

೧೬. ಅಲ್ಪ ಜ್ಞಾನವುಳ್ಳ ಪುರುಷನನ್ನು ಸಂಸಾರದಲ್ಲುಂಟಾದ ದುಃಖವು 
ಹೇಗೆ ಎದೆಸೀಳುವುದೋ ಹಾಗೆ ಆ ಗದೆಯು ಆದೆ ತೃನ ಎದೆಯನ್ನು ಭೇದಿಸಿ 
ನೆಲದ ಮೇಲೆ ಬಿದ್ದಿತು. 

೧೭. ಒಂದು ನಿಮಿಷಮಾತ್ರದಲ್ಲಿಯೇ ಚೇತರಿಸಿಕೊಂಡೆದ್ದು ಭಯಂಕರ 
ವಾದ ಆಕಾರವುಳ್ಳ ಆದಾನವನು, ಬೆಟ್ಟಗಳನ್ನೂ ಭೇಧಿಸುವಂಥ ಪಟ್ಟಶವನ್ನು 
ಕ್ಸ ಗೆ ತಿಗೆದುಕೊಂಡನು. 

೧೮-೨೦. ದುರ್ಜನನಾದವನು ಮರ್ಮಭೇದಕಗಳಾದ ತೀಕ್ಷ್ಣ ಇ ವಾಕ್ಯ 
ಗಳಿಂದ ಕುಲೀನನ ಹೃದಯವನ್ನು ಭೇದಿಸುವ ಹಾಗೆ ಆ ಜಂಭ. ೈತ್ಯನು 
ಯುದ್ಧ ದಲ್ಲಿ ಧನದನ ವಕ್ಷ ಶ್ಸಸ್ಥಲದ ಮಧ್ಯಪ್ಪ ಶ್ರ ಡೇಶವನ್ನು ಪಟ್ಟಿಶದಿಂದ ಹೊಡೆದು 
ಭೇದಿಸಿದನು. ಆ ಪಟ್ಟ ಸದೇಟಫಿಂದ ಧನೇಶ್ವರನು, ದುರ್ವಚನದಿಂದ 


೨೭೬ ಶ್ರೀ ಸ್ಕಾಂದಮಹಾಪುರಾಣಂ 


ನಿರ್ಜಭೇದಾಭಿಜಾತಸ್ಯ ಹೃದಯಂ ದುರ್ಜನೋ ಯಥಾ । 


ತೇನ ಪಟ್ಟಿಶಘಾತೇನ ಧನೇಶಃ ಪರಿಮೂರ್ಲಿತಃ 1೧೯॥ 
ಸಿಷಸಾದ ರಥೋಪಸ್ಥೇ ದುರ್ವಾಚಾ ಸುಜನೋ ಯಥಾ । 
ತಥಾಗತಂತು ತಂ ದೃಷ್ಟ್ಯಾ ಧನೇಶಂ ನೈ ಮೃತಂ ಯಥಾ 1೨೦॥ 
ರಾಕ್ಚಸೋ ನಿಖ್ಬುತಿರ್ದೇವೋ ನಿಶಾಚರಬಲಾನುಗಃ । 

ಅಭಿದುವ್ರಾನ ನೇಗೇನ ಕುಜಂಭಂ ಭೀಮನಿಕ್ರಮಂ 1 ೨೧॥ 
ಅಥ ದೃಷ್ಟ್ಟ್ವಾತಿದುರ್ಧರ್ಷಂ ಕುಜಂಭೋ ರಾಕ್ಸಸೇಶ್ವರಂ 1 
ಸನೋಷಯಾನಮಾಸ ದೈ ತ್ಯಾನ್‌ ಸ ರಾಕ್ಬಸೇಂದ್ರರಥಂಪ್ರತಿ 1 ೨೨ ॥ 
ಸ ದೃಷ್ಟ್ವಾ ನೋದಿತಾಂ "ಸೇನಾಂ ಪಃ ಬಲಾಸ್ಟ್ರಾಂ ಸುಭೀಷಣಾಂ । 
ಕಘಾದಾಪ್ಲುತ್ಯ ವೇಗೇನ ನಿರ್ಯ್ಯತೀ' ರಾಕ್ಚ ಸೇಕ್ಸ ರಂ 1 ೨೩ ॥ 
ಖಡ್ಲೇನ ತೀಕ್ಷ ಢೌರೇಣ ಚರ್ಮಸಾಣಿರಧಾನತ | 

ಪ ವಿಶ್ಯ ದಾನನಾನೀಕಂ ಗಜಃ ಪದ್ಮಸರೋ ಯಥಾ ॥ ೨೪॥ 
ಲೋಡಯಾಮಾಸ ಬಹುಧಾ ವಿನಿಷೃತ್ಯ ಸಹಸ್ರಶಃ । | 
ತಿಚೆ ಕ್ಛೇದ ಕಾಂಶ್ಚಿಚ್ಛ ಕೈತಶೋ ಬಿಭೇದಾನ್ಯಾನ್ಸ ರಾಸಿನಾ 1 ೨೫ ॥ 





ಹೊಡೆಯಲ್ಪಟ್ಟ ಸಜ್ಜನನಂತೆ ಮೂರ್ಛಿತನಾಗಿ ರಥದ ಮೇಲೆ ಕುಸಿದೊರಗಿದನು. 
ಆಗ ಕುಜಂಭನು ಮೃತನಾದವನಂತೆ ಆ ಅವಸ್ಥೆ ಗೊಳಗಾದ ಆ ಧನೇಶ್ವರನನ್ನು 
ಕಂಡವು. 

೨೧. ಆ ಸಮಯದಲ್ಲಿ ರಾಕ್ಷ ್ಸಸೇಶ್ವ ರನಾದ ನಿಖ್ಭು ೯ತಿದೇವನು ನಿಶಾಚರರ 
ಸೇನೆಯಿಂದ ಹಂಬಾಲಿಸಲ ) ಟ್ಟಿವನಾಗಿ *ಫೀಮುಪರಾಕೆ ನಿಯಾದ ಕುಜಂಭನ 
ಮೇಲೆ ವೇಗದಿಂದ ನುಗ್ಗಿ ನಡೆದನು. 

೨೨, ಬಳಿಕ ಎದುರಿಸಲು ಬಹಳ ಅಸದಳನಾದ ಆ ರಾಶ್ಚಸೇಶ್ವರನನ್ನು 
ಕಂಡು ಕುಜಂಭನು ತನ್ನ ದೈತ್ಯ ಭಟರನ್ನು ರಾಕ್ಮ ಕ ಸೇಂದ್ರನ "ಕೆಡದ ಮೇಲೆ 
ನುಗ್ಗಿ ಸಿದನು. 

೨೩.೨೪. ಪ್ರಬಲವಾದ ಅಸ್ಪ ಸ್ವಗಳುಳ್ಳು ದೂ ಬಹು ಭೀಸಷಣನಾದುದೂ 
ಆದಲಿ ಸೇನೆಯನ್ನು ತನ್ನ ಮೇಲೆ ನಗಿ ಸಿದುದನ್ನು ಕಂಡು ಆ ನಿಯನ್ಯ ತಿಯು 
ಫಥದಿಂದ ಕೆಳಕ್ಕೆ ಧುಮುಕಿ ತೀಳ್ಬ ಇಡೌರೆಯುಳ್ಳ ಕತ್ತಿಯನ್ನು ಹಿರಿದು ಸುರಾಣಿ 
ಹಿಡಿದು ಆನೆಯು ಪದ್ಮಸಕೋವರಸೊಳಕ್ಕಿ ನುಗ್ಗು ವಂತೆ ದಾನನ ಸೆ ನ್ಯ ದೊಳ 

ಫುಗ್ಗಿ ವೇಗದಿಂದೋಡಿ ರಾಕ್ಸಸಾಧಿಸತಿಯಾದ ಕುಜಂಭನ ಮೇಲೆರಗಿದ, 

"೫೫. ಆತನು ಸಾವಿರಗಟ್ಟಳೆ ವೀರರನ್ನು ಕತ್ತರಿಸಿ ಕೆಡಹಿ ಬಹಳವಾಗಿ 

ನವೆಯನ್ನು ಕಲಕಿಬಿಟ್ಟಿನು. 'ಕೆಲವರನ್ನು ನೂರಾರು ತುಂಡು ಮಾಡಿದನು; 
ಬೇರೆಯವರನ್ನು ಆ ಬಲ್ಲತ್ತಿಯಿಂದ ಸೀಳಿ 'ಕೆಡಹಿದನು 





ಅಸ್ಟಾದಶೋ9ಧ್ಯಾಯಃ ೨೭೭ 


ಸಂದಷ್ಟೌಸ್ಮಮುಖ್ಯೈಃ ಸೃಢ್ಟೀಂ ದೈತ್ಯಾನಾಂ ಸೋಂಭ್ಯಪೂರಯತ್‌ । 
ತತೋ ನಿಃಶೇಷಿತಪ್ರಾಯಾಂ ವಿಲೋಕ್ಯ ಸ್ವಾಂ ಚಮೂಂ ತಮಾ ॥ ೨೬ 8 
ಮುಕ್ತ್ವಾ ಧನಪತಿಂ ದೈತ್ಯಃ ಕುಜಂಭೋ ನಿರ್ಸುತಿಂ ಯಯೌ । 
ಅಲಬ್ದಸಂಜ್ಞಸ್ತು ಜಂಭೋಪಪಿ ಧನಾಧ್ಯಕ್ಟಪವಾನುಗಾನ್‌ 8 ೨೭ ೫ 
ಜೀವಗ್ರಾಹಂ ಸ ಜಗ್ರಾಹ ಬದ್ಧ್ವಾ ಪಾಶೈಃ ಸಹಸ್ರಧಾ । 
ಮೂರ್ತಿಮಂತಿ ಚ ರತ್ನಾನಿ ಪದ್ಮಾದೀಂತ್ಹ ನಿಧೀಂಸ್ಕಥಾ 8 ೨೮೪ 
ವಾಹನಾನಿ ಚ ದಿವ್ಯಾನಿ ವಿಮಾನಾನಿ ಚ ಸರ್ವಶಃ । 
ಧನೇಶೋ ಲಬ್ಧ ಸಂಜ್ಞ ಸ್ತು ತಾಮವಸ್ಥಾ ೦ ವಿಲೋಕ್ಯ ಸಃ ೪೨೯ 
ಸಿಃಶ ಸನ್‌ ದೀರ್ಫೆಮಂಷ್ಟ ಚ ರೋಷಾತ್ತಾ ಮ್ರ ನಿಲೋಚನಃ | 
ಫ್ಯಾತ್ವಾಸ್ತ್ರಂ ಗಾರುಡಂ "ದಿವ್ಯಂ ಬಾಣಂ ಸಂಧಾಯ ಕಾರ್ಮುಕೇ॥ 
ಮುಮೋಚ ದಾನವಾನೀಕೇ ತಂ ಬಾಣಂ ಶತ್ರುದಾರಣಂ । 

ಪ್ರಥಮಂ ಕಾರ್ಮುಕಂ ತಸ್ಯ ನಹ್ನಿಜ್ವಾ ಮದಾ ೫ ೩40೦೫ 
ನಕ್ಕೆ ೀರುರ್ವಿಸ್ಟುಲಿಂಗಾನಾಂ ಕೋಚಡಟಿಯೋ ಫನುಷಸ್ತ 
' ತತೋ ಜ್ಞಾ ಲಾಕುಲಂ ವ್ಯೋಮ ಚಕ್ರೇ ಜಾಸ್ಟಂ ಸಮಂತತಃ 8 ತಿ೨% 





ಆರಾ, ತ ತರಾರ್‌ 


೨೬-೩೦. ಹೀಗೆ ಆ ನಿರ್ಹುತಿಯು ಹಲ್ಲುಮುಡಿ ಕಚ್ಚಿರುವ ದೈತ್ಯರ 
ಮುಖಗಳಿಂದ ಭೂಮಿಯನ್ನು ತುಂಬಿಬಿಟ್ಟನು. ಬಳಿಕ, ಇನ್ನೇನು ನಿಶ್ಶೇಷ 
ವಾಯಿತೋ ಎಂಬಂತಾದ ತನ್ನ ಸೇನೆಯನ್ನು ಕಂಡು ಆ ಕುಜಂಭದೈತ್ಯನು 
ಧನಪತಿಯನ್ನು ಬಿಟ್ಟು ನಿಖುಗ್ಯಕಿಯ ಮೇಲೆ ನಡೆದನು. ಜಂಭನೂ ಕೂಡ 
ಎಚ್ಚತ್ತು, ಧನಾಧ್ಯಕ್ಷನ ಅನುಯಾಯಿಗಳನ್ನು ಸಾವಿರಾರು ಬಗೆಯಲ್ಲಿ ಪಾಶ 
ಗಳಿದದ ಬಿಗಿದು ಜೀವಸಹಿತವಾಗಿ ಹಿಡಿದುಕೊಂಡನು. ಮೂರ್ತಿಮಂತಗಳಾದ 
ರತ್ನಗಳನ್ನೂ ಪ ಪದ್ಮ ಮೊದಲಾದ ನಿಧಿಗಳನ್ನೂ ದಿವ್ಯ ವಾಹನಗಳನ್ನೂ ವಿಮಾನ 
ಗಳನ್ನೂ ಎಲ್ಲವನ್ನೂ ಹಡಿದು ವಶಪಡಿಸಿಕೊಂಡನು. ಆ ಧನೇಶ್ವರನು "ಎಚ್ಚತ್ತ ವ 
ನಾಗಿ ಆ ಅವಸ್ಥೆ ಸಿಯನ್ನು ನೋಡಿ ಬಿಸಿಯಾಗಿ ನಿಟ್ಟು ಸಿರುಬಿಟ್ಟು ಕೋಷದಿಂದ 
ಕಣ್ಣು ಔಂಪಗೆ “ಮಾಡಿಕೊಂಡು ದಿವ್ಯವಾದ ಗಾರುಡಾಸ ವನ್ನು ಧ್ಯಾನಮಾಡಿ 
ಬಿಲ್ಲಿನಲ್ಲಿ ಬಾಣವನ್ನು ಹೂಡಿದರು. 

೩೧. ಶತ್ರುಗಳನ್ನು ಸೀಳಿ ಕೆಡಹುವ ಆ ಬಾಣವನ್ನು ದಾನವ ಸೈನ್ಯದ 
ಮೇಲೆ ಪ್ರ ಯೋಗಿಸಿಬಿಟ್ಟ ನು. ಮೊದಲು ಅವನ ಬಿಲ್ಲು ಅಗ್ನಿಜ್ವಾಲೆಯುಳ್ಳು 
ದಾಗಿ ಕಾಣಿಸಿತು. 

೩೨. ಧನುಸ್ಸಿನಿಂದ ಕೋಟಿಗಟ್ಟ ಳೆ ಕಿಡಿಗಳು ಹೊರಟು ಹೊರಕ್ಕೆರಚಿದವು. 
ಬಳಿಕ ಆ ಅಸ್ತ್ರವು ಆಕಾಶವನ್ನು ಎಲ್ಲ ಕಡೆಯೂ ಉರಿಯಿಂದ ವ್ಯಾಪಿಸಿ 
ಕಲಕಿಬಿಟ್ಟತು. 


೨೭೮ ಶ್ರೀ ಸ್ಕಾಂದಮಹಾಪುರಾಣಂ 


ತದಸ್ತ್ಯಂ ಸಹಸಾ ದೃಷ್ಟಾ ಜಂಭೋ ಭೀಮಪರಾಕ್ರಮಃ । 
ಸಂವರ್ತಂ ಮುಮುಚೇ ತೇನ ಪ್ರಶಾಂತಂ ಗಾರುಡಂ ತದಾ 1೩೩% 
ತತಸ್ತಂ ದಾನವೋ ದೃಷ್ಟ್ಯಾ ಕುಬೇರಂ ಕೋಷನಿಹ್ವಲಃ । 


ಅಭಿದುದ್ರಾವ ವೇಗೇನ ಪದಾತಿರ್ಧನದಂ ನದನ್‌ H ೩೪8 
ಅಥಾಭಿಮುಖಮಾಯಾಂತಂ ದೈತ್ಯಂ ದೃಷ್ಟ್ಯಾ ಧನಾಧಿಪಃ । 

ಬಭೂವ ಸಂಭ್ರಮಾನಿಷ್ಟಃ ಸಲಾಯನಪರಾಯ ಣಃ ॥ ಸಿಜಿ 
ತತಃ ಪಲಾಯತಸ್ತಸ್ಯ ಮುಕುಖೋ ರತ್ನಮಂಡಿತಃ । 

ಪಪಾತ ಭೂತಲೇ ದೀಪ್ರ್ರೋ ರವಿಬಿಂಬಮಿವಾಂಬರಾತ್‌ 1 ೩೬8 


ಯಕ್ಸಾಹಾಮಭಿಜಾತಾನಾಂ ಭಗ್ನಂ ಪ್ರವವೃತೇ ರಣಾತ್‌ । 

ಮರ್ತುಂ ಸಂಗ್ರಾಮಶಿರಸಿ ಯುಕ್ತಂ ನೋ ಭೂಷಣಾಯು ತತ್‌ ॥ ೩೭5 
ಇತಿ ವ್ಯವಸ್ಯ ದುರ್ಧರ್ಷಾ ನಾನಾಶಸ್ತ್ರಾಸ್ತ್ರಷಾಣಯಃ 
ಯುಯುತ್ಸನಸ್ತಘಾ ಯಕ್ಸ್ರಾ ಮುಕುಟಂ ಪರಿವಾರ್ಯ ತೇ ॥ ೩೮8 
ಅಭಿಮಾನಥನಾ ನೀರಾ ಧನದಸ್ಯ ಪದಾನುಗಾಃ | 

ತಾನಮರ್ಷಾಜ್ಚ್ಞ ಸಂಪ್ರೇಕ್ಚ್ಯ ದಾನವಶ್ಚಂಡಪೌ ರುಷಃ lars 





೩೩. ಆ ಅಸ ಶಿವನ ಕಂಡು ಭೀಮಪರಾಕ್ರಮನಾದ ಜಂಭನು ತಟಕ್ಕೆ 
ಸಂವರ್ತಾಸ್ರ್ರವನ್ನು. ಬಿಟ್ಟ ಅದರಿಂದ ಗಾರುಡಾಸ್ತ್ರ ವು ಶಾಂತವಾಯಿತು. 

೩೪. ತರುವಾಯ“ ಆ ರ ಕುಬೇರನನ್ನು * ಕಂಡು ರೋಷವಿಹ್ವಲ 
ನಾಗಿ ಅಬ್ಬರಿಸುತ್ತ ಪದಾತಿಯಾಗಿಯೇ ಬಹು ವೇಗದಿಂದ ಆ ಧನದನೆಡಿಗೆ 
ಓಡಿದನು. 

೩೫. ಬಳಿಕ ತನಗೆದುರಾಗಿ ಬರುತ್ತಿರುವ ದೈತ್ಯನನ್ನು ಕಂಡು ಆ ಧನಾಧಿ 
ಪತಿಯು ಹಿಂದು ಮುಂದು ತೋರದೆ ಗಾಬರಿಗೊಂಡವನಾಗಿ ಓಡಿಹೋದನು. . 

೩೬. ಆಗ ಪಲಾಯನ ಮಾಡುತ್ತಿ ದ್ದ ಆತನ ರತ್ನಖಚಿತವಾದ ಕಿರೀಟವು 
ಬೆಳಗಿ ಹೊಳೆಯುತ್ತ ಸೂರ್ಯಬಿಂಬದಂತೆ ಆಕಾಶದಿಂದ ಕೆಳಗೆ ಬಿದ್ದಿತು. 

೩೭, ಗೌರನಶಾಲಿಗಳಾದ ಯಕ ರೆಲ್ಲರೂ ಅದನ್ನು ಕಂಡು ಯುದ್ಧದ 
ಮುಂಚೂಣಿ” ಯಲ್ಲಿ ಮರಣಹೊಂದುವುದು ಯುಕ್ತವು. ಅದೇ ನಮಗೆ 
ಭೂಷಣವು, ಎಂದುಕೊಂಡರು. 

೩೮-೪೦. ಹೀಗೆ ನಿಶ್ಚ ಯಮಾಡಿಕೊಂಡು ಅಡಗಿಸಲರಿದಾದವರೂ 
ಅಭಿಮಾನಧನರೂ ವೀರರೂ ಭನದನ ಅನುಯಾಯಿಗಳೂ ಆದ ಆ ಯಕ್ಚರು 
ಯುದ್ಧ ಮಾಡಬಯಸುವವರಾಗಿ ನಾನಾ ಬಗೆಯ ಶಸ್ತ್ರಾಸ್ತ್ರಗಳನ್ನು ಕೈಯಲ್ಲಿ 
ಹಿಡಿಡು ಕಿರೀಟವನ್ನು ಸುತ್ತುವರಿದು ನಿಂತರು. ಚಂಡಪರಾಕ್ರ ಮಿಯಾದ 
ಆ ಡಾನಪನು ಅವರನ್ನು ಕಂಡು ಕೋಪಗೊಂಡು ಬೆಟ್ಟಿ ದಷ್ಟು 'ನೊಡ್ಡದೂ, 


ಅಷ್ಟಾದಶೋಳ9ಧ್ಮಾಯಃ ತೀ 


ಭುಶುಂಡೀಂ ಭೀಷಣಾಕಾರಾಂ ಗೃಹೀತ್ವಾ ಶೈಲಗೌ ರವಾಂ । 


ರಕ್ಷ್ಮಿಣೋ ಮುಕುಟಿಸ್ಯಾಥ ನಿಪ್ಟಿಪೇಷ ನಿಶಾಚೆರಾನ್‌ 1 ೪೦ ॥ 
ತಾನ್‌ ಪ್ರಮಥ್ಯಾಥ ನಿಯುತಂ ಮುಕಂಟಿಂ ತಂ ಸ್ವಕೇ ರಥೇ। 
ಸಮಾರೋಪ್ಯಾಮರರಿಪುರ್ಜಿತ್ವಾ ಧಫನದಮಾಹವೇ ೪ ೪೧॥ 


ಧನಾನಿ ಚ ನಿಧೀನ್‌ ಗೃಹ್ಯ ಸ್ವಸೈನ್ಕೇನ ಸಮಾವೃತಃ । 

ನಾದೇನ ಮಹತಾ ದೇವಾನ್‌ ದ್ರಾವಯಾಮಾಸ ಸರ್ವಶಃ 1 ೪೨ ॥ 
ಧನಡೋಪಿ ಧನಂ ಸರ್ವಂ ಗೃಹೀತೋ ಮುಕ್ತಮೂರ್ಥಜಃ । 
ಪದಾತಿರೇಕಃ ಸನ್ತಸ್ತಃ ಪಾಹ್ಯೈನಂ ದೀನವತ್‌ ಸ್ಥಿತಃ 1 ೪೩೫ 
ಕುಜಂಭೇನಾಥ ಸಂಸಕ್ತೋ ರಜನೀಚರನಂದನಃ । 
ಮಾಯಾಮುಮೋಹಘಾಮಾಶ್ರಿತ್ಯ ತಾಮಸೀಂ ರಾಕ್ರೃಸೇಶ್ವರಃ 8೪೪ ॥ 
ಮೋಹಯಾಮಾಸ ದೈತ್ಯೇಂದ್ರೋ ಜಗತ್‌ಕೃತ್ವಾ ತಮೋಮಯಂ । 
ತತೋ ವಿಫಲನೇತ್ರಾಣಿ ದಾನವಾನಾಂ ಬಲಾನಿ ಚ 2 ೪೫ ॥ 
ನ ಶೇಕುಶ್ಚಲಿತುಂ ತತ್ರ ಪಸದಾದಸಿ ಪದಂ ತದಾ । 

ತತೋ ನಾನಾಸ್ಟ್ರವರ್ಷೇಣ ದಾನವಾನಾಂ ಮಹಾಚಮೂಃ 8 ೪೬ ॥ 





ಭಯಂಕರಾಕಾರವಾದುದೂ ಆದ ಭುಶುಂಡಿಯನ್ನು ತೆಗೆದುಕೊಂಡು ಕಿರೀಟ 
ರಕ್ಪಕರಾಗಿದ್ದ ಆ ನಿಶಾಚರರನ್ನು ಅರೆದುಬಿಟ್ಟನು. 

೪೧-೪೨. ಆ ದೇವ ಶತ್ರುವು ನಿಯುತ ಸಂಖ್ಯೆಯ ಆ ರಕ್ಷಿಗಳನ್ನು 
ಮಥಿಸಿ ಆ ಬಳಿಕ ಅವರ ಕಿರೀಟವನ್ನು ತನ್ನ ರಥದಲ್ಲಿಟ್ಟುಕೊಂಡು ಯುದ್ಧದಲ್ಲಿ 
ಕುಬೇರನನ್ನು ಜಯಿಸಿ, ಧನಗಳನ್ನೂ ನಿಧಿಗಳನ್ನೂ ತೆಗೆದುಕೊಂಡು ತನ ಸೈನ್ಯ 
ದಿಂದ ಸುತ್ತುವರಿದು ಗರ್ಜನೆಯ ಮಹತ್ತಾದ ನಾದದಿಂದ ದೇವತೆಗಳನ್ನು 
ದಿಕ್ಬುದಿಕ್ಟಿಗೂ ಓಡಿಸಿದನು. 

೪೩. ಧನದನೂ ಕೂಡ ಸರ್ವ ಧನವನ್ನೂ ಕಸಿಯಲ್ಪಟ್ಟಿವನಾಗಿ ಶಲೆ 
ಗೂದಲು ಕೆದರಿಕೊಂಡು ಸದಾತಿಯಾಗಿಯೂ, ಒಂಟಔಗನಾಗಿಯೂ ನಿಂತು 
ಅತಿಯಾಗಿ ಹೆದರಿ ಕುಜಂಭನಿಂದ ಈ ಸ್ಥಿತಿಯನ್ನು ಪಡೆದು ದೀನನಂತೆ ನಿಂತನು. 

೪೪-೪೫. ಅನಂತರದಲ್ಲಿ ರಾಕ್ಟುಸನಂದನನಾದ ನಿರ್ಯ್ಯತಿಯು ಕದನದಲ್ಲಿ 
ತೊಡಗಿದನು. ಆ ರಾಕ್ಚಸೇಶ್ವರನು ಅಮೋಘವಾದ ತಾಮಸಿಕ ಮಾಯೆ 
ಯನ್ನಾಶ್ರಯಿಸಿ ಜಗತ್ತನ್ನು ಕತ್ತಲೆಕನಿಸಿ ಮೋಹಗೊಳಿಸಿದನು. ಆಗ 
ಕಣ್ಣುದೃಷ್ಟಿಯು ವಿಫಲಗೊಂಡು ದಾನವರ ಬಲಗಳು ಏನು ಮಾಡುವುದಕ್ಕೂ 
ತೋರದೆ ಹೋದವು. 

೪೬-೪೭. ಅವು ಹೆಜ್ಜೆ ಎತ್ತಿ ಹೆಜ್ಜೆಯಿಡುವುದಕ್ಕೂ ಶಕ್ತವಾಗಲಿಬ್ಲ. 
ಬಳಿಕ ನಿರ್ಸುತಿದೇವನು ಕತ್ತಲೆಯಿಂದ ಮುಸುಕಲ್ಪಟ್ಟ ದಾನವರ ಮಹಾ 


೨೮೦ ಶ್ರೀ ಸ್ಕಾಂದಮಹಾಪುರಾಣಂ 


ಜಘಾನ ನಿರ್ಯತಿರ್ದೇವಸ್ತಮಸಾ ಸಂವೃತಾ ಭೃಶಂ । 


ಹನ್ಯಮಾನೇಸು ದೈತ್ಯೇಷು ಕುಜಂಭೇ ಮೂಢಚೇತಸಿ ೪a 
ಮಹಿಷೋ ಪಾನನೇಂದ್ರಸ್ತು ಕಲ್ಬಾಂತಾಂಭೋದಸನ್ನಿಭಃ | 

ಅಸ್ಟ್ರಂ ಚಕಾರ ಸಾವಿತ್ರವುಲ್ಯಾಸಂಘಾತ ಮಂಡಿತಂ 1 ೪೮ ॥ 
ವಿಜೃಂಭತ್ಯಥ ಸಾನಿತ್ರೇ ಪರಮಾಸ್ಕ್ರೇತು ಪ್ರತಾಸಿನಿ । 
ಪ್ರಣಾಶಮಗನುತ್ತೀವ್ರಂ ತನೋ ಘೋರಮನಂತರಂ I ೪H 
ತತೋಃಸ್ಟ್ರಂ ನಿಸ್ಸುಲಿಂಗಾಂಕಂ ತಮಃ ಶುಕ್ಲಂ ವ್ಯಜಾಯತ । 
ಪ್ರೋತ್ಸುಲ್ಲಾರುಣ ಸದ್ಮೌ ಘಂ ಶರದೀವಾನುಲಂ ಸರಃ ! ೫೦ 
ತತಸ್ತ್ರಮಸಿ ಸಂಶಾಂತೇ ದೈತ್ಯೇಂದ್ರಾಃ ಸ್ಥಾ ತ್ರಷ್ತಚಕುಷಃ । 

ಚೆಕ್ರುಃ ಕ್ರೂರೇಣ ತಮಸಾ ದೇವಾನೀಕಂ ಮಹಾದುತಂ 1 ೫೧॥ 
ಅಥಾದಾಯ ಥನುರ್ಫೋರಮಿಷುಂ ಚಾಶೀನಿಷೋಪಮಂ | 
ಕುಜಂಭೋಂಧಾನತ ಕ್ಸಿಪ್ರಂ ರಕ್ಸೋ ದೇವಬಲಂ ಪ್ರತಿ 1 ೫೨ ॥ 





ಸೇನೆಗಳನ್ನು ನಾನಾ ಅಸ್ತ್ರಗಳ ವರ್ಷದಿಂದ ಕೊಂದುಹಾಕಿದನು. ದೈತ್ಯರು 
ಎತ್ತೆತ್ತಲೂ ಮುತ್ತಿ ಕೊಲ್ಲಲ್ಪಡುತ್ತಿದ್ದರು; ಆಗ ದಾನನ ಸೇನಾಪತಿಗಳ 
ಲ್ಲೊಬ್ಬನಾದ ಕುಜಂಭನು ಎಚ್ಚರತಪ್ಪಿ ಮೈಮರೆತನು. 

: ೪೮. ಆಗ ಕಲ್ಪಾಂತಕಾಲದ ಮೇಘಕ್ಕೆ ಸಮಾನವಾದ ಮಹಿಸನೆಂಬ 
ದಾಫವೇ(ಂದ್ರನು ಉಲ್ಲಾ ಸಮೂಹೆಗಳಿಂದ ಅಲಂಕೃತವಾದ ಸಾವಿತ್ರಾಸ್ತ್ರವನ್ನು 
ಪ್ರಯೋಗಿಸಿದನು. 

೪೯, ಬಳಿಕ ಪ್ರತಾಪಶಾಲಿಯಾದ ಸಾವಿತ್ರವೆಂಬ ಆ ಪರಮಾಸ್ತ್ರ 
ವಿಜೃಂಭಿಸುತ್ತಿರಲಾಗಿ ದಟ್ಟವಾಗಿ ಕನಿದಿದ್ದ ಆ ಘೋರವಾದ ಅಂಧಕಾರವು 
ನಾಶವಾಗಿಹೋಯಿತು. 

೫೦. ತರುವಾಯ್ಕ ಶರತ್ಕಾಲದಲ್ಲಿ ಚೆನ್ನಾಗಿ ಅರಳಿದ ಕೆಂದಾವರೆ ಗುಂಪು 
ಗಳಿಂದ ಕೂಡಿರುವ ನಿರ್ಮಲನಾದ ಸರೋವರವೆಂಬಂತೆ ಆ ಸಾವಿತ್ರಾಸ್ತ್ರದ 
ಕಡಿಯಿಂದ ಕೂಡಿದುದಾಗಿ ಕತ್ತಲೆಯು ಕಳೆದು ಬೆಳ್ಳಗಾಗಿಹೋಯಿತು. ಆಗ 
ಸಮಸ್ತವೂ ಸ್ಪಷ್ಟವಾಗಿ ಗೋಚರವಾಗತೊಡಗಿತು. | 

೫೧. ಬಳಕ ಕತ್ತಲೆಯು ಪರಿಹಾರವಾಗಲಾಗಿ ಆ ದೈತ್ಯೇಂದ್ರರೆಲ್ಲರೂ 
ಕಣ್ಣು ಪಡೆದವರಾಗಿ ದೇವಸೇನೆಯನ್ನು ಕ್ರೂರವಾದ ಕತ್ತಲೆಯಿಂದ ಮಹಾ 
ಮೃತವನ್ನಾಗಿ ಮಾಡಿದರು. 

೫೨. ಅನಂತರದಲ್ಲಿ ಘೋರವಾದ ಧನುಸ್ಸನ್ನೂ ವಿಷಕ್ಕೆ ಸಮಾನವಾದ 
ಬಾಣಿವನ್ನೂ ತೆಗೆದುಕೊಂಡು ಕುಜಂಭನು ರಾಕ್ಸೈಸದೇವನಾದ ನಿರ್ಸುತಿಯ 
ಸೇಕೆಯೆ ಮೇಲೆ ಓಡಿ ಬಂದು ದಾಳಿ ಮಾಡಿದನು. : 


ಅಸ್ಟಾ ದಶಶೋ5ಧ್ಯಾಯಃ। ೨೦೮೧ 


ಶಾಕ್ಸಸೇಂದ್ರಸ್ತಥಾಯಾಂತಂ ದೃಷ್ಟ್ಯಾ ತಂ ಸ ಪಡಾನುಗಃ । 


ವ್ಯಾಧ ನಿಶಿತೈರ್ಜಾಣೈಃ ಕಾಲಾಶನಿಸಮಸ್ಸನೈಃ ೩೫೩೫ 
ನಾದಾನಂ ನ ಚ ಸಂಧಾನಂ ನ ಮೋಕ್ಸೋ ವಾಸ್ಯ ಲಕ್ಷ್ಮ್ಯತೇ । 
ಚಿಚ್ಛೇದೋಗ್ಬೈಃ ಶರನಾ ಶತೈಸ್ತಾಇ್ಫರಾನತಿ ಲಾಘವಾತ್‌ 81 ೫೪೫ 
ಧ್ವಜಂ ಶರೇಣ ತೀಕ್ಷೇನ ನಿಚಕರ್ತಾಮರದ್ವಿಷಃ । 
ಸಾರಥಿಂ ಚಾಸ್ಯ ಭಲ್ಲೇನ ರಥನೀಡಾದಸಾಹರತ್‌ 1 ೫೫ ॥ 
ಕಾಲಕಲ್ಪೇನ ಜಾಣೇನ ತಂ ಚ ವಕ್ಚಸ್ಯತಾಡಯತ್‌ । 
ಸತು ತೇನ ಸ ಶಿ ಹಾರೇಣ ಚಕಂಪೇ ತಾಡಿತೋ ಭೃಶಂ 8 ೫೬ ॥ 


ಪೈತ್ಯೇಂದ್ರೋ ರಾಳ ಕ್ಸ್‌ ಸೇಂದ್ರೇಣ ಕ್ಸಿತಿಕಂಪೇ ನಗೋ ಯಘಾ। 
ಸಮುಹೂರ್ತಾತ | ನಾಶ್ವಾಸ್ಯ ಮತ್ತಾ ತಂ ದುರ್ಜಯಂ ರಣೇ 8 ೫೭ ೫8 
ಪದಾತಿರಾಸಾದ್ಯ ರಥಂ ರಕ್ಟೋ ವಾಮಕರೇಣ ಚ । 
ಫೇಶೇಷು ನಿಖರ್ಸ್ರತಿಂ ಗೃಹ್ಯ 'ಜಾನುನಾಕ ಕೈಮ್ಯು ಚ ಸ್ಥಿತಃ 1 ೫೮ ॥ 





೫೩. ಆ ರಾಕ್ಚಸೇಂದ್ರನು ಹಾಗೆ ತನಗೆದುರಾಗಿ ಬರುತ್ತಿರುವ ಅವನನ್ನು 
ನೋಡಿ ಕಾಲ್ಲಡಗೆಯಲ್ಲಿಯೇ ನಡೆಯುತ್ತ ಪ್ರಳಯಕಾಲದ ವಜ್ರಾಯುಧಕ್ಕೆಣೆ 
ಯಾದ ಧ್ವನಿಯಿಂದೊಡಗೂಡಿದ ಹರಿತವಾದ ಬಾಣಗಳಿಂದ ಹೊಡೆದನು. 

೫೪. ಸಮರಸಮಯದಲ್ಲಾತನು ಬಾಣಗಳನ್ನು ಕೈಗೆ ತೆಗೆದುಕೊಳ್ಳುವು 
ಜಾಗಲಿ ಅವನ್ನು ಬಿಲ್ಲಿಗೆ ಹೂಡುವುದಾಗಲಿ ಬಿಲ್ಲೆಳೆದು ಬಿಡುವುದಾಗಲಿ ಯಾರಿಗೂ 

ಕಾಣುತ್ತಿರಲಿಲ್ಲ. ಅವನು ಉಗ್ರವಾದ ಶರಸಮೂಹಗಳಿಂದ ಆ ಬಾಣಗಳನ್ನು 
ಬಹು ಬೇಗ ಕತ್ತ ರಿಸಿಬಿಟ್ಟಿನು. 

೫೫. ದೇವಶತ್ರು ನಾದ ಅವನ ಧ್ವಜವನ್ನು ಕೀಶ್ಸ್ಮೃವಾದ ಬಾಣದಿಂದ 
ಕತ್ತರಿಸಿದರು. ಭಲ್ಲೆಯನ್ನು ಪ್ರ ಯೋಗಿಸಿ ಅದರಿಂದ ಅವನ ಸಾರಥಿಯನ್ನು 
ರಥದ ಮೂಕಿಯಿದೆಂಬ್ಬಿಸಿ ಕೆಳಕ್ಕೆ ಕೆಡನಿದನು. 

೫೬. ಕಾಲಸಮಾನವಾದ ಬಾಣದಿಂದ ಅವನನ್ನೂ ಎಡೆಗೆ ಹೊಡೆದನು. 
ಅವನು ಹಾಗೆ ಹೊಡೆಯಲ್ವಟ್ಟು ಆ ಏಟಿಗೆ ನಡುಗಿದನು. 

೫೭. ಆ ದೈತ್ಯೇಂದ್ರ "ಸು 'ರಾಕ ಶಸೇಂದ್ರನಿಂದ ಹೊಡೆಯಲ್ಪಟ್ಟು ಭೂಕಂಪ 
ಪಲ್ಲಿ ಬೆಟ್ಟವು ಹೇಗೋ ಹಾಗೆ ಅಲ್ಲಾ ನ ಡಿಹೋದನು. ಒಂದು 'ಸಳಸೆಯಲ್ಲಿಯೇ 
ಅವನು “| ಮಾಧಾನಮಾಡಿಕೊಂಡು. ರಣದಲ್ಲಿ ಜ ಯಿಸಲಾಸಾಧ್ಯನೆಂದು 
ಕಿಳಿದನು. 

೫೮. ಪದಾತಿಯಾಗಿ ಹೋಗಿ ರಾಶ್ಚಸನಾಥನ ರಥವನ್ನು ಸಾರಿ, ಎಡಗೈ 
ಯಿಂದ ಆ ನಿಯ ತಿಯನ್ನು ಜುಟ್ಟು ಬಡಿದುಕೊಂಡು ಮೊಳಕಾಲುಗಳಿಂದ 
ಆಸ್ರಮಿಸಿ ನಿಂತನು. 


೨೮೨ ಶ್ರೀ ಸ್ಕಾಂದಮಹಾಪುರಾಣಂ 


ತತಃ ಖಡ್ಗೇನ ಚ ಶಿರಶೈೇತ್ತುಮೈಚ್ಛದಮರ್ಷಣಃ | 
ತತಃ ಕಲಕಲೋ ಜೆ" € ದೇವಾನಾಂ ಸುಮಹಾಂಸ್ತದಾ । 

ಇಗ 
ಕುಜಂಭಸ್ಯ ನಶಂ ಪ್ರಾಪ್ತಂ ದೃಷ್ಟಾ ನಿರ್ಯ್ಯುತಿಮಾಹವೇ 1೫೯% 
ಏತಸ್ಮಿನ್ನಂತರೇ ದೇವೋ ನರುಣಃ ಪಾಶಭೃಷ್ಟೃತಃ । 
ಪಾಶೇನ ದಾನವೇಂದ್ರಸ್ಯ ಬಬಂಧಾಶು ಭುಜದ್ವಯಂ 1 ೬೦ 8 
ತತೋ ಬದ ಭುಜಂ ದೈತ್ಯಂ ವಿಫಲೀಕೃತಸೌ ರುಷಂ | 


ತಾಡಯಾಮಾಸ ಗದಯಾ ದಯಾಮಂತ್ಸೃಜ ್ಯ ಸಾಶಭೃತ್‌ 1೬೧8 
ಸತು ತೇನ ಪ್ರಹಾರೇಣ ಸ್ಪ್ರೋತೋಭಿಃ ಕ್ಸತಜಂ ಸ್ರವನ್‌ । 

ದಧಾರ ಕಾಲಮೇಘಸ್ಯ ರೂಪಂ ನಿದ್ಯು ಲ್ಲತಾಭ್ಯ ತಂ ॥ ೬೨ ೬ 
ತದವಸ್ಥಾಂಗತಂ ದೃಷ್ಟ್ಯಾ ವ ಕುಜಂಭಂ" ಸುಹಿಷಾಸುರಃ I 

ವ್ಯಾವೃತ್ತ ವದನಾರಾವೋ ಭೋಕ್ತು ಮೈಚ್ಛ ತ್ಸುರಾವುಭೌ | ೬೩ ॥ 
ನಿರ್ಬುತಿಂ ವರುಣಂ ಚೈನ ತೀಕ್ಷ ದಂಷ್ಭೊ ತ್ಸ ಭಾನನಃ । 

ತಮಭಿಪ್ಪಾ ಯಮಾಲೋಕ್ಕ ತಸ್ಥೆ ಜೈ ತ್ಯಸ್ಯ ಆ ೂಸಿತಂ 1 ೬೪ ॥ 
ತ್ಯಕ್ತ್ವಾ ರಥಾವುಭೌ ಭೀತೌ ಸೆದಾತೀ 'ಹುಮ್ರುತೌ ದ್ರುತಂ । 
ಜಗ್ಮತುರ್ಮಹಿಷಾದ್ಭ್ರೀತೌ ಶರಣಂ ಸಾಕಶಾಸನಂ 1 ೬೫ ॥ 





೫೯. ಬಳಿಕ ಕೋಪವೇರಿದವನಾಗಿ ಅವನ ತಲೆಯನ್ನು ಕತ್ತಿಯಿಂದ 
ಕತ್ತರಿಸಬಯಸಿದನು. ಆಗ ಯುದ್ಧ ದಲ್ಲಿ ಕುಜಂಭನ ವಶಕ್ಕೆ ಸಿಕ್ಕಿದ ನಿರ್ಬ್ಶೃತಿ 
ಯನ್ನು ಕಂಡು ದೇವತೆಗಳ ಬಲದಲ್ಲಿ ಬಹು ದೊಡ್ಡ ಕಲಕಲವುಂಟಾಯಿತು. 

೬೦. ಈ ನಡುವೆ ಪಾಶಧಾರಿಗಳಿಂದ ಸುತ್ತು 'ವರಿಯಲ್ಪ ಟ್ಟಿ ೈವನಾದ ವರುಣ 
ದೇವನು ದಾನವೇಂದ ್ರನ ತೋಳುಗಳೆರಡನ್ನೂ ಫಾಶದಿಂದ ಬ ಶೈ ಹಾಕಿದನು. 

೬೧. ಬಳಿತ ತೋಳು ಬಿಗಿಯಲ್ಪಟ್ಟು ನಿಷ್ಭೃಲನಾಗಿ ಪರಿಣಮಿಸಿದ 
ಪೌರುಷವುಳ್ಳ ಆ ದೈತ್ಯನನ್ನು ಸಾಶಧಾರಿಯಾದ ವರುಣನು ದಯೆದೊಕೆದು 
ಗದೆಯಿಂದ ಹೊಡೆದನು. 

೬೨, ಆ ವಿಟನಿಂದ ಆ ರಾಕ್ಸಸನು ಹಲವು ಧಾರೆಗಳಲ್ಲಿ ರಕ್ತವನ್ನು 
ಸುರಿಸುತ್ತ ವಿದ್ಯುಲ್ಲತೆಯಿಂದ ಕೂಡಿದ ಕಾಲಮೇಘದ ರೂಪವನ್ನು ಧರಿಸಿದನು. 

೬೩. ಆ ಅವಸ್ಥೆ ಗೊಳಗಾದ ಕುಜಂಭನನ್ನು ಕಂಡು ಮಹಿಷಾಸುರನು 
ಬಾಯನ್ನು ದೊಡ್ಡ ದಾಗಿ ಅಗಲಿಸಿ ತೆರೆದು ದೇವತೆಗಳಿಬ್ಬ ರನ್ನೂ ನುಂಗ 
ಬಿಜಿ ಸಿದನು. 

೬೪-೬೫. ಅನನು ತೀಕ್ಸನಾದ ಕೋರೆ ಹಲ್ಲುಗಳಿಂದ ಅತಿ ಭಯಂಕರ 
ಘಾವ ಮುಖವುಳ್ಳ ವನಾಗಿ ನಿಪ ೯ತಿಯನ್ನೂ ವರುಣನನ್ನೂ ನುಂಗಬಯಸಿದನು. 
ಅವರಿಬ್ಬರೂ ಆ ಸೈತ್ಯನ ದೊಸಿತೆಮದ ಪ್ರ ಅಭಿಪ್ರಾ ಯವನ್ನು ತಿಳಿದು ರಥವನ್ನು 


ಅಸ್ಲಾದಶೋನಧ್ಯಾಯಃ ೨೮೩ 


ಕ್ರುದ್ಧೋಃಥ ಮಹಿಷೋ ದೈತ್ಯೋ ವರುಣಂ ಸಮುಪಾಪ್ರವತ್‌ । 
ತಮಂತಕಮಂ ಖಾಸನ್ನಮಾಲೋಕ್ಕ ಹಿಮದೀಧಿತಿಃ 1 && 
ಚಕ್ರೇ ಶಸ್ತ್ರಂ ವಿಸೃಷ್ಟಂ ಹಿ ಹಿಮಸಂಘಾತಮುಲ್ಪಣಂ | 

ವಾಯವ್ಯಂ ಚಾಸ್ಟ್ರಮತುಲಂ ಚಂದ್ರಶ್ನಕ್ರೇ ದ್ವಿತೀಯಕಂ 1ಹ೭ 8 
ವಾಯುನಾ ತೇನ ಚಂಡೇನ ಸಂತುಷ್ಟೇಣ ಹಿಮೇನ ಚ । 


ಮಹಾ ಹಿಮನಿಸಾತೇನ ಶಸ್ತ್ರ ತ್ತೆ ೦ದ್ರಪ್ರಣೋದಿತೈಃ N೬೮ 
ಗಾತ್ರಾಣ್ಯಸುರಸೈನ್ಯಾನಾಮದಹ್ಯಂತ ಸಮಂತತಃ । 

ವ್ಯಥಿತಾ ದಾನವಾಸ್ಪರ್ವೇ ಶೀತಾಚ್ಛಾ ದಿತಸೌ ರುಷಾಃ 8 ೬೪% 
ನ ಶೇಕುಶ್ಚಲಿತುಂ ತತ್ರ ನಾಸ್ಟ್ರಾಹ್ಯಾದಾತುಮೇವ ಚ । 

ಮಹಿಷೋ ನಿಷ್ಟ್ರಯತ್ನಶ್ಚ ಶೀತೇನಾಕಂಪಿತಾನನಃ H 2೦ 
ಅಂಸಮಾಲಿಂಗ್ಯ ಪಾಣಿಭ್ಯಾಮುಪವಿಷ್ಟೋ ಹೃಥೋಮುಖಃ । 

ಸರ್ಮೇ ತೇ ನಿಷ್ಟ್ರೃತೀಕಾರಾ ಜೆ ಓತ್ಯಾಶ್ಚಂದ್ರಮಸಾ ಜಿತಾಃ ॥೭೧॥ 
ಸಣೇಚ್ಛಾ ದೂರತಸ್ತ್ಯಕ್ಟಾ ತಸ್ಥುಸ್ತೇ ಜೀವಿತಾರ್ಥಿನಃ 
ತತ್ರಾಬ್ರವೀತ್ಕಾಲನೇನಿರ್ಡೈತ್ಯಾ ನ್‌ ಕೊ ತ ಳಧವಿದೀಪಿತಃ H ೭೨ ॥ 





ಬಿಟ್ಟಳಿದು ಭೀತರಾಗಿ ಕಾಲ್ಕಿಡಗಿಯಿಂದ ಓಡತೊಡಗಿದರು. ಅವರು ಹೀಗೆ 
ಆ ಮಹಿಷಾಸುರನಿಗೆ ಹೆದರಿ ಇಂದ್ರನಿಗೆ ಶರಣುಹೋದರು. 

೬೬-೬೭. ಬಳಿಕಲಾಮಹಿಷತೈತ್ಯ ನಾದರೋ ಕ್ರು ದ್ಧ ನಾಗಿ ವರುಣನನ್ನು 
ಹಿಂಬಾಲಿಸಿ ಓಡಿದರು. ಯಮನ ಬಾಯಿಗೆ ಹತ್ತಿ ರವಾಗಿದ್ದ ಅವನನ್ನು ಕಂಡು 
ಚಂದ್ರನು ತಾನು ಬಿಟ್ಟ ಹಿಮಸ್ವರೂಪವಾದ ಶಸ್ತ್ರವನ್ನು ಉಲ್ಲ ) ಇಗೊಳಿಸಿದನು. 
ಎರಡನೆಯದಾಗಿ ಚಂದ್ರನು” ಎಣೆಯಿಲ್ಲದ ವಾ ಯ ವ್ಯಾ ಸ್ತ್ರ ವನ್ನು 
ಪ್ರಯೋಗಿಸಿದನು. 

೬೮-೭೦. ಪ್ರಚಂಡವಾದ ಆ ವಾಯುವಿನಿಂದಲೂ ಅತಿ ಶೋಷಕವಾದ 
ಹಿಮದಿಂದಲೂ, ಮಹತ್ತಾದ ಹಿಮಪಾತದಿಂದಲೂ ಚಂದ್ರನಿಂದ ಪ್ರಯೋಗಿಸ 
ಲ್ಪಟ್ಟ ಶಸ್ತ್ರಾಸ್ತ್ರಗಳಿಂದಲೂ ಅಸುರಸೈನ್ಯಗಳ ದೇಹಗಳು ಎಲ್ಲ ಕಡೆಯೂ 
ಸುಟ್ಟು ರಿಯತೊಡಗಿದುವು. ಆಗ ಸರ್ವಹಾಶವರೂ ವ್ಯಥಿತರಾದರು. ಶೀತದಿಂದ 
ಮುಚ್ಚಿ ಹೋದ ಪೌರುಷವುಳ್ಳವರಾಗಿ ಚಲಿಸಲೂ ಶಕ್ತರಾಗಲಿಲ್ಲ; ಅಸ್ತ್ರಗಳನ್ನು 
ತೆಗೆದುಕೊಳ್ಳ ಲೂ ಶಕ್ತ ರಾಗಲಿಲ್ಲವು. ಮಹಿಷನು ಪ್ರಯತ್ನ ಸ್ರಡುಗಿದವನಾಗಿ 
ತೀತದಿಂದ ಅತಿಯಾಗಿ ನಡುಗುವ ಮುಖವುಳ್ಳ ವನಾದನು. 

- ೬೧-೭೨. ತೋಳುಗಳಿಂದ ಭುಜವನ್ನು ತಬ್ಬಿಕೊಂಡು ಅಧೋಮುಖ 
ನಾಗಿ ಕುಳಿತುಕೊಂಡನು. ಅವರೆಲ್ಲರೂ ಆ ಸ್ಥಿತಿಗೆ ಪ್ರಕೀಕಾರವನ್ನರಿಯದವ 
ಪಾಗಿ ಚಂದ್ರನಿಂದ ಜಯಿಸಲ್ಪಟ್ಟು ಯುದ್ಧದಾಸೆಯನ್ನು ದೂರಕ್ಕೆ ಬಿಟ್ಟು ಜೀವ 


೨೮೪ ಶ್ರೀ ಸ್ಮಾಂದಮ ಹಾಪುರಾಣಂ 


ಭೋ ಭೊ ಶೃಂಗಾರಿಣಃ ಕ್ರೂರಾಃ ಸರ್ವಶಸ್ತ್ರಾಸ್ತ್ರಪಾರಗಾಃ 


ಏಕೈಕೋಂಪಿ ಜಗತ್ಕೃತ್ಸ್ನಂ ಶಕ್ತಸ್ತುಲಯಿತುಂ ಭುಜೈಃ 1 ೭೩8 
ಏಕೈಕೋಪಿ ಕ್ಷಮೋ ಗ್ರಸ್ತುಂ ಜಗತ್ಸರ್ವಂ ಚರಾಚರಂ । 

ಏತೈಕಸ್ಯಾಪಿ ಪರ್ಯಾಪ್ತಾ ನ ಸರ್ವೇಇಪಿ ದಿವೌಕಸಃ ॥ ೭೪8 
ಕಿಂ ತ್ರಸ್ತನಯನಾಶ್ಚೈವ ಸಮರೇ ಪರಿನಿರ್ಜಿತಾಃ । 

ನ ಯುಕ್ತಮೇತಚ್ಛೂರಾಣಾಂ ನಿಶೇಷಾದ್ದೈತ್ಯಜನ್ಮನಾಂ ॥ ೭೫ 
ರಾಜ್ಞ ಶ್ಲ ತಾರಕಸ್ಯಾಸಿ ದರ್ಶಯಿಷ್ಯಥ ಕೆಂ ಮಖುಖಂ । 

ವಿರತಾನಾಂ ರಣಾಚ್ಹಾಸೌ ಕ್ರುದ್ಧಃ ಪ್ರಾಣಾನ್‌ ಹರಿಷ್ಕತಿ 1 ೭೬8 
ಇತಿ ತೇ ಪ್ರೋಚ್ಯ ಮಾನಾಪಿ ಸೋರ್ಚು ಕಿಂಚಿನ್ಮ ಹಾಸುರಾಕ | 

ಶೀತೇನ ನಷ್ಟಶ್ರುತಯೋ ಭ ಷ್ಟವಾಕ್ಕಾಶ್ನತೇ ತಥಾ 1 ೭೭& 


ಮೂಕಾಸ್ತಥಾ ಭವನೆ ತ್ಯಾ ಮೃ ತಕಲಾ.' ಮಹಾರಣೇ । 
ತಾನ್‌ ದೃಷ್ಟ್ವಾ ನಷ್ಟ ಚೀತಸ್ಕಾನ್‌ ದೈ ತ್ಯಾಜಲಿ (ತೇನ ಪೀಡಿತಾನ್‌ ॥ 





ಗಾನಾ 


ವುಳಿದರೆ ಸಾಕೆಂದು ನಿಂತುಬಿಟ್ಟರು. ಆ ಸಂದರ್ಭದಲ್ಲಿ ಕಾಲನೇಮಿಯು. 
ಕ್ರೋಧದಿಂದ ಉರಿಯುತ್ತಾ ಆ ದೈತ್ಯರನ್ನು ಕುರಿತು ಇಂತೆಂದನು: 

೭೩. “ಎಲೆ ಎಲೈ ಶೃಂಗಾರಿಗಳೇ! ನೀವೆಲ್ಲರೂ ಕ್ರೂರರೂ ಸರ್ವ 
ಶಸ್ತ್ರಾಸ್ತ್ರ ಪಾರಂಗತರೂ ಅಗಿರುವಿರ. ನಿಮ್ಮಲ್ಲಿ ಒಬ್ಬೊಬ್ಬರೇ ಆದರೂ ಜಗತ್ತ 
ನೈ ತೋಳುಗಳಿಂಜಿತ್ತಿ ತೂಗಲು ಶಕ್ತ ರಾಗಿದ್ದೀರಿ. 

೭೪, ಹರಾಚರಗಳಿಂದ ಕೂಡಿದ ಸಮಸ್ತ ಜಗತ್ತನ್ನೂ ಹಿಡಿದುಬಿಡಲು. 
ಒಬ್ಬೊಬ್ಬರೂ ಸಮರ್ಥರಾಗಿದ್ದೀರಿ. ನಿಮ್ಮಲ್ಲಿ ಒಬ್ಬೊಬ್ಬನಿಗೇ ಆದರೂ ಎಲ್ಲ 
ದೇವತೆಗಳೂ ಸೇರಿದರೂ ಸಮನಾಗಲಾರರು ; ಸಾಕಾಗಲಾರರು. 

೭೫. ಅದೇಕೆ ನೀವು ಯುದ್ಧದಲ್ಲಿ ಜಿತರಾಗಿ ಹೆದರಿ ಕಣ್ಣು ಕಣ್ಣು 
ಜಿಡುತ್ತಿದ್ದೀರಿ? ಇದು ಶೂರರಿಗೆ ಅದರಲ್ಲಿಯೂ ದೈತ್ಯರಾಗಿ ಹುಟ್ಟ ದವರಿಗೆ 
ತಕ್ಕುದಲ್ಲ. 

೭೬. ಹೀಗಾದರೆ ನೀವು ರಾಜನಾದ ತಾರಕನಿಗೆ ಹೇಗೆ ಮುಖ ತೋರಿಸು. 
ಕ್ರೀರಿ? ಅವನು ಕ್ರುದ್ಧನಾಗಿ ರಣದಿಂದ ಹಿಂಡೆಗೆದುಬಿಟ್ಟವರ ಪ್ರಾಣಗಳನ್ನು 
ತೆಗೆಸಿಬಿಡುತ್ತಾಕೆ.? 

೭೭, ಹೀಗೆ ಹೇಳುತ್ತಿ ದ್ವರೂ ಆ ಮಹಾಸುರನು ಏನೂ ಉತ್ತರ 
ಹೇಳಲಿಲ್ಲವು. ಶೀತದಿಂದ ಅವರು ಕನಿ ಕೇಳದವರೂ ಮಾತುಡುಗಿದವರೂ 
ಆಗಿದ್ದರು. 
ಕರಂ. ಆದೈತ್ಯ ರು ಮಹಾಯುದ್ಧ ದಲ್ಲಿ ಮೂಕರಾಗಿ ಮೃತರಂತಿದ್ದರು. 
ಆ ಫೈತ್ಯರು ಚೈತನ್ಯವನ್ನು ಕಳೆದುಕೊಂಡು. ಶೀತದಿಂದ ಪೀಡಿತರಾಗಿಕುವ 


ಅಷ್ಟಾ ದಶೋಕಿಧ್ಯಾಯ। ೨೮೫ 


ಮತ್ತಾ ಕಾಲಕ್ಷ್ಮಮಂ ಕಾರ್ಯಂ ಕಾಲನೇಮಿರ್ಮುಹಾಸುರಕಃ । 

ಆಶ್ರಿತ್ಯ ಮಾನವೀಂ ಮಾಯಾ ವಿತತ್ಯ ಚ ಮಹಾವಪುಃ 1೭೯೫ 
ಪೂರಯಾಮಾಸ ಗಗನಂ ದಿಶೋ ವಿದಿಶ ಏವಚ । 

ನಿರ್ಮಮೇ ದಾನವೇಂದ್ರೋಸೌ ಶರೀರೇ ಭಾಸ್ಕರಾಯುತಂ 8 ೪೦೫ 
ದಿಶಶ್ನ ವಿದಿಶಶ್ಚೈವ ಪೂರಯಾಮಾಸ ಪಾವಕ್ಕೆಃ । 

ತತೋ ಜ್ವಾಲಾಕಂಲಂ ಸರ್ವಂ ತ್ರೈಲೋಕ್ಕಮಭವತ್‌ ಕ್ಚಣಾತ್‌ ॥ ೮೧೫8 
ತೇನ ಜ್ಹಾಲಾಸಮೂಹೇನ ಹಿಮಾಂಶುರಗಮಮ್ಹ್ಹತಂ । 

ತತಃ ಕ್ರಮೇಣ ವಿಭ್ರಷ್ಟಂ ಶೀತಮರ್ದಿನಮಾಬಭೌ ೪೮೨೪, 
ತದ್ಬಲಂ ದಾನವೇಂದ್ರಾಹಾಂ ಮಾಯಯಾ ಕಾಲನೇಮಿನಃ । 

ತದ್ದೃಷ್ಟ್ಯಾ ದಾನವಾನೀಕಂ ಲಬ್ಲಸಂಜ್ಞಂ ದಿವಾಕರಃ । 


ಉವಾಚಾರುಣಮತ್ಕರ್ಥಂ ಕೋಪರಕ್ತಾಂತಲೋಚನಃ ॥ ೮೩ 
ದಿವಾಕರ ಉವಾಚ ೩... 

ನಯಾರುಣ ರಥಂ ಶೀಘ್ರಂ ಕಾಲನೇಮಿರಥೋ ಯತಃ H CVA 

ವಿಮರ್ದೇ ತತ್ರ ವಿಷಮೇ ಭವಿತಾ ಭೂತಸಂಕ್ಸಯಃ । 

ಜಿತ ಏಷ ಶಶಾಂಕೋಥ ವಯಂ ಯದ್ಭಲಮಾಶ್ರಿತಾಃ 4 ೮೫ ॥ 





ಕೆಂದರಿತು ಮಹಾಸುರನಾದ ಕಾಲನೇನಿಯು ಕಾಲಹರಣ ಮಾಡುವುದೇ 
ಯುಕ್ತವೆಂದು ಭಾವಿಸಿ ಮಾನವಮಾಯೆಯನ್ನಾಶ್ರಯಿಸಿ ಮಹತ್ತಾಗಿ 
ಮೈಯನ್ನು ಬೆಳಸಿಕೊಂಡು ಗಗನವನ್ನೂ ದಿಕ್ಟುವಿದಿಕು ಗಳನ್ನೂ ತುಂಬಿಬಿಟ್ಟನು. 
ಆ ದಾನನೇಂದ್ರನು ತನ್ನ ಶರೀರದಲ್ಲಿ ಹತ್ತು ಸಾವಿರ ಸೂರ್ಯರನ್ನು 
ನಿರ್ಮಿಸಿದನು. 

೮೧. ದಿಕ್ಕುಗಳನ್ನೂ ವಿದಿಕ್ಟುಗಳನ್ನೂ ಬೆಂಕಿಗಳಿಂದ ತುಂಬಿದನು. ಬಳಿಕ 
ಕೃಣಮಾತ್ರದಲ್ಲಿಯೇ ಮೂರು ಲೋಕವೂ ಜ್ವಾಲೆಯಿಂದ ಆಕುಲವಾಯಿತು. 

೮೨-೮೩. ಆ ಜ್ವಾಲಾಸಮೂಹದಿಂದ ಹಿಮಾಂಶುವು ಬೇಗಬೇಗ ಓಡಿ 
ಹೋದನು. ಬಳಿಕ ಕ್ರಮ ಕ್ರಮವಾಗಿ ಶೀತದುರ್ದಿನವು ಕಳೆದುಹೋಯಿತು. 
ಕಾಲನೇಮಿಯ ಮಾಯೆಯಿಂದ ದಾನವೇಂದ್ರರ ಆ ಬಲವು ಪ್ರಕಾಶವಾಗಿ 
ಗೋಚರಿಸಿತು. ಎಚ್ಚೆತ್ತ, ಆ ದಾನವ ಸೈನ್ಯವನ್ನು ನೋಡಿ ಕೋಪದಿಂದ 
ಕಡೆಗಣ್ಣು ಕೆಂಪಗೆ ಮಾಡಿಕೊಂಡು ದಿವಾಕರನು ಅರುಣನಿಗೆ ಹೀಗೆ ಹೇಳಿದನು: 

೮೪-೮೫. ದಿವಾಕರನಿಂತೆಂದನು ;-- ಅರುಣ! ಕಾಲನೇಮಿಯ ರಥ ವೆಲ್ಲಿ 
ದೆಯೋ ಅಲ್ಲಿಗೆ ನನ್ನ ರಥವನ್ನು ನಡೆಸು. ವಿಷಮವಾಗಿರುವ ಆ ಹೋರಾಟದಲ್ಲಿ 
ಭೂತಗಳ ವಿನಾಶ ಬಹಳವಾಗುತ್ತದೆ. ನಾವು ಯಾರ ಬಲವನ್ನು ಆಶ್ರಯಿಸಿದ್ದೇ 
ವೆಯೋ ಆ ಚಂದ್ರನೂ ಸೋತುಹೋದನು.'' 


೨೮೬ ಶ್ರೀ ಸ್ಕಾಂದಮಹಾಪುರಾಣಂ 


ಇತ್ಯುಕ್ತಶ್ಹೋದಯಾಮಾಸ ರಥಂ ಗರುಡ ಪೂರ್ವಜಃ । 


ರಥೇ ಸ್ಥಿ ತೋಪಿ ತೈರಶ್ವೈಃ ಸಿತಚಾಮರಥಧಾರಿಭಿಃ ॥ ೮೬ ॥ 
ಜಗದಿ ಪೋಂ ಭಗವಾಸ್ತು ಗ್ರಾಹ ನಿತತಂ ಧನುಃ 1 
ತರೌಘೋ ವೈ ಸಾಂಡುಪುತ್ರ ಕ್ಸಿಪ್ರಮಾಸೀದ್ದಿಷದ್ಯುತಿಃ 1 ೪೭ ॥ 


ತಂಬರಾಸ್ತ್ರೇಣ ಸಂಧಾಯ ಬಾಣಮೇಕಂ ಸಸರ್ಜಹ. 
ವ್ವಿತೀಯಂ ಚೇಂದ್ರಜಾಲೇನಾಯೋಜಿತಂ ಪ್ರವ ಮೋಚಹ ॥ ೮೮ ॥ 
ಶಂಬರಾಸ್ತ್ರಂ ಕಣಾಚ್ಚಸಕ್ರ್ರೇ ತೇಷಾಂ ರೂಪನಿಷರ್ಯಯಂಂ | 


ಪೇವಾನಾಂ ದಾನವಂ ರೂಪಂ ದಾನವಾನಾಂ ಚ ದೈವಿಕಂ H ೮೯ 
ಮತ್ತಾ ಸುರಾನ್ಸೃಕಾನೇವ ಜಫ್ನೇ ಘೋರಾಸ್ಟ್ರಲಾಘವಾತ್‌ । 
ಕಾಲನೇಮಿ ರುಷಾನಿಷ್ಟಃ ಕೃತಾಂತ ಇವ ಸಂಕ್ಸಯೊೋ 1 ೯೦॥ 


ಕಾಂತ್ಮಿತ್ಸಡ್ಲೇನ ತೀಕ್ಟೇನ ಕಾಂಶ್ಚಿನ್ನಾರಾಚವೃಷ್ಟಿ ಭಿಃ । 
ಶಾಂಶ್ಚಿದ್ದದಾಭಿರ್ಫೊೋರಾಭಿಃ ಕಾಂಶ್ಚಿದ್ಳೋರೈಃ ಪರಶ್ಚಥೈಃ ॥೯೦॥ 





೮೬. ಇಂತೆಂದು ಹೇಳಲ್ಪ ಟ್ವನನಾಗಿ ಗರುಡನಣ್ಣನಾದ ಆ ಅರುಣನು 
ಬಿಳಿಯ ಚಾಮರಗಳನ್ನು ಧರಿಸಿರುವ ಕುಮರೆಗಳಿಂದಲಂಕೃತವಾಗಿ ಶೋಭಿಸು 
ತ್ತಿದ್ದ ಆ ರಥವನ್ನು ಮುಂದೆ ನಡಸಿದನು. 

೮೭. ಬಳಿಕ ಜಗದ್ದೀಪಕನಾದ ಆ ಸೂರ್ಯಭಗವಂತನು ದೊಡ್ಡ 
ಧನುಸ್ಸನ್ನು ಕೈಗೆ ತೆಗೆದುಕೊಂಡನು. ಎಲ್ಫೈ ಪಾಂಡುಪುತ್ರನಾದ ಧನಂಜಯನೇ! 
ಸೂರ್ಯನು ಪ್ರಯೋಗಿಸಿದ ಆ ಬಾಣಸಮೂಹೆಗಳು ಬಹು ಬೇಗನೆ ವಿಷದ 
ಕಾಂಕಿಯುಳ್ಳುವಾದವು. 

೮೮. ಇದಾದ ತರುವಾಯ ಅವನು ಶಂಬರಾಸ್ತ್ರ ದಿಂದ ಒಂದು ಬಾಣವನ್ನು 
ಹೂಡಿ ಬಿಟ್ಟನು. ಎರಡನೆಯದನ್ನು ಇಂದ್ರ ಜಾಲದಿಂದ ಯೋಜಿಸಿ ಬಿಟ ನು. 
ಇವೆರಡರ ಕ್ರಭಾವವು ಅತಿಶಯವಾಯಿತು. 

೮೯. ಶಂಬರಾಸ್ತ್ರವು್ರ ಕ್ಷಣಮಾತ್ರದಲ್ಲಿ ಅವರಿಗೆ ರೂಪವಿಷರ್ಯಯ 
ವನ್ನುಂಟುಮಾಡಿತು : ಜೀವತೆಗಳಿಗೆ ದಾನವರೂಪವೂ ದಾನವರಿಗೆ ದೇವತೆಗಳ 
ಶೂಪವೂ ಉಂಟಾಯಿತು. 

೯೦. ಕಾಲನೇಮಿಯು ಪ್ರಲಯಕಾಲದ ಯಮನಂತೆ ರೋಷಾವಿಷ್ಟ ನಾಗಿ 
ಸುರರೆಂದು ತಿಳಿದುಕೊಂಡು ಘೋರಾಸ್ತ್ರಗಳನ್ನು ಚುರುಕಾಗಿ ಪ್ರಯೋಗಿಸಿ 
ತಮ ವರನ್ನೇ ಹೊಡೆಯುತಿ ತ್ತಿದ್ದನು. 

೯೧. "ಕೆಲವರನ್ನು ತೀಕ್ಸ ಏನಾದ ಕತ್ತಿಯಿಂದಲೂ, ಕೆಲವರನ್ನು ನಾರಾಚ 
ವರ್ಷಗಳಿಂದಲೂ ಕೆಲವರನ್ನು” ಘೋರವಾದ ಗದೆಗಳಿಂದಲೂ, ಕೆಲವರನ್ನು 
ಘೋರವಾದ ಪರಶ್ವಥಗಳಿಂದಲೂ ಹೊಡೆದು ಕೊಂದನು. 


ಆಷ್ಟಾದಶೋ5ಧ್ಯಾಯ।ಃ ೨೮೭ 


ಶಿರಾಂಸಿ ಸೇಷಾಂಚಿದಪಾತಯದ್ರಥಾ 
ದ್ಭುಜಾಂಸ್ತೃಥಾ ಸಾರಥೀಂಶ್ಟೊ ೀಗ್ರವೇಗಾನ್‌ । 
ಕಾಂಶ್ಚಿತ್ಸಿಸೇಷಾಥ ರಥಸ್ಯ ವೇಗಾ ' 
ತ್ಕ್ಯಾಂಶ್ಚಿ ತ್ತಥಾತ್ಯದ್ಭುತ ಮುಷ್ಟಿ ಸಾತೈಃ ೪ ೯೨ 8 
ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿ ಸಾಹಸ್ರಾ ೦ ಸಂಹಿತಾಯಾಂ 


ಪ್ರಥಮೇ ಮಾಹೇಶ್ವರಖಂಡೇ ಕೌಮಾರಿಕಾಖಂಡೇ 
"6 ತಾರಕ ದೇವಸೈನ್ಯಯೋಂರ್ಯುದ್ದ ವರ್ಣನಂ ನಾಮ ಅಷ್ಟಾದತಶೋ5ಧ್ಯಾಯಃ 





೯೨, ಕೆಲವರ ತಲೆಗಳನ್ನು ರಥದಿಂದ ಕೆಳಕ್ಕೆ ಬೀಳಿಸಿದರು ; ಹಾಗೆಯೇ 
ಅವರ ಭುಜಗಳನ್ನೂ ಉಗ್ರವೇಗದಿಂದ ರಥನಡಸುವ ಸಾರಥಿಗಳನ್ನೂಕೆಳಗುರುಳಿ 
ಸಿದನು. ಕೆಲವರನ್ನು ರಥದ ವೇಗದಿಂದ ಅಕೆದನು. ಅದೇ ರೀತಿಯಲ್ಲಿ ಮತ್ತೆ 
ಕೆಲವರನ್ನು ಅತ್ಯದ್ಭುತವಾದ ಮುಷ್ಟಿಯೇಟುಗಳಿಂದ ಅರೆದುಹಾಕಿದನು. 


ಇಲ್ಲಿಗೆ ಎಂಬತ್ತೊಂದುಸಾಪಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣದ ಮಾಹೇಶ್ವರಖಂಡಡ ಎರಡನೆಯ ಕೌಮಾರಿಕಾಖಂಡದಲ್ಲಿ 
$$ ತಾರಕಸೈನ್ಮ ದೇವಸೈನ್ಶಗಳ ಯುದ್ಧವರ್ಣನ''ವೆಂಬ 
ಹದಿನೆಂಟಿನೆಯ ಆಧ್ಯಾಯವು ಮಂಗಿದುದು 





1 ಶ್ರೀಃ | 


ಅಥ್ಸೈ ಕೋನನಿಂಶೋಧ್ಯಾಯಃ 
ಕಾಲನೇಮಿಕೃತ ಯುದ್ಧಸಂಮರ್ಜೇ ವಿಷ್ಣುನಾ ಸಹ ಕಾಲನೇನಿಯುದ್ದ ವರ್ಣನಂ 


ನಾರದ ಉವಾಚ :- 
ಕಾಲನೇಮಿ ರುಷಾವಿಷ್ಟಸ್ತೇಷಾಂ ರೂಪಂ ನ ಬುದ್ಧವಾನ್‌ । 
ತತೋ ನಿಮಿಂ ಚ ದೈತ್ಯೇಂದ್ರ ೦ ಮತ್ತಾ ದೇವಂ ಮಹಾಜನಃ ton 
ಹೇಶೇಷು ಗ )ಹ್ಯ ತಂ ನೀರಂ ಚಕರ್ಷ ಚ ನನಾದ ಚ। 
ತತೋ ನಿಮಿರುನಾಚೇದಂ ಕಾಲನೇಮಿಂ ಮಹಾಬಲಂ 1೨॥ 
ಅಹಂ ನಿಮಃ ಕಾಲನೇಮೇ ಸುತಂ ಮತ್ವಾ ವಧಸ್ವ ಮಾ । 
ಭವತಾ ನೋಹಿತೇನಾಜೌ ದೇವಾನ್‌ಮತ್ತಾ ಸುರಾಃ ಸ್ವಕಾಃ 1! ೩॥ 
ಸುರೈಃಸುಮುರ್ಜಯಾಃ ಕೋಟ್ಕೋ ನಿಹತಾ” ದಶ ವಿದ್ಧಿ "ಇತ್‌ 
ಸರ್ವಾಸ್ತ್ರ ವಾರಣಂ ಮುಂಚ ಬ್ರಾಹ ಒಮಸ್ಟ್ರ 0 ತ್ವರಾಸ್ತ್ವಿತಃ ॥೪॥ 
ಸತೇನ ಸೋಕ ದೈತ್ಯೋ ಮುಕಾ ತಂ ಸಂಭ ಮಾಕುಲಃ 
ಬಾಣಂ ಬ ಹ್ಮಾಸ್ಟ್ರನಿಹಿತಂ ನುನೋಚ ಶೈ ರಯಾನ್ಮಿತಃ ॥೫॥ 





ಕನ್ನ ಡದ ಅನುವಾದ 


*ಕಾಲನೇನಿಯೆಸಗಿದ ಯುದ್ಧ ಸಂಮರ್ಧದಲ್ಲಿ, ಕಾಲನೇಮಿಗೂ ವಿಷ್ಲುವಿಗೂ 
ಜೆದ ಯುದ್ಧ ವರ್ಣನ 


೧-೨. ನಾರದನಿಂತೆಂದನು :__ಕಾಲನೇಮಿಯು ರೋಷಾವಿಷ್ಟನಾ 
ತನ್ನವಕೇ ಆದರೂ ಅವರ ರೂಪವನ್ನು ತಿಳಿದುಕೊಳ್ಳ, [ಲಿಲ್ಲವು. ಬಳಿಕ ಟ್ರ 
ನೇಗವುಳ್ಳ ಆತನು ದೆ ಸತ್ಯೇಂದ್ರ ನಾದ ನಿಮಿಯನ್ನು ದೇವನೆಂದು ತಿಳಿದು 
ಆ ವೀರನನ್ನು ಜುಟ್ಟು ಹಿಡಿದೆಳೆದು ಅಬಿ )ಶಿಸಿದನು. ಬಳಿಕ ಮಹಾ ಬಲನಾದ 
ಕಾಲನೇಮಿಯನ್ನು ಕುರತು ನಿಮಿಯು “ಇಂತೆಂದು ನುಡಿದನು: 

ಹಲ, "ಆ ಅಯ್ಯಾ, ಕಾಲನೇನಿಯೇ! ನಾನು ನಿಮಿ, ನಿನ್ನ ಮಗನೆಂದು 
ಭಾವಿಸು. ನನ್ನನ್ನು ವಧಿಸಜೇಡ. ದೇವತೆಗಳಿಂದ ಜಯಿಸಲಸಾಧ ಬರೂ, 
ಸ್ವನಕ್ಸುದವರೂ ಆದ ಹತ್ತು ಕೋಟ ಅಸುರರು ಮೋಹಿತನಾದ ನಿನ್ನಿಂದ 
ಜೀವತೆಗಳೆಂದು ಭಾವಿಸಲ್ಪ ಟ್ಟು ಯುದ್ಧ ದಲ್ಲಿ ಹತರಾದರು. ಅದನ ನ್ನು ತಿಳಿದುಕೊ, 
ಸರ್ವಾಸ ಸ್ತ್ರಗಳನ್ನೂ ನಿವಾರಣೆ ಮಾಡು ಬ್ರಹ್ಮಾಸ್ತ್ರ ವನ್ನು ಬೇಗ ಬಿಡು ೨? 
ಎಂದನು. 

೫. ಅವನಿಂದ ಆ ರೀತಿ ಎಚ್ಚರಿಸಲ್ಪ ಟ್ರ ಆ ದೈತ್ಯನು ಅವನನ್ನು ಕ್ಳೈ ಬಿಟ್ಟು 
ಸಂಭ್ರಮದಿಂದ ಗಡಿಬಿಡಿಗೊಂಡು" ಬ್ರಹಾ ky ಒಸ್ರವನ್ನಭಿಮಂತ್ರಿಸಿದ ಬಾಣವನ್ನು 
ತ್ವರೆಯಿಂದ ಬಿಟ್ಟನು. 


ಏಕೋನವಿಂಶೋ$ಧ್ಯಾಯಃ ೨೪೯ 


ಬ್ರಹ್ಮಾಸ್ತ್ರಂ ತತ್ರ್ರಜಜ್ವಾಲ ತತಃ ಖೇ ಸುಮಹಾಷ್ಟುತಂ। 

ವೇವಾನಾಂ ಚಾಭವತ್ಸೈಸ್ಕಂ ಸರ್ವಮೇವ ಭಯಾಕುಲಂ K&N 
ಶಂಬರಾಸ್ಟ್ರಂ ತತಃ ಶಾಂತಂ ಬ್ರಾಹ್ಮಪ್ರತಿಹತಂ ತದಾ । 
ತಸ್ಮಿನ್‌ ಪ್ರತಿಹತೇ ಹ್ಯಸ್ತ್ರೇ ಸಂಕ್ರುದ್ಧೋ ಭಾಸ್ಕರಃ ಪ್ರಭ. 8೭8 
ಮಹೇಂದ್ರಜಾಲಮಾಸ್ಥಾಯ ಚಕ್ರೇ ಸ್ವಾಂ ಭೀಷಹಾಂ ತನುಂ । 
ವಿಸ್ಫೂರ್ಜತ್ವರಸಂಘಣತ ಸಮಾಕ್ರಾಂತ ಜಗತ್ವೃಯಃ 8ರ ॥ 
ತತಾಸ ದಾನವಾನೀಕಂ ಗಲನ್ಮಜ್ಞಾಂಘ್ರ ಕೋಜಿತಂ । : 
ಚಕ್ಸೂಂಹಿ ದಾನವೇಂದ್ರಾಹಾಂ ಚಕಾರಾಂಧಾಫಿ ಸ ಪ್ರಭುಃ 1೯೫ 
ಗಜಾನಾಮಗಲನ್ಮೇದಃ ಪೇತುಶ್ವಾಪಿ ರಥಾ ಭುವಿ । 


ತುರಂಗಮಾಃ ಶ್ವಸಂತತ್ನ ಘರ್ಮಾರ್ತಾ ರಥಿನೋಪಿ ಚ 8 ೦೦8 
ಇತಶ್ಹೇತಶ್ಚ ಸಲಿಲಂ ಪ್ರಾರ್ಶಯಂತಸ್ತ್ಯೃಷಾತುರಾಃ । 
ಗಿರಿದ್ರೋಣೇಶ್ವ್ಚ ಪಾವಾಂತ್ಹ ಗಿರೀಹಾಂ ಗಹನಾನಿ ಚ ೫ ೦೧॥ 


ತೇಷಾಂ ಪ್ರಾರ್ಥಯತಾಂ ಶೀಘ್ರುಸುನ್ಯೋಷ್ಯಂ ಚ ವಿಸರ್ಸಿಹಾಂ । 
ಪಾಪಾಗ್ಲಿರಜ್ವಲತ್ತೀವ್ರೋ ಘೋರೋ ನಿರ್ವಗೃಸಾದಪಃ 8 ದಿತಿ 6 





೬. ಬಳಿಕ ಆಕಾಶದಲ್ಲಿ ಆ ಬ್ರಹ್ಮಾಸ್ತ್ಯವು ಮಹಾದ್ಭುತವಾಗಿ ಪ್ರಜ್ವಲಿಸಿತು. 
ಅದರಿಂದ ಆ ದೇವ ಸೈನ್ಯವೆಲ್ಲ ಭಯದಿಂದ ಕಲಕಿಹೋಯಿತು. 

೭-೯. ಹೀಗೆ ಬ್ರಹ್ಮಾಸ್ತ್ರದಿಂದ ಹೊಡೆಯಲ್ಪಟ್ಟುದಾಗಿ ಶಂಬರಾಸ್ತ್ರವು 
ಶಾಂತವಾಯಿತು. ಆ ಅಸ್ತ್ರಕ್ಕೆ ಪ್ರತೀಕಾರಮಾಡಿ ಅಡಗಿಸಲಾಗಿ ಆ ಭಾಸ್ಕರ 
ಪ್ರಭುವು ಬಹು ಕ್ರುದ್ಧನಾಗಿ ಮಹೇಂಪ್ರಜಾಲವನ್ನು ಉಪಯೋಗಿಸಿ, ತಪ್ಪ 
ಶರೀರವನ್ನು ಭೀಷಣವನ್ನಾಗಿ ಮಾಡಿಕೊಂಡನು. ಕಿಡಿಗೆದರುವ ಕಿಕಣ ಸಮೂಹ 
ದಿಂದ ಜಗತ್ರ್ರಯವನ್ನೂ ಆಕ್ರಮಿಸಿ ದಾನವ ಸೇನೆಯನ್ನು ಮಜ್ಜೆಯೂ ಕಾಲ 
ರಕ್ತವೂ ಕರಗಿ ಸುರಿಯುವ ಹಾಗೆ ಕಾನಿನಿಂದ ಕಾಸಿಬಿಟ್ಟನು. ಆ ಪ್ರಭುವು 
ಜಾನವೇಂದ್ರರ ಕಣ್ಣುಗಳನ್ನು ಕುರುಡು ಮಾಡಿದನು. 

೧೦-೧೧. ಆನೆಗಳ ಮೇದಸ್ಸು ಕರಗಿತು; ರಥಗಳು ಸೆಲಕ್ಕುರುಳಿದವು; 
ಹುದುರೆಗಳೂ ರಥಿಕರೂ ಸೆಕೆಯಿಂದ ಪೀಡಿತರಾಗಿ ಬಿಸಿಯುಸಿನು 
ಬಿಡತೊಡಗಿದರು. ಬಾಯಾರಿಕೆಯಿಂದ ಬಳಲಿ ನೀರನ್ನು ಪ್ರಾರ್ಥಿಸುತ್ತಾ ಅತ್ತಿತ್ತ 
ಸುತ್ತುತ್ತ ಜೆಟ್ಟಿದ ದೋಣಿಗಳನ್ನೂ ಗಿರಿಯ ಶಪ್ಪಲುಗಳಷ್ಟ್ಕೂ ಬೆಟ್ಟಗಾಡು 
ಗಳನ್ನೂ ಹುಡುಕಿ ಅಲೆಯತೊಡಗಿದರು. 

೧೨. ಅವರು ಒಬ್ಬರನ್ನೊಬ್ಬರು ಪ್ರಾರ್ಥಿಸುತ್ತಲೂ ಬೇಗ ಜೀಗ 
ಸಮಾಸಕ್ಕೆ ಹೋಗುತ್ತಲೂ ಇರುವಷ್ಟರಲ್ಲಿ ತೀವ್ರವೂ ಘೋರವೂ ಆದ ಕಾಡು 
ಬೆಂಕಿಯು ಶೊತ್ತಿಕೊಂಡು ಮರಗಳನ್ನೆಲ್ಲ ಸುಟ್ಟುಹಾಕಿತು. 


10 


೨೯೦ ಶ್ರೀ ಸ್ಮಾಂಡಷೂ ಹಾಪುರಾಣಂ 


ತೋಯಾರ್ಥಿನಃ ಪುರೋ ದೃಷ್ಟ್ಯಾ ತೋಯಂ ಕಲ್ಲೋಲಮಾಲಿತಂ । 


ಪುರಃ ಸ್ಥಿತಮಪಿ ಪ್ರಾಪ್ತಂ ನ ಶೇಕುರುಪಸಾದಿತುಂ 1 ೧೩ n 
ಅಪ್ಪಾ ಸ್ಕೈ ಸಲಿಲಂ ಭೂಮಾವಭ್ಯಾಶೇ ದ್ರುತಮೇವ ತೇ । 

ತತ್ರ ತ ವ್ಯವೃಶ್ಯಂತ ಮೃತಾ ದೈತ್ಯೇಶ್ವರಾ ಭುನಿ 1 ೧೪ I 
ರಥಾ ಗಜಾಶ್ಚ ಪತಿತಾಸು ರಂಗಾಶ್ಸ ಕ್ರ ಶ್ರಮಾನ್ವಿತಾಃ । 

ಸ್ಥಿತಾ ನಮಂತೋ ಧಾನಂತೋ ಗೆಲಮು ತವಸಾಸ್ರಜಃ 1 ೧೫ 8 
ದಾನವಾನಾಂ ಕೋಟ ಕೋಟಿ ವ್ಯದೃಶ್ಯತ ಮೃತಂ ತದಾ | 

ಏವಂ ಕ್ಷಯೋ ದಾನವಾನಾಂ ತಸ್ಮಿನ್‌ ಮಹತಿ ವರ್ತತೇ ll ೧೬ Ik 
ಪ ್ರಕೋಸಪೋದ್ಯೂತತಾಮ್ರಾ ಸ್ಸ್ಸ್‌ಃ ಕಾಲನೇಮಿಾ ರುಷಾತುರಃ । 

ಬಭೂವ ಕಾಲಮೇಘಾಭಃ ಸು ಶ್ರರದ್ರೋಮಶತಹಪ್ರದಃ 1೧೭ 


ಗಂಭೀರಾಸ್ಫೊ €ಟ ನಿರ್ಹಾದ 'ಜಗದ್ಧ ಎದಯ ಕಂಪನಃ । 

ಪ್ರಜ್ಞಾ ದ್ಯ ಗಗನಂ ಸೂರ್ಯಪ ಸಭಾಂ “ಸರ್ವಾಂ ವ್ಯ ನಾಶಯತ್‌ ॥ ೧೮॥ 
ವನರ್ಷ ಶೀತಂ ಚ ಜಲಂ ದಾನನೇಂದ್ರ ಬಲಂ ಪ ತಿ 1 
ದೈತ್ಯಾ ್ಯಸ್ತಾಂ ವೃಷ್ಟಿಮಾಸಾದ್ಯ ಸಮಾತೃಸ್ತಾ ಸ್ತ್ರ ತಃ ಕ್ರಮಾತ್‌ !೧೯॥ 





೧೩. ನೀರು ಹುಡುಕುತ್ತಿದ್ದವರು ಮುಂದುಗಡೆ ತೆರೆಗಳ ಮಾಲೆಯಿಂದ 
ಕೂಡಿದ ನೀರನ್ನು (ಕೊಳವನ್ನು) ಎದುರಿಗೆ ಕಂಡು, ಎದುರಿಗೇ ಇರುವುದಾದರೂ. 
ಆ ನೀರನ್ನು ಹೋಗಿ ತೆಗೆದುಕೊಳ್ಳಲಾರದಾದರು. 

೧೪. ಹತ್ತಿರದಲ್ಲಿ ನೀರು ದೊರೆಯದೆ ಆ ದೈತ್ಯೆ ಬಶ್ಚರರು ಬೇಗ ಬೇಗನೆ 
ಅಲ್ಲಲ್ಲೆ ಮೃ ತರಾಗಿ ನೆಲದ ಮೇಲೊರಗಿದ್ದು ದೂ ಕಾಣಿಸಿತು. 

೫. ರಥಗಳೂ, ಆನೆಗಳೂ ನೆಲಕ್ಕೆ ಬಿದ್ದುವು. ಕ`ದುರೆಗಳು ಬಳಲಿ: 
ರಕ್ತ ಕಕ್ಳುತ್ತ ನಿಂತವು; ಅವು ರಕ್ಷ ಕೃವನ್ನೂ ವೆಸೆಯನ್ನೂ ಸುರಿಸುತ್ತಾ ಓಡಾಡು. 
ತಿ ತಿದ್ದವು. ಕೋಟ ಕೋಟ ದಾನವರು ಮೃತರಾಗಿ ಬಿದ್ದು ದು ಗೋಚರಿಸಿತು. 
ಹೀಗೆ ಆ ಯುದ್ಧ ದಲ್ಲಿ ದಾನವರಿಗೆ ಮಹಾ ನಿನಾಶವುಂಟಾಯಿತು. 

೧೭. ಕಾಲನೇಮಿಯು ಆತಿ ಕೋಪದಿಂದ ಕೆಂಪಡರಿದ ಕಣ್ಣು ಗಳುಳ್ಳವ 
ನಾಗಿ ರೋಷಾತುರನಾಗಿ ಅದುರುವ ರೋಮಗಳೆಂಬ ನೂರಾರು ಮಡುಗಳಿದ. 
ಹೂಡಿ ಕಾಲಮೇಘಸಮಾನನಾದನು. 

೧೮. ಸಿಡಿತದಿಂದುಂಟಾದ ಗಂಭೀರಧ್ವನಿಯಿಂದ ಜಗತ್ತಿನ ಹೆ ದಯವನ್ನು 
ಫೆಡುಗಿಸುವವನಾಗಿ, ಗಗನವನ್ನು ಮುಸುಕಿ ಸೂರ್ಯಪ ಕ್ರಭೆಯೆಲ್ಲಪನ್ನೂ ನಾಶ. 
ಭಫಷಡಿದನು. 

೧-3೦. ದಾನವ ಸೈನ್ಯದ ಮೇಲೆ ತಣ್ಣನೆಯ ನೀರನ್ನು ಮಳೆಗರೆದನು. 
ಭೂಮಿಯಲ್ಲಿ ಬಾಡಿಹೋಗಿರುವ ಬೀಜದ ಮೊಳಕೆಗಳು ಮಳೆ ಬಂದರೆ ಹೇಗೋ 


ಏಕೋಸವಿಂಶೋ9ಧ್ಯಾಯಃ ೨೯೧ 


ಬೀಜಾಂಕುರಾ ಇವ ಮ್ಲಾನಾಃ ಪ್ರಾಪ್ಯ ವೃಷ್ಟಿಂ ಧರಾತಲೇ । 

ತತಃ ಸ ನೇಘಫರೂಪೇಣ ಕಾಲನೇವಿರ್ವುಹಾಸುರಃ 8೨೦ 
ಶಸ್ತ್ರವೃಷ್ಟಿಂ ವನರ್ಷೋ ಗ್ರಾಂ ದೇವಾಫೀಕೇಷು ದುರ್ಜಯಃ ಃ 

ತಯಾ ವೃಷ್ಟ್ಟ್ಯಾ ಸೀಡ್ಕಮಾನಾ ದೈತ್ಯೆ ತರಕ್ಯೈೆತ್ಸ ದೇವತಾಃ ೫೨೦8 
ಗತಿಂ ಕಾಂಚಿನ್ನಪತ್ಯಂತಿ ಗಾವಃ ಶೀತಾರ್ದಿತಾ ಇವ । 

ಪರಸ್ಪರಂ ನ್ಯಲೀಯಂತ ಗಜೇಷು ತುರಗೇಷು ಚ । 


ಪಥೇಷು ಚ ಭಯತ್ರಸ್ತಾಸ್ತತ್ರ ತತ್ರ ಸಿಲಿಲ್ಕಿರೇ ೪ ೨೨ ॥ 
ಏವಂ ತೇ ಲೀಯಮಾನಾಶ್ಹ ನಿಹತಾಃ ಕಾಲಸೇಮಿನಾ । 

ಪೃಶ್ಯಂತೇ ಪಾತಿತಾ ದೇವಾಃ ಶಸ್ತ್ರಭಿನ್ನಾಂಗಸಂಧಯಃ ॥ 3೩4 ॥ 
ವಿಭಿನ್ನಾ ಭಿನ್ನಮೂರ್ಥಾನಸ್ತಥಾ ಭಿನ್ನೋರುಚಾಸವಃ । 

ವಿಪರ್ಯಸ್ತಂ ರಥಾಂಗೈಶ್ಚ ಪತಿತಂ ಫ್ಹಜಶಕ್ತಿಳಿಃ ೫ ೨೪೩ 
ತುರಂಗಾಣಾಂ ಸಹಸ್ರಾಣಿ ಗಜಾನಾಮಯುತಾನಿ ಚ । 

ನಕ್ತೇನ ತೇಷಾಂ ಘೋರೇಣ ಮಸ್ತರಾ ಜಾಭವನ್ಮಹೀ 8 ೨೫ ॥ 





ಹಾಗೆ ದೈತ್ಯರು ಆ ಮಳೆಯ ನೀರನ್ನು ಪಡೆದು ಕ್ರಮ ಕ್ರಮವಾಗಿ ಸಮಾಧಾನ 
ಹೊಂದಿದ ಬಳಿಕ ಮಹಾಸುರನಾದ ಆ ಕಾಲಫೇಮಿಯು ಮೇಘದ ರೂಪವನ್ನು 
ತಾಳಿದರು. 

೨೧. ಆಗಲವನು ದೇವ ಸೈನ್ಯಗಳಲ್ಲಿ ಉಗ್ರವಾದ ಶಸ್ತ್ರಗಳ ಮಳೆ 
ಸುರಿಸಿದನು. ಆಗಲಾ ದೇವತೆಗಳು ಆ ಶಸ್ತ್ರವೃಷ್ಟಿಯಂದಲೂ ಇತರ ದೈತ್ಯ 
ನಿಂದಲೂ ಪೀಡಿಸಲ್ಪ ಡುವವರಾದರು. 

೨೨, ತರುವಾಯ ಅವರಿಲ್ಲರೂ ಶೀತದಿಂದ ಸಂಕಟಕ್ಕೆ ಗುರಿಮಾಡಲ್ಪಟ್ಟ 
ಗೋವುಗಳ ಹಾಗೆ, ಗತಿಯೇನನ್ನೂ ಕಾಣದೆ ಅದುರುತ್ತ ಒಬ್ಬರಲ್ಲೊಬ್ಬರು 
ಅಡಗಿಕೊಂಡರು. ಇಷ್ಟೆಯಲ್ಲದೆ ಕೆಲವರು ದೇವತೆಗಳು ಆನೆಗಳಲ್ಲಿಯೂ, 
ಹುದುಕೆಗಳಲ್ಲಿಯೂ, ರಥಗಳಲ್ಲಿಯೂ ಭಯಭೀತರಾಗಿ ಅಲ್ಲಲ್ಲೆ ಅಡಗಿದರು. 

೨೩-೨೪. ಹೀಗೆ ದೇವತೆಗಳು ಎತ್ತೆತ್ತಲೂ ಅಡಗಿಕೊಳ್ಳುತ್ತಿರುವವರೂ, 
ಕ್ರಾಲನೇಮಿಯಿಂದ ಹತರಾಗಿ ಬೀಳಿಸಲ್ಪಟ್ಟವರೂ ಆಗಿ ಕಾಣಬಂದರು, ಹೀಗೆ 
ಸೋತುಬಿದ್ದ ದೇವತೆಗಳ ಅಂಗ ಸಂಧಿಗಳು ಶಸ್ತ್ರಗಳಿಂದ ಕತ್ತರಿಸಲ್ಪಟ್ಟ ದ್ದುವು; 
ತಲೆಗಳೂ ಕತ್ತರಿಸಿದ್ದುವು; ತೊಡೆ ಮೊಳಕಾಲುಗಳು ತಲೆಕೆಳಗಾಗಿ ಮುರಿದಿದ್ದವು. 

೨೫. ಸಾವಿರಗಟ್ಟಳೆ ಕುದುರೆಗಳೂ, ಅಯುತಗಟ್ಟಳೆ ಆನೆಗಳೂ ಮುರಿದು 
ಬಿದ್ದ ಚಕ್ರ, ಧ್ವಜ, ಶಕ್ಕಿಗಳೊಡನೆ ಸೇರಿಕೊಂಡು ಚೆಲ್ಲಾಪಿಲ್ಲಿಯಾಗಿ 
ಬಿದ್ದಿದ್ದುವು. ಅವುಗಳ ರಕ್ತದಿಂದ ಘೋರವಾಗಿ ಕಾಣುತ್ತ ಸಮರ ಭೂಮಿಯು 
ದಾಟಲರಿದಾಯಿತು. 


೨೯೨ ಶ್ರೀ ಸ್ಕಾಂದಮ ಹಾಪುರಾಣಂ 


ಏನಮಾಜೌ ಮಹಾದೈತ್ಯಃ ಕಾಲನೇಮಿರ್ನುಹಾಸುರಃ । 

ಜಫ್ನೇ ಮುಹೂರ್ತಮಾತ್ರೆ (ಬ ಗಂಧರ್ವಾಣಾಂ ಶತಾಯುತೆಂ ॥ ೨೬8 

ಯಕ್ಸಾಣಾಂ ಪಂಚಲಕ್ಸಾ ಫ್‌ ಕಿನ್ನರಾಣಾಂ ತಥೈನ ಚ । | 

ಜಫ್ನೇ. ಪಿಶಾಚಮುಖಾ ಖ್ಯಾನಾಂ ಸಪ್ತಲಕ್ಸಾಣಿ ನಿರ್ಭಯಃ ॥ ೨೭ 0 

ಇತರೇಷಾಂ ನ ಸಂಖ್ಯಾ ಣೆ ಸುರಜಾತಿನಿಕಾಯಿನಾಂ | 

ಬೋ ಸ ಕೋಟಿಶಃ ತು. ದೃಃ ಕಾಲನೇನಿಂರ್ಮದೋತ್ಕಟಃ ॥ ೨೮ 
ಪ್ರತಿಭಯೇ ಭೀಮೇ “ತದಾಮರಮಹಾಕ ಗಿಯೇ | 


nek ವಶ್ಚಿನೌ ವೀರೌ ಚಿತ್ರಾಸ್ಸ ್ಸ ಕವಚೋಜ್ಯ ಲೌ ॥೨೯॥ 
ಜಫ್ನುತುಸ್ತ್‌ ರಣೇ ದ್ದೆ ' ತೃಮೇಕೈಕಂ ಇ ಷಸ್ಟಿ ಭಿಃ ಶಕೈಃ | 

ನಿರ್ಭದ್ಯ ತೇ ಮುಹಾವೈ ತ್ಯಂಸಪುಂಖಾ ನಿವಿಶುರ್ಮುಹೀಂ 1೩೦॥ 
ತಾಭ್ಯಾಂ ಬಾಜಪ್ರಹಾಕೈಸ್ತು ಕಾಂಚಿತ್ಕೋವಾಪ್ತಚೇತನಃ | 

ಜಗ್ರಾಹ ಚಕ್ರಂ ಲಕ್ಸಾರಂ ತೈಲಧೌ ತಂ ರಣೇಧಿಕಂ I ೩೧ ॥ 





೨೬. ಹೀಗೆ ಯುದ್ಧ ದಲ್ಲಿ ಮಹಾ ದ್ಳೈ ತೃನೂ ಮಹಾಸುರನೂ ಆದ 
ಕಾಲನೇಮಿಯು ಮುಹೂರ್ತಮಾತ ದಲ್ಲಿಯೇ ನೂರು ಅಯುತ ಗಂಧರ್ವರನ್ನ್ನು 
ಕೊಡಿಕೈಿದನು. 

೨೭. ಇಷ್ಟೆ ಯಲ್ಲದೆ ಮಹಾ ಪರಾಕ್ರಮಿಯಾದ ಆ ಕಾಲನೇಮಿ ದೈತ್ಯ ನು. 
ಐಪು ಲಕ್ಷ್ಮ ಯಕ ಕ್ಸರನ್ನೂ ಹಾಗೆಯೇ, `ನಿದು ಲಕ್ಸ ಕಿನ್ನರರನ್ನೂ ಏಳು ಲಕ್ಷ 
ಪಿಶಾಚ ಮುಖ್ಯರನ್ನೊ ನಿರ್ಭಯನಾಗಿ ಕೊಂದನು. | 

೨೮. ಆ ಸಮಯದಲ್ಲಿ ದೇವಜಾತಿಯಲ್ಲಿ ಸೇರಿದ: ಇತರರು ಎಷ್ಟು ಮಂದಿ, 
ಬಿಡ್ಡರೆಂಬುದಕ್ಕೆ ಲೆಕ್ಕವೇ ಇಲ್ಲ. ಮದದಿಂದ ಬಹಳವಾಗಿ ಸೊಳೆ ಹೋದ 
ಕಾಲನೇಮಿಯು ಕುದ್ದ ನಾಗಿ ಈ ಪ್ರಕಾರವಾಗಿ ಕೋಟಗಟ್ಟ ಫೆ ಶತು ಗಳಾದ 
ದೇವತೆಗಳನ್ನು ಕೊಂಡುಕುಳಿನಿದನು. 

೫. ಈ ಶೀತಿಯಲ್ಲಿ ದೇವತೆಗಳಿಗೆ ಬಹು ಭಯಂಕರವಾದ ಮಹಾಕ್ಸಯ 
ವುಂಬಾಗುತ್ತಿ ಕಲಾಗಿ ಚಿತ್ರ ವಿಚಿತ್ರವಾದ ಕವಚದಿಂದ ಉಜ್ವಲರಾಗಿ ಹೊಳೆಯುವ 
ವೀರರಾದ ಅಶ್ವಿನೀಡೇಪತೆಗಳು 'ಬಹು ಕೋಪಾನಿಷ್ಟರಾದರು. 

-೩೦. ಅವರಿಬ್ಬಕೂ ಒಬ್ಗೊ ಬ್ಬರೂ ಅರುವತ್ತು, ಬಾಣಗಳಿಂದ ಆ ದೈತ್ಯ. 
ನತ್ತು ಹೊಷೆದರು.* ಆ ಬಾಣಗಳು ಮಹಾ. ದೈತ್ಯನನ್ನು ಭೇಧಿಸಿಕೊಂಡು 
ಪಂಜು. ಸಮೇತವಾಗಿ ಹೊರ ಹೊರಟು ಭೂಮಿಯನ್ನು 2 ಪ್ರವೇಶಮಾಡಿದವು. 

ಗ್ಗ; ela ಆವರಿಬ್ಬ ರ ಬಾಣಪ್ರಹಾರಗಳಿಂದ ಅವನು ಸ ಸ ಮಾತ್ರ ಜೆ ತಸ್ಯ 
ವನ್ನು ತಡೆದುಕೊಂಡು ಯುದ್ಧ ದಲ್ಲಿ ಮಿಗಿಲಾದುದೂ ಎಣ್ಣೆ: ಮ ತೊಕೆದುದೂ 
ಒಂದು ರಕ್ಷ ಅಕೆಗಳುಳ್ಳ ದೊ” ಆದ ಚೆಕ್ರವನ್ನು ಹಿಡಿದುಕೊಂಡನು. ಎ 





ಏಕೋನವಿಂತೋ*ಧ್ಕಾಯ॥ ೨೯೬ 


ತೇನ ಚಕ್ರೇಣ ಸೋಅಶ್ರಿಭ್ಯಾಂ ಜೆಚ್ಛೇದ ರಢಕೂಬರಂ | 

ಜಗ್ರಾಹಾಥ ಧನುರ್ದೈತ್ಯಃ ಶರಾಂಶ್ಚಾಶೀವಿಷೋಪಮಾನ್‌ ೩೨೫ 
ವವರ್ಷ ಭಿಷಜೋ ರ್ಮೂರ್ಥ್ಸಿ ಸಂಧಾವ್ಯಾಕಾಶಗೋಚಕೂ ! 
ತಾವಪ್ಯಸ್ಥ್ರೈ 8 ಸ್ಮೃತ್ಯೆಃ ಸರ್ವಾಶ್ಸೇದತುರ್ದೈೆತ್ಯಸಾಯಕಳಾಷ್‌ 8 ೩೩೫8 
ತಚ್ಚ ಕರ್ಮ ತಯೋರ್ದ್ಯಷ್ಟಾ ಇ ವಿಸ್ಮಿತಾ ಕೋಪಮಾವಿಶತ್‌ । 

ಜಗ್ರಾಹ ಮುದ್ದರಂ ಭೀಮಂ ಕಾಲದಂಡವಿಭೀಷಣಂ . N4೪ 
ಸ ತಮುದ್ಧಾ ವ್ಯೂ ವೇಗೇನ ಚಿಕ್ಸೇಸಾಸ್ಯ ರಥಂ ಪ್ರತಿ । 

ತಂತು ಮುದ್ದರಮಾಯಾಂತಮಾಲೋಕ್ಕ್ಯಾಂಬರಗೋಚರೇ ೪ ೩೫ 
ಮುಕ್ತ್ವಾ ರಥಾವುಭೌ ವೇಗಾದಾಪ್ರುತೌ ತರಸಾಶ್ರಿನೌ । 


ತೌ ರಫೌ ಸತು ನಿಪ್ಟಿಷ್ಯ ಮುದ್ದ ಕೋಃಚಲಸಸ್ನಿ ಭತ 8 ೩೬8 
ದಾರಯಾಮಾಸ ಧರಣಿಂ ಹೇಮಜಾಲಪರಿಷ ತ್ರತೆತೆ | 

ತಸ್ಯ ಕರ್ಮಾಥ ತದ್ದೃಷ್ಟ್ವಾ ಭಿಷಜೌ ಜಿತ್ರಯೋಧಿನೌ 8೩೭8 
ವಜ್ರಾಸ್ತ್ರಂ ಚ ಪ್ರಕುರ್ವಾಹೌ ದಾನವೇಂಪ್ರಮಯುಧ್ಯತಾಂ । 
ಘೋರವಜ್ರಪ್ರಹಾರೈಸ್ತು ವಾನವಃ ಸ ಸರಿಕ್ಚತಃ ೩೮8 





೩೨. ಅವನು ಆ ಚಕ್ರದಿಂದ ಅತ್ತಿನಿಗಳ ರಥದ ಈಜಚುಮರವನ್ನು 
ಕತ್ತರಿಸಿದನು. ಬಳಿಕ ದೈತ್ಯನು ಧನುಸ್ಸನ್ನೂ ಸರ್ಪಸಮಾನವಾದ ಬಾಣಗಳನ್ನೂ 
ಕೈಗೆ ತೆಗೆದುಕೊಂಡನು. 

೩೩. ಆಕಾಶದಲ್ಲಿ ಕಾಣಬರುವ ಸೂರ್ಯನನ್ನು ಮುಚ್ಚಿ ಮರೆಮಾಡಿ 
ಆ ವೈದ್ಯರ ತಲೆಯ ಮೇಲೆ ಬಾಣದ ಮಳೆಗರೆದತು. ಅವರು ಕೂಡ ತಾವು 
ಸ್ಮರಿಸಿದ ಅಸ್ತ್ರಗಳಿಂದ ದೈತ್ಯನ ಬಾಣಗಳನ್ನೆಲ್ಲಾ ಕಡಿದು ಕೆಷವಿಡರು. 

೩೪-೩೫. ಅವರ ಆ ಕಾರ್ಯವನ್ನು ಕಂಡು ವಿಸ್ಮಿತನಾಗಿ ಆ ದೈತ್ಯನು 
ಕೋಪಗೊಂಡು ಕಾಲದಂಡದಂತೆ ಬಹು ಭಯಂಕರವಾದ ಮುದ್ಧರವನ್ನು 
ತೆಗೆದುಕೊಂಡನು. ಅವನು ಆ ಮುದ್ದ ರವನ್ನು ವೇಗದಿಂದ ತಿರುಗಿಸಿ ಅಶ್ವಿನಿಗಳ 
ರಥಕ್ಕೆ ಗುರಿಯೆಸೆದನು. ಆ ದೇವತೆಗಳು ತಮ್ಮ ಕಡೆಗೆ ಬರುತ್ತಿರುವ 
ಆ ಮುದ್ದ ರವನ್ನು ಕಂಡರು. 

೩೬-೩೮. ಇಬ್ಬರು ಅಶ್ವಿನಿಗಳೂ ರಥವನ್ನು ಬಿಟ್ಟು ನೇಗದಿಂದ ಕೆಳಕೈ 
ಧುಮುಕಿದರು. ಚಿನ್ನದ ಅಲಂಕಾರದಿಂದ ರಂಜಿಸುತ್ತಿದ್ದ ಜೆಟ್ಟಿ ದಂತೆಸೆಯುತ್ತ 
ಆ ಮುದ್ದರವು ಆ ಎರಡು ರಥಗಳನ್ನು ಜಜ್ಜಿಹಾಕಿ ನೆಲವನ್ನು ಸೀಳಿತು. 
ಚಿತ್ರಯೋಧಿಗಳಾದ ವೈದ್ಯರು ಅವನ ಆ ಕರ್ಮವನ್ನು ಕಂಡು ವಜ್ರಾಸ್ತ್ರವನ್ನು 
ಸಿದ್ಧಮಾಡಿಕೊಂಡು ಡಾನವೇಂದ್ರನನ್ನು ಎದುರಿಸಿದರು. ಘೋರವಾದ ವಜ್ರ 
ಪ್ರಹಾರಗಳಿಂದ ಆ ದಾನವನು ಗಾಯಗೊಂಡನು. 


೨೯೪ ಶ್ರೀ ಸ್ಥಾಂದಮಹಾಪುರಾಣಂ 


ಸಥೋ ಧ್ವಜೋ ಧನುಶ್ಚೈನ ಛತ್ರಂ ಚ ಕವಚಂ ತಥಾ । 


ಶ್ಚಣೇನ ಶತಧಾ ಭೂತಂ ಸರ್ವಸೈನ್ಯಸ್ಯ ಪಶ್ಯತಃ IAF 
ತಡ್ಡೃಷ್ಟ್ವಾ ದುಷ್ಕರಂ ಕರ್ಮ ಸೋಶ್ವಿಭ್ಯಾಂ ಭೀಮವಿಕ್ರಮಃ । 
ಫಾರಾಯಣಾಸ್ಟ್ರಂ ಬಲನಾನ್ಮುನೋಚೆ ರಣಮೂರ್ಧನಿ I vor 
ತತಃ ಶಶಾಮ ನಜ್ಪಾಸ್ಟ್ರಂ ಕಾಲನೇಮಿಸ್ತತೋ ರುಷಾ | 

'ಜೀನಗ್ರಾಹಂ ಗ್ರಾಹಯಿತುಮಶ್ಚಿನೌ ತೌ ಪ್ರಚಕ್ರಮೇ I ೪೧॥ 


ತಾನಭಿಪ್ರಾಯಮಾಲಕ್ಸ್ಯ 3 ಸಂತ್ಯಜ್ಯ ಸಮರಾಂಗಣಂ | 
ಪದಾತೀ ನೇಪಮಾನಾಂಗೌ ಪ್ರದ್ರುತೌ ವಾಸವೋ ಯತಃ ॥೪೨॥ 
ತಯೋರನುಗತೋ ದೈತ್ಯಃ ಕಾಲನೇವಿಂರ್ನದನ್ಮುಹುಃ । ' 


ಪ್ರಾಷ್ಕೇಂದ್ರಸ್ಯ ಬಲಂ ಕ್ರೂಕೋ ದೈತ್ಯಾನೀಕಪದಾನುಗಃ I ೪೩ ॥ 
ಸ ಕಾಲ ಇವ ಕಲ್ಬಾಂತೇ ಯದಾ ವಾಸವಮಾದ್ರುತಃ | 

ತಂ ದೃಷ್ಟ್ಯಾ ಸರ್ವಭೂತಾನಿ ವಿವಿಶುರ್ನಿಹ್ವಲಾನಿ ತು ॥ ೪೪ ॥ 
ಹಾಹಾರಾವಂ ಪ್ರಕುರ್ವಾಣಾಸ್ತದಾ ದೇವಾಶ್ಚ ಮೇನಿರೇ । 

ಪರಾಜಯಂ ಮಹೇಂದ್ರಸ್ಯ ಸರ್ವಲೋಕಕ್ಸಯಾನಹಂ 1 ೪೫ ॥ 





೩೯, ಸರ್ವ ಸೈನ್ಯವೂ ನೋಡುತ್ತಿರಲು ರಥ, ಧ್ವಜ, ಧನುಸ್ಸು, ಛತ್ರ, 
ಕವಚ--ಈ ಎಲ್ಲವೂ ಕ್ಷಣಮಾತ್ರದಲ್ಲಿ ನೂರಾರು ಚೂರಾಗಿಹೋಯಿತು. 

೪೦. ಅಶ್ವಿನಿಗಳ ಆ ದುಷ್ಕರ ಕರ್ಮವನ್ನು ಕಂಡು ಭೀಮಪರಾಕ್ರಮವುಳ್ಳ 
ಬಲವಂತನಾದ ಆ ದೈತ್ಯನು ನಾರಾಯಣಾಸ್ತ್ರವನ್ನು ಪ್ರಯೋಗಿಸಿದನು. 

೪೧. ಬಳಿಕ ವಜ್ರಾಸ್ತ್ರವು ಶಾಂತವಾಯಿತು. ತರುವಾಯ ಆ ಕಾಲ 
ನೇಮಿಯು ರೋಷದಿಂದ ಆ ಅತ್ವಿನಿಗಳಿಬ್ಬರನ್ನೂ ಜೀವದೊಡನೆಯೆ ಹಿಡಿಯ 
ಚೇಕೆಂದು ಪ್ರಯತ್ನ ಮಾಡಿದನು. 

೪೨. ಆ ಅಭಿಪ್ರಾಯವನ್ನು ಕಂಡುಕೊಂಡು ಅವರಿಬ್ಬರೂ ಸಮರಾಂಗಣ 
ವನ್ನು ತ್ಯಜಿಸಿ ಪದಾತಿಗಳಾಗಿ ಸರ್ವಾಂಗಗಳೂ ನಡುಗುತ್ತಿರಲು ಇಂದ್ರನು 
ಎಲ್ಲಿದ್ದನೊ ಅಲ್ಲಿಗೆ ಬೇಗ ಜೇಗನೆ ಓಡಿಹೋದರು. 

೪೩-೪೫. ಕ್ರೂರನಾದ ಕಾಲಕೇಮಿದೈತ್ಯನು ಅವರಿಬ್ಬರನ್ನೂ ಬೆಂಬತ್ತಿ 
ಬಾರಿ ಬಾರಿಗೂ ಗರ್ಜಿಸುತ್ತ ನಡೆದು ಇಂದ್ರನ ಸೇನೆಯನ್ನು ಸೇರಿದನು; ದೈತ್ಯ 
ಶೈಫ್ಯಗಳೂ ಅವನನ್ನನುಸರಿಸಿಯೆ ನಡೆದವು. ಅವನು ಕಲ್ಬಾಂತದ ಯಮನಂತೆ 
ಇಂಪ್ರಫನ್ನು ಯಾವಾಗ ಬಳಿ ಸಾರಿದನೋ ಅಗ ಅವನನ್ನು ನೋಡಿ ಸರ್ವ 
ಭೂತಗಳೂ ತಬ್ಬಿಬ್ಬಾಗಿ ಅಡಗಿಕೊಂಡವು. ಆಗ ದೇವತೆಗಳೂ ಕೂಡ ಹಾಹಾ 
'ಕಾಕ ಮಾಡುತ್ತ ಸರ್ವಲೋಕಕ್ಟೂ ಕ್ರಯವುಂಟುಮಾಡುವಂತೆ ಮಹೇಂದ್ರ ನಿಗೆ 
'ಪರಾಜಯಪಾಗುವುದೆಂದು ತಿಳಿದುಕೊಂಡರು. 


ಏಕೋನವಿಂಶೋಕಧ್ಯಾಯಃ। ೨೯೫ 


ಚೇಲುಃ ಶಿಖರಿಣೋ ಮುಖ್ಯಾಃ ಪೇತುರುಲ್ವಾ ಸಭಸ್ತಲಾತ್‌ । 


ಜಗರ್ಜುರ್ಜಲದಾ ದಿಕ್ಬು ಸಂಭೂತಶ್ಹ ಮಹಾರವಃ ೩ ೪೬ 8 
ತಾಂ ಭೂತವಿಕೃತಿಂ ದೃಷ್ಟ್ವಾ ದೇವಾಃ ಸೇಂಡ್ರಾ ಭಯಾವಹಾಃ । 
ಮನಸಾ ಶರಣಂ ಜಗ್ಮುರ್ವಾಸುದೇವಂ ಜಗತ್ಪತಿಂ 8 ೪೭ ೫ 


ನಮೋ ಬ್ರಹ್ಮಣ್ಯದೇವಾಯ ಗೋಬ್ರಾಹ್ಮಣಹಿತಾಯ ಚ | 
ಜಗದ್ಧಿತಾಯ ಕೃಷ್ಣಾಯ ಗೋವಿಂವಾಯ ನಮೋ ಸಮಃ 8೪೮೫ 
ಸಹೋ ರಕ್ಸತು ಗೋವಿಂದೋ ಭಯಾರ್ತಾಸ್ತೇ ಜಗುಃ ಸುರಾಃ । 


ಸುರಾಣಾಂ ಚಿಂತಿತಂ ಜಾ ತ್ವಾ ಭಗವಾನ್‌ ಗರುಡಧ,ಜಃ 1೪೯೫ 
ಇಂ ಚ 

ನಿಬುದ್ಯೈವ ಚ ಪರ್ಯಂಕಾದ್ಯೋಗನಿದ್ದಾ 3೦ ವಿಹಾಯ ಸಃ । 

ಲಕ್ಷ್ಮೀಕರಯುಗಾಂಭೋಜ ಅಲಿತಾಂಫ್ರಸಕೋರುಹಃ ॥ ೫೦೫ 


ಶಾರದಾಂಬರ ನೀರಾಬ್ಜ ಕಾಂತಿದೇಹಚ್ಛವಿಃ ಪ್ರಭುಃ । 

ಕೌ ಸ್ತುಭೋದ್ಭಾಸಿಹೃದಯಃ ಕಾಂತಕೇಯೂರ ಭಾಸ್ಕರಃ 8೩೫8೧೫ 
ವಿಮೃಶ್ಯ ಸುರಸಂಕ್ಟೋಭಂ ವೈನತೇಯಮಥಾಹ್ನಯತ್‌ | 
ಆಹೂತೇಂವಸ್ಥಿತೇ ತಸ್ಮಿನ್‌ ಗರುಡೇ ದುಃಖತೇ ಭೃಶಂ ೪ ೫೨ ॥ 





೪೬. ಮುಖ್ಯವಾದ ಪರ್ವತಗಳು ಅಲ್ಲಾ ್ಲ್ಲಡಿದವು; ಆಕಾಶದಿಂದ ಉಲ್ಫೆಗಳು 
ಬಿದ್ದವು; ಮೇಘಗಳು ಗರ್ಜಿಸಿದವು; ದಿಕ್ಕುಗಳಲ್ಲಿ ಮಹಾಧ್ವನಿಯುಂಟಾಯಿತು. 

೪೭. ಆ ಬಗೆಯ ಪಂಚಭೂತಗಳ ವಿಕಾರವನ್ನು ಕಂಡು ಇಂದ್ರನೂ 
ಇತರ ದೇವತೆಗಳೂ ಭಯಭೀತರಾಗಿ ಜಗತ್ತತಿಯಾದ ವಾಸುದೇವನನ್ನು ಸ್ಮರಿಸಿ 
ಅವನಿಗೆ ಮನಸ್ಸಿನಲ್ಲಿಯೇ ಶರಣುಹೋದರು. 

೪೮. ₹"ಓ ಪ್ರಭುವೇ! ಬ್ರಹ್ಮಣ್ಯದೇವನಾದ ನಿನಗೆ ನಮಸ್ಕಾರವು. 
ಗೋಬ್ರಾಹ್ಮಣರಿಗೆ ಹಿತವುಂಟುಮಾಡುವವನಾದ ನಿನಗೆ ನಮಸ್ಕಾರವು. ಜಗತ್ತಿಗೇ 
ಹಿತವನ್ನುಂಟುಮಾಡುವ ಕೃಷ್ಣನೇ ನೀನು; ನಿನಗೆ ನಮಸ್ಕಾರವು. ಗೋವಿಂಡ 
ನಾದ ನಿನಗೆ ಪುನಃ ಪುನಃ ನಮಸ್ಕಾರವು. 

೪೯-೫೦. ಗೋನವಿಂದನು ನಮ್ಮನ್ನು ರಕ್ಷಿಸಲಿ.?'_ಎಂದು ಭಯಾರ್ತ 
ರಾದ ಆ ಸುರರು ಹೇಳುತ್ತಿದ್ದರು. ಲಕ್ಷ್ಮೀಜೀವಿಯ ಕೈದಾವರೆಗಳಿಂದ ಲಾಲಿಸ 
ಲ್ಪಟ್ಟ ಪಾದಕಮಲಗಳುಳ್ಳವನಾದ ಭಂಗವಂತನಾದ ಗರುಡಧ್ವಜನು ಸುರರ 
ಮನಸ್ಸಿನ ಯೋಚನೆಯನ್ನರಿತು, ಯೋಗ ನಿದ್ರೆಯನ್ನು ಬಿಟ್ಟು ಎಚ್ಚತ್ತನು. 

೫೧-೫೫. ಶರತ್ಕಾಲದ ಆಕಾಶ ಮತ್ತು ಕನ್ನೈದಿರೆಗಳ ವರ್ಣದಂತಿರುವ 
ದೇಹಡ್ಛವಿಯುಳ್ಳವನೂ ಕೌಸ್ತುಭದಿಂದ ವಿಶೇಷವಾಗಿ ಹೊಳೆಯುತ್ತಿರುವ 
ಹೃದಯವುಳ್ಳವನೂ ಮನೋಹರವಾದ ಕೇಯೂರದಿಂದ ಕಳೆಯೆರಚುವವನೂ 
ಆದ ಆ ಪ್ರಭುವು ದೇವತೆಗಳಿಗುಂಟಾದ ಕಳವಳವನ್ನು ನಿಮರ್ಶೆಮಾಡಿ ನೋಡಿ 


ರ ೬ ಶ್ರೀ ಸ್ಕಾಂದಮಹಾಪುರಾಣಂ 


ಪಿವ್ಯನಾನಾಸ್ತ್ರತೀಕ್ಸ್ಞ್ಯ್ಮಾರ್ಚಿರಾರುಹ್ಯಾಗಾತ್ಸುರಾಹವಂ 
ತತ್ರಾಸಶ್ಯತ ದೇನೇಂದ್ರಂ ಭಯಭೀತಮಭಿದ್ರುತಂ I ೫೩ ॥ 
ದಾನನೇಂದ್ರೈರ್ನವಾಂಭೋದ ಸಚ್ಛಾಯೈಃ ಸರ್ವಥೋತ್ಕಟೈಃ । 
ಯಾಹಿ ಪುರುಷಂ ಘೋರೈರಭಾಗ್ಯೈರರ್ಥಕಾಂಕ್ಸಿ ಭಿಃ H ೫೪ ॥ 
ತತ್ತ್ರಾಹಾಯಾವುಜದ್ದಿಷ್ಟುಃ ಸ್ತೂಯಮಾನೋ ಮುಹುಃ ಸುರೈಃ । 
ಅಭಾಗ್ಯೇಭ್ಯಃ ಪರಿತ್ರಾತುಂ ಸುಕೃತಂ ನಿರ್ಮಲಂ ಯಥಾ Hl ೫೫ ॥ 
ಅಥಾಸಶ್ಯತ ದೈತ್ಯೇಂಜ್ರೋ ನಿಯತಿಷ್ಯುತಿಮುಂಡಲಂ । 
ಸ್ಫುರಂತಮುದಯಾಚ್ಛೇಘ್ರಂ ಕಾಂತಂ ಸೂರ್ಯಂಚ ತಂ ಯಥಾ ॥೫೬॥ 
ಪ್ರಭವಂ ಜ್ಞಾತುಮಿಚ್ಛಂತೋ ಡಾನವಾಸ್ತೃಸ್ಯ ತೇಜಸಃ । 
ಗರುಡಂ ತಮಥಾಪಶ್ಯನೈಲ್ಪಾಂತಾನಲಭೈರನಂ 1 ೫೭॥ 
ತತ್ರ ಸ್ಥಿತಂ ಚತುರ್ಜಾಹುಂ ಹರಿಂ ಚಾನುಸಮದ್ಯುತಿಂ । 
ತಮಾಲೋಕ್ಕಾಸುರೇಂದ್ರಾಸ್ತು ಹರ್ಷಸಂಪೂರ್ಣಮಾನಸಾಃ ॥ ೫೮ ॥ 
ವೈನತೇಯ (ಗರುಡ) ನನ್ನು ಕರೆದನು. ಕೂಡಲೆ ಆ ಗರುಡನು ಹತ್ತಿರ ಬಂದನು. 
ಬಹು ದುಃಖಿತನಾಗಿದ್ದ ಆ ಗರುಡನು ಕರೆಯಲ್ಪಟ್ಟವನಾಗಿ ಹತ್ತಿರ ಬಂದು 
ನಿಲ್ಲಲು ದಿವ್ಯವಾದ ನಾನಾ ಬಗೆಯ ಅಸ್ತ್ರಗಳ ತೀಕ್ಸ್ಟ್ಯಾಸ್ತ್ರಗಳ ಕಾಂತಿಯಿಂದ 
ಬೆಳಗುವ ವಾಸುಜೀವನು ಆರೋಹಣಮಾಡಿ ಸುರಾಸುರ ಯುದ್ಧರಂಗಕ್ಕೆ 
ಫಡೆದನು, ಅಲ್ಲಿ ತಮಗೆ ಭಾಗ್ಯವಿಲ್ಲದೆ ನಿಧನರಾಗಿ ಅರ್ಥಾಪೇಕ್ಸಿಗಳಾಗಿರುವ 
ಘೋರ ಪುರುಷರಿಗೆ ಹೆದರಿ ನಡುಗುವವನಂತ್ಕೆ, ಹೊಸ ಮೇಘಕ್ಕೆ ಸಮಾನವಾದ 
ದೇಹಚ್ಛಾಯೆಯುಳ್ಳವರೂ, ಸರ್ವ ಪ್ರಕಾರದಿಂದಲೂ ಮಿತಿಮಾರಿದವರೂ ಆದ 
ದಾನವೇಂದ್ರರಿಂದ ಭಯಗೊಳಿಸಲ್ಪಟ್ಟು ಭೀತನಾಗಿ ಓಡುತ್ತಿರುವೆ ದೇವೇಂದ್ರ 
ಫನ್ನು ಕಂಡನು. ದೇವತೆಗಳಿಂದ ಮತ್ತೆ ಮತ್ತೆ ಸ್ತುತಿಸಲ್ಪಡುತ್ತಿರುವವನಾದ 
ಶ್ರೀಮಹಾನಿಷ್ಣುವು ಅಭಾಗ್ಯಗಳೂ, ಅನಿಷ್ಟಗಳೂ ಹಿಡಿಯದಂತೆ ಕಾಪಾಡಲು 
ಹೋಗುವ ನಿರ್ಮಲವಾದ ಸುಕೃತದ ಹಾಗೆ ಅವರ ರಕ್ಷಣೆಗಾಗಿ ಹೋದನು. 
೫೬. ಅನಂತರಡಲ್ಲಿ ಆ ದೈತ್ಯೇಂದ್ರನಾದರೋ ಆಕಾಶದಲ್ಲಿ ಹುಟ್ಟಿದ ಕ್ಷಣ 
ವಿಂದಲೂ ಜೇಗಬೇಗ ಹೊರಹೊಮ್ಮುತ್ತಿರುವುದಾಗಿ ನೂರು ಸೂರ್ಯರಂತೆ 
ಅತ್ಯಂತ ಪ್ರಕಾಶದಿಂದ ಮೆರೆಯುವ ಕಾಂತಿಮಂಹಲವನ್ನು ಕಂಡನು. 
೫೭-೫೮, ದಾನನರು ಆ ತೇಜಸ್ಸಿನ ಉತ್ಪತ್ತಿ ಯನ್ನರಿಯಲಿಚ್ಛಿಸಿದರು. 
ಬಳಿಕ ಅವರು ಕಲ್ಬಾಂತಕಾಲದ ಬೆಂಕಿಯಂತೆ ಭಯಂಕರನಾದ ಗರುಡನನ್ನು 
ನೋಡಿದರು. ಆ ಗರುಡನ ಮೇಲಿದ್ದ ಚತುರ್ಬಾಹುಗಳುಳ್ಳವನಾಗಿ ಎಣೆಯಿಲ್ಲದ 
'ಜಾಂತಿಯಿಂವ ಕೂಡಿರುವ ಹರಿಯನ್ನು ಕಂಡರು, ಅವನನ್ನು ಕಂಡು ಅಸುಕೇಂದ್ರ 
ೆಲ್ಲರೂ ಸುಫಸ್ಸಿಫಲ್ಲಿಯೇ ಹರ್ಷಪೂರ್ಣರಾದರು. 





ಏಕೋನನಿಂಶೋಂಧ್ಯಾಯಃ ೨೯೭. 


ಅಯಂ ಸ ದೇವಃ ಸರ್ವೇಷಾಂ ಶರಣಂ ಕೇತನೋಂರಿಹಾ । 


ಅಸ್ಮಿಇ್ಲಿತೇ ಜಿತಾಃ ಸರ್ವಾ ದೇವತಾ ನಾತ್ರಸಂಶಯಃ "ಳು 
ಏನಮಾಶ್ರಿತ್ಯ ಲೋಕೇಶಾ ಯಜ್ಞ ಭಾಗಭಾಜೋಮರಾಃ । 

ಇತ್ಯುಕ್ತ್ವಾ ತೇ ಸಮಾಗಮ್ಮ ಸರ್ಷಏವ ತತಸ್ತತಃ ೫8೬೦ 8 
ತಂ ಜಘ್ನುರ್ವಿವಿಧೈಃ ಶಸ್ತ್ರೈಃ ಪರಿವಾರ್ಯ ಸಮಂತತಃ । 
ಕಾಲನೇಮಿಪ್ರಭೃತಯೋ ಡಶದೈತ್ಯಮಹಾರಥಾಃ 1೬೧೯: 
ಷಷ್ಟ್ಟಾ ವಿವ್ಯಾಧ ಬಾಹಾನಾಂ ಕಾಲತೇಮಿರ್ಜನಾರ್ಷ್ಪನಂ । 

ನಿವಿ88 ಶತೇನ ಬಾಹಾನಾಂ ಮನೊ ಆಶೀತಿಭಿಂ ಶರೈಃ ೫೬೨ 8 
ಜಂಭಕತ್ಲೈೈನ ಸಪ್ತತ್ಯಾ ಶುಂಭೋ ಪಶಭಿರೇವ ಚ | 

ಶೇಷಾ ದೈತ್ಯೇಶ್ವರಾಃ ಸರ್ವೇ.ವಿಷ್ಣುಮೇಕೈಕತಶಃ ಶರೈಃ 8೬೩8 
ದಶಭಿರ್ದಶಭಿಃ ಶಲೈ ರರ್ಚಫಘ್ನುಃ ಸ ಗರುಷಂ ರಣೇ 
ತೇಷಾಮಮೃಷ್ಠತ್ತತ್ವರ್ಮ ವಿಷ್ಣುರ್ವಾನವಸೂದನಃ 8 ೬೪ 8: 
ಏಕೈಕಂ ದಾನವಂ ಜಫ್ನೇ ಷಡ್ಫಿಃ ಸಡ್ಛಿರಜಿಹ್ಮಗೈಃ ! 
ಆಕರ್ಜಕೃಷ್ಟೈರ್ಭೂಯತ್ಚ ಕಾಲನೇಮಿಸ್ಟ್ರಿಭಿಃ ಶರೈಃ N&R 





೫೯-೬೦. “ ಇವನು ಸರ್ವರಿಗೂ ಶರಣ್ಯನಾಗಿರುವ ಶತ್ರುನಾಶಕನಾದ 
ದೇವಕೇಶವನು. ಇವನು ಜಿತನಾದಕೆ ಎಲ್ಲ ದೇವತೆಗಳೂ ಜಿಶರಾದಂತೆಯೇ ಸರಿ. 
ಇದರಲ್ಲಿ ಸಂಶಯವಿಲ್ಲವು. ಇವನನ್ನಾ ಶ್ರಯಿಸಿಯೆ ಲೋಕಾಧಿಪತಿಗಳಾದ 
ಅಮರರು ಯಜ್ಞ ಭಾಗಗಳನ್ನು ಭೋಗಿಸುತ್ತಾರೆ.'' ಹೀಗೆಂದು ಹೇಳಿ 
ಅವರೆಲ್ಲರೂ ಒಟ್ಟಾಗಿ ಬಂದು ಸೇರಿದರು. 

೬೧. ಕಾಲನೇಮಿಯೇ ಮೊದಲಾದ ಹತ್ತು ಮಂದಿ ದೈತ್ಯಮಹಾರಥರು 
ಸುತ್ತಲೂ ಮುತ್ತಿಕೊಂಡು ಬಗೆಬಗೆಯ ಶಸ್ತ್ರಗಳಿಂದ ಅವನನ್ನು ಹೊಡೆದರು. 

೬೨-೬೪. ಕಾಲನೇಮಿಯು ಅರುವತ್ತು ಬಾಣಗಳಿಂದ ಆ ಜನಾರ್ದನ 
ನನ್ನು ಹೊಡೆದನು. ನಿಮಿಯು ನೂರು ಬಾಣಗಳನ್ನೂ, ಮಥನನು ಎಂಬತ್ತು 
ಶರಗಳನ್ನೂ ಪ್ರಯೋಗಿಸಿದರು. ಜಂಭಕನು ಎಪ್ಪತ್ತೈಂಟು ಬಾಣಗಳಿಂದಲೂ, 
ಶುಂಭನು ಹೆತ್ತು ಕಣೆಗಳಿಂದಲೂ, ಉಳಿದ ಸರ್ವದೈತ್ಯೇಶ್ವರರೂ ಒಂದೊಂದು 
ಬಾಣದಿಂದಲೂ ವಿಷ್ಣುವನ್ನು ಹೊಡೆದರು. ರಣದಲ್ಲಿ ಗರುಡ ಸಮೇತನಾದ 
ಆತನನ್ನು ಹತ್ತು ಹತ್ತು ಶಲ್ಯಗಳಿಂದ ಏಟು ಕೊಟ್ಟು ಹೊಡೆದರು. ದಾನವ 
ಸಂಹಾರಕನಾದ ವಿಷ್ಣುವು ಅವರ ಆ ಕೆಲಸವನ್ನು ಕಂಡು ಕೋಪಗೊಂಡನು. 

೬೫. ಒಬ್ಬೊಬ್ಬ ದಾನವನನ್ನೂ ಕಿವಿವರೆಗೂ ಎಳೆದು ಬಿಟ್ಟಿ ಅತ್ತಿತ್ತ 
ಸುಳಿಯದೆ. ನೇರವಾಗಿ ನುಗ್ಗಿ ಗುರಿಮುಟ್ಟುವ ಆರಾರು ಬಾಣಗಳಿಂದ 


ಹೊಡೆದನು. ಮತ್ತೊಮ್ಮೆ ಕಾಲನೇಮಿಯು ಕೋಷಗೊಂಡನು, 
F 


೨೯೮ ಶ್ರೀ ಸ್ಕಾಂದಮಹಾಪುರಾಣಂ 


ವಿಷ್ಣುಂ ನಿವ್ಯಾಧ ಹೃದಯೇ ರೋಷಾವಪ್ರಕ್ಕನಿಲೋಚನಃ । 
ತಸ್ಕ್ಯಾಶೋಭಂತ ತೇ ಜಾಣಾ ಹೃದಯೇ ತಪ್ತಕಾಂಚನಾಃ | ೬೬ ॥ 
ಮಯೂಖಾ ಇವ ಸಂದೀಪ್ತಾಃ ಕೌ ಸ್ತುಭಸ್ಯ ಸ್ಫುರತ್ತ್ವಿಷಃ | 
ತೈರ್ಬಾಣೈಃ ಕಿಂಜಿವಾಯಸ್ತೋ ಹರಿರ್ಜಗ್ರಾಹ ನುದ್ಧರಂ ॥೬೭॥ 
ಸ ತಮುದ್ದಾ್ರ್‌ಹ್ಯ ವೇಗೇನ ದಾನವಾಯ ಮುಮೋಚ ವೈ | 


ದಾನವೇಂಡ್ರಸ್ತಮಪ್ರಾಪ್ತಂ ನಿಯತ್ಕೇವ ಶತೈಃ ಶರೈಃ 1 ೬೮ ॥ 
ಚಿಚ್ಛೇದ ತಿಲಶಃ ಕ್ರುದ್ಧೋ ದರ್ಶಯನ್ಸಾಣೆಲಾಘವಂ । 

ತತೋ ನಿಷ್ಣುಃ ಪ್ರಕುನಿತಃ ಪ್ರಾಸಂ ಜಗ್ರಾಹ ಭೈರನಂ !೬೯॥ 
ತೇನ ದೈತ್ಯಸ್ಯ ಹೃದಯಂ ತಾಡಯಾಮಾಸ ವೇಗತಃ | 

ಶೃಣೇನ ಲಬ್ಧಸಂಜ್ಞಸ್ತು ಕಾಲನೇಮಿರ್ಮಹಾಸುರಃ i ೭೦॥ 
ಶಕ್ತಿಂ ಜಗ್ರಾಹ ತೀಕ್ಸ್ಟ್ಞಾಗ್ರಾಂ ಹೇಮಘಂಬಟಾಟ್ಟಿಹಾಸಿನೀಂ । 

ತಯಾ ವಾಮಂ ಭುಜಂ ವಿಷ್ಣೋರ್ಜಿಭೇದ ದಿತಿನಂದನಃ 1೭೧ ॥ 


ಭಿನ್ನಂ ಶಕ್ತ್ಯಾ ಭುಜಂ ತಸ್ಯ ಸ್ರುತಶೋಣಿತಮಾಬಭೌ । 
ನೀಲೇ ಬಲಾಹಕೇ ವಿಮ್ಯದ್ದ್ಧಿದ್ಯೋತಂತೀ ಯಥಾ ಮುಹುಃ ॥ ೭೨॥ 





೬೬-೬೭, ಅವನು ಕೆಂಪೊಗೆದ ಕಣ್ಣುಗಳುಳ್ಳವನಾಗಿ ವಿಷ್ಣುವಿನ 
ಹೃದಯಕ್ಕೆ ಮೂರು ಬಾಣಗಳನ್ನು ಬಿಟ್ಟಿ ನ್ನು. ಅವನ ಹೃದಯದಲ್ಲಿ ಕಾದ 
ಬಂಗಾರದ ಅಲಗುಳ್ಳ ಆ ಬಾಣಗಳ್ಳು ಕಳೆಯೆರಚುತ್ತಿರುವ ಕಾಸ್ತುಭದ 
ಉರಿಯುವ ಕರಣಗಳೋ ಎಂಬಂತೆ ಶೋಭಿಸಿದವು. ಆ ಬಾಣಗಳಿಂದ ಸ್ವಲ್ಪ 
ಮಾತ್ರ ಆಯಾಸಗೊಂಡ ಹರಿಯು ಮುದ್ಧರವನ್ನು ತೆಗೆದುಕೊಂಡನು. 

೬೮-೭೦, ಅವನು ಅದನ್ನು ಹಿಡಿದೆತ್ತಿ ವೇಗದಿಂದ ಆ ದಾನವರ 
ಮೇಲೆಸೆದು. ಆ ದಾನವೇಂದ್ರನು ಕ್ರುದ್ಧನಾಗಿ ಅದು ತನ್ನ ಬಳಿ ಬಂದು 
ಮುಟ್ಟುವ ಮೊದಲು ಆಕಾಶದಲ್ಲಿಯೆ ನೂರು ಬಾಣಗಳಿಂದ ಎಳ್ಳಿನ ಹಾಗೆ ಸಣ್ಣ 
ಸಣ್ಣ ಜೂರುಗಳಾಗುವಂತೆ ಅದನ್ನು ಭೇದಿಸಿ ತನ್ನ ಹಸ್ಕಲಾಘವವನ್ನು ತೋರಿಸಿ 
ದನು. ಬಳಿಕ ವಿಷ್ಣುವು ಬಹು ಕೋಪಗೊಳಿಸಲ್ಪಟ್ಟು ಭಯಂಕರವಾದ ಪ್ರಾಸ 
ವನ್ನು ತೆಗೆದುಕೊಂಡನು. ಅದನ್ನು ವೇಗವಾಗಿ ಎಸೆದು ಅದರಿಂದ ದೈತ್ಯನ 
ಹೃದಯವನ್ನು ಕುಟ್ಟದನು. ಒಂದು ಕ್ಟಣದಲ್ಲಿಯೇ ಆ ಮಹಾಸುರನಾದ 
'ಕಾಲನೇಮಿಯು ಎಚ್ಚತ್ತುಕೊಂಡನು. 

೭೧-೭೨, ಚಿನ್ನದ ಘಂಟಿಗಳಿಂದ ಅಟ್ಟಹಾಸಮಾಡುತ್ತಿರುವ, ಬಹು ಹರಿತ 
ವಾದ ಬಾಯುಳ್ಳ ಶಕ್ತಿಯನ್ನು ಹಿಡಿದೆತ್ತಿಕೊಂಡನು. ಆ ದಿತಿನಂದನನು 
ಆ ಶಕ್ತಿಯಿಂದ ವಿಷ್ಣುವಿನ ಎಡತೋಳನ್ನು ಭೇದಿಸಿದನು. ಶಕ್ತಿಯಿಂದ ಜೇದಿಸ 
ಬಟ್ಟು ರಕ್ತಸುರಿಸುತ್ತಿರುವ ಅನನ ಭುಜವು ನೀಲವರ್ಣದ ಮೋಡದಲ್ಲಿ ಮತ್ತೆ 
ಮತ್ತೆ ಮಿಂಚು ಹೊಳೆಹೊಳೆಯುತ್ತಿರುವ ಮಿಂಚಿನ ಹಾಗೆ ಶೋಭಿಸಿತು. 


ಏಕೋನವಿಂಶೋಧ್ಯಾಯಃ ರ್ತೀಿ೯ 


ತತೋ ವಿಷ್ಣುಃ ಪ್ರಕುಪಿತೋ ಜಗ್ರಾಹ ವಿಪುಲಂ ಧಸುಃ । 


ಸಪ್ತ ದಶ ಚ ನಾರಾಚಾಂಸಿ ಶ್ರೀಕಿ ಕ್ಲ ಗ್ರಾಷ್ಮರ್ಮಭೇದಿನು ೩೭೩೫ 
ದೈತ್ಯಸ್ಯ ಹೃದಯಂ ಷಡ್ಭಿರ್ವಿವ್ಯಾಫ ಚ ಶಕೈಸ್ತ್ರಿಭಿಃ 
ಚತುರ್ಥಃ "ಸಾರಥಿಂ ಚಾಸ್ಕ ಧ್ವಜಂ ಚೈಕೇಷ ಸ್ರೊಸಾ 4೭೪ 


ದ್ವಾಭ್ಯಾಂ ಧನುರ್ಜ್ಯಾ ಧನುಷೀ ಭುಜಂ ಚೈಕೇನ ಪತ್ರಿಹಾ 
ಸ ವಿದ್ಧೋ ಹ್ಗ  ಡಯೇ ಗಾಢಂ ಮೋಷ್ಟೈರ್ಮೂಢಥೋ ಯಥಾ ನರಃ ॥ 
ಸ್ಪ ತರಕ್ಷಾ, ರುಣಃ ಪ್ರಾಂಶುಃ ಪೀಡಾಚಲಿತ ಮಾನಸಃ । 


ಚಕಂಪೇ ಮಾರುತೇನೇವ ಚೋದಿತಃ ಕಿಂಶುಕಡದ್ರುಮಃ N೭೬ 
ತತಃ ಕಂಪಿತಮಾಲಕ್ಷ್ಕ್ಯ ಗದಾಂ ಜಗ್ರಾಹ ಕೇಶವಃ । 
ತಾಂ ಚ ವೇಗೇನ ಚಿಕ್ಸೇಪ ಕಾಲನೇಮಿವಧಂ ಪ್ರತಿ ॥ ೭೭ ೫ 


ಸಾ ಪಪಾತ ಶಿರಸ್ಕುಗ್ರಾ ಸಹಸಾ ಕಾಲನೇಮಿನಃ । 
.ಸಂಚೂರ್ಣಿತೋತ್ತಮಾಂಗಸ್ತ್ವು ಫಿಪ್ಪಿಷ್ಟಮುಕುಬೋಸುರಃ 8೭೮ 8 
ಸ್ಪುತರಕೌೌಘರಂಧ್ರಶ್ಚ ಸ್ರುತಧಾತುರಿವಾಚಲಃ । 
ಪಪಾತ ಸ್ಟೇ ರಥೇ ಭಗ್ನೋ ವಿಸಂಜ್ಞಃ ಶಿಷ್ಟಜೀವನಃ RL 





೭೩. ವಿಷ್ಣುವು ಬಳಿಕ ಬಹುಕುಪಿತನಾಗಿ ದೊಡ್ಡ ಧನುಸ್ಸನ್ನೂ ಹರಿತ 
ಬಾಯಿನವೂ ಮರ್ಮವನ್ನು ಭೇದಿಸುವುವೂ ಆದ ಹದಿನೇಳು ನಾರಾಚಗಳನ್ನೂ 
ತೆಗೆದುಕೊಂಡನು. 

೭೪. ದೈತ್ಯನ ಹೃದಯವನ್ನು ಒಂಬತ್ತು ಬಾಣಗಳಿಂದ ಹೊಡೆದನು. 
ನಾಲ್ಕು ಬಾಣಗಳಿಂದ ಅವನ ಸಾರಥಿಯನ್ನು ಹೊಡೆದನು. ಒಂದನ್ನು ಅವನ. 
ಧ್ವಜಕ್ಕೆ ಹೊಡೆದನು. 

೭೫-೭೬. ಎರಡರಿಂದ ಬಿಲ್ಲಿನ ಹೆದೆಯನ್ನೂ ಬಿಲ್ಲನ್ನೂ ಕತ್ತರಿಸಿದರು. 
ತೋಳನ್ನು ಒಂದಂಬಿನಿಂದ ಘಣತಿಸಿದರು. ಮೂಢನಾದ ಮನುಷ್ಯನು 
ದೋಷಗಳಿಂದ ಹೇಗೋ ಹಾಗೆ ಅವನು ಗಾಢವಾಗಿ ಹೃದಯದಲ್ಲಿ 
ಹೊಡೆಯಲ್ಪಟ್ಟು ಹೊರ ಸೋರುವ ರಕ್ತದಿಂದ ಕೆಂಪಾಗಿ ವ್ಯಥೆಯಿಂದ ಚಲಿಸಿದ 
ಮನಸ್ಸುಳ್ಳವನಾಗಿ ಗಾಳಿಯಿಂದ ಅಲುಗಿಸಲ್ಪಟ್ಟ ಬಹು ಎತ್ತರವಾದ 
ಮುತ್ತುಗದ ಮರದ ಹಾಗೆ ನಡುಗಿದನು. 

೭೭. ಬಳಿಕ ಆತನು ಕಂಪಿಸುತ್ತಿರುವುದನ್ನು ನಿರೀಕ್ಷಿಸಿ ಆ ಕೇಶವನು ಗಡೆ 
ಯನ್ನು ತೆಗೆದುಕೊಂಡನು. ಕಾಲನೇಮಿಯನ್ನು ನಧಿಸಲೆಂದು ಅದನ್ನು 
ವೇಗದಿಂದೆಸೆದನು. 

೭೮-೭೯, ಉಗ್ರವಾದ ಆ ಗದೆಯು ಕಾಲನೇಮಿಯ ಶಲೆಯ ಮೇಲೆ 
ತಟಕ್ಕನೆ ಬಿದ್ದಿತು. ತಲೆ ಜಜ್ಜಿ ಕಿರೀಟವು ಪುಡಿಪುಡಿಯಾಗಿ ಅಸುರನು ರಂಧ್ರ 


೩೦೧೦ ಶ್ರೀ ಸ್ಕಾಂದಮಹಾಫುರಾಣಂ 


ಪತಿತಸ್ಯ ರಥೋಪಸ್ಥೇ ಪಾನನಸ್ಕಾಚ್ಯುತೋರಿಹಾ | 
ಸ್ಮಿತಪೂರ್ವಮುನಾಚೇದಂ ವಾಕ್ಯಂ ಜಕ್ರಾಯುಧಃ ಪ್ರಭುಃ ॥ ೮೦ ೫: 
ಗಚ್ಛಾಸುರ ನಿಮುಕ್ತೋಂಸಿ ಸಾಂಪ್ರತಂ ಜೀವ ನಿರ್ವ್ಯತಃ । 
ತತಃ ಸ್ವಲ್ಪೇನ ಕಾಲೇನ ಅಹಮೇವ ತವಾಂತಕಃ Hon 
ಏವಂ ವಚಸ್ತಸ್ಯ ನಿಶಮ್ಯ ನಿಷ್ಣೋಃ 
ಸರ್ವೇಶ್ವರಸ್ಯಾಥ ರಥಂ ನಿಮೇಷಾತ್‌ | 
ನಿನಾಯ ದೂರಂ ಕಿಲ ಕಾಲನೇವಿಂನೋ 
ಳೀತಸ್ತದಾ ಸಾರಥಿರ್ಲ್ಕೋಕನಾಥಾತ್‌ ॥ ೮೨ ॥ 


ಇತಿ ಶ್ರೀ ಸ್ವಾಂದೇ ಮಹಾಪುರಾಣೇ ಏಕಾಶೀತಿ ಸಾಹಸ್ರ್ಯಾಂ ಸಂಹಿತಾಯಾಂ 
ಪ ಶ್ರಫಮೇ ಮಾಹೇಶ್ವರಖಂಡೇ ಕೌಮಾರಿಕಾಖಂಡೇ 
“ಹಾಲನೇಮಿಕೃತ ಯುದ್ಧ ಸೆಂಮರ್ದೇೇ ವಿಷ್ಣು ನಾಸಹ ಕಾಲನೇವಿಂ ಯುದ ಸ ವರ್ಣನಂ'* 
“ಫಾಮೆ ) ಕೋನವಿಂಶೋಧ್ಯಾಯಃ | 





' ಗಳಿಂದ ರಕ್ತಪ ಶ್ರವಾಹಗಳನ್ನು ಸುರಿಸುತ್ತಾ ಧಾತುಗಳನ್ನು ಸುರಿಸುತ್ತಿರುವ ಬೆಟ್ಟ 
ವಂತೆ ಭಗ್ನನಾಗಿ ಎಚ್ಚರ ತಪ್ಪಿ ಜೀವ ಮಾತ್ರ ಉಳಿದು ತನ್ನ ರಥದಲ್ಲಿ ಕುಸಿದು 
ಬಿದ್ದನು. 

೮೦. ರಥದ ಮೇಲೆ ಬಿದ್ದ ಆ ದಾನವನಿಗೆ ಅರಿವಿನಾಶಕನೂ, ಚಕ್ರಾ 
ಯುಧವನ್ನು ಧರಿಸಿದವನೂ ಸ ಪ್ರಭುವೂ ಆದ ಅಚ್ಯುತನು ಮುಗುಳುನಗೆಯಿಂದ 
ಕೂಡಿ ಈ ಮಾತು ಹೇಳಿದನು. 

೮೧. "ಎಲೈ ಅಸುರನೇ, ಹೋಗು. ಈಗ ನಿನ್ನನ್ನು ಜೀವಸಹಿತ 
ಬಟ್ಟೆ. ಬಳಿಕ ಸ ಸ್ವಲ್ಪ ಕಾಲದಲ್ಲಿ ನಿನಗೆ ನಾನೇ ಅಂತಕನಾಗುತ್ತೇನೆ.?? 

ಸರ್ವೇಶ್ವ ರನಾದ ಆ ವಿಷ್ಣು ವಿನ ಈ ರೀತಿಯಾದ ಮಾತನ್ನಾಲಿಸಿ 
ಕಾಲನೇಮಿಯ ಸಾರಥಿಯು ಭೀತನಾಗಿ' ರಥವನ್ನು ಆ ಲೋಕನಾಥನಿಂದ ಬಹು 
ದೂರಕ್ಕೆ ಫಿಮಿಷಮಾತ್ರದಲ್ಲಿ ನಡಸಿಕೊಂಡು ಹೋದನು. 


ಇಲ್ಲಿಗೆ ಎಂಬತ್ತೊಂದು ಸಾವಿರ ಶ್ಲೋಕಗಳ ಸಂಹಿತೆಯೆಂದು ಪ ಸಿದ್ಧವಾದ 
ಪೀಸಾ ) ಡೆಮಹಾಪುರಾಣದ ಮಾಹೇಶ್ವ ರೆಖಂಡದ ಎರಡನೆಯ ಕೌಮಾರಿಕಾಖಂಡದಲ್ಲಿ 
#6 ಡೇವಾಸುರ ಸಂಗ್ರಾಮದಲ್ಲಿ ಕಾರನೇಮಿಯಿಂದಾದ ಯಂದ ಸಂಮರ್ದದಲ್ಲಿ 
ವಿಷ್ಣು ನಿನೊಡನೆ ಕಾಲನೇಮಿ ಯ ಯಂದ್ಭವರ್ಣನೆ?? ಯೆಂಬ 
| ಹತ್ತೊಂಬತ್ತನೆಯ ಅಧ್ಯಾಯ ಮುಗಿದುದು 


೩ ಶ್ರೀಃ 


"ಅಥ ವಿಂಶೋಂಧ್ಯ್ಯಾಯಃ | 
ದೈತ್ಯ್ಯೈಸ ಸಹ ನಿಷ್ಣ್ಯೋಯ್ಯು ದ್ದ ಸಮತವರ್ಣಸಂ 


ನಾರದ ಉವಾಚ: 
ತಂ ದೃಷ್ಟ್ವಾ ದಾನವಾಃ ಸರ್ವೇ ಕ್ರುದ್ಧಾ 3 ಸ್ಥಿ ಚ A ರ್ಬಲೈವ್ವತಾಃ । | 
ಸರಘ ಇನ ಮಾಕ್ತಿಕಂ ರುರುಧುಃ ಸರ್ಮತಸ್ತ ತಃ 80೧8 
ಪರ್ವತಾಭೇ ಗಜೇ ॥ ಭೀಮೇ ಮವಸ್ಪಾವಿಜೆ ಮುರ್ಷಮೇ। 
ಸಿತಚಿತ್ರಪತಾಕೇ ತು ಪ್ರಭಿನ್ನಕರಟಾಮುಖೇ HSH 


ಸ್ವ ರ್ಣವರ್ಣಾಂಚಿತೇ ಯವ್ವನ್ನಗೇ ದಾವಾಗ್ನಿಸಂವೃತೇ। 
ಆರುಹ್ಯಾ ಜೌ ನಿವಿರ್ದೈತ್ಯ್ಕೊ € ಹರಿಂ ಸ್ಪತು ಹ ದ್ಯಯ ಬಲೀ N4೩ 
ತಸ್ಕಾಸನ್‌ದಾನವಾ ರೌದ್ರಾ ಗಜಸ್ಯ ಪರಿರಕ್ಷಿ ೫೩ । 





ಸಪ್ತವಿಂಶತಿ ಕೋಟೈತ್ತ ರೀಟ ಕನಚೋಜ್ಚಲಾಃ 82೪೬ 

ಅಶ್ವಮಾರುಹ್ಕ ಶೈಲಾಭಂ ಮಹನೋ ಪರಿಮಾವ್ರ ವತ್‌ । 

ಷಂಚಯೋಜನ್ಪಗ್ರೀವಮುತ್ವ್ರವಾಸ್ಥಾ ಯ ಜಂಭಕಃ ೩೫ 
ಕನ್ರಷವ ಅತುನಾದ 


ದೈತ್ಯಕೊಡನೆ ನಿಷ್ಣುವು ಯುದ್ಧ ಮಾಡಲು ಹೊನಟನ್ನು 


೧. ನಾರದನು ಹೇಳುತ್ತಾನೆ: ಈ ರೀತಿ ರಣಾಂಗಣಳ್ಳೈ ತಂದ ಆ ಹರಿ 
ಯನ್ನು ಕಂಡು ದಾನವಕೆಲ್ಲರೂ ಕ್ರು ದ್ಧ ರಾಗಿ ತಮ್ಮ ತಮ್ಮ ಬಲಗಳಿಂದ ಕೂಡಿ 
ಫೆವೆರಾಗಿ ಜೇನಿಗೆ ದುಂಬಿಗಳು ಮುತ್ತು ವಂತೆ ಅನನನ್ನು ಎಲ್ಲ ಕಡೆಯಿಂದಲೂ 
ಸುಕ್ಕಿಮುಕ್ತಿಕೊಂಡರು. 

೨-೨. ಪರ್ವತಕ್ಕೆ ಸಮಾನವಾಗಿಯೂ, ಭಯಂಕರವಾಗಿಯೂ, ಮದ 
ವನ್ನು ಸುರಿಸುತ್ತಿ ರುವುದಾಗಿಯೂ, ಅಡಗಿಸಲಸದಳವಾಗಿಯೂ, ಬೆಳ್ಳ ಗಿರುವ 

ಚಿತ್ರ ಪತಾಕೆಯುಳ್ಳುದಾಗಿಯೂ, ಬಿರಿದ ಗಂಡಸ್ಥಳವುಳ್ಳು ದಾಗಿಯೂ, ಕಾಡು 
ಕಿ ನಿಂದಾವರಿಸಲ್ಪ ಟ್ರ ಬೆಟ್ಟ ದಂತೆ ಹೊಂಬಣ್ಣದಿಂದ ಕೂಡಿದುಡಾಗಿಯೂ 
ಇರುವ ಆಸೆಯನ್ನ? ಬಲವಂತನಾದ ನಿಮಿದೆ. ೈಶ್ಯನು ಯುದ ದಲ್ಲಿ ಹರಿಯ 
ಮೇಲೆ ದಂಡೆತ್ತಿ ನಡೆದನು. 

೪. ಕಿರೀಟಿ ಕವಚಗಳಿಂದ ಉಜ್ವಲವಾಗಿ ಹೊಳೆಹೊಳೆಯುವ ಇಪ್ಪತ್ತೇಳು 
ಕೋಟ ರೌದ್ರದಾನವರು ಆ ಆನೆಗೆ ರಕ ಕಫರಾಗಿದ್ದರು. 

೫. ಜಿಟಿ ದಂತಹ ಕುದುರೆಯನ್ನೇರಿ ಮಥನನು ಹರಿಯಮೇಲೆ ನುಗ್ಗಿ ದನು. 
ಐದು ಯೋ ಜನದಷ್ಟು ಉದ್ದವಾದ ಕತ್ತು ಳ್ಳ ಒಂಟೆಯ ಮೊಲೆ ಕುಳಿತು 
ಜಂಭಕನು ನುಗ್ಗಿ ನಡೆದನು. 


ಷಿಂ೨ ಶ್ರೀ ಸ್ಕಾಂದಮಹಾಪುರಾಣಂ 


ಶುಂಭೋ ಮೇಷಂ ಸಮಾರುಹ್ಯಾವ್ರಜದ್ಮ್ಮಾದಶಯೋಜನಂ | 


ಅಪರೇ ದಾನನೇಂದ್ರಾಶ್ಚ ಯತ್ತಾ ನಾನಾಸ್ತ್ರ್ರಸಾಣಯಃ ॥೬॥ 
ಆಜಗ್ಮುಃ ಸಮರೇ ಕುದ್ಧಾ ವಿಷ್ಣುಮಕ್ಸಿಷ್ಟಕಾರಿಣಂ । 

ಪರಿಘೇಣ ನಿವಿರ್ಡೈತ್ಕೋ ಮಥನೋ ಮುದ್ದರೇಣ ಚ 1೭॥ 
ಶುಂಭಃ ಶೂಲೇನ ತೀಕ್ಷ್ಷೇನ ಪ್ರಾಸೇನ ಗ್ರಸನಸ್ತಥಾ । 

ಚಕ್ರೇಣ ಕ್ರಥನಃ ಕ್ರುದ್ಧೋ ಜಂಭಃ ಶಕ್ತ್ಯಾ ಮಹಾರಣೇ Hen 
ಜಫ್ನಾರ್ನಾರಾಯಣಂ ಶೇಷಾ ವಿಶಿಖೈರ್ಮರ್ಮಭೇದಿಭಿಃ । 

ತಾನ್ಯಸ್ತ್ಯಾ್‌ಚಿ ಪ್ರಯುಕ್ತಾನಿ ವಿವಿಶುಃ ಪುರುಷೋತ್ತಮಂ ॥೯॥ 


ಉಪದೇಶಾ ಗುರೋರ್ಯವದ್ವತ್ಸಚ್ಛೆಷ್ಯಂ ಬಹುಧೇರಿತಾಃ । 
ತತಃ ಕ್ರುದ್ಧೋ ಹರಿರ್ಗೃಹ್ಯ ಧನುರ್ಜಾಹಾಂಶ್ಚ ಪುಷ್ಕಲಾನ್‌ ॥ ೧೦8 
ಮಮರ ದೈತ್ಯಸೇನಾಂ ತದ್ಭರ್ಮಮರ್ಥವಚೋ ಯಥಾ । 


ನಿಮಿಂ ವಿವ್ಯಾಧ ನಿಂಶತ್ಯಾ ಜಾಣೈರನಲನರ್ಚಸೈಃ I ೧0 
ಮಹನಂ ದಶಭಿಶ್ಚೈವ ಶುಂಭಂ ಪಂಚಭಿರೇನ ಚ । 
ಶತೇನ ಮಹಿಷಂ ಕ್ರುದ್ಧೋ ವಿವ್ಯಾಧೋರಸಿ ಮಾಧವಃ ॥ ೧೨ ॥ 


ಜಂಭಂ ದ್ವಾದಶಭಿಸ್ತೀಕ್ಸ್ಟೈಃ ಸರ್ವಾಂಶೆ 'ಕೈಕಶೋಂಷ್ಟಭಿಃ । 
ತಸ್ಯ ತಲ್ಲಾಘವಂ ದೃಷ್ಟ್ಯಾ ದಾನವಾಃ ಕ್ರೋಧಮೂರ|್ಥ್ಛಿತಾಃ ॥ ೧೩॥ 





೬-೧೩. ಶುಂಭನು ಹನ್ನೆರಡು ಯೋಜನದಷ್ಟು ದೊಡ್ಡ ದಾದ ಟಗರಿನ 
ಮೇಲೇರಿ ನಡೆದನು. ಉಳಿದ ದಾನವೇಂದ್ರರೆಲ್ಲರೂ ನಾನಾ ಶಸ್ತ್ರಗಳನ್ನು ಧರಿಸಿ 
ಸನ್ನದ್ಧರಾಗಿ ಅತ್ಯಂತ ಕೋಪಗೊಂಡು ಸಮರದಲ್ಲಿ ಲೀಲೆಯಿಂದಲೇ ಎಲ್ಲ 
ಕಾರ್ಯಗಳನ್ನೂ ಸಾಧಿಸಬಲ್ಲ ವಿಷ್ಣುವಿನ ಮೇಲೆ ನುಗ್ಗಿ ದರು. ನಿಮಿದೈೈತ್ಯನು 
ಪರಿಘದಿಂದಲೂ ಮಧನನು ಮುದ್ಧರದಿಂದಲೂ ಶುಂಭನು ತೀಕ್ಸೃವಾದ ಶೂಲ 
ದಿಂದಲೂ ಗ್ರಸನನು ಪ್ರಾಸದಿಂದಲೂ ಕ್ರಥನನು ಚಕ್ರದಿಂದಲೂ ಕ್ರುದ್ಧನಾದ 
ಜಂಭನು ಶಕ್ತಿಯಿಂದಲೂ ಆ ಮಹಾ ಯುದ್ಧದಲ್ಲಿ ನಾರಾಯಣನನ್ನು 
ಹೊಡೆದರು. ಉಳಿದವರು ಮರ್ಮುಭೇದಿಗಳಾದ ಬಾಣಗಳಿಂದ ನಾರಾಯಣ 
ನನ್ನು ಹೊಡೆದರು. ಬಹು ಬಗೆಯಲ್ಲಿ ಹೇಳಿದ ಗುರುವಿನ ಉಪದೇಶಗಳು 
ಸಚ್ಛಿಷ್ಯನನ್ನು ಹೇಗೆ ಪ್ರವೇಶಿಸುವುವೋ ಹಾಗೆ ಅವರೆಲ್ಲರೂ ಪ್ರಯೋಗಿಸಿದ 
ಆ ಅಸ್ತ್ರಗಳು ಪುರುಷೋತ್ತಮನನ್ನು ಪ್ರವೇಶಿಸಿದವು. ಬಳಿಕ ಹರಿಯು 
ಭಮುರ್ಜಾಣಗಳನ್ನು ಪುಷ್ಪಲವಾಗಿ ತೆಗೆದುಕೊಂಡನು. ಕ್ರುದ್ಧನಾದ ಮಾಧವನು 
ಮಫನನನ್ನು ಹತ್ತು ಬಾಣಗಳಿಂದಲೂ ಶುಂಭನನ್ನು ಐದರಿಂದಲೂ ಮಹಿಷನನ್ನು 
ಫೂಕರಿಂದಲೂ ಎದೆಗೆ ಹೊಡೆದನು. ಜಂಭನನ್ನು ಹನ್ನೆರಡು ಕೂರಂಬುಗಳಿಂದಲೂ 
ಎಲ್ಲಕನ್ನೂ ಒಬ್ಬೊಬ್ಬರನ್ನೂ ಎಂಟಿಂಟರಿಂದಲೂ ಹೊಡೆದನು. ಅವನ ಆ ಲಾಘವ 
ವನ್ನು ನೋಡಿ ದಾನವರು ಕ್ರೋಧದಿಂದ ಮೈಮಕೆತರು, 


ವಿಂಶೋ8ಧ್ಯಾಯಃ ಷ್ಲಿನಿಫ್ಲಿ 


ಚಕ್ರುರ್ಗಾಢತರಂ ಯತ್ನಮಾವೃಹ್ಹಾನಾ ಹರಿಂ ಶರೈಃ । 

ಚಿಚ್ಛೇದಾಫ ಧನುರ್ಜ್ಯಾಂ ಚೆ ಶಿಮಿರ್ಭಲ್ಲೇನ ದಾಫವಃ 5 ೧೪॥ 
ಹಸ್ತಾಚ್ಹಾಪಂ ಚ ಸಂರಭಾಜ್ಹಿಚ್ಛೇವ ಮಹಿಷಾಸುರ । 

ಪೀಡಯಾಮಾಸ ಗರುಡಂ ಜಂಭೋ ಬಾಣಾಯುತೈಸ್ತಿಭಿಃ 80818 
ಭುಜಾವಸ್ಯ ಚ ವಿವ್ಯಾಧ ಶುಂಭೋ ಬಾಹಾಯುಕೇನ ವೈ! 

ತತೋ ನಿಸ್ಮಿತಚಿತ್ತಸ್ತು ಗವಾಂ ಜಗ್ರಾಹ ಮಾಧವಃ ೫ ೧೬ ॥ 
ತಾಂ ಪ್ರಾಹಿಣೋತ್ಸ ವೇಗೇನ ಮಹನಾಯ ಮಹಾಹವೇ । 
ತಾಮಪ್ರಾಸ್ತಾಂ ನಿಮಿರ್ಜಾಣೈವರ್ನಿಶಲಾಭೈಃ ಸಹಸ್ರಶಃ ॥ ೧೭ 8 
ಆಹತ್ಯ ಪಾತಯಾಮಾಸ ನಿನದನ್‌ ಕಾಲಮೇಘವತ್‌ । 

ತತೊ ಂತರಿಕ್ಟೇ ಹಾಹೇತಿ ಭೂತಾನಾಂ ಜಣ್ಜೆರೇ ಕಥಾಃ ॥ ೧೮ 8 
ವೈತೆದಸ್ತಿ ಬಲಂ ವ್ಯಕ್ತಂ ಯಂತತ್ರಾಶೀರ್ಯತ ಸಾ ಗದಾ । 

ತಾಂ ಹರಿಃ ಪತಿತಾಂ ದೃಷ್ಟ್ವಾ ಅಸ್ಥಾನೇ ಪ್ರಾರ್ಥನಾಮಿವ ೩೦೯೫ 
ಜಗ್ರಾಹ ಮುದ್ದರಂ ಘೋರಂ ಡಿವ್ಯರತ್ನ ಪರಿಷ್ಕೃತಂ ) 

ತಂ ಮುಮೋಚಾತಿವೇಗೇನ ನಿವಿಮುದ್ದಿಶ್ಯ ದಾಸನಂ ೫ ೨೦೫ 





೧೪. ಹರಿಯನ್ನು ಶರಗಳಿಂದ ಅವರಿಸುವವರಾಗಿ ಗಾಢತರವಾದ ಪ್ರಯತ್ನ 
ಮಾಡಿದರು. ನಿಮಿದಾನವನು ಭಲ್ಲೆಯಿಂದ ವಿಷ್ಣುವಿನ ಬಿಲ್ಲಿನ ಹೆದೆಯನ್ನು 
ಕತ್ತರಿಸಿ ಹಾಕಿದನು. 

೧೫-೧೬. ಮಹಿಷಾಸುರನು ಕೈಯ ಬಿಲ್ಲನ್ನು ಛೇದಿಸಿದನು. ಜಂಭನು 
ಮೂವತ್ತು ಸಾವಿರ ಬಾಣಗಳಿಂದ ಗರುಡನನ್ನು ಪೀಡಿಸಿದನು. ಶುಂಭನು ಆಯುತ 
ಹತ್ತುಸಾವಿರ) ಬಾಣಗಳಿಂದ ಅವನ ಭುಜಗಳನ್ನು ಘಾತಿಸಿದನು. ಬಳಿಕ 
ವಿಸ್ಮಿತನಾಗಿ ಮಾಧವನು ಗದೆಯನ್ನು ತೆಗೆದುಕೊಂಡನು. 

೧೭-೧೮. ಆ ಗಜಿಯನ್ನು ಮಹಾಯುದ್ಧದಲ್ಲಿ ಮಥನನಮೇಲೆ ವೇಗ 
ದಿಂದ ಬೀಸಿ ಎಸೆದನು. ಅದು ಗುರಿಮುಟ್ಟುವ ಮೊದಲೆ ನಿಮಿಯು ಕಾಲ 
ಮೇಘದಂತೆ ಗಟ್ಟಿಯಾಗಿ ಅಬ್ಬರಿಸುತ್ತ ಒನಕೆಯಂತಹ ಸಾವಿರಾರು ಬಾಣಗಳಿಂದ 
ಅದನ್ನು ಹೊಡೆದು ಕೆಡವಿದನು. ಬಳಿಕ ಅಂತರಿಕ್ಸದಲ್ಲಿ ಭೂತಗಳ ಹಾಹಾಕಾರ 
ವುಂಟಾಯಿತು. 

೧೯-೨೦. "(ಆ ಗದೆಯನ್ನು ಸೀಳಿಹಾಕುವಂತಹ ಬಲ ಎಲ್ಲಿಯೂ ಕಾಣ 
ಲಿಲ್ಲ!?” ಎಂಬ ಧ್ವನಿಯುಂಟಾಯಿತು. ಅಸ್ಥಾ ನದಲ್ಲಿ ಮಾಡಿದ ಪಾ ತರ್ಥನೆಯಂತೆ 
ಬಿದ್ದು ಹೋದ ಆ ಗದೆಯನ್ನು ಕಂಡು ಹರಿಯು ದಿವ್ಯರತ್ತ ಗಳಾದ ಅಲಂಕರಿ 
ಸಲ್ಪ ಟ್ಟ ಘೋರವಾದ ಮುದ್ದ ರವನ್ನು ಕ್ಸ ಗೆ ತೆಗೆದುಕೊಂಡನು. ಆ ಮುದ್ಧರ 
ವನ್ನು `ಮಿದಾನವನಿಗೆ ಗುರಿಯಿಟ್ಟು ಆತಿ ವೇಗದಿಂದ ಎಸೆದುಬಿಟ ನು. 


ತರಳ ಶ್ರೀ ಸ್ಕಾಂದೆಮಹಾಪುರಾಣಂ 


ತಮಾಯಾಂತಂ ವಿಯತ್ಯೇಷ ತ್ರಯೋ ದೈತ್ಯಾಹ್ಯವಾರಯನ್‌ !' 


ಗದಯಾ ಜಂಭದೈತ್ಯಸ್ತಾ ಗ್ರಸನಃ ಸಟ್ಟತೇನ ತು | ೨0 u 
ಶಕ್ತ್ಯಾ ಚ ಮುಹಿಸೋ' ವೈತ್ಯೋ ವಿನದಂತಳೋ ಮಹಾರವಂ | 
ಶಿರಾಕೃತಂ ತನಾಲೋಕ್ಯ ದಾರ್ಜನೈಃ ಸುಜನಂ ಯಥಾ ! ೨೨ 8 


ಜಗ್ರಾಹ ಶಕ್ತಿಮುಗ್ರೋಗ್ರಾಂ ಶತಘಂಬಾಮಹಾಸ್ವನಾಂ । 

ಜಂಭಾಯ ತಾಂ ಸಮುದ್ಧಿಶ್ಯ ಪ್ರಾಹಿಣೋಡ್ಫ್ರೀಷಣೇ ರಣೇ ll ೨೩ ॥ 
ತಾಮಾಯಾಂತೀಮುಫಾಲೋಕ್ಯ ಜಂಭೋಜನ್ಯಸ್ಯ ರಥಾತ್ತ್ಟರಾತ್‌ | 
ಆಪ್ಲುತ್ಯ ಲೀಲಯಾ ಗೃಹ್ಮನ್ವಾನಿಂನೀಂ ಹಾನುಕೋ ಯಥಾ ॥ ೨೪ ॥ 
ತಯ್ಕೆವ ಗರುಡಂ ಮೂರ್ಥಿ ಜಫ್ನೇ ಸ ಪ್ರಹಸನ್‌ ಬಲೀ । 

ತತೋ ಭೂಯೋ ರಥಂ ಪ್ರಾಪ್ಯ ಢನುರ್ಗ್ಯಹ್ಯಾಭ್ಯಯೋಜಯುತ್‌ i 
ನಿಚೇತಾಶ್ಚಾಭವಮೃ್ಯದ್ಧೇ ಗರುಡಃ ಶಕ್ತಿ ಪೀಡಿತಃ । 

ತತಃ ಪ್ರಹಸ್ಯ ತಂ ವಿಷ್ಣು ೬ ಸಾಧು ಸಾಧ್ವಿತಿ ಭಾರತ il ೨೬ ॥ 
ಕರಸ್ಪರ್ಶೇನ ಕೃತವಾನ್ವಿನೋಹಂ ನಿನತಾತ್ಮಜಂ । 

ಸಮಾಶ್ವಾಸ್ಯ ಚ ತಂ ವಾಸ್ಫಿಃ ಶಕ್ತಿಂ ದೃಷ್ಟ್ಯಾ ಚ ನಿಸ್ಪಲಾಂ ॥೨೭॥ 





mm 


೨೧-೨೩. ಮೇಲೆ ಬರುತ್ತಿರುವ ಆ ಮುದ್ಧರವನ್ನು ಮೂವರು ದೆ ತ್ಯರೂ 
ಆಕಾತವಲ್ಲಿಯೆ ತಡೆದು ನಿವಾರಿಸಿಖಿಟ್ಟರು: ಜಂಭ ದೈತ್ಯನು ಗಡೆಯಿಂದಲೂ, 
ಗ್ರಸನನು ಪಟ್ಟಿಶದಿಂದಲೂ, ಮಹಿಷನು ಶಕ್ತಿಯಿಂದಲೂ ಹೀಗೆ ಈ ಮೂವರೂ 
ಮಹಾ ಧ್ವನಿಯಿಂದ ಆರ್ಭಔಸುತ್ತ ಅದನ್ನು ತಡೆದರು. ದುರ್ಜನರಿಂದ 
ಸುಜನನು ಹೇಗೋ ಹಾಗೆ ನಿರಾಕೃತವಾದ ಆ ಮುದ್ಧರವನ್ನು "ಕಂಡು 
(ನಾರಾಯಣನು) ನೂರು ಘಂಟೆಗಳ ಮಹಾಧ್ವನಿಯುಳ್ಳ ಉಗ್ರ್ರೋಗ್ರವಾದ 
ಶಕ್ತಿಯನ್ನು ಕೈಗೆ ತೆಗೆದುಕೊಂಡನು. ಭೀಷಣವಾದ ಆ ರಣದಲ್ಲಿ ಜಂಭ 
ಗೆಂದುದ್ದೇತಿಸಿ ಅದನ್ನು ಪ್ರಯೋಗಿಸಿದನು. 

3-೨೫. ಜಂಭನು ತನ್ನ ಕಡೆ ಬರುತ್ತಿರುವ ಶಕ್ತಿಯನ್ನು ಕಂಡು ತ್ವರೆ 
ಯಾಗಿ ರಥದಿಂದ ದುಮುಕಿ ಕಾಮಿನಿಯನ್ನು ಕಾಮುಕನು ಹೇಗೋ ಹಾಗೆ 
ಲೀಲೆಯಿಂದ ಅದನ್ನು ಹಿಡಿದುಕೊಂಡು, ಆ ಬಲನಂತನು ಗಟ್ಟಿಯಾಗಿ ನಗುತ್ತಾ 
ಅದರಿಂದಲೇ ಗರುಡನನ್ನು ತಲೆಯ ಮೇಲೆ ಹೊಡೆದನು. ಬಳಿಕ ಮತ್ತೆ ತನ್ನ 
ತೆಥವನ್ನು ಹತ್ತಿ ಧನುಸ್ಸನ್ನು ಹಿಡಿದು ಸನ್ನದ್ಧ ನಾಗಿ ನಿಂತನು. 

"3೬-೨೮. ಶಕ್ತಿಯಿಂದ ಪೀಡಿಸಲ್ಪಟ್ಟ ಗರುಡನು ಚೈತನ್ಯವನ್ನು ತೊರೆದು 
ಮೈಮಕೆತನು. ಬಳಿಕ, ಎಲೈೆ ಭಾರತನ್ಯೇ ವಿಷ್ಣುವು ನಕ್ಕು, “ಸಾಧು! 
ಸಾಟಿ?” ಎಂದು ನುಡಿಯುತ್ತ ಕೈಯಿಂದ ಸವರಿ, ವೈನತೇ ಯನ ಮೂರ್ಛೆಯನ್ನು 
ಪರಿಹರಿಸಿನಫು. ಅವನನ್ನು ಒಳ್ಳೆಯ ಮಾತುಗಳಿಂದ ಸಮಾಧಾನ ಪಡಿಸಿ, 


ವಿಂಶೋ9ಧ್ಮಾಯಃ ೩೦೫ 


ಕುಭಾರ್ಯಸ್ಯ ಯಥಾ ಪುಂಸಃ ಸರ್ವಂ ಸ್ಯಾಚೀತಿತಂ ವೃಥಾ । 
ದೃಢಸಾರಮಹಾವಔೌ ವೀಮನ್ಯಾಂ ಸಂಯೋಜಯತ್ತತಃ ೫ ೨೮ ೩ 
ಕೃತ್ವಾ ಚ ತಲನಿಘೋಸೆಂ ರೌಡ್ರವುಸ್ತ್ರಂ ಮುಸೋಚ ಸಃ । 
ತತೊೋಸ್ತ್ರ ತೇಜಸಾ ಸರ್ವಮಾಕಾಶಂ ಶೈವ ವೃತ್ಯತೇ ೪೨೯೩ 
ಭೂವಿಂರ್ದಿಶತಶ್ವ್ಚ ವಿದಿಶೋ ಬಾಣಜಾಲಮಂಯಾ ಐಧುಃ । 

ದೃಷ್ಟ್ವಾ ತದಸ್ತ ಮಾಹಾತ್ಮ್ಯ್ಯಂ ಸೇನಾಶೀರ್ರ್ರಸನೋಃಸುರಃ ೫೩೦೩ 
ಬ್ರಾಹ್ಮಮಸ್ತ_ಂ ಚಕಾರಾಶು ಸರ್ವಾಸ್ತ ವಿಸಿವಾರಣಂ । 

ತೇನ ತತ್ಪ್ರಶನುಂ ಯಾತಂ ರೌವ್ರಾಸ್ತ ಎ ಕೋಕಭೀಷಣಂ ೩೦೧ 
ಅಸ್ತ್ರೇ ಪ್ರತಿಹತೇ ತಸ್ಮಿನ್‌ ವಿಷ್ಟುರ್ದಾಷವಸೂಡಹತ । 
ಕಾಲದಂಡಾಸ್ತಮಕರೋತ್ಸರ್ವಲೋಕಭಯಂಕರಂ 1 ೩೨8 
ಸಂಧೀಯಮಾನ್ಯೇಂಸ್ಥೇ ತಸ್ಮಿನ್ಮಾರುತಃ ಪರುಷೋ ವವೌ । 

ಚಕಂಪೇ ಚ ಮಹೀ ಹೇವೀ ಭಿಷ್ನಾಶ್ಹಾಂಬುಫಯೋಂಭವನ್‌ 8೩೩8 
ತದಸ್ತ್ಪ್ರಮುಗ್ರಂ ದೃಷ್ಟ್ವಾ ತು ವಾಸವಾ ಯುಂದ್ಧಮರ್ಮದಾಃ । 
ಚಕ್ರುರಸ್ತ್ವಾಜೆ ದಿವ್ಕಾಶಿ ನಾತಾಕೂಪಷಾಖೆ ಸಂಯುಗೇ 8 ೩೪ ೫ 





ಕೆಟ್ಟ ಹೆಂಡತಿಯುಳ್ಳವನ ಆಲೋಚನೆಗಳೆಲ್ಲ ಹೇಗೆ ವ್ಯಥಣೆವಾಗುವುವೋ ಹಾಗೆ 
ನಿಷ್ಪಲವಾದ ಶಕ್ತಿಯನ್ನು ಕಂಡು ಬಹು ದೃಢವಾದ ದೊಡ್ಡ ಹೆದೆಯುಳ್ಳ 
ಮತ್ತೊಂದು ಧನುಸ್ಸನ್ನು ಹೆಡೆಯೇರಿಸಿ ಸಿದ್ಧಗೊಳಿಸಿಕೊಂಡನು. 
. ೫೯. ಶಲನಿರ್ಫೊೋಷವನ್ನು ಮಾಡಿ ರೌದ್ರಾಸ್ತ್ರವನ್ನು ಬಿಟ್ಟತು. ಬಳಿಕ 

ಆ ಅಸ್ತ್ರದ ತೇಜಸ್ಸಿನಿಂದ ಆಕಾಶವೆಲ್ಲ ಮುಚ್ಚಿಹೋಗಿ ಕಾಣದಂಶಾಯಿತು. 

೩೦-೩೧. ಭೂಮಿ, ದಿಕ್ಕುಗಳು, ವಿದಿಕ್ಕುಗಳು -- ಎಲ್ಲವೂ ಬಾಣಜಾಲ 
ಮಯವಾಗಿ ಪ್ರಕಾಶಿಸಿದುವು. ಆ ಅಸ್ತ್ರದ ಮಾಹಾತ್ಮ್ಯವನ್ನು ಕಂಡು ಸೇನಾ 
ಪತಿಯಾದ ಗ್ರಸನಾಸುರನು ಸರ್ವಾಸ್ತ್ರಗಳನ್ನೂ ನಿವಾರಣೆ ಮಾಡುವಂತಹ 
ಬ್ರಹ್ಮಾಸ್ತ್ರವನ್ನು ಬೇಗ ತೊಟ್ಟು ಬಿಟ್ಟನು. ಆ ಬ್ರಹ್ಮಾಸ್ತ್ರದಿಂದ ಲೋಕ 
ಭಯಂಕರವಾದ ರೌದ್ರಾಸ್ತ್ರವು ಶಾಂತವಾಯಿತು. 

೩೨. ಆ ಅಸ್ತ್ರವು ಅಡಗಿಸಲ್ಪಡಲಾಗಿ ದಾನವಧ್ವಂಸಿಯಾದ ವಿಷ್ಣುವು 
ಸರ್ವಲೋಕ ಭಯಂಕರವಾದ ಕಾಲದಂಡಾಸ್ತ್ರವನ್ನು ಹೂಡಿದನು. 

೩೬. ಆ ಅಸ್ತ್ರವನ್ನು ಸಂಧಾನಮಾಡುತ್ತಿರುವಾಗಲೆ ಗಾಳಿಯು ಬಿರುಸಾಗಿ 
ಬೀಸಿತು. ಭೂಮಿದೇವಿಯು ನಡುಗಿದಳು. ಸಮುದ್ರಗಳೆಲ್ಲ ಕ್ಸೋಭೆಗೊಂಡುವು. 

೩೪. ಉಗ್ರವಾದ ಆ ಅಸ್ತ್ರವನ್ನು ಕಂಡು ಯುದ್ಧದಲ್ಲಿ ಅತಿಯಾಗಿ 
ಮದಿಸಿದ ದಾನವರು ನಾನಾ ರೂಪಗಳಾದ ದಿವ್ಯಾಸ್ತ್ರಗಳನ್ನು ಬಿಟ್ಟರು. 


40೬ ಶ್ರೀ ಸ್ಕಾಂದಮಹಾಪುರಾಣಂ 


ಸಾರಾಯಣಾಸ್ತ್ವಂ ಗ್ರಸನಸ್ತು ಚಕ್ರೇ 

ತ್ವಾಪ್ಟ್ರಂ ನಿಮಿಶ್ಹಾಸ್ತ್ರ್ರವರಂ ಮುಮೋಚ 1 
ಐಹೀಕಮಸ್ತ್ರಂ ಚ ಚಕಾರ ಜಂಭೋ 

ಯಖುದ್ಧಸ್ಯ ದಂಡಾಸ್ತ್ರ) ನಿವಾರಣಾಯ ॥ ೩೫ ॥ 
ಯಾವಜಚ್ಚ ಸಂಧಾನವಶಂ ಪ್ರಯಾಂತಿ 

ನಾರಾಯಣಾದೀನಿ ನಿವಾರಣಾಯ । 
ತಾವತಕೃಣೇನೈವ ಜಘಾನ ಕೋಟೀಂ 

ದೈತ್ಯೇಶ್ವರಾಣಾಂ ಕಿಲ ಕಾಲದಂಡಃ | ೩೬ ॥ 
ಅನಂತರಂ ಶಾಂತಭಯಂ ತದಸ್ತ_ಂ 

ದೈತ್ಯಾಸ್ತ ಯೋಗೇನ ಚ ಕಾಲದಂಡಂ | 
ಶಾಂತಂ ತದಾಲೋಕ್ಯ ಹರಿಃ ಸ್ವಮಸ್ತಂ 

ಕೋಪೇನ ಕಾಲಾನಲತುಲ್ಯಮೂರ್ತಿಃ I ೩೭॥ 
ಜಗ್ರಾಹ ಚಕ್ರಂ ತಪನಾಯುತಪ್ರಭ 

ಮುಗ್ರಾರಮಾತ್ಮಾನಮಿನ ದ್ವಿತೀಯಂ | 
ಚಿಕ್ಸೇಪ ಸೇನಾಪತಯೇ ಜ್ವಲಂತಂ 

ಚತುರ್ಭುಜಃ ಸಂಯತಿ ಸಂಪ್ರಗೃಹ್ಯ ॥ ೩೮ ॥ 

ಹಿ 

೩೫, ಯುದ್ಧದಲ್ಲಿ ದಂಡಾಸ್ತ್ರವನ್ನು ನಿವಾರಿಸುವುದಕ್ಕಾಗಿ ಗ್ರಸನನು 
ನಾರಾಯಣಾಸ್ತ್ರ್ರವನ್ನು ಪ್ರಯೋಗಿಸಿದನು. ನಿಮಿಯು ಅದೇ ಉದ್ದೇಶದಿಂದಲೇ 
ಅಸ್ತ್ರ ಶ್ರೇಷ್ಠ ವಾದ ಶ್ವಾಷ್ಟ್ರಾಸ್ತ್ರ ವನ್ನು ಬಿಟ್ಟನು ; ಜಂಭನು ಐಷೀಕಾಸ್ತ್ರವನ್ನು 
ಪ್ರಯೋಗಿಸಿದನು. 

೩೬. ಹೀಗೆ ಗ್ರಸನ, ನಿಮಿ, ಜಂಭನೇ ಮೊದಲಾದ ದೈತ್ಯೇಶ್ವರರು 
ನಿವಾರಣೆಗಾಗಿ ನಾರಾಯಣಾದಿ ಅಸ್ತ್ರಗಳನ್ನು ಹೊಡುತ್ತಿ ರುವಷ್ಟರಲ್ಲಿಯೇ 
ವಿಷ್ಣುವು ಪ್ರಯೋಗಿಸಿದ ಆ ಕಾಲದಂಡಾಸ್ತ್ರವು ಒಂದು ಕ್ಷ ಕ ಣಮಾತ್ರ “ಲ್ಲಿಯೇ 
ಒಂದು ಕೋಟ ದೈತ್ಯೇಶ್ವ ರರನ್ನು ಕೊಂದು ಕೆಡವಿತು. 

೩೭-೩೮. ಅನಂತರ ಭಯವನ್ನರಿಯದ ಆ ಕಾಲದಂಡಾಸ ಸ್ರೃವು ದೈತ್ಯರ 
ಅಸ್ತ್ರಗಳ ಸಂಪರ್ಕದಿಂದ ಶಾಂತವಾಯಿತು. ಅದನ್ನು ಕಂಡು ಹರಿಯು 
ಕೊ ಪದಿಂದ ಕಾಲಾಗ್ದಿಸಮಾನವಾದ ಶರೀರವನ್ನು ತಾಳಿದವನಾಗಿ ತನ್ನ ಸ 
ಅಸ್ತ್ರವಾದ ಚಕ್ರವನ್ನು ಕೈ ಗೆತ್ತಿಕೊಂಡನು. ಹತ್ತು ಸಾವಿರ ಸೂರ್ಯರ ನ ¥ 
ಯಿಂದ ಹೊಳೆಯುತಿ. ರುಪ್ರದೂ ಉಗ್ರವಾದ ಅರಗಳುಳ್ಳದ್ದೂ ತನ್ನೆ [ರಡನೆಯ 
ಆತ್ಮಸ್ಪ ರೂಪವಾದುದೂ ಕಾಂಕಿಯಿಂದುರಿಯುತಿ 3 ರುವುದ ಆದೆ ಆ ಚಕ್ರವನ್ನು 
ಚತುರ್ಭುಜನಾದ ಹರಿಯು ತೆಗೆದುಕೊಂಡು ಸೇನಾಪತಿಯ ಮೇಲೆಸೆದು. 





ವಿಂಶೋಠಿಧ್ಯಾಯಃ ೩೦೭ 


ತದಾವ್ರಜಚ್ಚಕ್ರಮಥೋ ನಿಲೋಕ್ಯ 
ಸರ್ವಾತ್ಮನಾ ದೈತ್ಯವರಾಃ ಸ್ವನೀರ್ಯಾತ್‌ | 
ನಾಶಕ್ನುವನ್ಹಾರಯಿತುಂ ಪ್ರಚಂಡಂ 
ದೈನಂ ಯಥಾ ಪೂರ್ಪಮಿಪೋಸಪಸ್ನಂ 8೩೯8 
ತದಪ್ರತರ್ಕ್ಯಂ ಸವಹೇತಿತುಲ್ಯಂ 
ಚಕ್ರಂ ಪಪಾತ ಗ್ರಸನಸ್ಯ ಕಂಠೇ । 
ತದ್ರಕ್ತಧಾರಾರುಜ ಘೋಕನಾಭಿ 
ಜಗಾಮ ಭೂಯೋಪಿ ಕರಂ ಮುರಾರೇಃ 8೪೦॥ 
ಚಕ್ರಾಹತಃ ಸಂಯತಿ ದಾನವಶ್ನ 
ಪಷಾತ ಭೂಮೌ ಪ್ರ ಮಮಾರ ಚಾಸಿ । 
ದೈತ್ಯಾಶ್ಮ ಶೇಷಾ ಭೃತತೋಕಮಾಪುಃ 
ಕ್ರೋಧಂ ಚ ಕೇಚಿತ್ರಿನಿಷುರ್ಭುಹಜಾಂಶ್ಸ ೫೪೧೫ 
ತತೋ ವಿನಿಹತೇ ದೈತ್ಯೇ ಗ್ರಸನೇ ಬಲನಾಯಸೇ | 


ನಿರ್ವರ್ಯಾದಮಯುಧ್ಯಂತ ಹರಿಣಾ ಸಹ ದಾನವಾಃ 8 ೪೨ ॥ 
ಪಟ್ಚಿಶೈರ್ಮುಸಲೈಃ ಪ್ರಾಸೈರ್ಗದಾಭಿಃ ಕಣಪೈರಪಿ । 
ತೀಕ್ಸ್ಚ್ವಾನನೈಶ್ಚ ನಾರಾಜೈಶ್ಚಕ್ಕೈಃ ಶಕ್ತಿ ಹಿಳಿರೇವ ಚ ಚ 1 ೪೩೫% 





ಹ ಭಾ ಬ ವಾ 


ರ್ಜ. ಆಗ ತಮ್ಮ ಮೇಲೆ ನುಗ್ಗಿ ಬರುತ್ತಿರುವ ಚಕ ್ರ ವನ್ನು ಕಂಡು 
ದೈತ್ಯಶ್ರೇಷ್ಠರು ತಮ್ಮ ಸಂತ ನೀರ್ಯವನ್ನೆಲ್ಲ ಪ್ರ ಪ್ರಯೋಗಿಸಿದರೂ, ಪೂರ್ವದಲ್ಲಿ 
ಸಂಪಾದಿಸಿ ಒದಗಿಬಂದಿರುವ ಪ್ರಚಂಡವಾದ ಪೈವವನ್ನು (ಅದೃಷ್ಟವನ್ನು) 
ಪರಿಹರಿಸಿಕೊಳ್ಳುವುದಕ್ಕೆ ಹೇಗೋ ಹಾಗೆ ಆ ಉಗ್ರಾಸ್ತ್ರವನ್ನು ನಿವಾರಣೆ 
ಮಾಡಿಕೊಳ್ಳಲು ಅಶಕ್ತರಾದರು. 

೪೦. ಊಹಿಸಲಸಾಧ್ಯವಾದ ಮಹಾ ಬಲವುಳ್ಳ ಹೊಸ ಅಸ್ತ್ರಕ್ಕೆ ಸಮಾನ 
ವಾದ ಆ ಚಕ್ರವು ಗ್ರಸನನ ಕತ್ತಿನಲ್ಲಿ ಬಿದ್ದಿತು. ಆಗ ಅವನ ರಕ್ತದ ಧಾರೆಗಳಿಂದ 
ಕೆಂಪಾಗಿಯೂ ಘೋರವಾಗಿಯೂ ಕಾಣುವ ನಾಭಿಯುಳ್ಳುದಾಗಿ ಮರಳಿ 
ಮುರಾರಿಯ ಕೈ ಗೇ ಹೋಗಿ ಸೇರಿತು. 

೪೧. 8] ದಿಂದ ಹೊಡೆಯಲ್ಪಟ್ಟ ಆ ದಾನವನು ನೆಲಕ್ಸುರುಳಿಬಿದ್ದು 
ಮಡಿದುಹೋದನು. ಉಳಿದ ದಿ ತ್ಯರು ಬಹು ಶೋಕವನ್ನು ಪಡೆದರು; ಕೋಪ 
ವನ್ನೂ ಪಡೆದರು. ಕೆಲವರು ಶೋಕಕೋಪಗಳಿಂದ ಭುಜಗಳನ್ನು ಹಿಡಿದು 
ಕೊಂಡರು. 

೪೨-೪೩. ಬಳಿಕ ಸೇನಾನಾಯಕನಾದ ಗ್ರಸನದೈತ್ಯನು ಕೊಲ್ಲಲ್ಪಡ 
ಲಾಗಿ ದಾನವರು ಕಟ್ಟುನಿಟ್ಟಲ್ಲದೆ ಪಟ್ಟಿಶಗಳಿಂದಲೂ, ಮುಸಲಗಳಿಂದಲೂ, 


ತಿ೦೮ ಶ್ರೀ ಸ್ಥಾಂದಮಹಾಪುರಾಣಂ 


ತದಸ್ತ್ರಜಾಲಂ ತೈನುರ್ಥಿಕ್ತ ೦ ಲಬ್ಧಲಕ್ಪೊ ೀ ಜನಾರ್ದನಃ । 


ಏಕ್ಸಿಕು ಶತಥಾ ಚಕ್ರೇ ಬಾಸೈಕಗಿ 'ಶಿಖೋಷನೈಃ | ॥ ೪೪ ॥ 

'ಜಘಾನ ತೇಷಾಂ ಸಂಸ್ರಾ ವ್ಧ 8 ಕೋ ಕೋಟಂ ಜನಾರ್ದನಃ । ' 

ತತಸ್ತೇ ಸಹಸಾ ಛೂತಾ  ನೈಷತನ್‌ ಕೇಶವೋಪರಿ ॥ ೪೫ ॥ 
' ಪರುಡಂ ಜಗೃಹುಃ ಕೇಚಿತ್ಸಾ ದಯೋಃ ಶತಶೋಸುರಾಃ । 

ಅಲಂಬಿಕೇಚ. ಪಕ್ಸಾಭ್ಯಾಂ ಮುಖೇ ಚಾನ್ಯೇ ಲಲಂಬಿರೇ ॥ ೪೬ ॥ 


ಹೇಶನಸ್ಕಾಪಿ ಧನುಷಿ ಭುಜಯೋಃ ಶೀರ್ಷಏನ ಚ । 

ಅಲಂಬಿರೇ ಮಹಾದೈತ್ಯಾ ನಿಶ್ಚಸಂತೋ ಮುಹುರ” ್ಮ[ಹಂಃ Il ೪೭॥ 
ತದದ್ದುತಂ ಮುಹಪ್ಪೃಷ್ಟ್ಟಾ “ಇದ್ನ ಜಚಾರಣವಾರ್ತಿಕಾಃ । 

ಕಾಹೇತಿ ಮುಮಚರ್ಸಾವಮಂದಕೇ ಚಾಸ್ತುವನ್‌ ಹರಿಂ ॥ ೪೮ ॥ 
ತತೋ ಹರಿರ್ನಿನಿರ್ಧೂಯ ಪಾತಯಾಮಾಸ ತಾನ್‌ಭುನಿ | 

ಯಥಾ ಸ್ರಬುದ್ಧಃ ಪುರುಷೋ ದೋಷಾನ್‌ ಸಂಸಾರ ಸಂಭವಾನ್‌ ॥ 





ಪ್ರಾಸಗಳಿಂದಲೂ, ಗಣೆಗಳಿಂದಲೂ, ಕಣಪಗಳಿಂದಲೂ, ತೀಕ್ಸ್ಸವಾದ 
ಬಾಯುಳ್ಳ ನಾರಾಚಗಳಿಂದಲೂ, ಚಕ್ರಗಳಿಂದಲ್ಕೂ ಶಕ್ತಿಗಳಿಂದಲೂ ಹರಿ 
ಯೊಡನೆ ಯುದ್ಧಮಾಡಿದರು. 

೪೪. ಜನಾರ್ದನನು ಗುರಿಹಿಡಿದು ಅವರಿಂದ ಬಿಡಲ್ಪಟ್ಟ ಆ ಅಸ್ತ್ರಜಾಲ 
ಪಸ್ನೆಲ್ಲ ಬೆಂಕೆಯುರಿಗೆ ಸಮಾನವಾದ ಬಾಣಗಳಿಂದ ಒಂದೊಂದನ್ನೂ ನೂರಾರು 
ಭಾಗಗಳಾಗುವಂತೆ ತುಂಡರಿಸಿದನು. 

೪೫, ಬಹು ಕು ದ್ಧ ನಾಗಿ ಜನಾರ್ದನನು ಕೋಟ ಕೋಟ ದೈತ್ಯ ರನ್ನು 
ಸಂಹಾರಮಾಡಿದನು. ಬಳಿಕ ಅವರೆಲ್ಲರೂ ಒಟ್ಟಾ ಗಿ ಆಕೇಶವನಮೇಲೆ ಬಿದ್ದರು. 

೪೬. ಕೆಲವರು ಗರುಡನನ್ನು ಬಡಿದು ಕೊಂಡರು. ನೂರು ಗಟ್ಟ ಫೆ 
ಅಸುರರು ಗರುಡನ ಎರಡು ಪಾದಗಳನ್ನೂ ಹಿಡಿದು ನೇತಾಡತೊಡಗಿದರು. 
ಎರಡು ರೆಕ್ಕೆಗಳಿಂದಲೂ ಮುಖದಿಂದಲೂಮತ್ತೆಕೆಲವರು ತೂಗಾಡತೊಡಗಿದರು. 

೪೭. ಕೇಶವನ ಧನುಸ್ಸು, ಭುಜಗಳು, ತಲೆ ಇವುಗಳಲ್ಲಿ ಕೂಡ ಮಹಾ 
ದೈತ್ಯರು ಬಾರಿ ಬಾರಿಗೂ ಗರ್ಜನೆ ಮಾಡುತ್ತ ತೂಗಾಡುತ್ತಿ ದ್ದರು. 

೪೮. ಆ ಮಹಾ ಅದ್ಭುತವನ್ನು ಕಂಡು ಗೂಢ ಚಾರರಾದ ಸಿದ್ಧಚಾರಣ 
ಶೆಲ್ಲರೂ ಆಕಾಶದಲ್ಲಿ ನಿಂತು "ಹಾ! ಹಾ!” ಎಂದು ಧ್ವನಿ ಮಾಡಿದರು; 
'ಹರಿಯನ್ನು ಸ್ತು ತಿಸಿದರು. 

ರ. ಬಳಿಕ ಹರಿಯು ಮೈಕೊಡವಿಕೊಂಡು ಪ್ರಬುದ್ಧ ನಾದ (ಎಚ್ಚತ್ತ) 
ಫಕುಷಧು ಸಂಸಾರದಲ್ಲುಂಟಾದ ದೋಷಗಳನ್ನು ತೇಗಿ ಹಾಗೆ ಅವರನ್ನು 
ಫೆಲದ ಮೇಲಕ್ಕೆ ಕೊಡನಿ ಬೀಳಿಸಿದನು. 


ವಿ೦ಂಶೋ$ಧ್ಮಾಯ। | ಸಿ೦೯ 


ಸಿಕೋಶಂಚ ತತಃ ಕೃತ್ವಾ ನಂಪಕಂ ತಿಷಮುತ್ತಮಂ। 


ಇತರ್ಮ ಚಾಪ್ಯಮಲಂ ವಿಷ್ಣುಃ ಸದಾತಿಸ್ತಾಸಧಾವತ ೫ ೫೦೩ 
ತತೋ ಮುಹೂರ್ತಮಾತ್ರೇಣ ಪಪ್ಮಾಫಿ ಡಶ ಕೇತವಃ । 

"ಚಕರ್ತ ಮಾರ್ಗೇ ಬಹುಭಿರ್ವಿಚರಸ್ತೈತ್ಯಸತ್ತ ಮಾಸ್‌ 58 ೫೧ ಇ 
ತತೋ ನಿಮಿಪ ಭೃತಯೋ ವಿನಷ್ಠಾಸುರಸತ್ತಮಾಃ 1 

ಅಧಾವಂತ ಮಹೇಷ್ವಾಸಾಃ ಸೇತವಂ ಸಾಡಟಾರಿಹಂ N೫೨ 
'ಗರುತ್ಮಾಂಶ್ಲಾಭ್ಯಯಾತ್ತೂ ರ್ಣಮಾರುಕೋಹ ಹ ತು ಪರಿಃ । 

ಉವಾಚ ಚ ಗೆರುತ್ಮಂತಂ ತಸ್ಮಿಂತ್ಸ ತುಮುಲೇ ರಣೇ ೫ ೫4 ಕ 


ಅಶ್ರಾಂತೋ ಯದಿ ತಾರ್ಕ್ಸ್ಟಾಸಿ ಮಥಸಂ ಪ್ರತಿ ತಪ್ಟ್ರಜ । 

ಶ್ರಾಂತಶ್ಚೇಚ್ಚ ಮುಹೂರ್ತಂ ತ್ವಂ ರಣಾದಪಸೃತೋ ಭವ ೫೩೪% 
ತಾರ್ಕ್ಷ್ಷ್ಸ ಉವಾಚ: 

ನ ಮೇ ಶ್ರಮೋಸ್ತಿ ಲೋಳೇಶ ಕಿಂಚಿತ್ಸಂಸ್ಮರತತ್ಹಮೇ । 

'ಯನ್ಮೇ ಸುತಾನ್ವಾಹನತ್ನೇ ಕಲ್ಪಂಯಾ ಮಾಸ ತಾರಕಃ 1 ೫ಜ ॥ 





೫೦. ಬಳಿಕ ಖಡ್ಸ್ಕೋತ್ತಮವಾದ ನಂದಕವನ್ನು ಒರೆಯಿಂದ ಹೊರಡೆಗೆದು 
ನಿರ್ಮಲವಾದ ಗುರಾಣಿಯನ್ನು ಹಿಡಿದು ವಿಷ್ಣುವು ಪದಾತಿಯಾಗಿಯೇ ಓಡಿ 
ಅವರ ಮೇಲೆ ಬಿದ್ದನು. 

೫೧. ಬಳಿಕಲಾ ಕೇಶವನು ದಾರಿಯಲ್ಲಿ ಬಹು ಮಂದಿಯೊಡನೆ ಓಡುತ್ತಾ 
ಮುಹೂರ್ತಮಾತ್ರದಲ್ಲಿಯೆ ಹತ್ತು ಪದ್ಮ ಸಂಖ್ಯೆಯ ದೈತ್ಯತ್ರೇಷ್ಮರನ್ನು 
ತತ್ತರಿಸಿ ಕೆಡನಿದನು. 

೫೨. ಬಳಿಕ ನಿಮಿಯೇ ಮೊದಲಾದ ಅಸುರ ಪ್ರಮುಖರು ದೊಡ್ಡ ಬಿಲ್ಲು 
ಗಳನ್ನು ಹಿಡಿದು ಅಬ್ಬರಿಸುತ್ತಾ ಪಾದಚಾರಿಯಾದ ಕೇಶವನ ಮೇಲೆ 
ನುಗ್ಗಿ ದರು. 

೫೩. ಹರಿಯು ಬೇಗ ಗರುಡನ ಬಳಿ ಹೋಗಿ ಅವನ ಮೇಲೇರಿದನು. 
ಆ ತುಮುಲಯುದ್ಧದಲ್ಲಿ ಗರುಡನನ್ನು ಕುರಿತು ಹೀಗೆ ಹೇಳಿದನು : 

೫೪. ಎಲ್ಲೆ ತಾಕ್ಸೃಣ್ಯನೇ! ನೀನಿನ್ನೂ ದಣಿದಿಲ್ಲದವನಾದರೆ, ಮಥನನ 
ಮೇಲೆ ನಡೆ. ದಣಿದಿರುವ ಪಕ್ಸೃದಲ್ಲಿ ಸ್ವಲ್ಪ ಹೊತ್ತು ರಣವನ್ನು ಬಿಟ್ಟು ದೂರ 
ಹೋಗು?” ಎಂದನು. 

೫೫. ಅದನ್ನು ಕೇಳಿ ತಾರ್ಕ್ಯನಿಂತೆಂದನು:--"" ಲೋಕೇಶಾ! ನನಗೆ 
ಶ್ರಮವಿಲ್ಲ. ಒಂದು ವಿಷಯ ನೆನಪಿಗೆ ಬಂದು ಸಂಕಟವಾಗುತ್ತಿದೆ. ತಾರಕನು 

ನನ್ನ ಪುತ್ರರನ್ನು ತನ್ನ ವಾಹನಗಳಾಗಿ ಮಾಡಿಕೊಂಡು ಬಿಟ್ಟ ದ್ಹಾನೆ.? 


೩೧೦ ಶ್ರೀ ಸ್ಕಾಂದಮ ಹಾಪುರಾಣಂ 


ಇತಿ ಬ್ರುವನ್ರಣೇ ದೈತ್ಯಂ ಮಥನಂ ಪ್ರತಿ ಸೋಗಮತ್‌ | 


ದೈತ್ಯಸ್ತ್ಯೃಭಿಮುಂಖಂ ದೃಷ್ಟಾ ಶಂಖ ಚಕ್ರ ಗದಾಧರಂ I ೫೬ 0 
ಜಘಾನ ಭಿಂಡಿವಾಲೇನ ಶಿತಫಾರೇಣ ವಕ್ಚಸಿ । 

ತಂ ಪ್ರಹಾರಮಚಿಂತ್ಯೈನ ವಿಷ್ಣುಸ್ತಸ್ಮಿನ್ಮಹಾಹನೇ I ೫೭ ॥ 
ಜಘಾನ ಪಂಚಭಿರ್ಬಾಣೈರ್ಗಿರೀಂದ್ರಸ್ಕಾಪಿ ಭೇದಕ್ಕೆಃ । 
ಆಕರ್ಣಕೃಷ್ಟೈರ್ದಶಭಿಃ ಪುನರ್ನಿದ್ದಃ ಸ್ತನಾಂತರೇ ॥ ೫೮ 1 
ನಿಜೇತನೋ ಮುಹೂರ್ತಾತ್ಸ ಸಂಸ್ತಭ್ಯ ಮನಃ ಪುನಃ । 

ಗೃಹೀತ್ವಾ ಸರಿಘಂ ಮೂರ್ಥ್ನಿ ಜನಾರ್ದನಮುತಾಡಯತ್‌ !ರ೫೯॥ 
ವಿಷ್ಣುಸ್ತೇನ ಪ್ರಹಾರೇಣ ಕಿಂಚಿದಾಘೂರ್ಣಿತೋಭವತ್‌ | 

ತತಃ ಕೋಪನಿನೃತ್ತಾಕ್ಲೋ ಗದಾಂ ಜಗ್ರಾಹ ಮಾಧವಃ ! ೬೦॥ 


ತಯಾ ಸಂತಾಡಯಾಮಾಸ ಮಥನಂ ಹೃದಯೇ ದೃಢಂ । 

ಸ ಪಪಾತ ತಥಾ ಭೂಮೌ ಚೂರ್ಣಿತಾಂಗೋ ಮಮಾರ ಚ ॥ ೬೦॥ 
ತಸ್ಮಿನ್ನಿಪತಿತೇ ಭೂಮೌ ಮಥನೇ ಮಥಿತೇ ಭೃಶಂ | 

ಅವಸಾದಂ ಯಯುರ್ದ್ವ್ಮೈತ್ಯಾಃ ಸರ್ವೇತೇ ಯುದ್ಧಮಂಡಲೇ ॥ ೬೨ ॥ 





೫೬-೫೯. ಹೀಗೆಂದು ನುಡಿಯುತ್ತಿರುವಾಗಲೆ, ರಣದಲ್ಲಿ ಮಥನನ ಬಳಿಗೆ 
ಅವನು ನಡೆದನು. ದೈತ್ಯನಾದರೋ ಶಂಖಚಕ್ರಗದಾಧರನಾದ ವಿಷ್ಣುವು 
ಅಭಿಮುಖನಾಗಿ ಬಂದುದನ್ನು ಕಂಡು ಹರಿತವಾದ ಬಾಯಿನ ಭಿಂಡಿವಾಲದಿಂದ 
ವಿಷ್ಣುವಿನ ಎದೆಗೆ ಹೊಡೆದನು. ವಿಷ್ಣುವು ಆ ಮಹಾಯುದ್ಧದಲ್ಲಿ ಆ ಏಟನ್ನು 
ಗಣನೆಗೇ ತಂಡುಕೊಳ್ಳದೆ ಮಹಾಪರ್ವೆತವನ್ನಾದರೂ ಭೇದಿಸುವ ಸಾಮರ್ಥ್ಯ 
ವುಳ್ಳವುಗಳಾದ ಐದು ಬಾಣಗಳಿಂದ ಅವನನ್ನು ಹೊಡೆದನು. ಕಿವಿಯವಕೆಗೂ 
ಎಳೆದುಬಿಟ್ಟ ಹತ್ತು ಬಾಣಗಳಿಂದ ಮತ್ತೆ ಮೊಲೆಗಳ ನಡುವಣೆದೆಗೆ ಹೊಡೆ 
ಯಲ್ಪಟ್ಟವನಾಗಿ ಆ ಮಥನನು ಎಚ್ಚರ ತಪ್ಪಿ ದವನಾಗಿ ಮುಹೂರ್ತಮಾತ್ರ 
ದಕ್ಷಿಯೇ ಜೀತರಿಸಿಕೊಂಡೆದ್ದು ಮತ್ತೆ ಪರಿಘವನ್ನು ಕೈಗೆ ತೆಗೆದುಕೊಂಡು 
ಜನಾರ್ದನನ ತಲೆಗೆ ಹೊಡೆದನು. | 

೬೦. ಆ ಪ್ರಹಾರದಿಂದ ವಿಷ್ಣುವು ಸ್ವಲ್ಪಮಟ್ಟಿಗೆ ತತ್ತರಿಸಿ ಸುತ್ತು 
ತಿರುಗುವವನಾದನು. ಬಳಿಕ ಕೋಪದಿಂದ ಕಣ್ಣರಳಿಸಿ ಮಾಧವನು ಗಣೆ 
ಯನ್ನು ಕೈಗೆ ತೆಗೆದುಕೊಂಡನು. 

೬೧, ಆ ಗದೆಯಿಂದ ಮಥನನನ್ನು ಎಡೆಯ ಮೇಲೆ ಬಲವಾಗಿ ಹೊಡೆ 
ದಘು. ಅವನು ನೆಲಕ್ಕುರುಳಿ ಮೈಯೆಲ್ಲ ಜಜ್ಜೆ ಮೃತನಾದನು. 

ಹಿತ. ಬಹುವಾಗಿ ಮಥಿಸಲ್ಪಟ್ಟು ಆ ಮಥನನು ನೆಲಕ್ಕುರುಳಿ ಬೀಳಲಾಗಿ 
ಯುದ್ಧ ಮಂಡಲದಲ್ಲಿ ಆ ದೈತ್ಯರೆಲ್ಲರೂ ಸೋತು ಸೊರಗಿಹೋದರು. 


ವಿಂಶೋ9ಧ್ಯಾಯಃ ೩೧೧ 


ತತಸ್ತೇಷು ವಿಷಣ್ಣೇಷು ದಾನವೇಷ್ಟೃತಿ ಮಾನಿಷು । 

ಚುಹೋಪ ರಕ್ತನಯನೋ ಮಹಿಷೋ ದಾಸವೇಶ್ವರಃ *೬೩॥ 
ಪ್ರತ್ಯುದ್ಯಯಾ ಹರಿಂ ರೌದ್ರಃ ಸ್ವಜಾಹುಬಲಮಾತ್ರಿತಃ । 
'ತೀಕ್ಷ್ಚೃಧಾರೇಣ ತೊಲೇನ ಮಹಿಷೋ ಹಶಿಮರ್ದಯಸ್‌ ೪೬೪ ॥ 
ಶಕ್ತ್ಯಾ ಚ ಗರುಡಂ ನೀರೋ ಹೃಷಯೇ*ಭ್ಯಹನದ್ವೃಢಂ । 


ತತೋ ವಿನೃತ್ಯ ವದನಂ ಮಹಾಚಲಗುಹಾಥಿಭಂ ¥ ೬೫ ॥ 
ಸ್ರಸ್ತುಮೈಚ್ಛದ್ರಣೇ ದೈತ್ಯಃ ಸ ಗರುತ್ಮಂತಮಜ್ಯ್ಚುತಂ । 
'ಅಫಾಚ್ಯುತೋಪಿ ವಿಜ್ಞಾಯ ದಾನವಸ್ಯ ಚಿಕೀರ್ಷಿತಂ ೪ ೬೩೬ ॥8 
ವದನಂ ಪೂರಯಾಮಾಸ ದಿವ್ಕೈರಸ್ತ್ಟೈರ್ಮಹಾಬಲಃ । 

ಸ ತೈರ್ಬಾಣೈರಭಿಹತೋ ಮಹಿಷೋಃಚಲಸನ್ನಿ ಭಃ ॥ ೬೭ ॥ 
-ಪರಿವರ್ತಿತಕಾಯಾರ್ಥಃ ಪಪಾತಾಥ ಮಮಾರ ಚ । 

ಮಹಿಷಂ ಪತಿತಂ ದೃಷ್ಟ್ವಾ ಜೀವಯಿತ್ವಾ ಪುನರ್ಹರಿಃ 1 ೬೮ ಸ 


ಮಹಿಷಂ ಪ್ರಾಹ ಮತ್ತಸ್ತ್ಯಂ ವಧಂ ನಾರ್ಹಸಿ ದಾನವ । 
“ಯೋಷಿದೃಧ್ಯಃ ಪುರೋಕ್ತಸ್ಸ್ಟಂ ಸಾಕ್ಸಾತ್ಯಮಲಯೋನಿನಾ ೫೬೯೩ 
ಉತ್ತಿಷ್ಠ ಗಚ್ಛ ಮನ್ಮುಕ್ತೋ ದ್ರುತಮಸ್ಮಾನ್ಮಹಾರಣಾತ್‌ । 
ಇತ್ಯುಕ್ತೋ ಹರಿಣಾ ತಸ್ಮಾದ್ದೇಶಾದಪಗತೋಂಸುರಃ 8೭೦ ॥ 





೬೩. ಅತಿಮಾನಿಗಳಾದ ಆ ದಾನವರು ವಿಷಣ್ಣ ರಾಗಿರಲಾಗಿ ದಾನವೇಶ ರ 
ನಾದ ಮಹಿಷನು ಕೆಂಗಣ್ಣು ಮಾಡಿಕೊಂಡು ತುಂಬ ಕೋಪಿಸಿಕೊಂಡನು. 

೬೪-೭೦. ರೌದ್ರನಾದ ಆ ಮಹಿಷನು ತನ್ನ ಬಾಹುಬಲವನ್ನಾಶ್ರಯಿಸಿ 
`ಹರಿಯ ಮೇಲೆ ಬಿದ್ದನು. ಹರಿತವಾದ ಬಾಯಿಯ ಶೂಲದಿಂದ ಹರಿಯನ್ನು 
ಪೀಡಿಸುತ್ತ ಆ ವೀರನು ಶಕ್ತಿಯಿಂದ ಗರುಡನ ಎದೆಯನ್ನು ಬಲವಾಗಿ 
ಕುಟ್ಟದನು. ಬಳಿಕ ಮಹಾಪರ್ವತದ ಗುಹೆಗೆ ಸಮಾನವಾದ ತನ್ನ 
ಬಾಯನ್ಸಗಲಿಸಿ ದೈತ್ಯನು ಗರುಡಸಮೇಶನಾದ ಅಚ್ಯುತನನ್ನು ನುಂಗಬಯಸಿ 
ದನು. ಆಗ ಅಚ್ಯುತನು ಕೂಡ ದಾನವನ ಆ ಆಲೋಚನೆಯನ್ನು ತಿಳಿದು ಅವನ 
ಬಾಯನ್ನು ದಿವ್ಯಾಸ್ತ್ರಗಳಿಂದ ತುಂಬಿದನು. ಆ ಬಾಣಗಳಿಂದ ಹೊಡೆಯಲ್ಪಟ್ಟ 
ಪರ್ವತಸಮಾನನಾದ ಆ ಮಹಿಷನು ಪರಿವರ್ತನೆ ಹೊಂದಿದ ಅರ್ಥ ಶರೀರ 
ವುಳ್ಳವನಾಗಿ ಕೆಳಗೆ ಬಿದ್ದು ಮರಣಹೊಂದಿದನು.  ಮಹಿಷನು ಬಿದ್ದುದನ್ನು 
ನೋಡಿ ಹರಿಯು ಅವನನ್ನು ಮತ್ತೆ ಬದುಕಿಸಿ ಅವನನ್ನು ಕುರಿತು, "" ಎಲ್ಫೆ 
ದಾನವನೇ! ನೀನು ನನ್ನಿಂದ ವಥೆ ಹೊಂದಲು ಅರ್ಹನಲ್ಲ. ಸಾಕ್ಸಾತ್‌ ಕಮಲ 
ಸಂಭವನಾದ ಬ್ರಹ್ಮನು "ನೀನು ಹೆಂಗಸಿನಿಂದ ಮರಣ ಹೊಂದತಕ್ಕವ'ನೆಂದು 
ಹೇಳಿದ್ದಾನೆ. ಏಳು. ನಿನ್ನನ್ನು ಬಿಟ್ಟಿದ್ದೇನೆ. ಈ ಮಹಾರಣದಿಂದ ಬೇಗ 


೩೧೨ ಶ್ರೀ ಸ್ಕಾಂದಮುಹಾಪುರಾಣಂ 


ತಸ್ಮಿನ್ಸರಾಜ್ಮುಖೇ ದೈತ್ಯೇ ಮಹಿಷೇ ಶುಂಭದಾನವಃ । 


ಸಂವಸ್ಟೌಸ್ಮ ಪ್ರಬಾಖೋಪೋ ಭೃಕುಟೀ ಕುಟಲಾನನಃ ! ೩೧8 
ನಿರ್ಮಥ್ಯ ಪಾಣಿನಾ ಪಾಣಿಂ ಧನುರಾದಾಯ ಭೈರವಂ । 
ಸಜ್ಜಿ ಕೃತ್ಯ ಮಹಾಘೋರಾನ್ಮುಮೋಚ ಶತಶಃ ಶರಾನ್‌ 1 ೭೨ ॥ 


ಸ ಚಿತ್ರಯೋಧೀ ವೃಢಮುಸ್ಟಿಪಾತತ 

ಸ್ತತಶ್ಚ ನಿಷ್ಣುಂ ಗರುಡಂ ಚ ದೈತ್ಯಃ | 
ಜಾಣೈರ್ಜ್ವಲದೃಹ್ನಿಶಿಖಾನಿಕಾಶೈಃ 

ಕ್ಸಿಪ್ತೈರಸಂಖ್ಯೈಃ ಪ್ರತಿಘಾತಹೀನೈಃ ll ೭೩॥ 
ವಿಷ್ಣುಶ್ನ ದೈತ್ಯೇಂದ್ರಶರಾರ್ದಿತೋ ಭೃಶಂ 

ಭುಶುಂಡಿಮಾವಾಯ ಕೃತಾಂತತುಲ್ಯಾಂ | 
ತಯಾ ಮುಖಂ ಚಾಸ್ಯ ಪಿಸೇಷ ಸಂಖ್ಯೇ 

ಶುಂಭಸ್ಕ ಜತ್ರುಂ ಚ ಧರಾಧರಾಭಂ ॥ ಎ೩೪ ॥ 
ತತಸ್ತ್ರ್ರಭಿಃ ಶುಂಭಭುಜಂ ದ್ವಿಷಷ್ಟ್ವಾ 

ಸೂತಸ್ಯ ಶೀರ್ಷಂ ದಶಭಿಶ್ಚ ಕೇತುಂ । 
ವಿಷ್ಣುರ್ನಿಕೃಷ್ಣೈಃ ಶ್ರವಣಾನಸಾನಂ 

ದೈತ್ಯಸ್ಯ ಜಾಣೈರ್ಜ್ವ್ಯಲನಾರ್ಕವರ್ಜೈೆಃ i ೭೫ ॥ 





ಹೊರಟುಹೋಗು?” ಎಂದನು. ಹರಿಯಿಂದ ಈ ರೀತಿ ಹೇಳಲ್ಪಟ್ಟ ಶಿವನಾಗಿ 
ಆ ಅಸುರನು ಆ ರಣಸ್ಥ ಳದಿಂದ ಹೊರಟುಹೋದನು. 

೭೧-೭೨. ಆ ಮಹಿಷದೈತ್ಯ ನು ಬೆಂಗೊಟ್ಟು ಹೋಗಲು ಶುಂಭ ದಾನ 
ವನು ಹಲ್ಲುಮುಡಿಕಚ್ಚೆ ಹುಬ್ಬುಗಂಟು ಹಾಕಿಕೊಂಡು ಕೈ ಕೈ ಹಿಸುಕಿಕೊಳ್ಳುತ್ತ 
ಭಯಂಕರವಾದ ಧನುಸ್ಸನ್ನು ಕೈಗೆ ತೆಗೆದುಕೊಂಡು ಸಜ್ಜು ಗೊಳಿಸಿಕೊಡು 
ಮಹಾಘೋರವಾದ ಬಾಣಗಳನ್ನು ನೂರುಗಟ್ಟಳೆ ಪ ಸ, ಯೋಗಿಸಿದನು. 

೭೩. ಚಿತ್ರಯೋಧಿಯಾದ ಆ ದೈತ್ಯನು ಡ | ಢವಾಗಿ ಮುಷ್ಟಿಮಾಡಿಕೊಂಡು 
ಹೊಡೆಯುತ್ತ ವಿಷ್ಣುವನ್ನೂ, ಗರುಡನನ್ನೂ ನೀಡಿಸಿದನು. ಬಳಿಕ ಉರಿಯುವ 
ಅಗ್ನಿತಿಖೆಗಳಿಗೆ ಸಮಾನಗಳಾದುವೂ, ಪರಿಹಾರವಿಲ್ಲದುವೂ, ಜ್ವಲಿಸುತ್ತಿರುವುವೂ 
ಆದ. ಲೆಕ್ಕವಿಲ್ಲದಷ್ಟು ಬಾಣಗಳನ್ನು ಬಿಟ್ಟು ವಿಷ್ಣು ಗರುಡರನ್ನು. ಘಾತಿಸಿದನು. 

೭೪. ವಿಷ್ಣುವು ಕೂಡ ದೈತ್ಯ (ದ: ನ ಬಾಣಗಳಿಂದ ಬಹಳ ವ್ಯಥಿತನಾಗಿ 
ಯಮನಂಕಿರುವ ಭುಶುಂಡಿಯನ್ನು ತಗಿದುಕೊಂಡು ಅದರಿಂದ ky ಶುಂಭನ 
ಮುಖವನ್ನೂ ಬೆಟ್ಟಕೈಣೆಯಾದ ಅನನ ಹೆಗಲನ್ನೂ ಕದನದಲ್ಲಿ ಜಜ್ಜಿ ಹಾಕಿದನು. 

೩೫. ಬಳಿಕ ವಿಷ್ಣುವು ಜ್ವಲಿಸುವ ಸೂರ್ಯನ ಬಣ್ಣ ವುಳ್ಳ ವಾದ ಬಾಣ 
ಗಳನ್ನು : ಆಕರ್ನಾಂತನಾಗಿ ಸೆಳೆದು ಮೂರು ಬಾಣಗಳಿಂದ ಶುಂಭತ ಭುಜ 


ವಿಂಶೋ9ಧ್ಯಾಯಃ ತಣ 


ಸ ತ್ಸಶ್ನ ವಿಮ್ಫೋ ವ್ಯಫಿತೋ ಬಭೂವ 
ದೈತ್ಯೇಶ್ವರೋ ವಿಸ್ರುತತೋಣೆತಾಕ್ತಃ । 
ತತೋಸಸ್ಕ ಕಿಂತಿಚ್ಚಲಿತಸ್ಯ ಧೈರ್ಯಾ 
ದುವಾಚ ಶಂಖಾಂಬಂಜತಾರ್ಜ್ಜಪಾಣಿಃ 8 ೬೩೬ ॥8 
ಯೋಸಿತ್ಸು ವಥ್ಯೋಸಿ ರಣಂ ನಿಮುಂಜೆ 
ಶುಂಭಾಃಶುಭ ಸ್ವಲ್ಪತಕೈರಹೋಭಿಃ । 
ಮತ್ತೋರ್ಹಸಿ ತ್ವಂ ಸ ವೃಥೈವ ಮೂಢ 
ತತೋ ಸಯಾತಃ ಸ ಚ ತುಂಭದಾಸವಃ 8೭೭ ೫ 
ಜಂಭೋಫೆ ತದ್ದಿಷ್ಣುಮು ಖಾಸ್ಲಿ ತಮ್ಮ 
ಜಗರ್ಜ ಜೋಜ್ಹೈಃ ಕೃತಸಿಂಹನಾವಃ । 
ಪ್ರೋವಾಚ ವಾಕ್ಯಂ ಚ ಸಲೀಲಮಾಜೌ 
ಮಹಾಟ್ವಹಾಸೇನ ಜಗದ್ಧಿಕಂಪ್ಯ ೫೭೮ 
ಕಿಮೇಭಿಸ್ತೇ ಜಲಾವಾಸ ದೈತ್ಯೆ ರ್ಹೀನಪರಾಕ್ರಮೈೊಃ । 
ಮಾಮಾಸಾದಯ ಯುದ್ಧೇಸ್ಮಿನ್ಯದಿ ತೇ ಪೌರುಷಂ ಕ್ವಚಿತ್‌ 8೭೯೬ 





ವನ್ನೂ ಅರುವತ್ತೆರಡು ಬಾಣಗಳಿಂದ ಆ ದೈತ್ಯಸುತನ ತಲೆಯನ್ನೂ ಹತ್ತ 
ರಿಂದ ಬಾವುಟವನ್ನೂ ಹೊಡೆದನು. 

೭೬. ಅವುಗಳಿಂದ ಭೇದಿಸಲ್ಪಟ್ಟವನಾದ ಆ ದೈತ್ಯೇಶ್ವರನು ಸುರಿದು 
ಹೊರ ಹರಿಯುವ ರಕ್ತದಿಂದ ನೆಣೆದು ವ್ಯಥಿತನಾದನು. ಬಳಿಕ ಸ್ವಲ್ಪಮಟ್ಟಗೆ 
ಥ್ಲೈರ್ಯ ತಳೆದುಕೊಂಡ ಅವನನ್ನು ಕುರಿತು ಶಂಖ ಪದ್ಮ ಶಾಜ್ಚ ೯ಗಳನ್ನು ಧರಿಸಿ 
ದವನಾದ ಶ್ರೀ ಮಹಾವಿಷ್ಣುವು ಈ ರೀತಿ ಹೇಳಿದನು: 

೭೭. "" ಅಶುಭನಾದ ಎಳ್ಳೆ ಶುಂಭನೇ! ನೀನು ಸ್ವಲ್ಪ ದಿನಗಳಲ್ಲಿಯೇ 
ಹೆಂಗಸರಿಂದ ಮರಣ ಹೊಂದತಕ್ಕವನು. ಯುದ್ಧವನ್ನು ಬಿಟ್ಟು ಹೋಗು. 
ಎಲ್ಫೈ ಮೂಢನೇ! ನನ್ನಿಂದ ಮರಣಹೊಂದಲು ನೀನು ಅರ್ಹನಲ್ಲ. ಏಕೆ ವ್ಯರ್ಥ 
ವಾಗಿ ಶ್ರಮಪಡುವೆ?? ಎಂದನು. ಹೀಗೆನ್ನಲಾಗಿ ಆ ಶುಂಭದಾನವನು 
ರಣರಂಗವನ್ನು ಬಿಟ್ಟು ಹೊರಟುಹೋದನು. 

೭೮. ತರುವಾಯ ಜಂಭನು ಆ ಮಾತನ್ನು ವಿಷ್ಣುಮುಖದಿಂದ ಕೇಳಿ ಗಟ್ಟಿ 
ಯಾಗಿ ಸಿಂಹನಾದಮಾಡಿ ಗರ್ಜಿಸಿದರು. ಕಡನದಲ್ಲಿ ತನ್ನ ಮಹಾ ಅಟ್ಟಹಾಸ 
ದಿಂದ ಜಗತ್ತನ್ನೆ ನಡುಗಿಸುತ್ತ ಲೀಲೆಯಿಂದ ಈ ಮಾತನ್ನು ಆಡಿದನು: 

೬೯. " ಎಲೈ ಜಲವಾಸಿಯೇ! ಹೀನಪರಾಕ್ರಮಿಗಳಾದ ಈ ದೈತ್ಯರಿಂದ 
ನಿನಗೆ ಏನು ಪ್ರಯೋಜನ? ನಿನಗೇನಾದರೂ ಪೌರುಷವಿರುವುದಾದರೆ 
ಈ ಯುದ್ಧದಲ್ಲಿ ನನ್ನ ಮೇಲೆ ಬೀಳು, ಬಾ. 


೩೧೪ " ಶ್ರೀ ಸ್ಕಾಂದಮಹಾಪುರಾಣಂ 


ಯತ್ತೇ ಪೂರ್ವಂ ಹತಾದೆ ತ್ಯಾ ಹಿರಣ್ಯಾಶ್ಸಮುಖಾಃ ಕಿಲ | 


ಜಂಭಸ ಕೈದಾಭವನ್ನೈನ ಪಶ್ಯ ಮಾಮದ್ಯ ಸಂಸ್ಥಿ ತಂ I cos 
ಪಶ್ಯ ತಾಲಪ್ರತೀಕಾಶೌ ಭುಜಾವೇತೌ “ಹರೇ ಮನು | 

ವಕ್ಟೋ ವಾ ನಜ ತ್ರಕಠಿನಂ ಮಯಿ ಪ್ರಹರ ತತ್ಪುಖಂ 1೪೧೫ 
ಇತ್ಯುಕ್ತಃ ಕೇಶವಸ್ತೇನ ಸ ಕಣೇ ಸಂಲಿಹನ್ರು ಷಾ । 

ಮುಮೋಚ ಪರಿಘಂ ಫೋರಂ ಗಿರೀಣಾಮನಿವಾರುಣಂ 1 ೮೨ ॥ 


ತತಸ ಸ್ಪಸ್ಯಾಪ್ಯನುಸದಂ ಕಾಲಾಯಸವಯಂದ ಢಂ | 

ಮುಮೋಚ ಮುದ್ಧರಂ ನಿಷ್ಕುರ್ದ್ವಿತೀಯಂ ಸರ್ನತಂ ಯಥಾ ॥ ೮೩ ॥ 
ತದಾಯುಧದೃ ಯಂದ ಸ್ಟ್ರಾ ಬಂಭೋಂನ್ಯ ಸ್ಯ ರಥೇ ಧನುಃ । 

ಆಪ್ತೃತ್ಯ ಪರಿಘಂ ಗೃಹ್ಯ ಗರುಡಂ ತೇನ ಜಖ್ಲಿ ನಾನ್‌ ॥ ೮೪ 0 
ದ್ವಿತೀಯಂ ಮುದ್ಧ ಕಂ 'ಚಾನುಗೃ ಹೀತ್ಕಾ ನಿನದನ್ರ ಣೇ । 
ಸರ್ನಸಾ ಫಿ ಣೇನ ಗೋವಿಂದಂ ತೇನ ಮೂರ್ಧ್ನಿ ಜಘಾನ ಸಃ I ೮೫ 1೪ 





೮೦. ಪೂರ್ವದಲ್ಲಿ ನಿನ್ನಿಂದ ಹಿರಣ್ಯಾಕ್ಬನೇ ಮೊದಲಾದ ದೈತ್ಯರು ಹತ 
ರಾದರಷ್ಟೆ. ಆಗ ಈ ಜಂಭನಿರಲಿಲ್ಲ. ಈಗ ನಾನು ಬಂದು ನಿಂತಿದ್ದೇನೆ, 
ನೋಡು. 

೮೧. ಹರಿಯೇ! ತಾಲವೃ ಕ್ಚಗಳಿಗೆ ಸಮಾನವಾದ ಈ ನನ್ನ ಭುಜಗಳನ್ನು 
ನೋಡು. ವಜ್ರಕಠಿನನಾದ ನನೆ” ಸದೆಯನ್ನು ನೋಡು. ನನ್ನಲ್ಲಿ ಸುಖವಾಗಿ 
ಪ್ರಹಾರಮಾಡು.? 


೮೨, ಹೀಗೆಂದು ಅವನಿಂದ ಹೇಳಲ ಲ್ಪಟ್ಟ. ಕೇಶವನು ಕೋಪದಿಂದ ಔಡು. 


ಕಚ್ಚಿಕೊಂಡು ಗಿರಿಗಳಿಗೂ ಕೂಡ ದಾರುಣವಾದ ಘೋರಪರಿಘವನ್ನು ಬೀಸಿ 
ಎಸೆದನು. 

೮೩. ಆ ಸರಿಘದ ಹಿಂದೆ ಅದರ ಒತಿ ತಿನಲ್ಲಿಯೇ, ವಿಷ್ಣು ವು ಕರಿಯ ಕಬ್ಬಿಣ 
ದಿಂದ ಮಾಡಿದುದೂ ದ )ಢವಾಗಿ ಎರಡನೆಯ ಪರ್ವತವೋ ಎಂಬಂತೆಯೂ 
ಇರುವ ಮುದ ನರವನ್ನು ಬಲೆ ನು. 

೮೪, ಆ ಎರಡು ಆಯುಧಗಳನ್ನೂ ಕಂಡು ಜಂಭನು ಧನುಸ್ಸನ್ನು ರಥ 
ನಲ್ಲಿಟ್ಟು ಪರಿಘವನ್ನು ತೆಗೆದುಕೊಂಡು ಹಾಗೆಯೇ ನೆಗೆದು ಅದರಿಂದಲೇ ಗರುಡ 
ನನ್ನು ಬಡಿದನು. 

೦. ೪೫, ಎರಡನೆಯದೊಂದು ಮುದ ರವನ್ನು ಕೈಗೆ ತೆಗೆದುಕೊಂಡು ರಣದಲ್ಲಿ 


ಗಟ್ಟಯಾಗಿ ಅಬ್ಬರಿಸುತ್ತ ತನ್ನ ಸರ್ವಶಕ್ತಿ ಕೈಯನ್ನೂ ಪ್ರಯೋಗಿಸಿ ಅದರಿಂದ 
ಗೋವಿಂದನ ತಲೆಗೆ ಗುರಿಯಿಟ್ಟು ಹೊಡೆದನು. 


ವಿಂಶೋ8ಧ್ಯಾಯಃ 40% 


ತಾಭ್ಯಾಂ ಜಾತಿಪ್ರಹಾರಾಭ್ಯಾಮುಭೌ ಗರುಡಕೇಶವಾೌ । 
ಮೋಹಾವಿಷ್ಟ್‌ ವಿಜೇತಸ್ಕೌ ಮೃತಕಲ್ಪಾವಿವಾಸತಾಂ ॥ ೮೬ ॥ 
ತದಮ್ಭುತಂ ಮಹಪ್ಹೃಷ್ಟ್ವಾ ಜಗರ್ಜುರ್ದ್ರೈೆತ್ಯಸತ್ತ ಮಾಃ । 
ನೈತಾನ್‌ ಹರ್ಷನುದೋಷದ್ಧೂತಾನಿದಂ ಸೇಹೇ ಜಗತ್ತದಾ ೫8೮೭4೪ 
ಸಿಂಹನಾದೈಸ್ತಲೋನ್ನಾದೈರ್ಥನುರ್ನಾದೈತ್ಹ ಜಾಣಜೈಃ । 
ಜಂಭಂ ತೇ ಹರ್ಷಯಾಮಾಸುರ್ವಾಸಾಂಸ್ಕಾದುಧುವುತ್ತ ತೇ ೫೮೮ 
ಶಂಖಾಂಶ್ಚ ಪೂರಯಾಮಾಸುತ್ಹಿಕ್ಸಿ ಪುರ್ದೇವತಾ ಭೃತಂ ೫ರ ॥ 
ಸಂಜ್ಞ್ಞಾಮವಾಪ್ಯಾಥ ಮಹಾರಣೇ ಹರಿಃ 
ಸ ನೈನತೇಯಃ ಪರಿರಭ್ಯ ಜಂಭಂ । 
ಪರಾಜ್ಮುಖಃ ಸಂಯುಗಾದಪ್ರಧೃಷ್ಯಾ 
ತ್ಸಲಾಯನಂ ವೇಗಪರತಶ್ನ ಕಾರ ೩೯೦ ॥ 
ಇತಿ ಶ್ರೀ ಸ್ಯಾಂದೇ ಮಹಾಪ್ರುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಶಿತಾಯಾಂ 
ಪ್ರಥಮೇ ಮಾಹೇಶ್ವರಖಂಣೇ ಕೌ ಮಾರಿಕಾಖಂಡೇ 


“ದೈತ್ಯ: ಸಹ ವಿಷ್ಮೋಂರ್ಯುದ್ಧ ಗಮನ ವರ್ಣಫಂ'” ತಾಮ 
ವಿಂಶೋಧ್ಯಾಯಃ 





೮೬. ಆ ಬಲವಾದ ಪ್ರಹಾರಗಳಿಂದ ಗರುಡಕೇಶವರಿಬ್ಬರೂ ಮೋಹಾ 
ವಿಷ್ಟರಾಗಿ ಜೈತನ್ಯವುಡುಗಿ ಮೃತರಾದವರಂತೆ ಕಾಣಿಸುತ್ತಿದ್ದರು. 

೮೭. ಆ ಮಹಾದ್ಭುತವನ್ನು ಕಂಡು ದೈಶ್ಯಶ್ರೇಷ್ಮರೆಲ್ಲರೂ ಗರ್ಜಿಸಿದರು, 
ಹರ್ಷಮದದಿಂದುಬ್ಬಿಹೋದ ಅವರನ್ನು ನೋಡಿ ಆಗ ಜಗತ್ತು ಸಹಿಸಲಾರ 
ದಾಯಿತು. 

೮೮. ಸಿಂಹನಾದಗಳಿಂದಲೂ, ಕೈಚಪ್ಪಾಳೆಗಳಿಂದಲೂ ಧನುಷ್ಟಂಕಾರ 
ಗಳಿಂದಲೂ ಬಾಣಗಳಿಂದುಂಟಾದ ಧ್ವನಿಗಳಿಂದಲೂ ಅವರು ಜಂಭನನ್ನು 
ಹರ್ಷಗೊಳಿಸಿದರು. ಆನಂದದಿಂದ ತಮ್ಮ ಬಟ್ಟೆಗಳನ್ನು ಕೊಡನಿದರು. 

೮೯. ಶಂಖಗಳನ್ನೂದಿದರು. ದೇವತೆಗಳನ್ನು ಬಹುವಾಗಿ ಮೂದಲಿ 
ಸಿದರು. ಹೀಗೆ ಅವರು ತಮ್ಮ ಹರ್ಷವನ್ನು ವ್ಯಕ್ತಮಾಡಿದರು. 

೯೦. ಬಳಿಕ ಆ ಮಹಾರಣದಲ್ಲಿ ಹರಿಯು ಎಚ್ಚರಿಕೆ ಪಡೆದು ವೈನತೇಯ 
ನೊಡಗೂಡಿ, ಜಂಭನಿಂದ ತಪ್ಪಿಸಿಕೊಂಡು ಎದುರಿಸಲಸದಳವಾದ ಆ ಯುದ್ಧ 
ದಿಂದ ಪರಾಜ್ಮುಖನಾಗಿ ಬಹು ವೇಗದಿಂದ ಪಲಾಯನ ಮಾಡಿದನು. 


ಇಲ್ಲಿಗೆ ಎಂಬತ್ತೊಂದಂಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣದ ಮಾಹೇಶ್ವರಖಂಡದ ಎರಡನೆಯ *ೌಮಾರಿಕಾಖಂಡದಲ್ಲಿ 
4 ದೈತ್ಯರೊಹನೆ ನಿಷ್ಣುನಿನ ಯಂದ್ಧ ವರ್ಜನೆ''ಯೆಂಬ 
ಇಪ್ಪತ್ತನೆಯ ಅಧ್ಯಾಯವು ಮುಗಿದುದು 


| ಶ್ರೀಃ 


ಅಥೈಕವಿಂಶತಿತಮೋಧ್ಯಾಯಃ 
ದೇವಾಸುರಸಂಗ್ರಾಮೇ ತಾರಕಪಿಜಯ ನರ್ಣನಂ 


ನಾರದ ಉವಾಚ :-- 
ತಮಾಲೋಕ್ಯ ಪಲಾಯಂತಂ ವಿಧ್ವಸ್ತಧ್ವಜಕಾರ್ನೂಕಂ । 
ದೈತ್ಯಾಂಶ್ಚ ಮುದಿತಾನಿಂದ್ರಃ ಕರ್ತವ್ಯಂ ನಾಧ್ಯಗಚ್ಛತ ೧8 
ಅಥಾಯಾನ್ನಿಕಟಂ ನಿಷ್ಣೋಃ ಸುರೇಶಸ್ತ್ಪರಯಾನ್ಹಿತಃ । 
ಉವಾಚ ಚೈನಂ ಮಹುರಮುತ್ತಾ ಹಪರಿಬೃಂಹಿತಂ 1೨0 
ಕಿಮೇಭಿಃ ಕ್ರೀಡಸೇ ದೇವ ದಾನವೈರ್ದುಷ್ನ್ಠ ತೈಮಾನಸೈಃ | 
ಮರ್ಜನೈರ್ಲಬ್ಧರಂಧ್ರಸ್ಯ ಪುರುಷಸ್ಯ ಕುತಃ ಕ್ರಿಯಾಃ a 
ಶಕ್ತೇನೋಸೇಕ್ಸಿತೋ ನೀಚೋ ಮನ್ಯತೇ ಬಲಮಾತ್ಮ ನಃ । 
ತಸ್ಮಾನ್ನ ನೀಚಂ ಮತಿಮಾನುಪೇಶ್ಲೇತ ಕಥಂಚನ 1೪॥ 
ಅಥಾಗ್ರೇಸರಸಂಪತ್ತ್ಯಾ ರಥಿನೋ ಜಯಮಾಯಯುಃ । 
ಕಸ್ತೇ ಸಖಾಭವತ್ಪೂರ್ವಂ ಹಿರಣ್ಯಾಕ್ಸನಥಧೇ ನಿಭೋ 1೫॥ ' 





ಕನ್ನಡದ ಅನುವಾದ 
ದೇವಾಸುರಸಂಗ್ರಾಮ, ತಾರಕ ವಿಜಯ ವರ್ಣನ 

೧. ನಾರದನು ಹೇಳುತ್ತಾನೆ:--ಇಂತು ಧ್ವಜವನ್ನೂ ಬಿಲ್ಲನ್ನೂ ಕಳೆದು. 
ಕೊಂಡು ಓಡಿಹೋಗುತ್ತಿರುವ ಮಹಾ ವಿಷ್ಠ್ಣುವನ್ನೂ ಸಂತೋಷಗೊಂಡ ರಾಕ್ಚಸ 
ರನ್ನೂ ಕಂಡು ಮಹೇಂದ್ರನು ಏನುಮಾಡಬೇಕೆಂಬುದನ್ನು ತಿಳಿಯದಾದನು. 

೨. ಆಗ ಇಂದ್ರನು ಸಂಭ್ರಮದಿಂದ ನಾರಾಯಣನ ಸಮಾಸವನ್ನು 
ಸೇರಿದವನಾಗಿ, ಮಧುರಗಳೂ ಉತ್ಸಾಹಪೂರಿತಗಳೂ ಆದ ಮಾತುಗಳನ್ನು | 
ಅವನಲ್ಲಿ ಆಡತೊಡಗಿದನು. 

೩. “ಎಲೈ ದೇವೋತ್ತಮನೆ! ದುಷ್ಟಮನಸ್ವರಾದ ಈ ರಾಕ್ಷಸಕೊಡನೆ 
ಏಕೆ ಆಟಿವಾಡುತ್ತಿರುವೆ? ದುರ್ಜನರಿಂದ ಯಾವನಲ್ಲಿ ಛಿದ್ರವು ಕಾಣಲ್ಬಡು 
ವುದೋ ಆ ಮನುಷ್ಯನಿಂದ ಯಾವ ಕೆಲಸಗಳು ತಾನೇ ಆಗುವುವು? 

೪, ನೀಚನಾದವನು ಬಲಿಷ್ಕನಿಂದ ಉಪೇಕ್ಷೆ ಮಾಡಲ್ಪಟ್ಟರೆ ತಾನೇ 
ಒಲಿಸ್ಕನೆಂದು ತಿಳಿದುಕೊಳ್ಳುವನು. ಆದುದರಿಂದ ಬುದ್ಧಿ ವಂತನು ನೀಚರನ್ನು 
ಸರ್ವಥಾ ಉದಾಸೀನ ಮಾಡಬಾರದು. 

೫. ಸೇನಾನಾಯಕನ ನೇತೃತ್ವದಲ್ಲಿಯೇ ಸೈನಿಕರು ಜಯವನ್ನು ಸಂಪಾ 
ಸುಪಶೆಂದು ನೀನು ಹೇಳುವೆಯಾದಕೆ ಸರ್ವವ್ಯಾಪಿಯಾದ ನಿನಗೆ ಮುನ್ನು 
ಹಿರಣ್ಯಾಳ್ಸೆವಥೆಯಾದ ಸಮಯದಲ್ಲಿ ಯಾರು ಮುಂದಾಳಾಗಿದ್ದರು? 





ಏಕನಿಂಶತಿತಮೋನಿಧ್ಯಾಯಃ ೩೧೭ 


ಹಿರಣ್ಯಕಶಿಪುರ್ದೈೈತ್ಕೋ ವೀರ್ಯಶಾಲೀ ಮದೋವೃತಃ | 


ಪ್ರಾಪ್ಯ ತ್ವಾಂ ತೃಣನನ್ನಷ್ಟಸ್ತತ್ರ ಕೊಣಗ್ರೇಸರಸ್ತ್ಯ ನೆ 3೬8 
ಪೂರ್ವಂ ಪ್ರ ತಿಬಲಾ ದೈತ್ಯಾ ಮಧುಕೈಟಭಸಷ್ನಿಭಾಃ 
ನಿನಿಷ್ಟಾಸ್ತಾ, ಎಂತು ಸಂಸ್ತ್ರಾಪ್ಯ ಶಲಭಾ ಇವ ಷಾವಕಾ ೩೭೨ 


ಯುಗೇ ಯುಗೇ ಚ ದೈತ್ಯಾನಾಂ ತ್ವತ್ತೋ ನಾಶೋಭವವೃರೇ। 
ತಥೈವಾದ್ಯೇಹ ಭೀತಾನಾಂ ತ್ವಂ ಹಿ ವಿಷ್ಣೋ ಸುರಾಶ್ರಯಃ 8೩೮8 
ಏವಂ ಸನ್ನೋದಿತೋ ವಿಷ್ಣುರ್ವ್ಯವರ್ಥತ ಮಹಾಭುಜಃ । 


ಬಲೇನ ತೇಜಸಾ ಹುಧ್ಯಾ ಸರ್ವಭೂತಾಶ್ರಯೋಇರಿಹಾ ೪೯ ॥ 
ಅಥೋವಾಚ ಸಹಸ್ರಾಕ್ಟಂ ಕೇಶವಃ ಪ್ರಪಸಪ್ನಿವ । 
ಏನಮೇತದ್ಯಥಾ ಪ್ರಾಹ ಭವಾನಸ್ಮದ್ದತಂ ವಚಃ ೪ ೧೦೫ 


ತ್ರೈಲೋಕ್ಯದಾನವಾನ್ಸರ್ವಾನ್ಮಗ್ಗುಂ ಶಕ್ತಃ ಕೃಣಾದಹಂ । 
ದುರ್ಜಯಸ್ತಾರಕಃ ಕಿಂ ತು ಮುಕ್ತ್ವಾ ಸಪ್ತದಿನಂ ಶಿಶುಂ . ॥ ೦೦8 
ಮಹಿಷಶ್ಚೈವ ಶುಂಭತ್ಹ ಉಭೌ ವಧ್ಯೌ ಚ ಯೋಹಿತಾ ! 

ಜಂಭೋ ದುರ್ವಾಸಸಾ ಶಪ್ತಃ ಶಕ್ರವಫ್ಕೋ ಭವಾಫಿತಿ | 

ತಸ್ಮಾತ್ರ್ಮಂ ವಿನ್ಯವೀರ್ಯೇಣ ಜಹಿ ಜಂಭಂ ಮದೋತ್ಕಟಂ 80೧58 





೬. ಅತ್ಯಂತ ಬಲಿಷ್ಮ ಮೂ, ಗರ್ವದಿಂದ ಉದ್ಭ ತನಾದವನೂ ಆದ ಹಿರಣ್ಯ 
ಕಶಿಪುನೆಂಬ ರಾಶ್ಚಸನು ನಿನ್ನನ್ನೆದುರಿಸಿ ಹುಲ್ಲು ಕಡ್ಡಿಯಂತೆ ನಾಶವನ್ನು ಹೊಂದ 
ಲಿಲ್ಲವೆ? ಆಗ ನಿನಗೆ ಯಾವ ಆಗ್ರೇಸರನಿದ್ದನು? 

೭. ಪೂರ್ವದಲ್ಲಿ ಮಧುಕೈಟಭರಿಗೆ ಸಮಾನರಾದ ರಾಶ್ಸಸರು ಎದುರಾಳಿ 
ಗಳಾಗಿ ನಿನ್ನನ್ನು ಸೇರಿ ಬೆಂಕಿಯಲ್ಲಿ ಬಿದ್ದ ಶಲಭಗಳಂತೆ ನಾಶವನ್ನೈದಲಿಲ್ಲವೆ? 

೮. ಎಲ್ಲೆ ಹರಿಯೇ! ಪ್ರತಿ ಯುಗದಲ್ಲಿಯೂ ರಾಕ್ಷಸರ ನಾಶವು 
ನಿನ್ನಿಂದಲೇ ಆಗಿರುವುದು. ಅಂತೆಯೇ ಈಗಲೂ ರಾಶ್ಚಸರಿಂದ ಭಯಗೊಂಡಿರುವ 
ದೇವತೆಗಳಿಗೆ ನೀನೇ ಆಶ್ರಯೆನಾಗಬೇಕು.?' 

೯. ಇಂತು ಇಂದ್ರನಿಂದ ಪ್ರಜೋದಿತನಾಗಿ ಮಹಾ ಪರಾಕ್ರಮಿಯಾಡ 
ನಾರಾಯಣನು ಶತ್ರುಗಳ ನಿಗ್ರಹದಿಂದ ಸಕಲ ಭೂತಗಳಿಗೂ ಆಶ್ರಯನಾಗಿ 
ಬಲದಿಂದಲೂ, ತೇಜಸ್ಸಿನಿಂದಲೂ, ವಿಜಯದಿಂದಲೂ ವೃದ್ಧಿಯನ್ನೈದಿದನು.” 

೧೦. ಬಳಿಕ ನಸುನಗುತ್ತ ಇಂದ್ರನನ್ನು ಕುರಿತು ಇಂತೆಂದನು: ""ನೀನು 
ನನ್ನ ವಿಷಯದಲ್ಲಿ ಆಡಿದ ಮಾತುಗಳೆಲ್ಲವೂ ಯಥಾರ್ಥಗಳೇ ಆಗಿರುವುವು. 

೧೧-೧೩. ಒಂದು ಕ್ಟಣಮಾತ್ರದಲ್ಲಿ ಮೂರು ಲೋಕಗಳಲ್ಲಿರುವ ರಾಕ್ಷಸ 
ಕೆಲ್ಲರನ್ನೂ ಸುಟ್ಟುಬಿಡಲು ನಾನು ಶಕ್ತ್ಕನಾಗಿರುವೆತು. ಆದರೆ ಈ ತಾರಕಾ 
ಸುರನು ಏಳುದಿನಗಳ ಶಿಶುವಿನಿಂದಲ್ಲದೆ ಗೆಲ್ಲಲ್ಬಡಲಾರನು. ಮಹಿಷಾಸುರನೂ, 


೩೧೮ ಶ್ರೀ ಸ್ಕಾಂದಮಹಾಪುರಾಣಂ 


ಅವಧ್ಯಃ ಸರ್ವಭೂತಾನಾಂ ತ್ವಾಮೃತೇಸತು ದಾನವಃ I ೧೩ ೫ 
ಮಯಾ ಗುಪ್ರ್ತೋ ರಣೇ ಜಂಭಂ ಜಗತ್ಕಂಟಕಮಂದೃರ 
ತಜ್ವೈಕುಂಠವಚಃ ಶ್ರುತ್ವಾ ಸಹಸ್ಪಾಕ್ಸೋಂಮರಾರಿಹಾ i ೧೪ ॥ 
ಸಮಾದಿಶತ್ಸುರಾಧ್ಯಕ್ಪಾನ್ಸೈನ್ಯಸ್ಯ ರಚನಾಂ ಪ್ರತಿ | 

ತತಶ್ಹಾಭ್ಯರ್ಥಿತೋ ದೇನೈರ್ನಿಷ್ಟುಃ ಸೈನ್ಯಮಕಲ್ಪಯತ್‌ 1 ೧೫ ॥ 
ಯತ್ಸಾರಂ ಸರ್ವಲೋಕಸ್ಯ ನೀರ್ಯಸ್ಯ ತಪಸೋಪಿ ಚೆ! 

ತದೈಕಾದಶ ರುದ್ರಾಂಶ್ಚ ಚಕಾರಾಗ್ರೇಸುರಾನ್‌ಹರಿಃ 1 ೧೬ ॥ 
ವ್ಯಾಲೀಢಾಂಗಾ ಮಹಾದೇವಾ ಬಲಿನೋ ನೀಲಕಂಥರಾಃ । 
ಚಂದ್ರಖಂಡತ್ರಿಪುಂಡ್ರಾಶ್ಚ ನಿಂಗಾಕ್ಸಾಃ ಶೂಲಪಾಣಯಃ 1 ೧೭॥ 
ಪಿಂಗೋತ್ತುಂಗ ಜಬಾಜೂಟಾಃ ಸಿಂ ಹಚೆರ್ಮಾವಸಾಯಿನಃ । 
ಭಸ್ಮೋದ್ಕೂಲಿತಗಾತ್ರಾಶ್ಚ ಭುಜಮಂಡಲಭೈರವಾಃ I ೧೮ ॥ 





ಶುಂಭನೂ ಸ್ತ್ರೀಯ ಕೈಗಳಿಂದಲೇ ಹತರಾಗಜೇಕು. ಜಂಭಾಸುರನು ಮಾತ್ರ 
*ನೀನು ಇಂದ್ರನಿಂದ ನಾಶವನ್ನು ಹೊಂದು? ಎಂಬುದಾಗಿ ದೂರ್ವಾಸ ಮಹರ್ಷಿ 
ಗಳಿಂದ ಶಾಪವನ್ನು ಹೊಂದಿರುವನು. ಆದುದರಿಂದ ಮದೋನ್ಮತ್ತನಾದ 
ಇವನನ್ನು ನೀನು ನಿನ್ನ ದಿವ್ಯ ಪರಾಕ್ರಮದಿಂದ ನಿಗ್ರಹಿಸು. ನಿಪ್ಲಿಂದಲ್ಲದೆ 
ಮತ್ತೆ, ಯಾರಿಂದಲೂ ಆ ರಾಕ್ಸಸನು ವಧ್ಯನಾಗಲಾರನು. | 

೧೪. ಅದುದರಿಂದ ನ್ನ ರಕ್ಸಣೆಯಲ್ಲಿದ್ದುಕೊಂಡು ಲೋಕಕ್ಕೆ ಕಂಟಕ 
ಪ್ರಾಯನಾದ ಜಂಭಾಸುರನನ್ನು ಕೊನೆಗಾಣಿಸು.?” ಇಂತು ನುಡಿದ ಮಹಾ 
ವಿಷ್ಣುನಿನ ಮಾತುಗಳನ್ನು ಕೇಳಿ ದೇನಶತ್ರುಮಾರಕನಾದ ಮಹೇಂದ್ರನು 
ದೇವತೆಗಳ ಸೇನಾನಾಯಕರನ್ನು ಕರೆದು ಸೈನ್ಯವನ್ನು ಸಿದ್ಧಪಡಿಸುವಂತೆ ಅಪ್ಪಣೆ 
ಮಾಡಿದನು. 

೧೫. ಬಳಿಕ ದೇವತೆಗಳಿಂದ ಪ್ರಾರ್ಥಿತನಾಗಿ ವಿಷ್ಣುವು ಸಮಸ್ತಲೋಕಗಳ 
ಬಲವನ್ನೂ ತಪಶ್ಶಕ್ತಿಯನ್ನೂ ಸಂಗ್ರಹಿಸಿ ಸಾರಭೂತವಾದ ಒಂದು ಸೈನ್ಯವನ್ನು 
ನಿರ್ಮಿಸಿದನು. 

೧೬-೧೮. ಮತ್ತು ಏಕಾದಶರುದ್ರರನ್ನೇ ಸೇನಾನಾಯಕರನ್ನಾಗಿ 
- ಮಾಡಿದನು. ಈ ಮಹಾ ದೇವಾಂಶಗಳೆಲ್ಲರೂ ವಜ್ರಸಮಾನ ಶರೀರವುಳ್ಳ 
ವರೂ ನೀಲಕಂಠರೂ, ಹಣೆಗಳಲ್ಲಿ ಚಂದ್ರಬಿಂಬ ತ್ರಿಪುಂಡ್ರಗಳುಳ್ಳವರೂ, 
ಕೆಂಪಾದ ಕಣ್ಣುಗಳುಳ್ಳವರೂ, ತ್ರಿಶೂಲಗಳನ್ನು ಕೈಯಲ್ಲಿ ಹಿಡಿದಿರುವವರೂ, 
ಇೆಂಶಗೆ ಎತ್ತರವಾಗಿ ಕಟ್ಟಿರುವ ಜಟಾಕಿರೀಟಗಳುಳ್ಳವರೂ, ಸಿಂಹಚರ್ಮಗಳಿಂದ 
ಅತೃತರೂ, ಮೈಗಳಿಗೆ ಭಸ್ಮನನ್ನು ಬಳಿದುಕೊಂಡಿರುವವರೂ, ಭುಜಗಳಲ್ಲಿ 
ಮಂಡಲಾಕಾರದಿಂದಿರುವ ಸರ್ಪಗಳಿಂದ ಭಯಂಕರರಾಗಿಯೂ ಇದ್ದಕಪಾಲಿಯೇ 





ಏಳನಿಂಶತಿತಮೋ8ಧ್ಯಾಯಃ ೩೧೯ 


ಕಪಾಲೀಶಾದಯೋ ರುದ್ರಾ ವಿದ್ರಾವಿತಮುಹಾಸುರಾಃ । 
ಕಪಾಲೀ ಪಿಂಗಲೋ ಭೀಮೋ ವಿರೂಸಾಕ್ಸೋ ನಿಲೋಹಿತಃ । 


ಅಜಕಃ ಶಾಸನಃ ಶಾಸ್ತಾ ಶಂಭುಶ್ನಂದ್ರೋ ಭವಸ್ತಥಾ ₹೦೯೫ 
ಏತ ಏಕಾದಶಾನಂತಬಲಾ ರುದ್ರಾಃ ಪ್ರಭಾವಿಸಃ । 

ಅಪಾಲಯಂತ ತ್ರಿದಶಾನ್ವಿಗರ್ಜಂತ ಇವಾಂಬುದಾಃ ೪ ೨೦೪ 
ಹಿಮಾಚಲಾಭೇ ಮಹತಿ ಕಾಂಚನಾಂಬುರುಪಸ್ರಜಿ ! 

ಪ್ರಚಂಚಲ ಮಹಾಹೇಮ ಘಂಖಾಸಂಹತಿ ಮಂಡಿತೇ ೪ ೨೧೫% 
ಐರಾವತೇ ಚತುರ್ದಂತೇ ಮತ್ತಮಾತಂಗ ಆಸ್ಥಿತಃ । 
ಮಹಾಮದಜಲಸ್ರಾವೇ ಕಾಮರೂಸೇ ಶತಕ್ರತುಃ ಜ ೨೨ ೫ 
ತಸ್ಮೌ ಹಿಮಗಿರೇಃ ಶೃಂಗೇ ಭಾನುಮಾಠಿವ ದೀಪ್ತಿಮಾನ್‌ । 
ತಸ್ಯಾರಕ್ಸತ್ಪದಂ ಸವ್ಯಂ ಮಾರುತೋಃಮಿತವಿಕ್ರ ಮಃ 8 ೨೩೨ 
ಜುಗೋಪಾಪರಮುಗ್ನಿಶ್ಚ ಜಗ್ಟ್ರಾಲಾಪೂರಿತದಿಜ್ಮುಖಃ । 
ಪೃಷ್ಠರಕ್ಸ್ಕೋಂಭವದ್ವಿಷ್ಟುಃ ಸಮರೇಶಃ ಶತಕ್ರತೋಃ 8 ೨೪೬ 





ಮೊದಲಾದ ಏಕಾದಶರುದ್ರರು ರಾಶ್ಚಸಶ್ರೇಷ್ಮರನ್ನು ಹಿಂದಕ್ಕೋಡಿಸುವ 
ಸಾಮರ್ಥ್ಯವುಳ್ಳ ರಾಗಿದ್ದರು. 

೧೯. ಕಪಾಲಿ, ಪಿಂಗಲ, ಭೀಮ, ವಿರೂಪಾಕ್ಟ, ವಿಲೋಹಿತ, ಆಜಕ, 
ಶಾಸನ, ಶಾಸ್ತಾ, ಶಂಭು, ಚಂದ್ರ, ಭವ ಎಂಬುವರೇ ರುದ್ರರು. 

೨೦. ಈ ಹನ್ನೊಂದು ಜನರೂ ಅಪರಿಮಿತಪರಾಕ್ರಮವುಳ್ಳ ವರೂ, ಪ್ರಭಾವ 
ಸಂಪನ್ನರೂ, ಆಗಿ ಮೇಘಗಳಂತೆ ಗಂಭೀರವಾಗಿ ಸಿಂಹನಾದಗಳನ್ನು ಮಾಡುತ್ತ 
ಸಕಲ ದೇವತೆಗಳನ್ನೂ ರಕ್ಸಿಸುತ್ತಿದ್ದರು. 

೨೧-೨೩. ಹಿಮಾಚಲಪರ್ವತದಂತೆ ಉನ್ನತವಾದುದೂ, ಹೊಂಬಣ್ಣದ 
ಕಮಲಗಳ ಹಾರವುಳ್ಳದುದೂ ಸದಾ ಚಲಿಸುತ್ತಿರುವ ಭಾರವಾದ ಚಿನ್ನದ 
ಗಂಟೆಗಳ ಸಮೂಹದಿಂದಲಂಕೃತವಾದುದೂ, ನಾಲ್ಕು ದಂಶಗಳುಳ್ಳದುದೂ, 
ವಿಶೇಷವಾಗಿ ಮದಜಲವನ್ನು ಸುರಿಸುತ್ತಿರುವುದೂ, ಇಚ್ಛಾರೂಪವುಳ್ಳದುದೂ 
ಆದ ಐರಾವತವೆಂಬ ಮತ್ತಗಜದ ಮೇಲೆ ಏರಿ ಇಂದ್ರನು ಹಿಮಾಚಲದ 
ಶಿಖರದಲ್ಲಿ ನೆಲಸಿದ ತೇಜೋರಾಶಿಯಾದ ಸೂರ್ಯನಂತೆ ಕಾಣುತ್ತಿದ್ದನು. 
ಅಮಿತಬಲವಂತನಾದ ವಾಯುದೇವನು ಇಂದ್ರನ ಎಡಭಾಗವನ್ನು ರಕ್ಸಿಸು 
ತ್ತಿದ್ದನು. 

೨೪. ಬಲ ಪಾರ್ಶ್ವವನ್ನು ಜ್ವಾಲೆಗಳಿಂದ ದಿಕ್ಕುಗಳನ್ನು ತುಂಬುತ್ತಿರುವ 
ಅಗ್ನಿದೇವನು ರಕ್ಷಿಸಿದನು. ಯುದ್ಧ ಕುಶಲನಾದ ಮಹಾವಿಷ್ಣುವು ಮಹೇಂದ್ರನ 
ಹಿಂಬದಿಯನ್ನು ರಕ್ಬಿಸುವವನಾಡನು. 


೩೨೦ ಶ್ರೀ ಸ್ಕಾಂದಮಹಾಪುರಾಣಂ 


ಆದಿತ್ಯಾ ನಸವೋ ವಿಶ್ವೇ ಮಠುತಶ್ಚಾಶ್ಮಿನಾವನಿ । 
ಗಂಧರ್ವಾ ರಾಕ್ಚಸಾ ಯಕ್ಸಾಃ ಸಕಿನ್ನರಮಹೋರಗಾಃ 1 ೨೫ ॥ 
ಕಳೋಟಶಃ ಕೋಟಶಃ ಕೃತ್ವಾ ನೃಂದಂ ಚಿಹ್ನೋಪಲಕ್ಸಿತಂ । 
ವಿಶ್ರಾವಯಂತಃ ಸ್ವಾಂ ಕೀರ್ತಿಂ ಬಂದಿವೃಂದೈಃ ಪುರಸ್ಸರೈಃ ॥೨೬॥ 
ಚೇಲುರ್ದೈತ್ಯವಥೇ ದೃಷ್ತಾ `ನಾನಾವರ್ಣಾಯುಂಧಧ್ವಜಾಃ 1 ೨೭॥ 
ಶತಕ್ರತೋರಮರ ನಿಕಾಯಪಾಲಿತಾ 
ಪತಾಕಿನೀ ಯಾನನಿನಾದನಾದಿತಾ । 
ಸಿತೋನ್ನತಧ್ವಜಸಟ ಕೋಟಮಂಡಿತಾ 


ಬಭೂವ ಸಾ ದಿತಿಸುತ ಶೋಕವರ್ಥಿನೀ 1೨೮ ॥ 
ಆಯಾಂತೀಂ ತಾಂ ವಿಲೋಕ್ಕಾಫ ಸುರಸೇನಾಂ ಗಜಾಸುರಃ । 
ಗಜರೂಪೀ ಮಹಾಂಶ್ಚೈವ ಸಂಹಾರಾಂಭೋದಿನಿಶ್ರಮಃ. 1೨೯ 
ಪರಶ್ಚಧಾಯುಧೋ ದೈತ್ಯೋ ದಶನೌ ಷ್ಮಕಸಂಪುಟಃ । 
ವಂಮರ್ಜ ಚರಣೇ ದೇವಾಂಶ್ಚಿ ಕ್ಲೇಷಾನ್ಯಾನ್ಯರೇಣ ಚ l 20೧ 
ಪರಾನ್ಫರುಶುನಾ ಜಫ್ನೇ ದೈತ್ಯೇಂದ್ರೋ ರೌದ್ರವಿಕ್ರಮಃ। . 
ತಸ್ಕೈವಂ ನಿಫ್ಲುತಃ ಕ್ರುದ್ಧಾ ದೇವಗಂಧರ್ವಕಿನ್ನರಾಃ H 408 





೨೫-೨೮. ಕವಿತ್ಯರು, ವಸುಗಳು, ವಿಕೆ ಶೀಡೇವರು, ಮರುತ್ತುಗಳ್ಳು 
ಅತ್ತಿನೀದೇವತೆಯರು, ಗಂಧರ್ವರು, ರಾಕ್ಚಸರು, ಯಕ್ಚರು, ಕಿನ್ನರರು, ಉರಗರು 
ಮುಂತಾದವರಿಲ್ಲರೂ ಕೋಟ ಕೋಟಯಾಗಿ ನೆರೆದು ಧ್ವಜ ಚಿಹ್ನೆಗಳೊಡನೆ 
ವ್ಯೂಹಗಳನ್ನು ಮಾಡಿಕೊಂಡು, ಮುಂದೆ ಹೋಗುತ್ತಲಿರುವ ವಂದಿಮಾಗಧರು 
ತಮ್ಮ ಬಿರುದಾವಳಿಗಳನ್ನು ಹೊಗಳುತ್ತಿರಲು, ಬಣ್ಣ ಬಣ್ಣವಾದ ಆಯುಧ 
ಗಳಿಂದಲೂ, ಧ್ವಜಗಳಿಂದಲೂ ಕೂಡಿದವರಾಗಿ ದರ್ಪದಿಂದ ರಾಕ್ಸಸರನ್ನು 
ಫಿಗ್ರಹಿಸಲು ಹೊರಟರು, ಇಂತು ಇಂದ್ರನ ಸೈನ್ಯವು ದೇವತೆಗಳ ಸಮೂಹದಿಂದ 
ರಕ್ಸಿತವಾಗಿ, ರಫಗಳ ಘೋಷದಿಂದ ಕೂಡಿ, ಶುಭ್ರವಾದ ಅನೇಕ ಕೋಟ ಪತಾಕೆ 
ಗಳಿಂದ ಶೋಭಿಸುಶ್ತ ರಾಶ್ಸಸರಿಗೆ ದುಃಖವನ್ನು ಹೆಚ್ಚುಗೊಳಿಸುವುದಾಯಿತು. 

೨೯-೩೧. ಇಂತು ಮೇಲೆರಗುತ್ತಿರುವ ಸುರಸ್ಸೆನ್ಯವನ್ನು ಕಂಡು 
ಗಜಾಸುರನು ಪರ್ವತಾಕಾರವಾದ ಆನೆಯ ರೂಪವನ್ನು ತಾಳಿದವನಾಗಿ, 
ಫಿನಿಗ್ರಹನೆಂಬ ಸಮುದ್ರದಲ್ಲಿ ಓಲಾಡುತ್ತ, ಪರಶ್ಚಥವೆಂಬ ಆಯುಧಶೊಡನೆ 
ಹಲ್ಲುಗಳಿಂದ ತುಟಿಗಳನ್ನು ಕಚ್ಚುತ್ತ ತನ್ನ ಕಾಲುಗಳಿಂದ ಕೆಲವು ದೇವತೆಗಳನ್ನು 
ತುಳಿದು ಇತರರನ್ನು ಸೊಂಡಿಲಿನಿಂದ ಎತ್ತಿ ಬೀಸುತ್ತಿದ್ದನು. ಭಯಂಕರ ಪರಾ 
ಕ್ರಮಿಯಾದ ೮ ರಾಕ್ರಸೇಶ್ವರನು ಕೆಲವರನ್ನು ಪರಶುವಿನಿಂದ (ಗಂಡುಗೊಡಲಿ 
ಯಿಂದೆ) ಕತ್ತರಿಸಿದನು. ಇಂತು ಬೇವಸ್ಯೆ್ಯವನ್ನು ಶ್ರಯಗೆೊಳಿಸುತ್ತಿರುಷೆ 


ಏಕವಿಂಶತಿತಮೋ9ಧ್ಯಾಯಃ ಸಿ೨೧ 


ಮುಮೂುಚುಃ ಸಂಹತಾಃ ಸರ್ವೇ ಚಿತ್ರಶಸ್ತ್ರ್ಯಾಸ್ತ್ರಸಂಪತಿಂ | 
ಷರಶ್ಚಧಾಂಶ್ಚ ಚಕ್ರಾಣಿ ಭಿಂಡಿಸಾಲಾನ್ಸಮುದ್ದ: ರಾಸ್‌ 8 4೨4 
ಕುಂತಾನ್ರಾಸಾನ್ಸ ರಾಂಸಿ ಸೀಕ್ಸ್ಟ್ಯಾನ್ಮುದ್ದ ರಾಂಶ್ಚಾಪಿ ಮಃಸಹಾನ್‌ । 
ತಾನ್ಸರ್ವಾನ್ನೊಣಗ್ರ ಸಜೆ Wy € ಯೂಘಥಪಃ 'ಕವಲಾಫಿವ N೩೩ 
ೋಷಸ್ಸುರಿತದಂಷ್ಟ್ರಾಗ್ರಃ ಕರಸ್ಫೋಟೀಸ ನಾಡಯನ್‌ । 
ಸುರಾನ್ನಿಫ್ನಂಶ್ಚ ಚಾರಾಜಾ ಮಃಷ್ಟ ಸೇಕ್ಸ ಃ ಸೊಣಫ ದಬಾನವಃ ೫೩೪ 
ಯಸ್ಮಿನೃಸ್ಮಿನ್ನಿ ಸತತಿ ಸುರವೃಂದೇ ನೊರ । 

ತಸ್ಮಿನ್ಸಸ್ಮಿನ್ಮಹಾಶಬ್ದೋ ಹಾಹಾಕಾರೋ ವ್ಯಜಾಯತ 1೩೫8 
ಅಥ ನಿದ್ರವಮಾನಂ ತದ್ಪಲಂಹೆ ಶ್ಯ ಸಮಂತತಃ । 

ರುದ್ರಾಃ `ಸರಸ್ಸ ರಂಪೊ ಫೀಚುರಹಂಕಾಶೋಶ್ಸಿ ತಾರ್ಚಿಷಃ 1 ೩೬೫ 
ಹೋ ಭೋ ಗ್ರ ಹತ ದೈತ್ಯೇಂದ್ರಂ ಭಿಂದತೈನಂ ಮಹಾಬಲಾಃ । 
ಕರ್ಷತೈನಂ ಶಿತೈಃ” ಶೂಲೈರ್ಥಂಜತೈನಸಂ ಹಿ ಮರ್ಮಸು 8 ೩೭ 





ದೈತ್ಯನನ್ನು ಕಂಡು ಕೋಪಗೊಂಡ ದೇವತೆಗಳೂ, ಗಂಧರ್ವರೂ ಕಿನ್ನರರೂ 
ಒಟ್ಟುಗೂಡಿ ವಿವಿಧಶಸ್ತ್ರಗಳ ಸಮೂಹನನ್ನೂ ಅವನಮೇಲೆ ಸುರಿಸಿದರು. 

೩೨, ಗಂಡುಗೊಡಲಿಗಳು, ಚಕ್ರಗಳು, ಈಟಗಳು, ಗದೆಗಳು, ಭರ್ಜಿಗಳು, 
ಪ್ರಾಸಗಳು, ತೀಕ್ಸಗಳಾದ ಬಾಣಗಳು, ಸಹಿಸಲಸಾಧ್ಯವಾದ ಸುತ್ತಿಗೆಗಳು 
ಮುಂತಾದ ಆಯುಧಗಳನ್ನು ದೇವತೆಗಳು ಪ್ರಯೋಗಿಸಿದರು. 

೩೩-೩೪. ಮದಿಸಿದ ಸಲಗನು ಅನ್ನದ ತುತ್ತುಗಳನ್ನು ನುಂಗುವಂತೆ 
ಆ ಗಜಾಸುರನು ಆ ಅಸ್ತ್ರಗಳನ್ಸೆಲ್ಲಾ ನಿರಾಯಾಸವಾಗಿ ಕಬಳಿಸಿದನು. ರೋಷ 
ಬಿಂದ ದಂತಗಳ ಕೊನೆಗಳನ್ನಾಡಿಸುತ್ತ, ಸೊಂಡಿಲನ್ನು ನೆಲಕ್ಕೆ ಅಪ್ಪಳಿಸಿ 
ಧ್ವನಿಗೈ ಯುತ್ತ ದೇವತೆಗಳನ್ನು ಸದೆಬಡಿಯುತ್ತ ಆ ರಾಶ್ಚಸನು ನೋಡಲಾರ 
ದವನಾಗಿ ರಣರಂಗದಲ್ಲೆಲ್ಲ ತಾನೇ ತಾನಾಗಿ ಸಂಚರಿಸುತ್ತಿದ್ದನು. 

೩೫. ಗಜಾಸುರನು ಯಾವಯಾವ ದೇವಸ್ಥೆನ್ಯದ ಮೇಲೆರಗಿದನೊ, 
ತಳ್ಪಣದಲ್ಲಿಯೇ ಆ ಸೈನ್ಯದಕ್ಲೆಲ್ಲ ಹಾಹಾಕಾರವೂ ಯುದ್ಧ ಶಬ್ದವೂ ಬಹಳವಾಗಿ 
ಉಂಬಾದುವು. 

೩೬. ಆಗ ದಿಕ್ಸೆಟ್ಟು ಓಡುತ್ತಿದ್ದ ದೇವತೆಗಳ ಸೈನ್ಯವನ್ನು ಕಂಡು ಅಹಂಕಾರ 
ದಿಂದುಂಟಾದ ತೇಜಸ್ಸಿನಿಂದ ಕೂಡಿದ ಏಕಾದಶರುದ್ರರು ಎಲ್ಲಾ ಕಡೆಗಳಿಂದಲೂ 
ನುಗ್ಗಿ ತಮ್ಮತಮ್ಮಲ್ಲಿಯೇ ಕೂಗಿಕೊಳ್ಳತೊಡಗಿದರು. 

೬೭. “ಈ ರಾಕ್ಬಸೇಂದ್ರನನ್ನು ಒಡಿಯಿರಿ; ಮಹಾಬಲಿಷ್ಕರಾದ ನೀವು 
ಇವನ ಶರೀರವನ್ನು ಭೇದಿಸಿರಿ; ತೀಕ್ಟಗಳಾದ ಶೂಲಗಳಿಂದ ಇವನನ್ನು 
ಸೆಳೆಯಿರಿ; ಮರ್ಮಸ್ಸಳಗಳಲ್ಲಿ ಘಾತಿಸಿರಿ. 

17 


ತ್ದಿ೨೨ ಶ್ರೀ ಸ್ಕಾಂದಮಹಾಪುರಾಣಂ 


ಕಪಾಲೀ ನಾಕ್ಯಮಾಕರ್ಣ್ಳ ಶೂಲಂ ಸಿತಶಿತಂ ಮುಖೇ | 4 
ಸಂಮಾರ್ಜ್ಯ ವಾನುಹಸ್ತೇನ ಸಂರಂಭಾದ್ದಿವೃತೇಕ್ಸಣಃ . ॥೩೮॥ 
ಪ್ರೋತೈುಲ್ಲಾರುಣನೀಲಾಬ್ಜಸಂಹತಿಃ ಸರ್ವತೋ ದಿಶಃ । 
ಅಥಾಗಾದ್ಭ ಎಕುಟೀನಕ್ಕೊ ಪ್ರೀ ದೈತ್ಯೇಂದ್ರಾಭಿಮುಖೋ ರಣೇ ॥೩೯॥ 
ವೃಢೇನ ಮುಷ್ಟಿಬಂಧೇನ ಶೂಲಂ ವಿಷ್ಟಭ್ಯ ನಿರ್ಮಲಃ । | 
ಜಘಾನ ಕುಂಭದೇಶೇ ತು ಕಸಾಲೀ ಗಜದಾನವಂ | ೪೦ ॥. 
ತಕೋ ದಶಾಪಿ ತೇ ರುದ್ರಾ ನಿರ್ಮಲಾಯೋಮುಯೈ ರಣೇ । | 
ಜಘ್ನುಃ ಶೂಲೈಸ್ತು ದೈತ್ಯೇಂದ್ರಂ ಶೈಲವರ್ಮ್ಮಾಣಮಾಹವೇ ॥೪೧॥ 
ಸುಸ್ರಾವ ಶೋಣಿತಂ ಸಶ್ಚಾತ್ಸರ್ವಸ್ರೋತಸ್ಸು ತಸ್ಯ ವೈ । 


ಶೂಲರಕ್ತೇನ ರುದ್ರಸ್ಯ ಶುಶುಭೇ ಗಜದಾನವಃ | ೪೨ ॥ 
ಪ್ರೋತ್ಟುಲ್ಲಾಮಲನೀಲಾಬ್ಜಂ ಶರದೀವಾಮಲಂ ಸರಃ । 
ಭಸ್ಮಶುಭ್ರತನುಜ್ಛಾಯ್ಕೆ ರುದ್ಬೈರ್ಹಂಸೈರಿವಾವೃತಂ ॥ ೪೩ ॥ 





೩೮-೩೯. ಈ ಮಾತುಗಳನ್ನು ಕೇಳಿ ಕಪಾಲಿಯು ಫಿರ್ಮಲವೂ ತೀಳ್ಬ್ಹವೂ, 
ಆದ ಶೂಲದ ಕೊನೆಯನ್ನು ಎಡಗೈಯಿಂದ ಸವರುತ್ತ, ಸಂಭ್ರಮದಿಂದ. ಬಿಟ್ಟ 
ಕಣ್ಣು ಗಳು ಅರಳಿದ ಕೆಂದಾವರೆಗಳುತೆ ಹೊಳೆಯುತ್ತಿರಲು, ಸಕಲ ದಿಕ್ಸುಗಳನ್ನೂ 
ನೋಡುತ್ತಿ, ರುವವನಾಗಿ ಹುಬು ಗಳನ್ನು ಗಂಟಕ್ಕಿದ ಮುಖದಿಂದ ಕೂಡಿ 
ರಾಕ್ಸಸೇಂದ್ರನೆದುರಾಗಿ ರಣರಂಗದಲ್ಲಿ ಬಂದು ನಿಂತನು, 

೪೦. ಪರಿಶುದ್ಧನಾದ ಆ ಕಪಾಲಿಯು ದೃ ಢವಾದ ಮುಷ್ಟಿ ಯಿಂದ 
ಶೂಲವನ್ನು ತಿರುಗಿಸುತ್ತ ಆ ಗಜಾಸುರನನ್ನು ಕುಂಭಪ್ಪ ದೇಶದಲ್ಲಿ ಹೊಡೆದನು. 

೪೧. ಆ ರಾಕ್ಟಸನಾದರೋ ಈ ರುದ ಸ್ರ ನಮೇಲೆ ಕಲ್ಲುಗಳ ಮಳೆಯನ್ನು. 
ಸುರಿಸುತ್ತಿರಲು ಉಳಿದ ಹತ್ತುಮಂದಿ ರುದ್ರ ರೂ ಶುದ್ಧ ಗಳೂ ಕಬಿ ಣದಲ್ಲಿ, 
ಮಾಡಿದವುಗಳೂ ಆದ ಶೂಲಗಳಿಂದ ಯುದ್ಧ ಸನ್ನ ದ ನಾದ” ರಾಕ ಸೇ ರನನ್ನು ದ 
ಹೊಡೆದರು. 

೪೨, ಇದರಿಂದ ದೈತ್ಯ ನ ಮೈಯಲ್ಲೆ ಲ್ಲಾ ರಕ್ತವು ಸ್ಪವಿಸುವಂತಾಯಿತು. 
ಇಂತು ರುದ್ರನ ಶೂಲದಿಂದುದ್ಭ ವಿಸಿದ ರಕ್ಷ ದಿಂದ ಕೂಡಿದ ಶರೀರವುಳ್ಳ 

ಶಸನ ಶರತ್ಕಾಲದಲ್ಲಿ ಅರಳಿದ ಕಮಲಗಳಿಂದ ಶೋಭಿಸುವ ಗಂಭೀರವಾದ 
ನನು ಶರ ಕಾಣುತ್ತಿ ದ್ದನು. 

ಲಪಿ-ಛಲ್ಲ ಭಸ್ಕೊ ದ್ಧ ಳಿತಗಾತ್ರರಾದ ರುದ್ರರೂ ಕೂಡ ಸರೋವರದ 
ಸುತ್ತಲೂ ನೆರೆದಿರುವ ಹಂಸಗಳಂತೆ ತೋರುತ್ತ, ದ್ದ ರು. ಆ ಗಜಾಸುರನಾದರೊ 
ಕಿವಿಗಳನ್ನು ಬೀಸುತ್ತ ಓಡಿಬಂದು ಕ್ರುದ್ಧ ನಾವ. ಕಪಾಲಿಯನ್ನೂ ಭವನನ್ನೂ 
ನಾಭಿಪ್ರ ದೇಶದಲ್ಲಿ ತನ್ನ ದಂತಗಳಿಂದ ತಿವಿದರು. 


ಏಕವಿಂಶತಿಶಮೋ9ಭ್ಮಾಯ। ತ್ಥಿ5ತ್ಟಿ 


ಸೃ ದ್ಧ ೦ ಕಪಾಲಿನಂ ಜಿ ೈತ್ಯಃ ಪ ಚಲತ ರ್ಣಪಲ್ಲವಃ । 


ಭವಂ ಚ ದಂತೆ ೈರ್ಬಿಭಿದೇ ನಾಭಿದೇಕೇ ಗಜಾಸುರಃ ೫ ೪೪ ॥ 
ದೃಷ್ಟಾ ನುರಕ್ತಂ ರುದ್ರಾಭ್ಯಾಂ ನವರುದ್ರಾಸ್ತತೋ ದ್ರುತಂ । 
ನಿವ್ಯಧುರ್ವಿಶಿಖೈಃ ಶೂಲೈಃ ಶರೀರಮಮರದ್ವಿಷಃ ೫ ೪೫ ೫ 


ತತಃ ಕಪಾಲಿನಂ ತ್ಯಕ್ತ್ವಾ ಭವಂ ಚಾಸುರಪುಂಗವಃ । 
ವೇಗೇನ ಕುಪಿತೋ ದೈತ್ಯೋ ನನರುವ್ರಾನುಪಾದ್ರವತ್‌ । 


ಮವುರ್ದ ಚರಣಾಘಾತೈರ್ದಂತೈಶ್ವಾ ಸಿ ಕಠಕೀಣ ಚ H ೪೬ ॥ 
ತತೋಃಸೌ ಶೂಲಯುದ್ಧೇನ ಶ್ರಮಮಾಸಾದಿತೋ ಯದಾ | 

ತದಾ ಕಪಾಲೀ ಜಗ್ರಾಹ ಕರಮಸ್ಕಾಮರದ್ದಿಷಃ ॥ ೪೭॥ 
ಭ್ರಾಮಯಾಮಾಸ ಚಾತೀನ ವೇಗೇನ ಚ ಗಜಾಸುರಂ | 

ದೃಷ್ಟಾ ಶ್ರಮಾತುರಂ ದೈತ್ಯಂ ಕಿಂಚಿಚ್ಞ್ಯ್ಯಾನಿತ ಜೀವಿತಂ H ೪೮ ॥ 
ನಿರುತ್ಸಾಹಂ ರಣೇ ತಸ್ಮಿನ್ನತಯಾಜ್ಞೋತ್ಸವೋಭವತ್‌ | 

ತತೋ ಭ್ರಮತ ಏವಾಸ್ಯ ಚರ್ಮ ಉತ್ಕತ್ಯ ಭೈರವಂ ॥ ೪೯ 


ಹ 


೪೫. ಇಂತು ಇಬ್ಬ ರು ರುದ್ರ ರೊಡನೆ ಯುದ್ಧಾ ಸಕ್ತ ನಾಗಿದ್ದ ರಾಕ  ಸನನ್ನು 
ಕಂಡು ಮಿಕ್ಕ ಒಂಭತ್ತು. ಜನರೂ ಶೀಘ ವಾಗಿ ಆ 'ಜೀವಶತ್ರು ನಿನ ಶರೀರವನ್ನು 
ಬಾಣಗಳಿಂದಲೂ ಶೂಲಗಳಿಂದಲೂ ವ ಥೆಗೊಳಿಸಿದರು. 

೪೬. ಇದನ್ನು ಕಂಡು ಅಸುರತ್ರೆ (ಹ್ಮ ನಾದ ಗಜನು ಅವರಿಬ್ಬರನ್ನೂ ಬಿಟ್ಟು 
ಕೋಪದಿಂದಲೂ, ವೇಗದಿಂದಲೂ ಮಿಕ್ಳವರ ಕಡೆಗೆ ಓಡಿಬಂದನು. ಮತ್ತು. 
ಕಾಲುಗಳಿಂದಲೂ, ದಂತಗಳಿಂದಲೂ, ಸೊಂಡಿಲಿನಿಂದಲೂ ಅವರನ್ನು 
ಬಹಳವಾಗಿ ಮರ್ದಿಸಿದನು. 

೪೭. ಆ ಕಪಾಲಿಯು ಇಂತು ಶೂಲವನ್ನು ಕೈ ಕೈಯಲ್ಲಿ ಹಿಡಿದು ಸುರದ್ವೆ ಷಿ 
ಯಾದ ಆ ಗಜಾಸುರನು ಅತ್ಯಂತ ಶ್ರ ಮಗೊಣಡ' ಸಮಯವನ್ನರಿತು ಅವನ 
ಸೊಂಡಿಲನ್ನು ಬಿಗಿಯಾಗಿ ಒಡಿದುಕೊಂಡನು. 

೪೮-೪೯. ಆಗಲಾ ಗಜಾಸುರನನ್ನು ಅವನು ಬಹಳ ವೇಗದಿಂದ ಆಕಾಶದಲ್ಲಿ 
ತಿರುಗಿಸಿದರು. ಈ ಆಯಾಸದಿಂದ ಅತುರಗೊಂಡವನೂ ಪ್ರಾ ಇವಾಯುಗಳು 

ಸ್ಫಲಿತಗಳಾಗಿರುವವನೂ, ಯುದ್ಧ ದಲ್ಲಿ ಉತ್ಸಾ ಹಹೀನನಾದವನೂ ಆದ ರಾಶ್ಸಸ 

ನನ್ನು ಕಂಡು ಆ ಕಪಾಲಿಯು ತಾನೂ ೦ ಯುದ್ಧೋದ್ಯಮವನ್ನು ತ್ಯಜಿಸಿ ಸುಮ್ಮ 

ನಾಡನು. ಇಂತು ಆಕಾಶದಲ್ಲಿ ತಿರುಗಿಸುತ್ತಿದ್ದ ಂತೆಯೇ ಆ ರುದ್ರ ಕಪಾಲಿಯು 

ಸ"ರನ ಭೀಕರವಾದ ಚರ್ಮವನ್ನು ಸುಲಿದು ಸರ್ವತೋಮುಖವಾಗಿ 

ಗಾ ಪ್ರವಾಹಗಳನ್ನೆ ಜಿಬಿಡದೆ ಸುರಿಸುತ್ತಿರುವ ಆ ಚರ್ಮವನ್ನೇ ಮೈಗೆ ಸುತ್ತಿ 
ಕೊಂಡನು. 


೩೨೪ ಶ್ರೀ ಸ್ಮಾಂದಮ ಹಾಪುರಾಣಂ 


ಸ್ಪವತ್ಸರ್ನಾಂಗರಕ್ತೌಘಂ ಚಕಾರಾಂಬರಮಾತ್ಮನಃ । 
ತುಷ್ಬುವುಸ್ತಂ ತದಾ ದೇವಾ ಬಹುಧಾ ಬಹುಭಿಃ ಸ್ತವೈಃ । 


ಊಡುತ್ತೆ 3ನಂ ಚ ಯೋ ಹನ್ಯಾತ್ಸನ್ರೌಯೇತ ತತಸ್ತ್ಯಸ್‌ i Bow 
ದೃಷ್ಟ್ಯಾ ಲಿನೋ ರೂಪಂ ಗಜಚರ್ಮಾಂಬರಾನ್ಸತಂ | 
ವಿತ್ರೇಸುರ್ದುದ್ರುವುರ್ಜಘ್ನುರ್ನಿಪೇತುಶ್ಚ ಸಹಸ್ರಶಃ ! ೫೧॥ 
ಏನಂ ವಿಲುಲಿತೇ ತಸ್ಮಿನ್ಹಾನನೇಂದ್ರಮಹಾಬಲೇ 1 ೫೨ 0 
ಗಜಂ ಮತ್ತಮಥಾರುಹ್ಯ ಶತಮಂಡುಭಿನಾದಿತಂ । 
ನಿಮಿರಭ್ಯಪತತ್ತೂರ್ಣಂ ಸುರಸೈನ್ಯಾನಿ ಲೋಡಯನ್‌ 1 ೫೩ ॥ 


ಯಾಂ ಯಾಂ ನಿಮಿಗಜೋ ಯಾತಿ ದಿಶಂ ತಾಂ ತಾಂ ಸವಾಹನಾಃ। 
ದುದ್ರುವುಶ್ಚುಕ್ರುಶುರ್ಜೀವಾ ಭಯೇನಾಕಂಸಿತಾ ಮುಹುಃ ॥ ೫೪॥ 
ಗಂಧೇನ ಸುರಮಾತಂಗಾ ದುದ್ರುನುಸ್ತಸ್ಯ ಹಸ್ತಿನಃ । 

ಪಲಾಯಿತೇಷು ಸೈನ್ಯೇಷು ಸುರಾಣಾಂ ಷಾಕಶಾಸನಃ 1 ೫೫ ॥ 





೫೦. ಆಗ ದೇವತೆಗಳು ಅನೇಕ ಸ್ಫೋತ್ರಗಳಿಂದ ಅನೇಕ ಪ್ರಕಾರವಾಗಿ 
ಆ ಕಪಾಲಿಯನ್ನು ಸ್ತೋತ್ರಮಾಡಿ "" ಈ ರಾಕ್ಕ ಸೈಸನನ್ನು ಸಾಕ್ಸಾತ್ತಾಗಿ ಯಾವನು. 
ಕೊಲ್ಲುವನೋ ಅವನೇ ಸಾಯುವನು. ಈ ರೀತಿ ಇವನಿಗೆ ವರಬಲವಿರುವುದ. 
ರಿಂದಲೇ ಯಾರ ಲಕ್ಸ್ಯವೂ ಇಲ್ಲದೆ ಇಷ್ಟು ದರ್ಪದಿಂದಿರುವನು?' ಎಂದು. 
ಹೇಳಿದರು. 

೫೧. ಅದೇ ಸಮಯದಲ್ಲಿಯೇ ಗಜಾಸುರನ ಚರ್ಮದಿಂದ ವೇಷ್ಟಿತವಾದ 
ಕೆಪಾಲಿಯ ಭಯಂಕರವಾದ ರೂಪವನ್ನು ಕಂಡು ಸಾನಿರಾರು ರಾಕ್ಸಸರು 
ನಡುಗಿದರು, ಓಡಿದರು, ರೋಷದಿಂದ ಶತ್ರುಗಳನ್ನು ಹೊಡೆದರು. ಕೆಲವರು. 
ರಣಭೂಮಿಯಲ್ಲಿ ಬಿದ್ದರು. 

8೨-೫೩. ಈರೀತಿಯಾಗಿ ತಾರಕಾಸುರನ ಮಹಾ ಸೈನ್ಯವು ಛಿನ ಭಿನ್ನ 
ವಾಗಲು ನಿಮಿಯೆಂಬ ಸೇನಾಸತಿಯು ನೂರು ದುಂದುಭಿಗಳಂತೆ ಘೋಷ 
ಮಾಡತಕ್ಕ ಮತ ತ್ರೈಗಜವನ್ನು ಏರಿದವನಾಗಿ ದೇವಸ್ಥೆ ನ್ಯವನ್ನು ಕಲಕುತ್ತ 
ರಣರಂಗಕ್ಕೆ ಇಳಿದನು. 

೫೪. ನಿಮಿಯ ಆನೆಯು ಯಾವ ಯಾವ ದಿಕ್ಕಿಗೆ ಓಡಿತೋ, ಆಯಾ 
ದಿಕ್ಳುಗಳಲ್ಲೆಲ್ಲ ದೇವತೆಗಳು ವಾಹನ ಸಮೇತರಾಗಿ ದಿಕ್ಕಾಪಾಲಾಗಿ ಓಡುತ್ತ 
ಭಯದಿಂದ ಕಿರಿಚಿಕೊಳ್ಳುತ್ತಿದ್ದರು. 

. ೫೫. ಆ ನಿಮಿಗಜದ ವಾಸನೆಯಿಂದಲೇ ದೇವತೆಗಳ ಆನೆಗಳು ಓಡ 
ತೊಡಗಿದವು. ಸುರಸೈನ್ಯವೆಲ್ಲವೂ ಜೆದರಿಹೋಗಲು ಮಹೇಂಧ್ರನು ಮಾತ್ರ 
ವಿಷ್ಣು ಮತ್ತು ಅಷ್ಟದಿಕ್ಟಾಲಕರೊಡನೆ ರಣರಂಗದಲ್ಲಿ ನಿಂತನು. 


ಏಕವಿಂಶತಿತಮೋ9ಧ್ಮಾಯ। ಸಿ೨೫ 


ತಸ್ಕೌ ದಿಕ್ಬಾಲಕ್ಕೆಃ ಸಾರ್ಧಮಷ್ಟಭಿಃ ಕೇಕನೇಸ ಚ । 


ಸಂಪ್ರಾಪ್ತ ಸ ಸಸ್ಯ "ಮಾತಂಗೋ ಯಾವಚ್ಛ ಕ್ರಗಜಂಪ್ರತಿ। 1 ೫೬೫8 
ತಾವಚ್ಚ ಕ ಕ್ರಿಗಜೋ ಭೀತೋ ಮುಕ್ತಾ , ಸಾದಂ ಸುಳ್ಳೆ ರವಂ । 
ಧಿ ಯಮಾನೋಪಿ ಯತ್ನೇನ ಚಕೋರ ಇವ ತಿಷ್ಮ ತ ೩೫೭೪ 


ಪಲಾಯತಿ ಗಜೇ ತಸಿ ನ್ನಾರೊಢಃ ಪಾಕಶಾಸನಃ । 
ವಿಪೆರೀತಮುಖಂ ಯುದ್ಧ 0 ದಾನವೇಂದ್ರೇಣ ಸೋಣಕರೋತಶ್‌ ॥ ೫೮ 8 
ಶತಕ್ರತುಸ್ತು ಶೂಲೇನ ನಿವಿಂಂ ವಕ ಕೈಸ್ಯತಾಡಯತ್‌ | 


ಗೆದಯಾ ದಂತಿನಂ ತಸ್ಯ ಗಲ್ಲದೇಶೇ:ಹನದ್ದ ಶಂ 1೫೯ 
ತಂಪ್ರ ಹಾರಮಚಿಂತ್ಯೆ ಸವ ನಿಮಿರ್ನಿರ್ಭಯ ರಾ ರುಷಃ ! 

ಐರಾವತಂ ಕಟೀದೇಶೇ ಮುದ್ದರೇಣಾಭ್ಯ ಕಾಡಯತ್‌ 1 ೬0H 
ಸ ಹತೋ ಮುದ್ದರೇಣಾಥ ಶಕ್ರ ಕುಂಜರ ಆಹನೇ । 

ಜಗಾಮ ಪತಶ್ಚಾ ತ ದ್ಭ್ಯಾಂಚ ನ ಫಿವೀಂ ಭೂಫರಾಕೃತಿಃ 8೬೧ 
ಲಾಘವಾತಿ ್ರ ಪ್ರಮುತ್ನಾ ಯ ತತೋಂಮುರ ಮಹಾಗಜಃ । 
ರಣಾದಸಪಸಸರ್ಪಾಥ ಭೇಹಿತೋ ನಿಮಿಹಸಿ ನಾ H ೬&೨ 





೫೬-೫೭. ಆ ನಿಮಿಯ ಗಜವು ಎದುರಿನಲ್ಲಿ ಪ್ರಾಪ್ತವಾದೊಡನೆಯೆ 
ಇಂದ್ರನ ವಾಹನವಾದ ಐರಾವತವು ಭಯಗೊಂಡು ಭಯಂಕರವಾಗಿ ಭೀಳಿಡುತ್ತ 
ಪ್ರಯತ್ನದಿಂದ ನಿಗ್ರಹಿಸಿ ತಡೆದರೂ ಕೂಡ ವಶವಾಗಡೆ ಸೆಡೆದು ಹಿಂದು 
ಮುಂದಾಗಿ ರಿಂಕಿತು. 

ಜಿಲ. ಇಂತು ಗಜೋತ್ತಮನಾದ ಐರಾವತವು ಆ ಸಮರದಲ್ಲಿ ನಿಲ್ಲಡೆ 
ಪಲಾಯನವನ್ನು ಮಾಡಲು, ಅದರ ಮೇಲೇರಿ ಮಹೇಂದ್ರನು ಅದರ ಬಾಲದ 
ಕಡೆಗೆ ಮುಖವನ್ನು ಮಾಡಿಕೊಂಡು ಆ ರಾಕ್ಟಸೇಂದ್ರನೊಡನೆ ಯುದ್ದ ವನ್ನು 
ಮಾಡತೊಡಗಿದನು. 

೫೯. ಆಗಲಾ ಇಂದ್ರನು ತನ್ನಶೂಲದಿಂದ ಥಿಮಿಯನ್ನು ಎಡೆಯಲ್ಲಿ ಪ್ರಹಾರ 
ಮಾಡಿ ಅವನ ಆನೆಯನ್ನು ಕಪೋಲ ಪ್ರದೇಶದಲ್ಲಿ ಗದೆಯಿಂದ ಹೊಡೆದನು. 

೬೦. ಆದರೆ ಭಯನೆಂಬುದನ್ನೇ ಅರಿಯದ ಪೌರುಷವಂತನಾದ ನಿಮಿಯು 
ಆ ಪ್ರಹಾರವನ್ನು ಲೆಕ್ಕಿಸಜೆಯೇ ಇಂದ್ರನ ಐರಾವತವನ್ನು ಗದೆಯಿಂದ ನಡುವಿಗೆ 
ಬಲವಾಗಿ ಹೊಡೆದನು, 

೬೧. ಆ ಗದೆಯ ಪೆಟ್ಟನ್ನು ಶಡೆಯಲಾರದೆ ಐರಾವತವು ಯುದ್ಧರಂಗದಲ್ಲಿ 
ಹಿಂಗಾಲುಗಳನ್ನು ಭೂಮಿಯಲ್ಲಿ ಎಳೆದಾಡುತ್ತ ಪರ್ವತಾಕಾರವಾಗಿ ಬಿದ್ದಿತು. 

೬೨. ಬಳಿಕ ವೇಗವಾಗಿ ಮತ್ತೆ ಮೇಲಕ್ಕೆದ್ದು ನಿಮಿಯ ಗಜದಿಂದ ಭಯ 
ಗೊಳಿಸಲ್ಪಟ್ಟು ಯುದ್ಧದಿಂದ ಓಡಿಹೋಯಿತು. 


ಷ್ಟಿ ೬ ಶ್ರೀ ಸ್ಕಾಂದಮಹಾಪುರಾಣಂ 


ತತೋ ವಾಯುರ್ನವೌ ರೂಕ್ಸೋ ಬಹುಶರ್ಕರಸಾಂಸುಲಃ । 
ಸಮ್ಮುಖೋ ನಿಮಿಮಾತಂಗೋಕಂಸನೋಚಲಕಂಪನಃ | 
ಸ್ಪುತರಕ್ತೋ ಬಭೌ ಶೈಲೋ ಘನಧಾತುಹ್ರಜೋ ಯಥಾ | ೬೩ ॥ 
ಧನೇಶೋಸಿ ಗದಾಂ ಗುರ್ನೀಂ ತಸ್ಯ ದಾನವಹಸ್ತಿನಃ । 


ಮುಮೋಚ ನೇಗಾನ್ಪ್ಯಪತತ್ಸಾ ಗದಾ ತಸ್ಯ ಮೂರ್ಧನಿ 1 ೬೪ ॥ 
ಗಜೋ ಗದಾನಿಪಾತೇನ ಸ ತೇನ ಪರಿಮೂರ್ಥಿತಃ | 
ವಂತೈರ್ಭಿತ್ತ್ವಾ ಧರಾಂ ನೇಗಾತ್ಪಪಾತಾಚಲ ಸನ್ನಿಭಃ ॥ ೬೫ ॥ 


ಪತಿತೇ ಚ ಗಜೇ ತಸ್ಮಿನ್ಸಿಂಹನಾದೋ ಮಹಾನಭೂತ್‌ । 
ಸರ್ವತಃ ಸುರಸೈನ್ಯಾನಾಂ ಗಜಬ್ಭಂಹಿತಬ್ಭಂಹಿತಃ 


ಹೇಷಾರವೇಣ ಚಾಶ್ವಾನಾಂ ರಣಾಸ್ಫೋಟೈಶ್ಚ ಧನ್ನಿನಾಂ ॥ ೬೬॥ 
ಗಜಂ ತಂ ನಿಹತಂ ದೃಷ್ಟ್ಯಾ ನಿಮಿಂ ಜಾಪಿ ಪರಾಜ್ಮುಖಂ ॥ ೬೭॥ 
ಸುರಾಣಾಂ ಸಿಂಹನಾದಂ ಚ ಸನ್ನಾದಿತದಿಗಂತರಂ । 

ಜಂಭೋ ಜಜ್ವಾಲ ಕೋಪೇನ ಸಂದೀಪ್ತ ಇವ ಪಾವಕಃ ॥ ೬೮ ॥ 


ಸ್‌ 


೬೩, ಆಗ ತೀಕ್ಸವಾದುದೂ, ಮರಳು, ಧೂಳಿಗಳಿಂದ ತುಂಬಿದುದೂ 
ಆದ ಬಿರುಗಾಳಿಯು ಬೀಸತೊಡಗಿತು. ಆದರೂ ಎದುರಿನಲ್ಲಿ ನಿಮಿಯ ಆನೆಯು 
ಅಲ್ಲಾಡದಂತೆ ಸರ್ವತ ಪ್ರಾಯವಾಗಿ ನಿಂತು ಮೈಯಿಂದ ರಕ್ತಥಾರೆಗಳನ್ನು 
ಸುರಿಸುತ್ತ ಧಾತುಗಳಿಂದ ಕೂಡಿದ ಪರ್ವತದಂತೆ ಶೋಭಿಸುತ್ತಿದ್ದಿತು. 

೬೪. ಅದೇ ಸಮಯದಲ್ಲಿ ಕುಬೇರನೂ ತನ್ನ ಭಾರವಾದ ಗದೆಯನ್ನು 
ಆ ರಾಕ್ಸಸನ ಆನೆಗೆ ಗುರಿಯಿಟ್ಟು ಹೊಡೆಯಲು ಅದು ವೇಗದಿಂದ ಬಂದ" 
ಆನೆಯ ಹಣೆಗೆ ತಗುಲಿತು. 

೬೫. ಗದೆಯ ವೇಗದಿಂದಲೂ ಭಾರದಿಂದಲೂ ಆ ಗಜವು ಮೂರ್ಛೆ 
ಗೊಂಡು ದಂತಗಳಿಂದ ಭೂಮಿಯನ್ನು ಬಗಿಯುತ್ತ ಪರ್ವತದಂತೆ ನೆಲದಲ್ಲಿ 
ಬಿದ್ದಿತು. 

೬೬, ಇಂತು ಆ ರಾಕ್ಸಸನ ಗಜವು ನೆಲಕ್ಕೆ ಬೀಳಲು ದೇವತೆಗಳ ಸೈನ್ಯದಲ್ಲಿ 
ಆನೆಗಳ ಭೀಂಕಾರದಿಂದಲೂ, ಕುದುರೆಗಳ ಕೆನೆಯುನಿಕೆಯಿಂದಲ್ಲೂ ಯೋಧರ 
ಬಾಹುಗಳ ಆಸ್ಫ್ರೋಟನೆಗಳಿಂದಲೂ ಕೂಡಿದ ಸಿಂಹನಾದವು ಎಲ್ಲೆ ಲ್ಲಿಯೂ. 
ಉಂಟಾಯಿತು. 

೬೭-೬೮. ಈ ರೀತಿ ಗಜವು ಮಡಿದುದನ್ನೂ, ನಿಮಿಯು ಪರಾಜಿತನಾದು 
ದನ್ನೂ, ದಿಕ್ಕುವಿದಿಕ್ಕುಗಳಿಗೂ ಪ್ರತಿಧ್ವನಿಸುವಂತೆ ದೇವತೆಗಳು ಜಯಘೋಷ 
ವನ್ನು ಮಾಡುತ್ತಿರುವುದನ್ಸೂ ಕಂಡು ಜಂಭಾಸುರನು ಪ್ರಜ್ವಲಿಸುವ ಬೆಂಕಿ 
ಯಂತೆ ಕೋಪದಿಂದ ಮೈಯುರಿದನು. 





ಏಕವಿಂಶತಿತಮೋ8ಧ್ಯಾಯ। ಕಪ ೭ 


ತತಃ ಸ ಕೋಪರಕ್ತಾಕ್ಸೋ ಧನುಷ್ಕಾರೋಪ್ಯ ಸಾಯಕಂ । 


ತಿಸ್ಮೇತಿ ಚಾಬ್ರವೀತ್ತಾರಂ ಸಾರಥಿಂ ಚಾಪ್ಕಸಂದಯತ್‌ 1೬೯8 
ತಮಾಯಾಂತನಮುಭಿಪ್ರೇಕ್ಟ 3 ಫನುಷ್ಯಾಹಿತಸಾಯೆಕಂ | 
ಶತಕ್ರತುರದಡೀನಾತ್ಮಾ ದೃಢಮಾಧತ್ತ ಕಾರ್ಮುಕಂ 1೭೦8 
ಬಾಣಂ ಚ ತೈಲಧೌ ತಾಗ್ರಮರ್ಥಚಂದ್ರಮಜಿಹ್ಮಗಂ ೪ ೭೧ 
ತೇನಾಸ್ಯ ಸಶರಂ ಚಾಪಂ ಚಿಚ್ಛೇದ ಬಲವೃತ್ರಹಾ । 

ಅಪಾಸ್ಯ ತದ್ದನುಶ್ಸಿನ್ನಂ ಜಂಭೋ ದಾಸವನಂದನಃ 1೭೨8 
ಅನ್ಯತ್ಯಾರ್ಮುಕಮಾಡಾಯ ವೇಗವದ್ಸಾರಸಾಧನಂ | 
ಶರಾಂಶ್ಚಾಶೀನಿಷಾಕಾರಾಂಸ್ತೈಲಧಾೌ ತಾನಜಿಹ್ಮಗಾನ್‌ ೭೩೫ 


ಶಕ್ರಂ ವಿವ್ಯಾಧ ದಶಭಿರ್ಜತ್ರುದೇಶೇ ಚ ಪತ್ರಿಭಿಃ | 

ಹೃದಯೇ ಚ ತ್ರಿಭಿಶ್ಚೈವ ದ್ವಾಭ್ಯಾಂ ಚ ಸೃಂಧಯೋರ್ವ್ವಯೋಃ ॥ 
ಶಕ್ರೋಸಿ ದಾನವೇಂದ್ರಾಯ ಜಾಣಜಾಲಮಭೀರಯನ್‌ । 
ಅಪ್ರಾಪ್ತಾನ್ನಾನವೇಂದ್ರಸ್ತು ಶರಾಂತ್ಚಕ್ರಭುಜೇರಿತಾನ್‌ 1೭೫॥ 





೬೯. ಬಳಿಕ ಕೋಪದಿಂದ ಕೆಂಪೇರಿದ ಕಣ್ಣುಗಳುಳ್ಳವನಾಗಿ ಧನುಸ್ಸಿನಲ್ಲಿ 
ಬಾಣವನ್ನು ಹೂಡಿ "" ನಿಲ್ಲು ನಿಲ್ಲು” ಎಂದು ಕೂಗುತ್ತ, ರಥವನ್ನು ವೇಗವಾಗಿ 
ಬಿಡುವಂತೆ ಸಾರಥಿಯನ್ನು ಒತ್ತಾಯಪಡಿಸಿದನು. 

೭೦-೭೧. ಇಂತು ಸಜ್ಜೀಕೃತವಾದ ಧನುಸ್ಸಿನೊಡದೆ ಎದುರಿಗೆ ಬರುತ್ತಿರುವ 
ರಾಕ್ರಸನನ್ನು ಕಂಡು ಮಹೇಂದ್ರನು ಥೈರ್ಯಗೆಡದೆ ದೃಢವಾದ ಧನುಸ್ಸನ್ನೂ 
ತೈಲದಲ್ಲಿ ಅದ್ದಿದ ಕೊನೆಯುಳ್ಳದುದೂ ಅಮೋಘವಾದುದೂ ಆದ ಅರ್ಧ ಚಂದ್ರ 
ನಂತಿರುವ ಬಾಣವನ್ನೂ ಕೈಯಲ್ಲಿ ತೆಗೆದುಕೊಂಡನು. 

೭೨-೭೫. ಬಲ ಮತ್ತು ವೃತ್ತಾಸುರರನ್ನು ನಿಗ್ರಹಿಸಿದ ಮಹೇಂದ್ರನು 
ತನ್ನಬಾಣದಿಂದ ರಾಕ್ಟಸೋತ್ತಮನಾದ ಜಂಭನ ಧನುಸ್ಸನ್ನು ಕಡಿದುಹಾಕಲು, 
ಆ ದೈತ್ಯನು ಅದನ್ನು ಬಿಸುಟು ಮತ್ತೊಂದನ್ನು ಕೈಯಲ್ಲಿ ಹಿಡಿದು ವೇಗವೂ 
ಮಹತ್ತರ ಬಾಣಗಳಿಗೆ ತಕ್ಕುದೂ ಆದ ಆಧನುಸ್ಲಿನಿಂದ ಆಶೀವಿಷದಂತಿರು 
ವುವೂ, ತೈಲಾಕ್ತಗಳೂ, ಗುರಿತಪ್ಪದಿರುವುಗಳೂ ಆದ ಬಾಣಗಳನ್ನು ಬಿಡುತ್ತ 
ಇಂದ್ರನಿಗೆ ಹತ್ತು ಬಾಣಗಳಿಂದ ಭುಜಗಳ ಮೂಳೆಗಳನ್ಲಿಯೂ. ಮೂರು ಬಾಣ 
ಗಳಿಂದ ಹೃದಯ ಪ್ರದೇಶದಲ್ಲಿಯೂ, ಎರಡು ಬಾಣಗಳಿಂದ ಎರಡು ತೋಳು 
ಗಳಲ್ಲಿಯೂ ಹೊಡೆದನು. ಇಂದ್ರನೂ ಭಯಗೊಳ್ಳದೆ ಆ ರಾಕ್ಚಸೇಂದ್ರನಮೇಲೆ 
ಬಾಣವೃಷ್ಟಿಯನ್ನು ಕರೆದನು. ಜಂಭಾಸುರನಾದರೋ ಅವುಗಳು ಹತ್ತಿರಕ್ಕೆ 
ಬರದಂತೆಯೇ ಇಂದ್ರನ ಬಾಣಗಳನ್ನು ಬೆಂಕಿಯ ಜ್ವಾಲೆಗಳಂತೆ ತೇಜೋಮಯ 
ಗಳಾದ ತನ್ನ ಬಾಣಗಳಿಂದ ನೂರಾರು ತುಂಡುಗಳಾಗಿ ಕತ್ತರಿಸಿ ಹಾಕಿದನು. 


ಕಾ 
ಷ್ಲಿ೨ಲೆ ಶ್ರೀ ಸ್ಥಾಂದಮಹಾಪುರಾಣಂ 


ಚಿಜ್ಛೇದ ಶತಧಾಕಾಶೇ ಶಕೆ ೈರಗ್ಗಿಶಿಖೋಪಮೈಃ 


ತತಶ್ಚ ಶರಜಾಲೇನ ಜೀವೇಂದ್ರೋ ದಾನನೇಶ್ವರಂ ॥ ೭೬ ॥ 
ಆಚ್ಛಾಡೆಯತ ಯತ್ನೇನ ವರ್ಷಾಸ್ಕಿವ ಘನೈರ್ನಭಃ 
ದೈತ್ಯೋಂಸಿ ಬಾಣಜಾಲೇನ ನಿವ್ಕಾಥ ಸಾಯಕೈಃ ಶಿತೈಃ 1 ೭೭ ॥ 


ಯಥಾ ವಾಯುರ್ಫ್ಥನಾಟೋಪಂ ಯದವಾರ್ಯಂ ದಿಶಾಂ ಮುಖೇ। 
ತಕ್ರೋ*ಥ ಕ್ರೋಧಸಂರಂಭಾನ್ನ ನಿಶೇಷಯತೇ ಯದಾ । | 
ವಾನವೇಂದ್ರಂ ತದಾ ಚಕ್ರೇ ಗಂಧರ್ವಾಸ್ತ್ರಂ ಮಹಾದ್ಭುತಂ ॥ಪ೭೮॥ 


ತತೋಸ್ಕ್ಯ ತೇಜಸಾ ವ್ಯಾಪ್ತಮಭೂದ್ಧ್ಭಗನಗೋಚರಂ 1೭೯॥ 
ಗಂಧರ್ವನಗಕೈಶ್ವಾಪಿ ನಾನಾಸ್ರಾಕಾರತೋರಣಃ | 
ಮುಂಚದ್ಭಿರದ್ಳುತಾಕಾರೈರಸ್ವ್ರವೃಷ್ಟಿಂ ಸಮಂತತಃ i ಆಂಗ 
ತಯಾಸ್ಟ್ರ ವೃಷ್ಟ್ವಾ ದೈತ್ಯಾನಾಂ ಹನ್ಯಮಾನಾ ಮಹಾಚಮೂಃ । 


ಜಂಭಂ ಶರಣಮಾಗಚ್ಛ ತ್ತ್ವಾಹಿ ತ್ರಾಹೀತಿ ಭಾರತ i ಆ೧॥ 


ಹಾಗಲದ ರರ. ಕಕಲದ ವಣ 





೭೬, ಬಳಿಕ ದೇವೇಂದ್ರನು ಬಹಳ ಪ್ರಯತ್ನದಿಂದ ರಾಕ್ಚಸನ ಸುತ್ತಲೂ 
ಬಾಣಗಳ ಪಂಜರವನ್ನು ನಿರ್ಮಿಸಿ ಮಳೆಗಾಲದಲ್ಲಿ ಮೋಡಗಳು ಕವಿದಿರುವ 
ಆಕಾಶದಂತೆ ಅವನನ್ನು 'ಅಗೋಚರನನ್ನಾಗಿ ಮಾಡಿದನು. 

೬೭. ದೈತ್ಯನೂ ಸಹ ಬಾಣಗಳ ಸಮೂಹದಿಂದ ಇಂದ್ರನೊಡ್ಡಿದ ಶರಪಂಜರ 
ವನ್ನು ಹೊಡೆದನು. ತೀಕ್ಸವಾದ ಆ ಶರಜಾಲದಿಂದ ಇಂದ್ರನ ಶರಪಂಜರವು, 
ಬಿರುಗಾಳಿಯ ದೆಸೆಯಿಂದ ದಿಕ್ಕು ದಿಕ್ಕುಗಳಿಗೂ ಚೆದುರಿಹೋಗುವ ಮೇಘ 
ಮಂಡಲದಂತೆ ಕ್ರಣಮಾತ್ರದಲ್ಲಿಯೇ ಎತ್ತೆತ್ತಲೂ ಚೆದುರಿದುದಾಗಿ ನಾಶ 
ವಾಯಿತು; ಇದು ಸರಮಾಶ್ಚರ್ಯಕರವಾಗಿ ತೋರಿತು. 

೭೮. ಇಂತು ಇಬ್ಬರಲ್ಲಿಯೂ ಯಾವ ವಿಶೇಷ ಪರಾಕ್ರಮವೂ ಕಾಣ 
ದಂತಾಗಲು, ಮಹೇಂದ್ರನು ಕೋಪದಿಂದಲೂ, ಸಂಭ್ರಮದಿಂದಲೂ, ಮಿತಿ 
ಮಾರಿದ ರೋಷದಿಂದಲೂ ಕೂಡಿದವನಾಗಿ ಅತ್ಯಂತ ಅದ್ಭು ತವಾದ ಗಾಂಧರ್ವಾ 
ಸ್ರೃವನ್ನು ಆ ದಾನವೇಂದ್ರನಾದ ಜಂಭನ ಮೇಲೆ ಪ ಯೊಗ ಮಾಡಿದನು. 

೭೯-೮೦. ಆ ಅಸ್ತ್ರದ ತೇಜಸ್ಸಿನಿಂದ ಕಣ್ಣಿಗೆ ಕಾಣುವ ಆಕಾಶವೆಲ್ಲವೂ 
ಅನೇಕ ಸೌಧ್ಯ ಹೆಬ್ಬಾ ಗಿಲುಗಳಿಂದ ಕೂಡಿದ ಗಂಧರ್ವ ನಗರಗಳಿಂದಲೂ ಎಲ್ಲೆ ಡೆ 
ಗಳಲ್ಲಿಯೂ ಬಾಣವೃ: ಷಿ ಯನ್ನು ಸುರಿಸುತ್ತಿರುವ ಅದ್ಭು ತಾಕಾರಗಳುಳ್ಳ ವರಿಂದ 
ತುಂಬಿದಂತೆ ಕಾಣತೊಡಗಿತು. 

೮೧. ಎಲ್ಫೈ ಅರ್ಜುನನೇ! ತರುವಾಯ ಈ ಅಸ್ತ್ರ ವೃ ಷ್ಟಿ ಯಿಂದ ಎತ್ತೆತ್ತಲೂ 
ಕೊಲ್ಲಲ್ಪ ಶುತ್ರಿರುವ ರಾಕ್ಚಸ ಸೈನ್ಯವು ಕಾಪಾಡು ಪಾಡು” ಎಂದು 
ಹೇಳುತ್ತ ಜಂಭಾಸುರನನ್ನು ಮರೆಹೊಕ್ಕಿತು. 


ಏಕವಿ೦ಶತಿತನೋ9ಧ್ಯಾಯ; ತಿರ 


ತತೋ ಜಳಛೋ ಮಹಾನೀರ್ಯೊೋ ನಿನದ್ಯ ಪ್ರಹಸಸ್ಮುಹುಃ । 


ಸ್ಮರನ್ಸಾಧು ಸಮಾಚಾರಂ ದೈತ್ಯಾನಾಮಭಯಂ ದದೌ 8೮೨ ॥ 
ತತೋಸ್ಟ್ರಂ ಮೌಸಲಂ ನಾಮ ಮುಮೋಚ ಸುಮಹಾಭಯಂ ! 
ಅಥೋಗ್ರಮುಸಲೈಃ ಸರ್ವಮಭವತೂ ಶರಿತಂ ಜಗತ್‌ ೪ ೮೩8 


ತೈಶ್ಹ ಭಗ್ನಾನಿ ಸರ್ವಾಣಿ ಗಂಧರ್ವನಗರಾಣಿ ಚ। 
ಅಥೋಗೈ ಕಪ್ರಹಾರೇಣ ರಥಮತ್ವಂ ಗಜಂ ಸುರಂ । 


ಚೂರ್ಣಯಾಮಾಸ ತತ್ತಿಪ್ಪುಂ ಶತಶೋ ಸಹಸ್ರಶಃ ೫ ೮೪ ॥ 
ತತಃ ಸುರಾಧಿಪಃ ಶಕ್ರಸ್ತಾ ಎಸ್ತ್ರಮಸ್ತ್ರ ಮುದ ರಯತ್‌ | 

ಸಂಧ್ಯಮಾನೇ ತತಶ್ಚಾಸ್ತ್ರೇ ನಿಶ್ಚೇರುಃ ಸಾವಕಾರ್ಚಿಷಃ H ೮೫ ॥ 
ತತೋ ಯಂತ್ರಮಯಾ ವಿದ್ಯಾಃ ಪ್ರಾಡುರಾಸನ್ಸಹಸ್ರಶಃ । 
ತೈರ್ಯಂತ್ರೈರಭವದ್ಯುದ್ಧ ಮಂತರಿಶ್ಟಂ ವಿತಾರಕಂ 8 ೮೬ ॥ 


ತೈರ್ಯಂತ್ರೈರ್ಮೌಸಲಂ ಭಗ್ನಂ ಹನ್ಯಂತೇ ಚಾಸುರಾಸ್ತ್ರದಾ | 
ಶೈಲಾಸ್ತ್ರಂ ಮಂಮುಚೇ ಜಂಭೋ ಯಂತ್ರಸಂಘಾತಚೂರ್ಣನಂ ॥೮೭॥ 


a ಅ 





೮೨-೮೩. ಆಗ ಮಹಾಬಲಶಾಲಿಯಾದ ಜಂಭಾಸುರನು ಸಿಂಹನಾದವನ್ನು 
ಮಾಡಿ ಮತ್ತೆ ಮತ್ತೆ ನಗುತ್ತ ದೇವತೆಗಳ ಆ ಕೃತ್ಯವನ್ನು ಮನಸ್ಸಿನಲ್ಲಿ ತಂದವ 
ನಾಗಿ ರಾಕ್ಟ್ರಸರಿಗೆಲ್ಲ ಅಭಯವನ್ನು ಕೊಟ್ಟನು. ಬಳಿಕ ಜಂಭಾಸುರನು 
ಮಹಾ ಭಯಂಕರವಾದ ಮೌಸಲವೆಂಬ ಅಸ್ತ್ರವನ್ನು ಪ್ರಯೋಗಿಸಿದನು. ಅದರ 
ಪ್ರಭಾವದಿಂದಲೋಕವೆಲ್ಲವೂ ಉಗ್ರಗಳಾದ ಮುಸಲ(ಒನಕೆ)ಗಳಿಂದ ತುಂಬಿತು. 

೮೪. ಅವುಗಳಿಂದ ಮಹೇಂದ್ರನು ಧಿರ್ಮಿಸಿದ ಗಂಧರ್ವನಗರಗಳೆಲ್ಲವೂ 
ಭಗ್ಗವಾದುವು. ಒಂದೊಂದು ಮುಸಲವೂ ಒಬ್ಬೊಬ್ಬ ದೇವತೆಯನ್ನು ತೀಳ್ಸ್ಸ 
ವಾದ ಪ್ರಹಾರದಿಂದ ರಥ, ಅಶ್ವ, ಗಜಗಳೊಡನೆ ತಕ್ಟಣದಲ್ಲಿಯೇ ಚೂರ್ಣಿ 
ಸಿತು. ಇಂತು ನೂರಾರು, ಸಾವಿರಾರು ದೇವತೆಗಳು ದುಃಖಗೊಂಡರು. 

೮೫. ಬಳಿಕ ದೇವತೆಗಳ ಒಡೆಯನಾದ ಇಂದ್ರನು ಶ್ವಾಪ್ಟ್ರನ ಅಸ್ತ್ರವನ್ನು 
ಜನಿಸಿ ಬಾಣವನ್ನು ಬಿಲ್ಲಿನಲ್ಲಿ ಜೋಡಿಸಿದರು. ಬಾಣವು ಬಿಲ್ಲಿನಲ್ಲಿ ಸೇರುತ್ತಲೇ 
ಅದರಿಂದ ಬೆಂಕೆಯ ಜ್ವಾಲೆಗಳು ಹೊರಡತೊಡಗಿದುವು. 

೮೬. ಅದರಿಂದ ಸಾವಿರಾರು ಯಂತ್ರಮಯಗಳಾದ ವಿದ್ಯೆಗಳು ಪ್ರಾದು 
ರ್ಭೂತಗಳಾದುವು. ಈ ಯಂತ್ರಗಳಿಗೂ ರಾಕ್ಸಸನ ಮುಸಲಗಳಿಗೂ ಯುದ್ಧ 
ವಾಗಲು ಆಕಾಶವೆಲ್ಲವೂ ನಕ್ಸ್ಚತ್ರವಿಹೀನವಾಯಿತು. 

೮೭, ಆ ಯಂತ್ರಗಳಿಂದ ಮುಸಲಾಸ್ತ್ರವು ಭಗ್ನವಾಗಿ ರಾಕ್ಟಸರ್ಲೊರೂ 
ನಾಶವಾಗಕೊಡಗಿದರು. ಜಂಭಾಸುರನು ಯಂತ್ರ ಸಮೂಹವನ್ನು ಧ್ವಂಸ 
ಮಾಡಲು ಶೈಲಾಸ್ತ್ರ ವನ್ನು ಪ್ರಯೋಗಿಸಿದನು. 

Fp 


ಷಿತ್ಲಿಂ ಶ್ರೀ ಸ್ವಾಂದನುಹಾಪುರಾಣಂ 


ವ್ಯಾಮಸಪ್ರಮಾಣೈರುಸಲೈಸ್ತತೋ ವರ್ಷಃ ಪ್ರವರ್ತತ 1 ೮೮ ॥ 
ತ್ವಾಸ್ಟ್ರೇನ ನಿರ್ಮಿತಾನ್ಯಾಶು ಯಾನಿ ಯಂತ್ರಾಣಿ ಭಾರತ । 
ತೇಕೋಪಲನಿಪಾತೇನ ಗತಾನಿ ತಿಲಶಸ್ತತಃ 1 ೮೯ ॥ 
ತತಃ ಶಿರಸಿ ದೇವಾನಾಂ ಶಿಲಾಃ ಸೇತುರ್ಮುಹಾಜವಾಃ । 
ದಾರಯಂತ್ಯಶ್ವ ವಸುಧಾಂ ಚತುರಂಗಬಲಂ ಚ ತತ್‌ I For 
ತತೋ ವಜ್ಪಾಸ್ತ್ರಮಕರೋತ್ಸಹಸ್ರಾಕ್ಸಃ ಪುರಂದರಃ । 

ತತಃ ಶಿಲಾಮಹಾನರ್ಷಂ ವ್ಯಶೀರ್ಯತ ಸಮಂತತಃ 1 ೯೧॥ 
ತತಃ ಪ್ರಶಾಂತೈಃ ಶೈಲಾಸ್ಟ್ರೈ ಬರ್ಜಂಭೋ ಭೂಧರಸನ್ನಿಭಃ | 

ಐಷೀಕಮಸ್ತ್ರ ಮುಕರೋಚ್ಚೂರ್ಣಿತಾನ್ಯಸರಾಕ್ರ್ರಮಃ ॥ ೯೨॥ 


ಐಷೀಕೇಣಾಗನನ್ನಾಶಂ ನಜ್ರಾಸ್ಟ್ರಂ ಗಿರಿದಾರಣಂ | 
ವಿಜೃಂಭತ್ಯಥ ಚೈಷೀಕೇ ಸರಮಾಸ್ತ್ರೇಂತಿದಾರುಣೇ |, 
'ಜಜ್ಜಲುರ್ಜೆೇವಸೈನ್ಯಾನಿ ಸಸ್ಯಂದನಗಜಾನಿ ಚ ॥ €೩ 





೮೮-೮೯. ಈ ಶೈಲಾಸ್ತ್ರದ ಪ್ರಭಾವದಿಂದ ಸಮರಾಂಗಣದ ಎಲ್ಲೆ ಡೆಗಳ 
ಲ್ಲಿಯೂ ಒಂದು ಬಾರಿನ ಪ್ರಮಾಣವುಳ್ಳ ಕಲ್ಲುಗಳ ಮಳೆಯು ಬೀಳತೊಡಗಿತು. 
ಎಲೈ ಪಾರ್ಥನೆ! ಈ ಪ್ರಕಾರವಾಗಿ ಮಹೇಂದ್ರನ ತ್ವಾಷ್ಟ್ರಾಸ್ತ್ರದಿಂದ ನಿರ್ಮಿತ 
ಗಳಾಗಿದ್ದ ಯಂತ್ರಗಳೆಲ್ಲವೂ ಈ ಕಲ್ಲುಗಳ ಮಳೆಯಿಂದ ಸಣ ಸಣ್ಣ ಚೂರು 

ಣಾ ೧೧ ೪9 ೭5 
ಗಳಾಗಿ ಸಿಡಿದು ನಾಶವಾದುವು. 
೯೦. ಮತ್ತು ದೇವತೆಗಳ ತಲೆಗಳ ಮೇಲೆ ಅತ್ಯಂತ ರಭಸದಿಂದ ಕಲ್ಲುಗಳು 


ಬೀಳತೊಡಗಿದುವು; ಚತುರಂಗ ಸೈ ನ್ನವನೂ ಕೆ ಶಗೊಳಿಸಿ ಭೂಮಿಯನು 
ಸೀಳಿಕೊಂಡು ಹೋದುವು. ನ್ಯ ನಡ ಈ 


೯೧. ಅದನ್ನು ಕಂಡು ಸಹಸ್ರಾಕ್ಟನಾದ ಮಹೇಂದ್ರನು ವಜ್ರಾಸ್ತ್ರವನ್ನು 
ಬಿಟ್ಟನು. ಅದರಿಂದ ರಣಭೂಮಿಯಲ್ಲೆಲ್ಲ ಕಲ್ಲುಗಳ ಮಳೆಯು ನಿಂತು 
ಹೋಯಿತು. 

೯೨. ತನ್ನ ಕೈಲಾಸ್ತ್ರವು ನಿಷ್ಟ ಯೋಜನವಾಗಲು ಮಹಾ ಪರ್ವತಾಕಾರ 
ನಾದ ಜಂಭಾಸುರನು ಇತರ ಅಸ್ತ್ರಗಳು ಶಕ್ಕಿಹೀನಗಳೆಂದು ತಿಳಿದು ಐಷೀಕ 
ವೆಂಬ ಅಸ್ತ್ರವನ್ನು ಬಿಟ್ಟನು. 

೯೩. ಇಂತು ಆ ದಾನವನು ಪ್ರಯೋಗಿಸಿದ ಐಷೀಕಾಸ್ತ್ರದಿಂದ ಪರ್ವತ 
ಗಳನ್ನೂ ಭೇದಿಸುವ ಶಕ್ತಿಯುಳ್ಳ ವಜ್ರಾಸ್ತ್ರವು ಭಗ್ನವಾಯಿತು. ಇಷ್ಟೆಯಲ್ಲದೆ 
ಆ ಅಸ್ತ್ರವು ಅತ್ಯಂತ ಭಯಂಕರವಾಗಿ ನಿರ್ದ್ವಂದ್ವವಾಗಿ ಎದುರೇ ಇಲ್ಲದೆ 


ವಿಜೃಂಭಿಸುತ್ತಿರಲು ದೇವ ಸೈನ್ಯಗಳೂ, ರಥ, ಗಜ ಮೊದಲಾದ ವಾಹನಗಳೂ 
ಬೆಂಕಿಯಿಂದ ಸುಡಲ್ಪಟ್ಟು ವು. 


ಏಕವಿಂಶತಿತಮೋ5ಭ್ಮಾಯಃ Aa 


ದಹ್ಮಮಾನೇಷ್ಟನೀಕೇಷು ತೇಜಸಾಸ್ಟ್ರಸೃ ಸರ್ವತಃ । 


ಆಗ್ನೇಯ ಮಸ್ತ್ರಮಕರೋದ್ಟಲಹಾ ಪಾಕಶಾಸನೆಃ ! ೯೪೫ 
ತೇನಾಸ್ತ್ರೇಣ ಚ ತನ್ನಾಶಮೈಸೀಕಮಗಮತ್ತದಾ ೪ ೯೫% ೫ 
ತಸ್ಮಿನ್ನ ಸೈ ತಿಹತೇ ಜಾಸ್ತ್ರೇ ಪಾವಕಾಸ್ಟ್ರಂ ವ್ಯಜೃಂಭತ। 

ಜಜ್ವಾಲ ಸೇನಾ ಜಂಭಸ್ಕ ರಥಃ ಸಾರಥಿಕೇವ ಚ 1೯೬೫ 


ತತಃ ಪ್ರತಿಹತಾಸ್ಕ್ಟ್ರೋಂಸೌ ದೈತ್ಯೇಂದ್ರಃ ಪ್ರತಿಭಾನವಾನ್‌ । 
ವಾರುಣಾಸ್ಟ್ರೃಂ ಮುಮೋಚಾಥ ಶಮನಂ ಪಾವಕಾರ್ಚಿಷಂ 1೯೭8 
ತತೋ ಜಲಧರೈರ್ವ್ಯೋಮ ಸ್ನು ಿರದ್ದಿದ್ಯುಲ್ಲತಾಕುಲೈಃ 
ಗಂಭೀರಾಕ್ಚಸಮಾಧಾರೈಶ್ಚಾ ಭ್ಯಪೂರ್ಯತ ಮೇದಿನೀ 1೯೮೫ 
ಕರೀಂದ್ರ ಕರತುಲ್ಯಾಭಿರ್ಧಾರಾಭಿಃ ಪೂರಿತಂ ಜಗತ್‌ । 
ಶಾಂತಮಾಗ್ಗೇಯವಮಸ್ತಂ ಚ ನಿಲೋಕೇಂದ್ರಶ್ಚಕಾರಹ H FER 
ವಾಯವ್ಯಮಸ್ತ್ರಮತುಲಂ ತೇನ ಮೇಘಾ ಯಂ” ಕ್ರಯಂ | 
ವಾಯವ್ಯಾಸ್ತ್ರಬಲೇನಾಥ ನಿರ್ಧೂತೇ ಮೇಘಮಂಡಲೇ । 
ಬಭೂವಾನಾವಿಲಂ ವ್ಯೋಮ ನೀಲೋತ್ಪಲದಲಪ್ಪೆಭಂ। H ೧೦೦ ॥ 





೯೪. ತನ್ನ ಸೈನ್ಯವು ಭಸ್ಮೀಭೂತವಾಗುತ್ತಿ ರುವುದನ್ನು ಕಂಡು ಬಲ 
ಮರ್ದನನಾದ ಮಹೇಂದ್ರನು ಆ ಅಸ್ತ್ರದ ತೇಜಸ್ಸನ್ನು ಶಮನಮಾಡಲು 
ಅಗ್ನೇಯಾಸ್ತ್ರವನ್ನು ಪ್ರಯೋಗಿಸಿದನು. 

೯೫-೯೬. ಆ ಅಸ್ತ್ರದಿಂದ ರಾಕ್ಸಸನ ಐಸೀಕಾಸ್ತ್ರ ವು ನಾಶವನ್ನುಹೊಂದಿತು. 
ಇಂತು ಪ್ರತ್ಯಸ್ತ್ರವನ್ನು ನಿಗ್ರಹಿಸಿ ಆಗ್ನೇಯಾಸ್ತ್ರವ್ರು ರಣಭೂಮಿಯಲ್ಲಿ ವಿಜೃಂಭಿ 
ಸುತ್ತಿರಲು ಜಂಭಾಸುರನ ಸೈನ್ಯವೂ, ರಥವೂ, ಸಾರಥಿಯೂ ಶಪಿಸತೊಡಗಿದರು. 

೯೭-೯೮. ತನ್ನ ಅಸ್ತ್ರವು ನಿರರ್ಥಕವಾದುದನ್ನು ಕಂಡು ಮೇಧಾವಿಯಾದ 
ರಾಕ್ಪಸೇಂದ್ರನು ಅಗ್ನಿಯ ಜ್ವಾಲೆಗಳನ್ನು ನಿವಾರಿಸಲು ವಾರುಣಾಸ್ತ್ರವನ್ನು 
ಬಿಟ್ಟನು. ಆಗ ಹೊಳೆಯುತ್ತಿರುವ ಮಿಂಚುಗಳೊಡನೆ ಕೂಡಿದ ಮೇಘಜಾಲ 
ದಿಂದ ಆಕಾಶವೂ, ದೊಡ್ಡ ದೊಡ್ಡ ಆನೆಗಳ ಗಾತ್ರದ ಆಲಿ ಕಲ್ಲುಗಳಿಂದ 
ಭೂಮಿಯೂ ತುಂಬಿಬಿಟ್ಟು ವು. 

೯೯-೧೦೦. ಲೋಕವೆಲ್ಲವೂ ಆನೆಯ ಸೊಂಡಿಲಿನ ಗಾತ್ರದ ಮಳೆಯ 
ಧಾರೆಗಳಿಂದ ಪೂರಿತವಾಯಿತು. ತನ್ನ ಆಗ್ಚೇಯಾಸ್ತ್ರವು ಉಪಶಾಂತವಾದುದನ್ನು 
ಕಂಡು ಇಂದ್ರನು ಅಸ್ರತಿಮವಾದ ವಾಯವ್ಯಾಸ್ತ್ರವನ್ನು ಪ್ರಯೋಗಮಾಡಲು 
ಅದರಿಂದ ಮೇಘಗಳೆಲ್ಲವೂ ನಾಶವಾದುವು. ವಾಯವ್ಯಾಸ್ತ್ರದ ಪ್ರಭಾವದಿಂದ 
ಮೇಘಮಂಡಲವೆಲ್ಲವೂ ದಿಕ್ಕಾಪಾಲಾಗಿ ಜೆದುರಿಹೋಗಲು ಆಕಾಶವು ನೀಲೋ 
ತೃಲದಂತೆ ಶುಭ್ರವೂ ಕಳಂಕರಹಿತವೂ ಆಯಿತು. 


ಷಿ ಶ್ರೀ ಸ್ಕಾಂದಮಹಾಪುರಾಣಂ 


ವಾಯುನಾ ಜಾತಿರೂಪೇಣ ಕಂಪಿತಾಶ್ಚೈನ ದಾನವಾಃ । 

ನ ಶೇಶುಸ್ತತ್ರ ತೇ ಸ್ಥಾತುಂ ರಣೇಃಸಿ ಬಲಿನೋಂಪಿ ಯೇ ॥ ೧೦೦೧॥ 
ಇಜಂಭಸ್ತತೋಂಭನಜೆ ಲೋ ದಶಯೋಜನವಿಸ್ತ ೨3 1 ೧೦೨ ॥ 
ಮಾರುತಪ ತಿಘಾತಾರ್ಥಂ ದಾನವಾನಾಂ ಬಲಾಧಿ ಸಃ 
ನಾನಾಶ್ಚರ್ಯಸಮಾಯುಕ್ತೋ ನಾನಾದ್ರು ಮಲತಾವೃ ತೇ ॥ ೧೦೩ ॥ 
ತತಃ ಪ್ಪ ಶಮಿತೇ ನಾಯ್‌ ದೈತ್ಯೇಂದ್ರೇ ಸರ್ವತಾಕೃ ತೌ | 

ಮಹಾಕನಿಂ ವಜ್ರಮಯಿಾಂ ಮಮೊ. ೇೀಚಾಶು ಕತಕ ತುಃ H ೧೦೪ ॥ 
ತಯಾಃಶನ್ಯಾ ಸತಿತಯಾ ದೈ ತ್ಯಸಾ ್ಯಚಲರೂಪಿಣಃ | 

ಕಂದರಾಣಿ ವೃಶೀರ್ಯಂತ ಸಮಂತಾನಿ ರ್ಕುರಾಣಿ ಚ 1 ೧೦೫ ॥ 
ತತಃ ಸ ದಾನನೇಂದ್ರ ಸ್ಯ ಶ್ನೆ  ಲಮಾಯಾನ್ಯ ವರ್ತತ । 

ಸಿವೃತ್ತ ಕೈಲಮಾಯೋಂಥ 'ದಾನನೇಂದೊ, € ಮದೋತ್ಯ ಬಃ | 

ಬಭೂವ ಕುಂಜರೋ ಭೀನೋ ಮಹಾಕ್ಶೆ ಲಮಯಾಕೃ ತಿಃ8 1 ೧೦೬॥ 





Ee 


೧೦೧. ಅಸಾಧಾರಣವಾದ ಆ ವಾಯುವಿನಿಂದ ದಾನವರೆಲ್ಲರೂ ಕಂಪಿಸ 
ತೊಡಗಿದರು. ಅತ್ಯಂತ ಬಲಿಷ್ಕರಾದವರೂ ಕೂಡ ಯುದ ಸರಂಗದಲ್ಲಿಯೇ 
ನಿಲ್ಲಲಾರದೆ ಹೋದರು. 

೧೦೨-೧೦೩. ಆಗ ದಾನವ ಸೈನ್ಯದ ಅಧಿಸತಿಯಾದ ಜಂಭಾಸುರನು 
ಗಾಳಿಯ ಹಾವಳಿಯನ್ನು ತಡೆಯುವ ಉದ್ದೇಶದಿಂದ ಹತ್ತು ಯೋಜನ 
ವಿಸ್ತಾರವೂ, ಅನೇಕ ಆಶ್ಚರ್ಯಗಳಿಂದ ಕೂಡಿದುದೂ, ವಿಧವಿಧವಾದ ಗಿಡ 
ಬಳ್ಳಿ ಗಳಿಂದ ಆವೃ ತವಾದುದೂ ಆಗಿ ಕಾಣುವಂತಹ ಸರ್ವತರೂಪನಾಗಿ 
ನಿಂತನು. 

೧೦೪, ಇಂತು ರಾಕ ಸಸೇಂದ್ರನು ಪರ್ವತಾಕ ತಿಯನ್ನು ಹೊಂದಲು 
ವಾಯುವು ನಿಷ್ಟ ಲವಾದುದನ್ನು ಕಂಡು ಇಂದ್ರನು ವಜ ಸಾರದಿಂದ ಮಾಡಿದ 
ತನ್ನ ವಜಾ ್ರ್ರಾಯುಧವನ್ನು ಬೀಸಿದನು. 

೧೦೫. ಆ ವಜ್ರಾಯುಧದ ಸೆಟ ಶೈವಿಂದ ಪರ್ವತರೂಪಿಯಾದ ರಾಕ ಸನ 
ತಪ್ಪಲುಗಳೆಲ್ಲವೂ ಸೀಳಿಕೊಂಡು ಎಲ್ಲಾ ಕಡೆಗಳಿಗೂ ರುರಿಗಳು ಹರಿಯ 
ಹೊಡಗಿದುವ 

೧೦೬, ಅದರಿಂದ ರಾಕ ಕ ಸೋತ್ತಮನ ತ್ಳೈ ಲರೂಸವಾದ ಆ ಮಾಯೆಯು 
ತೊಲಗಿತು. ಆಗ ಆ ದಾನನೇಂದ್ರ ನು ಕೈಲಮಾಯೆಯನ್ನು ಬಿಟ್ಟು ಪರ್ವತಾ 


ಕಾರವಾದ ಭಯಂಕರ ಮದ್ದಾ ನೆಯ ರೂಪವನ್ನು ಸ್ವೀಕರಿಸಿ ಮದೋದಕದಿಂದ 
ಮೆರೆದನು, 


ಏಕನಿಂಶತಿತನೋ9ಧ್ಯಾಯ॥ ತಿಷ 


ಮಮರ ಚ ಸುರಾನೀಕಂ ದಂತೈಶ್ವಾಭ್ಯಹನತ್ಸುರಾನ್‌ 1 

ಬಭಂಜ ಸೃಷ್ಠತಃ ಕಾಂಶ್ಚಿ ತೃರೇಣಾಕೃಷ್ಕ ದಾಸವಃ ೫ ೦೦೬ ೫ 
ತತಃ ಕ್ಸಷಯತಸ್ತಸ್ಯ ಸುರಸೈೆನ್ಯಾನಿ ವೃತ್ರಹಾ । 

ಅಸ್ತ್ರಂ ತ್ರೈರೋಕ್ಯದುರ್ಥರ್ಷಂ ನಾರಸಿಂಹಂ ಮುಮೋಚಹ ೫ ೧೦೮ 8 
ತತಃ ಸಿಂಹಸಹಸ್ರಾಣಿ ನಿಕ್ಮೆ (ರುರ್ಮಂತ್ರ ತೇಜಸಾ । 
ಹೈಷ್ಟದಂಸ್ಟ್ರಾಟ್ಟಹಾಸಾನಿ ಕ್ರಕಜಾಭನಖಾನಿ ಚ 8೧೦೯ ॥ 
ತೈರ್ನಿಪಸಾಟಿತಗಾತ್ರೋಸೌ ಗಜಮಾಯಾಂ ವ್ಯಪೋಹಯತ್‌ ॥ ೧೧೦ ॥ 
ತತಶ್ಚಾಶೀವಿಷೋ ಘೋರೋಭವತ್ಸಣಸಮಾಕುಲಃ | 


ಪಿಷನಿಃಶ್ವಾಸನಿರ್ದಗೃಸುರಸೈನ್ಯಮಹಾರಥಃ 1 ೧೧೧ 8 
ತತೋಸ್ತ್ರಂ ಗಾರುಡಂ ಚಕ್ರೇ ಶಕ್ರಃ ಸಂಪ್ರಹರನ್‌ರಣೇ । 
ತತಸ್ತಸ್ಮಾದ್ಗರುತ್ಮಂತಃ ಸಹಸ್ರಾಣಿ ನಿನಿರ್ಯಯುಃ N ೧೧೨ ಗ 





೧೦೭. ಮತ್ತು ಸೈನ್ಯವನ್ನು ಮರ್ದನಮಾಡುತ್ತ ದೇವತೆಗಳನ್ನು ದಂತ 
ಗಳಿಂದ ತಿವಿದು ಕೊಲ್ಲುತ್ತಿದ್ದನು. ಕೆಲವರನ್ನು ಸೊಂಡಿಲಿನಿಂದ ಎಳೆದು 
ಜೊಂಡು ಕಾಲಿನಕಡೆಯಿಂದ ಸೀಳಿದನು. 

೧೦೮. ಇಂತು ಸುರಸೈನ್ಯವನ್ನು ಕ್ರಯಗೊಳಿಸುತ್ತಿರುವ ಆ ರಾಕ್ಷಸನನ್ನು 
ಕಂಡು ವೃತ್ರಶತ್ರುವಾದ ಇಂದ್ರನು ಮೂರು ರೋಕಗಳಲ್ಲಿಯೂ ಮಿಗಿಲೆನಿಸಿದ 
ನಾರಸಿಂಹಾಸ್ತ್ರವನ್ನು ಬಿಟ್ಟನು. 

೧೦೯. ಆ ಮಂತ್ರದ ಪುರಶ್ಚರಣೆಯ ಪ್ರಭಾವದಿಂದ ಸಾವಿರಾರು ಸಿಂಹ 
ಗಳುಂಬಾದುವು. ಅವುಗಳೆಲ್ಲವೂ ಸಂತೋಷದಿಂದ ಕೋರೆ ಹಲ್ಲುಗಳನ್ನು 
ಬಿಟ್ಟುಕೊಂಡು ಅಟ್ಟಹಾಸವನ್ನು ಮಾಡುತ್ತ ಗರಗಸಗಳಂತೆ ತೀಳ್ಸ್ಮಗಳಾದ 
ನಖಗಳುಳ್ಳವಾಗಿದ್ದುವು. 

೧೧೦-೧೧೧. ಅವುಗಳಿಂದ ಸೀಳಲ್ಬಟ್ಟ ಶರೀರವುಳ್ಳವನಾಗಿ ರಾಕ್ಸಸನು 
ತನ್ನ ಮಾಯೆಯನ್ನು ತ್ಯಜಿಸಿದನು. ಮತ್ತು ಕಾಲಕೂಟವಿಷದಿಂದಲೂ 
ಘೋರವಾದ ಹೆಡೆಯಿಂದಲೂ ಕೂಡಿದ ಸರ್ಪನಾಗಿ ವಿಷಪೂರಿತಗಳಾದ ತನ್ನ 
ನಿಶ್ವಾಸಗಳಿಂದ ದೇವತೆಗಳ ಸೈನ್ಯದ ಮಹಾರಧಿಕರನ್ನೆಲ್ಲ ದಹಿಸಲುಪಕ್ರಮಿ 
ಸಿದನು. 

೧೧೨. ಆಗ ಮಹೇಂದ್ರನು ಅವನನ್ನು ಯುದ್ಧದಲ್ಲಿ ನಿಗ್ರಹಿಸುವುದಕ್ಕಾಗಿ 
ಗರುಡಾಸ್ತ್ರವನ್ನು ಅಭಿಮಂತ್ರಿಸಿದನು. ಆ ಅಸ್ತ್ರದಿಂದ ಸಾವಿರಾರು ಗರುಡ 
ಪಕ್ಷಿಗಳು ಹೊರಕ್ಕೆ ಹೊರಟುವು. 


ಪ್ಲಿತ್ಲಿಳ ಶ್ರೀ ಸ್ಕಾಂದಮಹಾಪುರಾಣಂ 


ತೈರ್ಗರುತ್ತದ್ದಿ ಿರಾಸಾಡ್ಯ ಜಂಭಂ ಭಾಜಗರೂಪಿಣಂ | 


ಸೃತಸ್ತು ಖೆಂಡಕೋ ದೈತ್ಯಃ ಸಾಸ್ಯ ಮಾಯಾ ವ್ಯ ನಶ್ಯತ I ೧೧೩ 1 
ಮೊಯಾಯಾಂ ಚಪ್ರ ಇಷ್ಟಾ ಯಾಂ ತತೋ ಜಂಭೊೋ ಮಹಾಸಂರಃ । 
ಚಕಾರ ರೂಪನುತು ಲಂ ಚೆಂದ್ರಾದಿತ್ಯಪದಾನುಗಂ 1 ೧೧೪ 0 
ವಿವೃತ್ತನಯನೋ ಗ್ರಸ್ತುವಿಂಯೇಷ ಸುರಪುಂಗವಾನ್‌ । 

ತತೋಂಸ್ಕ ಪ್ರಾನಿಶಡ್ವಕ್ಟ್ರಂ ಸಮಹಾರಥಕುಂಜರಾಃ ! ೧೧೫ ॥ 
ಸುರಸೇನಾ:ಭವದ್ವೀಮಂ ಸಾತಾಲೋತ್ತಾಲತಾಲುಕಂ | 

ಸೈನ್ಕೇಷು ಗ್ರಸ್ಯಮಾನೇಷು ದಾನವೇನ ಬಲೀಯಸಾ I ೧೧೬ 0 
ಶಕ್ರೋ ದೀನತ್ಚಮಾಸನ್ನಃ ಶ್ರಾಂತವಾಹನವಾಹನಃ । 

ಕರ್ತವ್ಯ ತಾಂ ನಾಧ್ಯಗಚ್ಛ ತೊ ತ್ರೀವಾಚೇದಂ ಜನಾರ್ದನಂ 1 ೧೧೩ ॥ 
ಕಿಮನಂತರಮೇವಾಸ್ತಿ `ರ್ತನ್ಯಂ ನೋ ವಿಶೇಷತಃ । 

ತದಾದಿಶ ಘಟಖಾಮೋಂಸ್ಕ ದಾನವಸ್ಯ ಯುಯುತ್ಸತಃ I ೧೧೮ ॥ 





೧೧೩. ಆ ಗರುಡ ಪಕ್ಸಿಗಳೆಲ್ಲವೂ ಮೇಲೆ ಬಂದು ಸರ್ಪಾಕಾರನಾದ 
ಜಂಭಾಸುರನನ್ನು ಮುತ್ತಿದುವು. ಅವುಗಳಿಂದ ತುಂಡು ತುಂಡಾಗಿ ಕತ್ತರಿಸಲ್ಪ ಟ್ಟ 
ಶರೀರವುಳ್ಳ ವನಾಗಿ ಆ ರಾಕ್ಚಸನು ಮುಂದೇನು ಮಾಡಲೂ ಶಕ ಕ್ರನಾಗದೆ, ತನ್ನ 
ಮಾಯೆಯನ್ನು ನಿಸರ್ಜಿಸಿ ಪುನಃ ಸ ಸ್ವರೂಪವನ್ನೇ ತಾಳಿದವನು. 

೧೧೪. ಇಂತು ತನ್ನ ಮಾಯೆಯು ನಿಷ್ಟ ಲವಾಗಲು ಮಹಾರಾಕ್ಸ್ರ ಸನಾದ 
ಜಂಭನು ಸೂರ್ಯ ಚಂದ್ರರ ಪಥವನ್ನು ಆಫ್‌ ಮಿಸುವಂತಹ ಅಪ 4 ತಿಮವಾದ 
ರೂಪವನ್ನು ತಾಳಿದನು. 

೧೧೫-೧೧೬. ತರುವಾಯ ಮಹಾ ಭಯಂಕರನಾದ ಆ ಅಸುರನು ಬಿರಿದ 
ಕಣ್ಣುಗಳುಳ್ಳವನಾಗಿ ರಣರಂಗದಲ್ಲಿದ್ದ ದೇವಶ್ರೇಷ್ಯ ರೆಲ್ಲರನ್ನೂ ನುಂಗಲು 
ಇಚ್ಛಿಸಿದನು. ಒಡನೆಯೇ ಮಹಾರಥರಿಂದಲೂ ಆನೆಗಳಿಂದಲೂ ಕೂಡಿದ 
ದೇವತೆಗಳ ಸೈನ್ಯವು ಅವನ ಮುಖದಲ್ಲಿ ಹೋಗಲಾರಂಭಿಸಿತು. ಆಗ ಅವನ 
ಬಾಯಿಯೂ ಸಹ ಪಾತಾಲದ ಬಿಲದಂತೆ ನಿಶಾಲವಾಯಿತು. 

೧೧೭. ಬಲಶಾಲಿಯಾದ ರಾಕ್ಸಸನಿಂದಿಂತು ಸೈನ್ಯಗಳೆಲ್ಲ ಭಕ್ಬಿತಗಳಾಗು 
ಕ್ರಿರಲು ಇಂದ್ರನು ಡೈನ್ಯವನ್ನು ಹೊಂದಿ ಆಯಾಸಗೊಂಡ ಹಯಗಜಗಳುಳ್ಳವ 
ನಾಗಿ ಮುಂದೇನು ಮಾಡಬೇಕೆಂಬುದನ್ನು ಕಾಣದಾದನು. ಅವನು ನಾರಾಯಣ 
ನನ್ನು ಶರಣುಹೊಕ್ಕು ಅನನನ್ನು ಕುರಿತು ಇಂತೆಂದನು. 

“ಈಗ ನಮಗೆ ವಿಶೇಷವಾಗಿ ಮಾಡತಕ್ಕ ಕರ್ತವ್ಯವಾವುದಿರು 


ವುದು? : ಧೀನ ತಿಳಿಸಿದರೆ, ಯುದ್ಧ ಮಾಡುತ್ತಿರುವ ಈ ರಾಳ್ಸ ಸಸಿಗೆ ತಕ್ಕ 
ಪ ಧ್ರಕೀಕಾರವನ್ನು ಮಾಡಲು ಬಂದೀತು. ೨೨ 


ಏಕವಿಂಶತಿತಮೋ8ಧ್ಯಾಯಃ ತಿಷಿ೫ 


ತತೋ ಹರಿರುವಾಚೇದಂ ವಜ್ರಾಯುಧಮುದಾರಧೀಃ | 

ನ ಸಾಂಪ್ರತಂ ರಣಂ ತ್ಯಾಜ್ಯಂ ಶತ್ರುಕಾತರಜ್ಛೈರನಂ ॥ ೧೧೯ ॥ 
ಮಾ ಗಚ್ಛ ಮೋಹಂ ಮಾ ಗಚ್ಛ ಕ್ರಿಪ್ರಮಸ್ತ್ರಂ ಸ್ಮರ ಪ್ರಭೋ । 
ನಾರಾಯುಣಾಸ್ತ,)ಂ ಪ್ರಯತಃ ಶ್ರುತ್ತೇತಿ ಮುಮುಜೇ ಸಚ 1 ೧೨೦೪ 
ಏತಸ್ಮಿನ್ನಂತರೇ ದೈತ್ಯೋ ವಿವೃತಾಸ್ಕೋಂಗ ಓಸತ್ಸೃಣಾತ್‌ । 


ತ್ರೀಣಿ ತ್ರೀಣಿಚ ಲಕ್ಬಾಣಿ ಕಿನ್ನರೋರಗರಕ್ಟಸಾಂ 1 ೧೨೧ 
ತತೋ ನಾರಾಯಣಾಸ್ತ್ರಂ ಚ ನಿಪಸಾತಾಸ್ಯ ವಕ್ಚಸಿ | 
ಮಹಾಸ್ತ್ಪಭಿನ್ನಹೃದಯಃ ಸುಸ್ರಾವ ರುಧಿರಂ ಚ ಸಃ i ೧೨೨ ॥ 


ತತಃ ಸ್ವತೇಜಸಾ ರೂಪಂ ತಸ್ಯ ದೈತ್ಯಸ್ಯ ನಾಶಿತಂ। 

ತತಶ್ಹಾಂತರ್ದಥೇ ದೈತ್ಯಃ ಕೃತ್ವಾ ಹಾಸಂ ಮಹೋತ್ಕಟಂ H ೧೨೩॥ 
ಗಗನಸ್ಥಃ ಸ ದೈತ್ಯೇಂದ್ರಃ ಶಸ್ತ್ರ ಶನಿಮತೀಂದ್ರಿಯಃ । 

ಮುಮೋಚ ಸುರಸೈನ್ಯಾನಾಂ ಸಂಹಾರಕರಣೀಂ ಪರಾಂ H ೧೨೪॥ 





೧೧೯. ಆಗ ವಿಶಾಲಮತಿಯಾದ ಹರಿಯು ಮಹೇಂದ್ರನನ್ನು ಕುರಿತು 
ಇಂತೆಂದನು :-- "ಶತ್ರುಗಳ ಸರಾಶ್ರಮದಿ-ದ ಭಯಂಕರವಾದ ಯುದ್ಧವನ್ನು 
ಈಗ ತ್ಯಜಿಸುವುದು ಯುಕ್ತವಲ್ಲ. 

೧೨೦. ನೀನು ಸಮಯದಲ್ಲಿ ಓಡಿಹೋಗಬೇಡ ; ಮೋಹವನ್ನು ಹೊಂದ 
ಬೇಡ; ಬೇಗ ನಿನ್ನ ಬಳಿಯಲ್ಲಿರುವ ನಾರಾಯಣಾಸ್ತ್ರವನ್ನು ಸ್ಮರಿಸಿಕೊ.” 
ಈ ಮಾತುಗಳನ್ನು ಕೇಳಿ ಇಂದ್ರನು ಪ್ರಯತ್ನಪೂರ್ವಕವಾಗಿ ಆ ಅಸ್ತ್ರವನ್ನು 
ಪ್ರಯೋಗ ಮಾಡಿದನು. 

೧೨೧. ಅಷ್ಟರಲ್ಲಿಯೇ ದೊಡ್ಡದಾಗಿ ಬಾಯಿ ತೆರೆದ ಆ ರಾಕ್ಬಸನು 
ಕಿನ್ನರರು, ಉರಗರು, ರಾಕ್ಸಸರುಗಳಲ್ಲಿ ಮೂರು ಮೂರು ಲಕ್ಷ ಜನರನ್ನು 
ಒಂದೊಂದು ಕಬಳವನ್ನಾಗಿಮಾಡಿ ನುಂಗುತ್ತಿದ್ದನು. 

೧೨೨. ಆಗ ಇಂದ್ರನಿಂದ ಬಿಡಲ್ಪಟ್ಟ ನಾರಾಯಣಾಸ್ತ್ರವು ಅವನ ಹೃದಯ 
ದಲ್ಲಿ ನಟ್ಟ ತು. ಆ ಮಹಾಸ್ತ್ರದಿಂದ ಹೃದಯವು ಭೇದಿಸಲು ರಾಕ್ಷಸನೂ ರಕ್ತ 
ವನ್ನು ಕಾರಿದನು. | 

೧೨೩. ಮತ್ತು ಅಸ್ತ್ರದ ತೇಜಸ್ಸಿನಿಂದ ರಾಕ್ಟೃಸನ ಮಾಯಾರೂಪವು ನಾಶ 
ವಾಯಿತು. ತತ್‌ಕ್ಟಣವೇ ಆ ರಾಕ್ಟಸನು ಮಹಾಭಯಂಕರವಾದ ಅಟ್ಟಹಾಸ 
ವನ್ನು ಮಾಡುತ್ತ ಅಂತರ್ಧಾನವನ್ನು ಹೊಂದಿದನು. 

೧೨೪. ಆ ರಾಕ್ಸಸೇಶ್ವರನು ಆಕಾಶದಲ್ಲಿ ಅದೃಶ್ಯನಾಗಿದ್ದುಕೊಂಡೇ ದೇವ 
ಸೈನ್ಯವನ್ನು ನಾಶಗೊಳಿಸುವುದೂ, ಅಮೋಘವೂ, ವಜ್ರ ಸಮಾನವೂ ಆದ 
ಶಸ್ತ್ರಗಳ ಮಳೆಯನ್ನು ಕರೆದನು. 


ಸ್ಲಿತ್ಲಿಹಿ ಶ್ರೀ ಸ್ಕಾಂದಮಹಾಪುರಾಣಂ 


ತಥಾ ಪರಶ್ವಧಾಂಶ್ಲಕ್ರನಜ್ರಬಾಣಾನ್ಸಮುದ್ದರಾನ್‌ । 
ಕೃಂತಾನ್ಸಡ್ನಾಸ್ಸಿಂಡಿಪಾಲಾನಯೋನವಖಖಗುಡಾಂಸ್ತಥಾ ॥ ೧೨೫ ॥ 
ವವರ್ಷ ದಾನವೋ ರೋಷಾದವಧ್ಯಾನಕ್ಚಯಾನಸಿ । 
ತೈರಸ್ತೈರ್ದಾನವೋನ್ಮುಕ್ತೈರ್ದೇವಾನೀಕೇಷು ಭೀಷಣೈಃ । 


ಬಾಹುಭಿರ್ಧರಣೀ ಪೂರ್ಣಾ ಶಿರೋಭಿಶ್ಚ ಸಕುಂಡಲೈಃ ॥ ೧೨೬ ॥ 
ಊರುಭಿರ್ಗಜಹಸ್ತಾಭೈಃ ಕರೀಂದ್ರೈೆಶ್ಚಾಚಲೋಪಮೈಃ 1 ೧೨೭ ॥ 
ಭಗ್ನೇಸುದಂಡಚಕ್ರಾಕ್ಸ್ಸ ರಫಥೈಶ್ಚ ರಥಿಭಿಃ ಸಹ । 
ದುಃಸಂಚಾರಾಭವತ್ಸೃಥ್ಥೀ ಮಾಂಸಶೋಣಿತಕರ್ದಮಾ I ೧೨೮ ॥ 
ರುಧಿರೌ ಘಹ್ರದಾವರ್ತಾ ಗಜದೇಹಶಿಲೋಜಚ್ಚಯಾ | 
ಕಬಂಥನೃತ್ಯಬಹುಲಾ ಮಹಾಸುರ ಪ್ರವಾಹಿನೀ H ೧೨೯॥ 


ಶೃಗಾಲಗೃಥ್ರಧ್ಧಾಂಕ್ಸಾಣಾಂ ಪರಮಾನಂದಕಾರಿಣೇ । 
ಪಿಶಾಚಜಾತಿಭಿಃ ಕೀರ್ಣಂ ಹೀತ್ಥಾಮಿಷಂ ಸಶೋಣಿತಂ । 
ಅಸಂಭ್ರಮಾಭಿರ್ಭಾರ್ಯಾಭಿಃ ಸಹ ನೃತ್ಯದ್ಧಿರುದ್ಧತಾ 10೩0 





೧೨೫-೧೨೬. ಆ ರಾಕ್ಪಸೇಶ್ವರನು ಕೋಪದಿಂದ ಅಪ್ರತಿಮಗಳ್ಕೂ ಅಕ್ಬಯ 
ಗಳೂ ಆದ ಪರಶು, ಚಕ್ರ, ವಜ್ಬೋಪಮ ಬಾಣ್ಯ ಮುದ್ಧರ, ಕೃಂತ, ಖಡ್ಗ, 
ಭಿಂಡಿಪಾಲ, ಕಬ್ಬಿಣದ ಗುಂಡು ಮುಂತಾದ ಶಸ್ತ್ರಗಳ ವರ್ಷವನ್ನು ಸುರಿಸಿದನು. 
ದಾನವಥಿಂದ ಸುರಸೈನ್ಯದಲ್ಲಿ ಬಿಡಲ್ಪಟ್ಟಿ ಭಯಂಕರ ಅಸ್ತ್ರಗಳಿಂದ ರಣರಂಗ 
ವೆಲ್ಲವೂ ಬಾಹುಗಳಿಂದಲೂ ಕುಂಡಲಾಲಂಕೃತಗಳಾದ ತಲೆಗಳಿಂದಲೂ ತುಂಬಿ 
ಹೋಯಿತು. 

೧೨೭-೧೨೮. ಆನೆಯ ಸೊಂಡಿಲನ್ನು ಹೋಲುವ ಯೋಧರ ತೊಡೆ 
ಗಳಿಂದಲೂ, ಪರ್ವತಾಕಾರಗಳಾಗಿ ಕೆಡೆದಿರುವ ಆನೆಗಳ ದೇಹಗಳಿಂದಲ್ಲೂ, 
ಶಿಥಿಲಗಳಾದ ಮೂಕೀಮರ್ಕ, ಚಕ್ರ, ಅಚ್ಚುಗಳುಳ್ಳ ರಥಗಳಿಂದಲೂ, ಸಾರಥಿ 
ಗಳಿಂದಲೂ, ರಕ್ತಮಾಂಸಗಳ ಕೆಸರಿನಿಂದಲೂ ಭೂಮಿಯೆಲ್ಲವೂ ಸಂಚಾರಕ್ಕೆ 
ಅನರ್ಹವಾಯಿತು. 

೧೨೯-೧೩೦. ಸುಳಿಗಳಿಂದ ಕೂಡಿದ ರಕ್ತದ ಸರೋವರಗಳಿಂದಲೂ, 
ಆನೆಗಳ ದೇಹಗಳೆಂಬ ದೊಡ್ಡ ಕಲ್ಲುಗುಂಡುಗಳಿಂದಲೂ, ತಲೆಯಿಲ್ಲದ ಮುಂಡಗಳ 
ಅಸಂಖ್ಯಾತ ನರ್ತನಗಳಿಂದಲೂ, ದೊಡ್ಡ ದೊಡ್ಡ ರಾಕ್ಸಸರ ಸಮೂಹದಿಂದಲೂ, 
ಆ ರಣಭೂಮಿಯು ನರಿಗಳು, ರಣಹದ್ದುಗಳು ಮತ್ತು ಕಾಗೆಗಳಿಗೆ ಮಹ 
ದಾನಂದವನ್ನುಂಟುಮಾಡುವುದಾಯಿತು. ಯಥಾಸಾವಕಾಶವಾಗಿ ರಕ್ತಸಹಿತ 
ವಾದ ಮಾಂಸವನ್ನು, ಸೇವಿಸುತ್ತ ತಮ್ಮ ಹೆಂಡಂದಿಕೊಡನೆ ನೃತ್ಯವನ್ನು 
ಮಾಡುತ್ತಿರುವ ನಿಶಾಚಗಣಗಳಿಂದ ಆವೃತವಾಗಿದ್ದಿತು. 


ಏಕವಿಂಶತಿತಮೋ5ಧ್ಯಾಯಃ॥ ಸಿಸಿ 


ಕಾಚಿತ್ರತ್ನೀ ಪ್ರಕುಪಿತಾ ಗಜಕುಂಭಾಂತಮೌಕ್ತಿಕೈಃ । 

ಪಿಶಾಚೋ ಯತ್ರ ಚಾಶ್ಟಾನಾಂ ಖುರಾಸೇಕತ್ರ ಚಾಕರೋತ್‌ ॥ ೧೩೧ 8 
ಕರ್ಣಪೂರೇಷು ಧೋದಂತೇ ಪತ್ಯಂತ್ಯನ್ಯಾಃ ಸರೋಷತಃ 
ಪ್ರಸಾಡಯಂತಿ ಬಹುಧಾ ಮಹಾಕರ್ಣಾರ್ಥಕೋವಿದಾಃ ೪ ೧೩೨ 8 
ಕೇಚಿದ್ದದಂತಿ ಭೋ ದೇವಾ ಭೋ ಪೈತ್ಯಾಃ ಪ್ರಾರ್ಥಯಾಮಹೇ । 
ಆಕಲ್ಪಮೇನಂ ಯೋದ್ಧವ್ಯಮಸ್ಕಾಕಂ ತೃಪ್ತಿಹೇತವೇ 1 ೧೩೩ 8 
ಕೇಚಿದೂಚುರಯಂ ದೈತ್ಯೋ ದೇವೋಂಯುಮತಿಮಾಂಸಲಃ । 
ವಿತ್ರಿಯತೇ ಯದಿ ಸಂಗ್ರಾಮೇ ಧಾತುರ್ಜ್ದದ್ಮೋಃ ಪಯಾಚಿತಂ H ೧೩೪8 
ಕೇಚಿದ್ಯುದ್ದ್ಯತ್ಸು ನೀರೇಷು ಸೃಕ್ಕಿಣೀ ಸಂಲಿಹಂತಿ ಚ | 

ಏತೇನ ಪಯಸಾ ವಿದ್ಮೋ ದುರ್ಜನಃ ಸುಜನೋ ಯಥಾ ॥೧೩೫॥ 
ಕೇಚಿದ್ರಕ್ತನದೀನಾಂ ಚ ತೀರೇಷ್ವಾಸ್ತಿಕೃಬುದ್ಧ ಯ । 

ಪಿತ್ಯೂನ್‌ ದೇವಾಸ್ತರ್ಪಯಂತಿ ಶೋಣಿತೈಶ್ನಾ ಮಿಷೈತ್ಸು ಭೈಃ ॥ ೧೩೬ 





೧೩೧. ಒಂದೆಡೆಯಲ್ಲಿ ಕುದುರೆಗಳ ಗೊರಸುಗಳಿಂದ ಅಲಂಕಾರವನ್ನು 
ಮಾಡಿಕೊಳ್ಳುತ್ತಿದ್ದ ನಿಶಾಚನನ್ನು ಕಂಡು ಆನೆಗಳ ಕುಂಭಸ್ಥಳಗಳಿಂದುದುರಿದ 
ಮುತ್ತುಗಳನ್ನು ಆರಿಸುತ್ತಿದ್ದ ಅವನ ಪತ್ಲಿಯು ಕೋಪಗೊಂಡಳು. 

೧೩೨. ಕೆಲವರು ಕರ್ಣಕುಂಡಲಗಳಿಂದ ಸಂತೋಸಗೊಳ್ಳುತಿ,ರಲು ಇತರ 
ನಿಶಾಚಿಯರು ಅವರನ್ನು ರೋಷದಿಂದ ನೋಡುತ್ತಿದ್ದರು. ಸೆವಿಮಾತುಗಳಲ್ಲಿ 
ಅತ್ಯಂತ ನಿಪುಣರಾದ ಇತರರು ಅವರನ್ನು ಅನೇಕ ವಿಧಗಳಿಂದ ಪ್ರಸನ್ಲೀಕರಿಸಿ 


ಕೊಳ್ಳುತ್ತಿದ್ದರು. 
೧೩೩. ಕೆಲವರು “ ಎಲೈ ದೇವತೆಗಳೆ! ಎಲೈ ರಾಶ ಸರೆ! ನಮಗೆ ತೃಪ್ತಿ 


ಯನ್ನುಂಟುಮಾಡುವ ಸಲುವಾಗಿ ನೀವು ಕಲ್ಪಾ ಂತದವಕಿಗೂ ಹೀಗೆಯೇ 
ಯುದ ವನ್ನು ಮಾಡುತ್ತಿರಬೇಕೆಂದು ಪಾ ್ರರ್ಥಿಸುವೆದ್ರ” ಬಂದು ಹೇಳುತ್ತಿ ದ್ದರು. 
೧೩೪. ಮತ್ತೆ ಕೆಲವರು "ಈ ರಾಕ್ಷಸನೂ ದೇವನೂ ಅತ್ಯಂತ ಹೃ ಷ್ಟ 
ವಷ್ಯ ರಾಗಿರುವರು; ಇವರು ಯುದ್ಧದಲ್ಲಿ ಮಡಿದರೆ ಇವರನ್ನು ಸೃಷ್ಟಿ ದ 
ಬ್ರಹ್ಮನಿಗೆ ಯಥೋಚಿತವಾದ ಪೂಜೆಯನ್ನು, ಮಾಡುವೆವು?” ಎಂದರು. 

೧೩೬೫-೧೩೬. ಕೆಲವರು ವೀರರ ಯುದ್ಧೊ (ತ್ಸಾಹವನ್ನು ಕಂಡು “ ಇವರ 
ಮುಖಗಳ ಬೆವರಿನ ರುಚಿಯಿಂದ ಯಾರು ವೇವಕೆಗಳು, ಯಾರು ರಾಕ್ಚಸರು, 
ಎಂಬುದನ್ನು ತಿಳಿಯಬಹುದು” ಎಂದು ತಮ್ಮ ಕಟವಾಯಿಗಳನ್ನು ನೆಕ್ಕು 
ತ್ತಿದ್ದರು. ವೈದಿಕ ಕರ್ಮಗಳಲ್ಲಿ ಆಸ್ತಿ ಕ ಬುದ್ಧಿಯುಳ್ಳ ಮತ್ತೆ ಕೆಲವು 
ನಿಶಾಚಗಳು ರಕ್ತದ ನದಿಗಳ ದಡಗಳಲ್ಲಿ ಕುಳಿತು ಪಿತೃಗಳಿಗೂ ದೇವತೆಗಳಿಗೂ 
ಮಾಂಸಮಿತ್ರಿ ತವಾದ ಉತ್ತ ಮ ರಕ್ತದಿಂದ ತರ್ಪಣಗಳನ್ನು ಕೊಡುಕಿ ತ್ರಿ ದ್ದು ವು. 


ಷಿಷ್ಲಿಲ ಶ್ರೀ ಸ್ಕಾಂದಮ ಹಾಪುರಾಣಂ 


ಸೇಚಿದಾಮಿಷರಾಶಿಸ್ಮಾ ದೃಷ್ಟ್ಟಾನ್ಯಸ್ಯ ಕರಾನಿಂಷಂ | 

ದೇಹಿ ದೇಹೀತಿ ವಾಶಂತೋ ಧನಿನಃ ಕೃಪಣಾ ಯಥಾ ॥ ೧೩೭ ॥ 
ಶೇಚಿತ್ಸ್ಸಯಂ ಪ್ರತೃಪ್ತಾಶ್ನ ದೃಷ್ಟ್ಯಾ ವೈ ಖಾದತಃ ಪರಾನ್‌ | 
ಸರೋಷನೋಷ್ಕ್ಮಾ ನಿರ್ಭುಜ್ಯ ಪಶ್ಯಂತೈ(ವಾತ್ಯ ಸೂಯ ಯಾ 1 ೧೩೮ ॥ 
ಕೇಚಿತ್ಸ್ಸಮುದರಂ ಕೃದ್ಧಾ ನಿಂದಂತಿ ತಾಡಯಂತಿ ಚ । 


ಸರ್ವಭಕ್ಸಮಭೀಪ್ಸಂತಸ್ತೃಪಸ್ತಾಃ ಸರಭನಂ ಯಥಾ 1 ೧೩೯ ॥ 
ಹೇಚಿದಾಹುರದ್ಯ ಏನ ಶ್ಲಾಘ್ಯಾ ಸೃಷ್ಟಿಸ್ತು ನೇಧಸಃ । 
ಸುಪ್ರಭಾತಂ ಸುನಕ್ಚತ್ರಂ ಸೂರ್ವಮಾಸೀದ್ವೃಥೈನ ತತ್‌ I ೧೪೦ ॥ 


ಏವಂ ಬಹುನಿಧಾಲಾಹೇ ಕುಲಾದಾನಾಂ ತತಸ್ತತಃ । 
ಅದೃಶ್ಯಃ ಸಮರೇ ಜಂಭೋ ಡೇವಾನ್ಸಸ್ತೈರಚೂರ್ಣಯತ್‌ ॥ ೧೪೧ ॥ 
ತತಃ ಶಕ್ರೋ ಧನೇಶಶ್ಚ ವರುಣಃ ಪನನೋಆನಲಃ | 
ಯಮೋಫ ನಿರ್ಯತಿಶ್ತಾಪಿ ದಿವ್ಯಾಸ್ತ್ವ್ರಾಣಿ ನಂಹಾಬಲಾಃ ॥ ೧೪೨ ॥ 
ಆಕಾಶೇ ಮುಮುಚುಃ ಸರ್ವೇ ದಾನವಾಯಾಭಿಸಂಧ್ಯ ತು ॥ ೧೪೩॥ 





೧೩೭. ಕೆಲವು ಪಿಶಾಚಗಳು ತಾವೇ ಮಾಂಸರಾಶಿಗಳಮೇಲೆ ಕುಳಿ 
ತಿದ್ದರೂ ಇತರರ ಕೈಗಳಲ್ಲಿ ಮಾಂಸಪಿಂಡಗಳನ್ನು ಕಂಡು ಪರದ್ರವ್ಯವನ್ನಾಶಿಸುವ 
ಲೋಭಿಗಳಾದ ಧನಿಕರಂತೆ “ ಕೊಡು, ಕೊಡು?” ಎಂದು ಕೂಗಾಡುತ್ತಿದ್ದುವು. 

೧೩೮. ಮತ್ತೆ ಕೆಲನರು ಹೊಟ್ಟಿಯು ಬಿರಿಯುವಂತೆ ಉಂಡಿದ್ದರೂ 
ಇತರರು ತಿನ್ನುವುದನ್ನು ಕಂಡು ಸಹಿಸಲಾರದೆ ರೋಷದಿಂದ ತುಟಿಗಳನ್ನು 
ನಾಲಿಗೆಯಿಂದ ಸವರುತ್ತ ಅಸೂಯೆಗೊಳ್ಳುತ್ತಿದ್ದರು. 

೧೩೯. ಕೆಲವರು ಸರ್ವಭಕ್ಪಶತ್ವನನ್ನ ಪೇಕ್ಸಿಸುತ್ತ, ಕೋಪದಿಂದ ತನ್ಮು 
ಹೊಟ್ಟೆ ಗಳನ್ನು ನಿಂದಿಸಿ ಹೊಯ್ದುಕೊಳ್ಳುತ್ತ ಅನುಕೂಲಸ್ಥರೂ ಹೂಡ 
ಪರಥನವನ್ನು ಆಶಿಸುವರೆಂಬುದಕ್ಕೆ ನಿದರ್ಶನವಾಗಿದ್ದರು. 

೧೪೦. ಕೆಲವರು "" ಇಂದೇ ಬ್ರಹ್ಮನ ಸೃಷ್ಟಿಯು ಉತ್ತಮರೀತಿಯದಿಸಿ 
ಸಿತು. ಇಂದೇ ಶುಭೋದಯ ಕಾಲವು. ದಿನವೇ ಶುಭನಕ್ಬತ್ರದ ದಿನವು. 
ಇಲ್ಲಿಯವರೆಗೆ ಸೃಷ್ಟಿಕ್ರಿಯೆಯೆಲ್ಲವೂ ವ್ಯರ್ಥವೇ ಸರಿ” ಎಂದು ಮಾತನಾಡಿ 
*ೊಂಡರು. 

೧೪೧. ಇಂತು ಅಲ್ಲಲ್ಲಿ ಪಿಶಾಚಿಗಳು ಅನೇಕ ವಿಧಗಳಾಗಿ ಕೂಗಾಡುತ್ತಿರಲು 
ಜಂಭಾಸುರನು ಅಂತರ್ಧಾನವನ್ನೈೈದಿ ಆಕಾಶದಿಂದ ಶಸ್ತ್ರಗಳ ಮಳೆಯನ್ನು 
ಸಾರಿಸಿ ದೇವತೆಗಳ ಸೈನ್ಯವನ್ನೆ ಲ್ಲ ಚೂರ್ಣಿಸತೊಡಗಿದನು. 

೧೪೨-೧೪೩. ಆಗ ಇಂದ್ರನು, ಕುಬೇರ ವರುಣ, ವಾಯು, ಅಗ್ಬಿ 


ಏಕವಿಂಶತಿ ತಮೋಠಧ್ಯ್ಮಾಯ॥ ೩೩೯ 


ವ್ಯರ್ಥತಾಂ ಜಗ್ಮುರಸ್ಪ್ಯ್ಯಾಣಿ ದೇವಾನಾಂ ದಾನವಂ ಪ್ರತಿ । 


ಯಥಾತಿಕ್ರೂರಚಿತ್ತಾನಾಮಾರ್ಯೆ ಕೃತ್ಯಶತತಾಸ್ಯಫಿ ॥ O೪೪ kK 
ಗತಿಂ ನ ನಿನಿಮಶ್ನಾಪಿ ಶ್ರಾಂತಾ ಪೈತ್ಯಾಶ್ಮ ದೇವತಾಃ । 
ದೈತ್ಯಾಸ್ತ್ರಭಿನ್ನಸರ್ವಾಂಗಾ ಗಾವಃ ಶೀತಾರ್ದಿತಾ ಇವ ॥ ೧೪೫ ೫ 


ಪರಸ್ಪರಂ ವ್ಯಲೀಯಂತ ಹಾಹಾ ಕಿಂಭಾವಿವಾದಿನಃ । 
ತಾಮವಸ್ಕಾಂ ಹರಿರ್ದೃಷ್ಟ್ಟಾ ದೇವಾನೃಶ್ರಮುವಾಚ ಹ 1೧೪೬8 
ಅಘೋರಮಂತ್ರಂ ಸ್ಮರ ದೇವರಾಜ 
ಅಸ್ತ ಂ ಹಿ ಯತ್ಸಾಶುಪತಪ್ರಭಾವಂ | 
ರುದ್ರೇಣ ತುಷ್ಟೇನ ತವ ಪ್ರದತ್ತ 
ಮವ್ಯಾಹತಂ ವೀರವರಾಭಿಘಾತಿ ॥ ೧೪೭ ॥ 
ಏವಂ ಸ ಶಕ್ರೋ ಹರಿಜೋಧಿತಸ್ತದಾ 
ಪ್ರಣಮ್ಯ ದೇವಂ ವೃಷಕೇತುಮಾಶ್ಚರಂ | 
ಸಮಾದದೇ ಬಾಣಮಮಿತ್ರ ಘಾತನಂ 
ಸಂಪೂಜಿತಂ ದೈವರಣೇರ್ಧಚಂದ್ರಂ ॥ ೧೪೮ ॥ 








ಯಮ, ನಿರ್ಜ್ಯ್ಯತಿ ಗಳೂ ಮಹಾಬಲಶಾಲಿಗಳಾದುದರಿಂದ ರಾಕ್ಚಸನನ್ನು ಕುರಿತು 
ಅನೇಕ ದಿವ್ಯಾಸ್ತ್ರಗಳನ್ನು ಆಕಾಶದಲ್ಲಿ ಪ್ರಯೋಗಮಾಡಿದರು. 

೧೪೪. ಆದರೆ ಪರಿಶುದ್ಧನಾದ ಬ್ರಾಹ್ಮಣೋತ್ತಮನಲ್ಲಿ ಕ್ರೂರಮನಸ್ಯ 
ರಾದವರು ಮಾಡುವ ಅನೇಕ ಅಕಾರ್ಯಗಳಂತೆ ದೇವತೆಗಳ ಶಸ್ತ್ರಗಳೆಲ್ಲವೂ 
ರಾಕ್ಷಸನ ವಿಷಯದಲ್ಲಿ ವ್ಯರ್ಥವಾಗಿ ಪರಿಣಮಿಸಿದುವು. 

೧೪೫-೧೪೬, ಅಂತರ್ಹಿತನಾದ ರಾಕ್ಸ್ಸಸನಿಂದ ಆಸ್ತ್ರಗಳು ಒಂದೇ ಸಮನೆ 
ಸುರಿಯುತ್ತಿರಲು ಅವುಗಳಿಂದ ಛಿನ್ನಭಿನ್ನಗಳಾದ ಶರೀರವುಳ್ಳವರಾಗಿ ದೇವತೆಗಳೂ 
ದಾನವರೂ ಸಹ ಚಳಿಗೆ ಸಿಕ್ಕಿದ ಗೋವುಗಳಂತೆ ಮುಂದು ಗತಿಯನ್ನು ಕಾಣ 
ದಾದರು. "ಅಯ್ಯೋ! ಮುಂದೇನು ಮಾಡೋಣ'' ಎಂಬದಾಗಿ ಕೂಗಾಡಿ 
ಕೊಳ್ಳುತ್ತ ಎರಡು ಸೈನ್ಯಗಳೂ ಕಲೆತುವು. ಈ ದುರವಸ್ಥೆಯನ್ನು ಕಂಡು 
ಶ್ರೀ ಮಹಾವಿಷ್ಣುವು ದೇವತೆಗಳನ್ನೂ ಮಹೇಂದ್ರನನ್ನೂ ಕುರಿತು ಹೇಳ 
ತೊಡಗಿದನು. 

೧೪೭-೧೪೮. "" ಎಲ್ಫೈ ಸುರನಾಯಕನೇ! ಪಾಶುಪತಾಸ್ತ್ರಕ್ಕೆ ಸಮಾನ 
ವಾದುದೂ ಸಂತೋಷಗೊಂಡ ರುದ್ರನಿಂದ ನಿನಗೆ ಕೊಡಲ್ಪಟ್ಟುದೂ ಅಪ್ರತಿ 
ಹತವಾದುದೂ ಶತ್ರುವೀರನನ್ನು ಸಜೆಬಡಿಯುವುದೂ ಆದಂತಹ ಸಿನ್ಹ 
ಅಘೋರಾಸ್ತ್ರ ಮಂತ್ರವನ್ನು ಸ್ಮರಿಸಿಕೊ''. ಇಂತು ಹರಿಯಿಂದ ಜ್ಞಾಪಿಸಲ್ಪಟ್ಟ 
ವನಾಗಿ ಇಂದ್ರನು ವೃಷಾಂಕನಾದ ಮಹೇಶ್ವರನಿಗೆ ಮನಸ್ಸಿನಲ್ಲಿಯೇ ನಮಸ್ಕರಿಸಿ, 


೩೪೦ ಶ್ರೀ ಸ್ಮಾಂದಮ ಹಾಪುರಾಣಂ 


ಧನುಷ್ಯಜಯ್ಯೇ ವಿನಿಯೋಜ್ಯ ಬಂದ್ಧಿಮಾ | 

ನ್ಸ್ಯೇಯೋಜಯತ್ತತ್ರ ಅಘೋರಮಂತ್ರಂ ॥ ೧೪೯॥ 
ತತೋ ನಧಾಯಾಶು ನುಡುಮೋಚ ತಸ್ಯವಾ 

ಆಕೃಶ್ಯ ಕರ್ಣಾಂತಮಕುಂಠದೀಧಿತಿಂ । 
ಅಥಾಸುರಃ ಪ್ರೇಕ್ಷ್ಯ ಮಹಾಸ್ತ್ರ್ರಮಾಪತ 

ದ್ವಿಸ್ಫಜ್ಯ ಮಾಯಾಂ ಸಹಸಾ ವ್ಯವಸ್ಥಿತಃ H ೧೫೦ ॥ 
ಪ್ರನೇಪಮಾನೇನ ಮುಖೇನ ಯಂಜ್ಯತಾ 

ಚಲೇನ ಗಾತ್ರೇಣ ಚ ಸಂಭ್ರಮಾಕುಲಃ । 
ತತಸ್ತು ತಸ್ಕಾಸ್ತ್ರವರಾಭಿಮಂತ್ರಿತಃ 

ಶರೋಂರ್ಥಚಂದ್ರಃ ಪ್ರಸಭಂ ಮಹಾರಣೇ ॥ ೧೫೧ ॥ 
ಪುರಂದರಸ್ಕೇಷ್ಟಾಸನಪ್ರನುಂಕ್ಲೋ । 

ಮಧ್ಯಾರ್ಕಬಿಂಬಂ ನಪುಷಾ ವಿಡಂಬಯನ್‌ ॥ ೧೫೨ ॥ 
*ರೀಜಿಕೂಚಿಸ್ಫುರಕಾಂತಿಸಂಕುಲಂ 

ಸುಗಂಧಿ ನಾನಾ ಕುಸುಮಾಧಿವಾಸಿತಂ | 
ಪ್ರಕೀರ್ಣಧೂಮ ಜೃಲನಾಭಮೂರ್ಧಜಂ 

ನ್ಯಸಾತಯಜ್ಜಂಭಶಿರಃ ಸಕುಂಡಲಂ I ೧೫೩ ॥ 





ಫಾಕ್ಸಸ ಯುದ್ಧದಲ್ಲಿ ಶತ್ರುಗಳನ್ನು ನಿರ್ಮೂಲಮಾಡತಕ್ಕ ಅರ್ಧಚಂದ್ರಾಕಾರ 
ವಾದ ಅಸ್ತ್ರವನ್ನು ಪೂಜಿಸಿ ಕೈಗೆ ತೆಗೆದುಕೊಂಡನು. 

೧೪೯. ಮತ್ತು ಬುದ್ಧಿವಂತನಾಗಿ ತನ್ನ ಅಜೇಯವಾದ ಧನುಸ್ಸಿನಲ್ಲಿ 
ಬಾಣವನ್ನು ಸೇರಿಸಿ ಅಘೋರಾಸ್ತ್ರದ ಮಂತ್ರವನ್ನು ಜನಿಸಿದನು. 

೧೫೦. ಮತ್ತು ಅಪರಿಮಿತವಾದ ತೇಜಸ್ಸಿನಿಂದ ಕೂಡಿದ ಬಾಣವನ್ನು 
ಕಿವಿಯ ವರೆಗೂ ಎಳೆದು ಆ ರಾಕ್ಚ ಸನ ವಥೆಯ ಉದ್ದೇಶದಿಂದ ವೇಗವಾಗಿ 
ಬಿಟ್ಟನು. ಆ ಮಹಾಸ್ತ್ರವು ಮೇಲೆರಗುತ್ತಿರುವುದನ್ನು ಕಂಡು ಜಂಭಾಸುರನೂ 
ತನ್ನ ಮಾಯೆಯನ್ನು ವಿಸರ್ಜಿಸಿ ಭೂಮಿಯಲ್ಲಿ ನಿಂತನು. 

೧೫೧-೧೫೩. ಆ ರಾಕ್ಚಸನು ಸ್ಫುರಿಸುತ್ತಿರುವ ಮುಖದಿಂದಲೂ ಕಂಪಿ 
ಸುತ್ತಿರುವ ದೇಹದಿಂದಲೂ ಮನಸ್ಸಿನ ಸಂಭ್ರಮದಿಂದಲೂ ವ್ಯಾಕುಲ 
ಪೊಂಡಿದ್ದನು. ಆ ಸಮಯದಲ್ಲಿ ಅಘೋರಾಸ್ತ್ರದಿಂದ ಅಭಿಮಂತ್ರಿಸಲ್ಪಟ್ಟ 
ಅರ್ಧಚಂದ್ರಾಕಾರವಾದ ಬಾಣವು ಮಹೇಂದ್ರನಿಂದ ವೇಗವಾಗಿ ಬಿಡಲ್ಪಟ್ಟು 
ಪಾಗಿ ತೇಜಸ್ಸಿನಿಂದ ಮಧ್ಯಾಹ್ನದ ಸೂರ್ಯನನ್ನೂ ಧಿಕ್ಕರಿಸುತ್ತ, ಕಿರೀಟಮಣಿಗಳ 
ಕಾಂಕಿಯಿಂದ ಕೂಡಿದುದೂ ಸುಗಂಧ ಸಹಿತಗಳಾದ ಅನೇಕ ಪುಷ್ಪ ಸಾರಗಳಿಂದ 
ವಾಸಿತವಾದುದೂ ಹೊಗೆಯಿಲ್ಲದ ಬೆಂಕಿಯ, ಜ್ವಾಲೆಗಳನ್ನು ಹೋಲುವ 


ನಿಕವಿಂಶತಿತಮೋ9ಧ್ಯಾಯ। ೩೪೧ 


ತಸ್ಮಿನ್ನಿಂಪ್ರಹತೇ ಜಂಭೇ ಪ್ರಶಶಂಸುಃ ಸುರಾ ಬಹು । 
ವಾಸುದೇವೋಃಪಿ ಭಗವಾನ್ಸಾಧು ಸಾಥಿತಿ ಚಾಬ್ರವೀತ್‌ ॥ ೧೫೪ ॥ 
ತತೋ ಜಂಭಂ ಹತಂ ದೃಷ್ಟಾ ದಾನವೇಂದ್ರಾಃ ಪರಾಜ್ಮುಖಾಃ । 
ಸರ್ವೇ ತೇ ಭಗ್ನಸಂಕಲ್ಪಾ ದುದ್ರುವುಸ್ತಾರಕಂ ಪ್ರತಿ ॥ ೧೫೫ ॥ 
ತಾಂಶ್ಚ ತ್ರಸ್ತಾನ್ಸಮಾಲೋಕ್ಯ ಶ್ರುತ್ಕಾ ಸ ಚತುರೋ ಹತಾನ್‌ । 
ಸಾರಥಿಂ ಪ್ರೇರಯಾನಾಸ ಯಾಹೀಂದ್ರಂ ಲಘುಸಂಗರೇ ॥ ೧೫೩೬ ॥ 
ತಥೇತ್ಯುಕ್ತ್ವಾ ಸ ಚ ಪ್ರಾಯಾತ್ತಾರಕೇ ರಥಮಾಸ್ಥಿತೇ 1 

ಸಾನಲೇಪಂ ಚ ಸಕ್ರೋಧಂ ಸಗರ್ವಂ ಸಪರಾಕ್ರಮಂ ॥ ೦೫೭ ॥ 
ಸಾವಿಷ್ಕಾರಂ ಸಧಿಕ್ಕಾರಂ ಪ್ರಯಾತೋ ದಾನವೇಶ್ವರಃ । 


ಸ ಯುಕ್ತಂ ರಥಮಾಸ್ಕಾಯ ಸಹಸ್ರೇಣ ಗರುತ್ಮತಾಂ ॥ ೧೫೮ ॥ 
ಸರ್ವಾಯುಧಪರಿಷ್ಕಾರಂ ಸರ್ವಾಸ್ತ್ರಪರಿರಕ್ಷಿತಂ । 
ತ್ರೈಲೋಕ್ಯಖದ್ಧಿಸಂಪನ್ನಂ ಕಲ್ಬಾಂತಾಂತಕನಾದಿತಂ H ೧೩೯ 





ಕೂದಲುಳ್ಳುದುದೂ, ಕುಂಡಲಾಲಂಕೃತವಾದುದೂ ಆಗಿ ರಂಜಿಸುತ್ತಿದ್ದ ಜಂಭಾ 
ಸುರನ ಶಿರಸ್ಸನ್ನು ನೆಲಕ್ಕೆ ಕೆಡವಿತು. 

೧೫೪. ಜಂಭಾಸುರನು ಮಹೇಂದ್ರನಿಂದ ಹತನಾಗಲು ದೇವತೆಗಳು 
ಆತನನ್ನು ಬಹುವಿಧವಾಗಿ ಹೊಗಳಿದರು. ಭಗವಂತನಾದ ನಾರಾಯಣನೂ 
ಆತನ ರಣಕರ್ಮವನ್ನು ಶ್ಲಾಘನೆಮಾಡಿದನು. 

೧೫೫. ಮರಣವನ್ನು ಹೊಂದಿದ ಜಂಭನನ್ನು ಕಂಡು ರಾಶ್ಚಸರೆಲ್ಲರೂ 
ಯುದ್ಧದಿಂದ ಪರಾಜ್ಮುಖರಾಗಿ ತಮ್ಮ ಆತೆಗಳೆಲ್ಲವೂ ನಿರರ್ಥಕಗಳಾದುದರಿಂದ 
ತಾರಕಾಸುರನನ್ನು ಮರೆಹೊಕ್ಕರು. 

೧೫೬. ಅವರೆಲ್ಲರೂ ಭಯಗೊಂಡಿರುವುದನ್ನು ಕಂಡು, ಗಜಾಸುರ, ನಿಮಿ, 
ಜಂಭ ಮೊದಲಾದವರು ಹತರಾದುದನ್ನೂ ಕೇಳಿ ತಾರಕನು "ಬೇಗನೆ ಯುದ್ಧ 
ರಂಗದಲ್ಲಿ ಇಂದ್ರನಿಗೆದುರಾಗಿ ರಥವನ್ನು ತೆಗೆದುಕೊಂಡು ಹೋಗು'' ಎಂದು 
ತನ್ನ ಸಾರಥಿಗೆ ಅಪ್ಪಣೆಮಾಡಿದನು. 

೧೫೭-೧೫೯. ಹಾಗೆಯೇ ಆಗಲೆಂದು ತಾರಕನನ್ನು ರಥದಲ್ಲಿ ಕುಳ್ಳಿರಿಸಿ 
ಕೊಂಡು ಸಾರಥಿಯು ಹೊರಟನು. ಆ ರಾಶ್ಸಸೇಂದ್ರನು ಗಾಂಭೀರ್ಯದಿಂದಲೂ, 
ಕ್ರೋಧದಿಂದಲೂ, ಗರ್ವದಿಂದಲ್ಲೂ ಪರಾಕ್ರಮದಿಂದಲೂ, ಅಭಿವ್ಯಕ್ತಿ, 
ಯಿಂದಲೂ ಧಿಕ್ಕಾರದಿಂದಲೂ ಯುದ್ಧಕ್ಕೆ ಅಮುವಾದನು. ಅವನು ಸಾವಿರಾರು 
ಪಕ್ಷಿಗಳಿಂದಲಂಕೃತವಾದುದೂ, ಸಮಸ್ತ ಆಯುಧಗಳಿಂದ ಪೂರ್ಣವಾದುದೂ, 
ಸಕಲಾಸ್ತ್ರಗಳಿಂದ ರಕ್ಷಿತವಾದುದೂ, ಮೂರು ಲೋಕಗಳ ಐಶ್ವರ್ಯದಿಂದ 
ಸಮೃದ್ಧ ವಾದುದೂ ಪ್ರಳಯಕಾಲದ ಯಮನಂತೆ ಭಯಂಕರ ಶಬ್ದವನ್ನು 


೩೪೨ ಶ್ರೀ ಸ್ಕಾಂದಮಹಾಪುರಾಣಂ 


ಸೈನ್ಯೇನ ಮಹತಾ ಯುಕ್ತೋ ನಾದಯನ್ನಿದಿಶೋ ದಿಶಃ | 


ಸಹಸ್ಪಾಕ್ಸಶ್ಚ ತಂ ದೃಷ್ಟ್ಯಾ ತ್ಯಕ್ತ್ವಾ ವಾಹನದಂತಿನಂ ॥ ೧೬೦ ॥ 
ರಥಂ ಮಾತಲಿನಾ ಯುಕ್ತಂ ತಪ್ತಹೇಮಪರಿಷ್ಯತಂ | 

ಚತುರ್ಯೋಜನನಿಸ್ತೀರ್ಣಂ ಸಿದ್ಧಸಂಘಪರಿಷ್ಯತಂ 1 ೧೬೧ 8 
ಗಂಧರ್ವ *ನ್ನರೋದ್ಲೀತಮಪ್ಸರೋ ನೃತ್ಯಸಂಕುಲಂ 1 ೧೬೨ ॥ 


ಸರ್ವಾಯುಧಮಹಾಬಾಧಂ ಮಹಾರತ್ನಸಮಾಚಿತಂ | 
ಅಧ್ಯತಿಷ್ಠತ್ತಂ ರಥಂ ಚ ಪರಿವಾರ್ಯ ಸಮಂತತಃ | 


ದಂಶಿತಾ ಲೋಕಪಾಲಾಶ್ಚ ತಸ್ಫುಃ ಸಗರುಡಧ್ಯಜಾಃ ॥ ೧೬೩ ॥ 
ತತಶ್ಚಜಾಲ ವಸುಧಾ ವವೌ ರೂಕ್ಬೋ ಮರುದ್ದಸೈಃ । 
ಚೇಲುಶ್ಚ ಸಾಗರಾಃ ಸಪ್ತ ತಥಾನಶ್ಯದ್ರನೇಃ ಪ್ರಭಾ ॥ ೧೬೪ ॥ 
ತತೋ ಜಜ್ವಲುರಸ್ವ್ರಾಣಿ ತತೋಕಂಪಂತ ವಾಹನ್ನಾ | 
ತತಃ ಸಮಸ್ತಮುದ್ವೃತ್ತಂ ತತೋದೃಶ್ಯತ ತಾರಕಃ 1 ೧೬೫ ॥ 





ಮಾಡುವುದೂ ಆದ ರಥದಲ್ಲಿ ಕುಳಿತು ಅನಂತವಾದ ಸೈನ್ಯದಿಂದ ಕೂಡಿ 
ದವನಾಗಿ ದಿಕ್ಕುದಿಕ್ಕುಗಳಲ್ಲಿಯೂ ಜಯಘಫಘೋಷವು ಪ್ರತಿಧ್ವನಿಸುತ್ತಿರಲು 
ಯುದ್ಧಕ್ಕೆ ಹೊರಟನು. 

೧೬೦-೧೬೨, ಈ ಪ್ರಕಾರವಾಗಿ ರಾಕ್ಸಸೇಶ್ವರನಾದ ಆ ತಾರಕ ದೈತ್ಯನು 
ರಣಭೂಮಿಯನ್ನು ಪ್ರವೇಶಿಸಿದುದನ್ನು. ಕಂಡು ದೇವಾಧೀಶ್ವರನಾದ 
ಮಹೇಂದ್ರನೂ ಕೂಡ ತನ್ನ ವಾಹನವಾದ ಐರಾವತವನ್ನು ಬಿಟ್ಟು ಮಹಾದ್ಭುತ 
ವಾದ ರಥವನ್ನೇರಿದನು. ಆ ರಥವಾದರೋ ಮಾತಲಿಯ ಸಾರಥ್ಯವುಳ್ಳುದೂ, 
ಪುಟಕ್ಕೆ ಹಾಕಿದ ಚಿನ್ನದಿಂದಲಂಕೃತವಾದುದೂ, ನಾಲ್ಕುಯೋಜನ ವಿಸ್ತಾರ 
ವುಳ್ಳುದೂ, ಸಿದ್ಧ ಸಮೂಹಗಳಿಂದ ಸೇವಿತವಾದುದೂ, ಗಂಧರ್ವ, ಕಿನ್ನರರ 
ಗೀತಗಳಿಂದ ಮನೋಹರವಾದುದೂ, ಅಪ್ಪರಸ್ರ್ರೀಯರ ನೃತ್ಯಗಳಿಂದ ಕೂಡಿ 
ದುದೂ, ಸಕಲಾಯುಧಗಳಿಂದ ಪರಿಪೂರ್ಣವಾದುದೂ, ನವರತ್ಸಗಳಿಂದಲಂಕೃತ 
ವಾದುದೂ ಆಗಿದ್ದಿತು. ಇಂತಹ ಮಹಾರಥವನ್ನು ಮಹೇಂದ್ರನು ಏರಿದನು. 

೧೬೩. ಆ ರಥವನ್ನು ಸುತ್ತಲೂ ಬಳಸಿಕೊಂಡು ವಿಷ್ಣು ನಿನೊಡನೆ ಸಕಲ 
ರೋಕಪಾಲಕರೂ ಕವಚಗಳನ್ನು ಧರಿಸಿಕೊಂಡು ರಕ್ಸಿಸಲು ನಿಂತರು. 

೧೬೪-೧೬೫. ಆಗ ಭೂಮಿಯು ಕಂಪಿಸಿತು. ವಾಯುವು ತೀಕ್ಷ್ಣವಾಗಿ 
ಬೀಸತೊಡಗಿತು. ಸಪ್ತಸಮುದ್ರಗಳೂ ಅಲ್ಲಕಲ್ಲೋಲವಾದುವು. ಸೂರ್ಯನ 
ತೇಜಸ್ಸು ಕಳಗುಂದಿತು. ಯೋಧರ ಅಸ್ತ್ರಗಳು ಜ್ವಲಿಸಿದುವು. ಗಜ, ರಥ, 
ಶುರಗಗಳು ಕಂಪಿಸಿದುವು. ಲೋಕವೆಲ್ಲವೂ ಮೇರೆತಪ್ಪಿತು. ಆ ತಾರಕಾಸುರನ 
ರಣರಂಗದಲ್ಲಿ ಕಾಣುವವನಾದನು. 


ಏಕನಿಂಶತಿತಮೆ 5ಧ್ಮಾಯಃ ತಳಕ 


ಏಕತಸ್ತಾರಕೋ ದೈತ್ಯಃ ಸುರಸಂಘಾಸ್ತಥೈಕತಃ | 
ಲೋಕಾವಸಾದಮೇಕತ್ರ ಲೋಕೋದ್ಧರಣಮೇಕತಃ ೪ ೧೬೬ ॥ 
ಚರಾಚರಾಣಿ ಭೂತಾನಿ ಭಯವಿಸ್ಮಯವಂತಿ ಚ ೫ ೧೬೭ ॥ 
ಪ್ರಶಶಂಸುಃ ಸುರಾಃ ಪಾರ್ಥ ತದಾ ತಸ್ಮಿನ್ಸಮಾಗನೇ 1 ೧೬೮ ೫ 
ಅಸ್ಟ್ರಾಣಿ ತೇಜಾಂಸಿ ಧನಾನಿ ಯೋಧಾ 
ಯಶೋ ಬಲಂ ವೀರಪರಾಕ್ರಮಾತ್ಮ 1 
ಸತ್ತ್ವ್‌ಜಸಾನ್ಯಂಗ ಬಭೂವುರೇಷಾಂ । 
ದೇವಾಸುರಾಣಾಃ ತಪಸಃ ಪರಂತು ನಃ H ೧೬೯ ೪ 
ಅಥಾಭಿಮುಖಮಾಯಾಂತಂ ದೇವಾ ವಿನತಪರ್ವಭಿಃ । 
ಬಾಣೈರನಲಕಲ್ಪಾಗ್ಟೈ ರ್ನಿನ್ಯಧುಸ್ತಾರಕಂ ಪ್ರತಿ NH ೧೭೦ ॥ 
ಸ ತಾನಚಿಂತ್ಯ ದೈತ್ಯೇಂಜ್ರೋ ದೇವಜಾಣಕ್ಪತಾನ್‌ಪೃದಿ । 
ಬಾಣೈರ್ವ್ಯೋನು ದಿಶಃ ಪೃಥ್ವೀಂ ಪೂರಯಾಮಾಸ ದಾನನಃ ॥ ೧೭೧ ॥ 





೧೬೬. ಒಂದು ಕಡೆ ಲೋಕವನ್ನೆ ಬ್ಬ ನಾಶಗೊಳಿಸುವ ಭಯಂಕರವಾದ 
ಸಪ್ರಳಯಶಕ್ತಿಯೇ ರೂಪುಗೊಂಡಂತೆ ದಾನನೇಶ್ವರನಾದ ಶಾರಕಾಸುರನು 
ನಿಂತನು. ಮತ್ತೊಂದು ಕಡೆ ಲೋಕೋದ್ದಾರಕ ಶಕ್ತಿಯ ಮೂರ್ತಿಯಂತೆ 
ದೇವತೆಗಳ ಸೇನಾ ಸಮೂಹವು ಸೇರಿತು. 

೧೬೭-೧೬೮. ಆ ಸಮಯದಲ್ಲಿ ಸಕಲ ಚರಾಚರಪ್ರಾಣಿಗಳೂ ಏಕಕಾಲ 
ದಲ್ಲಿಯೇ ಅಪರಿಮಿತವಾದ ಭಯವನ್ನೂ, ವಿಸ್ಮಯವನ್ನೂ ಹೊಂದಿದುವು. 
ಅರ್ಜುನಾ! ಈ ಪ್ರಕಾರವಾಗಿ ಇಂದ್ರ ತಾರಕರಿಗೆ ಯುದ್ಧವು ಪ್ರಾರಂಭವಾಗಲು 
ದೇವತೆಗಳೆಲ್ಲರೂ ಮಹೇಂದ್ರನನ್ನು ಪ್ರಶಂಸಿಸಿದರು. 

೧೬೯. ಎಲ್ಫೈ ಪ್ರಿಯನಾದ ಪಾರ್ಥನೆ! ಆ ದೇವದಾನವರ ಅಸ್ತ್ರಗಳು, 
ತೇಜಸ್ಸು, ಐಶ್ವರ್ಯ, ಸೈನ್ಯಗಳು, ಯಶಸ್ಸು, ದೇಹದಾರ್ಡ್ಯ, ವೀರ್ಯಯುಕ್ತ 
ವಾದ ಪರಾಕ್ರಮ, ಸತ್ತ್ವ, ಬುದ್ಧಿ - ಇವುಗಳೆಲ್ಲವೂ ನಮ್ಮ ಆಲೋಚನೆಗೆ 
ಸಿಕ್ಟಲಾರದಸ್ಟು ಮಹತ್ವದ್ದಾಗಿದ್ದುವು. 

೧೭೦, ಆಗ ಎದುರಾಗಿ ಬರುತ್ತಿರುವ ತಾರಕನನ್ನು ತಡೆಯಲು ದೇವತೆ 
ಗಳು ದೃಢಪರ್ವಗಳುಳ್ಳವೂ, ಬೆಂಕಿಯಂತೆ ಜ್ವಲಿಸುತ್ತಿರುವ ಮುಖಗಳುಳ್ಳು ವೂ 
ಆದ ಬಾಣಗಳಿಂದ ವ್ಯಥೆಗೊಳಿಸಿದರು. 

೧೭೧. ಆ ದೇವತೆಗಳ ಬಾಣಗಳನ್ನು ಮನಸ್ಸಿಗೇ ಹಚ್ಚಿಕೊಳ್ಳದೆ ರಾಕ್ಸ 
ಸೇಶ್ವರನು ತನ್ನ ಬಾಣಗಳಿಂದ ಆಕಾಶವನ್ನೂ, ಅಷ್ಟದಿಕ್ಕುಗಳನ್ನೂ ಭೂಮಿ 
ಯನ್ನೂ ತುಂಬಿಬಿಟ್ಟನು. 


ಪಿ೪೪ ಶ್ರೀ ಸ್ಕಾಂದಮಹಾಪುರಾಣಂ 


ನಾರಾಯಣಂ ಚ ಸಪ್ತತ್ಯಾ ನನತ್ಯಾ ಚ ಹುತಾಶನಂ । 
ದಶಭಿರ್ಮಾರುತಂ ಮೂಧಿನ್ನ ಯಮಂ ದಶಭಿರೇವ ಚ ॥ ೧೭೨ ॥ 
ಧನದಂ ಚೈನ ಸಪ್ತತ್ಯಾ ವರುಣಂ ಚ ತಥಾಷ್ಟಭಿಃ | | 
ಫಿಂಶತ್ಯಾ ನಿರ್ಯ್ಯತಿಂ ದೈತ್ಯಃ ಪುನಶ್ಚಾಷ್ಟಾಭಿರೇವ ಚ । 


ವಿವ್ಯಾಧ ಪುನರೇಕೈಕಂ ದಶಭಿರ್ಮರ್ಮಭೇದಿಭಿಃ ಚ ೧೭೩ ॥ 
ತಥಾ ಚ ಮಾತಲಿಂ ದೈತ್ಯೋ ವಿವ್ಯಾಧ ಶ್ರಿಭಿರಾಶುಗೈಃ । 
ಗರುಡಂ ದಶಭಿಶ್ಚೈನ ಮಹಿಷಂ ನನಭಿಸ್ತಥಾ ! ೧೭೪ 0 
ಪುನರ್ಜೈಿತ್ಕೋಂಥ ದೇನಾನಾಂ ತಿಲಶೋ ನತಪರ್ವಭಿಃ । 

ಚಕಾರ ಮರ್ಮುಜಾಲಾನಿ ಚಿಚ್ಛೇದ ಚ ಧನೂಂಹಿ ಚ 1 ೧೭೫ ೫ 


ತತೋ ವಿಕನಚಾ ದೇವಾ ನಿಧನುಷ್ಯಾಃ ಪ್ರಪೀಡಿತಾಃ | 
ಚಾಪಾನ್ಯನ್ಯಾನಿ ಸಂಗೃಹ್ಯ ಯಾವನ್ಮೂಂಚಂತಿ ಸಾಯಕಾನ್‌ ॥ ೧೭೬ ॥ 
ತಾನದ್ಬಾಣಂ ಸಮಾಧಾಯ ಕಾಲಾನಲಸಮಸ್ರಭಂ ! 
ಶಾಡಯಾಮಾಸ ಶಕ್ರಂ ಸ ಹೃದಿ ಸೋಪಿ ಮುಮೋಹ ಚ ॥ ೧೭೭8 





೧೭೨. ಇಷ್ಟೆಯಲ್ಲದೆ' ಆ ರಾಕ್ಸಸನು ಶ್ರೀ ಮಹಾವಿಷ್ಣುವನ್ನು ಎಪ್ಪತ್ತು 
ಬಾಣಗಳಿಂದಲೂ, ಅಗ್ವಿಯನ್ನು ತೊಂಭತ್ತರಿಂದಲೂ, ಹತ್ತರಿಂದ ವಾಯು 
ವನ್ನು ತರೆಯಲ್ಲಿಯೂ, ಯಮನನ್ನು ಹತ್ತರಿಂದಲೂ ಹೊಡೆದನು. 

೧೭೩. ಕುಬೇರನನ್ನು ಎಪ್ಪತ್ತರಿಂದಲೂ, ವರುಣನನ್ನು ಎಂಟರಿಂದಲೂ, 
ನಿರ್ಯತಿಯನ್ನು ಇಪ್ಪತ್ತೆಂಟು ಬಾಣಗಳಿಂದಲೂ ಹೊಡೆದನು. ಪುನಃ 
ಒಬ್ಬೊಬ್ಬನಿಗೂ ಹತ್ತು ಮರ್ಮಭೇದಕಗಳಾದ ಬಾಣಗಳನ್ನು ಪ್ರಯೋಗಿಸಿ 
ಗಾಸಿಗೊಳಿಸಿದನು. ಏ 

೧೭೪-೧೭೫. ಆ ದೈತ್ಯೇಂದ್ರನು ಇಂದ್ರನ ಮಾತಲಿಯನ್ನು ಮೂರು 
ಬಾಣಗಳಿಂದಲೂ, ಗರುಡನನ್ನು ಹತ್ತರಿಂದಲೂ, ಯಮನ ವಾಹನವಾದ 
ಮಹಿಷನನ್ನು ಒಂಭತ್ತು ಬಾಣಗಳಿಂದಲೂ ಹೊಡೆದನು. ರಾಕ್ರಸನು 
ಸಮವಾದ ಗಂಟುಗಳುಳ್ಳ ಬಾಣಗಳಿಂದ ದೇವತೆಗಳ ಕವಚಗಳನ್ನೆಲ್ಲ ಎಳ್ಳು 
ಕಾಳಿನಷ್ಟು ಚೂರುಗಳನ್ನಾಗಿ ಕಡಿದು ಅವರ ಬಿಲ್ಲುಗಳನ್ನೂ ಕತ್ತರಿಸಿಹಾಕಿದನು. 

೧೭೬-೧೭೭. ಬಳಿಕ ದೇವತೆಗಳು ಕವಚಗಳಿಲ್ಲದೆ ಬರಿಗೈಗಳುಳ್ಳವರಾಗಿ 
ವ್ಯಥೆಗೊಂಡು ದಿಕ್ಭುತೋರದೆ ಬೇಕೆ ಧನುಸ್ಸುಗಳನ್ನು ಸಜ್ಜುಗೊಳಿಸಿಕೊಂಡು 
ಬಾಣಗಳನ್ನು ಹೂಡಿ ಬಿಡುವಷ್ಟರಲ್ಲಿಯೇ ಮಹಾ ಪರಾಕ್ರಮಿಯಾದ ಆ ತಾರಕ 
ದೈಶ್ಯನು ಪ್ರಳಯಾಗ್ನಿಗೆ ಸಮಾನವಾಥ ತೇಜಸ್ಸಿನ ಬಾಣವೊಂದನ್ನು ಬಿಲ್ಲಿಗೇರಿಸಿ 
ಮಣೇಂದ್ರನನ್ನು ಹೃದಯ ಪ್ರದೇಶದಲ್ಲಿ ಹೊಡೆಯಲು ಅವನು ಒಡನೆಯೇ 
ಮೂರ್ಜೆಗೊಂಡು ಬಿದ್ದನು. 


ಏಕವಿಂಶತಿತಮೋರಿಧ್ಯಾಯಃ ೩೪೫ 


ತತೋಂಂತರಿಕ್ಸಮಾಲೋಕ್ಯ ದೃಷ್ಟ್ವಾ ಸೂರ್ಯಶತಾಕೃತೀ । 
ತಾರ್ಕ್ಷ್ಯನಿಷ್ಟೂ ಸಮಾಜಫ್ನೇ ಶರಾಭ್ಯಾಂ ತಾನಮುಹ್ಯತಾಂ 8 ೦೭೮ 8 
ಪ್ರೇತನಾಥಸ್ಯ ವಹ್ನೇಶ್ವ್ಚ ನರುಜಸ್ಯ ಶಿತೈಃ ಶಕೈಃ । 

ಸಿರ್ಯತೇಶ್ವಾ ಕರೋತ್ಕಾರ್ಯಂ ಭೀತಭೀತಂ ವಿಮೋಹಯನ್‌ ॥ ೧೭೪ ೫ 
ಸಿರುಚ್ಛಾ 4ಸಂ ಸಮಾಹೃತ್ಯ ಚಕ್ರೇ ಬಾಣೈಃ ಸಮಾರಣಂ H ೧೮೦ ೫ 
ತತಃ ಪ್ರಾಪ್ಯ ಹರಿಃ ಸಂಜ್ಞಾಂ ಪ್ರೋತ್ಸಾಹ್ಯ ಚ ದಿಶಾಂ ಪತೀನ್‌ । 
ಬಾಣೇನ ಸಾರಥೇಃ ಕಾಯಾಚ್ಛಿರೋಹಾರ್ಷೀತ್ಸಕುಂಡಲಂ ॥ ೧೮೧8 
ಧೂಮಕೇತೋರ್ಜಲತ್ಮೃದ್ಧಸ್ತಸ್ಯ ಛಿತ್ತ್ವಾ ನೃಪಾತಯತ್‌ । 
ದೈತ್ಯರಾಜಕಿರೀಟಂ ಚ ಚಿಚ್ಛೇದ ವಾಸ್ತವಸ್ತತಃ H ೧೮೨ ॥ 
ಧನೇಶಶ್ಚ ಧನುಃಕ್ರುದ್ಧೋ ಬಿಭೀದ ಬಹುಧಾಶರೈಃ । 

ವಾಯುಶ್ಚಕ್ರೇ ಚ ತಿಲಶೋ ರಥಂ ವಾ.ಕ್ಸೋಣಿಕೂಬರಂ 8 ೧೮೩ 8 
ನಿರ್ಯತಿಸ್ಕಿಲಶೋ ವರ್ಮ ಚಕ್ರೇ ಬಾಣೈಸ್ತತೋ ರಣೇ । 
ಕೃತ್ತ್ಯೈತದತುಲಂ ಕರ್ಮ ತಿಷ್ಮತಿಷ್ಕೇತಿ ಚಾಬತ್ರಿವನ್‌ H ೧೮೪ ॥8 





೧೭೮. ಆಗ ತಾರಕನು ಆಕಾಶದಲ್ಲಿ ನೂರು ಸೂರ್ಯರು ಏಕಕಾಲದಲ್ಲಿ 
ಉದಯಿಸಿದಂತೆ ಬೆಳಗುತ್ತಿರುವ ಗರುಡನಾರಾಯಣರನ್ನು ಕಂಡು ಎರಡು 
ಬಾಣಗಳಿಂದಲೇ ಅವರನ್ನು ಮೂರ್ಛೆಗೊಳಿಸಿದನು. 

೧೭೯. ಯಮ, ಅಗ್ಲಿ, ವರುಣ ಮತ್ತು ನಿರ್ಜುತಿಯರು ಭಯದಿಂದ 
ಮೋಹಗೊಳ್ಳುವಂತೆ ಮಾಡಿ ತೀಕ್ಸಗಳಾದ ಬಾಣಗಳಿಂದ ಅದ್ಭುತ ಪರಾಕ್ರಮ 
ವನ್ನು ತೋರಿಸಿದನು. 

೧೮೦-೧೮೧. ಮತ್ತು ಬಾಣಗಳಿಂದ ವಾಯುದೇವನನ್ನು ನಿರೋಧಿಸಿ 
ಉಸಿರಾಡದಂತೆ ಮಾಡಿದನು. ಆಗ ವಿಷ್ಣುವು ಮೂರ್ಛಿಯಿಂದೆದ್ದು ದಿಕ್ಬಾಲಕ 
ರನ್ನೆಲ್ಲ ಪ್ರೋತ್ಸಾಹಗೊಳಿಸುತ್ತ ಒಂದು ಬಾಣದಿಂದ ಸಾರಥಿಯ ಕುಂಡಲಾ 
ಲಂಕೃತವಾದ ತಲೆಯನ್ನು ಶರೀರದಿಂದ ಕತ್ತರಿಸಿದನು. 

೧೮೨. ಕ್ರೋಧದಿಂದ ಉರಿಯುತ್ತಿರುವವನಾಗಿ ಧೂಮಕೇಶುವೆಂಬ 
ಆ ಸಾರಥಿಯ ತಲೆಯನ್ನು ಛೇದಿಸಿ ಭೂಮಿಯಲ್ಲಿ ಹೆಡವಿದನು. ಮಹೇಂದ್ರನು 
ಆ ಸಮಯದಲ್ಲಿಯೇ ತಾರಕಾಸುರನ ಕಿರೀಟವನ್ನು ಮುರಿದುಹಾಕಿದನು. 

೧೮೩-೧೮೪. ಕುಬೇರನು ಕೋಪಗೊಂಡು ಬಾಣಗಳಿಂದ ಆರಾಕ್ಷಸನ 
ಧನುಸ್ಸನ್ನು ತುಂಡುಗಳಾಗಿ ಕತ್ತರಿಸಿದದು. ವಾಯುವು ರಥದ ಮೂಕಿಯ 
ಮರವನ್ನು ಚೂರ್ಣಿಸಿ ಅದನ್ನು ಭೂಮಿಗಿಳಿಸಿದನು. ಆಗ ಸಫಿರ್ಹುತಿಯು 
ರಣರಂಗಕ್ಕೆ ಬಂದು ತಾರಕನ ಕವಚವನ್ನು ತಿಲಶಃ ಕತ್ತರಿಸಿದನು. ಇಂತು 


೭೪೬ ಶ್ರೀ ಸ್ಕಾಂದಮಹಾಪುರಾಣಂ 


ಲಿಹಂತಃ ಸೃಕ್ಕಿಚೇಂ ದೇನಾ ವಾಸುದೇವಾದಯಸ್ತದಾ । 

ದೃಷ್ಟ್ವಾ ತತೃರ್ನು ದೇವಾನಾಂ ತಾರಕೋಂತುಲನಿಕ್ರಮಃ ॥ ೧೮೫ 8 
ಮುಮೋಚ ಮಂದ್ಗರಂ ಭೀಮಂ ಸಹಸ್ಪಾಕ್ಸಾಯ ಸಂಗಕೇ ! 

ದೃಷ್ಟಾ ಮುದ್ಧರಮಾಯಾಂತಮನಿವಾರ್ಯಂ ರಣಾಜಿರೇ ॥ ೧೮೬ 8 
ರಥಾದಾಪ್ಲುತ್ಯ ಧರಣೀಮಗಮತ್ಪಾಕಶಾಸನಃ । 


ಮುದ್ಧರೋಪಪಿ ರಥೋಪಸ್ಥೇ ಸಪಾತ ಪರುಷಸ್ವನಃ ॥ ೧೮೩ ॥ 
ಸ ರಥಂ ಚೂರ್ಣಯಾಮಾಸ ನ ನುಮಾರ ಚ ಮಾತಲಿಃ | 

ಗೃಹೀತ್ವಾ ಪಟ್ಟಶಂ ದೈತ್ಯೋ ಜಘಾನೋರಸಿ ಕೇಶವಂ I ೧೮೮ ॥ 
ಸ್ವಂಧೇ ಗರುತ್ಮತಃ ಸೋಫಿ ನಿಷಸಾದ ನಿಚೇತನಃ । 

ಖಡ್ಗೇನ ರಾಕ್ಚಸೇಂದ್ರಂಚ ಭಿತ್ವಾ ಭೂಮಾನಪಾತಯತ್‌ ॥೧೮೯॥ 
ಯಮಂ ಚ ಪಾತಯಾಮಾಸ ಭೂಯೋ ದೈತ್ಯೋ ಮುಖೇ ಹತಂ | 
ವಹ್ನಿಂ ಚ ಭಿಂಡಿಪಾಲೇನ ಚಕ್ರೇ ಹತ್ವಾ ನಿಜೇತನಂ lH ೧೯೦ 8 


ವಾಯಂಂ ಪದಾ ತದಾಕ್ಸಿಸ್ಯ ಪಾತಯಾಮಾಸ ಭೂತಲೇ । 
ಧನೇಶಂ ತದ್ಧನುಸ್ಕೋಟ್ಯಾ ಕುಟ್ಟಿಯಾಮಾಸ ಕೋಪನ8 ॥ ೧೯೧॥ 





ಅಪ್ರತಿಮವಾದ ಕರ್ಮವನ್ನು ಮಾಡಿ ನಾರಾಯಣನೇ ಮೊದಲಾದ ದೇವತೆ 
ಗಳು ತುಟಿಗಳನ್ನು ನೆಕ್ಕಿಕೊಳ್ಳುತ್ತ “ ನಿಲ್ಲು, ಥಿಲ್ಲು?' ಎಂದು ಕೂಗುತ್ತಿದ್ದರು. 

೧೮೫. ದೇವತೆಗಳು ಮಾಡಿದ ಈ ಕೆಲಸವನ್ನು ಕಂಡು ಅಸಮಬಲಶಾಲಿ 
ಯಾದ ತಾರಕಾಸುರನು ಯುದ್ಧವನ್ನು ಮಾಡುತ್ತ ಇಂದ್ರನಿಗೆ ಗುರಿಯಿಟ್ಟು 
ಭಯಂಕರವಾದ ಗದೆಯನ್ನು ಬೀಸಿಬಿಟ್ಟನು. 

೧೮೬. ತೆಡೆಯಲಸಾಧ್ಯವಾದ ಮುದ್ದರವು ಬರುತ್ತಿರುವುದನ್ನು ನೋಡಿ 
ಮಹೇಂದ್ರನು ರಥದಿಂದ ಹಾರಿ ಭೂಮಿಯ ಮೇಲೆ ನಿಂತನು. 

೧೮೭. ಆ ಗದೆಯು ಕಠಿನ ಶಬ್ದವನ್ನು ಮಾಡುತ್ತ ರಥದ ಮೇಲೆ ಬೀಳಲು. 
ರಥವನ್ನು ಪುಡಿಮಾಡಿತು. ಸಾರಥಿಯಾದ ಮಾತಲಿಯು ಮಾತ್ರ ಸಾಯಲಿಲ್ಲ. 

೧೮೮-೧೯೦. ಬಳಿಕ ರಾಕ್ಸಸೇಶ್ವರನು ಪಟ್ಟಿ ಶವನ್ನು ಕೈಯಲ್ಲಿ ಹಿಡಿದು. 
ನಾರಾಯಣನ ಹೃದಯಕ್ಕೆ ಹೊಡೆಯಲು, ಆತನು ನಿಶ್ಚೇಷ್ಟವಾಗಿ ತನ್ನ ವಾಹನ 
ವಾದ ಗರುಡನ ಮೇಲೆಯೇ ಬಿದ್ದಿದ್ದನು. ಬಳಿಕ ತಾರಕನು ನಿರ್ಯ್ಯತಿಯನ್ನು 
ಖಡ್ಗದಿಂದ ಪ್ರಹರಿಸಿ ಭೂಮಿಗೆ ಕೆಡನಿದನು. ಯಮನನ್ನೂ ಕೂಡ ಮುಖದಲ್ಲಿ 
ಮರ್ದಿಸಿ ಭೂಮಿಯಲ್ಲಿ ಬೀಳಿಸಿದನು. ಅಗ್ಲಿಯನ್ನು ಭಿಂಡಿಪಾಲವೆಂಬ ಆಯುಧ 
ದಿಂದ ಹೊಡೆದು ನಿಶ್ಚೇತನನನ್ನಾಗಿ ಮಾಡಿದನು. 

೧೯೧. ವಾಯುವನ್ನು ಕಾಲಿನಿಂದ ತುಳಿದು ಭೂಮಿಯ ಮೇಲೆ ಮಲಗಿಸಿ 
ದನು. ಕುಬೇರನನ್ನು ತನ್ನ ಧನುರ್ದಂಡದಿಂದ ಅಪ್ಪಳಿಸಿ ಕೆಡಹಿದನು. 


ಏಕನಿಂಶತಿತನೋಕಧ್ಯಾಯಃ ತ್ಲಿಳ ೬ 


ತತೋ ದೇನನಿಕಾಯಾನಾಮೇಕೈಕಂ ಕ್ಚಣಮಾತ್ರತಃ। 
ತೇಷಾಮೇನ ಜಘಾನಾಸೌ ಶಸ್ತ್ರೈರ್ಬಾಲಾನ್ಯಥಾಗುರುಃ 8೧೯೨ ॥ 
ಲಬ್ಧಸಂಜ್ಞಸ್ತತೋ ವಿಷ್ಣುಶ್ಚಕ್ರಂ ಜಗ್ರಾಹ ದುರ್ಧರಂ । 


ದಾನವೇಂದ್ರವಸಾಮೇದೋರುಧಿರೇಹಾಭಿರಂಜಿತಂ 1 ೧೯೩ ॥ 
ಮುಮೋಚ ದಾನನೇಂದ್ರಸ್ಯ ದೃಢಂ ವಕ್ಚಸಿ ಕೇಶವಃ । 
ಪಸಾತ ಚಕ್ರಂ ದೈತ್ಯಸ್ಯ ಪತಿತಂ ಭಾಸ್ಕರದ್ಯುತಿ 8 ೧೯೪ ॥ 


ವ್ಯಶೀರ್ಯತಾಥ ಕಾಯೇಂಸ್ಕ ನೀಲೋತ್ಸಲಮಿವಾಕ್ಮಸಿ 
ತತೋ ವಜ್ರಂ ಮಹೇಂದ್ರೋಸಿ ಪ್ರಮುಮೋಜಾರ್ಜಿತಂಚೆರಂ ೫ ೧೯೫೫ 
ತಸ್ಮಿನ್ಹಯಾಶಾ ಶಕ್ರಸ್ಯ ದಾನವೇಂದ್ರಾಯ ಸಂಯುಗೇ । 
ತಾರಕಸ್ಯತು ಸಂಪ್ರಾಪ್ಯ ಶರೀರಂ ಶೌರ್ಯತಾಲಿನಃ ॥ ೧೯೬ ॥ 
ವಿಶೀರ್ಯತ ವಿಕೀರ್ಣಾರ್ಜಿಃ ಶತಧಾ ಖಂಡಶೋ ಗತಂ । 
ತತೋ ವಾಯುರದೀನಾತ್ಮಾ ನೇಗೇನ ಮಹತಾ ನದನ್‌ ೪ ೧೯೭ ॥ 





೧೯೨. ಮತ್ತು ದೇವತೆಗಳ ಸೈನ್ಯದಲ್ಲಿ ಒಂದೊಂದು ಭಾಗವನ್ನೂ ಸಣ 
ಮಾತ್ರದಲ್ಲಿಯೇ ಆಕ್ರಮಿಸಿಕೊಂಡು, ಉಪಾಧ್ಯಾಯನು ಶಿಷ್ಯರನ್ನು ಶಿಕ್ಸಿಸು 
ವಂತೆ ಅವರ ಅಸ್ತ್ರಶಸ್ತ್ರಗಳಿಂದ ಅವರನ್ನೇ ಪ್ರಹರಿಸಿದನು. 

೧೯೩. ಇಷ್ಟರಲ್ಲಿ ಮಹಾವಿಷ್ಣುವು ಚೇತರಿಸಿಕೊಂಡು ಅನೇಕ ರಾಕ್ಸಸರ 
ಮಾಂಸ್ಕ ಮೇದಸ್ಸು, ರಕ್ತಗಳಿಂದ ಲೇಪಗೊಂಡು ಅಪ್ರತಿಮವಾದ ತನ್ನ ಚಕ್ರ 
ವನ್ನು ಕೈಗೆ ತೆಗೆದುಕೊಂಡನು. 

೧೯೪. ಮತ್ತು ಬಲವಾಗಿ ತಿರುಗಿಸಿ ಅದನ್ನು ಆ ರಾಕ್ಚಸೇಶ್ವರನ ಎಡೆಗೆ ಗುರಿ 
ಯಿಟ್ಟು ಬೀಸಿದನು. ಆ ಚಕ್ರವು ರಾಕ್ಟಸನಿಗೆ ತಗುಲಿತು. ಸೂರ್ಯನಿಗೆ 
ಸಮಾನವಾದ ಕಾಂತಿಯುಳ್ಳ ಆ ಚಕ್ರವು ರಾಕ್ಟುಸನ ಶರೀರಕ್ಕೆ ತಗುಲಿ ಕಲ್ಲಿಗೆ 
ಅಪ್ಪಳಿಸಿದ ಕಮಲಪುಷ್ಪದಂತೆ ತಾನೇ ಭಿನ್ನ ವಾಯಿತು, 

೧೯೫. ಬಳಿಕ ಮಹೇಂದ್ರನೂ ಕೂಡ ಬಹಳ ಕಾಲದಿಂದ ಪೂಜಿಸುತ್ತಿದ್ದ 
ತನ್ನ ನಜ್ರಾಯುಧವನ್ನು ಪ್ರಯೋಗಿಸಿದನು. ಯುದ್ಧ ದಲ್ಲಿ ದಾನವೇಶ್ವರನನ್ನು 
ಗೆಲ್ಲಲು ಮಹೇಂದ್ರನಿಗೆ ಅದರಲ್ಲಿಯೇ ಪೂರ್ಣ ನಂಬುಗೆಯಿದ್ದಿತು. 

೧೯೬. ಆದರೆ ಆ ಆಯುಧವು ವೀರಾಗ್ರೇಸರನಾದ ತಾರಕನ ಶರೀರವನ್ನು 
ಹೊಂದಿ ಕಿಡಿಗಳನ್ನು ಕಾರುತ್ತ ಭಿನ್ನವಾಗಿ ನೂರಾರು ಶಕಲಗಳಾಗಿ ನಿಷ್ಫಲ 
ವಾಯಿತು. 

೧೯೭. ಆಗ ಥೈರ್ಯಾಸ್ರ್ವಿತನಾದ ವಾಯುವು ಸಿಂಹನಾದವನ್ನು ಮಾಡುತ್ತ 
ಅತ್ಯಂತ ವೇಗದಿಂದ ಪ್ರಾಪ್ತನಾಗಿ ಪ್ರಜ್ವಲಿಸುವ ಬೆಂಕಿಯನ್ನು ಹೋಲುವ 
ಅಂಕುಶವನ್ನು ಎಸೆದನು. 


೩೪೮ ಶ್ರೀ ಸ್ಕಾಂದಮಹಾಪುರಾಣಂ 


ಜೃಲಿತಜ್ವಲನಾಭಾಸಮಂಕುಶಂ ಪ್ರನುುಮೋಚ ಹ। 
ನಿಶೀರ್ಣಂ ತಚ್ಚ ತಸಾ ಂಗೇ ದೃಷ್ಟಾ 3 ನಾಯುರ್ಮಹಾರುಷಾ ॥ ೧೯೮ ॥8 
ತತಃ ಶೈ ಲೇಂದ್ರ ಮುತ್ಬಾ ಟ್ಕ ಪುಸ್ಪಿತಪ್ರುನಂಕಂದರಂ | 


ಚಿಕ್ಬೇಸ ದಾನನೇಂದಾ ಯಂ ದಶಯೋಜನವಿಸ್ತ ತೆಂ ॥ ೧೯೯ ॥. 
ವಂಹೀಧರಂ ತಮಾಯಾಂತಂ ಸಸ್ಮಿತಂ ದೈತ್ಯಪುಂಗನಃ 
ಜಗ್ರಾಹ ವಾಮಹಸ್ತೇನ ಬಾಲಕಂದುಕಲೀಲಯಾ ೨೦೦ ೫ 


ತತಸ್ತೇನೈನ ಚಾಹತ್ಯ ಪಾತಯಾಮಾಸ ಚಾಂತಕಂ | 

ದಂಡಂ ತತಃ ಸಮುದ್ಯಮ್ಯ ಕೃತಾಂತಃ ಕ್ರೋಧಮೂರ|್ಥಿತಃ ॥ ೨೦೧ ೪ 
ದೈತ್ಯೇಂದ್ರಮೂರ್ಥಿ ಚಿಳ್ಸೇಸ ಭ್ರಾ್ರಮ್ಯ ವೇಗೇನ ಮರ್ಜಂಯಂಂ | 
ಸೋಸಂರಸ್ಕಾಪತನ್ಮೂಧಿಕ್ನ ದೈತ್ಯಸ್ತಂ ಜಗೃಹೇ ಸ್ಮಯನ್‌ ॥ ೨೦೨ 8 
ಕಲ್ಬಾಂತಲೋಕದಹನೋ ಜೃಲನೋ ರೋಷಸಂಜ್ವಲನ್‌ । 

ಶಕ್ತಿಂ ಚಿಶ್ಸೇಪ ದುರ್ಧರ್ಷಾಂ ದಾನವೇಂದ್ರಾಯ ಸಂಯುಗೇ ॥ ೨೦೩ 
ತತಃ ಶಿರೀಷಮಾಲೇನ ಸಾಸ್ಯ ವನಕ್ಸಸ್ಯರಾಜತ |. 

ತತಃ ಖಡ್ಗಂ ಸಮಾಕೃಷ್ಯ ಕೋಶಾದಾಕಾಶನಿರ್ಮಲಂ ll ೨೦೪ ॥ 


ಭಾಬ 





೧೯೮-೧೮೯೯. ಅದೂ ಆ ರಾಕ ಥ್ಸಸಷನ ಶರೀರದಲ್ಲಿ ಛಿನ್ನ ಭಿನ್ನನಾಯಿತು. 
ಅದನ್ನು ಕಂಡು ವಾಯುವು ಮಹಾರೋಷದಿಂದ ಹೂವುಗಳುಳ್ಳ ಮರಗಳಿಂದ 
ತುಂಬಿದ ಹತ್ತುಯೋಜನದಗಲದ ದೊಡ್ಡ ಸರ್ವತಾಗ್ರವನ್ನು ಕತ್ತು. ರಾಕ್ಬಸ 
ಮೇಲೆ ಬೀಸಿದನು. 

೨೦೦. ಆ ರಾಕ್ಟ್ನ ಸನಾದರೊ, ತನ್ನ ಮೇಲೆ ಬರುತ್ತಿರುವ ಪರ್ವತವನ್ನು 
ಕಂಡು ನಗುತ್ತ ಹುಡುಗರು ಚೆಂಡನ್ನು ಹಿಡಿಯುವಂತೆ ಅನಾಯಾಸವಾಗಿ. 
ಅದನ್ನು ಎಡಗೈ ಯಲ್ಲಿ ಹಿಡಿದುಕೊಂಡನು.. 

೨೦೧. ಮತ್ತು ಅದರಿಂದಲೇ ಯಮನನ್ನು ಹೊಡೆದು ನೆಲಕೆ ಬೀಳಿಸಿ 
ದನು. ಯಮನು ಮೇಲಕ್ಕೆದ್ದು ಕೋಪದಿಂದ ಮೈ ಮರೆತು ಅಜ್ಜಯವಾದ 
ತನ್ನ ದಂಡವನ್ನು ವೇಗವಾಗಿ ತಿರುಗಿಸಿ ರಾಕ್ಟ ಸೇಂದ್ರನ ತಲೆಯಮೇಕೆ- 
ಹೊಡೆದನು. 

೨೦೨-೨೦೩. ಅದು ತಲೆಯಮೇಲೆ ಬೀಳುತ್ತಿರುವಂತೆಯೇ ತಾರಕಾ 
ಸುರನು ನಗುತ್ತ ಅದನ್ನು ಕೈಯಲ್ಲಿ ಹಿಡಿದನು. ಅಗ್ನಿಯು ಪ್ರಳಯಕಾಲದ 
ಅಗ್ನಿಯಂತೆ ರೋಷದಿಂದ ಯಂಯುತ್ತ ಯುದ್ಧಕ್ಕೆ ನಿಂತು ರಾಕ ಕಸನಮೇಲೆ- 
ತನ್ನ ಅಪ್ರತಿಹತವಾದ ಶಕ್ತ್ಯಾಯುಧವನ್ನು ಬೀಸಿದನು. 

೨೨೪-೨೦೫, ಆ ಆಯುಧವೂ ರಾಕ್ಸಸನ ವಕ್ಷ ಸ್ಥಳದಲ್ಲಿ ಶಿರೀಷಮಾಲೆ 
ಯಂತೆ ರಾಜಿಸುತ್ತಿತ್ತು. ಆಗ ಲೋಕಸಾಲಕನಾದ ಇರ್ಬುತಿಯೂ ಕೂಡ 


ಏಕವಿಂಶತಿತಮೋ9ಧ್ಮಾಯಃ ೩೪೯ 


ಷ್ಯುತಿಭಾಸಿತತ್ರೈಲೋಕ್ಕಂ ಲೋಕಪಾಲೋಸಸಿ ನಿರ್ಬುತಿಃ । 
ಚಿಕ್ಸೇಪ ದಾನವೇಂದ್ರಾಯ ತಸ್ಯ ಮೂಡ್ಡಿಿ ಪಸಾತಹ ॥ ೨೦೫ 8 
ಪತಿತಶ್ಹಾಗಮತ್ಪಡ್ಗಃ ಸ ಶೀಘ್ರಂ ಶತಖಂಡತಾಂ । 


ಜಲೇಶಶ್ಚ ತತಃ ಕೃಜ್ಣೋ ಮಹಾಭೈರವರೂಪಿಣಂ 8 ೨೦೬೩ 
ಮುಮೋಚ ಪಾತಂ ದೈತ್ಯೇಂದ್ರಭುಜಬಂಧಾಭಿಲಾಷುಕಃ । 
ಸ ದೈತ್ಯಭುಜಮಾಸಾದ್ಯ ಪಾಶಃ ಸದ್ಯೋ ವ್ಯಪದ್ಯತ H 30೭೫ 


ಸ್ಫುಟಿತಃ ಕ್ರಕಚಕ್ರೂರದಶನಾಲಿರಹೀತ್ವರ ! 

ತಕೋಶ್ವಿನೌ ಸಚಂದ್ರಾರ್ಕ್‌ ಸಾಧ್ಯಾಶ್ವ ವಸವಶ್ಚಯೇ 83೨೦೮ 8 
ಯಕ್ಸರಾಕ್ಸಸಗಂಧರ್ವಾಃ ಸರ್ಪಾಶ್ಚಾಸ್ತ್ರೈಃ ಪೃಥಗ್ವಿಧೈಃ । 
ಜಘ್ನುರ್ದೈತ್ಯೇಶ್ವರಂ ಸರ್ವೇ ಭೂಯಶಸ್ತೇ ಮಹಾಬಲಾಃ 8೨೦೯8 
ನ ಚಾಸ್ಟ್ರಾಣ್ಯಸ್ಯ ಸಜ್ಜಂತ ಗಾತ್ರೇ ವಜ್ರಾಚಲೋಪಮೇ । 

ತತೋ ಡೇವಾನವಪ್ಲುತ್ಯ ತಾರಕೋ ದಾನವಾಧಿಪಃ H ೨೧೦ ೪ 





ಆಕಾಶದಂತೆ ಶುಭ್ರವಾದುದೂ, ಕಾಂತಿಯಿಂದ ಮೂರು ಲೋಕಗಳನ್ನು 
ಬೆಳಗುವುದೂ ಆದ ತನ್ನ ಖಡ್ಗವನ್ನು ಒರೆಯಿಂದ ಸೆಳೆದು ರಾಶ್ಚಸನಿಗೆ ಗುರಿ 
ಯಿಟ್ಟು ಹೊಡೆಯಲು, ಅದು ಆತನ ತಲೆಯ ಮೇಲೆ ಬಿದ್ದಿತು. 

೨೦೬. ತಾರಕನ ವಜ್ರಶರೀರದಲ್ಲಿ ಬಿದ್ದ ಆ ಖಡ್ಗವು ತಳೃಣದಲ್ಲಿಯೇ 
ನೂರಾರು ಚೂರುಗಳಾಗಿ ನಾಶವಾಯಿತು. ಅದನ್ನು ಕಂಡು ಕ್ರೋಧಗೊಂಡ 
ವರುಣನು ರಾಕ್ಸಸೇಶ್ವರನ ಬಾಹುಗಳನ್ನು ಬಿಗಿಯಬೇಕೆಂಬ ಅಭಿಲಾಷೆಯುಳ್ಳವ 
ನಾಗಿ ಭಯಂಕರವಾದ ಸ್ವರೂಪವುಳ್ಳ ತನ್ನ ಪಾಶವನ್ನು ಬಿಟ್ಟನು. 

೨೦೭. ಆ ಪಾಶವು ಗರಗಸದಂತೆ ಕ್ರೂರಗಳಾದ ಹಭುಗಳುಳ್ಳ ಸರ್ಪ 
ಗಳನ್ನು ಸೃಪ್ಟಿಸುವುಪಾಗಿದ್ದರೂ, ರಾಕ್ಟೈಸನ ಭುಜವನ್ನು ಸಮಾನಿಸಿ ನುಚ್ಚು 
ನುಚ್ಚಾಗಿ ಒಡೆದುಹೋಯಿತು. 

೨೦೮-೨೦೯, ಬಳಿಕ ಅಶ್ವಿನಿದೇವತೆಯರು, ಚಂದ್ರಸೂರ್ಯರು, ಸಾಧ್ಯರು, 
ಅಷ್ಟವಸುಗಳು, ಯಕ್ಸರು, ರಾಕ್ಸ್ಸಸರು, ಗಂಧರ್ವರು, ನಾಗರು ಮುಂತಾದ 
ಮಹಾ ಬಲಶಾಲಿಗಳಾದವರೆಲ್ಲರೂ ನಿಧ ವಿಧಗಳಾದ ಅಸ್ತ್ರಗಳಿಂದ ರಾಶ್ಚಸೇಂದ್ರ 
ನನ್ನು ಹೊಡೆದರು. 

೨೧೦. ಆದರೆ ವಜ್ರಸಮಾನವಾದೆ ಆತನ ದೇಹದಲ್ಲಿ ಯಾವ ಅಸ್ತ್ರಗಳೂ 
ಉಪಯೋಗವಾಗಲಿಲ್ಲ. ರಾಕ್ಚಸರ ಅಧಿಪತಿಯಾದ ತಾರಕಾಸುರನು ಆಗ 
ಕೋಪದಿಂದ ದೇವತೆಗಳ ಸೈನ್ಯದ ಮೇಲೆ ಬಿದ್ದು ಮುಷ್ಟಿಪ್ರಹಾರದಿಂದಲೂ, 
ಪಾದಘಾತದಿಂದಲೂ ಕೋಟಿಗಟ್ಟಲೆ ಜನರನ್ನು ಸಂಹರಿಸತೊಡಗಿದನು. 


೩೫೦ ಶ್ರೀ ಸ್ಕಾಂದಮಹಾಪುರಾಣಂ 


ಜಘಾನ ಕೋಟಶಃ ಕ್ರುದ್ಧೋ ಮುಸ್ಟಿಪಾರ್ನಿಭಿರೇವ ಚ । 


ತಥಾನಿಧಂ ತಸ್ಯ ನೀರ್ಯಮಾಲೋಕ್ಯ ಭಗವಾನ್‌ ಹರಿಃ 1! ೨೧೦1 
ಪಲಾಯಧ್ವಮುಹೋ ದೇವಾ ನದನ್ನಂತರ್ಜಿತೋತಭವತ್‌ | 
ಶಕ್ರಾದಯಸ್ತತೋ ದೇವಾಃ ಪಲಾಯನಕೃತಾದರಾಃ I ೨೧೨ ॥ 
ಹಾಲನೇನಿಮುಖೈದೆನೃತ್ಯೆ 4ರುಪರುದ್ಧಾ ಮಜೋತ್ವಟ್ಟಿಃ 

ಮುಷ್ಟಿಭಿಃ ಸಾದಘಾತೈಶ್ಚ ಕೇಶೇಸ್ವಾಕೃಷ್ಯ ತೈರ್ಮೂದಾ ॥ ೨೧೩ ॥ 
ತಾರಿತಾಃ ಶುಷ್ಕಸರಿತಂ ದೇನಮಾರ್ಗಾಶ್ಚ ದರ್ಶಿತಾಃ । 

ಬಹುಧಾ ಚಾಪ್ಯಕೃಷ್ಯಂತ ಲೋಕಸಾಲಾ ಮಹಾಸುರೈಃ Hu ೨೧೪ ॥ 
ತತೋ ನಿನಾದಃ ಸಂಜಜ್ಞೇ ದೈತ್ಯಾನಾಂ ಬಲಶಾಲಿನಾಂ | 
ಕಂಪಯನ್ಸಥಿನೀಂ ದ್ಯಾಂ ಚೆ ಪಾತಾಲಾನಿ ಚ ಭಾರತ ॥ ೨೧೫ ॥ 


ಜಯೇತಿ ಮುದಿತಾ ದೈತ್ಕಾಸ್ತುಷ್ಟುವುಸ್ತಾರಕಂ ತದಾ | 

ಶಂಖಾಂಶ್ಚ ಪೂರಯಾಮಾಸುಃ ಕುಂದೇಂದು ಸದೃಶಪ್ರಭಾನ್‌ ॥ ೨೧೬ ॥ 
ಫನುರ್ಜಾಣರವನಾಂಶ್ಟೋಗ್ರಾನ್ಯರಾಘಾತಾಂಶ್ಚ ಚಕ್ರರೇ 

ಭೃಶಂ ಹರ್ಣಾನ್ಮಿತಾ ದೈತ್ಯಾ ನೇದುಶ್ಚ ನನೃತುರ್ಮೂಹುಂಃ ॥ ೨೧೭ ॥ 





೨೧೧-೨೧೨. ಈ ವಿಧವಾದ ರಾಕ್ಚಸನ ಪರಾಕ್ರಮವನ್ನು ನೋಡಿ ಭಗವಂತ 
ನಾದ ನಾರಾಯಣನು "ಎಲ್ಫೈ ದೇವತೆಗಳೆ! ನೀವೆಲ್ಲರೂ ಓಡಿಹೋಗಿರಿ?' 
ಎಂದು ಹೇಳಿ ಅಂತರ್ಧಾನವನ್ನು ಹೊಂದಿದನು. ಬಳಿಕ ಇಂದ್ರನೇ ಮೊದಲಾದ 
ಜೀವತೆಗಳು ಸಲಾಯನವನ್ನು ಮಾಡಲಿಚ್ಛೈಸಿ ಮದದಿಂದ ಉದ್ದ ತರಾದ 
ಕಾಲನೇನಿಯೊಡಗೂಡಿದ ರಾಕ್ಬಸರಿಂದ ತಡೆಯಲ್ಪ ಟ್ಟರು. 

೨೧೩. ಅವರ ಮುಷ್ಟಿಘಾತಗಳನ್ನೂ ಪಾದಪ್ರಹಾರಗಳನ್ನೂ, ಕೇಶ 
ಗ್ರಹಣಾದಿ ಕ್ಲೇಶಗಳನ್ನೂ ಸಹಿಸಿಕೊಂಡು ಕಷ್ಟದಿಂದ ಪಾರಾಗಿ ಶತ್ರುಗಳಿಗೆ 
ಬೆನ್ನುತೋರಿಸಿ ಓಡಿದರು. 

೨೧೪-೨೧೫, ಲೋಕಪಾಲಕರೆಲ್ಲರೂ ಮಹಾರಾಕ್ಬಸರಿಂದ ಬಹುವಿಧವಾಗಿ 
ಎಳೆಡಾಡಲ್ಪ ಟ್ಟರು. ಎಲ್ಫೈ ಪಾರ್ಥನೆ! ಆಗ ಭೂಮಿಯನ್ನೂ, ಆಕಾಶವನ್ನೂ, 
ಪಾತಾಲವನ್ನೂ ನಡುಗಿಸುವಂತಹ ಭಯಂಕರ ಸಿಂಹನಾದವು ಬಲಶಾಲಿಗಳಾದ 
ರಾಕ್ಸಸರಿಂದ ಮಾಡಲ್ಪಟ್ಟ ತು. 

೨೧೬-೨೧೭, ಧೈತ್ಯರೆಲ್ಲ ರೂ ಸಂತೋಷದಿಂದ ತಾರಕಾಸುರನಿಗೆ ಜಯಕಾರ 
ಗಳನ್ನು ಮಾಡುತ್ತ ಅವನನ್ನು ಸ್ತೋತ್ರಮಾಡಿದರು. ಪೌರ್ಣಮಿಯ ಚಂದ್ರ 
ನಂತೆ ಶುಭ್ರವಾದ ಶಂಖಗಳನ್ನೂ ಊದಿದರು. ಧನುಷ್ಟಂಕಾರಗಳನ್ನೂ 
ಉಗ್ರವಾದ ಕರತಾಡನಗಳನ್ನೂ ಮಾಡಿದರು. ದೈತ್ಯರೆಲ್ಲರೂ ಅತ್ಯಂತ 
ಸಂತೋಷದಿಂದ ಅಬ್ಬರಿಸಿ ಮತ್ತೆ ಮತ್ತೆ ನರ್ತನಗಳನ್ನು ಮಾಡತೊಡಗಿದರು. 


ಏಕವಿ೦ಶತಿತಮೋ9ಧ್ಮಾಯಃ ೫೧ 


ತತೋ ದೇವಾನ್ಸುರಸ್ಕೃತ್ಯ ಪಶುಷಾಲಃ ಪಶೂಫಿವ । 

ದೈತ್ಯೇಂದ್ರೋ ರಥಮಾಸ್ಥಾಯ ಜಗಾಮ ಸಹಿತೋಃಸುರೈಃ 8 3೦೮% 
ಮಹೀಸಾಗರಕೂಲಸ್ಥಂ ತಾರಕಃ ಸ ಪುರಂ ಬಲೀ । 
ಯೋಜನದ್ವಾದಶಾಯಾಮಂ ತಾಮ್ರುಪ್ರಾಕಾರಕೋಭಿತಂ 83೧೯೬ 
ಪ್ರಾಸಾದೈರ್ಬಹುಭಿಃ ಕೀರ್ಣಂ ದಿವ್ಕಾಶ್ಚರ್ಯೋಪಶೋಭಿತಂ | 

ಯತ್ರ ಶಬ್ದಾಸ್ತ್ರಯೋ ನೈವ ಜೀರ್ಯಂತೇ ಚಾನಿಶಂ ಪ್ರಶೇ 1 
ಗೀತಘೋಷಶ್ತ ವ್ಯಾಘೋಷೋ ಭುಜ್ಯಂತಾಂ ವಿಷಯಾಸ್ತ್ರಿತಿ ॥ ೨೨೦ ॥ 
ತತ್ರನಿಶ್ಯ ಪುರಂ ರಾಜಾ ಜಗಾಮ ಸ್ವಕಮಾಲಯಂಂ | 


ಮಹೋತ್ಸವೇನ ಮಹತಾ ಪುತ್ರಸ್ತಪ್ರತಿನಂದಿತಃ H 330 
ತತ್ರ ದಿವ್ಯಾಂ ಸಭಾಂ ರಾಜಾ ಪ್ರಾಪ್ಯ ಸಿಂಹಾಸನಸ್ಥಿತಃ H 333 ॥ 
ಸ್ತೂಯಮಾನೋ ದಿಶಿಸುತೈರಪ್ಪರೋಭಿರ್ವನೋದಿತಃ । 

ದಿವ್ಯಾಸನಸ್ಕೈಡೆೃತ್ಯೇಂದ್ಲೈವನ್ಯತ್ಯೆಃ ಸಿಂಹೈರಿವ ಪ್ರಭುಃ ॥ ೨೨೩! 





೨೧೮. ಬಳಿಕ ಹಸುಗಳನ್ನು ಮುಂಡೆ ಓಡಿಸಿಕೊಂಡು ಹೋಗುವ ಗೊಲ್ಲ 
ನಂತೆ ತಾರಕಾಸುರನು ದೇವತೆಗಳನ್ನು ಹಿಂಡುಗಟ್ಟಸಿಕೊಂಡು ರಥವನ್ನೇರಿ 
ರಾಕ್ಸಸರೊಡನೆ ಹೊರಟನು. 

೨೧೯. ಇಂತು ಬಲಿಷ್ಕನಾದ ಆ ರಾಕ್ಚಸರಾಜನು ಮಹೀಸಾಗರ ಸಂಗಮ 
ದಲ್ಲಿದ್ದ ತನ್ನ ಪುರನನ್ನು ಸೇರಿದನು. ಆ ಪಟ್ಟಣವು ಹತ್ತು ಯೋಜನಗಳ 
ನಿಸ್ತಾರವುಳ್ಳದ್ಹಾಗಿ ತಾಮ್ರದ ಕೋಟಿಯಿಂದ ರಂಜಿಸುತ್ತಿದ್ದಿತು. 

೨೨೦. ಅನೇಕ ಮಹಡಿಗಳಿಂದಲೂ ತುಂಬಿ ದಿವ್ಯಾಶ್ಚರ್ಯಗಳಿಂದಲೂ 
ಸಹಿತವಾಗಿದ್ದಿತು. ಆ ಪಟ್ಟಣದಲ್ಲಿ ಸಂಗೀತದ ಶಬ್ದ, ಜನರ ಕೋಲಾಹಲ, 
"" ವಿಷಯ ಸುಖಗಳನ್ನೇ ಅನುಭವಿಸಿ” ಎಂಬ ಕೂಗುಗಳು -- ಈ ಮೂರು 
ಶಬ್ದಗಳೂ ತ್ರಿಕಾಲಗಳಲ್ಲಿಯೂ ಬಿಡುವಿಲ್ಲದೆ ಕೇಳಿಬರುತ್ತಿದ್ದುವು. 

೨೨೧. ಇಂತಹ ರಾಜಧಾನಿಯನ್ನು ರಾಜನಾದ ತಾರಕಾಸುರನು ಹೆಂಡಿರು 
ಮಕ್ಕಳಿಂದ ಸತ್ಕಾರವನ್ನು ಹೊಂದಿ ಅತ್ಯಂತ ವೈಭವದಿಂದ ಹೊಕ್ಕು ತನ್ನ 
ಅರಮನೆಯನ್ನು ಪ್ರವೇಶಿಸಿದನು. 

೨.೨ ೨-.೨೨೩, ಅಲ್ಲಿ ಅತ್ಯುತ್ತಮವಾದ ಸಭಾಮಂಟಪವನ್ನು ಸೇರಿ ದಿವ್ಯ 
ಸಿಂಹಾಸನವನ್ನಲಂಕರಿಸಿದನು. ಅನೇಕ ರಾಕ್ಚಸರು ತನ್ನ ಪರಾಕ್ರಮಗಳನ್ನು 
ಹೊಗಳುತ್ತಿರಲ್ಕು ಅಪ್ಪರಸೆಯರು ನರ್ತನದಿಂದ ಮನಸ್ಸಂತೋಷಗೊಳಿಸು 
ತ್ರಿರಲು ದಿವ್ಯಾಸನಗಳಲ್ಲಿ ಕುಳಿತಿರುವ ರಾಕ್ಸಸಶ್ರೀಷ್ಮರಿಂದ ಪರಿವೃತನಾಗಿ 
ತಾರಕನು ಸಿಂಹಗಳ ಸಮೂಹದ ಮಧ್ಯದಲ್ಲಿದ್ದಂತೆ ರಾಜಿಸುತ್ತಿ ದ್ದನು. 


ಷಿಜ೨ ಶ್ರೀ ಸ್ಥ್ಫಾಂದಮಹಾಪುರಾಣಂ 


ಏತಸ್ಮಿನ್ನಂತರೇ ಕಾಚಿದ್ದಿವ್ಯಸ್ತಿ್ರ ಪ್ರೀ ತತ್ಪುರೇಂಭವತ್‌ | 
ಕೂಸೇಣಾನುಪಸಮಾ ಪಾರ್ಥ ನಾನಾಭರಣಭೂಸಿತಾ ॥ ೨೨೪ ॥ 
ತಾಂ ದೃಷ್ಟ್ವಾತಾರಕೋ ರಾಜಾ ಭೃಶಂ ವೈ ವಿಸ್ಮಿತೋಂಭನತ್‌ । 
ವಿಸ್ಮಿತಸ್ತೈವನ್ಯತೋ ದೈತ್ಯೈಃ ಪ್ರೋರ್ನಾಚೇದಂ ಸ್ಮಯನ್ನಿವ ॥ ೨೨೫ ॥ 
ಕಾಸಿ ದೇನಿ ಮಮು ಬ್ರೂಹಿ ಕಿಂಮಯಾ ರೂಪಸುಂದರಿ । 

ತೃತ್ಸಮಾಂ ಯೋಸಷಿತಂ ನೈನ ದೃಷ್ಟವಂತಃ ಪುರಾ ವಯಂ ॥೨೨೬॥ 


ಅಹಂ ಶ್ರೈಲೋಕ್ಯಲಕ್ಷ್ಮೀತಿ ನಿದ್ದಿಮಾಂ ದೈತ್ಯಸತ್ತಮ । 

ಅರ್ಜಿತಾ ತಪಸಾ ಜಾಸ್ಮಿ ತ್ವಯಾ ವೀರ್ಯೇಣ ವಾ ನಿಭೋ ॥ ೨೨೭ ॥ 
ನೀರ್ಯನಂತಂ ತ್ವನಲಸಂ ತಪಸ್ವಿನಮಕಾತರಂ । 

ದಾತಾರಂ ಜಾಪಿ ಭೋಕ್ತಾರಂ ಯಂಕ ಸೇವಾನಿಂ ತಂ ನರಂ ॥೨೨೮॥ 
ಭೀರುಂ ನಿರ್ನಿಣ್ಣಮತ್ಯರ್ಥಂ ಸಾಧ್ರೀಹೀಡಾಕರಂ ನರಂ | 
ಸರ್ವಾತಿಶಂಕಿನಂ ಸದ್ಯಸ್ಯಜಾಮಿ ದಿತಿನಂದನ 1 ೨೨೯॥ 





೨.೨೪. ಇಷ್ಟರಲ್ಲಿಯೇ ಆ ಪಟ್ಟಣದಲ್ಲಿ ಅಪ್ರತಿಮ ಸೌಂದರ್ಯವತಿಯೂ 
ಸರ್ವಾಭರಣಭೂಸಿತೆಯೂ ಆದ ಸ್ತ್ರೀಯೊಬ್ಬಳು ಕಾಣಿಸಿಕೊಂಡಳು. 

೨೨೫. ಆಕೆಯನ್ನು ಕಂಡು ರಾಜನಾದ ತಾರಕನೂ ಬಹಳ ವಿಸ್ಮಯವನ್ನು 
ಹೊಂದಿ ತನ್ನ ರಾಕ್ಟಸ ಪರಿವಾರದೊಡನೆ ಆಕೆಯನ್ನು ಕಂಡು ನಗುತ್ತ 
ಇಂತೆಂದನು. 

೨೨೬, “ ಎಲೌ ದೇವಿಯೆ! ನೀನು ಯಾರೆಂಬುದನ್ನು ನನಗೆ ತಿಳಿಸು. 
ಸರ್ವಾಂಗ ಸುಂದರಿಯೆ ! ನನ್ನಿಂದ ನಿನಗೆ ಯಾವ ಕಾರ್ಯವಾಗಬೇಕು? 
ನಿನ್ನ ಸಮಾನರಾದ ಸ್ತ್ರೀಯರನ್ನು ಮುನ್ನು ನಾವು ಎಲ್ಲಿಯೂ ನೋಡಿಯೇ 
“ಇರಲಿಲ್ಲ. | 

೨೨೭. ಸ್ತ್ರೀಯು ಹೇಳುತ್ತಾಳೆ: ಎಲೈ ರಾಕ್ಚಸ ಶ್ರೇಷ್ಠನೆ! ನಾನೇ 
ಮೂರು ಲೋಕಗಳ ರಾಜ್ಯಲಕ್ಷ್ಮ್ಮಿಯೆಂದು ತಿಳಿದುಕೊ. ಎಲ್ಲೆ ಸ್ವಾಮಿಯೆ! 
ನಿನ್ನ ತಪಸ್ಸಿನಿಂದಲೂ ಸರಾಕ್ರಮದಿಂದಲೂ ನೀನು ನನ್ನನ್ನು ಸಂಪಾದಿಸಿರುವೆ. 

೨೨೮. ಪರಾಕ್ರಮಿಯೂ ಆಲಸ್ಯನಿಲ್ಲದವನ, ತಪಸ್ಸಂಪನ್ನನೂ, 
ಫೈರ್ಯಶಾಲಿಯೂ, ದಾನಶೀಲನೂ, ಭೋಕ್ತೃವೂ ಆದ ಮನುಷ್ಯನನ್ನು ಮಾತ್ರ 
ನಾನು ಸೇರಿ ಭಜಿಸುತ್ತೇನೆ. 

೨೨೯. ಅಂಜುಬುರುಕನು, ಹೆಚ್ಚಾದ ಜಿಹಾಸಾಪರನು, ಪತಿವ್ರತೆಯ 
ಶನ್ನು ಪೀಡಿಸುವವನು, ಎಲ್ಲವನ್ನೂ ಮಿತಿಮಾರಿ ಅನುಮಾನ ಪಡುವವನೂ ಆದ 
ಮನುಷ್ಯನನ್ನು ತಕ್ಷಣದಲ್ಲಿಯೇ ಬಿಟ್ಟುಬಿಡುವೆನು. 


ಏಕವಿಂಶಕಿತಮೋಕಘ್ಯಾಯಃ ಷ್ಲಿಹಪ್ಪಿ 


. ಮಹೇಂದ್ರೇಣ ಚ ಮಾತಾ ತೇ ಯದಾ ಸಾ ವ್ಯಸಮಾನಿತಾ । 


ತದೈವ ತ್ಯಕ್ತಸ್ರಾಯೊಣ ಸಾವಿದಾಫೀಂ ತವ ಸಂವಶೇ ೫ ೨೩೦ 8 
ತಾರಕಶ್ಚ ತತಃ ಪ್ರಾಹ ಸರಮಂ ಚೇತಿ ತಾಂ ತದಾ । 
ಸಾ ಚಾವಿವೇಶ ತಂ ದೇವೀ ತ್ರಿಜಗತ್ಪೂಜಿತಾ ರಮಾ 8 ೨೩೦೧ 8 


ತತೋ ದೈತ್ಯಾಧಿಪಂ ನಾರ್ಯೊೋ ದಾನವಾನಾಂ ವಿಭೂಷಿತಾಃ । 
ವೀರಕಾಂಸ್ಕಮುಷಾದಾಯ ವರ್ಥಯಾಂಚಕ್ರಿರೇ ಮುದಾ ೫೨೩೨8 
ದೇವಾಶ್ಚ ದ್ವಾರಿ ತಿಷ್ಕಂತಿ ಬದ್ಗಾ ದೈತ್ಯ ಅನಿ ಶಾತುರಾ | 
ಉಪಹಸ್ಯಮಾನಾ ನಾರೀಭಿರ್ದೈತ್ಯ್ಯೈರನ್ಯೈಶ್ವ ನಾಗರ್ಕೆಃ ॥ ೨೩೩ ॥ 
ಏತಸ್ಮಿನ್ನಂತರೇ ನಿಷ್ಣುರ್ದೈೈತ್ಯರೂಪಂ ಸಮಾಸ್ಕಿತಃ | 
ಉಪಹಾಸಕಮಧ್ಯಸ್ಥೋ ಗಾಥೇ ದ್ವೇ ಪ್ರಾಹ ಬುದ್ಧಿಮಾನ್‌ H ೨೩೪ ॥ 
ಇದಮಲ್ಪತರಂ ನಾಮ ಯಪದಮಿಾಷಾಂ ಚ ದೃಶ್ಯತೇ । 

ಮಾತೃಕ್ರೋಧಂ ಸ್ಮರನ್ರಾಜಾ ಕಂ ಕ೦ ಯನ್ನ ಕರಿಷ್ಯತಿ ೪ ೨೩೫ 
ಬಲೀಯಾಂಸಂ ಸಮಾಸಾದ್ಯ ನ ನಮೇಜ್ಕೋ ನ ಜಾಸ್ತಿ ಸಃ । 
ಮರ್ಕವಚ್ಛ್ಚೇತಬಾಕೀಯೈರುಪಾಯ್ಕೆಃ ಸ್ಲೀಯತಾಂ ಸುರಾಃ ॥ ೨೩೬ ॥ 





೨೩೦. ನಿನ್ನ ತಾಯಿಯನ್ನು ಯಾವಾಗ ಮಹೇಂದ್ರನು ಅವಮಾನಗೊಳಿಸಿ 
ದನೊ, ಆಗಲೇ ಅವನನ್ನು ಬಿಟ್ಟಿರುವೆನು ಮತ್ತು ಈಗ ನಿನ್ನನ್ನು ಸೇರಿರುವೆನು.?' 

೨೩೧. ತಾರಕಾಸುರನು ಬಳಿಕ ಉತ್ತಮವಾಯಿತೆಂದು ಹೇಳಲು ಮೂರು 
ಲೋಕಗಳಲ್ಲಿಯೂ ಪೂಜೆಗೊಳ್ಳುವ ವಿಜಯಲಕ್ಪ್ಮಿಯು ಅವನನ್ನು ಸೇರಿದಳು. 

೨೩೨-೨೩೩. ಆಗ ಅಲಂಕೃತೆಯರಾದ ರಾಕ್ಚಸಸ್ತ್ರೀಯರು ಕಂಚಿಫ 
ತಟ್ಟೆಗಳಲ್ಲಿ ಮಂಗಳಾರತಿಗಳನ್ನು ಮಾಡಿ ಆ ರಾಕ್ಸಸೇಶ್ವರನಿಗೆ ಸಂತೋಷದಿಂದ 
ಬೆಳಗಿ ಹರಸಿದರು. ದೇವತೆಗಳಾದರೂ ರಾಶ್ಚಸಿಯರಿಂದಲೂ, ಪಟ್ಟಿಣಿಗರಾದ 
ಇತರ ರಾಕ್ಸಸರಿಂದಲೂ ಪರಿಹಾಸ್ಯ ಮಾಡಲ್ಪಟ್ಟನರಾಗಿ ಅತ್ಯಂತ ವ್ಯಾಕುಲರಾಗಿ 
ಅರಮನೆಯ ಬಾಗಿಲುಗಳಲ್ಲಿ ಕೈಕಾಲುಗಳನ್ನು ಕಟ್ಟಿಸಿಕೊಂಡು ನಿಂತಿದ್ದರು. 

೨೩೪-೨೩೫, ಆಗ ಮಹಾ ವಿಷ್ಣುವು ರಾಕ್ಸಸರೂಪವನ್ನು ತಾಳಿ ಹಾಸ್ಯ 
ಮಾಡುತ್ತಿರುವವರ ಮಧ್ಯದಲ್ಲಿ ಸೇರಿಕೊಂಡೇ ಬಹಳ ಬುದ್ಧಿವಂತಿಕೆಯಿಂದ 
ಎರಡು ಶ್ಲೋಕಗಳನ್ನು ಹೇಳಿದನು. ಇವರು ಮಾಡುತ್ತಿರುವುದನ್ನು ನಾವು 
ಕಾಣುವುದು ಬಹಳ ಸ್ವಲ್ಪವಾಗಿರುವುದು. ಈ ರಾಜನು ಪೂರ್ವದ ತಾಯಿಯ 
ಕೋಪವನ್ನು ನೆನಸಿಕೊಂಡರೆ ಏನನ್ನುತಾನೆ ಮಾಡಲಾಕನು 9 

೨೩೬. ಬಲಿಷ್ಕನನ್ನು ಕಂಡಾಗ ಯಾವನು ತಲೆಬಾಗಿಸುವುದಿಲ್ಲಪೊ, ಅವನ 
ಪ್ರಾಣವೇ ಹೋಗುವುದು. ಎಲ್ರ ದೇವತೆಗಳೆ! ಆದುದರಿಂದ ಈಗ ಬಕವೃತ್ತಿ, 
ಯಿಂದ ಭಕ್ತಿಯನ್ನು ತೋರಿಸುತ್ತ ನೀವೆಲ್ಲರೂ ಕೋತಿಗಳ ರೂಪವನ್ನು ತಾಳಿರಿ. 

12 


ತಿ೫೪ ಶ್ರೀ ಸ್ಕಾಂದಮಹಾಪುರಾಣಂ 


ಉಪಹಾಸಮುಖೇನಾಮಾ ಉಪದೇಶಂ ಹರೇರ್ಮೂಖಾತ್‌ | 
ಸಮಾಕರ್ಣ್ಯ ತತೋ ದೇವಾ ಮರ್ಕರೂಪೇಣ ಸಂಸ್ಥಿತಾಃ ॥ ೨೩೭0 
ನೃತ್ಯಂತಸ್ತೇ ಚ ಬಹುಧಾ ದೈತ್ಯಾಶ್ಚಾಸುರಯೋಷಿತಃ । 

ಭೃಶಂ ಚ ನೋದಯಾಮಾಸುರ್ಮುದಾ ಭೋಜ್ಯಾನಿತೇ ದದು8॥ ೨೩೮ ॥ 
ವಿಷ್ಣುರ್ಜೈತ್ಯಪ್ರತೀಹಾರಂ ತತಃ ಪ್ರೋವಾಚ ಬುದ್ಧಿಮಾನ್‌ । 
ನಿನೋದಾಯ ಮುಹಾರಾಜ್ಞೇ ಮರ್ಕಾನೇತಾನ್ಪಕೀರ್ತಯ 1 ೨೩೯೧0 
ಪ್ರತೀಹಾರಸ್ತತೋ ಪೃಷ್ಟಃ ಸಭಾಮಧ್ಯೇ ವಿವೇಶ ಸಃ | 

ಜಾನುಭ್ಯಾಂ ಧರಣೇಂ ಗತ್ವಾ ಬದ್ಗ್ಯಾ ಚ ಕರಸಂಪುಟಂ ॥ ೨೪೦ 
ಉವಾಜಾನಾವಿಲಂ ವಾಕ್ಯಮಲ್ಪಾಸ್ಸರಪರಿಸ್ಫು`ಂ 

ದೈತ್ಯೇಂದ್ರ ಮರ್ಕವೃಂದಾನಿ ದ್ವಾರಿ ತಿಷ್ಕಂತಿ ತೇ ಪ್ರಭೋ 1೨೪೦8 
ಭೃಶಂ ನಿನೋದಕಾರೀಣಿ ಸ್ಪೃಹಾಚೇದ್ದಸ್ಪುಮುರ್ಹಸಿ 


ತನ್ನಿಶಮ್ಯಾಬ್ರನೀವ್ಹ್ವಾಜಾ ಕಿಂ ಚಿರಂ ಕ್ರಿಯತೇ ತ್ವಯಾ ॥೨೪೨॥ 
ಕ್ಚತ್ತಾ ಚೇತಿ ವಚಃ ಶ್ರುತ್ವಾ ಕಾಲನೇವಿಂಂ ತದಾಬ್ರವೀತ್‌ । 
ಮರ್ಕಾನೇತಾನ್ಮಹಾರಾಜೋ ದ್ರಷ್ಟುಮಿಚ್ಛತಿ ಶೀಘ್ರತಃ 1 ೨೪೩ ೫ 





೨೩.೭. ಹಾಸ್ಯಮಾಡುವ ವ್ಯಾಜದಿಂದ ವಿಷ್ಣುವಿನ ಮುಖದಿಂದ ಬಂದ ಈ 
ಉಪದೇಶವನ್ನು ಕೇಳಿ ದೇವತೆಗಳೆಲ್ಲರೂ ಮರ್ಕಟರೂಪಗಳನ್ನು ಧರಿಸಿದರು. " 

೨೨೩೮-.೨೩೩೯, ಮತ್ತು ವಿಧ ವಿಧವಾಗಿ ನರ್ತನಗಳನ್ನು ಮಾಡಿ ರಾಕ್ಪಸ 
ಸ್ತ್ರೀಯರನ್ನು ಸಂತೋಷಗೊಳಿಸಲು, ಅವರು ಆ ಕಪಿಗಳಿಗೆ ತಿನ್ನುವ ಪದಾರ್ಥ 
ಗಳನ್ನೆಸೆಯುತ್ತಿದ್ದರು. ಆಗ ಬುದ್ಧಿವಂತನಾದ ನಾರಾಯಣನು ಅರಮನೆಯ. 
ದ್ವಾರಪಾಲಕನನ್ನು ಕುರಿತು ಮಹಾರಾಜನನ್ನು ನಿನೋದಗೊಳಿಸುವುದಕ್ಕಾಗಿ 
ಕೆಲವು ಕೋತಿಗಳು ಬಂದಿರುವುವು ಎಂಬುದಾಗಿ ತಿಳಿಸು?” ಎಂದು ಹೇಳಿದನು. 

೨೪೦-೨೪೧. ಆ ಪ್ರತೀಹಾರಿಯು ಸಂತೋಷದಿಂದ ಸಭಾಮಂಟಪವನ್ನು 
ಪ್ರವೇಶಿಸಿ ರಾಜಸಮ್ಮುಖದಲ್ಲಿ ಮೊಣಕಾಲುಗಳನ್ನೂರಿ ಕೈಗಳನ್ನು ಜೋಡಿಸಿ 
ಕೊಂಡು ಮೃದುಮಧುರವಾಗಿಯೂ, ಸೂಕ್ಷ್ಮ್ಮವಾಗಿಯೂ. ಸ್ಫುಟಿವಾಗಿಯೂ 
ಇರುವ ವಾಕ್ಯವನ್ನು ನಿವೇದಿಸಿದನು. “ಎಲೈ ರಾಕ್ಷಸೇಂದ್ರನೆ! ನಿನಗೆ ಅಮಿತ 
ವಾದ ಅನಂದವನ್ನುಂಟುಮಾಡುವ ಕೋತಿಗಳ ಗುಂಪುಗಳು ಬಂದು ಬಾಗಿಲಲ್ಲಿ 
ಕಾಮ ರಿಂತಿರುವುವು. ನಿನಗಿಷ್ಟವಿದ್ದಲ್ಲಿ ನೋಡಬಹುದು.” 

೨೪೨-೨೪೩, ಅದನ್ನು ಕೇಳಿ ತಾರಕಾಸುರನು “ ನೀನೇತಕ್ಕೆ ತಡ ಮಾಡು 
ತಿರುವಿ?” ಎಂದು ಕೇಳಿದನು. ಈ ಮಾತುಗಳನ್ನು ಕೇಳಿ ಪ್ರತೀಹಾರಿಯು 
ಕಾಲನೇಮಿಯನ್ನು ಕುರಿತು ಇಂತೆಂದನು. “ಎಲೈ ಆಂಗರಕ್ಸಕನೆ! ಮಹಾ 
ರಾಜನು ಶೀಘ್ರವಾಗಿ ಈ ಕೋತಿಗಳನ್ನು ನೋಡಲೆಳಸುವನು. 


ಏಕವಿಂಶತಿತಮೋ8ಧ್ಯಾಯಃ ೩೫೫ 


ಶೆಕ್ಟಸಾಲ ಸಹೈಭಿಸ್ತ್ತ್ಯಂ ರಾಜಾನಮನುಶೂಲಯ । 
ಕಾಲನೇವಿಂರುಪಾದಾಯ ಮರ್ಕಾನ್ಯಾತೋ ನೃಪಂ ತತಃ ೧೨೪೪ 
ಮರ್ಶಮಧ್ಯೇ ವಿಷ್ಣುಮರ್ಶೊೋ ಯಾತಸ್ತ್ಯಕ್ಸ್ವಾ ಚ ದೈತ್ಯತಾಂ | 
ತತಸ್ತಾರಕದೈತ್ಯಸ್ಯ ಪುರತೋ ನನೃತುರ್ಭೃಶಂ H ೨೪೫ ॥ 
ಮರ್ಕಾ ದೈತ್ಯಕರೋತ್ತಾಲೈರ್ಹರ್ಷನಾದ ವಿನೋದಿತೈಃ । 
ತತೋತಿಮುದಿತೋ ರಾಜಾ ತೇಷಾಂ ನೃತ್ಯೇನ ಸೋಬ್ರವೀತ್‌ 8೨೪೬೫ 
ಅಭಯಂ ವೋ ಮರ್ಕದೇವಾಸ್ತುಷ್ಟೋ ಯಚ್ಛಾಮ್ಯಹಂ ತ್ನಿದಂ | 
ಮದ್ಭೃಹೇ ಸ್ಲೀಯತಾಮೇವ ನಚ ಕಾರ್ಯಂ ಭಯಂ ಹೃದಿ 8 ೨೪೭೫ 
ಇತಿ ಶ್ರುತ್ವಾ ವಿಷ್ಣುಮರ್ಕಃ ಪ್ರನೃತ್ಯನ್ನಿದಮಬ್ರವೀತ್‌ | 
ಶಾಜಸ್ವಿಜ್ಞಾತುಮಿಚ್ಛಾಮಸ್ತವ ಗೇಹಾವಧಿಂ ವಯಂ ॥ ೨೪೮ 
ಏನಮುಕ್ತೇ ಪ್ರಹಸ್ಕಾಹ ತಾರಕೋ ದೈತ್ಯಸತ್ತಮಃ । 

ತ್ರಿಭೂಮಿಕಂ ಹಿ ಮೇ ಗೇಹಮಿದಂ ಯದ್ಭು ನನತ್ರಯಂ H ೨೪೯ 
ಹರಿಮರ್ಕಸ್ತತಃ ಪ್ರಾಹ ಯದ್ಯೇವಂ ಸ್ವಂ ವಚಃ ಸ್ಮರ । 

ತ್ರೈಲೋಕ್ಕೇ ನಿಚರಂತ್ಯೇತೇ ಮರ್ಕಾ ರಾಜನ್ಸುನಿರ್ಭಯಾಃ 8 ೨೫೦ ॥ 





೨೪೪-೨೪೫, ಆದುದರಿಂದ ಫೀನು ಅವರೊಡನೆ ಬಂದು ರಾಜನನ್ನು 
ಸಂತೋಷಗೊಳಿಸು.” ಕಾಲನೇಮಿಯು ಆ ಕಪಿಗಳನ್ನೆಲ್ಲ ಕೂಡಿಕೊಂಡು ರಾಜಾ 
ಸ್ಥಾನಕ್ಕೆ ಬಂದನು. ವಿಷ್ಣುವೂ ಕೂಡ ತನ್ನ ರಾಕ್ಸಸರೂಪವನ್ನು ತ್ಯಜಿಸಿ ತಾನೂ 
ಕೋತಿಯಾಗಿ ದೇವತೆಗಳೊಡನೆ ಹೊರಟನು. ಬಳಿಕ ಆ ಕಪಿಗಳೆಲ್ಲರೂ ರಾಕ್ಚಸರು 
ಸಂತೋಷದಿಂದ ಚಪ್ಪಾಳೆಗಳನ್ನು ಹೊಡೆದು ಕೂಗುತ್ತಿರಲು ತಾರಕಾಸುರನ 
ಸನ್ನಿಧಿಯಲ್ಲಿ ಬಹು ವಿಧವಾದ ನರ್ತನಗಳನ್ನು ಮಾಡಿದರು. 

೨೪೬. ಆಗ ಅವರ ನ್ಯತ್ಯದಿಂದ ಮಹಾರಾಜನು ಶುಂಬ ಸಂತುಷ್ಟನಾಗಿ 
ಹೇಳತೊಡಗಿದನು. “ಎಲೈ ಮರ್ಕಟರೂಪಿಗಳಾದ ದೇವತೆಗಳೆ! ನಿಮ್ಮ 
ನರ್ತನದಿಂದ ಸಂತೋಷಗೊಂಡು ನಾನು ನಿಮಗೆ ಅಭಯವನ್ನು ಕೊಟ್ಟಿರುವೆನು. 

೨೪೭-೨೫೦. ನೀವೆಲ್ಲರೂ ನನ್ನ ಮನೆಯಲ್ಲಿಯೇ ವಾಸಮಾಡಿ. ಮನಸ್ಸಿನಲ್ಲಿ 
ಸ್ವಲ್ಪವೂ ಭಯಪಡಬೇಕಾದುದಿಲ್ಲ.?' ಇದನ್ನು ಕೇಳಿ ವಿಷ್ಣುವು ಕುಣಿಯುತ್ತ 
“ ರಾಜನೆ! ನಾವು ನಿನ್ನ ಮನೆಯ ನಿಸ್ತಾರವನ್ನು ತಿಳಿಯಲಿಚ್ಛಿಸುವೆವು”' ಎಂದು 
ಹೇಳಿದನು. ಆಗ ತಾರಕಾಸುರನು ಗಟ್ಟಿಯಾಗಿ ನಗುತ್ತ “ ಈ ಬ್ರಹ್ಮಾಂಡವೇ 
ನನಗೆ ಮನೆಯಾಗಿರುವುದು. ಇದಕ್ಕೆ ಪಾತಾಲ, ಭೂಲೋಕ, ಸ್ವರ್ಗಗಳು 
ಮೂರು ಅಂತಸ್ಸುಗಳಾಗಿರುವುವು'” ಎಂದನು. ಆಗ ಕಹಿರೂವಿಯಾದ 
ನಾರಾಯಣನು ಇಂತೆಂದನು. “ ಹಾಗಾದಕೆ ನಿನ್ನ ಹಿಂದಿನ ಮಾತುಗಳನ್ನು 
ನೆನಸಿಕೊ. ಎಲೈ ರಾಜನೆ! ಈ ಕಹಿಗಳೆಲ್ಲವೂ ಮೂರು ಲೋಕಗಳಲ್ಲಿಯೂ 
ನಿರ್ಭಯವಾಗಿ ಸಂಚರಿಸುತ್ತಿರಲಿ. 


೩೫೬ ಶ್ರೀ ಸ್ಕಾಂದಮುಹಾಪುರಾಣಂ 


ಅಶ್ಚನೇಥಶತಸ್ಯಾಸಿ ಸತ್ಯಂ ರಾಜಸ್ವಿಶಿಷ್ಯತೇ । 
ಧರ್ಮಮೇನಂ ಸ್ಮರನ್ಸತ್ಯಂ ನಚನಂ ಕುರು ದೈತ್ಯಪ 1 3೫೦ ೬ 
ತತಃ ಸುವಿಸ್ಮಿತೋ ದೈತ್ಯಃ ಪ್ರಾಹೇದಂ ನಚನಂ ತದಾ । 
ಮರ್ಕಟಾಹೋ ಪ್ರಬುದ್ಧೋಂಸಿ ಸತ್ಯಂ ಬ್ರೂಹಿ ಚ ಕೋ ಭವಾನ್‌ ॥ 

ಶ್ರೀ ಭಗವಾನುವಾಚ :- 
ಅಹಂ ನಾರಾಯಣೋ ನಾಮ ಯದಿ ಶ್ರೋತ್ರವುುಪಾಗತಃ ॥ 
ದೇವಾನಾಂ ರಕ್ಷ ಣಾರ್ಥಾಯ ಮರ್ಕರೂಪಮುಪಾಶ್ರಿತಃ i ೨೫೩ 0 
ತಜ್ಜೇನ್ಮಾನ್ಯತನೋ ಧರ್ಮಸ್ತನ ತದ ಸಚನಂ ಸ್ವಕಂ | 


ಪರಿಹಾಲಯ ತೇ ಸೇಹಂ ವಿಚರಂತು 'ಸುರಾಸ ಪ್ರಮಾ 1 ೨೫೪ ॥ 
ಅನಲೇಪಶ್ಚ ರಾಜೇಂದ್ರ ನ ಕರ್ತವ್ಯ ಸ್ತ ಯಾ ಸೃ ದಿ। 
ನೀರೋಹಮಿತಿ ಸಂಜಿತ್ಯ ಪಶ್ಯ ತಾ ಕಾಲಿಜಂ ಬಲಂ 1 ೨೫೫ ॥ 


ಸರ್ಯಾಯೈರ್ಹನ | ಮಾನಾನಾಮಭಿಹಂತಾ ನ ನಿದ್ಯತೇ । 
ಮೌಢ್ಯಮೇತತ್ತು ಜಿ ೇಷ್ಟಾ ಕರ್ತಾಹಮಿತಿ ಮನ್ಯತೇ 1 ೨೫೬ ॥! 


ವ pe mm 





ಬಟ ಫಾ ಕಾಬಾದ ವಾ ಯುದ್ದ 


೨೫೧. ನೂರು ಅಶ ಮೇಧ ಯಾಗಗಳಿಗಿಂತಲೂ ಸತ್ಯ ವೆಂಬುದು ಹೆಚಿ ನ 
ದೆಂದು ಹೇಳುವರು. ಅದುದರಿಂದ ಈ ಧರ್ಮವನ್ನೂ "ಸತ್ಯವನ್ನೂ ಸ್ಮರಿಸಿ 
ಕೊಂಡು. ನೀನು ಹೇಳಿದಂತೆ ನಜಿಸು. 

೨೫೨. ಈ ಮಾತುಗಳಿಂದ ಆಶ್ಚರ್ಯಗೊಂಡ ರಾಕ್ಯ ಕ್ಸ್‌ಸನು “ಎಲ್ಸೆ 
ಕೋತಿಯೆ! ನೀನು ಬಹಳ ಪ್ರಾಜ್ಞ ನಾಗಿ ತೋರುತ್ತಿರುವೆ. ನಿಜವಾಗಿಯೂ 
ನೀನು ಯಾರೆಂಬುದನ್ನು ತಿಳಿಸು ?? ದು ಅಪ್ಪಣೆಮಾಡಿದನು. 

೨೫೩. ಶ್ರೀ ನಾರಾಯಣನು ಹೇಳುತಾ. ನೆ ನಾನೇ ನಾರಾಯಣ 
ನೆಂದು ಕರೆಯಲ )ಡುವನನು. ನನ್ನ ಹೆಸರೂ ನಿನ್ನ ಕೆವಿಗೆ ಬಿದ್ದಿರಬಹುದು. 
ದೇವತೆಗಳನ್ನು ಕಾಪಾಡುವುದಕ್ಕಾಗಿ ಈ ಮರ್ಕಟಿರೂಪವನ್ನು ಸ್ವೀಕರಿಸಿರುವೆನು. 

೨೫೪. ಧರ್ಮವೆಂಬುದು ನಿನಗೆ ಮಾನ್ಯ ನೆಂಬುದಾಗಿದ್ದರೆ ನಿನ್ನ ಮಾತಿ 
ನಂತೆ ನಡೆದುಕೊ. ಈ ದೇವತೆಗಳೆಲ್ಲರೂ ನಿನ್ನ ಮನೆಯಾದ ಫ್ರಿ ಲೋಕದಲ್ಲಿ 
ಯಥೇಚ್ಛ ವಾಗಿ ವಿಹೆರಿಸುತ್ತಿರಲಿ. 

೨೫೫. ಎಲ್ಫೈ ರಾಜೇಂದ್ರನೆ! ನೀನು ನೀರನೆಂದು ಹೆಮೆ ಗಾಂಡು 
ಮನಸ್ಸಿನಲ್ಲಿ ಯಾರ ನಿಂಜೆಯನ್ನೂ ಮಾಡಬಾರದು. ಬಲವೆಂಬುದು ನಲರಿಗೂ 
ಕಾಲದ ಮಹಿಮೆಯಿಂದುಂಟಾಗುವುದನ್ನು ನೀನು ಬಲ್ಲೆ ಯಷ್ಟೆ. 

ಎ, ಪರ್ಯಾಯದಿಂದ ಪರಾಜಯವನ್ನು ಹೊಂದುವವರಿಗೆ ಅಭಿಹಂತೃ 
ವೆಂಬುವನು ಎಲ್ಲಿಯೂ ಕಾಣುವುದಿಲ್ಲವು. ದ್ವೇಷದಿಂದ ಯಾವನಾದರೂ 
"ನಾನೇ ಪರಾಕ:: ಕ್ರಮಶಾಲಿ?' ಎಂದು ಹೇಳಿಕೊಂಡಕೆ ಅದು ಕೇವಲ ಮೌಢ್ಯವು. 





ಏಕವಿಂ ಶತಿತಮೋಕಿಧ್ಯಾಯಃ ತಜಿ 


ಬುಷೀಂಶ್ಚ ದೇವಾಂಶ್ಚ ಮಹಾಸುರಾಂತ್ಚ 
ತ್ರೈವಿಧ್ಯವೃದ್ಠಾಂತ್ಚ ವನೇ ಮುಢೀಂತ್ಲ | 
ಕಂ ವಾಪದೋ ನೋಪನಮಂತಿ ಕಾಲೇ 
ಕಾಲಸ್ಯ ವೀರ್ಯಂ ನತು ಕರ್ತುರೇತತ್‌ ॥ ೨೩೭೫ 
ನ ಮಂತ್ರಬಲನೀರ್ಯೇಣ ಪ್ರಜ್ಞಯಾ ಪೌರುಷೇಣ ವಾ | 


ಅಲಭ್ಯಂ ಲಭ್ಯತೇ ಕಾಲೇ ಕಾಲೇ ಸುಪ್ರೋಪಿ ವಿಂದತಿ ೪ ೨೫೮ ॥ 
ನ ಮಾತೃಪಿತೃಶುಶ್ರೂಷಾನ ಚ ದೈವತಪೂಜನಂ । 

ನಾನ್ಯೋ ಗುಣಸಮಾಚಾರಃ ಪುರುಷಸ್ಕ ಸುಖಾವಹಃ H ೨೫೯ ॥ 
ನ ವಿದ್ಯಾ ನ ತಪೋ ದಾನಂ ನ ಮಿತ್ರಾಣಿ ನ ಬಾಂಧವಾಃ । 

ಶಕ್ನುವಂತಿ ಪರಿತ್ರಾತುಂ ನರಂ ಕಾಲೇನ ಪೀಡಿತಂ H ೨೬೦॥ 
ನಾಗಾಮಿಗಮನಾರ್ಥಂಹಿ ಪ್ರತಿಘಾತಶತೈರಪಿ । 

ಶಕ್ನುವಂತಿ ಸಪ್ರತಿನ್ಯೋಢುಮೃತೇ ಕಾಲಬಲಂ ನರಾಃ ॥ ೨೬೧1 


ದೇಹವತ್ಪುಜ್ಯಕರ್ಮಾಣಿ ಜೀವವತ್ವಾಲ ಉಚ್ಯತೇ । 
ದ್ವಯೋಃ ಸಮಾಗಮೇ ದೈತ್ಯ ಕಾರ್ಯಾಣಾಂ ಸಿದ್ಧಿರಿಷ್ಯತೇ ೪ ೨೬೨ ॥ 





೨೫೭-೨೫೮. ಖುಷಿಗಳು, ದೇವತೆಗಳು, ರಾಕ್ಟಸರು, ವೇದಜ್ಞರಾದ ವೃದ್ಧ 
ಬ್ರಾಹ್ಮಣರು, ಅರಣ್ಯವಾಸಿಗಳಾದ ಮುನಿಗಳು ಇವರಲ್ಲಿ ಯಾರನ್ನು ಶಾನೆ 
ಕಾಲಮಹಿಮೆಯಿಂದ ವಿಪತ್ತುಗಳು ಮುತ್ತುವುದಿಲ್ಲ? ಆದುದರಿಂದ ಜಯಪರಾ 
ಜಯಗಳು ಕಾಲದ ಮಹಿಮೆಯೇ ಹೊರತು ಕತಣೃವಿನದ್ಲ. ಮಂತ್ರಬಲ 
ದಿಂದಾಗಲಿ, ಪರಾಕ್ರಮದಿಂದಾಗಲಿ, ಬುದ್ಧಿ ಶಕ್ತಿಯಿಂದಾಗಲಿ, ಪೌರುಷ 
ದಿಂದಾಗಲಿ ಕಾಲಪ್ರಾಪಿ,ಯಿಲ್ಲದೆ ಅಲಭ್ಯವಾದುದು ಲಭಿಸುವುದಿಲ್ಲ. ಮಲಗಿ 
ದವನೂ ಕೂಡ ಯಥಾಕಾಲದಲ್ಲಿಯೇ ಎಚ್ಚರವಾಗುವನು. 

೨೫೯. ಮಾತಾಪಿತೃಗಳ ಸೇವೆಯಾಗಲಿ, ದೇವತಾರ್ಚನೆಯಾಗಲಿ, ಇತರ 
ಸದ್ಗುಣ ಸಮೂಹವಾಗಲಿ ಮನುಷ್ಯನಿಗೆ ಸುಖವನ್ನು ಕೊಡಲು ಸಮರ್ಥವಲ್ಲ. 

೨೬೦-೨೬೧. ಕಾಲಾನುಗುಣವಾಗಿ ಕಷ್ಟಗಳಲ್ಲಿ ಸಿಕ್ಕಿರುವ ಮನುಷ್ಯನನ್ನು 
ವಿದ್ಯೆಯಾಗಲಿ, ತಪಸ್ಸಾಗಲಿ, ದಾನಧರ್ಮಗಳಾಗಲಿ, ಸ್ನೇಹಿತರಾಗಲಿ, ಬಂಧು 
ಗಳಾಗಲಿ ಸಂರಕ್ಸಿಸಲು ಶಕ್ತರಾಗುವುದಿಲ್ಲ. ಮುಂದೆ ಬರಲಿರುವ ಅಿನರ್ಥಗಳ 
ನಿವಾರಣೆಗೋಸ್ಕರ ನೂರಾರು ಪ್ರತಿಘಾತಗಳನ್ನೊಡ್ಡಿದರೂ ಕೂಡ ಮನುಷ್ಯರು 
ಕಾಲದ ಬಲವಿದ್ದ ಹೊರತು ಅವುಗಳನ್ನು ತಡೆಯಲಾರರು. 

೨೬೨. ಪುಣ್ಯ ಕರ್ಮವು ದೇಹದಂತೆಯೂ, ಕಾಲವು ಜೀವನಂತೆಯೂ 
ಇರುವುವೆಂದೂ ಹೇಳಲ್ಪಟ್ಟಿರುವುದು. ಎಲೈ ರಾಕ್ಚಸೇಂದ್ರನೇ! ಆದುದರಿಂಡ 
ಈ ಎರಡರ ಸಮಾಗಮದಿಂದಲೇ ಸಕಲಕಾರ್ಯಗಳ ಸಿದ್ಧಿಯು ಸಂಭವಿಸುವುದು. 


ಷ೫೮ ಶ್ರೀ ಸ್ಕಾಂದಮಹಾಪುರಾಣಂ 


ಅಹೋ ದೈತ್ಯ ತ್ವದ್ವಿಶಿಷ್ಟಾ ದೈತ್ಯಾನಾಂ ಕೋಟಿಯಂಃ ಪುರಾ | 


ಶಾಲ್ಮಲೇಸ್ತೂಲನತ್ಪಿಸ್ತಾಃ ಕಾಲವಾಶೇನ ದುರ್ದಶಾಃ ॥ ೨೬೩ ॥ 
ಇದಂತು ಲಬ್ಸ್ಯಾ ತ್ವಂ ಸ್ಥಾನಮಾತ್ಮಾನಂ ಬಹು ಮನ್ಯಸೇ । 
ಸರ್ವಭೂತಭವಂ ದೇವಂ ಬ್ರಹ್ಮಾಣವಿಂವ ಶಾಶ್ವತಂ ॥ ೨೬೪ ॥ 


ನಚೇದನುಚಲಂ ಸ್ಥಾನಮನಂತಂ ಚಾಪಿ ಕಸ್ಯಚಿತ್‌ । 

ತ್ವಂ ತು ಬಾಲಿಶಯಾ ಬುದ್ಧ್ಯಾ ಮಮೇದನಿಿತಿ ಮನ್ಯಸೇ ॥೨೬೫॥ 
ಅನಿಶ್ಚಾಸ್ಯೇ ವಿಶ್ವಸಿಷಿ ಮನ್ಯಸೇ ಚಾಧೃವಂ ಧೃನಂ | 

ಮನೇದಮಿತಿ ಮೋಹಾತ್ತ ೩ ಶ್ರಿಲೋಕೀಶ್ರಿಯಮಾಪ್ಸಸಿ ॥ ೨೬೬ ॥ 
ನೇಯಂ ತನನ ಚಾಸ್ಮಾಕಂ ನ ಚಾನ್ಯೇಷಾಂ ಸ್ಥಿರಾ ಮತಾ। 


ಅತಿಕ್ರಮ್ಯ ಬಹೂನನ್ಯಾಂಸ್ತೃಯಿ ತಾವದಿಯಂ ಸ್ಥಿತಾ ॥ ೨೬೭ ॥ 
ಕಿಂಚಿತ್ಯಾಲಮಿಯಂ ಸ್ಥಿತ್ವಾ ತ್ವಯಿ ತಾರಕ ಚಂಚಲಾ । 
ಪುಂಶ್ಚಲೀವಾತಿಚಸಲಾ ಪುನರನ್ಯಂ ಗಮಿಸ್ಯತಿ 1 ೨೬೮ ॥ 


ee ದಾ 





೨೬೩. ಅಯ್ಯಾ ರಾಕ್ಸಸನೆ! ನಿನಗಿಂತಲೂ ಅಧಿಕ ಪರಾಕ್ರಮಿಗಳಾದ 
ಅನೇಕ ಕೋಟ ದೈತ್ಯರು ಮುನ್ನು ಕಾಲವೆಂಬ ಬಿರುಗಾಳಿಗೆ ಸಿಕ್ಕಿ ಬೂರಗದ 
ಹತ್ತಿಯಂತೆ ದಿಕ್ಕುಗೆಟ್ಟು ದುರ್ದಶೆಯನ್ನು ಹೊಂದಿದರು. 

೨೬೪. ಈ ಸ್ಥಾನವನ್ನು ಹೊಂದಿ ನೀನು ಸಕಲ ಭೂತಗಳ ಸೃಷ್ಟಿಕರ್ತ 
ನಾದ ಬ್ರಹ್ಮನ ಸ್ಥಾನವನ್ನೇ ಹೊಂದಿರುವೆಯೆಂಬ ಹೆಮ್ಮೆಯನ್ನು ಹೊಂದಿ 
. ಶಾಶ್ವತ ಬುದ್ಧಿಯನ್ನು ಮಾಡಿರುವೆ. 

೨೬೫, ಈ ತೈಲೋಕ್ಯಾಧಿಪತ್ಯವು ಸ್ಥಿರವಾದು ದಲ್ಲ. ಯಾವನಿಗೂ 
ಶಾಶ್ವತವಾದುದೂ ಅಲ್ಲ. ನೀನು ಮಾತ್ರ ಕೇವಲ ಬಾಲಕನಾಗಿ ಇದು ನಿನಗೆ 
ಶಾಶ್ವತವೆಂದು ಮನಸ್ಸಿನಲ್ಲಿ ತಿಳಿದಿರುವೆ. 

೨೬೬. ನಂಬುಗೆಗೆ ಅನರ್ಹವಾದುದರಲ್ಲಿ ವಿಶ್ವಾಸವನ್ನು ಮಾಡುತ್ತಿರುವೆ. 
ನಶ್ಚರವಾದುದನ್ನು ಶಾಶ್ಚತವೆಂದು ತಿಳಿದಿರುವೆ. ನಿನಗೇ ಶಾಶ್ವತವೆಂದು' 
ಮೂರು ಲೋಕಗಳ ಐಶ್ವರ್ಯವನ್ನೂ ಹೊಂದಳೆಳಸುತ್ತಿರುವೆ. 

೨೬೭. ಇದು ನಿನ್ನದೂ ಅಲ್ಲ; ನಮ್ಮದೂ ಅಲ್ಲ; ಇತರರಿಗೂ ಸ್ಥಿರವಾದು 
ದಲ್ಲವೆಂದು ಹೇಳಲ್ಪಟ್ಟ ರುವುದು. ಎಷ್ಟೋ ಜನರನ್ನು ಕಡೆಹಾಯ್ದು ಈಗ 
ನಿನ್ನಲ್ಲಿ ತಾತ್ಕಾಲಿಕವಾಗಿ ನೆಲಸಿರುವುದು. 

೨,೮. ಎಲೈ ತಾರಕನೆ! ಈ ಐಶ್ವರ್ಯವು ಚಂಚಲವಾದುದು. ನಿನ್ನಲ್ಲಿ 
ಸ್ವಲ್ಪ ಕಾಲದವರೆಗೂ ನೆಲಸಿ ಬಳಿಕ ಸೂಳೆಯಂತೆ ಚಸಲಮನಸ್ತಳಾಗಿ ಮತ್ತೊಬ್ಬ 
ನನ್ನು ಈ ವಿಜಯಲಕ್ಸ ಒಯು ಸೇರುವಳು. 


ಏಕನಿಂಶತಿತಮೋರಿಧ್ಯಾಯಃ ೩೫೯ 


ಸರತ್ಸೌಷಧಿಸಂಪನ್ನಂ ಸಸರಿತ್ಸರ್ವತಾಕರಂ । 

ತಾಫಿದಾನೀಂ ನ ಪಶ್ಯಾಮಿ ಯೈರ್ಭುಕ್ತಂ ಭುವಸತ್ರಯಂ 8 ೨೬೯8 
ಹಿರಣ್ಯಕಶಿಪುರ್ವೀಕೋ ಹಿರಣ್ಯ ಸತ್ತ ದುರ್ಜಯಃ 1 | 

'ಪ್ರಹ್ಲಾದೋ ನಮುಚಿರ್ವೀರೋ “ಸ್ರ ಚಿತ್ರಿರ್ವಿರೋಚನಃ 8೨೭೦8 
ಕೀರ್ತಿಃ ಶೂರಶ್ಚ ನೀರತ್ಹ ವಾತಾಪಿರಿಲ್ಲ ಲಸ್ತೃಥಾ। 


ಅಶ್ವಗ್ರೀವಃ ಶಂಬರಶ್ವ ಪ್ರಲೋಮಾ ಮಧುಕೃಟಭಾ ೪ ೨೭೧8 
ವಿಶ್ವಜಿತ್ರ್ರಮುಖಾತ್ಹಾನ್ಯೇ ದಾನವೇಂದ್ರಾ ಮಹಾಬಲಾಃ | 

ಕಾಲೇನ ನಿಹತಾಃ ಸರ್ವೇ ಕಾಲೋ ಹಿ ಬಲವತ್ತರಃ 1 ೨೭೨ ॥ 
ಸರ್ವೈರ್ವರ್ಷಾಯತಂ ತಪ್ತಂ ನ ತೃಮೇಕೊ ಮಹಾತಪಾಃ । 

ಸರ್ವೇ ಸತ್ಯವ್ರತಪರಾಃ ಸರ್ವೇ ಚಾಸನ್ಪಹುಶ್ಭುತಾಃ ೫ ೨೭೩ 1 
ಸರ್ವೇ ಯಥಾರ್ಹದಾತಾರಃ ಸರ್ವೇ ದಾಕ್ಪ್ಸಾಯಣೀಸುತಾಃ । 

ಜ್ವೃಲಂತಃ ಪ್ರಜಯಾತಶ್ಚ ಕಾಲೇನ ಪ್ರತಿಸಂಹತಾಃ ॥ ೨೩೪ ೪ 
ಮುಂಚೇಚ್ಛಾಂ ಕಾಮಭೋಗೇಷು ಮಂಂಜೇಮಂ ಶ್ರೀಭವಂಮಡಂ । 
ಏತದೈಶ್ಚರ್ಯನಾಶೇ ತ್ವಾಂ ಶೋಕಃ ಸಂಪೀಡಯಿಷ್ಯತಿ NH ೨೭೫ ೪ 





೨೬೯. ಸಮಸ್ತ ರತ್ನಗಳಿಂದಲೂ, ನದೀ ಪರ್ವತ ಸರೋವರಗಳಿಂದಲೂ 
ಕೂಡಿದ 'ತ್ರಿಭುವನಗಳನ್ನು ಏಕಭತ್ರವಾಗಿ ಆಳಿದವರನ್ನೆಲ್ಲ ಈಗ ಎಲ್ಲಿಯೂ 
ನಾನು ನೋಡುತ್ತಿಲ್ಲವು. 

೨೭೦-೨೭೩. ವೀರನಾದ ಹಿರಣ್ಯಕಶಿಪು, ಅಜೀಯನಾದ ಹಿರಣ್ಯಾಕ್ಷ, 
ಪ್ರಹ್ಲಾದ, ನಮುಚಿ, ವಿಪ್ರಚಿತ್ರಿ, ನಿರೋಚನ, ಕೀರ್ತಿ, ಶೂರ, ವೀರನಾದ , 
ವಾತಾಸಿ, ಇಲ್ವಲ, ಅಶ್ವಗ್ರೀವ, ಶಂಬರ, ಪುಲೋಮ, ಮಧುಕೈಟಭರು, 
ವಿಶ್ವಚಿತ್ತು ಮುಂತಾದ * 'ಮಹಾ ಬಲಶಾಲಿಗಳಾದ ರಾಕ್ಷ ಶ್ಚಸೇಂದ್ರ ಪ್ರಶರೆಲ್ಲರೂ 
ಕಾಲದಿಂದಲೇ ನಾಶವನ್ನು ಹೊಂದಿದರು. ಎಲ್ಲಕ್ಕಿಂತಲೂ ಕಾಲವೇ ಪರಮ . 
ಬಲಿಷ್ಕವಾದುದು. ಎಲ್ಲರೂ ಸಾವಿರಾರು ವರ್ಷಗಳ ತಪಸ್ಸನ್ನು ಮಾಡಿದವರೇ; 
ನೀನೊಬ್ಬನೇ ಮಹಾತಪಸ್ವಿಯಲ್ಲ. ಎಲ್ಲರೂ ಸತ್ಯದ ವ್ರತವನ್ನು ಹಿಡಿದಿದ್ದರು. 
ಎಲ್ಲರೂ ಅಪಾರವಾದ ವೇದಗಳ ಜ್ಞಾನವನ್ನೂ ಹೊಂದಿದ್ದರು. 

೨೭೪. ಎಲ್ಲರೂ ತಮಗೆ ತಕ್ಕ ತೆ ದಾನಧರ್ಮಗಳನ್ನು ಮಾಡಿದರು. 

ಎಲ್ಲರೂ ದಿತಿಯ ಪುತ್ರರೇ. ತ್ಯೀಜೊವಂತರಾಗಿಯೂ ನಿಜಯಶಾಲಿಗಳಾಗಿಯೂ 
ಇದ್ದರೂ ಕೂಡ ಕಾಲಮಹಿಮೆಯಿಂದ ನಿಗ್ರಹಿಸಲ್ಪಟ್ಟರು. 

೨೭೫. ಆದುದರಿಂದ ಕಾಮಭೋಗಗಳಲ್ಲಿ “ಅಭಿಲಾಷೆಯನ್ನು. ಬಿಡು. 
ಐಶ್ವರ್ಯದ ಈ ಮದವನ್ನು ತ್ಯಜಿಸು. ಈ ಸಂಪತ್ತು ನಾಶವಾದಾಗ ದುಃಖವು 


ನಿನ್ನನ್ನು ಪೀಡಿಸುವುದು. 


೩೬೦ ಶ್ರೀ ಸ್ಕಾಂದಮಹಾಪುರಾಣಂ 


ತೋಕಕಾಲೇ ಶುಜೋ ಮಾ ತ್ವಂ ಹರ್ಸಕಾಲೇಚ ಮಾ ಹೃಷಃ I 


ಅತೀತಾನಾಗತೇ ಹಿತ್ವಾ ಪ್ರತ್ಯುತ್ಸನ್ನೇನ ನರ್ತಯ ॥ ೨೭೬ ॥ 
ಇಂದ್ರಂ ಚೇದಾಗತಃ ಕಾಲಃ ಸದಾ ಯುಕ್ತಮಂತಂದ್ರಿತಂ । ಸ. 
ಕ್ಸಮಸ್ವ ನ ಜಿರಾದ್ಮೈತ್ಯ ತ್ವಾಮಪ್ರುಪಗಮಿಷ್ಯತಿ ॥ ೨೭೭ ॥ 
ಕೋಹಿ ಸ್ಥಾತುಮಲಂ ಲೋಕೇ ಮನು ಕೃಷ್ಣಸ್ಯ ಸಂಯುಗೇ । 

ಕಾಲಸ್ತು ಬಲವಾನ್ಫ್ರಾಪ್ತಸ್ತೇನ ತಿಷ್ಮಾನಿ ತಾರಕ ॥ ೨೭೮ ॥ 


ತೃಮೇವ ವೇತ್ಸಿ ಮಾಂ ದೈತ್ಯ ಯೋಂಹಂ ಯಾದೃಕ್ಬರಾಕ್ರಮಃ । 

ಕಲ್ಪೇ ಕಲ್ಪೇ ಮಹಾದೈತ್ಯಾಃ ಕೋಟಿಶೋಂರ್ಬದಶೋ ಹತಾಃ ॥೨೭೯॥ 
ಯೇಷಾಂ ತ್ವಂ ಕೋಟಭಾಗೇಸಿ ಪರಿಪೂರ್ಣೋ ನ ತಾರಕ | 

ಕಲ್ಪೇ ಕಲ್ಪೇ ಸೃಜಾಮಿಾದಂ ಬ್ರಹ್ಮಾದಿ ಸಕಲಂ ಜಗತ್‌ 1 ೨೮೦ ॥ 
ಇಚ್ಛ ನ್ಸ ಂಜೀವಯಾಮೈೆ ತದನಿಚ್ಛ ನ್ನಾಶಯೇ ಕ್ಸಣಾತ್‌ । 

ನ ಬಿ ತ್ವಾಂ ನೋತ್ಸ ಹೇ ಹಂತುಂ ಸರ್ವದೈತ್ಯ ಸಮಾಯುತಂ 

ಅಂಗುಲ್ಕ ಗ್ರೇಣ ರೈತ್ಯೆ €ಂದ್ರ ಪುನರ್ಧರ್ಮಂ- ನಲೋಪಯೇ ॥ ೨೮೧ ॥ 





೨೭೬. ಕಷ್ಟಗಳು ಬಂದಾಗ ನೀನು ದುಃಖಗೊಳ್ಳಬೇಡ. ಸುಖಗಳಲ್ಲಿ 
ಸಂತೋಷಪಡಜೀಡ. ಕಳೆದುಹೋದುದನ್ನೂ, ಮುಂದೆ 'ಬರುವುದನ್ನೂ ಗಣನೆಗೆ 
ತರದೆ ಈ ಕ ಕ್ಚಣದಲ್ಲಿರುವುದರಲ್ಲಿಯೇ ವರ್ತಿಸುತ್ತಿರು. 

೨೭೭. ಎಲೈ ದೈತ್ಯನೆ! ನನ್ನ ಮಾತುಗಳು ನಿನಗೆ ಅಪ್ರಿಯವೆನಿಸಿದಲ್ಲಿ 
ಕ್ರಮಿಸು ಯಾವಾಗಲೂ ಸಂಪದ್ಯುಕ್ತನೂ ಅನಾಲಸ್ಯವಂತನೂ ಆದ 
ಮಹೇಂದ್ರನಿಗೇ ಕಾಲವೆಂಬುದು ಸನ್ನಿಹಿತವಾಯಿತೆಂದ ಮೇಲೆ ನಿನ್ನನ್ನೂ ಕೂಡ 
ಕ್ಬಿಪ್ರದಲ್ಲಿಯೇ ಆವರಿಸುವುದೆಂಬುದರಲ್ಲಿ ಸಂಶಯವಿಲ್ಲ. 

೨೭೮. ತಾರಕಾಸುರನೆ! . ಕೋಪಗೊಂಡ ನನ್ನ ಇದುರಿನಲ್ಲಿ ನಿಲ್ಲಲು 
ಲೋಕದಲ್ಲಿ ಯಾವ ಯೋಧನು ತಾನೆ ಶಕ ಕ ನಾದಾನು? ಆದರೆ. ಎಲ್ಲಕ್ಕಿಂತಲೂ 
ಬಲವಾದ ಕಾಲವು ಪಾ ಪ್ರಾಸ್ತ ವಾಗಿರುವುದರಿಂದ ಏನೂ ಮಾಡಲಾರಪವನಾಗಿ 
ಸುಮ್ಮನಿರುವೆನು. 

೨೭೯, ರೈತ್ಯೆ €೦ದ್ರ! ಪ್ರತಿಯೊಂದು ಕಲ್ಪ ದಲ್ಲಿಯೂ ಕೋಟ, ಅರ್ಬುದ 
ಗಳ ಸಂಖ್ಯೆಯ ಮಹಾಜಿ ೈತ್ಯರನ್ನು ನಿಗ್ರ ಹಿಸಿರುವ ನಾನು ಯಾರೆಂಬುದನ್ನೂ 
ಎಷ್ಟು ಪರಾಕ್ರಮವುಳ್ಳ ವಕಂಬುದನ್ನೂ ನೀನೇ ತಿಳಿದಿರುವೆ. 

೨೮೦. "ಅವರಲ್ಲಿ ಒಂದು ಕೋಟಿಯ ಒಂದು ಭಾಗದ ಪ್ರತಾಪವೂ ನಿನ್ನಲ್ಲಿ 
ಪರಿಪೂರ್ಣವಾಗಿಲ್ಲ. ನಾನು ಪ್ರತಿಯೊಂದು ಕಲ್ಪದ ಆದಿಯಲ್ಲಿಯೂ ಬ್ರಹ್ಮನೇ 
ಮೊದಲಾದ ಸಕಲ ಬ ಬ್ರಹ್ಮಾ ಡದ ಸ ೈಷ್ಠಿ ಯನ್ನು 'ಮಾಡುತೆ ತ್ತೇನೆ. 


೨೮೧. ಇಷ್ಟ ಬಂದಕೆ” ಎಲ್ಲವನ್ನೂ. ಉಜ್ಜೀವಿಸುತ್ತೆ ನೆ; ಇಚ್ಛೆ ಯಿಲ್ಲ ವಾಗ 


ಏಕನಿಂಶತಿತಮೋನಧ್ಯಾಯಃ 4೬0 


ಯದ್ಯಹಂ ಪ್ರನರೋ ಭೂತ್ವಾ ಧರ್ಮಂ ಬ್ರಹ್ಮವರಾತ್ಮಕಂ । 
ಲೋಪಯಾಮಿ ತತಃ ಕಂ ಚ ಧರ್ಮೋಂಯಂ ಕರಣಂ ವ್ರಜೇತ್‌8೨೮೨೫ 
ಅಹಂ ಕರ್ತೇತಿ ಮಾ ಮಂಸ್ಕಾಃ ಕರ್ತಾ ಯಸ್ತು ಸದಾ ಪ್ರಭುಃ । 
ಸೋಃಯಂ ಕಾಲಃ ಪಚೇದ್ವಿಶ್ವಂ ವೃಕ್ಸೇ ಫಲನಿವಾಗತಂ 8೨೮೩8 
ಯೈರೇವ ಕರ್ಮಭಿಃ ಸೌಖ್ಯಂ ದುಃಖಂ ತೈರೇವ ಕರ್ಮಭಿಃ । 
ಪ್ರಾಪ್ನೋತಿ ಪುರುಷೋ ದೈತ್ಯ ಪೆಶ್ಯ ಕಾಲಸ್ಯ ಚಿತ್ರತಾಂ ೨೮೪ ॥ 
ಸರ್ವಂ ಕಾಲವಶಾದೇವ ಬೋದ್ಧವ್ಯಂ ಧೀಯುತೈರ್ನಕ್ಕೈಃ 


ಸ್ವಕರ್ಮಪರಿಪಾಕಸ್ಯ ಫಲದಂ ನೈ ವಿದುರ್ಬುಧಾಃ H ೨೮೫ ॥ 
ತಸ್ಮಾತ್ಮರ್ಮ ಶುಭಂ ಕಾರ್ಯಂ ಪುಣ್ಯಾತ್ತುಹ್ಯಾತ್ಮಕಂ ಚ ಯತ್‌ । 
ಪುಣ್ಯೇನ ತತ್ರ ಸೌಖ್ಯಂ ಸ್ಯಾದ್ಲುಃಖಿಂ ಪಾಪೇನ ನಿಶ್ಚಿತಂ ॥ ೨೮೬ ೫ 


ಇತಿ ಸಂಚಿಂತ್ಯ ದೈತ್ಯೇಂದ್ರ ಸ್ವಂ ವಚಃ ಪರಿಪಾಲಯ । 
ಮದುಕ್ತಂ ವಚನಂ ಸರ್ವಂ ಯದಿ ಮಾತುನಿಹಾರ್ಹಸಿ H ೨೮೭ ೪ 





ಕ್ಸಣಮಾತ್ರದಲ್ಲಿ ನಾಶಗೊಳಿಸುವೆನು. ಸಕಲ ದೈತ್ಯರಿಂಜೊಡಗೂಡಿದ ನಿನ್ನನ್ನೂ 
ಬೆರಳಿನ ಕೊನೆಯಿಂದಲೇ ಕೊಲ್ಲಲು ನನ್ನಲ್ಲಿ ಶಕ್ತಿಯಿಲ್ಲವೆಂದು ಕಿಳಿಯಬೇಡ- 
ಎಲೈ ರಾಕ್ಸಸನೆ! ಆದರೆ ಧರ್ಮ ಮಾರ್ಗವನ್ನು ಅತಿಕ್ರಮಿಸಲಿಚ್ಛೆ ಸುವುದಿಲ್ಲ. 

೨೮೨-೨೮೩. ಲೋಕಕ್ಕೆ ಮಾರ್ಗದರ್ಶಕನಾದ ನಾನೇ ಬ್ರಹ್ಮವರ ರೂಪ 
ವಾದ ಧರ್ಮವನ್ನು ಪಾಲಿಸದೆ ಲೋಪಗೊಳಿಸಿದರೆ ಧರ್ಮವೆಂಬುದು ಮತ್ತೆ, 
ಯಾರನ್ನು ಶರಣುಹೋಗಬೇಕು? ನಾನೇ ಕತಣ್ಯವೆಂದೂ ತಿಳಿಯಬೇಡ. ಸರ್ವ 
ವ್ಯಾಪಕವಾಗಿ ನಿಜವಾಗಿಯೂ ಕರ್ತೃವಾದ ಕಾಲವೆಂಬುದು ವೃಕ್ಸದಲ್ಲಿ ಫಲವನ್ನು 
ಪಕ್ಟವನ್ನಾಗಿ ಮಾಡುವಂತೆಯೇ ಸಕಲ ಪ್ರಪಂಚವನ್ನೂ ಪಚನೆ ಮಾಡುವುದು. 

೨೮೪. ಎಲೈ ರಾಕ್ಚಸೇಂದ್ರನೆ!. ಮನುಷ್ಯನು ಯಾವ ಕರ್ಮಗಳಿಂದ 
ಸುಖವನ್ನು ಅನುಭವಿಸುವನೋ, ಆ ಕರ್ಮಗಳಿಂದಲೇ ದುಃಖಗಳನ್ನೂ ಸಂಪಾದಿಸಿ 
ಕೊಳ್ಳುವನು. ಕಾಲದ ವಿಚಿತ್ರವಾದ ವ್ಯಾಪಾರವನ್ನು ಕಂಡೆಯಾ? 

೨೮೫. ಆದುದರಿಂದ ಬುದ್ಧಿವಂತರಾದ ಜನರೆಲ್ಲರೂ ಸಕಲವೂ ಕಾಲವಶ 
ದಿಂದಲೇ ನಡೆಯುತ್ತದೆಯೆಂದು ತಿಳಿಯಬೇಕು. ಆದೇ ಅವರವರ ಕರ್ಮಗಳ 
ಫಲಗಳನ್ನು ಕೊಡುವುದೆಂದು ತಿಳಿದವರು ಹೇಳುವರು. 

೨೮೬-೨೮೭. ಆದುದರಿಂದ ಪುಣ್ಯವನ್ಸಿಚ್ಛೆ ಸುವರು ಪುಣ್ಯಾತ್ಮಕವಾದ 
ಶುಭಕರ್ಮವನ್ನೇ ಮಾಡಬೇಕು. ಪುಣ್ಯದಿಂದಲೇ ಸೌಖ್ಯವೂ, ಪಾಪದಿಂದಲೇ 
ದುಃಖವೂ ಉಂಟಾಗುವುವೆಂಬುದು ಥಿಶ್ಚ್ರಿತವಾಗಿರುವುದು. ಎಲೈ ರಾಶಕ್ಚ 
ಸೇಂದ್ರಕನೆ! ಇದನ್ನೆಲ್ಲ ಪರಿಶೀಲಿಸಿ ನನ್ನ ಮಾತುಗಳೆಲ್ಲವನ್ನೂ ಪಥ್ಯವೆಂದು 


ನೀನು ತಿಳಿದಿದ್ದರೆ ನಿನ್ನ ಮಾತನ್ನು ನೀನು ನಡೆಸಿಕೊಡು.”' 
F 


೩೬೨ ಶ್ರೀ ಸ್ಕಾಂದಮಹಾಪುರಾಣಂ 


ತಾರಕ ಉವಾಚ ೭-- 
ಮಾನಾುತ್ರ ಸಂಸ್ಥಿತಂ ದೃಷ್ಟ್ವಾ ಕಾಲನೇನಿಂಮುಖೈರ್ಯತಂ 
ಕಸ್ಕೇಹನ ವ್ಯಥೇದ್ಟುದ್ಧಿ ಮೃತ್ಯೋರಸಿ ಜಿಘಾಂಸತಃ 1 ೨೮೮ ॥ 
ಸಾತೇನ ವ್ಯಥತೇ ಬುದ್ಧಿರಚಲಾ ತತ್ತ್ವದರ್ಶಿನೀ | 
ಬ್ರನೀಷಿ ಯದ್ಯತ್ತ್ಪಂ ವಾಕ್ಯಂ ತತ್ತಥೈನ,ನ ಸಂಶಯಃ 1 ೨೮೯ ॥ 


ಹೋ ಹಿ ನಿಶ್ವಾಸಮರ್ಥೇಷು ಶರೀರೇ ವಾ ಶರೀರಭೃತ್‌ । 

ಕರ್ತುಮುತ ಹತೇ ಲೋಕೇ ದೃಷ್ಟ್ವಾ ಸಂಪ್ರ ಸ್ಥ ತಂ ಜಗತ್‌ ॥ ೨೯೦ ॥ 
ಅಹಮಷ್ಯೇನಮೇವೈ ನಂ ಲೋಕಂ ಜಾನಾನ್ಮುಕಾಶ್ವ ತಂ। 
ಕಾಲಾಗ್ದಾವಾಹಿತಂ "ಲೋಕೇ ಗುಹೆ € ಸತತಗತ್ತ ರೇ 1 ೨೯೦೧ ॥ 
ಇದಮದ್ಯ' ಕರಿಷ್ಯಾಮಿ ಶ್ವಃಕರ್ತಾಸ್ಟೀತಿ ವಾದಿನಂ | 

ಕಾಲೋ ಹರತಿ ಸಂಪ್ರಾಪ್ತೇ ನದೀನೇಗ ಇವೋನ್ಮ್ಮಖಾನ್‌ ॥ ೨೯೨ ॥ 
ಇದಾನೀಂ ತಾನದೇವಾಸೌ ಮಯಾ ದೃಷ್ಟೋ ನವಿಸ್ಮ ಎತ ! 

ಕಾಲೇನ ಹ್ರಿಯಮಾಣಾನಾಂ ಪ್ರಲಾಪಃ ಶ್ರೂಯತೇ ನೃಣಾಂ ॥ ೨೯೩ ॥ 





೨೮೮-೨೮೯. ತಾರಕನು ಹೇಳುತ್ತಾನೆ: 4 ಕಾಲನೇನಿಯೇ ಮೊದಲಾ 
ದವರಿಂದ ಕೂಡಿದ ನಾನು ಇಲ್ಲಿ ನೆಲಸಿರುವುದನ್ನು ಕಂಡು ಯಾರಿಗೆ ತಾನೆ 
ಬುದ್ಧಿಯು ವ್ಯಥೆಗೊಳ್ಳದಿರುವುದು? ಮೃತ್ಯುದೇವತೆಯಾದ ಯಮನಿಗೂ 
ಹಾಗೆಯೇ ಆಗುವುದು. ಆದರೆ ಸ್ಲಿ ಹರವೂ ತತ ಶ್ಚ ಯವುಳ್ಳುದೂ ಆದ ನಿನ್ನ 
ಬುದ್ಧಿಯು ಮಾತ್ರ ಚಲಿಸಲಿಲ್ಲ. “ನೀನು ಹೇಳಿದ ಮಾತುಗಳೆಲ್ಲ ಯಥಾರ್ಥ 
ಗಳೆಂಬುದರಲ್ಲಿ ಸಂಶಯವಿಲ್ಲ. 

೨೯೦. ದೇಹವನ್ನು ಧರಿಸಿದ ಯಾವ ಜೀವನು ತಾನೆ ಈ ಕ್ಲಣಿಕವಾದ 
ಜಗತ್ತನ್ನು ಕಂಡು ಧನದಲ್ಲಿಯಾಗಲಿ ಶರೀರದಲ್ಲಿಯಾಗಲಿ ಶಾಶ್ವ ತವೆಂಬ ವಿಶ್ವಾಸ 
ವನ್ನು ಮಾಡಬಹುದು? 

೨೯೧. ನಾನೂ ಕೂಡ ಈ ಲೋಕವು ಅಶಾಶ್ವ ತವಾದುದೂ, ಭಯಂಕರವೂ, 
ಅದ ಶ್ಯೂ, ಸಂತತಗಮನವುಳ್ಳು ದೂ, ಕಾಲವೆಂಬ ಅಗ್ಗಿಯಲ್ಲಿ ಆಹುತಿ 
ಪ್ರಾಯವೂ ಆದುದೆಂದು ತಿಳದಿರುವೆನ್ನು. 

೨೯೨. ""ಇದನ್ನು ಇಂದು ಮಾಡುವೆನು; ನಾಳೆ ಮತೊ ಇಂದನ್ನು ಮಾಡು : 
ವೆನು?' ಎಂದು ಹೇಳುವ ಮನುಷ್ಯನನ್ನು ನದಿಯ ಪ್ರವಾಹವು ಎದುರಿಸುವ 
ಪ್ರಾಣಿಗಳನ್ನು ಸೆಳೆಯುವಂತೆ ಪ್ರಾಪ್ತ ಸಮಯದಲ್ಲಿ ಕಾಲನು ಸೆಳೆಯುವನು. 

೨೯೩. ಈಗ ತಾನೆ ಈ ವಿಚಾರವನ್ನು ನಿಮ್ಮ ವಿಷಯದಲ್ಲಿ ನೋಡಿರುವು 


ಪನ್ನು ಇನ್ನೂ ಮರೆತಿಲ್ಲ. ಕಾಲನಿಂದ ಸೆಳೆಯಲ್ಲ ಡುತ್ತಿ ರುವ ಮನುಷ್ಯರ 
ಪ್ರಲಾಪವು ಕೇಳುತ್ತಿರುವುದು. 


ಏಕವಿಂ ಶತಿತಮೋ8ಧ್ಯಾಯಃ ತಿಹಿತ್ಟಿ 


ಈಷಾಣ್ಯಭಿಮಾನಲೋಭೇಷು ಕಾಮಕ್ರೋಧಭಯೇಷು ಚ । 
ಸ್ಪೃಹಾನೋಹಾತಿವಾದೇಷು ಲೋಕಃ ಸಕ್ತ್ಯೋ ನ ಬುಧ್ಯತೇ ॥ ೨೯೪ 8 
ಗುರುಂ ವಾಪ್ಯಗುರುಂ ವಾಸಿ ಕೃತ್ಯಾಕೃತ್ಯಂ ಚ ಕೇಶವ । 

ಜಾನಾಮಿ ತ್ವಾಮಹಂ ನಿಷ್ಣೋ ಸರ್ವಭೂತನರಂ ಪ್ರಭುಂ ೫೨೯೫೫ 
ಕಿಂ ಕುರ್ಮಃ ಸ್ವಸ್ವಭಾವೇನ ಬಲಿನಂ ತ್ವಾಂ ನ ಮನ್ಮಹೇ । 
ಕೇಚಿದ್ಸಜಂತಿ ತ್ವಾಂ ಭಕ್ತ್ಯಾ ನೈರೇಣ ಹೇಲಯಾ ಪರೇ 8 ೨೪೬ ॥ 
ಸರ್ವೇಇನುಕಂಪ್ಯಾಸ್ತೇ ತುಭ್ಯಮಂತರಾತ್ಮಾಸಿ ದೇಹಿನಾಂ ॥ ೨೯೭೫ 
ಪುರಾಣಃ ಶಾಶ್ವತೋ ಧರ್ಮಃ ಸರ್ವಪ್ರಾಣಭೃತಾಂ ಸಮಃ । 
ಮಾಮಾಲಂಬ್ಯ ಮಯಾ ಮುಕ್ತಾ ಯಾಂತು ಸರ್ವೇ ದಿವೌಕಸಃ 1೨೯೮ 
ಪುನರ್ಮರ್ಕಸ್ವರೂಪೇಣ ಭ್ರಾಂತೆವ್ಯಂ ಭುವನತ್ರಯಂ । 

ಸ್ಪೃಹಾಸಿ ಯಜ್ಞಭಾಗಾನಾಂ ನ ಕಾರ್ಯಂ ಸಮಯಸ್ಸ್ಸಯಂ 15೨೯೯॥ 
ಏವಮುಕ್ತೇ ತಾರಕೇಣ ದೇವಾ ಹರ್ಷಂ ಪ್ರಪೇದಿಕೇ । 

ಮುಚ್ಯತೇ ಹೃತಲೋಮಾಸಿ ಮೇಷೋ ಲಾಭೋ ಹಿ ಸೌನಿಕಾತ್‌ ॥ 





I ಛಾ ಜೀ |. ಹ ಟ್‌ 1 ಪ ರಾಗ ಳಾ PN - 


೨೯೪. ಆಸೂಯೆ, ಅಭಿಮಾನ, ಬೋಭ, ಕಾಮ, ಕ್ರೋಧ, ಭಯ, 
ಅಭಿಲಾಷೆ, ನೋಹ, ಪರನಿಂದೆ ಮುಂತಾದುವುಗಳಿಂದ ಅಸಕ್ತವಾಗಿರುವ 
ಪ್ರಪಂಚವು ಈ ತತ್ತ್ವವನ್ನು ತಿಳಿಯಲಾರದು. 

೨೯೫. ಗುರು ಲಘುಗಳ ವಿಷಯಗಳನ್ನೂ, ಕೃಶ್ಯಾಕೃತ್ಯಗಳನ್ನೂ, ಸಕಲ 
ಭೂತಗಳಿಗೆ ನಾಯಕನಾದ ನಿನ್ನನ್ನೂ ನಾನು ಚೆನ್ನಾಗಿ ಬಲ್ಲೆನು. 

೨೯೬-೨೯೭. ಆದರೆ ನಾವೇನು ಮಾಡಬಲ್ಲೆವು? ಬಲಶಾಲಿಯಾದ ನಮ ್ರ 
ಸ್ವಭಾವದಿಂದ ನಿನ್ನನ್ನು ಚೆನ್ನಾಗಿ ತಿಳಿಯಲಾರೆವು. ಕೆಲವರು ಭಕ್ತಿಯಿಂದಲೂ, 
ಕೆಲವರು ವೈರದಿಂದಲೂ, ಹಲವರು ಪರಿಹಾಸ್ಯಕ್ಕಾಗಿಯೂ ನಿನ್ನನ್ನು ಭಜಿಸು 
ವರು. ಆದರೆ ನೀನೇ ಸಕಲರಲ್ಲಿಯೂ ಅಂತರ್ಯಾಮಿಯಾಗಿರುವುದರಿಂದ 
ಎಲ್ಲರೂ ನಿನ್ನ ಕೃಪೆಗೆ ಪಾತ್ರರಾಗಲು ಅರ್ಹರೇ ಸರಿ. 

೨೯೮. ಧರ್ಮವು ಅನಾದಿಯಾದುದೂ, ಶಾಶ್ವತವಾದುದೂ, ಸಕಲ 
ಪ್ರಾಣಿಗಳಿಗೂ ಸಮಾನವಾದುದೂ ಆಗಿರುವುದು. ನನ್ನಿಂದ ಮುಕ್ತರಾದ ಸಕಲ 
ದೇವತೆಗಳೂ ನನ್ನ ಅಧೀನದಲ್ಲಿಯೇ ಇದ್ದುಕೊಂಡು ಚರಿಸುತ್ತಿರಲಿ. 

೨೯೯-೩೦೦. ಆದರೆ, ಈ ಕಪಿರೂಪಗಳಿಂದಲೇ ಇವರು ಮೂರು ಲೋಕ 
ಗಳನ್ನೂ ಸುತ್ತಲಿ. ಯಜ್ಞಗಳಲ್ಲಿ ಹವ್ಯಭಾಗಗಳ ಇಜ್ಛೆ ಯನ್ನೂ ಇವರು ತ್ಯಜಿಸ 
ಬೇಕು. ಇದೇ ಶಪಥದಲ್ಲಿ ನಡೆಯಬೇಕು.” ಇಂತು ತಾರಕಾಸುರನು ಅಪ್ಪಣೆ 
ಮಾಡಲು. ದೇವತೆಗಳು ಆನಂದವನ್ನು ಹೊಂದಿದರು. ಕಟುಕನ ಕೈಗೆ ಸಿಕ್ಕಿದ 


ಎ೬೪ '` ಶ್ರೀ ಸ್ಥಾಂದನುಹಾಪುರಾಣಂ 


ಶ್ರೀ ಭಗವಾನುವಾಚ :-- 
ಪೈತ್ಯೆಂದ್ರ ಭನ ತತ್ತ್ವಜ್ನ್ಯೋ ವಿದ್ಯಾಜ್ಞಾ ನತಪೋಂನ್ವಿತಃ । 
ಕಾಲಂ ಪಶ್ಯಸಿ ಸುವ್ಯಕ್ತಂ ಹಾಣಾನಾಮಲಕಂ ಯಥಾ H ೩೦೧॥ 
ಕಾಲಚಾರಿತ್ರತತ್ತ್ವಜ್ಞ ಶಿವಭಕ್ತ, ಮಹಾಮತೇ । 
ವಜ್ರಾಂಗಸುತ ಧನ್ಯೋಸಿ ಸ್ಪಹಣೇಯೋಸಿ ಧೀನಂತಾಂ ॥ ೩೦೨ ॥ 
ಯಾವತ್ತೇ ತಪಸೋ ನೀರ್ಯಂ ತಾವದ್ಳುಂಕ್ಸ 4 ಜಗತ್ವ್ರಯಂ | 
ಏತೇನ ಸಮಯೇನೈತೇ ಚರಿಷ್ಕಂತಿ ಸುರಾ ಜಗತ್‌ 1 ೩೦೩॥ 
ಇತ್ಯುಕ್ತ್ಟಾ ಮರ್ಕಯೂಥೇನ ವೃತೋ ನಾರಾಯಣಃ ಪ್ರಭುಃ । 
ಸ್ಥಾನಾದಸ್ಮಾದಪಾಕ್ರಮ್ಯ ಮೇರುಂ ಪ್ರತಿ ಯಯೌ ತದಾ ॥ ೩೦೪ ॥ 
ತತೋ ಮೇರುಂ ಸಮಾಗನ್ಮು ಪ್ರೋವಾಚ ವಚನಂ ಹರಿಃ । 
ಭವಂತೋ ಯಾಂತು ಬ್ರಹ್ಮಾಣಂ ಸ ಧಾಸ್ಯತಿ ಚ ವೋ ಹಿತಂ ॥ ೩೦೫ ॥ 
ಅಪ್ರಮತ್ತೈಃ ಸದಾ ಭಾವ್ಯಂ ಸಾಲ್ಯಶ್ಹ್ಚ ಸಮುಯಸ್ತಥಾ। 
ಇತ್ಯುಕ್ಟ್ವಾ ಭಗವಾನ್ಸಿಷ್ಠುಸ್ತತ್ತೈ ನಾಂತರಥೀಯತ | ೩೦೬ ॥ 





ಮೇಕೆಯು ಕೂದಲನ್ನು ಕಳೆದುಕೊಂಡು ತಪ್ಪಿಸಿಕೊಂಡರೂ ಅದನ್ನೂ 
ಲಾಭವೆಂದೇ ತಿಳಿಯಬೇಕು. 

೩೦೧. ನಾರಾಯಣನು ಹೇಳುತ್ತಾನೆ: ರಾಕ್ಸಸೇಶ್ವರನೆ! ನೀನು 
ತತ್ತ್ವಜ್ಞನು; ವಿದ್ಯೆ, ಬುದ್ಧಿ, ತಪಸ್ಸುಗಳಿಂದ ಕೂಡಿದವನೂ ಆಗು. ನೀನು 
ಕೈಯೊಳಗಿನ ನೆಲ್ಲಿಯ ಕಾಯಿಯಂತೆ ಕಾಲವನ್ನು ಸ್ಪಷ್ಟವಾಗಿ ತಿಳಿದಿರುವೆ. 

೩೦೨-೩೦೩. ಕಾಲದ ವ್ಯಾಪಾರಗಳ ಸೂಕ್ಷ್ಮಗಳನ್ನು ತಿಳಿದವನೂ, ಶಿವ 
ಭಕ್ತನೂ, ಮಹಾಬುದ್ಧಿ ಶಾಲಿಯೂ, ವಜ್ರಾಂಗನ ಮಗನೂ ಆದ ನೀನು 
ಲೋಕದ ಜ್ಞಾನಿಗಳಿಗೆ ಇಷ್ಟನಾಗಿರುವೆ. ನಿನ್ನ ತಪಸ್ಸಿನ ಶಕ್ತಿಯಿರುವವರೆಗೂ 
ಕ್ರಿಲೋಕಗಳ ಆಧಿಪತ್ಯವನ್ನು ಅನುಭವಿಸು. ನಿನ್ನ ಸಮಯವನ್ನ ನುಸರಿಸಿಯೇ 
ಈ ದೇವತೆಗಳು ಪ್ರಪಂಚದಲ್ಲಿ ತಿರುಗುವರು.?? 

೩೦೪. ಇಂತೆಂದು ಜಗನ್ನಾಥನಾದ ನಾರಾಯಣನು ಕಪಿಗಳ ಸಮೂಹ 
ದಿಂದ ಪರಿವೃತನಾಗಿ ಆ ಸ್ಥಳದಿಂದ ಹೊರಟು ಮೇರುಪರ್ವತವನ್ನು ಕುರಿತು 
ತೆರಳಿದನು. 

೩೦೫. ಮೇರು ಪರ್ವತವನ್ನು ಸೇರಿ ವಿಷ್ಣುವು ದೇವತೆಗಳನ್ನು ಕುರಿತು 
ಇಂತೆಂದನು. “ನೀವೆಲ್ಲರೂ ಬ್ರಹ್ಮನ ಬಳಿಗೆ ಹೊರಡಿರಿ. ಆತನೇ ನಿಮಗೆ 
ಅನುಕೂಲವನ್ನು ಮಾಡಿಕೊಡುವನು. 

೩೦೬-೩೦೭, ಯಾವಾಗಲೂ ಜಾಗರೂಕರಾಗಿರಿ; ಅಲ್ಲದೆ ತಾರಕಾಸುರ 
ನೊಡನೆ ಮಾಡಿಕೊಂಡಿರುವ ಒಪ್ಪಂದವನ್ನು ನೀವು ಪಾಲಿಸುತ್ತಿರಿ.?' ಇಂತೆಂದು 


ಏಕವಿಂಶತಿತಮೋ89ಧ್ಯಾಯಃ ೩೬೫ 


ಪ್ರಜತಃ ಸಂಸ್ತುತೋ ದೇವೈರ್ಬ್ಯಹ್ಮಾಜಂ ಚ ಸುರಾ ಯಯಂಃ 730೭8 
ದಿವ್ಯೋತ್ತಮೈಸ್ತ ಸ್ಹತ್ರಗಕ್ಕೆ ರಭಿಷ್ಟುತೋ 
ನಿವೀಸ್ಮತೇಜಾ ಭುವನತ್ರ ಯೇಜಪಿ | 
ವಜ್ರಾಂಗಪುತ್ರೋಪಿ ಮುಮೋದ ವೀರಃ 


ಶಿನಪ್ರಸಾದೇನ ಮಹಿರ್ದಿಮಾಪ್ಯ ೫ ೩೦೮ ॥ 
ಸ್ವಯಮಿಂದ್ರೋ ನಿಮಿರ್ವಹ್ನಿಃ ಕಾಲನೇನಿಂರ್ಯಮೋಃಫಿ ಚ । 
ಸ್ತಂಭಶ್ಚ ನಿರ್ಯ್ವುತಿಸ್ಥಾನೇ ಮಹಿಷೋ ವರುಜಸ್ತಥಾ NH ೩೦೯ ॥ 


ಮೇಷೋ ವಾತಾಧಿಕಾರೀ ಚ ಕುಜಂಭೋ ಧನದೊಆಭವತ್‌ । 
ಅನ್ಯೇಷಾಂ ಚಾಧಿಕಾರಾಂಶ್ಚ ದೈತ್ಯಾನಾಂ ತಾರಕೋ ಪದೌ ೫೩೧೦ 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಕ್ಯಾಂ ಸಂಹಿತಾಯಾಂ 
ಪ ಥಮ ಮಾಹೇಶ್ವರಖಂಡೇ ಕೌಮಾರಿಕಾಖಂಡೇ " ಜೀವಾಸುರಸಂಗ್ರಾಮೇ 
ತಾರಕವಿಜಯವರ್ಣನಂ >> ನಾಮ್ಮೆಕನಿಂ ಶತಿತಮೋ€ಧ್ಯಾಯಃ 





ಮಹಾವಿಷ್ಯ್ಯುವು ಸಕಲ ದೇವತೆಗಳೂ ನಮಸ್ಕರಿಸಿ ಸ್ತೋತ್ರ ಮಾಡುತ್ತಿರಲು 
ಅಲ್ಲಿಯೇ ಅಂತರ್ಹಿತನಾದನು. ದೇವತೆಗಳೂ ಕೂಡ ಬ್ರಹ್ಮನಿಗೆ ಶರಣಾಗತ 
ರಾದರು. 

೩೦೮. ವಜ್ರಾಂಗದನ ಮಗನಾದ ತಾರಕನೂ ಸಹ ತನ್ನಲ್ಲಿಗೆ ಬಂದ ದೇವತೆ 
ಗಳಿಂದ ಸ್ತೋತ್ರಗಳನ್ನು ಕೇಳುತ್ತ, ಮೂರು ಲೋಕಗಳಲ್ಲಿಯೂ ಬೆಳಗುತ್ತಿರುವ 
ತೇಜಸ್ಸುಳ್ಳವನಾಗಿ. ಪರಮೇಶ್ವರನ ಅನುಗ್ರಹದಿಂದ ಅಮಿತೈಶ್ಚರ್ಯವನ್ನು 
ಹೊಂದಿ ರೋಕೈಕನೀರನಾಗಿ ಸಂತೋಷದಿಂದಿದ್ದನು. 

೩೦೯-೩೧೦. ಅವನು ತಾನೇ ಇಂದ್ರನ ಸಿಂಹಾಸನವನ್ನೇರಿದನು. ಆಗ 
ನಿಮಿಯು ಅಗ್ನಿಯಾದನು. ಕಾಲನೇಮಿಯೇ ಯಮನು. ಸ್ಥಂಭನನ್ನು 
ನಿರ್ಯತಿಯ ಸ್ಥಾನದಲ್ಲಿರಿಸಿದನು. ಮಹಿಷಾಸುರನೇ ನರುಣನಾದನು. ಮೇಷನು 
ವಾಯುವಿಗೆ ಅಧಿಕಾರಿಯಾದನು. ಕುಜಂಭನು ಕುಬೇರನಾದನು. ಇಂತು 
ತಾರಕಾಸುರನು ಇತರ ರಾಕ್ಸಸರಿಗೂ ಯಥಾಯೋಗ್ಯವಾದ ಅಧಿಕಾರಗಳನ್ನು 
ಕೊಟ ನು. 


ಇಲ್ಲಿಗೆ ಎಂಬತ್ತೊಂದುಸಾನಿರ ಶ್ಲೊ €ಕಗಳ ಸಂಹಿತೆಯೆಂದು ಪ್ರಸಿದ್ದವಾದ 
ಶ್ರೀಸ್ಕಾ ೦ಡಮ ಹಾಪುರಾಣದ ಮಾಹೇಶ್ವ ರಖಂಡದ ಎರಡನೆಯ ಕೌಮಾಂಾ ಖಂಡದಲ್ಲಿ 
 ಡೀವಾಸುರ ಸಂಗ್ರಾಮ - ತಾರಕವಿಜಯ ವರ್ಜನ?'ವೆಂಬ 
ಇಪ್ಪತ್ತೊ ಂಡಸೆಯ ಆಧ್ಯಾಯವು ಮುಗಿದುದು 


H ಶ್ರೀಃ ॥ 
ಅಥ ದ್ವಾವಿಂತೋಧ್ಯಾಯಃ 
ಕುಮಾರೇಶ ಮಾಹಾತ್ಮ್ಯೇ-- ಪಾರ್ವತೀ ಜನ್ಮನರ್ಣನಂ 
ನಾರದ ಉವಾಚ ೭. '` 
ಏನಂ ವಿಪ್ರಶೃತಾ ದೇವಾ ಮಹೇಂದ್ರಸಹಿತಾಸ್ತದಾ । 


ಯಯುಃ ಸ್ವಾಯಂಭುನಂ ಧಾಮ ಮರ್ಕರೂಪಮಂಸಾಶ್ರಿತಾಃ ॥ ೧॥ 
ತತತ್ಹ ನಿಸ್ಮಿಕೋ ಬ್ರಹ್ಮಾ ಪ್ರಾಹ ತಾನ್ಫುರಪುಂಗವಾನ್‌ | 





ಸ್ಹರೂಸೇಣೇಹ ತಿಸ್ಮಧ್ವಂ ನಾತ್ರ ನಸ್ತಾರಕಾದ್ಭಯಂ' 1೨0 

ತತೋ ದೇವಾಃ ಸ್ವರೂಪಸ್ಥಾಃ ಪ್ರಮ್ಣಾನವದನಾಂಬುಜಾಃ । 

ತುಷ್ಬುವುಃ ಪ್ರಣತಾಃ ಸರ್ವೇ ಪಿತರಂ ಪುತ್ರಕಾ ಯಥಾ 4 

ನಮೋ ಜಗತ್ತ್ರಸೂತ್ಯೆ 4 ತೇ ಹೇತವೇ ಪಾಲಕಾಯ ಚೆ । 

ಸಂಹರ್ತ್ರೇ ಚ ನಮಸ್ತುಭ್ಯಂ ತಿಸ್ನೊ ್ರೀಅವಸ್ಥಾಸ್ತವ ಪ್ರಭೋ 1೪॥ 

ತೃಮಾಪಃ ಪ್ರಥಮಂ ಸೃಷ್ಟ್ವಾ ತಾಸು ನೀರ್ಯಮುವಾಸೃಜಃ । 

ತದಂಡಮಭವದ್ಧ್ಮೈಮಂ ಯಸ್ಮಿನ್‌ ಲೋಕಾಶ್ಚರಾಚರಾಃ I ® 
ಕನ್ನಡದ ಅನುವಾದ 


ಹುಮಾಕೇಶ ಮಾಹಾತ್ಮ್ಯ ಷಾರ್ವತೀ ಜನ್ಮವರ್ಣನ 


| ೧. ಈ ರೀತಿ ಪರಾಭವವನ್ನು ಹೊಂದಿದವರಾಗಿ ಮಹೇಂದ್ರನೇ 
ಮೊದಲಾದ ದೇವತೆಗಳೆಲ್ಲರೂ ಕೋತಿಗಳ ರೂಪಗಳನ್ನು ಧರಿಸಿಯೇ ಬ್ರಹ್ಮನ 
ಸತ್ಯಲೋಕವನ್ನು ಕುರಿತು ಹೊರಡುವವರಾದರು. 

೨, ಆಗ ಬ್ರಹ್ಮನು ವಿಸ್ಮಯಗೊಂಡವನಾಗಿ ಆ ದೇವತೆಗಳನ್ನು ಕುರಿತು 
“ ನಿಮ್ಮ ನಿಮ್ಮ ಸ್ವರೂಪಗಳಿಂದಲೇ ನಿಲ್ಲಿರಿ. ಇಲ್ಲಿ ನಿಮಗೆ ತಾರಕಾಸುರನಿಂದ 
ಯಾವ ಭಯವೂ ಉಂಟಾಗಲಾರದು”? ಎಂದು ಅಭಯವನ್ನಿತ್ತನು. 

೩. ಆಗ ದೇವತೆಗಳೆಲ್ಲರೂ ತಮ್ಮ ಸ್ವರೂಪಗಳಿಂದ ಕೂಡಿದವರಾಗಿ ತಂಜೆ 
ಯನ್ನು ಮಕ್ಕಳು ಸ್ತುತಿಸುವಂತೆ ಬಾಡಿದ ಮೊಗಗಳಿಂದ ಸ್ಫ್ಕೋತ್ರಮಾಡ 
ತೊಡಗಿದರು. 

೪. "ಹದಿನಾಲ್ಕು ಲೋಕಗಳ ಉತ್ಪತ್ತಿಗೆ ಹೇತುಭೂತನೂ, ಸಂರಕ್ಷ 
ಕನೂ, ಸಂಹಾರಕನೂ ಆದ ನಿನಗೆ ನಮಸ್ಕಾರವು. ಎಲೈ ನಿತಾಮಹನೆ! 
ನೀನೇ ಈ ಮೂರು ಅವಸ್ಥೆ ಗಳನ್ನೂ ಸ್ವೀಕರಿಸಿರುವೆ. 

೫. ನೀನು ಜಲತತ್ತ್ವವನ್ನು ಮೊದಲು ಸೃಷ್ಟಿಮಾಡಿ ಅದರಲ್ಲಿ ವೀರ್ಯ 
ವನ್ನು ವಿಸರ್ಜಿಸಿದುವರಿಂದ ಹಿರಣ್ಯಗರ್ಭವೆಂಬ ಸಮಷ್ಟಿ ರೂಪವಾದ ಬ್ರಹ್ಮಾಂಡ 


ದ್ವಾವಿಂಶೋ8ಧ್ಯಾಯ। ೩೩೬೭ 


ವೇದೇಷ್ಟಾಹುರ್ವಿರಾಡ್ರೂಪಂ ತ್ವಾಮೇಕರೂಪಮಾದೃತಂ । 


ತಾತಾಲಂ ಪಾದಮೂಲಂಚ ಪಾರಿ ೯ಪಾಡೇ ರಸಾತಲಂ H&M 
ಇ 

ಮಹಾತಲಂ ಚಾಸ್ಯಗುಲೌ ಮ ಜಂಘೇ ಜಾಪಿ ತೆಲಾತಲಂ | 

ಸುತಲಂ ಜಾನುನೀ ಚಾಸ್ಯ ಊರೂ ಚ ವಿತಲಾತಲೇ HEN 


ಮಹೀತಲಂ ಚ ಜಘನಂ ನಾಭಿಶ್ಚಾಸ್ಯ ನಭಸ್ತಲಂ । 
ಜ್ಯೋತಿಃಪದಮುರಃಸ್ಥಾನಂ ಸ್ವರ್ಲೋಕೋ ಬಾಹುರುಚ್ಯತೇ 868 
, ಗ್ರೀವಾ ಮಹಶ್ಚ ವದನಂ ಜನಲೋಕಃ ಪ್ರ ಕೀತಣ್ಯತೇ । 

ಲಲಾಟಂ ಚ ತಪೋಲೋಕಃ ಶೀರ್ಷಂ ಸತ್ಯಮುದಾಪೃತಂ ೪೯ ॥ 
ಚಂದ್ರಸೂರ್ಯೌಾ ಚ ನಯನೇ ದಿಶಃ ಶ್ರೋತ್ರೇ ನಾಸಿಕಾತ್ಮಿನೌ । 
ಆತ್ಮಾನಂ ಬ್ರಹ್ಮರಂಧ್ರಸ್ಥಮಾಹುಸ್ತ್ವಾಂ ವೇದ ವೇದಿನಃ 1 ೧೦ 
ಏವಂ ಯೇ ತೇ ವಿರಾಡ್ರೂಪಂ ಸಂಸ್ಕರಂತ ಉಪಾಸತೇ । 

ಜನ್ಮ ಬಂಧನಿನಿರ್ಮೂಕ್ತಾ ಯಾಂತಿ ತ್ವಾಂ ಪರಮಂ ಪದಂ 4 ೧೧8 
ವುಂಟಾಯಿತು. ಅದರಲ್ಲಿಯೇ ಸಕಲ ಚರಾ ಚರಾತ್ಮಕಗಳಾದ ಲೋಕಗಳೂ 
ನೆಲೆಗೊಂಡಿರುವುವು. 

೬. ಇಂತಹ ಏಕರೂಪನಾದ ನಿನಗೆ ವೇದಗಳಲ್ಲಿ ವಿರಾಡ್ರೂ ಪನೆಂದು 
ಹೇಳಿರುವರು. ನಿನ್ನ ಅಂಗಾಲುಗಳೇ ಪಾತಾಳವು; ಪಾದಗಳ ಮೇಲ್ಪದೇಶವೇ 
ರಸಾತಲವು. 

೭. ಹಿಮ್ಮಡಿಯ ಮಣಿಕಟ್ಟುಗಳೇ ಮಹಾತಲವು; ಕಾಲುಗಳೇ ತಲಾ 
ತಲವು; ನೊಣಕಾಲುಗಳೇ ಸುತಲ ಲೋಕವು; ತೊಡೆಗಳೇ ಅತಲ ವಿತಲಗಳು. 

೮. ಮಹೀತಲವೇ (ಭೂಲೋಕನೇ) ಕಟಪಶ್ಚಾದ್ಭಾಗವು; ನಭೋ 
ಶೋಕವೇ ನಾಭಿಯು; ಭುವರೋಕವೇ ಎದೆಯು; ಸ್ವರೊಕವು 
ಬಾಹುಗಳು. 

೯. ಮಹೋ ಲೋಕವು ಕಂಠವು; ಜನೋ ಲೋಕವೇ ಮುಖವೆಂದು 
ಕರೆಯಲ್ಪಡುವುದು; ತಪೋ ಲೋಕವು ಹಣೆಯು; ಸತ್ಯಲೋಕವು ತಲೆಯು, 

೧೦. ಚಂದ್ರ ಸೂರ್ಯಕೇ ರಿನ್ನ ನೇತ್ರಗಳು; ದಿಕ್ಬುಗಳೇ ಕಿವಿಗಳು ; 
ಅಶ್ವನೀ ನಕ್ಸತ್ರ ಗಳೇ ನಿನ್ನ ನಾಸಿಕಗಳು; ಇಂತು ವೇದಜ್ಞ, ರಾದವರು ಶರೀರ 
ದಲ್ಲಿ ಬ್ರಹ ಹೃರಂಭ್ರದ್ಲಿರುವ ಆತ ನೇ ನೀನೆಂದು ಹೇಳುವರು. 

. ಈ ರೀತಿಯಾದ ನಿನ್ನ ಅ ರಾಡ್ರೂ ಪವನ್ನು ಯಾರು ಮನಸ್ಸಿಗೆ ತಂದು 
ತೊಂಡು ಉಪಾಸನೆ ಮಾಡುವರೋ ಅವರು ಬನನ ಮರಣ ರೂಪವಾದ 
ಈ ಸಂಸಾರದಿಂದ ಬಿಡುಗಡೆಯನ್ನು ಹೊಂದಿ ಸರಮ ಪದವಾದ ನಿನ್ನನ್ನೇ 
ಹೊಂದುವರು. 





ತಿ೬೮ ಶ್ರೀ ಸ್ಕಾಂದಮಹಾಪುರಾಣಂ 


ಏನಂ ಸೂ ಲಂ ಪ್ರಾಣಿಮಧ್ಯಂ ಚ ಸೂಕ್ಟ್ಮಂ 
ಇ 
ಭಾನೇ ಭಾವೇ ಭಾನಿತಂ ತ್ವಾಂ ಗೃಣಂತಿ । 
ಸರ್ವತ್ರಸ್ಥಂ ತ್ವಾಮತಃ ಪ್ರಾಹುರ್ವೇದಾಃ 


ತಸ್ಮೈ ತುಭ್ಯಂ ಪದ್ಮಜ ಇದ್ದಿಥೇನು 1 ೧೨ ॥ 
ಏವಂ ಸ್ತುತೋ ಪಿರಿಂಚಸ್ತು ಕೃಪಯಾಭಿಪರಿಪ್ಲುತ । 
ಜಾನನ್ನಪಿ ತದಾ ಪ್ರಾಹ ತೇಷಾಮಾಶ್ವಾಸಹೇತವೇ I ೧೩೫ 
ಸರ್ವೇ ಭನಂತೋ ದುಃಖಾರ್ತಾಃ ಪರಿಮ್ಲಾನನು ಖಾಂಬುಜಾಃ । 
ಭ್ರಸ್ಮಾಯುಧಾಸ್ತಥಾ ಕಸ್ಮಾದ್ಭ ಎಸ್ಕಾಭರಣವಾಸಸಾಃ 1 ೧೪ ॥ 
ಮಮೈವೇಯಂ ಕೃತಿರ್ದೇನಾ ಮಹತೀ ಯದ್ವಿಡಂಬನಾ | 
ಯದ್ದೈರಾಜಶರೀರೇ ಮೇ ಭನಂತೋ ಬಾಹುಸಂಜ್ಞಕಾಃ Il ೧೫ ॥ 


ಯದ್ಯದ್ಧಿಭೂತಿಮತ್ಸತ್ತ್ಯಂ ಧಾರ್ಮಿಕಂ ಜೋರ್ಜಿತಂ ಮಹತ್‌ । 
ತತ್ರಾಸೀದ್ಭಾಹುನಾಶೋ ಮೇ ಬಾಹುಸ್ಥಾನೇ ಚತೇನುನಮ ॥ ೧೬॥ 





೧೨. ಈ ರೀತಿಯಾಗಿ ಬಹಿರ್ಲೋಕಗಳಲ್ಲಿ ಸ್ಥೂಲರೂಪದಿಂದಲೂ ಪ್ರಾಣಿ 
ಗಳ ಹೃದಯಗಳಲ್ಲಿ ಅಂತರ್ಯಾಮಿಯಾಗಿ ಸೂಕ್ಟ್ಮ್ಮರೂಪದಿಂದಲೂ ಇದ್ದು 
ಕೊಂಡು ಅಂತಃಕರಣದ ಪ್ರತಿಯೊಂದು ವೃತ್ತಿಯಲ್ಲಿಯೂ ಸಾಕ್ಸಿಯಾಗಿರುವವ 
ನೆಂದು ವೇದಗಳು ಫಿಕ್ಷೆನ್ನು ತಿಳಿಸುತ್ತಿರುವುವು; ನೀನು ಎಲ್ಲೆ ಡೆಗಳಲ್ಲಿಯೂ 
ವ್ಯಾಪ್ತನಾಗಿರುವೆ. ಆದುದರಿಂದ ನಿನಗೆ ನಮಸ್ಕಾರವನ್ನು ಮಾಡುತ್ತೇವೆ.” 

೧೩. ಈ ರೀತಿಯಾಗಿ ದೇವತೆಗಳು ಸ್ಕೋತ್ರಮಾಡುತ್ತಿರಲು ಬ್ರಹ್ಮನಿಗೆ 
ಕರುಣೆಯುಂಟಾಯಿತು. ಮುಂದೆ ನಡೆಯಬೇಕಾದ ಸಕಲವನ್ನೂ ತಿಳಿದವ 
ನಾದರೂ ಕೂಡ ದೇವತೆಗಳನ್ನು ಸಮಾಧಾನಗೊಳಿಸುವವನಾಗಿ ಅವರನ್ನು 
ಕುರಿತು ಇಂತೆಂದನು. 

೧೪. ನೀವೆಲ್ಲರೂ ದುಃಖಾರ್ತರಾಗಿ ಒಣಗಿದ ಮುಖಗಳಿಂದ ಕೂಡಿ 
ನಿಮ್ಮ ನಿಮ್ಮ ಆಯುಧಗಳನ್ನು ಕಳೆದುಕೊಂಡು ಒಡವೆ ವಸ್ತ್ರಗಳನ್ನು ಕಳಚಿದನ 
ರಾಗಿರುವಿರಲ್ಲವೆ! 

೧೫, ನಿಮಗೆ ಈಗ ಸಂಭವಿಸಿರುವ ಅವಮಾನವು ನನಗೇ ಆದಂತಾಗಿದೆ. 
ಏಕೆಂದರೆ ಸ್ವರ್ಗಲೋಕವಾಸಿಗಳಾದ ನೀವೆಲ್ಲರೂ ವಿರಾಡ್ರೂಸನಾದ ನನಗೆ 
ಬಾಹುಸ್ಥಾನೀಯರಾಗಿರುವಿರಿ. 

೧೬. ಲೋಕದಲ್ಲಿ ವಿಭೂತಿಯುಕ್ತವೂ, ಧರ್ಮಸಹಿತವೂ, ಊರ್ಜಿತವೂ, 
ಮಹತ್ತ್ವವುಳ್ಳ ದುದೂ ಆದುವುಗಳೆಲ್ಲವೂ ನನಗೆ ಬಾಹುಗಳಾದುದರಿಂದ. ಈಗ 
ನನಗೆ ಬಾಹುನಾಶನಾದಂತೆಯೇ ಆಯಿತು. 


ದಾ ನಿಂ ಶೋತಧ್ಯ್ಮಾಯಃ ೩೬೯ 


ತನ್ನೂನಂ ಮಮ ಭಗ್ಗೌ ಚ ಬಾಹೂ ತೇನ ದುರಾತ್ಮನಾ । 

ಯೇನ ಚೋಪಹೃತಂ ದೇವಾಸ್ತನ್ಮಮಾಖ್ಮಾತುಮರ್ಹಥ ೪ ೧೭ ೫ 
ದೇವಾ ಊಚುಃ: 

ಯೋಂಸೌ ವಜಾ ತ್ರಂಗತನಯಸ್ಸಯಾ ದತ್ತವರಃ ಪ ಪ್ರಭೋ । 

ಭೃಶಂ ನಿಪ್ರಕೃ ತಾಸ್ತೆ ಶೀನ ತತ್ತ್ವಂ ಜಾನಾಸಿ ತತ್ತ್ವತಃ ೪ ೧೮ ೫ 

ಯತ್ತನ ಹೀಸೆಮುದ್ಧ, ಸ್ಯ ತಟಔಿಂ ಶಾರ್ವಿಕತೀರ್ಥಕಂ | 

ತೆದಾಕ ಮ್ಯ ಕೃತಂ ತೇನ ಮರುಭೂಮಿಸಮಂ ಪ ಭೋ H OF 4 

ಬುದ್ಧ ಹಃ ಸರ್ವಜೇವಾನಾಂ ಗೃಹೀತಾಸ್ತೇನ ಸರ್ವತಃ 


ಮಹಾಭೂತಸ್ಯ ರೂಸೇಣ ಸ ಏನ ಚ ಜಗತ್ಪತಿಃ H Sou 
ಚಂದ್ರ ಸೂರ್‌ ಗ್ರಹಾಸ್ತಾರಾ ಯಚಾ ನೃದ್ದೆ ೀವಪಕ್ಚತಃ। 

ತಚ್ಚ `ಸರ್ವಂ ನಿರಾಕೃ ತೈ ಸ್ಥಾಪಿತೋ ದೈತ್ಯಪಕ್ಸ ಕಃ H 308 
ನಯಂ ಚ ಿಶೃತಾಸ್ತ, (ನ ಬಹೂಪಹಸಿತಾಸ'ಥಾ 

ವಿಷ್ಣೋಃ ಪ್ರಸಾದಾನು ಕ್ತಿ ಕಂಚಿದಿವ ಸ್ಯ 1 33 ॥ 





ne ಬಟ ಬ ಎ್ಪಂ 


೧೭. ಆದುದರಿಂದ ಆ ದುರಾತ , ನಾದವನು ನನ್ನ ಬಾಹುಗಳನ್ನು ಕತ್ತರಿ 
ಸಿರುವನಲ್ಲವೆ! ಲ ದೇವತೆಗಳಿರಾ' ಯಾರಿಂದ ನಿಮ್ಮ ಸ್ಥಾನಮಾನಗಳು 
ಈ ರೀತಿ ಅಪಹರಿಸಲ್ಪಟ್ಟ ಶರುವುವೆಂಬುದನ್ನು ತಿಳಿಸಿರಿ, 

೧೮. ದೇವತೆಗಳು: ಹೇಳುತ್ತಾರೆ: "ಹೇ ಸ್ವಾಮಿಯೇ! ಪೂರ್ವದಲ್ಲಿ 
ನಿನ್ನಿಂದ ವರವನ್ನು ಪಡೆದ ವಜ್ರಾಂಗನ ಮಗನಾದ ತಾರಕಾಸುರನೆಂಬುವನು 
ನಿನಗೆ ತಿಳಿದವನೇ ಅಲ್ಲವೆ! ಅತನಿಂದಲೇ ಈಗ ನಾವು ಬಹಳವಾಗಿ ಪರಾಭವ 
ವನ್ನು ಹೊಂದಿರುನೆವು. 

೧೯. ಆತನೇ ಮಹೀಸಾಗರ ತಟದ ಪ್ರದೇಶವನ್ನೂ ಶಾರ್ವಿಕ ತೀರ್ಥ 
ವನ್ನೂ ಆಕ್ರಮಿಸಿ ಆಪ ಸ್ರದೇಶವನ್ಷೆ ಲ ಮರುಭೂಮಿಗೆ ಸಮನಾಗಿ ಮಾಡಿರುವನು. 

೨೦. ಆತನಿಂದಲೇ ಸಕಲ 'ತೀವತೆಗಳ ಐಶ್ವರ್ಯಗಳೂ ಸೆಳೆಯಲ್ಪಟ್ಟುವು. 
ಆತನೇ ಮಹಾಭೂತಸ ರೂಪನಾಗಿ ಜಗನ್ನಾಯಕನಾಗಿ ವರ್ತಿಸುತಿ $3 ರುವನು. 

೨೧. ಚಂದ್ರ ಸೂರ್ಯರನ್ನೂ , ಇತರ ಗ್ರಹಗಳನ್ನೂ, ನಕ್ಚತ್ರಗಳನ್ನೂ, 
ಇತರ ದೇವ ಪಕ್ಚೀಯಗಳಾದ ವಸ್ತುಗಳೆಲ್ಲವನ್ನೂ ಆತನು ವಿಪರೀತಗಳನ್ನಾಗಿ 
ಮಾಡಿ ದೈತ್ಯರಿಗೆ ಅನುಕೂಲಗಳಾಗುವಂತೆ ಸ್ಥಾಪಿಸಿರುವನು. 

೨೨. ನಾವೂ ಕೂಡ ಆತನಿಂದ ಕಾಪಾಡಲ್ಪ ಟ್ವವರಾದರೂ ಬಹುವಾಗಿ 
ಅಡಿಗಡಿಗೂ ಉಪಹಾಸ್ಯವನ್ನು ಹೊಂಡುತ್ತಿರುನೆವು. ಮಹಾವಿಷ್ಣುವಿನ 
ಸಹಾಯದಿಂದ ಆ ಕಷ್ಟದೆಶೆಯಿಂದ ಹೇಗೆ ಹೇಗೆಯೋ ವಿಮೋಚನೆಯನ್ನು 
ಹೊಂದಿದೆವು. 


೩೭೦ ಶ್ರೀ ಸ್ವಾಂದಮಹಾಪುರಾಣಂ 


ತದ್ವಯಂ ಶರಣಂ ಪ್ರಾಪ್ತಾಃ ಪೀಡಿತಾಃ ಕ್ಸುತ್ತೃಷಾರ್ಡಿತಾಃ । 


ಧರ್ಮರಕಾ ್ಲಕರಾಶ್ಲೇತಿ ಸಂಚಿಂತ್ಯ ತ್ರಾತುಮರ್ಹಸಿ ॥ ೨೩ ॥ 
ಇತ್ಯುಕ್ತಃ ಸ್ಕಾತ್ಮಭೂರ್ದೇವಃ ಸುಕೈರ್ಡೈತ್ಯವಿಚೇಷ್ಟಿತಂ 

ಸುರಾನುನಾಚ ಭಗವಾನತಃ ಸಂಚಿಂತ್ಯ ತತ್ತ್ವತಃ ॥ ೨೪॥ 
ಅವಧ್ಯಸ್ತಾರಕೋ ದೈತ್ಯಃ ಸರ್ವೈರಸಿ 'ಸುರಾಸುಕ್ಕಿಃ 

ಯಸ್ಯ ವಧ್ಯಶ್ಚ ನಾದ್ಯಾಪಿ ಸ ಜಾತೋ ಭಗವಾನ್ಸು ನಃ 1 ೨೫ ॥ 
ಮಯಾ ಚ ನೆರದಾನೇನ ಚ್ಛ ಂದಯಿತ್ವಾ ನಿವಾರಿತಃ ॥ ೨೬ ॥ 
ತಪಸಾ ಸ ಹಿ ದೀಪ್ತೊ ಉಭೂತೆ $ ಲೋಕ್ಕ ದಹನಾತ್ಮಕಃ । 

ಸಚ ವವ್ರೇ ವಧಂ ದೈತ್ಯಃ ಶಿಶುತಃ ಸಪ್ತ ವಾಸರಾತ್‌ 1 ೨೭ ॥ 
ಸಚ ಸಪ್ತ. ದಿನೋ ಬಾಲಃ ಶಂಕರಾಜ್ಯೊ € ಭವಿಷ್ಯ ತಿ | 

ತಾರಕಸ್ಯ ಚ ನೀರಸ್ಕ ನಧಕರ್ತಾ ಭನಿಷ್ಯ ತಿ 1 ೨೮ ॥ 
ಸತೀ ನಾಮಾತು ಯಾ ದೇನೀ ನಿನಷ್ಟಾ. ದಕ್ಷಹೇಳಯಾ | 

ಸಾ ಭವಿಷ್ಯತಿ ಕಲ್ಯಾಣೀ ಹಓಿನಾಚಲಕರೀರಜಾ, 1.೨೯ ॥ 





೨೩. ಆದುದರಿಂದ ದುಃಖಗೊಂಡನರೂ ಹಸಿವು ನೀರಡಿಕೆಗಳಿಂದ ಕೂಡಿ 
ದವರೂ ಆಗಿ ನಾವು ನಿನ್ನನ್ನೇ ಶರಣುಹೋಗಿರುವೆವು. ನಾವು ಧರ್ಮರಕ್ಟ್ಟಾ 
ಶತ್ಪರರೆಂಬುದನ್ನು ಮನಸ್ಸಿನಲ್ಲಿ ತಂದು ನಮ್ಮನ್ನು ಸಲಹುವವನಾಗು.?? 
| ೨೪. ಈ ರೀತಿಯಾದ ರಾಸ್ಸಸಜೇಷ್ಟಿತಗಳನ್ನು ಕೇಳಿ ಬ್ರಹ ನು ಬಹಳಕಾಲ 

ವಸ್ಸುಸಿ ತಿಯನ್ನು ಕುರಿತು ಯೋಚಿಸಿದವನಾಗಿ ದೇವತೆಗಳನ್ನು. ಕುರಿತು ಹೇಳ 
ತೊಡಗಿದನು. 

೨೫, ಆ ಎಲ್ಫೈ ದೇವತೆಗಳೆ! ಈ ತಾರಕಾಸುರನು ಸಕಲ ಸುರಾಸುರ 
ರಿಂದಲೂ ಫಿಗ್ರ ಹವನ್ನು ಹೊಂದುವವನಲ್ಲ. ಮತ್ತು ಯಾರಿಂದ ಇವನ 
ಪಥಧೆಯಾಗ ಜೀಕಾಗಿರುವುದೊ, ಆತನು ಇನ್ನೂ ಜನ್ಮವನ್ನು ತಾಳಲಿಲ್ಲವು. 

೨೬-೨೭, ನನ್ನಿಂದಲೂ ಮೋಸ ಗೊಂಡವನಾ' ಆ ದೈತ್ಯನು ತಪಸ್ಸಿನಿಂದ 
ನಿರ್ವೃ ಶನಾದನು. ತನ್ನ ತಪಸ್ಸಿನಿಂದಲೇ ತಿ ಶಿ ಲೋಕಗಳನ್ನೂ ದಹಿಸುವ 
ಸಾಮರ್ಥ್ಯವನ್ನು ಪಡೆದು ಆ ರಾಕ ಶೃಸನು ಏಳು ದಿನಗಳ ಮಗುವಿಫಿಂದಲ್ಲದೆ ತನಗೆ 
ಮರಣವಾಗಬಾರದೆಂದು ವರವನ್ನು ಕೇಳಿಕೊಂಡನು. 

೨೮. ಆದುದರಿಂದ ಸರಶಿವನಿಂದ ಉತ್ಪನ್ನನಾದ ಪುತ್ರ ನೊಬ್ಬ ನೇ ವಳು 
ದಿನಗಳ ವಯಸ್ಸಿನಲ್ಲಿ ಈ ವೀರನಾದ ತಾರಕಾಸುರನನ್ನು ನಿಗ್ರ ಏಸಲು ಶಕ್ತ 
ನಾಗುವನು. 

೫. ದಕ ನಿಂದ ಅವಮಾನಿತಳಾಗಿ ಶರೀರತ್ಕಾ ;ಗವನ್ನು ಮಾಡಿದ ಸತಿಯೇ 
ಈಗ ಹಿಮವಂತಕನ್ಲಿ ಅವತಾರವನ್ನು ಸಡೆಯುವವಳಾಗುತ್ತಾ ಛಿ, 


ದಾ ನಿಂ ಶೋತಧ್ಯಾಯಃ ೩೭೧ 


ಶಂಕರಸ್ಕ ಚ ತಸ್ಯಾಶ್ಶ ಹ ಯತ್ನಃ ಕಾರ್ಯಃ ಸಮಾಗಮೇ । 

ಅಹನುಪ್ಶ ಸ್ಯ ಕಾರ್ಯಸ್ಕ ಶೇಷಂ ಕರ್ತಾ ನೆ ಸಂಶಯಃ H 40 8 
ಇತ್ಯುಕ್ತಾ ಸ 'ದಶಾಸೆ ಕೇನ ಸಾಕ್ಸ್ಯಾತ ಓಮಲಯೋಶಿನಾ । 

ಜಗು ರ್ಮೇಕುಂ ಪ್ರಣಮೆ ಶಂ ಮರ್ಕರೂಪೇಣ ಸಂಯುತಾಃ ॥ ೩೧॥ 
ತತೋ ಗತೇಷು ದೇನೇಷ್‌ ಬ ಬ್ರಹ್ಮಾ ಲೋಕಪಿತಾಮಹಃ । 

ನಿಶಾಂ ಸಸ್ಮಾರ ಭಗವಾನ್ಸ್ಯಾಂ ತನುಂ ಪೂರ್ವಸಂಭವಾಂ 8 ೩೨ ॥ 
ತತೋ ಭಗನತೀ ರಾತ್ರಿರುಪತಸೆ ಸೀ ಪಿತಾಮಹಂ | 

ತಾಂ ವಿನಿಕ್ಲೇ ಸಮಾಲೋಕ್ಕ ತೆಳೋನಾಚ ವಿಭಾವರೀಂ ॥ ೩ ಟ 
ನಿಭಾವರಿ ಮಹತ್ಕ್ಯಾರ್ಯಂ ನಿಬುಧಾನಾಮುಪಸ್ಥಿ ತಂ । 

ತತ್ವರ್ತವ್ಯಂ ತ್ವಯಾ ದೇವಿ ಶೃಣು ಕಾರ್ಯಸ್ಯ ನಿಶ್ಚ ಯಂ ! ತಳ ॥ 
ತಾರಕೋ ನಾಮ ದೈತ್ಯೇಂದ್ರ; 8 ಸುರಕೇತುರನಿರ್ಜಿತಃ | 

ತಸ್ಕಾಭಾವಾಯ ಭಗವಾನ ಥೈ ನಯಿಷ್ಯತಿ ಯಂ ಶಿವಃ H ANH 





೩೦. ಆದುದರಿಂದ ಫೀವೆಲ್ಲರೂ ಆಕೆಗೂ ಮಹಾದೇವನಿಗೂ ಸಮಾಗಮ 
ವುಂಬಾಗುವುದಕ್ಕಾಗಿ ಪ್ರ ಸೃಯತ್ತ ವನ್ನು ಮಾಡಿರಿ. ನಾನೂ ಸಹ ನಿಸ್ಸಂಶಯ 
ವಾಗಿಯೂ ಈ ಬಗ್ಗೆ ಕಾರ್ಯಕೇಷವನ್ನು ಮಾಡುವವನಾಗುತ್ತೇನೆ...' 

೩೧. ಈ ರೀತಿಯಾಗಿ ಚತುರ್ಮುಖನಿಂದ ಅಭಯವನ್ನು ಪಡೆದು ದೇವತೆ 
ಗಳೆಲ್ಲರೂ ಪುನಃ ಮರ್ಕಟಿರೂಪಗಳಿಂದ ಕೂಡಿದವರಾಗಿ ಅತನಿಗೆ ನಮಸ್ಕರಿಸಿ 
ಮೇರು ಪರ್ವತವನ್ನು ಕುರಿತು ತೆರಳಿದರು, 

೩೨. ಇಂತು ದೇವತೆಗಳೆಲ್ಲರೂ ಹೊರಡಲು, ಲೋಕವಿತಾಮಹನಾದ 
ಬ್ರಹ್ಮನು ತನ್ನ ಶರೀರದಿಂದ ಪೂರ್ವದಲ್ಲಿಯೇ ಉತ್ಪನ್ನಳಾದ ರಾತ್ರಿರೂಪಳಾದ 
ದುರ್ಗಿಯನ್ನು ಸ್ಮರಿಸಿದನು. 

೩೩. ಕೂಡಲೇ ರಾತ್ರಿದೇವಿಯು ಅತನಿಗೆ ಸಮಾಪಸ್ಥ ಳಾದಳು. ಆಗ 

ಬ್ರಹ್ಮನು ಆಕೆಯನ್ನು ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋಗಿ ಹೇಳ 
ತೊಡಗಿದನು. 

೩೪. ಎಲೌ ದೇವಿಯೆ! ಈಗ ದೇವತೆಗಳಿಗೋಸ್ಕರ ಮಹತ್ಕಾರ್ಯ 
ವೊಂದು ಉಪಸ್ಥಿತವಾಗಿರುವುದು. ಅದರಲ್ಲಿ ನಿನ್ಲಿಂದ ಆಗಬೇಕಾಗಿರುವ 
ಕರ್ತವ್ಯವು ಸ್ವಲ್ಪವಿರುವುದು. ಅದರ ನಿಶ್ಚಯವನ್ನು ಕೇಳು. 

೩೫. ತಾರಕನೆಂಬ ರಾಶ್ಚಸೇಶ್ವರನೊಬ್ಬನು ಅಜೇಯನಾಗಿ ದೇವತೆಗಳಿಗೆ 
ಧೂಮಕೇತುವಿನಂತೆ ಭಯವನ್ನುಂಟುಮಾಡುತ್ತ ಇರುವನು. ಆತನ ನಾಶ 
ಕ್ಯಾಗಿಯೇ ಮಹೇಶ್ವರನು ಯಾರನ್ನು ಸೃಜಿಸುವನೊ, ಆ ಶಿವಕುಮಾರನೇ 
ತಾರಕಾಸುರನ ಸಂಹಾರವನ್ನು ಮಾಡಲು ಶಕ್ತನಾಗುವನು. 


2೭೨ ಶ್ರೀ ಸ್ಕಾಂದಮಹಾಪುರಾಣಂ 


ಸುತಃ ಸ ಭನಿತಾ ತಸ್ಯ ತಾರಕಸ್ಯಾಂತಕಾರಕಃ । | 
ಅಹಂ ತ್ವಾವೌ ಯದಾ ಜಾತಸ್ತ ದಾಸಶ್ಯಂ ಪುರಃಸ್ಥಿ ತಂ il ೩೬ ॥ 


ಅರ್ಥನಾರೀಕ್ಷ ರಂದೇವಂ ವ್ಯಾಪ್ಯ ನಿಶ್ಚ ಮವಸ್ಸಿ ತಂ” 
ದೃಷ್ಟ್ವಾ ತಮಬ್ರುನಂ ದೇನಂ ಭಜಸ್ವೆ ಇತಿ ಚ ಭಕ್ತ ತಃ H ೩೭॥ 


ತತೋ ನಾರೀ ಪೃಥಾಗ್ವಾತಾ ಪುರುಷಶ್ಚ ತಥಾ ಪೃಥಕ್‌ | 
ತಸ್ಯಾಶ್ಚೈವಾಂಶಜಾಃ ಸರ್ವಾಃ ಸಿ ಯಸ್ವ್ರಿಭುವನೇ ಸ್ಮೃತಾಃ ॥೩೮॥ 
ಏಕಾದಶ ಚ ರುದ್ರಾಶ್ಚ ಪುರುಷಾಸ್ತಸ್ಯ ಚಾಂಶಜಾಃ । 


ತಾಂ ನಾರೀನುಹಮಾಲೋಕ್ಕ ಪುತ್ರಂ ದಕ್ಷಮಥಾಬ್ರುನಂ 1 ೩೯॥ 
ಭಜಸ್ವ ಪುಶ್ರೀಂ ಜಗತೀಂ ಮಮಾನಿ ಚ ತನಾಪಿ ಚ । 
ಪುಂದುಃಖನರಕತ್ರಾತ್ರೀ ಪುತ್ರೀ ತೇ ಭಾವಿನೀ ತ್ರ್ರಿಯಂ ೪೦ ॥ 
ಏವಮುಕ್ತೋ ಮಯಾ ದಕ್ಚಃ ಪುತ್ರೀತ್ರೇ ಪರಿಕಲ್ಪಿತಾಂ । 

ರುದ್ರಾಯ ದತ್ತವಾನ್ಸಕ್ಸ್ಯಾ ನಾಮ ದತ್ತಾ ಸತೀತಿ ಯತ್‌ 1 ೪೧॥ 


ತತಃ ಕಾಲೇ ಚ ಕಸ್ಮಿಶ್ಚಿದವಮೇನೇ ಚ ತಾಂ ಪಿತಾ । 
ಮುಮೂರ್ಷುಃ ಪಾಪಸಂಕಲ್ಬೋ ದುರಾತ್ಮಾ ಕುಲಕಜ್ಜಲಃ ॥೪೨॥ 





೩೬-೩೭. ಪೂರ್ವದಲ್ಲಿ ನಾನು ಹುಟ್ಟ ದಾಗಲೇ ವಿಶ ವನ್ನು ವ್ಯಾಪಿಸಿ ನನ್ನ 
ಮುಂದಿದ್ದ ಪರಶಿವನ ಅರ್ಧನಾರೀಶ್ವ ರ ರೂಪವನ್ನು ಕಂಡು ಭಕ್ತಿ ಯದ ಕೂಡಿ 
ದವನಾಗಿ ಆತನನ್ನು ಭಿನ್ನನಾಗುವಂತೆ ಪ್ರಾರ್ಥಿಸಿದೆನು. 

೩೮-೩೯, ಆಗ ಆ ರೂಪವು ಸ್ತ್ರೀ ಮುತ್ತು ಪುರುಷ ರೂಪಗಳಿಂದ ಭಿನ್ನ 
ವಾಯಿತು. ಆಸ್ತ್ರೀರೂಪದ ಅಂಶದಿಂದಲೇ ತ್ರಿ ಲೋಕಗಳಲ್ಲಿರುವ ಸಕಲ 
ಸ್ತ್ರೀಯರೂ ಜನಿಸಿರುನರು. ಪುರುಷಾಂಶದಿಂದ ಏಕಾದಶ ರುದ್ರರೂತಿ ತ್ರಿಲೋಕ 
ಗಳಲ್ಲಿನ ಪುರುಷರೂ ಉದಿಸಿದರು. ಅರ್ಧನಾರೀಶ್ವ ರನ ಸ ಸ್ತ್ರ್ಯಂಶವನ್ನು ಕಂಡು 
ನಾನು ಮಗನಾದ ದಕ್ಬನನ್ನು ಕುರಿತು ಇಂತೆಂದನು. 

೪೦. “ ಎಲ್ಪೆ ದಕ್ಬಕೇ! ಈಕೆಯನ್ನು ನಿನಗೂ ನನಗೂ ಮಗಳಾಗಿ 
ಭಾವಿಸಿ ಸ್ವೀಕರಿಸುವವನಾಗು. ಈಕೆಯೇ. ನಿನಗೆ ಪುನ್ನಾಮ ನರಕದಿಂದ 
ಮೋಕ್ಸನನ್ನು ಕೊಡುವವಳಾಗಿ ನಿನ್ನ ಪುತ್ರಿ ಯೆಂದೆನಿಸಿಕೊಳ್ಳು ವಳು.” 

೪೧. ಇಂತು ನನ್ನಿ ೦ಂದ ಆಜ್ಞ ಪ್ಲನಾಗಿ ದಕ ಕಮ ಆಕೆಯನ್ನು ಪುತ್ರಿಯೆಂದು 
ಸರಿಗ್ರಹಿಸಿ ಸತಿಯೆಂದು. ನಾಮಕರಣವನ್ನು ಮಾಡಿ ಅಕೆಯನ್ನು ಭಕ್ತಿಪುರಸ್ಸರ 
ವಾಗಿ ರುದ ನನಿಗೆ ಮದುವೆ ಮಾಡಿಕೊಟ್ಟ ನು. 

೪೨, ಆದರೆ ಆತನೇ ಕಾಲಾಂತರದಲ್ಲಿ ಪಾಪ ಸಂಕಲ್ಪನ್ಕೂ ದುರಾತ್ಮನೂ, 
ಶುಲ ಕಳಂಕನೂ ಆಗಿ ಮ ತ್ಯೂನ್ನುಖನಾದನನಂತೆ ಆ ಸತೀಜೇವಿಯನ್ನೇ 
ಅವಮಾನಗೊಳಿಸಿದನು. 


ದ್ವಾವಿಂಶೋ$ಭ್ಯಾಯಃ ತಪಸಿ 


ಯೇ ರುದ್ರಂ ನೈವ ಮನ್ಯಂತೇ ತೇ ಸ್ಫು ಟಿಂ ಕುಲಕಜ್ಜ ಲಾಕ । 
ಪಿಶಾಚಾಸ್ಮೇ ದುರಾತ್ಮನೋ ಭವಂತಿ ಬ ಬ್ರಹ್ಮರಾಕ್ಟ ಸಾಃ N ೪೩, ॥ 
ಅನಮಾನೇನ ತಸ್ಯಾ Ny ಯಥಾ ದೇವೀ ಜಹೌ ತನುಂ | 

ಯಥಾ ಯಜ್ಞಃ ಸ ಚ ಧ್ವಸ್ತೋ ಭವೇನ ವಿದಿತಂ ಹ ತೇ H ೪೪ ॥ 
ಅಧುನಾ ಹಿಮಶೈಲಸ್ಕ ಭವಿಶ್ರೀ ಮಹಿತಾ ಚ ಸಾ। 

ಮಹೇಶ್ವರಂ ಸತಿಂ ಸಾ ಚ ಪುನಃ ಪ್ರಾಪ್ಯ್ಯತಿ ನಿಶ್ಚಿತಂ ೪ ೪೫ ॥ 
ತದಿದಂ ಚ ತ್ವಯಾ ಕಾರ್ಯಂ ಮೇನಾಗರ್ಜೆೇ ಪ್ರವಿಶ್ಯ ಚ | 
ತಸ್ಯಾಶೃವಿಂ ಕುರು ಕೃಷ್ಣಾಂ ಯಥಾ ಕಾಲೀ ಧವೇತ್ಮುಸಾ ॥ ೪೬॥ 
ಯದಾ ರುದ್ರೋಪಹಸಿತಾ ತಪಸ್ತಪ್ಯತಿ ಸಾ ಮಹತ್‌ । 
ಸಮಾಪ್ತನಿಯಮಾ ದೇವೀ ಯದಾ ಜೋಗ್ರಾ ಭವಿಷ್ಯತಿ H ೪೭ ॥ 
ಸ್ವಯಮೇವ ಯದಾ ರೂಪಂ ಸುಗೌರಂ ಪ್ರತಿಪತ್ಸ್ಯತೇ । 

ವಿರಹೇಣ ಹರಶ್ಚಾಸ್ಯಾ ಮತ್ತಾ ಶೂನ್ಯಂ ಜಗತ್ವೃಯಂ 4 ೪೮ ॥ 
ತಸ್ಯೈವ ಹಿಮಶೈಲಸ್ಯ ಕಂದರೇ ಸಿದ್ಧಸೇವಿತೇ। 

ಪ್ರತೀಕ್ಟ ಮಾಣಸ್ತಾ ೦ ದೇವೀಮಂಗ್ರ.: 0 ಸಂತಪ್ಪ್ಯತೇ ತಪಃ 18 ೪೯ 1 








ಐಶ-ಲಳ. ಯಾರು ಸರಮೇಶ ಶೈ ರನನ್ನು ಪೂಜಿಸುವುದಿಲ್ಲವೋ ಅವರು ನಿಜ 
ವಾಗಿಯೂ ಕುಲ ಕಳಂಕರೇ ಸರಿ. ಅಂತಹ ದುರಾಶ್ಮಕೇ ಪಿಶಾಚಿಗಳೂ, 
ಬ್ರಹ್ಮರಾಕ್ಬಸರೂ ಆಗಿ ಬಾಳುವರು. ಈ ಅವಮಾನದಿಂದ ಸತಿಯು ಹೇಗೆ 
ಶರೀರವನ್ನು ತೃಜಿಸಿದಳೆಂಬುದನ್ನೂ ರುದ್ರನಿಂದ ಆ ಮಹಾಯಜ್ಞವು ಹೇಗೆ 
ಭ್ರಷ್ಟವಾಯಿತೆಂಬುದನ್ನೂ ನೀನೇ ಬಲ್ಲೆ. 

೪೫-೪೬. ಈಗ ಆ ಸತಿಯೇ ಹಿಮವಂತನ ಪುತ್ರಿಯಾಗಿ ಜನಿಸುವವಳಾಗಿ 
ರುವಳು. ಮತ್ತೆ ಆಕೆಯು ಪರಮೇಶ್ವರನನ್ನೇ ಪತಿಯನ್ನಾಗಿ ಪಡೆಯುವಳೆಂಬುದು 
ಖಂಡಿತವು. ಈಗ ನೀನು ಇಷ್ಟು ಕೆಲಸವನ್ನು ಮಾಡಬೇಕು. ನೀನು 
ಹಿಮವಂತನ ಪತ್ನಿಯಾದ ಮೇನಾದೇವಿಯ ಗರ್ಭವನ್ನು ಪ್ರವೇಶಿಸಿ ಒಳಗಿನ 
ಶಿಶುವು ಕಾಳಿಯಾಗುವಂತೆ ಅದರ ಬಣ್ಣವನ್ನು ಕಪ್ಪಾಗಿ ಮಾಡು. 

೪೭-೪೮೯. ಈ ವರ್ಣವಿಷಯಕವಾಗಿಯೇ ರುದ್ರನು ಆಕೆಯನ್ನು ಯಾವಾಗ 
ಅಪಹಾಸ್ಯವನ್ನು ಮಾಡುವನೊ, ತನ್ನ ನಿಯಮವನ್ನು ಮುಗಿಸಿ ಯಾವಾಗ 
ದೇವಿಯು ಉಗ್ರಳಾಗುತ್ತಾಳೆಯೊ, ಯಾವಾಗ ಆಕೆಯೇ ತನ್ನ ಪೂರ್ವದ ಗೌರ 
ರೂಪವನ್ನು ಹೊಂದುವಳೊ, ಆಗ ಮಹಾದೇವನೂ ಕೂಡ ಆಕೆಯ ವಿರಹದಿಂದ 
ತ್ರಿರೋಕವನ್ನೇ ಶೂನ್ಯವನ್ನಾಗಿ ಭಾವಿಸಿ. ಸಿದ್ಧರಿಂದ ಸೇವಿತವಾದ ಆ ಹಿಮ 
ವತ್ಸರ್ವತದ ತಪ್ಪಲಿನಲ್ಲಿಯೇ ಆಕೆಯ ಆಗಮನವನ್ನೇ ನಿರೀಕ್ಷಿಸುತ್ತ 
ಉಗ್ರವಾದ ತಪಸ್ಸನ್ನು ಮಾಡುವನು. 


ತ್ಲಿ೭೪ | ಶ್ರೀ ಸ್ಕಾಂದಮಹಾಪುರಾಣಂ 


ww 


ತಯೋಃ ಸುತಪ್ತತಪಸೋರ್ಭನಿತಾ ಯೋ ಮಹಾನ್ಸುತಃ । 


ಭವಿಷ್ಯತಿ ಸ ದೈತ್ಯಸ್ಯ ತಾರಕಸ್ಯ ನಿವಾರಕ ॥ ೫೦೫ 
ತಪಸೋ ಹಿ ವಿನಾ ನಾಸ್ತಿ ಸಿದ್ಧಿಃ ಕುತ್ರಾಪಿ ಶೋಭನೇ। 
ಸರ್ವಾಸಾಂ ಕರ್ಮಸಿದ್ಧೀನಾಂ ಮೂಲಂ ಹಿ ತಪ ಉಚ್ಛತೇ ॥೫೧॥ 


ತ್ವಯಾಸಿ ದಾನವಾ ದೇವಿ ದೇಹನಿರ್ಗತಯಾ ತದಾ | 
ಚಂಡಮುಂಡಪುರೋಗಾಶ್ಚ ಹಂತವ್ಯಾ ಲೋಕದುರ್ಜಯಾಃ ॥ ೫೨॥ 
ಯಸ್ಮಾಚೆಂಡಂ ಚೆ ಮುಂಂಡಂ ಚ ತ್ವಂ ದೇವಿ ನಿಹನಿಷ್ಯಸಿ । 

ಚಾಮುಂಡೇತಿ ತತೋ ಲೋಕೇ ಖ್ಯಾತಾ ದೇನಿ ಭವಿಷ್ಯಸಿ H ೫೩ ಡಿ 
ತತಸ್ತ್ವಾಂ ವರದೇ ದೇನಿ ಲೋಕಃ ಸಂಪೂಜಯಿಸ್ಯತಿ । 


ಭೇದಡೈರ್ಬಹುನಿಧಾಕಾರೈಃ ಸರ್ವಗಾಂ ಕಾಮಸಾಧನೀಂ ! ೫೪ ॥ 
ಓಂಕಾರನಕ್ತ್ರಾಂ ಗಾಯತ್ರೀಂ ತ್ವಾಮರ್ಚಂತಿ ದ್ವಿಜೋತ್ತಮಾಃ । 


ಊರ್ಜಿತಾಂ ಬಲದಾಂ ವಾಪಿ ರಾಜಾನಃ ಸುಮಹಾಬಲಾಃ | ೫೫೫ . 





೫೦. ಈ ರೀತಿಯಾಗಿ ಉಗ್ರವಾದ ತಪಸ್ಸುಗಳನ್ನು ಮಾಡಿದ ಅವರಿಬ್ಬ 
ರಿಂದಲೂ ಜನಿಸುವ ಮಗನೇ ಮಹಾತ ಒನಾಗಿ ಈ ತಾರಕಾಸುರನ ಉಪಟಳವನ್ನು 
ರಿವಾರಿಸುವವನಾಗುವನು. 

೫೧. ಎಲ್ಲಿಯೂ ಶುಭಕಾರ್ಯಗಳ ಸಿದ್ದಿಯು ತಪಸ್ಸಿನಿಂದಲ್ಲಡೆ 
ಉಂಟಾಗುವುದಿಲ್ಲವಷ್ಟೆ. ಸಕಲ ನಿಧಗಳಾದ ಕರ್ಮಸಿದ್ಧಿಗಳಿಗೂ ತಪಸ್ಸೇ 
ಮೂಲವಾಗಿರುವುದು. 

೫೨, ಬಳಿಕ ಮೇನಾದೇವಿಯ ದೇಹದಿಂದ ಹೊರಟು ನೀನು ಇತರರಿಗೆ 
ಜಯಿಸಲಸಾಧ್ಯರಾದ ಚಂಡ, ಮುಂಡರೇ ಮೊದಲಾದ ಅನೇಕ ರಾಕ್ಸಸರನ್ನು 
ಕೊಲ್ಲಬೇಕು. 

೫೩. ಇಂತು ನೀನು ಚಂಡ ಮತ್ತು ಮುಂಡರೆಂಬ ರಾಕ್ಷಸರನ್ನು 
ಕೊಲ್ಲುವುದರಿಂದ ನಿನಗೆ ಚಾಮುಂಡಿಯೆಂಬ ಹೆಸರು ಲೋಕದಲ್ಲಿ ಪ್ರಖ್ಯಾತ . 
ವಾಗಿರುವುದು. 

೫೪. ಎಲೌ ವರಪ್ರದಳಾದ ದೇವಿಯೆ! ಬಳಿಕ ನಾನಾ ನಿಧಗಳಾದ ರೂಪ ` 
ಗಳಿಂದ ಕೂಡಿದ ನಿನ್ನನ್ನು ಬಹು ವಿಧ ಪೂಜೆಗಳಿಂದ ಕಾಮದಾಯಕಳೆಂಬುದಾಗಿ 
ಜನರು ಪೂಜಿಸುವರು. 

೫೫. ಬ್ರಾಹ್ಮಣರು ಓಂಕಾರ ಮುಖಳೆಂದೂ ಗಾಯತ್ರಿಯೆಂದೂ ತಿಳಿದು 
ನಿನ್ನನ್ನು ಅರ್ಚಿಸುವರು. ಸ್ಪತ್ರಿಯರು ಐಶ್ವರ್ಯಪ್ರ ದಳೆಂದೂ ಬಲದಾಯಕ 
ಳೆಂದೂ ನಿನ್ನನ್ನು ಪೂಜಿಸುವರು. 


ದ್ವಾನಿಂಶೋತಧ್ಯಾಯಃ ೩೭೫ 


ವೈಶ್ಯಾಶ್ಚ ಭೂತಿಮಿತ್ಯೇನ ಶಿವಾಂ ಶೂಪ್ರಾಸ್ತಥಾ ಶುಭೇ । 
ಕ್ಸಾಂತಿರ್ಮುನೀನಾಮಕ್ಟೋಫ್ಯಾ ದಯಾ ನಿಯಮಿನಾಮಪಿ ॥ ೫೬॥ 
ತ್ವಂ ವುಹೋಸಪಾಯಸಂಜೋಹಾ ನೀತಿರ್ನಯವಿಸರ್ಪಿಜಃ । 
ಪರಿಸ್ಥಿತಿಸ್ಸ್ಪವುರ್ಥಾನಾಂ ತ್ವಮಹೋ ಪ್ರಾಣಿಕಾ ಮತಾ ೪೫೭ ॥ 
ತ್ವಂ ಯುಕ್ತಿಃ ಸರ್ವಭೂತಾನಾಂ ತ್ವಂ ಗತಿಃ ಸರ್ವದೇಹಿನಾಂ । 

ರತಿಸ್ತ್ಯಂ ರತಿಚಿತ್ತಾನಾಂ ಸ್ರೀತಿಸ್ತ್ಯಂ ಪೃದ್ಯದರ್ಶಿನಾಂ ೪ ಹಲ ॥ 
ತ್ವಂ ಶಾಂತಿಃ ಶುಭರೂಪಾಣಾಂ ತ್ವಂ ಶಾಂತಿಃ ಶುಭಕರ್ನೀಹಾಂ | 

ತ್ವಂ ಭ್ರಾಂತಿರ್ಮೂಢಚಿತ್ತಾನಾಂ ತ್ನಂ ಫಲಂ ಕ್ರತುಯಾಜಿನಾಂ ॥ ೫೯ ॥ 
ಜಲಧೀನಾಂ ಮಹಾವೇಲಾ ತೈಂ ಚ ಲೀಲಾವಿಲಾಸಿನಾಂ | 
ಸಂಭೂತಿಸ್ತೃಂ ಪದಾರ್ಥಾನಾಂ ಸ್ಥಿತಿಸ್ತಂ ಲೋಕಪಾಲಿಪೀ 8೬೦॥ 
ತ್ತಂ ಕಾಳರಾತ್ರಿರ್ನಿಶ್ಶೇಷಭುವನಾನಳಿನಾಶಿನೀ | 
ಪ್ರಿಯಕಂಠಗ್ರಹಾನಂದದಾಯಿನೀ ತ್ವಂ ವಿಭಾವರೀ N&O 
ಪ್ರಸೀದ ಪ್ರಣತಾನಸ್ಮಾನ್ಸೌಮ್ಯದೃಷ್ಟ್ಟ್ಯಾ ನಿರೋಕಯ NSN 


pee 





೫೬, ವೈಶ್ಯರು ಸಂಪತ್ಭೃದಾತ್ರಿಯೆಂದೂ ಶೂದ್ರರು ಶುಭಾಂಗಿಯಾದ 
ನಿನ್ನನ್ನು ಮಂಗಳ ರೂಪಳೆಂದೂ ಪೂಜಿಸುವರು. ನೀನೇ ಮುನಿಗಳಿಗೆ ಅಪಾರ 
ವಾದ ಕ್ಲಮೆಯಾಗಿಯೂ, ಪ್ರತಿಗಳಿಗೆ ದಯೆಯಾಗಿಯೂ ಇರುವೆ. 

೫೭. ನೀನೇ ಸಕಲೋಪಾಯಗಳಿಗೂ ನಿಧಿಯಾಗಿರುವೆ. ನಯ 
ವಿಶಾರದರಿಗೆ ನೀನೇ ನೀತಿಸ್ತರೂಪಿಣಿಯು. ಸಕಲೈಶ್ವರ್ಯಗಳಿಗೂ ನೀನೇ 
ನಿಧಾನಸ್ಥಾನವಾಗಿರುವೆ. ಎಲ್ಲರಲ್ಲಿಯೂ ನೀನೇ ಪ್ರಾಣಶಕ್ತಿಯಾಗಿರುವೆ. 

೫೮-೬೦. ಸರ್ವ ಪ್ರಾಣಿಗಳಲ್ಲಿಯೂ ನೀನೇ ಬುದ್ಧಿಯಾಗಿರುವೆ. ಸಕಲ 
ಜೀವರಿಗೂ ನೀನೇ ಗತಿದಾಯಕಳು. ಭೋಗಿಗಳಿಗೆ ಫೀನೇ ರತಿಯಾಗಿರುನೆ. 
ಸುಂದರ ಸ್ತ್ರೀ ಪುರುಷರಲ್ಲಿ ನೀನೇ ಪ್ರೀತಿಯಾಗಿರುವೆ. ಮನೋಹರ ವ್ಯಕ್ತಿಗಳಲ್ಲಿ 
ನೀನೇ ಕಾಂತಿಯು. ಸರ್ವಶುಭಕರ್ಮಗಳಿಗೂ ನೀನೇ ಶಾಂತಿರೂಪಳು. 
ಮೋಹಗೊಂಡವರಲ್ಲಿ ನೀನೇ ಭ್ರಾಂತಿಯು, ಯಜ್ಞ ಯಾಗಗಳನ್ನು ಮಾಡುವ 
ವರಿಗೆ ನೀನೇ ಫಲರೂಪಳು. ನೀನು ಸಮುದ್ರಗಳನ್ನೆ ಲ್ಲ ತಡೆಗಟ್ಟುವ ತೀರ 
ಪ್ರದೇಶವು. ವಿಲಾಸಿ ಪುರುಷರ ಲೀಲೆಯೂ ನೀನೇ. ಸಕಲ ಪದಾರ್ಥಗಳಿಗೂ 
ಉತ್ಪತ್ತಿಯೂ ನೀನೇ. ಸ್ಥಿತಿರೂಪಳಾಗಿ ರೋಕಗಳನ್ನೈಲ್ಲ ಪಾಲಿಸುವೆ. 

೬೧-೬೨. ನೀನೇ ಕಾಳರಾತ್ರಿಯಾಗಿ ಸಮಸ್ತ ರೋಕಗಳನ್ನೂ ನಾಶ 
ಮಾಡುವವಳು. ಪ್ರಿಯನಿಗೆ ಕಂಠಾಲಿಂಗನದಿಂದ ಆನಂದವನ್ನುಂಟುಮಾಡುನ 
ನಿಭಾವರಿಯೂ ನೀನೇ. ನಿನಗೆ ನಮಸ್ಕರಿಸುತ್ತಿರುವ ನಮ್ಮ ಲ್ಲಿ ಪ್ರಸನ್ನಳಾಗಿ 
ಸೌಮ್ಯದೃಷ್ಟಿಯಿಂದ ನಮ್ಮನ್ನು ನೋಡುವವಳಾಗು. 


ಪಿ೭೬ ಶ್ರೀ ಸ್ಕಾಂದಮಹಾಪುರಾಣಂ 


ಇತಿ ಸ್ತುವಂತೋ ಯೇ ದೇನಿ ಪೂಜಯಿಷ್ಯಂತಿ ತ್ವಾಂ ಶುಭೇ | 


ತೇ ಸರ್ವಕಾಮಾನಾಪ್ಸ್ಯಂತಿ ನಿಯತಾ ನಾತ್ರ ಸಂಶಯಃ ॥ ೬೩ ॥ 
ಇತ್ಯುಕ್ತಾ ತು ನಿತಾದೇನೀ ತಥೇತ್ಯುಕ್ತ್ವಾ ಕೃತಾಂಜಲಿಃ | 

ಜಗಾಮ ತ್ವರಿತಾ ಪೂರ್ವಂ ಗೃಹಂ ಹಿಮಗಿರೇರ್ನುಹತ್‌ ॥ ೬೪ ॥ 
ತತ್ರಾಸೀನಾಂ ಮಹಾಹಮೆಣ್ಯೀ ರತ್ನಭಿತ್ತಿಸಮಾಶ್ರಯೇ । 

ದದರ್ಶ ಮೇನಾಮಾಪಾಂಡುಚ್ಛವಿವಕ್ವೃಸರೋರಂಹಾಂ ೬೫H 
ಕಿಂಚಿಚ್ಛ್ಯಾನುಮುಖೋದಗ್ರಸ್ತನಭಾಗಾವನಾವಿಂತಾಂ 
ಮಹಾೌಷಧಿಗಣಾಬದ್ಧಮಂತ್ರರಾಜನಿಸೇನಿತಾಂ 1 ೬೬ 0 
ತತಃ ಕಿಂಚಿತ್ರಮಿಲಿತೇ ಮೇನಾನೇತ್ರಾಂಬುಜದ್ವಯೇ | 

ಆನಿವೇಶ ಮುಖಂ ರಾತ್ರಿರ್ಬ್ರಹ್ಮಣೋ ವಚನಾತ್ತದಾ 1 ೬೭ 0 
ಜನ್ಮದಾ ಯಾ ಜಗನ್ಮಾತುಃ ಕ್ರಮೇಣ ಜಠರಾಂತರಂ | 

ಅರಂಜಯಚ್ಛವಿಂ ದೇವ್ಯಾ ಮುಖಂಮಾತುರ್ನಿಭಾವರೀ 1! ೬ಲೆ ಹ 





೬೩. ಎಲೌ ದೇವಿಯೆ! ಈ ವಿಧವಾಗಿ ನಿನ್ನನ್ನು ಸ್ತೋತ್ರಮಾಡುತ್ತ 
ಯಾರು ಪೂಜಿಸುವರೋ, ನಿಯಮದಿಂದಿರುವ ಅಂತಹರಿಗೆ ಖಂಡಿತವಾಗಿಯೂ 
ಸಕಲ ಇಷ್ಟಾರ್ಥಗಳೂ ನೆರವೇರುವುವು. ಇದರಲ್ಲಿ ಸಂದೇಹವಿಲ್ಲ.” 

೬೪. ಈ ರೀತಿಯಾಗಿ ಬ್ರಹ್ಮನು ಹೇಳಲು ರಾತ್ರಿದೇವಿಯು ಅವನಿಗೆ 
ಕೈಮುಗಿದು ಹಾಗೆಯೇ ಮಾಡಲು ಅಂಗೀಕರಿಸಿ ತಕ್ಸಣದಲ್ಲಿಯೇ ಹಿಮವದ್‌ 
ರಾಜನ ಉತ್ತಮವಾದ ಅರಮನೆಯನ್ನು ಕುರಿತು ಹೊರಟಳು. 

೬೫. ಅಲ್ಲಿ ರತ್ನ ಸಮೂಹೆಗಳಿಂದಲಂಕೃತವಾದ ಉತ್ತಮಾಸನದಲ್ಲಿ ಹುಳಿ 
ತಿರುವವಳೂ, ಶುಭ್ರವರ್ಣದಿಂದ ಕೂಡಿದ ಮುಖಕಮಲವುಳ್ಳವಳೂ ಆದ 
ಮೇನಾದೇವಿಯನ್ನು ಕಂಡಳು. 

೬೬. ಆ ಮೇನಾದೇವಿಯು ಸ್ಪಲ್ಪ ಕಪ್ಪಾದ ಚೂಚುಕಗಳಿಂದೊಪ್ಪುವ 
ಸ್ತನಗಳಿಂದ ಬಾಗಿದ ನಡುವುಳ್ಳವಳೂ, ಮಹೌಷಧಿ ಸಮೂಹಗಳಿಂದೊಪ್ಪುವ 
ಮಂತ್ರ ಶ್ರೇಷ್ಠಗಳಿಂದ ಪರಿವಾರಿತಳೂ ಆಗಿದ್ದಳು. 

೬೭, ಆಗ ಆಮೇನೆಯು ಸ್ವಲ್ಪಕಾಲ ತನ್ನ ನೇತ್ರಗಳನ್ನು ಮುಚ್ಚಿ 
ಕೊಂಡಿರಲು ಬ್ರಹ್ಮನಚನಾನುಸಾರವಾಗಿ ರಾತ್ರಿಜೇವಿಯು ಆಕೆಯ ಮುಖವನ್ನು 
ಆವರಿಸಿದಳು. 

೬೮. ಬಳಿಕ ಕ್ರಮವಾಗಿ ಜಗನ್ಮಾತೆಯ ಜನ್ಮದಾಯಿನಿಯಾದ ಆಕೆಯ 
ಜಠರ ಪ್ರದೇಶವನ್ನು ಹೊಂದಿ ಗರ್ಭದಲ್ಲಿದ್ದ ಪಾರ್ವತಿಯ ಶರೀರವನ್ನು ಶ್ಯಾಮಲ 
ವರ್ಣದ್ದನ್ನಾಗಿ ಮಾಡಿದಳು. 


ದ್ವಾವಿಲಶೋ8ಭ್ಮಾಯಃ। ತಿ೭೭ 


ತತೋ ಜಗನ್ಮಂಗಳದಾ ಮೇನಾ ಹಿಮಗಿಕೇಃ ಪ್ರಿಯಾ | 
ಬ್ರಾಹ್ಮೇ ಮುಹೂರ್ತೇ ಸುಭಗೇ ಪ್ರಾಸೂಯತ ಶುಭಾಸನಾಂ ೫ ೬೯೫ 
ತಸ್ಕಾಂ ತು ಜಾಯಮಾನಾಯಾಂ ಜಂತವಃ ಸ್ಕಾಣಂಜಂಗಮಾಃ । 


ಅಭವನ್ಸುಖನಃ ಸರ್ವೇ ಸರ್ವಲೋಕನಿವಾಸಿನಃ 12೭೦8 
ಅಭವತ್ಕ್ಯೂರಸತ್ತ್ವಾನಾಂ ಚೇತಃ ಶಾಂತಂ ಚ ದೇಹಿನಾಂ । 
ಜ್ಯೋತಿಷಾಮನಿ ತೇಜಸ್ತ್ವಮಭವತ್ಸುತರಾಂ ದಾ... 8೭೧% 
ವನಾಶ್ರಿತಾಶ್ವೌಷಧಿಂ'ಗುಃ ಸ್ವಾಡುವಂತಿ ಫಲಾನಿ ಚ । 

ಗಂಧವಂತಿ ಚ ಮಾಲ್ಯಾನಿ ವಿಮಲಂ ಚ ನಭೊಣಭವತ್‌ HSN 
ಮಾರುತಶ್ಚ ಸುಖಸ್ಪರ್ಶೊೋ ದಿಶತ್ತ ಸುಮನೋಹರಾಃ । 

ನಿಸ್ಮೃತಾನಿ ಚ ಶಾಸ್ತ್ರಾಣಿ ಪ್ರಾದುರ್ಭಾನಂ ಪ್ರಪೇದಿರೇ 1 ೭೩೫ 


ಪ್ರಭಾವಸ್ತೀರ್ಥಮುಖ್ಯಾನಾಂ ತದಾ ಪುಣ್ಯತಮೋಃಭವತ್‌ | 

ಸತ್ಯೇ ಧರ್ಮೇ ಚಾಧ್ಯಯನೇ ಯಜ್ಞೇ ದಾನೇ ತಪಸ್ಯಪಿ H ೭೪ ॥ 
ಸರ್ವೇಷಾಮಭವಚ್ಛ್ರದ್ಧಾ ಜನ್ಮಕಾಲೇ ಗುಹಾರಣೇಃ । 
ಅಂತರಿಕ್ಸೇಂಮರಾಶ್ಚ್ವಾಪಿ ಪ್ರಪರ್ಷೋತ್ಸ್ಫುಲ್ಲಲೋಚನಾಃ ೩೭೫೩ 


ಹ ವವ ಜಂ 





೬೯, ಬಳಿಕ ಹಿಮವಂತನ ಪ್ರಿಯ ಪತ್ಲಿಯೂ ಜಗನ್ಮಂಗಳಡಾಯಕಿಯೂ 
ಆದ ಮೇನಾದೇನಿಯು ಒಂದಾನೊಂದು ದಿವಸ ಶುಭವಾದ ಬ್ರಾಹ್ಮಿೀಃ 
ಮುಹೂರ್ತದಲ್ಲಿ ಸುಂದರ ಮುಖಿಯಾದ ಒಂದು ಸ್ತ್ರೀ ಶಿಶುವನ್ನು ಪ್ರಸವಿಸಿದಳು. 

೭೦೨೭೧. ಆಕೆಯು ಜಥಿಸುತ್ತಿದ್ದಂತೆಯೇ ಲೋಕದಲ್ಲಿನ ಸಕಲ ಸ್ಥಾವರ 
ಜಂಗಮಗಳೂ ಸುಖವನ್ನು ಹೊಂದಿದುವು. ಸಕಲ ಲೋಕಗಳ ಫಿವಾಸಿಗಳೂ 
ಸಂತೋಷಗೊಂಡರು. ಸ್ವಭಾವದಿಂದಲೇ ಕ್ರೂರಗಳಾಗಿದ್ದ ಪ್ರಾಣಿಗಳಿಗೂ 
ಕೂಡ ಆ ಸಮಯದಲ್ಲಿ ಶಾಂತಮನಸ್ಸುಂಟಾಯಿತು. ಆಕಾಶದಲ್ಲಿ ಸಕಲ 
ಗ್ರಹನಕ್ಸತ್ರಗಳೂ ಹೆಚ್ಚು ತೇಜಸ್ಸಿನಿಂದ ಬೆಳಗಿದುವು. 

೭.೨. ವನಗಳಲ್ಲಿ ವೃಕ್ಸಗಳು ರುಚಿಕರಗಳಾದ ಫಲಗಳನ್ನೂ ಸುಗಂಧ 
ಯುಕ್ಕಗಳಾದ ಪುಷ್ಪಗಳನ್ನೂ ಕೊಟ್ಟವು. ಆಕಾಶವು ನಿರ್ಮಲವಾಯಿತು. 

೭೩. ಶರೀರಕ್ಕೆ ಸುಖಕರವಾದ ಮಂದಮಾರುತವು ಬೀಸತೊಡಗಿತು. 
ಅಷ್ಟದಿಕ್ಕುಗಳೂ ಪ್ರಸನ್ನಗಳಾದುವು. ಕಾಲಾಂತರದಿಂದ ಅಂತರ್ಧಾನವನ್ನು 
ಹೊಂದಿದ್ದ ಶಾಸ್ತ್ರಗಳೆಲ್ಲವೂ ಅಥೇತೃಗಳ ಮನಸ್ಸುಗಳಲ್ಲಿ ಬೆಳಗಲಾರಂಭಿಸಿದುವು. 

೭೪-೭೫. ಶ್ರೇಷ್ಠಗಳಾದ ತೀರ್ಥಕ್ಷೇತ್ರಗಳಿಗೆ ಆಗ ವಿಶೇಷವಾದ ಪುಣ್ಯ 
ವೊದಗಿತು. ಗುಹನಿಗೆ ಮಾತೃವಾಗಬೇಕಾದ ಪಾರ್ವತಿಯ ಜನ್ಮಕಾಲದಲ್ಲಿ 
ಸಕಲ ಆಸ್ತಿಕ ಜನರಿಗೂ ಸತ್ಯ, ಧರ್ಮ, ಅಧ್ಯಯನ, ಯಜ್ಞ, ದಾನ, ತಪಸ್ಸು 
ಮುಂತಾದುವುಗಳಲ್ಲಿ ವಿಶೇಷ ಶ್ರದ್ಧೆ ಯುಂಟಾಯಿತು. 


೩೭೮ ಶ್ರೀ ಸ್ಮಾಂದಮಹಾಫುರಾಣಂ 


ಪರಿಬ್ರಹ್ಮಮಹೇಂದ್ರಾರ್ಕನಾಯುನಹ್ನಿ ಪುರೋಗಮಾಃ । 

ಪುಷ್ಪವೃಷ್ಟಿಂ ಪ್ರಮುಮುಚುಸ್ತಸ್ಮಿನ್ಮೇನಾಗೃಹೇ ಶುಭೇ ! ೭೬ ೫ 
ಮೇರುಪ್ರಭೃತಯಶ್ಚಾಪಿ ಮೂರ್ತಿಮಂತೋ ಮಹಾನಗಾಃ | 
ತಸ್ಮಿನ್ಮಹೋತ್ಸವೇ ಪ್ರಾಪ್ತಾ ವೀರಕಾಂಸ್ಕೋಪಶೋಭಿತಾಃ 1೭೭೫ 


ಸಾಗರಾಃ ಸರಿತಶ್ಚೈವ ಸಮಾಜಗ್ಮುಶ್ಚ ಸರ್ವಶಃ ॥ ೭೮8 
ಹಿಮಶೈಲೋಭನಲ್ಲೋಕೇ ತದಾ ಸರ್ವೈೈಶ್ಚರಾಜಕೈಃ । 
ಸೇವ್ಯಶ್ನಾಪ್ಯಭಿಗನ್ಯುಶ್ನ ಪೂಜನೀಯುಶ್ಚ ಭಾರತ 1೭೯॥ 


ಅನುಭೂಯೋತ್ಸನಂ ತೇ ಚ ಜಗ್ಮುಃ ಸಾನಾಲಯಾಂಸ್ತದಾ ॥ ೮೦8 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಟ್ರ್ಯಾಂ ಸಂಹಿತಾಯಾಂ 
ಪ್ರಥಮೇ ಮಾಹೇಶ್ವರಖಂಡೇ ಶೌಮಾರಿಕಾಖಂಡೇ 
« ಹುಮಾರೇಶ ಮಾಹಾತ್ಮೇ- ಪಾರ್ವತೀ ಜನ್ಮ ವರ್ಣನಂ ೨: 
ನಾಮ ದ್ವಾನಿಂಶೋಂಧ್ಯಾಯಃ 





೭೬. ಸ್ವರ್ಗಲೋಕದಲ್ಲಿ ವಿಷ್ಣು, ಬ್ರಹ್ಮ, ಇಂದ್ರ, ಸೂರ್ಯ, ವಾಯ್ತು, 
ಅಗ್ನಿ ಮೊದಲಾದ ದೇವತೆಗಳೆಲ್ಲರೂ ಹರ್ಷದಿಂದ ಅರಳಿದ ಕಣ್ಣುಗಳುಳ್ಳವರಾಗಿ. 
ಆ ಮೇನಾದೇವಿಯ ಗೃಹಪ್ರದೇಶದಲ್ಲಿ ಹೂಮಳೆಗರೆದರು. 

೭೭. ಆ ಮಹೋತ್ಸವ ಕಾಲದಲ್ಲಿ ಮೇರುವೇ ಮೊದಲಾದ ಪರ್ವತರಾಜ. 
ರೆಲ್ಲರೂ ಕೈಗಳಲ್ಲಿ ನೀರಾಜನದಾರತಿಗಳನ್ನು ಹಿಡಿದವರಾಗಿ ಆ ಅರಮನೆಯಲ್ಲಿ 
ಪ್ರಾಪ್ತರಾದರು. 

೭೮-೭೯. ಸಕಲ ಸಮುದ್ರಗಳ ಮತ್ತು ನದಿಗಳ ಅಭಿಮಾನಿದೇನತೆ. 
ಯರೂ ಅಲ್ಲಿ ಸನ್ನಿಹಿತರಾದರು. ನಾನಾ ದಿಕ್ಕುಗಳಿಂದ ಪ್ರಾಸ್ತರಾದ ಚರಾಚರ 
ಭೂತಗಳಿಂದ ಸೇವೆಗೊಳ್ಳುವವನೂ, ಪ್ರಾಪ್ಯನೂ, ಪೂಜೆಯನ್ನು ಹೊಂದಿದವನೂ 
ಆಗಿ ಆಗ ಹಿಮನಂತನು ಮೆರೆಯುತ್ತಿದ್ದನು. 

೮೦. ಬಳಿಕ ಜನ್ಮೋತ್ಸವವನ್ನು ಎಲ್ಲರೂ ನೋಡಿ ಆನಂದಪಟ್ಟು ತಮ್ಮ 
ತಮ್ಮ ನಿವಾಸಗಳಿಗೆ ಹಿಂದಿರುಗಿದರು. 


ಇಲ್ಲಿಗೆ ಎಂಬತೊ ೦ದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ದವಾದ 
ಶ್ರೀ ಸ್ಥಾಂದಮಹಾಪುರಾಣದ ಮಾಹೇಶ್ವರಖಂಡದ ಎರಡನೆಯ ಕೌಮಾರಿಕಾಖಂಡದಲ್ಲಿ 
"" ಫುಮಾರೇಶ ಮಹಾತ್ಮ್ಯ - ಪಾರ್ವತೀ ಜನ್ಮನರ್ಣನ?3ನೆಂಬ 
ಇಪ್ಪತ್ತೆರಡನೆಯ ಅಧ್ಯಾಯವು ಮಂಗಿದುದು 


ಶ್ರೀಃ 
ಅಥ ತ್ರಯೋನಿಂಶೊಣಧ್ಯಾಯಃ 
ಕುಮಾರೇಶ ಮಾಹಾತ್ಮ್ಯ ಹಿಮನಡಾಶ್ಮಾಸಹಂ 
ನಾರದ ಉವಾಚ: 

ತತಶ್ಚ ಶೈಲಜಾ ದೇವೀ ಚಿಕ್ರೀಡ ಸುಭಗಾ ತಜಾ। 
ದೇವಗಂಧರ್ವಕನ್ಯಾಭಿರ್ನಗಕಿನ್ನರ ಸಂಭವಾಃ । 
ಮುನೀನಾಂ ಚಾಪಿ ಯಾಃ ಕನ್ಯಾಸ್ತಾಭಿಃ ಸಾರ್ಧಂ ಚ ಶೋಭನಾ ॥ ೧೫ 
ಕದಾಚಿದಥ ಮೇರುಸ್ಫೋ ವಾಸವಃ ಪಾಂಡುನಂದನ | 
ಸಸ್ಮಾರ ಮಾಂ ಯಯೌ ಜಾಹಂ ಸಂಸ್ಕೃತೋ ವಾಸವಂ ತದಾ 83೨8 
ಮಾಂ ದೃಷ್ಟ್ಯಾ ಚ ಸಹಸ್ರಾಕ್ಟಂ ಸಮುತ್ಕಾಯಾತಿಹರ್ಹಿತಃ । 
ಪೂಜಯಾಮಾಸ ತಾಂ ಪೂಜಾಂ ಪ್ರತಿಗೃಹ್ಯಾಹಮಬ್ರುವಂ Han 
ಮಹಾಸುರ ಮಹೋನ್ಮಾದಕಾಲಾನಲದಿನಸ್ಪತೇ | 





ಕುಶಲಂ ವಿದ್ಯತೇ ಕಚ್ಚಿತ್ತವ ಕಚ್ಚಿಚ್ಚ ನಂವಸಿ HV 

ಪೃಷ್ಟಸ್ತೇವಂ ಮಯಾ ಶಕ್ರಃ ಪ್ರೋವಾಚ ವಚನಂ ಸ್ಮಯಂಸ್‌ । 

ಕುಶಲಸ್ಯಾಂಕುರಸ್ತಾವತ್ಸಂಭೂತೋ ಭುವನತ್ರಯೇ NBN 
ಕನ್ನಡದ ಅನುವಾದ 


ಕುಮಾರೇಶ ಮಹಾತ್ಮ್ಯ ಹಿಮವದೂತ್ಟ್ಯಾ ಸನ 

೧. ನಾರದನು ಹೇಳುತ್ತಾನೆ: ಬಳಿಕ ಸೌಭಾಗ್ಯವತಿಯೂ ಶೋಭನೆಯೂ 
ಆದ ಗಿರಿಜೆಯು ಶೈಶವದಲ್ಲಿ ಇತರ ದೇವ, ಗಂಧರ್ವ ಕನ್ಶೈಯರೊಡನೆಯೂ, 
ಸರ್ವತರಾಜರ ಮತ್ತು ಕಿನ್ನರರ ಕನ್ಯಕೆಯರೊಡನೆಯೂ ಮುನಿಬಾಲಿಕೆಯ 
ಕೊಡನೆಯೂ ಕ್ರೀಡಿಸುತ್ತಿದ್ದಳು. 

೨. ಆ ಸಮಯದಲ್ಲಿ ಮೇರುಪರ್ವತವನ್ನು ಮರೆಹೊಕ್ಳಿದ್ದ ಮಹೇಂದ್ರನು 
ನನ್ನನ್ನು ಸ್ಮರಿಸಲು, ನಾನು ಆತನಿದ್ದಲ್ಲಿಗೆ ಹೋದೆನು. 

೩. ನನ್ನನ್ನು ಕಾಣುತ್ತಲೇ ಅತ್ಯಂತ ಹರ್ಷದಿಂದ ಇಂದ್ರನು ಎದ್ದು 
ಬಂದು ' ನನಗೆ ಅರ್ಥ್ಯಪಾದ್ಯಾದಿಗಳಿಂದ ಸಪರ್ಯೆಯನ್ನು ಮಾಡಲು ನಾನು 
ಆ ಪೂಜೆಯನ್ನು ಸ್ವೀಕರಿಸಿ ಇಂತು ಹೇಳತೊಡಗಿದೆನು. 

೪. “ಮಹಾ ರಾಕ್ಷಸರ ಮದಕ್ಕೆ ಕಾಲಾಗ್ನಿರೂಪನೂ ಸ್ವರ್ಗ 
ಶೋಕಾಧಿಸನೂ ಆದ ಮಹೇಂದ್ರನೆ! ನಿನಗೆ ಕುಶಲವೆ? ನೀನು ಸಂತೋಷ 
ಗಸೊಂಡವನಾಗಿರುವೆಯಾ? 

೫. ಈ ರೀತಿಯಾಗಿ ನಾನು ಕೇಳಲು ಇಂದ್ರನು ನಗುತ್ತ ಹೇಳತೊಡ 
ಗಿದನು. “ನಾರದ! ನಮ್ಮೆಲ್ಲರ ಕುಶಲಕ್ಸೆ ಅಂಕುರಪ್ರಾಯವಾದ ವಸ್ತುವು 
ಈಗತಾನೇ ಉತ್ಪನ್ನವಾಗಿರುವುದು. 


೩೮೦ ಶ್ರೀ ಸ್ಕಾಂದಮಹಾಪುರಾಣಂ 


ತತ್ಫಲೋದಯಸಂಪತ್ತೌ್‌ ತದ್ಭವಾನ್ಸಂಸ್ಕೃತೋ ಮುನೇ | 


ನೇತ್ಸಿ ಸರ್ವಮತಂ ತ್ವಂ ನೈ ತಥಾಪಿ ಸರಿನೋದಕಃ ॥1೬॥ 
ನಿವನೃತಿಂ ಪರಮಾಂ ಯಾತಿ ನಿನೇದ್ಯಾರ್ಥಂ ಸುಹೃಜ್ಜ ನೇ । Hen 
ತಪ್ಪುವಾನ್ಸೈಲಜಾಂ ದೇವೀಂ ಶೈಲೇಂದ್ರಂ ಶೈಲವಲ್ಲಭಾಂ | 

ಹರಂ ಸಂಭಾನಯ ನರಂ ಯನ್ನಾನ್ಯಂ ರೋಚಯಂತಿ ತೇ Hen 
ತತಸ್ತದ್ವಾಕ್ಯಮಾಕರ್ಣ ಗತೋಹಂ ಶೈಲಸತ್ತಮಂ | 

ಹಷಧಿಪ್ರಸ್ಥ ನಿಲಯಂ ಸಾಕ್ಸಾದಿವ ದಿನಸ್ಪತಿಂ 1೯ ॥ 
ತತ್ರ ಹೈಮೇ ಸ್ವಯಂ ತೇನ ಮಹಾಭಕ್ಕ್ಯಾ ನಿನೇದಿತೇ । 

ಮಹಾಸನೇ ಪೂಜಿತೋಹಮುಸಾನಿಷ್ಟೋ ಮಹಾಸುಖಂ i ೧೦॥ 
ಗೃಹೀತಾರ್ಫ್ಯಂ ತತೋ ಮಾಂ ಚೆ ಪಪ್ರಚ್ಛ ಶ್ಲಳ್ಸಯಾ ಗಿರಾ । 
ಕುಶಲಂ ತಪಸಃ ಶೈಲಃ ಶನೈಃ ಫ್ರಲ್ಲಾನನಾಂಬಂಜಃ 1 ೧೧ 


ಅಹಮ ಪ್ಯಸ್ಕ ತತ್ಪ್ರೋಚ್ಯ ಪ್ರತ್ಯವೋಚಂ ಗಿರೀಶ್ವರಂ । 
ತ್ವಯಾ ಶೈಲೇಂದ್ರ ಪೂರ್ವಾಂ ವಾಸ್ಯಪರಾಂ ಚ ದಿಶಂ ತಥಾ | 
ಅವಗಾಹ್ಯ ಸ್ಥಿತವತಾ ಕ್ರಿಯತೇ ಪ್ರಾಣಿಸಾಲನಾ 1 ೧೨ ॥ 


[RN 





ES ಂ।ಅೈ " ರರ ದ ಸ್‌ 


೬-೮. ಅದರ ಫಲವನ್ನು ಶೀಘ್ರದಲ್ಲಿಯೇ ಹೊಂದಬೇಕೆಂಬ ಬಯಕೆ 
ಯಿಂದಲೇ ನಾನು ನಿನ್ನನ್ನು ಸ್ಮರಿಸಿದೆನು. ನೀನು ಸಕಲ ಭವಿಷ್ಯರ್ಥವನ್ನೂ 
ಕಿಳಿದವನಾದರೂ ನನ್ನನ್ನು ಪ್ರಶ್ನಿಸುತ್ತಿರುವೆಯಾದುದರಿಂದ ಹೇಳುವೆನು. 
ಸ್ನೇಹಿತರಲ್ಲಿ ನಿಷಯಗಳನ್ನು ತಿಳಿಸುವುದರಿಂದ ಅತ್ಯಂತವಾದ ಸುಖವುಂಬಾಗುವು, 
ದಲ್ಲವೆ! ಈಗ ನೀನು ಹಿಮವಂತ ಮೇನೆಯರಲ್ಲಿಗೆ ಹೋಗಿ ಅವರ ಮಗಳಾದ 
ಪಾರ್ವತೀದೇವಿಗೆ ಪರಮೇಶ್ವರನೇ ತಕ್ಕ ವರನೆಂದೂ ಇತರರು ಯಾರೂ 
ಆಕೆಯ ಮನಸ್ಸಿಗೆ ಒಪ್ಪತಕೃವರಲ್ಲವೆಂದೂ ನಿರೂಪಿಸುವವನಾಗು.?' 

೯-೧೦. ದೇವೇಂದ್ರನ ಈ ಮಾತುಗಳನ್ನು ಕೇಳಿ ನಾನು ಸಮಸ್ತ ಔಷಧಿ 
ಗಳಿಗೂ ಥಿಲಯವಾಗಿ ಮಹೇಂದ್ರನಂತೆ ತೇಜೋವಂತನಾಗಿರುವ ಹಿಮವಂತ 
ನಲ್ಲಿಗೆ ತಕ್ಷಣವೇ ಹೊರಟಿನು. ನನ್ನನ್ನು ಕಾಣುತ್ತಲೇ ಆತನು ಪರಮ ಭಕ್ತಿ 
ಯಿಂದ ಉತ್ತಮೋತ್ತಮವಾದ ಚಿನ್ನದ ಸಿಂಹಾಸನದಲ್ಲಿ ನನ್ನನ್ನು ಕುಳ್ಳಿರಿಸಿ 
ಫೂಜೆಯನ್ನುಮಾಡಲು ನಾನು ಸುಖವಾಗಿ ಮಂಡಿಸುವವನಾದೆನು. 

೧೧. ಬಳಿಕ ನನಗೆ ಅರ್ಥ್ಯಪಾದ್ಯಾದಿಗಳನ್ನೊಬ್ಬಸಿ ಆ ತೈಲರಾಜನು. 
ಮೃದುಮಧುರಗಳಾದ ವಾಕ್ಯಗಳಿಂದ ನನ್ನನ್ನು ಕುರಿತು ಮೆಲ್ಲಮೆಲ್ಲನೆ ತಪಸ್ಸಿನ 
ಕುಶಲವನ್ನು ಕುರಿತು ನಗೆಮೊಗದಿಂದ ಕೇಳತೊಡಗಿದನು. 

೧೨. ನಾನೂ ಸಹ ತಕ್ಕ ಉತ್ತರಗಳನ್ನು ಕೊಡುತ್ತಲೇ ಆತನನ್ನು ಕುರಿತು. 
ಪ್ರತಿವಚನವನ್ನು ಹೇಳಿದೆನೆಂತೆಂದರೆ: «ಎಲಾ ಪರ್ವತಶ್ರೇಷ್ಠನೆ! ಸೂರ್ವ 


ತ್ರಯೋನಿಂಶೋಃಧ್ಮಾಯ; ೩೮೧ 


ಅಹೋ ಧನ್ಯೋಸಿ ವಿಷೆ ಕ್ರೀಂದ್ರಾಃ ಸಾಹಾಯ್ಕೇನ ತವಾಚಲ । 


ತಪೋಜಪವ್ರ ತಸಾ ನೈ 'ಸಾಫಯಂತ್ಯಾತ್ಮನಃ ಪರಂ ೫ ೧೩8 
ಯಜ್ಞ್ವಾಂಗಸಾಧನೈಃ ಕಾಂಶ್ಚಿತ್ಯಂದಾದಿಫಲದಾನತಃ | 

ತ್ವಂ ಸಮುದ್ಧ ರಸಿ ವಿಪ್ರಾಸ್ಸಿ ಮತಃ ಪ್ರೋಚ್ಯತೇ ತವ NOV 8 
ಅನ್ಕೇಂಸಿ ಜೀವಾ ಬಹುಧಾ ತ್ಛಾಮುಪಾಶಿ ಶಿತ್ಯ ಭೂಧರ । 

ಮುದಿತಾಃ ಪ್ರತಿವರ್ತಂತೇ ಗೃ ಹಸ್ಮಮಿವ ಪ್ರಾಣಿನಃ 1 ೧೫ ॥ 


ಶೀತಮಾತಪನರ್ಷಾಂಕ್ಣ ಣೆ ೇಶಾನ್ನಾ ನಾವಿಧಾಸ್ಮ ಹನ್‌ । 
ಉಪಾಕರೋಷಿ ಜಂತೂನಾಮೇವಂ ರೂಪಾ ಹಿ ಸಾಧವಃ H ೧೬ 8 
ಕಿಮತಃ ಪ್ರೋಚ್ಯತೇ ತುಭ್ಯಂ ಧನ್ಯಸ್ತ್ಯಂ ಪೃಥಿವೀಧರ । 


ಕಂದರಂ ಯಸ್ಯ ಚಾಧ್ಯಾಸ್ತೇ ಸ್ವಯಂ ತವ ಮಹೇಶ್ವರಃ H ೧೭ ೫ 
ಇತ್ಯುಕ್ತವತಿ ವಾಕ್ಯಂ ಚ ಯಥಾರ್ಥಂ ಮಯಿ ಫಾಲ್ಲುನ । 
ಹಮಕ್ಶೈ ಲಸ್ಯ ಮಹಿಷೀ ಮೇನಾ ಆಗಾದ್ದಿ ಿದೃಕ್ಷಯಾ H ೧೮ 





ಮತ್ತು ಪಶ್ಚಿಮ ಸಮುದ್ರಗಳನ್ನು ಅವಗಾಹನಮಾಡಿ ನಿಂತಿರುವ ಥಿನ್ನಿಂದ 
ಅನೇಕ ಜಂತುಗಳ ರಕ್ಪಣೆಯು ಮಾಡಲ್ಪಡುತ್ತಿರುವುದು. 

೧೩. ನೀನೇ ಧನ್ಯನು. ನಿನ್ನ ಸಹಾಯದಿಂದಲೇ ಬ್ರಾಹ್ಮಣೋತ್ತ್ಮಮರು 
ತಪಸ್ಸು, ಜಪ, ವ್ರತ್ಯ ತಿರ್ಥಸ್ನಾನ ಮುಂತಾದುವುಗಳಿಂದ ತಮ್ಮ ಪರಗತಿ 
ಯನ್ನು ಸಾಧಿಸಿಕೊಳ್ಳುತ್ತಿರುವರು. 

೧೪. ಕೆಲವರನ್ನು ಯಜ್ಞಾಂಗಗಳಿಗೆ ಬೇಕಾದ ಸಮಿತ್ಯುಶಾದಿಗಳಿಂದಲೂ, 
ಕೆಲವರನ್ನು ಕಂದ ಮೂಲ ಫಲಗಳಿಂದಲೂ ಫೀನು ಸಂತೋಷಗೊಳಿಸುತ್ತಿರುವೆ. 
ನಿನ್ನ ಅನುಜೀನಿಗಳಾದ ಬ್ರಾಹ್ಮಣರನ್ನು ಕುರಿತ: ಹೆಚ್ಚಿ ಗೆ ಹೇಳತಕ್ಕುದೇನಿದೆ? 

೧೫-೧೬. ಗೃ ಹಸ ನಾದವನ್ನು ಅನೇಕ ಪ್ರಾ ಗಳು ಆಶ್ರಯಿಸುವಂತೆ 
ನಿಶ್ನನ್ನೂ ಸಹ ಇತರ ಜೀವರೂ ಬಹುವಿಧವಾಗಿ ಆಶ್ರ 'ಯಗೊಂಡು ಸಂತುಷ್ಟಾಂತ 
ರಂಗರಾಗಿ ಹಿಂದಿರುಗುತ್ತಿರುವರು. ಚಳ್ಳಿ ಬಿಸಿಲು, "'ಮಳೆಗಳನ್ನೂ ಇತರ ನಾನಾ 
ವಿಧಗಳಾದ ಕ್ಲೇಶಗಳನ್ನೂ ಸಹಿಸಿಕೊಂಡು ನೀನು ಅನೇಕ ಜಂತುಗಳಿಗೆ ಉಪಕಾರ 
ವನ್ನೆಸಗುತ್ತಿರುವೆ. ಸಾಧುಪುರುಷರು ಇಂತೆಯೇ ಇರುವರಲ್ಲವೆ. 

೧೭. ನಿನಗೆ ವಿಶೇಷವಾಗಿ ಹೇಳುವುದೇನಿದೆ? ಅಯ್ಯಾ ಪರ್ವತರಾಜನೆ! 
ಪ್ರಪಂಚದಲ್ಲಿ ನೀನೇ ಧನ್ಯನು. ನಿನ್ನ ತಪ್ಪಲಿನ ಪ್ರದೇಶವನ್ನೇ ಮಹಾ 
ಜೀವನು ಆಶ್ರಯಿಸಿ ವಾಸಮಾಡುತ್ತಿರುವನು.” 

೧೮. ಎಲೆ ಅರ್ಜುನನೆ! ಈ ರೀತಿ ಯಥಾರ್ಥಗಳಾದ ಮಾತುಗಳನ್ನು 
ನಾನು ಆಡುತ್ತಿರಲು ಆ ಪರ್ವತರಾಜನ ಪಟ್ಟಿ ಮಹಿಷಿಯಾದ ಮೇನಾಜೇವಿಯು 
ನನ್ನನ್ನು ನೋಡಲೆಳಸಿ ಅಲ್ಲಿಗೆ ಬಂದಳು. 


ಪ 
ಷಿಲೆ೨ ಶ್ರೀ ಸ್ಕಾಂದಮಹಾಪುರಾಣಂ 


ಅನುಯಾತಾ ದುಹಿತ್ರಾ ಚ ಸ್ವಲ್ಫಾಶ್ಚ ಪರಿಚಾರಿಕಾಃ । 


ಲಜ್ಜಯಾನತಸರ್ವಾಂಗೀ ಪ್ರವಿನೇಶ ಸದೋ ನುಹತ್‌ 1೧೯॥ 
ತತೋ ಮಾಂ ಶೈಲಮಹಿಷೀ ನವಂದೇ ಪ್ರಣಿಪತ್ಯ ಸಾ। ` 
ವಸ್ತ್ರನಿರ್ಗಢವದನಾ ಪಾಣಿಸದ್ಮಕೃತಾಂಜಲಿಃ | 1೨೦॥ 
ತಾನುಹಂ ಸತ್ಯರೂಪಾಭಿರಾಶೀರ್ಥಿಃ ಸನುನರ್ಧಯಂ । 

ಪತಿವ್ರತಾ ಶುಭಾಜಾರಾ ಸುಭಗಾ ವೀರಸೂಃ ಶುಭೇ ॥1೨೧॥ 
ಸದಾ ನೀರನತೀ ಚಾಪಿ ಭನ ನಂಶೋನ್ನತಿಪ್ರದೇ। 

ತತೋಃಹಂ ವಿಸ್ಮಿತಾಕ್ಸೀಂ ಚ ಹಿಮವದ್ದ್ಗಿ ರಿಪುತ್ರಿಕಾಂ Il ೨೨ ॥ 


ಮೃದುವಾಣ್ಯಾ ಪ್ರತ್ಯವೋಚನೇಹಿ ಬಾಲೇ ಮಮಾಂತಿಕಂ ॥ ೨೩॥ 
ತತೋ ದೇನೀ ಜಗನ್ಮಾತಾ ಜಾಲಭಾನಂ ಸ್ವಕಂ ಮಯಿ । 


ದರ್ಶಯಂತೀ ಸ್ವಪಿತರಂ ಶಂಠೇ ಗೃಹ್ಯಾಂಕಮಾವಿಶತ್‌ ॥ ೨೪ ॥ 
ಉವಾಚ ವಾಚಂ ತಾಂ ಮಂದಂ ಮುನಿಂ ವಂದಯ ಪುತ್ರಿಕೇ 
ಮುನೇಃ ಪ್ರಸಾದತೋನಶ್ಯಂ ಪತಿಮಾಪ್ಟ್ಯಸಿ ಸನ್ಮತಂ H ೨೫ ॥ 





೧೯-೨೦. ಮಗಳು ಹಿಂಬಾಲಿಸುತ್ತಿರಲು ಕೆಲವೇ ಪರಿಚಾರಿಕೆಯ ರೊಡನೆ 
ಹೂಡಿದವಳಾಗಿ ಲಜ್ಜೆಯಿಂದ ಕುಗ್ಗಿದ ಮೈಯುಳ್ಳ ಆಕೆಯು ವಿಶಾಲವಾದ 
ಆ ಸಭಾಮಂಟಪವನ್ನು ಪ್ರವೇಶಿಸಿದಳು. ಆಗಲಾ ಮೇನಾದೇವಿಯು ಸೆರಗಿನಿಂದ 
ಮುಖವನ್ನು ಮುಚ್ಚಿಕೊಂಡು ತನ್ನ ತಾವರೆಗೈಗಳಿಂದ ಅಂಜಲಿಬಂಧವನ್ನುಮಾಡಿ 
ನನಗೆ ವಂದನೆಯನ್ನು ಮಾಡಿದಳು. 

೨೧-೨೩. ಆಕೆಯನ್ನು ನಾನು ಸಫಲಗಳಾದ ಆಶೀರ್ವಚನಗಳಿಂದ 
ತೃಪ್ತಿಗೊಳಿಸುವವನಾಗಿ ಇಂತೆಂದೆನು:--""ಎಲೌ ಶುಭಾಂಗಿಯೆ! ನೀನು 
ಪತಿವ್ರತೆಯೂ, ಶುಭಾಚಾರ ಸಂಪನ್ನಳೂ, ಸೌಭಾಗ್ಯವತಿಯೂ ವೀರ 
ಮಾತೆಯೂ ಯಾವಾಗಲೂ ವೀರವತಿಯೂ ಆಗಿ ವಂಶದ ಉನ್ನತಿಯನ್ನುಂಟು 
ಮಾಡುವವಳಾಗು.?” ಬಳಿಕ ವಿಸ್ಮಿತ ನೇತ್ರಗಳಿಂದೊಡಗೂಡಿದ ಹಿಮವಂತನ 
ಮಗಳಾದ ಗಿರಿಜೆಯನ್ನು ಕಂಡು ನಾನು "ಎಲೌ ಬಾಲಕಿಯೆ! ಇಲ್ಲಿ ಬಂದು 
ನನ್ನ ತೊಡೆಯಮೇಲೆ ಕೂತುಕೊ' ಎಂದು ಮೃದುವಚನಗಳನ್ನಾಡಿದೆನು. pk 

೨೪. ಆಗಲಾ ಜಗನ್ಮಾತೆಯು ನನ್ನಲ್ಲಿ ತನ್ನ ಬಾಲಭಾವವನ್ನು ತೊರಿಸು 
ವವಳಂತೆ ತನ್ನ ತಂದೆಯ ಕಂಠವನ್ನು ಗಟ್ಟಿಯಾಗಿ ಆಲಿಂಗನೆ ಮಾಡಿಕೊಂಡಳು. 

೨೫. ಆತನಾದರೊ ಆಕೆಯನ್ನುಕುರಿತು “ಮಗಳೆ! ನೀನು ಈ ಮಹರ್ಷಿಗೆ 
ಫಮಸ್ಥಾರವನ್ನು ಮಾಡು. ಈತನ ವರಪ್ರಸಾದದಿಂದ ನಿಜವಾಗಿಯೂ ನಿನಗೆ 
ಸಮ್ಮತನಾದ ಪತಿಯನ್ನು ಪಡೆಯುವೆ. ?' 


ತ ಸ್ರಯೋಪಿರಿಶೊ(8ಧ್ಯಾಯಃ ತಿಳಿ 


ಇತ್ಯುಕ್ತಾ ಸಾ ತತೋ ಬಾಲಾ ವಸ್ತ್ವಾಂತಪಿಹಿತಾತನಾ | 
ಕಿಂಚಿತ್ಸಹುಂಕೃತೋತ್ಕಂಪಂ ಪ್ರೋಚಜ್ಯ ನೋವಾಚ ಕಿಂಚನ ॥ ೨೬೩ 
ತತೋ" ನಿಸ್ಮಿತಜಿತ್ತೊ, ಉಹಮಂಪತಾರವಿದಾಂವರೆ | 

ಪ್ರತ್ಯವೋಚಂ ಪುನರ್ಜೀನೀಮೇಹಿ ದಾಸ್ಯಾಮಿ ತೇ ಶುಭೇ । 

ರತ್ನ ೀಡನಕಂ ರಮ್ಮಂ ಸಾ ್ಲಿಪಿತಂ ಸುಚಿರು ಮಯಾ 1೨೭೩೪ 
ಇತ್ಯುಕ್ತಾ ಸಾ ತದೋತ್ಕಾ ಯ ಪಿತುರಂಕಾತ್ಸವೇಗತಃ । 

ನಂದಮಾನಾ ಚ ಮೇ ಪಾದೌ ಮಯಾ ನೀತಾಂಕಮಾತ ನಃ 1 ೨೮% 
ಮನ್ಯತಾ ತಾಂ ಜಗತ್ತೂ ಜ್ಯಾಮುಕ್ತಂ ಬಾಲೇ ತವೋಜಿತಂ | 

ನ ತತ್ಪಶ್ಕ್ಯಾಮಿ ಯತ್ತು ಭಂ 'ಡದಾ ಶೀ ಕಾ ತವೋಜಿತಾ H FW 
ಇತ್ಯುಕ್ತೇ ಮಾತೃ ವಾತ್ಸ ಲ್ಯಾಚ್ಛ ಟ್‌ ಶ್ರ ಮಹಿಷೀ ತದಾ । 
ನೋದಯಾಮಾಸ ಮಾಂ ಮುಂಡಮನಾಸೀ ಶಂಕಿತಾತದಾ 8೩೦% 
ಭಗನಸನ್ವೇತ್ಸಿ ಸರ್ವಂ ತ ಓಮುತೀತಾನಾಗತಂ ಪ್ರಭೋ । 

ತದಹಂ” ಜ್ಞಾ ತುಮಿಚ್ಛಾ ನಿ ಕೀದೃಶೋಸ್ಕಾಃ ಪತಿರ್ಭವೇಶ್‌ ॥ ೩೧॥ 





೨೬-೨೬೭. ಈ ಮಾತುಗಳನ್ನು ಕೇಳಿ ಆಕೆಯು ವಸ್ತ್ರದಿಂದ ಮುಖವನ್ನು 
ಮುಚ್ಚಿ ದವಳಾಗಿ ಸ ಲ್ಪ ಹುಂಕಾರವನ್ನು ಮಾಡುವವಳಂತೆ ತೋರುತ್ತ ಏನನ್ನೂ 
ಉತ್ತ 4 ಕೊಡಲಿಲ್ಲ” ಅಕೆಯ ಬಾಲಕೇಳಿಗೆ ವಿಸ್ಮಯಗೊಂಡ ನಾನು ಮಕ್ಕಳನ್ನು 
ಉಪಚರಿಸುವ ಬಗೆಯನ್ನು ಬಲ್ಲೆನಾದುದರಿಂದ ಮತ್ತೆ ಆಕೆಯನ್ನು ಕಂತು 
« ಅಮ್ಮಾ! ನನ್ನ ಹತ್ತಿರಕ್ಕೆ ಬಾ. ನಿನಗೆ ರತ್ನಖಚಿತವಾದ ಒಂದು ಚೆಂಡನ್ನು 
ಕೊಡುವೆನು. ಆದನ್ನು ನಿನಗಾಗಿಯೇ ಬಹುದಿನಗಳಿಂದ ಬಚ್ಚಿ ಟ್ರ ತರುವೆನು, > 

೨೮. ಹೀಗೆ ಹೇಳಲು ಆ ಮಗುವು ಥಟ್ಟನೆ ತಂದೆಯ ಮಡಿಲನ್ನು ಬಿಟ್ಟು 
ಎದ್ದು ವೇಗದಿಂದ ಬಂದು ನನ್ನ ಕಾಲಿಗೆ ನಮಸ್ಕ ರಿಸಲು ನಾನು ಆಕೆಯನ್ನು 
ತೊಡೆಯಮೇಲೆ ಕುಳ್ಳಿರಿಸಿಕೊಂಡೆನು. 

೨೯. ಆಕೆಯನ್ನು ರೋಕವಂದ್ಯ ಳೆಂದು ತಿಳಿದಿದ್ದೆ ನಾದುದರಿಂದಲೇ ಅಕೆಗೆ 
ನಾನು ಇಂತೆಂದೆನು :-. 4 ತಾಯೆ! ನಿಗೆ ಯೋಗ್ಯವಾದ ಉಪಾಯನವಸನ್ನಾಗಲಿ, 
ನಿನ್ನ ವೈಭವಕ್ಕೆ ತಕ್ಕ ಆಶೀರ್ನ್ವಾದವನ್ನಾಗಲಿ ನಾನರಿಯೆನು.' 

೩೦. ಹೀಗೆಂದ ನನ್ನನ್ನು ಕಂಡು ಮೇನಾದೇವಿಯು ಸಹಜವಾದ ಮಾತೃ 
ವಾತ್ಸಲ್ಯದಿಂದ ಕೂಡಿ ನಾನು ಮಗಳನ್ನು ಆಶೀರ್ವಾದ ಮಾಡಲಿಲ್ಲವೆಂದು 
ಭಯಗೊಂಡವಳಾಗಿ ನನ್ನನ್ನು ಕುರಿತು ವಿಜ್ಞಾಪಿಸಿದಳು. 

೩೧. “ ಎಲ್ಫೆ ಮುನೀಶ್ವರನೆ! ನೀನು ಭೂತ ಭವಿಷ್ಯತ್ಯಾಲಗಳ ವ್ಯವಹಾರ 
ಗಳೆಲ್ಲವನ್ನೂ ತಿಳಿದವನು. ಆದುದರಿಂದ ಈ ಹುಡುಗಿಗೆ ಸದೃಶನಾದ ವರನು 
ಎಂತಹವನೆಂಬುದನ್ನು ತಿಳಿಯಲಿಚ್ಛೆಸುವೆನು.?' 


೮೪ ಶ್ರೀ ಸ್ಕಾಂದಮಹಾಪುರಾಣಂ 


ಶೃತ್ಸೇತಿ ಸುಸ್ಮಿತನುಂಖಃ ಪ್ರಾವೋಚಂ ನರ್ಮವಲ್ಲಭಃ ! ೩೨ ೫ 
ನ ಜಾತೋಸ್ಯಾಃ ಪತಿರ್ಭದ್ರೇ ವರ್ತತೇ ಚ ಕುಲಕ್ಚಣಃ । 
ನಗ್ಗ್ನೋಂತಿನಿರ್ಧನಃ ಕ್ರೋಧೀ ವೃತಃ ಕ್ರೂಕೈಶ್ನ ಸರ್ವದಾ ! ೩೩ ॥ 


ಶ್ರುತ್ತೇತಿ ಸಂಭ ಮಾನಿಷೊ ಶೀ ಧ ಸ್ತ ನೀಯ್ಯೋ ಹಿಮಾಚೆಲಃ । 
ಮಾಂತದಾ ಪ ತ್ರತ್ಯುವಾಜೇದಂ ಸಾಶ್ರುಕಂಠೋ ಮಹಾಗಿರಿಃ ಳಳ 
ಅಹೋ ವಿಚಿತ್ಕಃ ಸಂಸಾರೋ ದುರ್ವೇಜ್ಯೋ ಮಹತಾಮವಪನಿ | 
ಪ್ರವರಸ್ತ್ವಪಿ ಶಕ್ತ್ಯಾ ಯೋ ನರೇಷು ನ ಕೃಸಾಯತೇ ॥ ೩೫ ॥ 
ಯತ್ನೇನ ಮಹತಾ ತಾವತ್ತುಣೆ ಬ್ರಾರ್ಬಹುವಿಧಥೈರಪಿ । 
ಸಾಧಯತ್ಯಾತ್ಮನೋ ಲೋಕೋ ಮಾನುಷ್ಯಮತಿದುರ್ಲಭಂ ॥ ೩೬॥ 
ಅಧ್ರೃವಂ ತದ್ಧ ಎನತ್ತೇ ಚ ಕಥಂಚಿತ್ಸರಿಕಲ್ಪ ತೇ! 


ತತ್ರಾಪಿ ದುಲಭಾ್‌ ನಾಮ ಸಮಾನವ್ರ ತಜಾರಿಣೇ 1 ೩೭॥ 
ಸಾಧಿ, € ಮಹಾಕುಲೋತ ೈನ್ಸಾ ಭಾರ್ಯಾ ಯಾ ಸ್ಯಾತ್ಸತಿವ್ರತಾ । 
ತತ್ರಾ ಗೆ ದುರ್ಲಭಂ ಯಚ್ಚ ತಯಾ ಧರ್ಮನಿಷೇವಣಂ 1 ೩೮ ॥ 


ದಾ ಹ 








ಜಾನಾ 


೩೨-೩೩. ಇದನ್ನು ಕೇಳಿ ನಗೆಮೊಗವುಳ್ಳ ವನಾಗಿ ನಾನು ಗೂಢಾರ್ಥ 
ಯುಕ್ತಗಳಾದ ಮಾತುಗಳನ್ನು ನುಡಿದೆನೆಂತೆನೆ : 4 ಅಮ್ಮಾ! ಈಕೆಯ ಪತಿಗೆ 
ಜನ್ಮನೆಂಬುದೇ ಇಲ್ಲವು. ಅತನು ಅನೇಕ ದುರ್ಲಕ್ಟಣಗಳಿಂದ ಕೂಡಿರುವರು. 
ದಿಗಂಬರರು ; ಕೇನಲ ದರಿದ್ರನು; ಬಹಳ ಮುಂಗೋಪಿಯು; ಯಾವಾಗಲೂ 
ಕ್ರೂರ ಸಿತ್ವಗಳಿಂದ ಪರಿವ ತರಾಗಿರುವನು. 22 

೩೪. ಈ ಮಾತುಗಳನ್ನು ಕೇಳಿ ಪರ್ವತರಾಜನಾದ ಹಿಮವಂತನು ವ್ಯಾ ಕುಲ 
ಗೊಂಡವನಾಗಿ ಕಳೆಗುಂದಿದವನಂತೆ ಕಾಣುವವನಾಗಿ ಕಣ್ಣು ಗಳಿಂದ ನೀರನ್ನು 
ಸುರಿಸುತ್ತ ಗದ ್ಭ ದಕಂಠನಾಗಿ ನನ ನ್ನು ಕುರಿತು ಇಂತೆಂದನು. 

೩೫-೨೩೬. "" ಅಹೋ! ಮಹಾಮಹಿಮರಿಗೂ ಕೂಡ ದುರ್ನಿಜ್ಞ €ಯವಾವ 
ಈ ಸಂಸಾರನೆಂಬುದು ಅತ್ಯ ಂತ ವಿಚಿತ್ರವಾದುದು. ಮನುಷ್ಯ ರಲ್ಲ ಶ್ರ (ಷ್ಠ 
ನೆನಿಸಿದವನೂ ಕೂಡ ತನ್ನ 5೬ ಯಿಂದ” ಭಗವಂತನ ಕೃ ಸೆಯನ್ನು ಸಂಪಾದಿಸ 
ಲಾರನು. ಮಹತ್ತರವಾದ ಪ್ರಯತ್ನದಿಂದಲೂ ಅನೇಕ ನಿಧಗಳಾದ ಪುಣ್ಯಗಳ 
ಫಲರೂಪವಾಗಿಯೂ ಜೀವನು ತನ್ನ 'ಕೋಕವನ್ನು ಸಾಧಿಸಿಕೊಂಡು ಅತ್ಯಂತ 
ದುರ್ಲಭವಾದ ಮನುಷ ಷ್ಯಜನ್ಮನನ್ನು 'ಹಡೆಯುವನು. 

೩೭-೩೮. ಅಶಾಶ್ವತವಾದ ಆ ಮನುಷ ್ರಜನ್ಮದಲ್ಲಿಯೂ ಸಹ ಹೇಗೋ 
ಒಂದು ವಿಧವಾಗಿ ಶಾಶ್ವ ತಬುದಿ ಯನ್ನು ಮಾಡುವನು. ಅದರಲ್ಲಿಯೂ ಸಹ 
ತನ್ನೊಡನೆ ಸಹಕರಿಸಿ ಪ ್ರತಾಚರಣೆಗಳನ್ನು ಮಾಡುವವಳೂ, ಸಾಧ್ವಿಯೂ, 


ತ್ರಯೋಪಿಂಶೋನಿಧ್ಯಾಯಃ ಭನ 


ಸಹ ವೇದಪುರಾಣೋಕ್ತಂ ಜಗತ್ತ್ಯಯಹಿತಾವಪಂ । | 
ಏತತ್ಸುದುರ್ಲಭಂ ಯಜ್ಚ ತಸ್ಕ್ಮಾಂ ಚೈವ ಪ್ರಜಾಯತೇ 8 ೩೯.8 
ತದಪತ್ಯಮುಸತಾ ರಂ ಸಂಸಾರೇ ಕಿಆ ಸಾರವ । 

ಏತೇಷಾಂ ದುಲ? ಭಾನಾಂ ಹಿ ಕಾಚಿತ್ಛಾಸ್ಫೋತಿ ಪ್ರಜ್ಯವಾತ್‌ .8 ೪೦ 
ಸರ್ವಮೇತದವಾಪ್ನೋತಿ ಸ ಕೋಪಿ ಯದಿ ವಾ ತವಾ। , 
ಕಿಂಚಿತ್ರೇನಾಪಿ ಹಿ ನೂನಂ ಸಂಸಾರೇ ಕುರುತೇ ವರಂ ೫೪K 
ಅಥ ಸಾಂಸಾರಿಕೋ ದೋಷಃ ಸ್ವಕೃತಂ ಯತ್ರ ಭುಜ್ಯತೇ | | 
ಗಾರ್ಹಸ್ಥ್ಯಂ ಚ ಪ್ರಶಂಸಂತಿ ವೇದಾಃ ಸರ್ವೇಫಿ ನಾರದ 8 ೪೨ 8 
ನೇತಿ ಕೇಜಿತ್ತತ್ರ ಪುನಃ ಕಥಂ ತೇ ಯಡಿ ಸೋ ಸಹೀ 

ಅತೋ ಧಾತ್ರಾ ಚ ಶಾಸ್ತ್ರೇಸು ಸುತಲಾಭಃ ಪ್ರಶಂಸಿತಃ NVA 
ಪುನಶ್ಚ ಸೃಷ್ಟಿವೃದ್ಧ್ಯರ್ಥಂ ನರಕತ್ರಾಣನಾಯ ಚ | 
ತತ್ರ ಸ್ತ್ರೀಣಾಂ ಸಮುತೃತ್ತಿ ಂ ನಿನಾ ಸೃಷ್ಟಿರ್ನ ಜಾಯತೇ ೧8೪೪೫ 





ಉತ್ತಮ ಕುಲದಲ್ಲಿ ಹುಟ್ಟಿದವಳೂ, ಪತಿವ್ರತೆಯೂ ಆದ ಸಹಢರ್ಮಿಣಚಿಯು 
ದೊರಕುವುದೇ ಅತ್ಯಂತ ದುರ್ಲಭವು. 

೩೯. ಹಾಗಾದರೂ ವೇದ ಪುರಾಣಗಳಲ್ಲಿ ಹೇಳಿರುವಂತೆ ಸಕಲ ಲೋಕ 
ಗಳಿಗೂ ಹಿತಕರಗಳೆನಿಸುವ ಧರ್ಮಗಳನ್ನು ಆಕೆಯೊಡನೆ ಆಹರಿಸುಪುವು 
ಅಸಾಧ್ಯವೇ ಸರಿ. 

«೪೦-೪೧. ಅಯ್ಯಾ ನಾರವನೆ |. ವಿಶೇಷ ದುರ್ಲಭವೆಂದರೆ ಸುತ್ರಸಂತಾನ 
ಕ್ಪಾಗಿಯೇ ಅನುಸರಿಸುವ ಸಂಸಾರ ಮಾರ್ಗದಲ್ಲಿ ಉತ್ತಮ ಪತ್ನಿಯ ಗರ್ಭದಲ್ಲಿ 
ಮಕ್ಕಳನ್ನು ಪಡೆಯುವುದೇ ಆಗಿರುವುದು. ಸಂಸಾರವೆಂಬುದು ಯಾನ ವಿಷಯ 
ದಲ್ಲಿಯಾದರೂ ಮನುಷ್ಯನನ್ನು ಸ್ವಲ್ಪವಾದರೂ ನ್ಯೂನತೆಯುಳ್ಳ ವನನ್ಮಾಗಿಯೇ 
ಮಾಡುವದು. ಹಾಗೂ ಶಾನು ಮಾಡಿದ ಕರ್ಮಗಳ ಫಲವನೆ ಗೇ ಶಾನು 
ಅನುಭವಿಸುವುದು ಸಂಸಾರದ ದೋ।ಷವೆನಿಸುವುದು. 

೪೨-೪೩. ಅಯ್ಯಾ ನಾರದನೆ! ಸಕಲ ವೇದಗಳೂ ಗೃಹಸ್ಯ ಧರ್ಮವನ್ನೇ, 

ಪ್ರಶಂಸೆಮಾಡುತ್ತಿರುವುವಲ್ಲವೆ? 'ಹಾಗಲ್ಲವೆಂದು ಕೆಲವರು ಹೇಳುವವಳಾದರೂ,. 
ಅವರು ಶಾನೆ ಗೃಹಸ್ಕಾಶ್ರಮಿಗಳಿಂದಟ್ಟಡಿ ಹೇಗೆ ಉತ್ತ ಶ್ರನ್ನರಾದರು?, ಅಸು. 
ರಿಂದಲೇ ಬ್ರ ಹೃನಿಂದ ಕಲ ಶಾಸ ಸ್ರಗಳ್ಲಿಯೂ ಪುತ | 'ಭಾಭವೆಂಜುನು ಸುತಿ 
ಸಲ್ಪಟ್ಟರುವುದು. 

.೪೪., ಪ್ರಪಂಚದ ಸೃಷ್ಟಿ ಮತ್ತು ಸೃಷ್ಟಿ ಗಳ, ಧೃಷ್ಟಿಯಿಂದಳೂ ಹಿಸ್ಪ ಗಳ. 
ನರಕೋಶ್ರಾ, ರಣಾರ್ಥವಾಗಿಯೂ ಸಂತಾನವನ್ನು ಪಡೆಯಬೇಕು, ಕಥಿ. ತ 
ಸ್ತ್ರೀ ಸಂತಾನವಿಲ್ಲದೆ ಸೃಷ್ಟಿಕಾರ್ಯವೆಂಬುಡು ಮುಂದುಸರೆಯಾವುದಿಲ. 

18 


ಷಿ೮೬ ಶ್ರೀ ಸಾ ) ೦ದೆಮಹಾಪುರಾಣಂ 


ಸಾ ಚ ಜಾತಿಃ ಪ್ರಕೃತ್ಯೆ ನಕ ಪಣಾ ದೈನ್ಯಭಾಗಿನೀ । 
ತಾಸಾಮುಪರಿ ಮಾವಜ್ಞಾಾ ಭನೇದಿತಿ ಚ ವೇಧಸಾ । 


ಶಾಸ್ತ್ರೇಷೂಕ್ತ ಮಸಂದಿಗ್ಗ ಂ ವಾಕ ಯಮೇತನ್ಮ ಹತ್ಛ ಲಂ 1 ೪೫ 8 
ದಶಪುತ್ರಸಮಾ ಕನ್ಯಾ ದಕಪುತ್ರಾನ್ಸ ವರ್ಧಯನ್‌' 
ಯತ್ಛ ಲಂ ಲಭತೇ ಮತಣ್ಯಸ್ತ ಲ್ಪಭ್ಯಂ ಕನ್ಯಯ್ಯೆ ಕಯಾ il ೪೬8 
ತಸಾ.: ತ್ತ ೈನ್ಯಾ ಪಿತುಃಶೋಚ್ಯಾ ಸದಾ ದುಃಖನಿವರ್ಧಿನೀ 1 ೪೭ 


ಯಾಸಿ ಸಾ 'ತ್ಪೂರ್ಣಸರ್ನಾರ್ಥಾ ಪತಿಪುತ್ರಧನಾನ್ಮಿತಾ । 

ತ್ವಯೋಕ್ತಂ ಚ ಕೃತೇ ಹೈಸ್ಕಾಸ್ತದಾ ಿಕ್ಕಂ ಮವನು ಶೋಕದಂ ೪೮% 
ಕೇನ ಹೋಷೇಣ ಹೀ ಪುತ್ರೀ ನ ಯೋಗ್ಯಾ ಆಶಿಷಾ ಮತಾ | 

ನ ಜಾತೋಃಸ್ಯಾಃ ಪಶಿಃ ಕಸ್ಮಾದ ಸರ್ತತೇ ವಾ ಕುಲಕ್ಷಣಃ 1 ೪೯೫% 
ನಿರ್ಧನತ್ಚ ಮುನೇ ಕಸ್ಮಾತ್ಸ ರ್ನೇಜಾಂ ಸರ್ವದಃ ಕುತಃ 

ಇತಿ ದುರ್ಫಟವಾಕ್ಕ ೦ತೇಮುನೋ ಮೋಹಯಂತೀವವೇ  ॥ ೫೦8 





೪೫. ಸ್ತ್ರೀಜಾತಿಯು ಸಾಮಾನ್ಯ ವಾಗಿ ಸ್ವಭಾವದಿಂದಲೂ ಕೃ ನೆಗೆ ಪಾತ್ರ 
ವಾಗಿಯೂ, 3 ಸೈನ್ಯದಿಂದ ಕೂಡಿಯೂ ರುವುದು. ಇಂತಹ ಸಿ ಸ್ತ್ರೀಯರ ಅಸಸ್ಜೆ 
ಯಾಗಬಾರದೆಂದೆ ಬ್ರಹ್ಮನು ಶಾಸ್ತ್ರಗಳಲ್ಲಿ ನಿಸ್ಸಂದೇಹವಾಗಿ ಉತ್ತ ತ್ರಮಫಲಿ 
ಡಾಯಕವಾದ ಈ ಮಾತನ್ನು ಹೇಳಿರುವನು. 

೪೬-೪೭. ಪುತ್ರಿಯು ಒಬ ಳೇ ಆದರೂ ಅವಳೂ ಹತ್ತುಮಂದಿ ಪುತ್ರರಿಗೆ 
ಸಮಳಾದವಳು. ಹೆತ್ತುಮಂದಿ ಪತ ತ್ರರನ್ನು ಪಡೆದ ತಂದೆಯು ಯಾವ ಫಲವನ್ನು 
ಪಡೆಯುವನೊ, ಅದೇ ಫಲವನ್ನೇ ಒಬ್ಬ ಸ್ತ್ರೀ ಸಂತಾನದಿಂದಲೇ ಅವನು. 
ಪಡೆಯಬಹುದು! ಆದುದರಿಂದಲೇ ಕನ್ಯೆ ಯಾದಪಳು ಸರ್ವಾರ್ಥಸಂಪೂರ್ಣಳೂ, 
ಪತಿಪುತ ಶ್ರಧನಾದಿಗಳುಳ್ಳ ವಳಾದರೂ ಸಹ ತಂದೆಗೆ ದುಃಖವನ್ನುಂಟುಮಾಡು. 
ವವಳೂ ಕಥಿಕರಾರ್ಹಳ ಆಗಿರುವಳು. 

೪೮-೪೯. ಈಕೆಯ ವಿಷಯವಾಗಿ ನೀನು ಹೇಳಿರುವ ನಾಕ ವು ನನಗೆ 
ವಿಶೇಷ ಶೋಕವನ್ನುಂಟುಮಾಡುತ್ತಿರುವುದು. ನನ್ನ ಮಗಳು ಯಾವ ದೋಷ 
ದಿಂದ ನಿನ್ನ ಆಶೀರ್ವಾದಕ್ಕೆ ಸತ್ಪಾತ್ರಳಾಗಲಿಲ್ಲ? ಇವಳಿಗೆ ಗಂಡನು ಏತಕ್ಕಾಗಿ. 
ಅವತರಿಸಲಿಲ್ಲ? ಅಥವಾ ಅನತರಿಸದ್ದೆ ರೂ ದುರ್ಲಕ್ಬಣನಾಗಿಯೇ ಏಕೆ ಇದ್ದಾನು? 
ಇದು ತೀರ ವಿಚಿತ ತ್ರಿವಾಗಿರುವುದು. 

೫೦. ಎಲ್ಲೆ ಮುನಿಯೇ! ಆತನು ದರಿದ ಸ್ರನೆಂತಾದಾನು? ಆದರೂ ಸಕಲ: 
ರಿಗೂ ಅಭೀಷ್ಟ ದಾಯಕನು ಹೇಗೆ ಆದಾನು? ಈ ರೀತಿಯಾದ ದುರ್ಭೇದ್ಯವಾದ 
ನಿಷ್ಟೆ ವಾಕ್ಯವು ನನ್ನ. ಮನಸ್ಸನ್ನು ಮೋಹಗೊಳಿಸುತ್ತಿರುವುದು. ಈ ವಿಷಯ. 
ಗಳೆಲ್ಲವನ್ನೂ ಫತೆ ತಿಳಿಯಹೇಳಬೇಕು.” 


ತ್ರಯೋವಿಂತೋ8್ಠಾಯಃ ತಿಳ2 


ಇತಿ ತಂ ಪುತ್ರಿವಾತ್ಸಲ್ಯಾತ್ಸಭಾರ್ಯಂ ಶೋಕಸಂಘ್ರ ಘಂ । 
ಅಹಮಾಶ್ಚಾಸಯಂ ವಾಗ್ಫಿತ ಸತ್ಯಾಭಿಃ ಪಾಂಡುನಂದನ ೫ ೫೦೧ 8 
ಮಾ ಶುಚಃ ಶೈಲರಾಜ ತ್ವಂ ಹರ್ಷಸ್ಥಾತೇಃತಿಪುಣ್ಯಭಾಕ್‌ ! 

ಶ್ರುಣು ತದ್ವಚನಂ ಮಹ್ಯಂ ಯನ್ಮಯೋಕ್ತಂ ಚ ಹೃರ್ಥವತ್‌ 8೫838 
ಜಗನ್ಮಾತಾ ಶ್ರಿಯಂ ಬಾಲಾ ಪುತ್ರೀ ತೇ ಸರ್ವಸಿದ್ಧಿವಾ । 

ಪುರಾ ಭವೇಃಭವಡ್ಪಾರ್ಯಾ ಸತೀನಾಮ್ನಾ ಭವಸ್ಯ ಯಾ ೩ ೫೩ ॥8 
ತದಸ್ಯಾಃ ಕಿಮಹಂ ಜಡ್ಮಿ ರವೇದೀಪಮಿವಾಲ್ಪಕಃ ! 

ಸಂಚಿಂತ್ಯೇತಿ ಮಹಾದೇವ್ಯಾ ಸಾಶಿಷಂ ವತ್ತವಾಸಹಂ ೫ ೫೪ ॥ 
ನ ಜಾತೋಸಸ್ಯಾಃ ಪತಿಶ್ಚೇತಿ ವರ್ತತೇ ಚ ಭವೋ ಹಿ ಸಃ । 

ನ ಸ ಜಾತೋ ಮಹಾದೇವೋ ಭೂತಭವ್ಯಭವೋದ್ಭವಃ » ೫% ॥ 


ಶರಣ್ಯಃ ಶಾಶ್ವತಃ ಶಾಸ್ತಾ ಶಂಕರಃ ಪರಮೇಶ್ವರಃ 8 ೫೬ 8 
ಸರ್ವೇ ದೇವಾ ಯತ್ಸದಮಾಮನಂತಿ 
ನೇವೈತ್ಚ ಸರ್ವೈೆರಪಿ ಯೋ ನ ಲಭ್ಯಃ। 
ಬ್ರಹ್ಮಾದಿ ವಿಶ್ವಂ ನನುಯಸ್ಕ ಶೈಲ 
ಬಾಲಸ್ಯ ವಾ ಕ್ರೀಡನಕಂ ವದಂತಿ 8೫೭ ॥ 





೫೧. ಇಂತು ಪುತ್ರವಾತ್ಸಲ್ಯದಿಂದ ಶೋಕಾಕುಲಿತನಾಗಿ ಪಷ್ಲೀಸಹಿತ 
ನಾದ ಆ ಹಿಮವಂತನನ್ನು ಕುರಿತು ಸತ್ಯವಾಕ್ಕುಗಳಿಂದ ಸಮಾಧಾನನಡಿಸ 
ರೋಸುಗ ಇಂತೆಂಬೆನು. 

೫೨-೨೩. "ಅಯ್ಯಾ ಪರ್ವತರಾಜನೆ! ಸಂತೋಷಪಡಬೇಕಾದ ಸಂದರ್ಭ 
ದಲ್ಲಿ ನೀವಿಂತು ತೋಕಮಾಡಬಾರದು. ನಾನು ಹಿಂದೆ ಅರ್ಥಗರ್ಭಿತವಾಗಿ 
ಹೇಳಿದ ವಾಕ್ಯವನ್ನು ವಿವರಿಸುವೆನು ಕೇಳು. ಈ ನಿನ್ನ ಮಗಳು ಸಾಕ್ಸಾಜ್ಞಗ 
ನ್ಮಾತೆಯು. ಸಕಲರಿಗೂ ಇಷ್ಟಾರ್ಥಗಳನ್ನು ಕೊಡುವಳು. ಈಕೆಯೇ ಮುನ್ನಿನ 
ಜನ್ಮದಲ್ಲಿ ಸತಿಯೆಂಬ ಹೆಸರಿನಿಂದ ಮಹಾದೇವನಿಗೆ ಪತ್ನಿಯಾಗಿದ್ದಳು. 

೫೪-೫೭. ಇಂತಹ ಜಗನ್ಮಾತೆಗೆ ನಾನೇನು ಕೊಟ್ಟರೂ ಸೂರ್ಯನಿಗೆ 
ದೀಪವನ್ಸರ್ಪಿಸಿದಂತೆಯೇ ಸರಿ ಎಂದೆಣಿಸಿಯೇ ಈ ಮಹಾದೇವಿಗೆ ನಾನು 
ಯಾವ ಆಶೀರ್ವಾದವನ್ನೂ ಮಾಡಲಾರದಾದೆನು. ಈಕೆಯ ಪತಿಯು ಹುಟ್ಟ 
ಲಿಲ್ಲವೆಂದು ಹೇಳಿದೆನಲ್ಲವೆ. ಮಹಾರುದ್ರನೇ ಈಕೆಯ ಪತಿಯು. ತ್ರಿಕಾಲ 
ಗಳಲ್ಲಿಯೂ ಉಂಟಾಗುವ ಭೂತಗಳಿಗೆಲ್ಲ ಉತ್ಪತ್ತಿಸ್ಥಾನೀಯಫಾಮದರಿಂದ 
ಆತನಿಗೆ ಜನ್ಮನೆಲ್ಲಿಯದು? ಆತನೇ ಲೋಕಶರಣ್ಯನು. ಕ್ರಿಕಾಲಾಬಾಧ್ಯನು. 
ಜಗನ್ನಿಯಾಮಕನು. ಸುಖಕ್ಕೆ ಕಾರಣನಾದವನು. ಆತನೇ ಸರಮೇಶ್ವರಫು. 
ಸಕಲಜೀವತೆಗಳೂ ಆತನ ಪಾದಗಳನ್ನು ನಮಸ್ಕರಿಸುವರು. ಸಕಲ ಮವೇದಗಳಿಗೂ 


ತಿಲ ಶ್ರೀ ಸ್ಕಾಂದಮ ಹಾಪುರಾ ಣಂ 


ಸ ಚಾಮಂಗಲ್ಯಶೀಲೋಪಿ ಮಂಗಳಾಯತನೋ ಹರಃ | 


ನಿರ್ಧನಃ ಸರ್ವದಶ್ಚಾಸೌ ವೇದ ಸ್ವಂ ಸ್ವಯಮೇವ ಸಃ Hm 
ಸಚ ದೇವೋಚಲಃ ಸ್ಥಾಣುರ್ಮಹಾದೇವೋಂಜರೋ ಹರಃ । 
ಭವಿಷ್ಯತಿ ಪತಿಃ ಸೋಇಸ್ಯಾಸ್ತತ್ಕಿಮರ್ಥಂ ತು ಶೋಚಸಿ 1೫೯॥% 


ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 
ಪ್ರಥಮೆ ಮಾಹೇಶ್ವ ರಖಂಡೇ ಕೌವಹರಿಕಾಖಂಡೇ * ಕುಮಾರೇಶಮಾಹಾತ್ಮೆ ೯ 
ಹಿಮವದಾಶ್ಮಾಸನಂ 3೫ ನಾಮ ತ್ರಯೋನಿಂಶೋತಧ್ಯಾಯಃ 





ಅಲಭ್ಯವಾದ ಮಹಿಮೆಯುಳ್ಳ ವನಾಗಿರುವನು- ಅಯ್ಯಾ ಪರ್ವತರಾಜನೇ! 

ಬ್ರಹ್ಮಾದಿ ಸೃಂಬಪರ್ಯಂತಗಳಾದ ಎಂಬತ್ತು ನಾಲ್ಕು ಲಕ್ಷ್ಮ ಜೀವರಾಶಿಗಳ 
ನ್ನೊಳಕೊಂಡ ಬ ಬ್ರಹ್ಮಾಂಡವೆಲ್ಲವೂ ಆತನಿಗೆ ಲೀಲಾಕಂತುಕ ( (ಆಟದ ಜೆಂಡು) 
ವಾಗಿರುವುದು. 

೫೮. ಆತನು ಅಮಂಗಳನಾಗಿ ಕಂಡರೂ ಕೂಡ ಸರ್ವಶುಭಗಳಿಗೂ ನಿಧಿ 
ಯಾಗಿರುವನು. ಸ್ವತಃ ಪರಿದ್ರನಾದರೂ ಸಕಲರಿಗೂ ಅಭೀಷ್ಟಗಳನ್ನು ಕೊಡು 
ವನು. ತನ್ನ ಮಹಿಮೆಯನ್ನು. ತಾ ಶಾನು' ಬಲ್ಲನೇ ಹೊರತು ಇತರರು ಆತನನ್ನು 
ಅರಿಯಲಾರರು. 

೫೯: ಆ ಜೀವನೇ `ಶಾಶ್ವತನು. ನಿರ್ನಿಕಲ್ಪನು. ಮಹಾದೇವನು. 
ಜರಾಮುರಣವರ್ಜಿತನು. ಭಕ" ರ ಪಾಪಗಳನ್ನು ಇರಹರಿ ಸುವನು. ಆತನೇ 
ಈ ಕನ್ಯೆಗೆ ಪತಿಯಾಗುವನಾದುದರಿಂದ ನೀನು ಈ ವಿಚಾರದಲ್ಲಿ ದುಃಖ 
ಪಡಬೇಕಾದುದೇ ಇಲ್ಲವು. ?? 


|, ಇಲ್ಲಿಗ ಎಂಬತ್ತೊಂದುಸಾಪಿರ ಶೊ ಸ್ಲಕಗಳ ಸಂಹಿತೆಯೆಂದು ಪ್ರ ಸಿದ್ಧ ವಾದ 
ಶ್ರೀ ಸ್ಯಾಂದಮಹಾಪುರಾಜದ ಮಾಹೇಶ್ವ 'ರಖಂಡದ ಎರಡನೆಯ ಕಾ ಮಾರಿಕಾಖಂಡದಲ್ಲಿ 
“ ಸುಮಾರೇಶ ಮಾಹಾತ್ಮ 4-ಹಿಮವದಾಶ್ವಾಸ ನ?”ವೆಂಬ 

' ಇಪ್ಪತ್ತಮೂರನೆಯ "ಬೆಥ್ಳಾಯವು' ಮಂಗಿದುದು 


೪ ಶ್ರೀಃ? 
ಅಥ ಚತುರ್ವಿಂಶೋಧ್ಯಾಯಃ 
ಕುಮಾರೇತಮಾಹಾತ್ಮ್ಮೇ ಕಾಮಹಹಹಂ 


ನಾರದ ಉವಾಚ :.. 
ಏವಂ ಶ್ರುತ್ವಾ ಸಭಾರ್ಯಃ ಸಪ ಕೈಮೋದಾಘ್ರ್ಮತಮಾನಸಃ । 
ಪ್ರಣಮ್ಯ ಮಾಮಿತಿ ಪ್ರಾಹ ಯದ್ಯೇವಂ ಪುಣ್ಯವಾನಹಂ ೩೧8 
ಪುನಃ ಕಿಂಚಿತ್ರನಕ್ಟಾ. ಮಿ ಪುತ್ರ್ರ್ಯಾ ಮೇ ದಕ್ಷಿಣಃ ಕರ | 
ಉತ್ತಾನಃ ಕಾರಣಂ ಕಿಂ ತಚ್ಛೊ ೇತುಮಿಚ್ಛಾ ಮಿ ನಾರದ HSM 


ಇತಿ ಪೃಷ್ಟೋಂಸ್ಮಿ ಶೈಲೇನ ಪ್ರಾವಮೋಚಂ ಕಾರಣಂ ತವಾ । 

ಸರ್ವದೈವ ಕರೋ ಹೈಸಾ 8 ಸರ್ವೇಷಾಂ ಪ್ರಾಣಿನಾಂ ಪ್ರತಿ "4 
ಅಭಯಸ್ಯ ಪ್ರದಾತಾಸಾವುತ್ತಾನಸ್ತು ಕರಸ್ತೃತಃ । 

ಏಷಾ ಭಾರ್ಯಾ ಜಗದ್ಭರ್ತುರ್ವ್ಯಷಾಂಕಸ್ಯ ಮಹೀಧರ । 

ಜನನೀ ಸರ್ವಲೋಕಸ್ಯ ಭಾವಿನೀ ಭೂತಭಾವಿಸೀ 1೪೫8 


pe er 





ಡ್‌ CO 


ಕನ್ನಷದ ಅನುವಾದ 
ಕುಮಾರೇಶ ಮಾಹಾತ್ಮ್ಯ ಕಾಮವಹಹ 


೧. ನಾರದನು ಹೇಳುತ್ತಾನೆ :-- ಭಾರ್ಯಾಸಹಿತಸಾದ ಹಿಮವಂತನು 
ನನ್ನ ಮಾತುಗಳನ್ನು ಕೇಳಿ ಸಂತುಷ್ಟ್ರಾಂತರಂಗನಾಗಿ ನನ್ನನ್ನು ಕುರಿತು ಅಂತಾ 
ಹರೆ ತಾನೇ ಭಾಗ್ಯವಂಶನೆಂದು ಹೇಳಿದರು. 

೨. ಛೆ ಎಲ್ಫೆ ನಾರದನೆ! ನಿನ್ನನ್ನು ಮತ್ತೊಂದು ವಿಷಯವನ್ನು ಕೇಳ 
ಲಿಚಿ ೈಸುವೆನು. “ಈ ನನ್ನ ಮಗಳ ಬಲಗೈಯು ಯಾವಾಗಲೂ ಮೇಲಕ್ಕೆ 
ಒಡಿದಿರಲು ಕಾರಣವೇನು?” 

೩. ಇಂತೆಂದ ಪರ್ವತರಾಜನ ಮಾತುಗಳನ್ನು ಕೇಳಿ ಅದರ ಕಾರಣವನ್ನು 
ನಾನು ಹೇಳತೊಡಗಿದೆನು. “ ಅಯ್ಯಾ ದೊರೆಯೆ! ಈಕೆಯ ದಕ್ಷಿಣ ಹಸ್ತವು 
ಸರ್ವಕಾಲದಲ್ಲಿಯೂ ಸಮಸ್ತ ಪ್ರಾಣಿಗಳಿಗೂ ಅಭಯವನ್ನು ನೀಡುವ ಹಸ್ತ 
ವಾದುದರಿಂದ ಅದು ಯಾವಾಗಲೂ ಅಭಯ ಮುಡ್ಚೆಯಲ್ಲಿಯೇ ಇರುವುದು. 

೪. ಈಕೆಯು ಜಗನ್ನಾಯಕನೂ ವೃಷಭ ಧ್ವಜನೂ ಆದ ಮಹೇಶ್ವರನ 
ಮಹಿಷಿಯಾದವಳು. ಎಲೈ ಪರ್ವಶೇಶ್ವರಸೆ! ಈಕೆಯೇ ಸಮಸ್ತ ಲೋಕಗಳಿಗೂ 
ಮಾತೆಯಾದವಳು. ಈಕೆಯು ಸಮಸ್ತ ಭೂತಗಳಲ್ಲಿಯೂ ಅತ್ಯಂತ ಸುಂದರ 
ಳಾಗಿ ಬೆಳೆಯುವಳು. ಸರ್ವಭೂತಸಂಮಾನ್ಯಳು, 


೩೯೦ ಶಿ ಸ್ಕಾಂದಮಹಾಪುರಾಣಂ 


ತದ್ಯಥಾ ಶೀಘ್ರಮೇನೈಷಾ ಯೋಗಂ ಯಾತು ಪಿನಾಕನಾ uN 
ತ್ವಯಾ ನಿಧೇಯಂ ವಿಧಿನತ್ತಥಾ ಶೈಲೇಂದ್ರಸತ್ತಮ । 

ಅಸ್ವ್ಯತ್ರ ಸುವುಹತ್ಕಾರ್ಯಂ ದೇವಾನಾಂ ಹಿಮಭೂಧರ 1೬ ॥ 
ಇತಿ ಪ್ರೋಚ್ಯ ತಮಾಪೃಚ್ಛ್ಯ ಪ್ರಾವೋಚಂ ವಾಸವಾಯು ತತ್‌ । 

ಮಮ ಭೂಯಸ್ತು ಕರ್ತವ್ಯಂ ತನ್ಮಯಾ ಕೃತಮೇವನಹಿ Had 
ಕಿಂತು ಸಂಚಶರಃ ಪ್ರೇರ್ಯಃ ಕಾರ್ಯಶೇಷೇತ್ರ ವಾಸವ । 

ಇತ್ಯಾದಿಶ್ಯ ಗತಶ್ಹಾ ಹಂ ತಾರಕಂ ಪ್ರತಿ ಫಾಲ್ಗುನ HSH 
ಕಲಿಪ್ರಿಯತ್ಕಾತ್ತಸ್ಕೈನಮುರ್ಥಂ ಕಥಯಿತುಂ ಸ್ಪ್ರುಟಿಂ | 

ಹಿಮಾದ್ರಿರಪಿ ಮೇ ವಾಕ್ಯಾತ್ರ್ರೇರಿತಃ ಪಾರ್ವತೀಂ ಪ್ರತಿ nen 


ಭವಸ್ಯ್ಕಾರಾಧನಾಂ ಕರ್ತುಂ ಸಸಖೀಮಾದಿಶತ್ತಥಾ । 
ಸಾತಂ ಪರಿಚಚಾರೇಶಂ ತಸ್ಯಾ ದೃಷ್ಟಾ ಸಂಶೀಲತಾಂ | 
ಪುಸ್ಪತೋಯಫಲಾದೀನಿ ನಿಯುಕ್ತಾ ಪಾರ್ವತೀ ವ್ಯಧಾತ್‌ H ೧೦॥ 





೫-೬. ಆದುದರಿಂದ ಶೀಘ್ರವಾಗಿಯೇ ಈಕೆಯು ಮಹಾದೇವನೊಡನೆ 
ಸಮಾಗಮವನ್ನು ಎಂತು ಹೊಂದುವಳೊ ಅಂತಹ ಪ್ರಯತ್ನವನ್ನು ನೀನು 
ಮಾಡಬೇಕು. ಈ ಕೆಲಸವನ್ನು ನೀನು ವಿಧಿವತ್ತಾಗಿ ಮಾಡುವುದರಿಂದ ದೇವತೆ 
ಗಳಿಗಾಗಜೀಕಾದ ಮಹತ್ಕ್ಯಾರ್ಯವೊಂದು ನಡೆದಂತಾಗುವುದು.” 

೭. ಇಂತೆಂದು ನಾನು ಆತನನ್ನು ಬೀಳ್ಕೊಂಡು ಬಂದು ಮಹೇಂದ್ರಸಿಗೆ 
ನಡೆದುದೆಲ್ಲವನ್ನೂ ನಿರೂಪಿಸಿ " ಅಯ್ಯಾ! ನನ್ನಿಂದಾಗಬೇಕಾದ ಕಾರ್ಯವನ್ನು 
ನಾನು ಸಾಂಗವಾಗಿ ನೆರವೇರಿಸಿರುವೆನು. 

೮. ಇನ್ನು ಉಳಿದ ಕಾರ್ಯದ ಸಿದ್ಧಿ ಗಾಗಿ ನೀನು ಮನ್ಮಥನನ್ನು ಸೆ ಪ್ರೇರೇಷಿ 
ಸುವನಾಗು.'” ಇಂತೆಂದು `ಆಜೇಶವನ್ನು ಮಾಡಿ ಕಲಹ ಪ್ರಿಯನಾದ ನಾನು 
ಈ ಸರ್ವಸ್ವವನ್ನೂ ತಾರಕಾಸುರನಿಗೆ ವಿಶದವಾಗಿ ತಿಳಿಸಲು ಹೊರಡುವವ 
ವಾಜೆನು. 

೯, ಹಿಮನಂತನೂ ಸಹ ನನ್ನ ವಾಕ್ಯಗಳಿಂದ ಪ್ರೇರಿತನಾಗಿ ಮಹಾ 
ಪನೇವನ ಆರಾಧನೆಯನ್ನೆಸಗಲು ಪಾರ್ವತಿಯನ್ನು ನಿಯಮಿಸಿ ಆಕೆಯ ಸಹಾಯಕ್ಕೆ 
ಒಬ್ಬ ಸಹಿಯನ್ನು ಕಳುಹಿಸಿದನು. 

ಆ. . ೧0. ಪಾರ್ವತಿಯೂ ಮಹೇಶ್ವರನನ್ನು ಭಕ್ತಿಯುಕ್ತಳಾಗಿ ಸರಿಚರಿಸು 

ಷ್ಲಿರಳು ಆತನು ಆಕೆಯ ಸೆ ಸೌಶೀಲ್ಯಕ್ಕೆ ಮೆಚಿ ತಿದವನಾಗಿ ಆಕೆಯನ್ನು ಫಲ ಪುಷ್ಪ 
*ಾಧಿಗಳಮ್ನು ಸಂಗ್ರಹಿಸುವುದರಲ್ಲಿ ನಿಯೋಜಿಸಿದನು. ಆ ಕೆಲಸವನ್ನೇ 
ಆಕೆಯು ಮಾಡುತ್ತಿದ್ದಳು. 





ಚತು ರ್ವಿಂಶೋ8ಧ್ಯಾಯ; ತ 


ಮಹೇಂದ್ರೋಃಪಿ ಚ ಮಡ್ಚಾಕ್ಕಾತ್ರ್ಮರಂ ಸಸಾರ ಭಾರತ ` ' 8'ದಿನಿ 8 
ಸಚ ತಸ್ಸ್ಮರಣಂ ಜ್ಞಾತ್ವಾ ವಸಂತರತಿಸೆಂಯುತಃ1 ' : : “' ' 
ಚೂತಾಂಕುರಾಸ್ತ್ರಃ ಸಹಸಾ ಪ್ರಾದುರಾಸೀಸ್ಮತೋಭವಃ' ' ೯8೧೨೩ 
ತಮಾಹ ಚ ನಚೋ ಧೀಮಾನ್ಸ್ಮಯನ್ನಿವ ಚ ತಂ ಸ್ಪೃತೆನ್‌  ' .'` 


ಉಪದೇಶೇನ ಬಹುನಾ ಕಿಂ ತ್ವಾಂ ಪ್ರತಿ ರತಿಫ್ರಿಯ ೫`೧೩8 
ಚಿತ್ತೇ ವಸಸಿ ತೇನ ತ್ವಂ ವೇತ್ಸಿ ಭೂತಮನೋಗತಂ | 
ತಥಾಪಿ ತ್ವಾಂ ವಡಿಷ್ಠಾಮಿ ಸ್ವಕಾರ್ಯಪರತಾಂ ಸ್ಮರನ್‌ 8 ೧೪8 


ಮಮೈಶಕಂ ಸುಮಹತ್ಕಾರ್ಯಂ ಕರ್ತುಮರ್ಹಸಿ ಮಸ್ಮತ | 
ಮಹೇಶ್ವರಂ ಕೃಷಾನಾಥಂ ಸತೀಭಾರ್ಯಾವಿಯೋಜಿತಂ ೪ ೧೫ % 
ಸಂಯೋಜಯ ಪುನರ್ಜೀವ್ಯಾ ಹಿಮಾದ್ರಿಗೃಹೆಜಾತಯಾ । ' 


ದೇವೀ ದೇನಶ್ಚ ತುಪ್ಪ್‌ ತೇ ಕರಿಷ್ಯತ ಇಹೇಪ್ಸಿತಂ 1 ೧೬8 
ಮದನ ಉವಾಚ: 

ಅಳೀಕಮೇತದ್ದೇವೇಂದ್ರ ಸ ಹಿ ದೇವಸ್ತೃಪೋರತಃ । 

ನಾನ್ಯಾಸಾದಯಿತವ್ಯಾನಿ ತೇಜಾಂಸಿ ಮನುರಬ್ರವೀತ್‌ 8೧೭% 





೧೧-೧೩. ಮಹೇಂದ್ರನೂ ನನ್ನ ವಾಕ್ಯಗಳಿಂದ ಜೋದಿಶನಾಗಿ ಮತಷ್ಮಥ 
ನನ್ನು ಸ್ಮರಿಸಲು ಅದನ್ನು ತಿಳಿದು ಮನೋಭವನು ವಸಂತ ಮತ್ತು ರತಿಯ 
ರೊಡನೆ ಮಾವಿನ ಚಿಗುರಿನ ಅಸ್ತ್ರವನ್ನು ಕೈಗೊಂಡವನಾಗಿ ಶೀಘ್ರ ವಾಗಿಯೇ 
ಅಲ್ಲಿಗೆ ಬಂದನು. ಬುದ್ಧಿವಂತನಾದ ಮಹೇಂದ್ರನು ಆಶನನ್ನು ಕಂಡು ಮುಗುಳ್ನಗೆ 
ಯೊಡಗೂಡಿ ಮೈದಡವುತ್ತ "ಅಯ್ಯಾ ರತಿವಲ್ಲಭನೆ! ಫಿನಗೆ ಹೆಚ್ಚಾಗಿ 
ಉಪದೇಶವನ್ನು ಮಾಡಿದುದರಿಂದ ಆಗಬೇಕಾದುದೇನು? 

೧೪. ನೀನು ಎಲ್ಲರ ಮನಸ್ಸಿನಲ್ಲಿಯೂ ವಾಸಮಾಡುವವನಾದುದರಿಂದ 
ಎಲ್ಲರ ಮನಸ್ಸಿನ ಯೋಚನೆಗಳನ್ನೂ ತಿಳಿದೇ ಇರುವೆ. ಹಾಗಾದರೂ ನಮ್ಮ 
ಕಾರ್ಯಗೌರವವನ್ನು ನೆನಸಿಕೊಂಡು ಈಗ ನಿನಗೆ ಹೇಳಲೆಳಸುವೆನು. 

೧. ಎಲ್ಫೆ ಮನ್ಮಹನೆ! ನೀನು ನನಗೊಂದು ಮಹತ್ಯಾರ್ಯವಷ್ಟು 
ಮಾಡಬೇಕಾಗಿರುವುದು. ಪಕ್ಕಿಯಾದ ಸತೀದೇವಿಯೆಂದ ವಿರಹಿಶಸಾಗಿರುವ 
ಕೃಪಾಸಾಗರನಾದ ಮಹಾದೇವನನ್ನು ಹಿಮವಂತನ ಗೃಹದಲ್ಲಿ ಮತ್ತೆ ಅವತಂ 
ಸಿರುವ ದೇವಿಯೊಡನೆ ಸೇರುವಂತೆ ಮಾಡಬೇಕು. ಆಗ ಪಾರ್ವತಿಯೂ 
ಪರಮೇಶ ೈರನೂ ಸಂತುಷ್ಟರಾಗಿ ನಮ್ಮ ಇಷ್ಟಾರ್ಥವನ್ನು ಫಡೆಸಿಕೊಡುವರು.” 

೧೭. ಮನ್ಮಥನು ಹೇಳುತ್ತಾನೆ: ಎಲ್ಫೈ ಜೀವೇಂದ್ರನೆ! ನಿನ್ನ ಮಾತು 
ಗಳು ಶುದ್ಧ ಮೋಸದಿಂದೊಡಗೂಡಿರುವುವು. ಮಹೇಶ್ವರಣು ಯಾವಾಗಲೂ 


ರತಿ ಶ್ರೀ ಸ್ಫಾಂದಮಹಾಪುರಾಣಂ 


ವೇದಾಂತೇಷು ಚ ಮಾಂ ವಿಪ್ರಾ ಗರ್ಹಯಂತಿ ಪುನಃ ಪುನಃ । 

ಮಹಾಶನೋ ಮುಹಾಪಾಪ್ಮಾ ಕಾನೋಯಮನಲೋ ಮಹಾನ್‌ ॥೧೮॥ 

ಆವೃತಂ ಜ್ಞಾ ನಮೇತೇನ ಜ್ಞಾ ನಿನಾಂ ನಿತ್ಯವೈರಿಣಾ | 

ತಸ್ಮಾದಯಂ ಸದಾ ತ್ಯಾಜ್ಯಃ ಕಾಮೋಹಿರಿವ ಸತ್ತ್ಯಮೈಃ HOF 

ಏವಂ ಶೀಲಸ್ಕ ಮೇ ಕಸ್ಮಾತ್ರೃತುಷ್ಯತಿ ಮಹೇಶ್ವರಃ । 

ಮದನಸ್ಕೇವ ಪಾನಸ್ಯ ವಾಸುಜೀವೋ ಜಗದ್ಗು "`ುಃ i ೨೦॥ 
ಇಂದ್ರ ಉವಾಚ. 

ಮೈ ನಂ ಬ್ರೂಹಿ ಮಹಾಭಾಗ ತ್ವಾಂ ನಿನಾ ಕಃ ಪುಮಾನ್ಸುವಿ 

ಧರ್ಮುಮರ್ಶಂ' ತಥಾ ಕಾಮಂ ನೋಕ್ಬಂ ನಾ ಪ್ರಾಪ್ತುನಿಾಶ್ವರಃ ॥ ೨೧ ೪ 

ಯತ್ಮಿಂಚಿತ್ಸಾ ಧ್ಯತೇ ಲೋಕೇ ಮೂಲಂ ತಸ್ಕ ಚ ಕಾಮನಾ । | 

ಕಥಂ ಕಾಮಂ ವಿನಿಂದಂತಿ ತಸ್ಮಾತ್ರೆ € ಮೋಕ್ಚಸಾಫಕಾಃ 1 ೨೨ 8 


ಹ ಭಾ ಹ ದನ ದ 5 ಹ SN EES 








ಸಪೋಶಿರತನಾಗಿರುವನು. ಆತನ ತೇಜಸ್ಸನ್ನು ಇತರರು ಯಾರೂ ವಿಮುಖ 
ಮಾಡಲಾರರೆಂದು ಮನುವೇ ಹೇಳಿರುವನು. 

ಬ್ರಾಹ್ಮಣರೂ ಸಹ ವೇದಾಂತ ಶಾಸ್ತ್ರಗಳಲ್ಲಿ ನನ್ನನ್ನು ಬಹು ವಿಧ 
ಗಳಾಗಿ ಫಿಂಧಿಸಿರುವರು. "ಈ ಕಾಮವೆಂಬ ಮಹಾ ದಾವಾಗ್ನಿಯು ಸರ್ವ 
ಭಳ್ಬಕವೂ ಮಹಾ ಪಾಪಕಾರಕವೂ ಆಗಿರುವುದು. 

_ , ೧೯, ಶಾಶ್ವ ತ ವೈರಿಯಾದ ಈ ಕಾಮದಿಂದ ಜಾ ಫ್ಲಿನಿಗಳೆ, ಬುದ್ಧಿ ಶಕ್ತಿಯೂ 
ಹೂಡ ಆವರಿಸಲ್ಪ ಟ್ವರುವುದು. ಆದುದರಿಂದ ಉತ್ತ ಮರಾದವರು ಇದನ್ನು 
ದುಷ್ಟ ಸರ್ಪದಂತೆ" ಯಾವಾಗಲೂ ತ್ಯ ಜಿಸಬೇಕು.? 

೨೦. ಇಂತಹ ಶೀಲವೃ ತ್ರ ಗಳುಳ್ಳ ನನ್ನಲ್ಲಿ ಎಂದಾದರೂ ಮಹಾದೇವನು 
ಸಂತೋಷಗೊಳ್ಳುವನೆ? ಸುರಾಪಾನವನ್ನು 'ಮಾಡುವ ನೀಚನಲ್ಲಿ ಜಗದ್ಗು ರು 
ಹಾದ ಮಹಾವಿಷ್ಣು ವು ಎಂದಾದರೂ ಸ್ರೀತನಾಗುವನೆ?'' 

೨೧. ಇಂದ್ರನು ಹೇಳುತ್ತಾನೆ ೬ ಅಯ್ಯಾ ಮಹಾನುಭಾವನೆ! 
ಸೀನಿಂತು ಮಾತಾಡಬಾರದು. ನೀನಲ್ಲದೆ ಲೋಕದಲ್ಲಿ ಪೌರುಷವಂತನಾವ 
'ಫಿರುನನು? ನೀನೇ ಧರ್ಮ, ಅರ್ಥ, ಕಾಮ ಮತ್ತು ಮೋಕ್ಬಗಳನ್ನು 
(ಹೊರಕಿಸಲು ಸಮರ್ಥನಾಗಿರುವವನು. 

ಚಿ. ಲೋಕದಲ್ಲಿ ಯಾವ ಕೆಂಚಿತ್ಕಾರ್ಯವನ್ನು ಮಾಡಬೇಕಾದರೂ 
ಅದಕ್ಕೆ: ಸ್ರಾಮನೆಯೆಂಬುನೇ ಮೂಲವಾಗಿರುವುದು. ಆದುದರಿಂದ ಮೋಕ್ಚದ 
ಸಾಜನ ಈ ಥಿಣ್ಸಾಫಲವಾದುದರಿಂದ ಅದರ ಆಪೇಕೆ. ಯುಳ್ಳ ವರಾದರೂ ಕಾಮ 
ಸತ್ಯ ಸೇತೆ:ನಿಂಧಿಕಲಹುದು? ಎ 





ಚತುರ್ವಿಂಶೋ8ಧ್ಯಾಯಃ ಸಿನಿ 


ಸತ್ಯಂ ಚಾಪಿ ಶೃತೇರ್ವಾಕ್ಕಂ ತವ ರೂಪಂ ತ್ರಿಧಾಗತಂ । : 
ತಾಮಸಂ ರಾಜಸಂ ಚೈವ'ಸಾತ್ಮಿಕಂ ಜಾಪಿ ಮಸ್ಮಷ 8 ೨೦೩, 8 
ಅಮುಕ್ತಿತಃ ಕಾಮನಯಾ ರೂಪಂ ತತ್ತಾಮಸೊ ತನ | 

ಸುಖಬುದ್ಧಾ ; ಸ್ಪೈಹಾ ಯಾ ಚ ರೂಪಂ ತದ್ರಾಜಸಂ ತವ 83೪8 
ಕೇವಲಂ ಯಾವವಿರ್ಥಾರ್ಶಂ ತದ್ರೂಪಂ ಸಾತ್ವಿ ಕಂ ತವ | 

ತತ್ತೇ ರೂಪತ್ರಯನಿಷಂ ಬ್ರೂಹಿ ಸೋಷಾಸತೇ ಹಿ ಕೇ ೨೩8 
ತ್ವಂ ಸಾಕ್ಸಾತ್ಸರಮಃ ಪೂಜ್ಯಃ ಕುರು ಕಾರ್ಯಪಿಂವಂ ಹಿ ಘಃ । 

ಅಥವಾ ನೀಡಿತಾನ್ಪೃಷ್ಟ್ವಾ ಸಾಮಾನ್ಯಾತಪಿ ಪಂಡಿತಾಃ । 

ಸ್ವಪ್ಪಾಣೈರಸಿ ತ್ರಾಯಂತಿ ಸರಮೇತನ್ನಹಾಫಲಂ 8 ೨೬ ೫ 
ಇತಿ ಸಂಚಿಂತ್ಯ ಕಾರ್ಯಂ ತ್ವಂ ಸರ್ವಥಾ ಕುರು ತತ್ಲುಟಂ 8೨೭೨ 
ಇತ್ಯಾಕಣಣ್ಯ ತಥೇತ್ಯುಕ್ತ್ವಾ *ನಸಂತರತಿಸಂಯುತಃ | 
ನಿಕಾದಿಸೈನೃಸಂಪನ್ನೋ 'ಏಮಾದಿಂ ಪ್ರಯಯೌ ಸ್ಮರ #೨೮8 





೨೩. ಎಲ್ಫೆ ಮನ್ಮಥನೆ! ವೇದವಾಕ್ಯವು ಸತ್ಯಸ್ವರೂಸವಾದುದು. 
ಅದರಲ್ಲಿ ನಿನ್ನ ರೂಪವು ಸಾತ್ರಿಕ, ರಾಜಸ, ಶಾಮಸಗಳೆಂಬ ಮೂರು ವಿಧ 
ಗಳುಳ್ಳು ದೆಂದು ಹೇಳಲ್ಲ ಬ್ರ ರುವುದು. 

3. ಮೋಚನೋಪಾಯವೇ ಇಲ್ಲದೆ ಇರುವ ಇಚ್ಛೆಯೇ ನಿನ್ನ ತಾಮಸ 
ರೂಪವು. ವಿಷಯಗಳಲ್ಲಿ ಸುಖ ಬುದ್ಧಿ ಯಿಂದುಂಟಾಗುವ ಇಚ್ಛೆಯು ಫಿನ್ನ 
ರಾಜಸ ರೂಪವು. 

೨೫. ಯದ್ಯ ಜ್ಭೆ ಯಿಂದ ಲಬ್ಧ ಗಳಾದ ಪದಾರ್ಥಗಳಲ್ಲಿ ಕೇವಲ ನಿರಪೇಶ್ಬತೆ 
ಯಿಂದ ಅನುಭವಿಸಿದುದೇ ನಿನ್ನ ಸಾತ್ತಿಕ ಸ್ವರೂಪವು. ಇಂತಹ ನಿನ್ನ ಮೂರು 
ರೂಪಗಳನ್ನು ಯಾರು ತಾನೆ ಸೇವಿಸುವುದಿಲ್ಲ” 9 

೨೬. ನೀನೇ ಪೂಜ್ಯರೆಲ್ಲರಲ್ಲಿಯೂ ಉತ್ತ ಮೋತ್ತಮನು. ನೀನು ಈ ಕಾರ್ಯ 
ವನ್ನು ನಮಗಾಗಿ ಮಾಡಲೇಬೇಕು. ಅಲ್ಲದೆ ಸಾಮಾನ್ಯ ಪುರುಷರು ಕಷ್ಟಗಳಿಂದ 
ನೀಡಿತರಾಗಿರುವುದನ್ನು ಕಂಡು ಪ್ರಾಜ್ಞರಾದವರು ಅವರನ್ನು ತಮ್ಮ ಪ್ರಾಣ 
ಗಳಿಂದಾದರೂ ಸಂರಕ್ಷಿಸುವರು. ಇದು ಉತ್ತಮ ಫಲದಾಯಕವಾಗಿರುವುದು. 

೨೭. ಇದನ್ನಾದರೂ ಮನಸ್ಸಿಗೆ ತಂದುಕೊಂಡು ಈ ಕಾರ್ಯವನ್ನು 
ನೀನು ಸರ್ವಪ್ರಯತ್ನದಿಂದಲೂ ಸಾಧಿಸಬೇಕು.'? 

೨೮. ಈ ಮಾತುಗಳನ್ನು ಕೇಳಿ ಮನ ನು ಒಪ್ಪಿ ಕೊಂಡು ಸ್ನೇಹಿತನಾದ 
ವಸಂತನಿಂದಲೂ, ಪತ್ಲಿಯಾದ ರತಿಯಿಂದಲೂ ಕೂಡಿ ಶುಕಪಿಕಗಳೇ ಮೊದಲಾದ 
ತನ್ನ ಸೈಧ್ಯಗಳನ್ನೆಲ್ಲ ಸೇರಿಸಿಕೊಂಡು ಹಿಮವತ್ಸರ್ವತವನ್ನು ಕುರಿತು ಹೊರಟನು. 

F 


೩೯೪ ಶ್ರೀ ಸ್ಕಾಂದಮುಹಾಪುರಾಣಂ 


ತತ್ರಾಪಶ್ಯತ ಶಂಭೋಃ ಸ ಪುಣ್ಯಮಾಶ್ರನುಮಂಡಲಂ |. 
ನಾತಾವೃಕ್ಚಸಮಾಕೀರ್ಜಂ ಶಾಂತಸತ್ವಸಮಾಕುಲಂ 1೨೯೫ 
ತತ್ರಾಪಶ್ಯತ್ತ್ರಿಣೇತ್ರಸ್ಯ ನೀರಕಂ ನಾಮ ದ್ವಾರಪಂ । 

ಯಥಾ ಸಾಕ್ಸಾನ್ಮಹೇಶಾನಂ ಗಣಾಂಶ್ಮಾಯುತಶೋಸ್ಯ ಚ ॥೩೦॥ 
ದದರ್ಶ ಚ ಮಹೇಶಾನಂ ನಾಸಾಗ್ರಕೃತಲೋಚನಂ | 
ದೇವದಾರುದ್ರುಮಜ್ಛಾಯಾವೇಡಿಕಾಮಧ್ಯಮಾಶ್ರಿತಂ | 
ಸಮಕಾಯಂ ಸುಖಾಸೀನಂ ಸಮಾಧಿಸ್ಥಂ ಮಹೇಶ್ವರಂ 1 ೩೧॥ 


ನಿಸ್ತರಂಗಂ ವಿನಿಗನ್ಸ್ಪಹ್ಯ ಸ್ಥಿತನಿಂಂದ್ರಿಯಗೋಚರಾನ್‌ । 
ಆತ್ಮಾನಮಾತ್ಮನಾ ದೇವಂ ಪ್ರವಿಷ್ಟಂ ತಪಸೋ ನಿಧಿಂ 1 ಕಿತ ೪8 
ತಂ ತಥಾನಿಧಮಾಲೋಕ್ಕ ಸೋಂಂತರ್ಭೇದಾಯ ಯತ್ನವಾನ್‌ । 
ಭ್ರಮರಧ್ವನಿವ್ಯಾಜೇನ ನಿವೇಶ ಮದನೋ ಮನಃ . H ೩೩ 
ಏತಸ್ಮಿನ್ನಂತರೇ ದೇವೋ ನಿಕಾಸಿತವಿಲೋಚನಃ । 

ಸಸ್ಮಾರ ನಗರಾಜಸ್ಯ ತನಯಾಂ ರಕ್ತಮಾನಸಃ ॥ 2೪ 1 





೨೯. ಅಲ್ಲಿ ಅನೇಕ ವೃಕ್ಸಗಳಿಂದೊಡಗೂಡಿದುದೂ, ಪ್ರಶಾಂತಗಳಾದ 
ವ್ಳುಗಗಳಿಂಡ ರಮ್ಯವಾದುದೂ ಆದ ಆಶ್ರಮದ ಪುಣ್ಯಪ್ಪದೇಶವನ್ನು ಕಂಡನು. 

೩೦. ಸಮಾಪದಲ್ಲಿಯೇ ಸಾಕ್ಸಾದ್ರುದ್ರನಂತೆ ಕಂಗೊಳಿಸುತ್ತಿರುವ ವೀರಕ 
ನೆಂಬ ಮಹೇಶ್ವರನ ದ್ವಾರಪಾಲಕನನ್ನೂ ಸಾವಿರಾರು ಪ್ರಮಥಗಣಗಳನ್ನೂ 
ಕಂಡನು. 

೩೧. ಅಲ್ಲಿಯೇ ನಾಸಾಗ್ರದಲ್ಲಿ ನಟ್ಟ ದೃಷ್ಟಿಯುಳ್ಳವನಾಗಿ ಮಹೇಶ್ವರನು 
ಓಂದು ದೇವದಾರು ವೃಕ್ಸ್ಸದ ನೆರಳಿನಲ್ಲಿ ಜಗುಲಿಯ ಮಧ್ಯವನ್ನಾಶ್ರಯಿಸಿ 
ಅಚಲವಾದ ಶರೀರದಿಂದ ಸುಖಾಸನದಲ್ಲಿ ಮಂಡಿಸಿ ಸಮಾಧಿಸ್ಥನಾಗಿದ್ದುದನ್ನೂ 
ಆ ಮನ್ಮಹನು ಕಂಡನು. 

೩೨. ಮಹಾದೇವನಾದರೊ ಇಂದ್ರಿಯಗಳನ್ನೂ ತದ್ದಿಷಯಕಗಳಾದ 
ಬಾಹ್ಯ ಪದಾರ್ಥಗಳನ್ನೂ ನಿಗ್ರಹಿಸಿದವನಾಗಿ ನಿಶ್ಚಂಚಲವಾದ ಮನಸ್ಸಿನಿಂದ 
ಕುಳಿತು ಶಸ್ನ ಆತ್ಮನಿಂದಲೇ ಪರಮಾತ್ಮನಲ್ಲಿ ಐಕ್ಯಭಾವವನ್ನು ಹೊಂದಿದವನಾಗಿ 
ಕೇವಲ ತಪಸ್ಸಿನ ನಿಧಿಯಾಗಿಯೇ ಇದ್ದನು. 

೩೩. ಇಂತಿರುವ ಮಹಾದೇವನನ್ನು ಕಂಡು ಮನ್ಮಥನು ಆತನ 
ಮನಸ್ಸನ್ನು ಚಂಚಲಗೊಳಿಸುವವನಾಗಿ ಪ್ರಯತ್ನ ಪೂರ್ವಕವಾಗಿ ದುಂಬಿಗಳ 
ಕ್ಫೋಂಕಾರಥ್ವಥಿಯೆಂಬ ನೆವದಿಂದ ಆತನ ಮನಸ್ಸನ್ನು ಹೊಕ್ಕನು. 

೩೪. ಇಷ್ಟರಲ್ಲಿಯೇ ಆ ದೇವದೇವನು ಕಣ್ಣು ಗಳನ್ನು ತೆರೆದವನಾಗಿ 
ಮನಸ್ಸಿನ ಅಭಿಲಾಷೆಯಿಂದ ಪರ್ವತರಾಜನ ಕುವರಿಯನ್ನು ಸ್ಮರಿಸಿಕೊಂಡನು. 


ಚತುರ್ಪಿಂಶೋ5ಧ್ಯಾಯ। ೩೯s 


ನಿವೇದಿತಾ ನೀರಕೇಣ ವಿವೇಶ ಚ ಗಿರೇಃ ಸುತಾ । 

ತಸ್ಮಿನ್ಯಾಲೇ ಮಹಾಭಾಗಾ ಸದಾ ಯದ್ದದುಶೈತಿ ಸಾ ಇ ೩೫೫ 
ತತಸ್ತಸ್ಯಾ ಮನಃ ಸ್ವೀಯಮನುರಕ್ತ್ಯಮವೇಕ್ಸ್ಯ್ಯ ಸಃ । 

ನಿಗೃಹ್ಯ ಲೀಲಯಾ ದೇವಃ ಸ್ವಕಂ ಪೃಷ್ಠಮವೈಶ್ಚತ | 


ತಾವದಾಪೂರ್ಣಧನುಷಮಸತಶ್ಯತ ರತಿಪ್ರಿಂಯಂ 8 ೩೬8 
ತನ್ನಾಶಕೃಪಯಾ ದೇವೋ ನಾಸಾಸ್ಥಾಸೇಷು ಸೋಣಗಮತ್‌ | 
ತಾವತ್ಪಶ್ಯತಿ ಪೃಷ್ಮಸ್ಥ ಮಾಕೃಷ್ಯ ಧಸುಷಃ ಶರಂ 1೩೭8 
ಸ ನದೀಃ ಪರ್ವತಾಂಶ್ಲೈನ ಆಶ್ರಮಾನ್ಸರಸೀಸ್ತಥಘಾ । 
ಪರಿಭ್ರಮನ್ಮಹಾದೇವಃ ಪೃಷ್ಮಸ್ಥಂ ತನುವೈಕ್ಟತ ೫ ೩೮ 


ಜಗತ್ವೃಯಂ ಪರಿಭ್ರನ್ಕ್ಯು ಪ್ರುಸರಾಗಾತ್ಸಮಾಶ್ರಮಂ । 
ಪೃಷ್ಮಸ್ಥ ಮೇವ ತಂ ವೀಕ್ಷ್ಯ ನಿಃಶ್ಚಾಸಂ ಮುವಬಚೇ ಹರಃ “Arn 
ತತಸ್ತ ಎತೀಯನೇತ್ರೋತ್ಸವಹ್ನೀನಾ ನಾಕವಾಸಿಫಾಂ | 
ಕ್ರೋಶತಾಂ ಗಮಿತಃ ಕಾಮೋ ಭಸ್ಮತ್ವಂ ಪಾಂಡುನೆಂಡಸ ೪ ೪೦% 


ಕ 





pe 





೩೫. ಆ ಕಾಲದಲ್ಲಿಯೇ ವೀರಕನಿಂದ ' ನಿವೇದಿತಳಾಗಿ ಮಹಾತ್ಮಳಾದ 
ಗಿರಿಜೆಯೂ ಎಂದಿನಂತೆಯೇ ಆಶ್ರಮವನ್ನು ಪ್ರವೇಶಿಸಿದಳು. 

೩೬. ಆಗ ಶಿವನು ಆಕೆಯಲ್ಲಿ ಅನುರಕ್ಕವಾಗಿದ್ದ ತನ್ನ ಮನಸ್ಸನ್ನು ತಿಳಿದು 
ಅನಾಯಾಸವಾಗಿಯೇ ಅದನ್ನು ನಿಗ್ರಹಿಸಿ ತನ್ನ ಹಿಂದುಗಡೆ ನೋಡಿದನು. 
ಅಲ್ಲಿಯೇ ಕಾಮದೇವನು ಸಜ್ಜಿ ತವಾದ ಪುಷ್ತಧನುಸ್ಸಿನಿಂದೊಡಗೂಡಿದವನಾಗಿ 
ನಿಂತಿದ್ದನು. 

೩೯. ಆತನನ್ನು ನಾಶಮಾಡಬಾರದೆಂದು ಕೃಪಾಪೂರ್ಣನಾಗಿ ಈಶ್ವರನು 
ಅನೇಕ ಸ್ಥಳಗಳಲ್ಲಿ ಸಂಚರಿಸತೊಡಗಿದನು. ಎಲ್ಲೆಲ್ಲಿಯೂ ಪುಸ್ಪಧನುಸ್ಸಿನಲ್ಲಿ 
ಬಾಣವನ್ನು ತೊಟ್ಟಿರುವ ಮನ್ಮಥನೇ ಹಿಂಬಾಲಿಸುತ್ತಿರುವುದನ್ನು ಕಂಡನು. 

೩೮. ಆಗ ಅನೇಕ ನದಿಗಳನ್ನೂ, ಸರ್ವತಗಳನ್ನೂ , ಆಶ್ರಮಗಳನ್ನೂ , 
ಸರೋವರಗಳನ್ನೂ ಸುತ್ತಿದರೂ ಮನ್ಮಥನು ಮಹಾದೇವನನ್ನು ಹಿಂಬಾಲಿ 
ಸುತ್ತಲೇ ಇದ್ದನು. A 

ರ೯. ಇಂತು ಮೂರುಲೋಕಗಳನ್ನೂ ಸುತ್ತಿ ಸುತ್ತಿ ತನ್ನ ಆಶ್ರಮಕ್ಕೆ 
ಬರಲು ಅಲ್ಲಿಯೂ ಮನ್ಮಥನು ಹಿಂಬಾಲಿಸಿದುದನ್ನು ಕಂಡು ರುಡ್ರನು ನಿಟ್ಟುಸಿ 
" ರನ್ನು ಬಿಟ್ಟನು. 

೪೦. ಎಲೈ ಅರ್ಜುನನೇ! ಆಗ ಶಿವನು ಕೋಪದಿಂದ ತನ್ನ ಫಾಲನೇತ್ರದ 
ಬೆಂಕಿಯಿಂದ ಕಾಮನನ್ನು ಕ್ಷಣಮಾತ್ರ ದಲ್ಲಿಯೇ ಭಸ್ಮೀಭೂತನನ್ನಾಗಿ ಮಾಡಲು 
ಸಕಲ ದೇವತೆಗಳೂ ಹಾಹಾಕಾರವನ್ನು ಮಾಡಿದರು. 


ರಹಿ ಗ ಶ್ರೀ ಸ್ಕಾಂದನುಹಾಪುರಾಣಂ 


ಸತು ತಂ ಭಸ್ಮಸಾತೃತ್ವಾ ಹರನೇತ್ರೋದ್ಭವೋಂನಲಃ । 


ವ್ಯಜೃಂಭತ ಜಗದ್ದಗ್ಗುಂ ಜ್ಯಾಲಾಪೂರಿತದಿಜ್ಮುಖಃ H VON 
ತತೋ ಭವೋ ಜಗದ್ಳೆ ಆತೋನಣ್ಯಭಜಜ್ಞಾತನೇದಸಂ । 
ಸಾಹಂಕಾರೇ ಜನೇ ಚಂದ್ರೇ ಸುಮನಸ್ಸು ಚ ಗೀತಕೇ. il ೪೨ ॥ 


ಭೃಂಗೇಷು ಕೋಕಿಲಾಖ್ಯೇಷು ನಿಹಾರೇಷು ಸ್ಮರಾನಲಂ । 
ತತ್ವ್ರಾಸ್ಕ್‌ ಸ್ನೇಹಸಂಯಂಕ್ತಂ ಕಾನಿಂನಾಂ ಹೃದಯಂ ಕಿಲ ॥ ೪೩॥ 
ಜ್ವಾಲಯತ್ಯನಿಶಂ ಸೋಂಗ್ಸಿರ್ದುಶ್ಚಿಕಿತ್ಸ್ಯೋಃಸುಖಾವಹಃ । 


ವಿಲೋಕ್ಯ ಹರನಿಶ್ಶ್ಯಾಸಜ್ವಾಲಾಭಸ್ಮೀಕ ತಂ ಸ್ಮರಂ 1 ೪೪ ॥ 
ವಿಲಲಾಪ ರತಿರ್ದೀನಾ ಮಧುನಾ ಬಂಧುನಾ ಸಹ । | 
ವಿಲಪಂತೀ ಸುಬಹುಶೋ ವಂದುನಾ ಪರಿಸಾಂತ್ಸಿತಾ © RBH 
ರತ್ಯಾಃ ಪ್ರಲಾಪಮಾಕರ್ಣ್ಯ ದೇವದೇವೋ ನೃಷಧ್ವಜಃ । 

ಕೃಪಯಾ ಪರಯಾ ಪ್ರಾಹ ಕಾಮಶಪತ್ನೀಂ ಶಿರೀಶ್ಚ್ರ ಚ . ll ೪೬ ॥ 





ಪ್‌ ದಾ ತಕ ಕಾಜಲ್‌. ಗಾಗಾ 3 ದ್‌ ee ಇಷ್ಟಾ ಇ*ಠಢುದ ಟ್ಟ ತ [ 


೪೧. ಆ ಸರಮೆಶ್ವರನ ಫಾಲನೇತ್ರದಿಂದ ಹೊರಟ ಬೆಂಕಿಯು ಮನ್ಮಥ 
ನನ್ನು ಬೂದಿಮಾಡಿದುದಲ್ಲದೆ ತನ್ನ ಜ್ವಾಲೆಗಳಿಂದ ಅಷ್ಟದಿಕ್ಕುಗಳನ್ನೇ ಆವರಿಸಿ 
ಸಕಲ ರೋಕಗಳನ್ನೂ ಸುಡಲು ಉದ್ಯುಕ್ತೆ ವಾಯಿತು. 

೪೨-೪೩. ಆಗ ಮಹಾದೇವನು ಲೋಕಗಳನ್ನು ರಕ್ಷಿಸಲೆಳಸಿ ಆ ಮನ್ಮಥಾ 
ಗ್ಲಿಯನ್ನು ವಿಭಾಗಮಾಡಿ ಅಹಂಕಾರಯುಕ್ತರು, ಚಂದ್ರ, ಪುಷ್ಪಗಳು, ಸಂಗೀತ, 
ದುಂಬಿಗಳು, ಕೋಗಿಲೆಗಳ ಕಂಠ, ಉದ್ಯಾನವನಗಳು ಮುಂತಾದುವುಗಳಲ್ಲಿ . 
ನೆಕೆಗೊಳಿಸಿದರು. ಆದುದರಿಂದಲೇ ಇಂದಿಗೂ ಸಹ ಕಾಮುಕರಾದವನರಿಗೆ 
ಮೇಲೆ ಹೇಳಿದ ವಸ್ತುಗಳನ್ನು ಕಂಡರೆ ಹೃದಯದಲ್ಲಿ ಕಾಮೋದ್ದೀಸನ 
ವಾಗುವುದು. (ಅವುಗಳಲ್ಲಿ ಮದನಾಗ್ನಿಯು ಎಲ್ಲ ಕಾಲಗಳಲ್ಲಿಯೂ ನೆಲಸಿಯೇ 
ಇರುತ್ತದೆಯಾಗಿ ವಿರಹಿಗಳಿಗೆ ಅವು ದುಃಖೋದ್ದೀಪಕಗಳಾಗಿರುತ್ತವೆ.) 
ಳಿ. ಆ ಅಗ್ನಿಯೇ ನಿತ್ಯದಲ್ಲಿಯೂ ಅವರನ್ನು ಸುಡುತ್ತ ಪರಿ 
ಹಾರೋಪಾಯನಿಲ್ಲದಂತೆ ಅತ್ಯಂತ ದುಃಖವನ್ನುಂಟುಮಾಡುತ್ತಿರುವುದು. 
ಇಂತು ಪರಮೇಶ್ವರನ ನೇತ್ರಾಗ್ರಿಯಿಂದ ಭಸ್ಮೀಭೂತನಾದ ಪತಿಯನ್ನು ಕಂಡು 
ಆತನ ಪತ್ನಿಯಾದ ರತಿಯು ದೀನಳಾಗಿ ಸ್ನೇಹಿತನೌದ ವಸಂತನೊಡನೆ ಪ್ರಲಾಪ 
ವನ್ನು ಮಾಡಿದಳು. ಆಕೆಯು ಅನೇಕ ವಿಧವಾಗಿ ಪ್ರಲಾಫಿಸುವುದನ್ನು ಕಂಡು 
ವಸೆಂತನು ಆಕೆಗೆ ಹಲವು ರೀತಿಗಳಿಂದ ಸಮಾಧಾನವನ್ನು ಹೇಳುತ್ತಿದ್ದನು. ' 
ಆಡೆರೂ ಅವಳ ದುಃಖವು ಕಡಮೆಯಾಗಲಿಲ್ಲ. ಇಂತು ರತಿಯು ಪ್ರಲಾಪ 
ಮಾಡುವುದನ್ನು ಕೇಳಿ ದೇವದೇವನಾದ ಮಹಾದೇವನು ಅವಳಲ್ಲಿ ಅತ್ಯಂತ 
ಶನಿಕರಗೊಂಡು ಆಕೆಯನ್ನು ಕಂಡು ಹೇಳಿದನೆಂತೆನೆ. | 


ಚತುರ್ವಿಂಶೋತಧ್ಯಾಯಃ ೩೯೭ 


ಅಮೂರ್ತೋಪಿ ಹ್ಯಯಂ ಭದ್ರೇ ಕಾರ್ಯಂ ಸರ್ವಂ ಪತಿಸ್ತವ । 


ರತಿಕಾಲೇ ಧೃವಂ ಬಾಲೇ ಸರಿಸ್ಯತಿ ನ ಸಂಶಯಃ NVR 
ಯದಾ ವಿಷ್ಣುಶ್ನ ಭವಿತಾ ವಸುದೇವಾತ್ಮಜೋ ವಿಭುಃ । 
ತದಾ ತಸ್ಯ ಸುತೋ ಯಃ ಸ್ಯಾತ್ಸಪತಿಸ್ತೇ ಭವಿಷ್ಯತಿ 9 ೪೮ ೫ 
ಸಾ ಪ್ರಣಮ್ಯ ತತೋ ರುದ್ರಮಿತಿ ಪ್ರೋಕ್ತಾ, ರತಿಸ್ತತಃ । 
ಜಗಾಮ ಸ್ಟೇಚ್ಛ ಯಾ ಗತ್ಕಾ ವಸಂತಾದಿಭಿರಸ್ವಿತಾ HVE 


ಇತಿ ಶ್ರೀ ಸ್ಥಾಂದೇ ಮಹಾಪುರಾಣೇ ಏಕಾಶೀತಿಸಾಹಸಾ ತ್ಯಾ ಸಹಿತಾಯಾಂ 
ಪ್ರಥಮೇ ಮಾಹೇಶ್ವರಖಂಡೇ ಳೌ ಮಾರಿಕಾ ಎಂಜೇ 
«6 ಶುಮಾರೇಶ ಮಾಹಾತ್ಮೆ 6 ಕಾಮದಹನೋ?' ನಾಮ ಚತುರ್ವಿಂಶೋ$ಭ್ಯಾಯಃ 





೪೭. “ ಎಲೌ ಮಂಗಳಾಂಗಿಯೆ! ಈ ಫಿನ್ನ ಸತಿಯು ವಿಗ್ರಹರಹಿತ 
ನಾಗಿದ್ದರೂ ಕೂಡ ನಿನಗೆ ಮಾತ್ರ ಸಂಭೋಗ ಕಾಲದಲ್ಲಿ ಎಂದಿನಂತೆಯೇ ಸುಖ 
ದಾಯಕನಾಗಿರುತ್ತಾ ನೆ. 

೪೮. ಮಹಾನಿಷ್ಣುವು ವಸುಜೀವಧಲ್ಲಿ ಯಾವಾಗ ಶ್ರೀ ಕೃಷ್ಣನೆಂಬ ಘಾಮ 
ದಿಂದ ಭೂಮಿಯಲ್ಲಿ ಅವತಾರಮಾಡುವನೊ, ಜಗ ಈ ನಿನ್ನ ಪತಿಯು ಆತನಿಗೆ 
ಮಗನಾಗಿ ಪ್ರದ್ಯುಮ್ನನೆಂದು ಹೆಸರುಳ್ಳವನಾಗುವನು.” 

೪೯. ಮಹಾದೇವನ ಈ ಮಾಷುಗಳನ್ನು ಕೇಳಿ ರತೀದೇವಿಯು ಅತನಿಗೆ 
ಪೊಡಮಟ್ಟು ನಸಂತನೇ ಮೊದಲಾದವರೊಡನೆ ಯಥಾ ಸುಖವಾಗಿ ಹೊರಟು 
ಹೋದಳು. | 


ಇಲ್ಲಿಗೆ ಎಂಬತ್ತೊಂದುಸಾನಿರ ಶ್ಲೋಕಗಳ ಸಂಹಿತೆಯೆಂಡು ಪ್ರಸಿದ್ಧಪಾವ 
ಶ್ರೀ ಸ್ಕಾ ಂದಮಹಾಪುರಾಣದ ಮಾಹೇಶ್ವರ ಖುಂಡದ ಎರಣನೆಂಯೆ ಕೌಮಾರಿಳಳ ಖಂಜೆನಲ್ಲಿ 
« ಕುಮಾರೇಶ ಮಹಾತ್ಮ್ಮ- ಕಾಮಡಹನ''ನೆಂಬ 
ಇಪ್ಪುತ್ತನಾಲ್ಕ ನೆಯ ಅಧ್ಯಾಯವು ಮುಂಗಿನುಮ 


1 ಶ್ರೀಃ ॥ 
ಅಥ ಪಂಶವಿಂಶೋಧ್ಯಾಯಃ 
ಕುಮಾರೇಶಮಾಹಾತ್ಮ್ಯೇೇ ಶ್ರೀಮಹಾದೇವ ವೈವಾಹಿಕೋತ್ಸವ ವರ್ಣನಂ 
ಅರ್ಜುನ ಉವಾಚ:- 


ದೇವರ್ಷೇ ನರ್ಜತೇ ಚೇಯಂ ಕಥಾ ಪೀಯೂಷಸೋದರಾ । 





ಪುನರೇತನ್ಮುನೇ ಬ್ರೂಹಿ ಯದಾ ನೇತ್ತಿ ಮಹೇಶ್ವರಃ lon 

ಭಗವಾನ್ಸ್ಯ್ಯಾಂ ಸತೀಂ ಭಾರ್ಯಾಂ ವಧಾರ್ಥಂ ಚಾಪಿ ತಾರಕಂ । 

ಸತ್ಯಾಶ್ಚ ವಿರಹಾತ್ತಸ್ಯನ್ನದಾಹ ಕಿಮಸೌ ಸ್ಮರಂ 28 

ತ್ವಯ್ಕೆನೋಕ್ತಂ ಸ ವಿರಹಾತ್ಸತ್ಕಾಸ್ತಪ್ಯತಿ ವೈ ತಪಃ | 

ಹಿಮಾದ್ರಿ ಮಾಸ್ಥಿತೋ ದೇವಸ್ತಸ್ಕಾಃ ಸಂಗಮವಾಂಛಯಾ Han 
ನಾರದ ಉವಾಚ: 

ಸತ್ಯಮೇತತ್ಟುರಾ ಪಾರ್ಥ ಭವಸ್ಯೇದಂ ಮನೀಷಿತಂ | 

ಅತಪ್ತತಪಸಾ ಯೋಗೋ ನ ಕರ್ತವ್ಯೋ ವುಯಾನಯಾ "en 

ತಪೋ ನಿನಾ ಶುದ್ಧದೇಹೋ ನ ಕಥಂಚನ ಜಾಯತೇ | 

ಅಶುದ್ಧದೇಹೇನ ಸಮಂ ಸಂಯೋಗೋ ನೈವ ದೈಹಿಕಃ ॥ ೫॥ 

ಕನ್ನಡದ ಅನುವಾದ 


ಕುಮಾಕೀತ ಮಾಹಾತ್ಮ್ಯ - ಶ್ರೀ ಮಹಾದೇವ ವೈವಾಹಿಕೋತ್ಸವ ವರ್ಣನ 

೧-೨. ಅರ್ಜುನನು ಹೇಳುತ್ತಾನೆ; ಎಲ್ಫೈ ದೇವರ್ಷಿಯಾದ ನಾರದನೆ! 
ಈ ಚರಿತ್ರೆಯು ಅಮೃತಕ್ಕೆ ಸಮಾನವಾದ ರುಚಿಯುಳ್ಳುದೆಂದು ಹೇಳುವರು. 
ಆದುದರಿಂದ ನನಗೆ ಮತ್ತೆ ವಿಸ್ತಾರವಾಗಿ ನಿರೂಪಿಸುವವನಾಗು. ತಾರಕಾ 
ಸುರನ ಸಂಹಾರಾರ್ಥವಾಗಿಯೇ ಸಡ್ಗುಣೈಶ್ಚರ್ಯವಂತನಾದ ಮಹೇಶ್ವರನು 
ತನ್ನ ಸತಿಯಾದ ಸತೀದೇವಿಯನ್ನು ಸೇರಲೇಬೇಕೆಂದು ಹೇಳಿದೆಯಲ್ಲವೆ. 
ಆಕೆಯ ವಿರಹದಿಂದಲೇ ತವಿಸುತ್ತಿರುವವನಾದರೂ ಈಶ್ವರನು ಕಾಮನನ್ನು 
ಸುಟ್ಟುದುದು ಎಂತು? 

೩. ಸತೀದೇವಿಯ ವಿರಹದಿಂದ ತನಸ್ಸನ್ನು ಮಾಡುವವನಾಗಿ ಆಕೆಯ 
ಸಮಾಗಮವನ್ನು ಫಿರೀಕ್ಸಿಸುತ್ತ ಹಿಮಾಚಲವನ್ನು ಆಶ್ರಯಿಸಿದನಲ್ಲವೆ? 

೪-೫. ನಾರದನು ಹೇಳುತ್ತಾನೆ: ಎಲೈ ಅರ್ಜುನನೆ! ನೀನೆಂದುದೂ 
ಸತ್ಯವೇ. ಮೊದಲು ಪರಮೇಶ್ವರನು “ ಅತಪ್ತವಾದ ಶರೀರದಿಂದ ನಾನು 
ಈಕೆಯ ಸಂಗವನ್ನು ಮಾಡಬಾರದು” ಎಂದು ಇಚ್ಛಿಸಿದರು. ತಪಸ್ಸಿನಿಂದಲ್ಲಡೆ 
ಶರೀರಕ್ಕೆ ಶುದ್ಧಿಯುಂಟಾಗಲಾರದು. ಅಶುದ್ಧವಾದ ದೇಹದಿಂದ ಮತ್ತೊಂದು 
ಡೀಹದ ಸಂಯೋಗವೆಂಬುದು ಎಂದಿಗೂ ಸರಿಜೋಗಲಾರದು. 


ಪಂಚವಿಂಶೋಕಿಧ್ಯಾಯಃ ಟಟ 


ಮಹತ್ವರ್ಮಾಣಿ ಯಾನೀಹ ತೇಷಾಂ ಮೂಲಂ ಸಜಾ ತಪಃ । 
ನಾತಪ್ತತಪಸಾಂ ಸಿದ್ಧಿಂ ಮಹತ್ಕರ್ಮಾಣಿ ಯಾಂತಿ ವೈ .- ಇಹ 
ಏತಸ್ಮಾತ್ಕಾರಣಾಬ್ದೇವೋ ಡರ್ಪಿತಂ ತಂ ದಡಾಪ ತು । ' 

ತತೋ ದಗ್ಗೇ ಸ್ಮರೇ ಚಾಪಿ ಸಾರ್ನತೀಮಪಷಿ ಪ್ರೀಡಿತಾಂ । 


ವಿಹಾಯ ಸಗಣೋ ದೇವಃ ಕೈಲಾಸಂ ಸಮಪದ್ಯತ ೩82೩8 
ದೇವೀ ಚ ಹರಮೋದ್ಟಿಗ್ನಾ ಪ್ರಸ್ಟಲಂತೀ ಸವೇ ಪವೇ। 
ಜೀವಿತಂ ಸ್ವಂ ವಿನಿಂದಂತೀ ಬಭ್ರಾಮೇತಸ್ತತಶ್ಚಸಾ ೫೮8 
ಹಿಮಾದ್ರಿರಸಿ ಸ್ಟೇ ಶೃಂಗೇ ಕುಡತೀಂ ಪೃಷ್ಟವಾಸ್ರತಿಂ । 
ಕಾಸಿ ಕಸ್ಕಾಸಿ ಕಲ್ಯಾಣಿ ಕಿಮರ್ಥಂ ಚಾಪಿ ರೋವಿಷಿ 8೯೪ 


ಸೃಷ್ಟಾ ಸಾ ಚ ರತಿಃ ಸರ್ವಂ ಯಥಾ ವೃತ್ತಂ ಸೈವೇದಯತ್‌ 8೧08 
ನಿವೇದಿತೇ ತಥಾ ರತ್ಯಾ ತೈಲತಿ ಸಂಭ್ರಾಂತಮಾಸಸಃ । 
ಪ್ರಾಪ್ಯ ಸ್ವಾಂ ತನಯಾಂ ಪಾಣಾವಾಪಾಂತಾಗಾರ್ಸ್ಮಕಂ ಪುರಂ 8 ೧೦ ೫ 





೬. ಈ ಲೋಕದಲ್ಲಿ ಮಹಾಶಾರ್ಯಗಳಿಲ್ಲವೂ ಯಾವಾಗಲೂ ತಪೋ 
ಮೂಲಗಳಾಗಿಯೇ ಇರುವುವು. ತಶಪಸ್ತಪ್ರರಲ್ಲದವರು ಕೈಗೊಳ್ಳುವ 
ಮಹತ್ಕಾರ್ಯಗಳೆಲ್ಲವೂ ಸಿದ್ದಿಯನ್ನು ಹೊಂದುವುದೇ ಇಲ್ಲವು. 

೭. ಈ ಕಾರಣದಿಂದಲೇ ಮಹಾದೇವನು ಗರ್ವಿಷ್ಠನಾದ ಕಾಮನನ್ನು 
ಭಸ್ಮಮಾಡಿದನು. ಬಳಿಕ ಕಾಮದಹನದಿಂದ ತನ್ನ ಮನೋಭೀಷ್ಟವು ಭಗ್ನ 
ವಾಯಿಶೆಂದು ಬಗೆದು ಲಜ್ಜೆಗೊಂಡ ಪಾರ್ವತಿಯನ್ನೂ ಸಹ ತ್ಯಜಿಸಿ ಈಶ್ವರನು 
ತನ್ನ ಗಣಗಳಿಂದೊಡಗೂಡಿ ಕೈಲಾಸವನ್ನು ಸೇರಿದನು. 

೮, ಪಾರ್ವತಿಯೂ ಕೂಡ ಅತ್ಯಂತ ವ್ಯಾಕುಲಿತಳಾಗಿ ಹೆಜ್ಜೆ ಹೆಜ್ಜೆಗೂ 
ತೊಡರುತ್ತ ತನ್ನ ಬಾಳನ್ನು ನಿಂದಿಸುತ್ತ ಇಲ್ಲಿಂದಲ್ಲಿಗೆ ದಿಕ್ಕುತೋಚದೆ ತಿರು 
ಗಾಡುತ್ತಿದ್ದಳು. 

೯. ಆಗ ಹಿಮವಂತನೂ ಸಹ ತಕ್ಷ ಶೃಂಗದಲ್ಲಿ ನಿಂತು ರೋದಿಸುತ್ತಿರುವ 
ರತಿಯನ್ನು ಕಂಡು “ಎಲೌ ಮಂಗಳಕರಳೆ! ನೀನು ಯಾರು? ಯಾರ 
ಸಂಬಂಧಿಯು? (ನಿನ್ನ ಪತಿ ಯಾರು?) ಇಲ್ಲಿ ಈ ರೀತಿಯಾಗಿ ಒಂಟಿಯಾಗಿ 
ನಿಂತು ಏಕೆ ದುಃಖಪಡುತ್ತಿರುವೆ?? ಎಂದು ಕೇಳಿದನು. 

, ೧೦-೧೧. ಇಂತು ಕೇಳಲ್ಪಟ್ಟವಳಾಗಿ ರತಿಯು ನಡೆದ ವೃತ್ತಾಂತವನ್ನೆಲ್ಲ 
ಯಥಾವತ್ತಾಗಿ ತಿಳಿಸಿದಳು. ರತಿಯಿಂದ ಸಕಲ ವೃತ್ತಾಂತವನ್ನೂ ತಿಳಿದವ 
ನಾಗಿ ಹಿಮವದ್ರಾಜನು ಸಂಭ್ರಾಂತಚಿತ್ತನಾಗಿ ಅತ್ತಿತ್ತ ಸುತ್ತಿ ತನ್ನ ಮಗಳನ್ನು 
ಹುಡುಕುತ್ತ ಕಡೆಗೆ ಅವಳನ್ನು ಕಂಡು ಕರೆದುಕೊಂಡು ತನ್ನ ಪಟ್ಟಣವನ್ನು 
ಸೇರುವವನಾದನು. 


೪೦೦ ಶ್ರೀ ಸ್ಕಾಂದೆಮಹಾಪುರಾಣಂ 


ಸಾ ತತ್ರ ಪಿತರೌ ಪ್ರಾಹ. ಸಖೀನಾಂ ವದನೇನ ಚ । 

ಷುರ್ಭಗೇನ ಶರೀರೇಣ ಕಿಮನೇನ ಹಿ ಕಾರಣಂ i ೧೨ ೬ 
ಜೀಹವಾಸಂ ಪರಿತ್ಯಕ್ಲೇ ಪ್ರಾಪ್ಟ್ಯೇ ವಾಭಿವಂತಂ ಪತಿಂ । | 
ಅಸಾಧ್ಯಂ ಚಾಸ್ಯಭೀಷ್ಟಂ ಚ ಕಥಂ ಪ್ರಾಪ್ಯಂ ತಪೋ ವಿನಾ 1 ೧೩ ೫ 
ನಿಯಮೈರ್ನಿನಿಥೈಸ್ತ ಸ್ಮಾಚ್ಛೋಷಯಿಷ್ಯೇ ಕಲೇವರಂ । 


ಅನುಜಾನೀತ ಮಾಂ ತತ್ರ ಯಡಿ ವಃ ಕರುಣಾ ಮಯಿ I ೧೪ ॥ 
ಶ್ರುತ್ತೇತಿ ವಚನಂ ಮಾತಾ ಪಿತಾ ಚ ಪ್ರಾಹ ತಾಂ ಶುಭಾಂ । 
ಉಮೇತಿ ಚಪಲೇ ಪುತ್ರಿ ನಕ್ಸಮಂ ತಾನಕಂ ವಪುಃ , 1 ೧೫ ॥ 
ಸೋಢುಂ ಕ್ಲೇಶಾತ್ಮರೂಸಸ್ಯ ತಪಸಃ ಸೌ ಮ್ಯವರ್ಶನೇ | 
ಭಾವಿನ್ಯಪ್ಯನಿವಾರ್ಯಾಣಿ ವಸ್ತೂನಿ ಚ ಸದೈವ ತು ॥ ೧೬ 8 
ಭಾವಿನೋಂರ್ಥಾ ಭವಂತ್ಯೇನ ನರಸ್ಯಾ ನಿಚ್ಛತೋಿಹಿ । 

ಸ್ಮಾನ್ನತಪಸಾ ತೇಂಸ್ತಿ ಬಾಲೇ ಕಂಚಿತ ್ರ ಯೋಜನಂ ॥ ೧೩ ॥ 





೧೨. ಆಗಲಾಕೆಯು ಸಖಿಯ ಮುಖದಿಂದ ತಾಯಿ ತಂಡೆಗಳನ್ನು ಕುರಿತು 
ಹೇಳಿದಳೇನೆಂದರೆ:-""ಪಾಪಗಳಿಗೆಲ್ಲ ನೆಲೆಯಾಗಿ ಯಾವೊಂದು ಪ್ರಯೋಜನವೂ 
ಇಲ್ಲದಿರುವ ಈ ಶರೀರದಿಂದೇನು? ದೇಹಿಯು ಅಭೀಷ್ಟವನ್ನು ಸಾಧಿಸದಿದ್ದಕೆ 
ಅವನ'ದೇಹೆವು ಭೂಮಿಗೆ ಭಾರವೇ. 

೧೩... ಈ ದೇಹವನ್ನೇ ವಿಸರ್ಜಿಸುವೆನು., ಅಥವಾ ನನ್ನ ಅಭೀಷ್ಟ 
ಪತಿಯನ್ನಾದರೂ ಪಡೆಯುನವೆನು. ಅತ್ಯಂತ ದುಸ್ಸಾಧ್ಯವಾದ ಸ 
ತಪಸ್ಸಿನಿಂದಲ್ಲದೆ ಹೇಗೆ ಕರಗತವಾಗುವುದು? 

೧೪. ಆದುದರಿಂದ ವಿಧ ವಿಧಗಳಾದ ವ್ರತನಿಯಮಗಳಿಂದ ಕೂಡಿ ತಪ ಪಸ್ಸು 
ಮಾಡಿ ಈ ಶರೀರವನ್ನು ತೋಷಗೊಳಿಸುವೆತು. ನಿಮಗೆ ನನ್ನ ಲ್ಲಿ ವಿಶ್ವಾಸ ಸವಿದ್ದರೆ 
ಇದಕ್ಕಾಗಿ ನನಗೆ ಅನುಜ್ಞೆಯನ್ನು ಕೊಡಿರಿ.” 

. :೧೫. ಇಂತು ನುಡಿದ ಪಾರ್ವತಿಯ, ವಚನಗಳನ್ನು ಕೇಳಿ ತಾಯಿ ತಂದೆಗಳು 
ಮಂಗಳಾಂಗಿಯಾದ ಆಕೆಯನ್ನು ಕುರಿತು ಬೇಡ ಬೇಡ. ಎಲೌ ಮಗಳೆ! 
ನೀನು ಸ್ಥಿರಚಿತ್ತದವಳಲ್ಲ. ನಿನಗೀ ಚಪಲವೇಕೆ? ನಿನ್ನ ಸುಂದರ ಶರೀರವು 
ಅಶ್ಯಂಶ "ಷ್ಟ ಗಳಿಂದೊಡಗೂಡಿದ ತಪಸ್ಸೆಂಬ ಕ್ಲೇಶವನ್ನು ತಡೆಯಲಾರದು. 
| ೧೬-೧೬. ಆಗಬೇಕಾಗಿರುವ ' ಕಾರ್ಯಗಳು ಯಾವಾಗಲೂ ಖಂಡಿತ 
ವಾಗಿಯೂ ನಡೆಯಲೇ ನಡೆಯುವುವು. ಮನುಷ್ಯನ ಇಚ್ಛೆಯಿಲ್ಲದಿದ್ದರೂ 
ಮುಂಡೆ ಸಡೆಯೆ ಬೇಕಾದ ಕಾರ್ಯಗಳು ನಡೆಯದೆ ತಪ್ಪುವುದಿಲ್ಲ" ಆದುದರಿಂದ 
ನೀನು ತಪಸ್ಸನ್ನು ಮಾಡುವುದರಿಂದ ಸ್ವಲ್ಪವೂ ಪ್ರಯೋಜನವಾಗಲಾರದು,?' 


ಈ 


ಪಂಚನಿಂಶೋ8ಧ್ಯಾಯಃ। ೪೦೧ 


ಶ್ರೀ ದೇವ್ಯವಾಚ ನ 
ಯಂದಿದಂ ಭವತೋ ವಾಕ್ಯಂ ನ ಸಮ್ಮಗಿತಿ ಮೇ ಮತಿಂ 


ಕೇವಲಂ ನ ಹಿ ದೈವೇನ ಪ್ರಾಪ್ರ,ಮರ್ಥೊೋ ಹಿ ತಳ್ಕತೇ ೫ ೧೮ ೪ 
ಕಿಂಜಿದ್ದೈವಾದ್ಧ ಟಾತಿ ೈಂಚಿತ್ರಿಂಚಿದೇನ ಸ್ವಭಾವತಃ । 


ಪುರುಷಃ ಫೆಲಮಾಪ್ಟೋತ ಚತುರ್ಥಂ ತಾತ್ರ ಕಾರಣಂ 8 ೧೯೫ 
ಬ್ರಹ್ಮಣಾ ಚಾಪಿ ಬ್ರಹ್ಮತ್ಮಂ ಪ್ರಾಪ್ತಂ ಕಿಲ ತಪೋಬಲಾಶ್‌ | 

ಅನ್ಕೈರಪಿ ಚ ಯಲ್ಲಬ್ಧಂ ತನ್ನ ಸಂಖ್ಯಾತುಮುತ್ಸಹೇ 8೨೦ ॥ 
ಅಧೃವೇಣ ಶರೀರೇಣ. ಯದ್ಯಭೀಷ್ಟಂ ನ ಸಾತ್ಯತೇ । 

ಪಶ್ಚಾತ್ಸ ಶೋಚ್ಯತೇ ಮಂವಃ ಪತಿತೆಣಸ್ಮಿಸ್ಪರೀರಕೇ ೫೨೦೧೫ 
ಯಸ್ಕೆ ಜೇಹಸ್ಯ ಧರ್ಮೊಇಯಂ ಕೃಚಿಜ್ಞಾಯೇತ್ಕೃಚಿತ್ರಿ ಯೇತ್‌ । 
ಕೃಚಿಷ್ಠರ್ಭಗತಂ ನಶ್ಕೇಜ್ಞಾತಮಾತ್ರಂ ಕೃಚಿತ್ತಫಾ 8 ೨೨ ॥ 


ಬಾಲ್ಮೇ ಚ ಯೌ ವನೇ ಜಾಪಿ ವಾರ್ಥಕ್ಕೆ ಇಪಿ ವಿನಶ್ಯತಿ | 
ತೇನ ಚಂಚಲದೇಹೇನ ಕೋಂರ್ಥಃ ಸಾ 'ರ್ಥೋ ನ ಚೇದ್ಭ ಮೇಶ್‌ ೨೩ ೫ 





ಗಲ. ಪಾರ್ವತಿಯು ಹೇಳುತ್ತಾಳೆ: ಈಗ ನೀವು ಹೇಳಿದ ವಾಕ್ಯಗಳು 
ನನಗೆ ಯುಕ್ತಿ ಯುಕ್ತಗಳಾಗಿ ಶೋರಲಿಲ್ಲವು. ಕೇವಲ ಜೈವದಿಂದಲೇ ಕಾರ್ಯ 
ಸಮಾಸ್ತಿಯನ್ನು ಸಾಧಿಸಿ ಹೊಂದಲು ಶಕ್ಯವಾಗುವುದಿಲ್ಲವಷ್ಟೆ ! 

೧೯. ಸ್ವಲ್ಪಭಾಗವು ದೈವದಿಂದಲೂ, ಸ್ವಲ್ಪಭಾಗವು ಹಕದಿಂದಲೂ, ಸ್ವಲ್ಪ 
ಭಾಗವು ಕತ್ಯವಿನ ಸ್ವಭಾವದಿಂದಲೂ ಮನುಷ್ಯನಿಗೆ ಫಲವನ್ನೀಯುವುದು. 
ಇವುಗಳಲ್ಲದೆ ಫಲಕಾರಿಯಾದ ನಾಲ್ಕನೆಯದು ಯಾವುದೂ ಇಲ್ಲ. 

೨೦-೨೧. ಬ್ರಹ್ಮನಿಗೂ ಕೂಡ ಶಪಸ್ಸಿನ ಬಲದಿಂದಲೇ ಬ್ರಹ್ಮತ್ವವು 
ಲಬ್ಬವಾಯಿತು. ಹಾಗೆಯೇ ಇತರರನೇಕರು ಪಡೆದ ಇಷ್ಟಾರ್ಥಗಳೆಲ್ಲವನ್ನೂ 
ಗಣನೆಮಾಡಲು ನಾನು ಶಕ್ಕಳಲ್ಲ. ಅನೆಶ್ಯವಾದ ಶರೀರದಿಂದಲೇ ಯಾರು 
ಇಷ್ಟಾರ್ಥಗಳನ್ನು ಸಾಧಿಸಿಕೊಳ್ಳಲಾರರೊ, ಅವರು ಡೇಹಪಾತಾಫಂತರದಲ್ಲಿ 
ಮೂಡಢರ್ಕಾಗಿ ಅತ್ಯಂತ ಶೋಕಕ್ಕೊಳಗಾಗುವರು. 

೨೨. ದೇಹದ ಧರ್ಮವೇ ಇಂತಹುದಾಗಿರುವುದು. ಶೆಲವೆಡೆ ಹುಟ್ಟು 
ವುದು. ಕೆಲವೆಡೆ ನಾಶವನ್ನೈ ದುವುದು, ಹಲವೆಡೆ ಗರ್ಭದಲ್ಲಿರುವಂತೆಯೇ 
ಸಾಯುವುದು. ಹಾಗೂ ಕೆಲವು ಕಡೆಗಳಲ್ಲಿ ಹುಟ್ಟುತ್ತಲೇ ನಶಿಸುವುದು. 

೨೩. ಬಾಲ್ಯ, ಯೌವನ, ವಾರ್ಥಕ್ಯಗಳೆಂಬ ಎಲ್ಲಾ ಅವಸ್ಥೆಗಳಲ್ಲಿಯೂ 
ದೇಹಕ್ಕೆ ವಿನಾಶವು ಸಂಭವಿಸುವುದು. ಪುರುಷಾರ್ಥವನ್ನು ಸಾಧಿಸದಿದ್ದಕೆ 
ಇಂತಹ ಚಂಚಲ ದೇಹದಿಂದ ಮತ್ತಾವ ಪ್ರಯೋಜನವು ಶಾನೆ ಆಗಬಹುದು? 


೪೦೨ ಶ್ರೀ ಸ್ಮಾಂದಮಹಾಪುರಾಣಂ 


ಇತ್ಯುಕ್ತ್ವಾ ಸ್ವಸಖೀಯುಕ್ತಾ ಪಿತೃಭ್ಯಾಂ ಸಾಶ್ರುವೀಕ್ಷಿತಾ । 

ಶೃಂಗಂ ಹಿಮನತಃ ಪುಣ್ಯಂ ನಾನಾಶ್ಚರ್ಯಂ ಜಗಾಮ ಸಾ H ೨೪8 

ತತ್ರಾಂಬರಾಣಿ ಸಂತ್ಯಜ್ಯ ಭೂಷಣಾನಿ ಚ ಶೈಲಜಾ । | 

ಸಂನೀತಾ ನಲ್ವಲೈರ್ದಿವೈೈಸ್ತಪೋತಷ್ಯತ ಸಂಯತಾ ॥ ೨೫॥ 

ಈಶ್ವರಂ ಹೃದಿ ಸಂಸ್ಥಾಪ್ಯ ಪ್ರಣವಾಭ್ಯಾಸನಾದೃತಾ | 

ಮುಸೀನಾನುಷ್ಕ್ಯ ಧೂನಾ. ಸ್ಯಾ ತದಾನೀಂ ಸಾರ್ಥ ಪಾರ್ವತೀ ೫ ೨೬॥ 
ತ್ರಿಸ್ನಾತಾ ಸಾಟಲಾಸತ ತೈಭಕ್ಸ ಕಾಭೂಚ್ಛ ತಂ ಸಮಾಃ | 

ಶತಂ ಚ ಬಿಲ್ಬಪತ್ರೇಣ ಸೇರ್ಣೇನ ಕೃತಭೋಜನಾ ॥ ೨೭ 8 

ಜಲಭಕ್ಟಾ ಶತಂ ಚಾಭೂಚ್ಛ ತಂ ನೈ ವಾಯುಭೋಜನಾ | 

ತತೋ ನಿಯಮಮಾಡಾಯ ಪಾದಾಂಗುಷ್ಮಸಿ ತಾಭವತ್‌ 

ನಿರಾಹಾರಾ ತತಸ್ತಾಸಂ ಪ್ರಾಪುಸ್ತತ್ವಸಸೋ ಜನಾಃ ° ಉ॥8೨೮॥' 





೨೪, ಇಂತೆಂದು ಹೇಳಿ ಆ ಗಿರಿನಂದಿನಿಯಾದ ಆ ಪಾರ್ವತಿಯು ತನ್ನ 
ಸಖಿಯೊಡನೆ ಕಂಬನಿದುಂಬಿದ ಕಣ್ಣುಗಳುಳ್ಳ ಮಾತಾಪಿತೃಗಳನ್ನು ಬಹು 
ಪ್ರಯಾಸದಿಂದ ಬೀಳ್ಕೊಂಡು, ಅನೇಕ ಆಶ್ಚರ್ಯಗಳಿಂದ ಕೂಡಿದ ಹಿಮವತ್ಸ 
ರ್ವತದ ಶಿಖರ ಪ್ರಾ ೦ತಕ್ಕ ಹೊರಟಳು. 

೨೫. ಅಲ್ಲಿ ತನ್ನ ವ ಸ್ತ್ರಗಳನ್ನು ತ್ಯಔಸಿ 'ಆಗಿರಿಜೆಯು ದಿವ್ಯಾಭರಣಗಳನ್ನೆಲ್ಲ 
ಕಳಚಿ ಬಿಸುಟು ನಾಕುಜಿಗಳನ್ನುಟ್ಟು ನಿಯಮದಿಂದ ತಪಸ್ಸನ್ನು ಮಾಡಲು 
ಉದ್ಯುಕ್ತಳಾದಳು. 

೨೬, ಪರಮೇಶ್ವರನನ್ನು ಹೃದಯದಲ್ಲಿ ಮೂರ್ತಿಗೊಳಿಸಿ ಪ್ರಣವದ 
ಪ್ರರಶ್ಚರಣೆಯಲ್ಲಿಯೇ ಆದರವುಳ್ಳವಳಾಗಿ ಆಕೆಯು ಅಲ್ಲಿದ್ದ ಮುನಿಗಳಿಗೂ 
ಆದರಪಾತ್ರಳಾದಳು. 

೨೭. ದಿನವೂ ತ್ರಿಷವಣ ಸ್ನಾನವನ್ನು ಮಾಡುತ್ತ ಕೇವಲ ರಕ್ತಲೋಧ್ರದ 
ಪತ್ರಗಳ ಸೇವನೆಯಿಂದಲೇ ಒಂದು ನೂರು ವರ್ಷಗಳನ್ನು ಕಳೆದಳು. ಆಮೇಲೆ 
ಒಂದು ನೂರು ವರ್ಷಗಳು ಗಿಡದಿಂದುದುರಿದ ಬಲ್ಲಿದ ತರಗೆಲೆಗಳಿಂದ 
ಜೀವಿಸಿದಳು. 

೨೮-೨೯, ಮತ್ತೆ ಒಂದು ನೂರು ಸಂವತ್ಸರಗಳು ಜಲಭಕ್ಸಣದಿಂದಲೂ, 
ಬಳಿಕ ಒಂದು ನೂರು ವರ್ಷಗಳ ಕಾಲ ವಾಯುಭಕ್ಚ ಕಳಾಗಿಯೂ ತಪಸ್ಸನ್ನು 
ಮಾಡಿದಳು. ಆಮೇಲೆ ಉಗ್ರವಾದ ನಿಯಮವನ್ನು ಕೈಕೊಂಡು ನಿರಾಹಾರ 
ಳಾಗಿ ಬಲಗಾಲಿನ ಹೆಬ್ಬೆರಳಿನ ಮೇಲೆ ನಿಂತು ತಪಸ್ಸನ್ನು” ಮಾಡತೊಡಗಿದಳು. 
ಆಕೆಯ ಈ ಬಗೆಯ ಅತ್ಯುಗ್ರ ವಾದ ತಪಸ್ಸಿನಿಂದ ಅಲ್ಲಿಯ ನಿವಾಸಿಗಳೆಲ್ಲರೂ 


ಪಂಚವಿಂಶೋರಧ್ಯ್ಮಾಯ॥। ೪೦ಕ್ನಿ 


ತತೋ ಜಗತ್ಸಮಾಲೋಕ್ಯ ತದೀಯತಸಸೋರ್ಜಿತಂ । 


ಹರಸ್ತತ್ರಾಯಯ್‌ೌ ಸಾಕ್ಸಾದ್ಭ್ರಹ್ಮಚಾರಿವಪುರ್ಥರಃ ೩೨೯೪ ॥ 
ವಸಾನೋ ವಲ್ಯಲಂ ದಿವ್ಯಂ ತಾರವಾಜಿನಸಂಪೃತಃ | 
ಸುಲಕ್ಷ್ಮಣಾಸಾಢಫರಂ ಸದ್ವೃತ್ತಃ ಪ್ರತಿಭಾನವಾನ್‌ 8೩೦8 
ತತಸ್ತಂ ಪೂಜಯಾಮಾಸುಸ್ತತ್ಸೃಖ್ಯೋ ಬಹುಮಾನತಃ ! 
ವಕ್ತುವಿಂಚ್ಛುಃ ಶೈಲಪುತ್ರೀಂ ಸಖೀಭಿರಿತಿ ಜೋದಿತಃ 8೩೧ 


ಬ್ರಹ್ಮನ್ನಿಯಂ ಮಹಾಭಾಗಾ ಗೃಹೀತನಿಯಮಾ ಶುಭಾ। 
ಮುಹೂರ್ತಪಂಚಮಾತ್ರೇಣ ನಿಯಮೋಃಸ್ಯಾಃ ಸಮಾಪ್ಕತೇ ೫೩೨ ॥ 
ತತ್ಪ್ರತೀಕ್ಸ್ಸ್‌ಸ್ವ ತಂ ಕಾಲಂ ಪಶ್ಚಾದಸ್ಮತ್ಸಖೀಸಮಂ। 

ನಾನಾವಿಧಾ ಧರ್ಮವಾರ್ತಾಃ ಪ್ರಕರಿಷ್ಕಸಿ ಬ್ರಾಹ್ಮಣ ೪ ೩೩೫ 
ಇತ್ಯುಕ್ತ್ವಾ ನಿಜಯಾದ್ಯಾಸ್ತಾ ದೇವೀಚರಿತವರ್ಜಕ್ಕೆಃ । 
ಅಶ್ರುನುಖ್ಯೋದ್ವಿಜಸ್ಯಾಗ್ರೇ ನಿನ್ಯುಃ ಕಾಲಂ ಚ ತಂ ತದಾ. 8೩91 
ಅತ್ಯಂತ ತಾಪವನ್ನು ಹೊಂದುವವರಾದರು. ಯಾರಿಗೂ ಆಕೆಯ ತಪೋಜ್ವಾಲೆ 
ಯನ್ನು ಸಹಿಸಲಾಗಲಿಲ್ಲವು. ಆ ಸಮಯದಲ್ಲಿ ಆಕೆಯ ತಪಸ್ಸಿಫಿಂದ ಸಕಲ 
ಲೋಕಗಳೂ ತಳಮಳಿಸುತ್ತಿದ್ದು ದನ್ನು ಕಂಡು ಮಹಾದೇವನೇ ಸಾಕ್ಸಾತ್ರಾಗಿ 
ಬ್ರಹ್ಮಚಾರಿಯ ವೇಷದಿಂದ ಅಲ್ಲಿಗೆ ಬಂದನು. 

೩೦. ಆಗಲಾತನು ದಿವ್ಯವಾದ ನಾರುಡೆಯನ್ನುಟ್ಟು, ರುರುವೆಂಬ ಜಿಂಕೆಯ 
ಚರ್ಮವನ್ನು ಹೊದ್ದುಕೊಂಡು, ಮನೋಹರವಾದ ಬ್ರಹ್ಮದಂಡವನ್ನು ಕೈಯಲ್ಲಿ 
ಹಿಡಿದು ಅತ್ಯಂತ ಸದ್ವ್ರತಿಯಂತೆ ಕಾಣುತ್ತಿದ್ದನು. 

ಓಣ. ಆಗ ಪಾರ್ವತಿಯ ಸಖಿಯರು ಬಹುವಿಧಗಳಾದ ಉಪಚಾರಗಳಿಂದ 
ಆತನನ್ನು ಸತ್ಕರಿಸಿದರು. ಬಳಿಕ ಆಕೆಯೊಡನೆ ಮಾತನಾಡಲು ಇಚ್ಚಿಸುತ್ತಿರುವ 
ಆತನನ್ನು ಕಂಡು ಸಖಿಯರು ಇಂತೆಂದರು. 

೩೨. "" ಅಯ್ಯಾ ಬ್ರಹ್ಮಚಾರಿಯೆ ! ಶುಭಾಂಗಿಯಾದ ಈ ಮಹಾತ್ಮಳು 
ಉಗ್ರವಾದ ನಿಯಮವನ್ನು ಕೈಗೊಂಡಿರುವಳು. ಇನ್ನು ಐದು ಮುಹೂರ್ತಗಳ 
ಕಾಲದಲ್ಲಿಯೇ ಈಕೆಯು ವ್ರತದಿಂದ ವಿಮುಖಳಾಗುವಳು. 

೩೩. ಆದುದರಿಂದ ಆ ಕಾಲವನ್ನು ನಿರೀಕ್ಷಿಸುವವನಾಗು. ಆಗ ಸಖಿಯ 
ರಾದ ನಮ್ಮೊಡನೆ ನೀನೂ ಕೂಡೆ ಅನೇಕ ವಿಧಗಳಾದ ಧರ್ಮಗಳನ್ನು ಕುರಿತು 
ಆಕೆಯೊಡನೆ ಮಾತನಾಡಬಹುದು.” 

೩೪. ಇಂತೆಂದು ವಿಜಯೆಯೇ ಮೊದಲಾದ ಸಖಿಯರೆಲ್ಲರೂ ಬ್ರಾಹ್ಮಣನ 
ಮುಂದೆ ಕಂಬನಿಗರೆಯುತ್ತ ಪಾರ್ವತಿಯ ನುಡಿ ನಡೆಗಳನ್ನು ವಿವರಿಸುತ್ತ ಕಾಲ 
ವನ್ನು ಕಳೆಯುತ್ತಿದ್ದರು. 


೪೦೪ ಶ್ರೀ ಸ್ವಾಂದಮಹಾಪುರಾಣಂ 


ತತಃ ಕಾಲೇ ಕಿಂಜಿದೂನೇ ಬ್ರಹ್ಮಚಾರೀ ಮುಹಾಮತಿಃ | 
ನಿಲೋಕನ ಮಿಷೇಣಾಗಾದಾತ ಶ್ರೈಮೋಹಪಸ್ಥಿತಂ ಪ್ರದಂ ! ೩೫ ॥ 
ನಿಪಪಾತ ಚ ತತ್ರಾಸೌ ಚುಕ್ರೋಶಾತಿತರಾಂ ತತಃ 
ಅಹಮತ್ರ ನಿಮಜ್ಜಾಮಿ ಹೋಪಿ ಮಾಮಂದ್ದರೇತ ಭೋಃ ೩೬ ॥ 
ಇತಿ ತಾರೇಣ ಕ್ರೋಶಂತಂ ಶ್ರುತ್ವಾ ತಂ ವಿಜಯಾದಿಕಾಃ । 
ಆಜಗ್ಮುಸ್ತೃರಯಾ ಯುಕ್ತಾ ದದುಸ್ತಸ್ಮೈ ಕರಂ ಚ ತಾಃ I ೩೭8 
ಸಚುಕ್ರೋಶ ತತೋ ಗಾಢಂ ದೂರೇ ದೂರೇ ಪುನಃಪುನಃ । 
ನಾಹಂ ಸ್ಪೃಶಾಮ್ಯಸಂಸಿದ್ಧಾಂ ವಿತ್ರಿಯೇ ವಾ ನಾನೃತಂ ತ್ವಿದೆಂ ॥ ೩೮ ॥ 
ತತಃ ಸಮಾಪ್ತನಿಯಮಾ ಪಾರ್ವತೀ ಸ್ವಯಮಾಯಯರೌ | 


ಸವ್ಯಂ ಕರಂ ದದಾವಸ್ಯ ತಂ ಚಾಸೌ ನಾಭ್ಯನಂದತ IAF ॥ 
ಭದ್ರೇ ಯಚ್ಛು ಚಿಕ್ಕವ. ಸಾ ದ್ಯಚ್ಛೈವಾನಜ್ಞ. ಯಾ ಕೃತಂ 1 
ಸದೋಷೇಣ ಕೃ ತಂ ಯಚ್ಚ ತದಾದದ್ದಾ ನ್ನ ಕರ್ಹಿಚಿತ್‌ 1 ೪೦॥ 





೩೫. ಬಳಿಕ ನಿರೀಕ್ಸಿತಕಾಲಕ್ಕೆ ಸ್ವಲ್ಪ ಮುಂಚೆ ಬುದ್ಧಿವಂತನಾದ ಆ ಬ್ರಹ್ಮ 
ಜಾರಿಯು ಆಶ್ರಮವನ್ನು ನೋಡಬೇಕೆಂಬ ನೆವದಿಂದ ಅಲ್ಲಿದ್ದ ಸರೋವರದ 
ಷಮಾಪಕ್ಕೆ ಬಂದನು. 

೩೬. ಆಗ ನೀರಿನಲ್ಲಿ ಬಿದ್ದವನಾಗಿ ಗಟ್ಟಿಯಾಗಿ *ಆಯ್ಯೊ! ನಾನು ಇಲ್ಲಿ 
ಮುಳುಗುತ್ತಿರುವೆನು... ಯಾರಾದರೂ ನನ್ನನ್ನು ಮೇಲಕ್ಕೆತ್ತಿ ರಿ?” ಎಂದು 
ಕೂಗಿಕೊಂಡನು. 

೩೭. ಇಂತು ಕೂಗಿಕೊಳ್ಳುತ್ತಿರುವ ಆ ಬ್ರಾಹ್ಮಣನ ಸಮಾಶಕ್ಕೆ 
ವಿಜಯೆಯೇ ಮೊದಲಾದ ಸಖಿಯರೆಲ್ಲರೂ ಓಡಿಬಂದು ಅವನನ್ಸೆತ್ತಲು ತಮ್ಮ 
ಕೈಗಳನ್ನು ನೀಡಿದರು. 

೩೮. ಆ ಬಾಹ ಗಾನಾದಕರೊ ಕೂಗಾಡುತ್ತಲೆ ಮತ್ತೂ ಆಳವಾದ ನೀರಿಗೆ 
ಜಾರುತ್ತ "ನಾನು ನ ಹುಚಿಯಾದ ಸಿ ಸ್ತ್ರೀಯನ್ನು ಮುಟ್ಟ ಲೊಲ್ಲೆ. ಅಥವಾ 
ಇಲ್ಲಿಯೇ ಸಾಯುವೆನು?' ಎಂದು ಹೇಳಿದನು. 

ರ್ನ. ಅಷ್ಟರಲ್ಲಿಯೇ ಪ್ರತವನ್ನು ಮುಗಿಸಿಕೊಂಡ ಪಾರ್ವತಿಯೂ ಅಲ್ಲಿಗೆ 
ಬಂದಳು. ಆ ಬ್ರಾಹ್ಮಣನ ಕಡೆಗೆ ತನ್ನ ಎಡಗೈ ಯನ್ನು ನೀಡಲು ಅವನು 
ಅದನ್ನೂ ಒಪ್ಪಲಿಲ್ಲ. 
೪೦-೪೧. "ಎಲೇ ಮಂಗಳೆಯೆ! ಯಾವುದು ಶುಚಿಯಾದುದಲ್ಲವೊ, 
ಯಾವುದು ಅಶ ಶ್ರಷ್ಣೆಯಿಂದ ಮಾಡಲ್ಪಟ್ಟುಜೊ, ಅಥವಾ ಯಾವುದು ದೋಷ 
ಸಹಿತಪಾದುದೊ ಅದನ್ನು ಯಾವಾಗಲೂ ಇತರರಿಗೆ ಕೊಡಕೂಡದು 


ಪಂಚವಿಂಶೋ5ಧ್ಯಾಯ। ೪೦೫ 


ಸವ್ಯಂ ಚಾಶುಜಿ ತೇ ಹಸ್ತಂ ನಾನಲಂಜಾಮಿ ಕರ್ಹಿಚಿತ್‌ 1 ೪೧೪ 
ಇತ್ಯುಕ್ತಾ ಪಾರ್ವತೀ ಪ್ರಾಹ ನಾಹಂ ದತ 5,೦೫ ದಕ್ಷಿಣಂ । 


ದದಾವಿಂ ಕಸ್ಕಚಿದ್ದಿ ಪ್ರ ಡೇನಡೀನಾಯ ಕಲ್ಪಿ ತಂ N೪3 

ದಕ್ಷಿಣಂ ಮೇ ಕರಂ ದೇವೋ ಗ್ರಹೀತಾ ಭವ ಏನ ಚ । 

ಶೀರ್ಯತೇ ಚೋಗ್ರ ತಪಸಾ ಸತ್ಯಮೇತಸ್ಮಯೋದಿತಂ ೪ ೪ಶ॥ 
ವಿಪ್ರ ಉವಾಚ :-- 


ಯಡೆ ವಮವಲೇಪಸ್ತೆ € ಗಮನಂ ಕೇನ ವಾರ್ಯಶೇ। 

ಯಥಾ ತನ ಪ್ರತಿಜ್ಞೆ ಸ್ಲೇಯಂ ಮಮಾಪೀಯಂ ತಥಾಚಲಾ N ೪೪ ॥ 
ರುಪ್ರಸ್ಕಾಪಿ ವಯಂ” ಮಾನ್ಯಾಃ ಕೀದೃಶಂ ತೇ ತಪೋ ವವ । 

ನಿಷಮಸ್ಸೆಂ ಯತ್ರ ವಿಪ್ರಂ ಮಿ ತ್ರಯಮಾಣಮುಪೇಶ್ಚಸಿ 1 ೪೫॥ 
ಅನಜಾನಾಸಿ ನಿಷಾ ಸ್ಟ ೩೦ ತಚ್ಛಿ ಕೇಫ್ರಂವ್ರ ವ್ರಜ ಪರ್ತನಾಶತ್‌ । 


ಯದಿ ವಾ ಮನ್ಯಸೇ ಪೂಜ್ಯಾಂಸು ಕೋಂಳ್ಯುಡ್ಡ ರನಾಸ್ಕಫಾ ೫೪೬೫ 





ನಿನ್ನ ಎಡಗೈಯು ಅಶುಚಿಯಾದುದರಿಂದ ನಾನೆಂದಿಗೂ ಅವಲಂಬನವನ್ನಾಗಿ 
ಸ್ವೀಕರಿಸಲಾಕೆನು ” ಎಂದನು. 

೪೨. ಇಂತೆಂದ ವಿಪ್ರನಿಗೆ ಪಾರ್ವತಿಯು ಉತ್ತರವನ್ನು ಕೊಟ್ಟಳೇನೆಂಡರಿ:- 
“ಅಯ್ಯಾ ಬ್ರಾ ಹೈಣನೆ! ನನ್ನ ಬಲಗೈಯು ಮೊದಲೇ ಮಹದೇವನ ಪಾಣಿ 
ಗ ಹಣಕ್ಕಾಗಿ `ಯಾಸಲಾಗಿರುವುದು. ಅದನ್ನು ಈಗ ಮತ್ತೆ ನಿನಗೆ ನೀಡಲು 
ಸಾಧ್ಯವಿಲ್ಲ. 

೪೩. ಈ ನನ್ನ ಬಲಗೈಯನ್ನು ಸಾಕ್ಸಾತ್ಟರಮೇಶ್ವರನೇ ಹಿಡಿಯಬೇಕು. 
ಅಥವಾ ಉಗ್ರವಾದ ತಪಸ್ಸಿನಿಂದ ಹೀಗೆಯೇ ಶೋಷವನ್ನು ಹೊಂದಬೇಕು. 
ಈ ಮಾತು ಸತ್ಯವು.” 

೪೪. ಬ್ರಾಹ್ಮಣನು ಹೇಳುತ್ತಾನೆ:--"" ಡೇವಿ! ನಿನಗೆ ಇಂತಹ ಪ್ರತಿಜ್ಞೆ 
ಯಿದ್ದರೆ ನನಗೆ ಮರಣವು ಅವಶ್ಯವಾಗಿಯೇ ಪ್ರಾಪ್ತವಾಗುವುದು. ನಿನ್ನ 
ಪ್ರತಿಜ್ಞೆಯು ಹೇಗೆ ಸ್ಥಿರವೊ, ಹಾಗೆಯೇ ನನ್ನ .ಪ್ರತಿಜ್ಞೆಯೂ ನಿಶ್ಚಲ 
ವಾಗಿರುವುದು, 

೪೫, ನಾವು ಸಾಕ್ಸಾನ್ಮಹೇಶ್ವರನಿಗೂ ಮಾನ್ಯರಾದವರೇ ! ಇಂತಹ 
ಸಂಕಟದಲ್ಲಿ ಸಿಕ್ಕಿರುವ ಮರಣೋನ್ಮುಖನಾದ ಬ್ರಾಹ್ಮಣನನ್ನೂ ಉಪೇಕ್ಟೆ 
ಮಾಡುವಂಥ ನಿನ್ನ ತಪಸ್ಸಾದರೂ ಎಂಥಾದ್ದು? 

೪೬. ನಿನಗೆ ಬ್ರಾಹ್ಮಣರಲ್ಲಿ ಭಕ್ತಿಯಿಲ್ಲದಿದ್ದರೆ ಶೀಘ್ರವಾಗಿ ಇಲ್ಲಿಂದ 
ಹೊರಡು. ಅಥವಾ ನೀನು ಬ್ರಾಹ್ಮಣರನ್ನು ಪೂಜ್ಯರೆಂದೆಣಿಸಿದ್ದರೆ ನನ್ನನ್ನು 
ಮೇಲಕ್ಕೆತ್ತು. ಮೂರನೆಯ ದಾರಿಯಿಲ್ಲ.?' 


೪೦೬ ಶ್ರೀ ಸ್ಕಾಂದಮಹಾಪುರಾಣಂ 


ತತೋ ವಿಚಾರ್ಯ ಬಹುಧಾ ಇತಿ ಚೇತಿ ಚ ಸಾ ಶುಭಾ । 
ನಿಪ್ರಸ್ಯೋದ್ಧರಣಂ ಸರ್ನಧರ್ಮೇಜಭ್ಯೋಂಮನ್ಯತಾಧಿಕಂ H ೪೭ 
ತತಃ ಸಾ ದಕ್ಷಿಣಂ ದತ್ತ್ವಾ ಕರಂ ತಂ ಪ್ರೋಜ್ಜಹಾರ ಚ | 

ನರಂ ನಾರೀ ಪ್ರೋದ್ಧರತಿ ಸಜ್ಜನ್ನಂ ಭನವಾರಿಫೌ | 
ಏತತ್ಸಂದರ್ಶನಾರ್ಥಾಯ ತಥಾ ಚಕ್ರೇ ಭವೋದ್ಭವಃ | ೪೮೫ 
ಸ್ರೋಪ್ಭೃತ್ಯ ಚ ತತಃ ಸ್ನಾತ್ವಾ ಬದ್ಮ್ಯಾ ಯೋಗಾಸನಂ ಸ್ಥಿತಾ ॥ ೪೯% 
ಬ್ರಹ್ಮಚಾರೀ ತತಃ ಪ್ರಾಹ ಪ್ರಹಸನ್ಫಿನಿಂದಂ ಶುಭೇ 


ಕರ್ತುಕಾಮಾಸಿ ತನ್ವಂಗಿ ದೃಢಯೋಗಾಸನಸ್ಥಿತಾ 1 ೫೦ ೫ 
ದೇವೀ ಪ್ರಾಹ ಜ್ಯಾಲಯಿಷ್ಯೇ ಶರೀರಂ ಯೋಗನಹ್ಲಿನಾ । 
ಮಹಾದೇವ ಕೃತಮಿತಿರುಚ್ಛಿಸ್ಟಾಹಂ ಯತೋಂಭವಂ ! ೫೧ 
ಬ್ರಹ್ಮಚಾರೀ ತತಃ ಪ್ರಾಹ ಕಾಶ್ಚಿದ್ಬಾ ಹಣಕಾಮ್ಯಯಾ 
ಕೃತ್ವಾ ನಾರ್ತಾಸ್ತತಃ ಸ್ತೀಯಮಭೀಷ್ಟಂ ಕುರು ಪಾರ್ವತಿ 1 ೫೨೪ 





ಹ ಸ ಸ ಠಾ 


೪೭. ಬಳಿಕ ಪಾರ್ವತಿಯು ಬಹಳ ಹೊತ್ತು ಪೂರ್ವಾಪರಗಳನ್ನು ಯೋಚಿಸಿ 
ಕಡೆಗೆ ಅಪದ್ದ್ರಸ್ತನಾದ ಬ್ರಾಹ್ಮಣನ ಪ್ರಾಣರಕ್ಸಣವೇ ತನ್ನ ಮುಖ್ಯ ಧರ್ಮ 
ವೆಂದು ಕೀರ್ಮಾನಿಶಿದಳು. 

೪೮. ಬಳಿಕ ತನ್ನ ಬಲಗೈ ಯನ್ನು ಕೊಟ್ಟು ಬ್ರಾಹ್ಮಣನನ್ನು ಆ ಸರೋವರ 
ದಿಂದ ಮೇಲಕ್ಕೆತ್ತಿದಳು. ಎಲೈ ಅರ್ಜುನನೇ! ಸಂಸಾರ ಸಮುದ್ರದಲ್ಲಿ 
ಮುಳುಗಿ ಒದ್ದಾಡುತ್ತಿರುವ ಮನುಷ್ಯನನ್ನು ಸ್ತ್ರೀಯೇ ಉದ್ಭರಿಸಲು ಶಕ್ತಳೆಂಬು 
ದನ್ನು ಲೋಕಕ್ಕೆ ನಿದರ್ಶನದಿಂದ ತೋರಿಸಬೇಕೆಂದು ಮಹೇಶ್ವರನು ಈ ಲೀಲೆ 
ಯನ್ನು ನಡೆಸಿದನು. 

೪೯-೫೦. ಇಂತು ಆತನನ್ನು ಮೇಲಕ್ಕೆ ಬಿಟ್ಟು ಮತ್ತೆ ಸ್ನಾನಮಾಡಿ 
ಪಾರ್ವತಿಯು ಯೋಗಾಸನವನ್ನು ಹಾಕಿಕೊಂಡು ಕುಳಿತುಕೊಳ್ಳಲು 
ಆ ಬ್ರಾಹ್ಮಣನು "“ ಎಲೌ ಸುಕುಮಾರಿಯೆ! ಮತ್ತೆ ಯೋಗಾಸನವನ್ನು ಹಾಕಿ 
ಕುಳಿತು ಏನನ್ನು ಮಾಡಲೆಳಸುವೆ?'' ಎಂದು ನಗುತ್ತ ಕೇಳಿದನು. 

೫೧. ಆಕೆಯು ಹೇಳುತ್ತಾಳೆ: ನೀನು ನನ್ನ ಕೈಹಿಡಿದುದರಿಂದ ನಾನು 
ಉಚ್ಛಿಸ್ಟಳಾದೆ. ಆದುದರಿಂದ ಮಹಾದೇವನಲ್ಲಿಯೇ ಮನಸ್ಸಸ್ಸಿಟ್ಟು ಈಗ 
ಈ ಶರೀರವನ್ನು ಯೋಗಾಗ್ನಿಯಿಂದ ಸುಟ್ಟು ಬಿಡುವೆನು.” 

೫೨. ಅದನ್ನು ಕೇಳಿ ಆ ಬ್ರಹ್ಮಚಾರಿಯು ಹೇಳಿದನು: ಬ್ರಾಹ್ಮಣನಾದ 
ನನಗೋಸ್ಪರವಾಗಿ ನೀನು ಹಲ ಕೆಲವು ಮಾತುಗಳನ್ನಾಡಿ ಬಳಿಕ ನಿನ್ಲಿಷ್ಟದಂತೆ 
ಮಾಡಬಹುದು. ' 


ತತಾ ಭೂಯ ಮೂ ಸರ್ಪ 


ಪಂಚಪವಿಂಶೋಇ*ಭ್ಮಾಯಃ ಇಂ 


ನೋಪಹನ್ಯಾ ಕದಾಚಿದ್ದಿ ಸಾಧುಭಿರ್ನಿಪ್ಪಕಾನುಜಾ ! 

ಧರ್ಮಮೇನಂ ಮನ್ಯ ಸೇ ಚೇನ್ಮುಹೂರ್ತಂ ಬ್ರೂಹಿ ಪಾರ್ವತಿ ೫ ನ್ನೂ 

ದೇವೀ ಪ್ರಾಹ ಬ್ರೂಹಿ ವಿಪ್ರ ಮುಹೂರ್ತಂ ಸಂಸ್ಥಿತಾ ತ್ರಯ । 

ತತಃ ಸ್ವ ಯಂ ವ ವ್ರತೀ ಪ್ರಾ ಹ ದೇವೀಂ ತಾಂ ಸ್ವಸಹೇಯುತಾಂ 8೫೪ ॥£ 

*ಮರ್ಥಮಿತಿ ರಂಭೋರು ನಮೇ ವಯಸಿ ಹುತಶ್ಚರಂ । 

ತಪಸ್ಸೃಯಾ ಸಮಾರಬ್ದಂ ನಾನುರೂಪಂ ವಿಭಾತಿ ಮೇ 8 ೫೫ 9 

ದುರ್ಲಭಂ ಹಾ ಪ್ರಾಪ್ಯ ಮಾನುಷ್ಯಂ 'ಗಿರಿರಾಜಗೃಹೇಇಧುಫಾ [ 

'ಭೋಗಾಂಶ್ಹ ದುರ್ಲಭಾನ್ವೇನಿ ತೃಕ್ತ್ವಾ ಕಿಂ ಕ್ಲಿತ್ಯತೇ ವಪುತ 8೫೬ 

ಅತೀವ ದೂಯೇ ವೀಕ್ಸ್ಯ ತ್ವಾಂ ಸುಶುಮಾರತರಾಕೃತಿಂ । 

ಅತ್ಯುಗ್ರತಪಸಾ ಕ್ಲಿಷ್ಟಾ ದ ನೀವ ಹಿಮಾರ್ದಿತಾ 8೫೭ ॥ 
ಇದಂ ಚಾನ್ಯತ್ತವ' ಶುಭೇ ಶಿರೆಸೋ ರೋಗದ ಮಮ । 

ಯದ್ದೇಹಂ ತ್ಯಕ್ತುಕಾಮಾ ತ್ವಂ ಪ್ರಬುದ್ಧಾ ನಾಸಿ ಬಾಲಿಕೇ ॥ ೫೮8 





೫೩. ಸಾಧುಗಳು ಯಾವಾಗಲೂ ಬ್ರಾಹ್ಮಣರ ಇಷ್ಟಾರ್ಥಗಳನ್ನು ವಿಫಲ 
ಗೊಳಿಸುವುದಿಲ್ಲವಷ್ಟೆ. ಈ ಧರ್ಮವೇ ನಿನಗೆ ಸಮ್ಮತವಾಗಿದ್ದರಿ ಒಂದು 
ಮುಹೂರ್ತಕಾಲ ನನ್ನೊಡನೆ ಮಾತನಾಡು.” 

೫೪. ಆಗ ದೇವಿಯು “ಎಲೈ ಬ್ರಾಹ್ಮಣನೆ! ನೀನು ಹೇಳಬೇಕಾದುದನ್ನು 
ಹೇಳು. ನಿನಗಾಗಿ ಒಂದು ಮುಹೂರ್ತಕಾಲ ನಾನು ನಿಂತಿರುವೆನು? ಎನ್ನಲು 
ಸಖೀಪರಿವಾರಿತೆಯಾದ ಆಕೆಯನ್ನು ಕುರಿತು ಬ್ರಾಹ್ಮಣನು ಹೇಳತೊಡಗಿದನು. 

೫೫. " ಎಲೌ ರಂಭೋರುವೆ! ಈ ನಿನ್ನ ಎಳೆಯ ಪ್ರಾಯದಲ್ಲಿ ಅತ್ಯಂತ 
ದುಸ್ಸಾಧ್ಯವಾದ ತಪಸ್ಸು ಏತಕ್ಕಾಗಿ ಪ್ರಾರಂಭಿಸಲ್ಪಟ್ಟಿತು? ಇದು ನಿನ್ನ 
ರೂಪಕ್ಕೆ ತಕ್ಕುದೆಂದು ನನಗೆ ತೋರುವುದಿಲ್ಲ. 

೫೬-೫೭. ದುರ್ಲಭವಾದ ಮನುಷ್ಯ ಜನ್ಮವನ್ನು ಪಡೆದು, ಅದರಲ್ಲಿಯೂ 
ಸರ್ವತರಾಜನ ಅರಮನೆಯಲ್ಲಿ ಜನ್ಮವನ್ನೆ ತ್ರಿ, ಇತರರಿಗೆ ದುರ್ಲಭವಾದ ಭೋಗ 
ಗಳನ್ನೆಲ್ಲ ಅನುಭವಿಸುವ ಅನುಕೂಲಗಳಿದ್ದರೂ ಏತಕ್ಕಾಗಿ ಶರೀರವನ್ನು ಕಷ್ಟ 
ಗೊಳಿಸಬೇಕು? ಸುಕುಮಾರವಾದ ನಿನ್ನ ಮೃದು ದೇಹವನ್ನು ಕಂಡು ನಾನು 
ಬಹಳವಾಗಿ ಮನಸ್ಸಿನಲ್ಲಿ ಚಿಂತಿಸುತ್ತಿರುವೆನು. ಹಿಮದಿಂದ ಕಳೆಗುಂದಿದ 
ಕಮಲದಂತೆ ನಿನ್ನ ಶರೀರವು ಉಗ್ರವಾದ ತಪಸ್ಸಿನಿಂದ ಕ್ಲೇಶಗೊಂಡಿರುವುದು. 

೫೮. ನಿನ್ನ ಸಂಬಂಧವಾಗಿ ಮತ್ತೊಂದು ವಿಷಯವೂ ಸಹ ಫನಗೆ ಶಿರೋ 
ವೇದನೆಯನ್ನುಂಟುಮಾಡುತ್ತಿರುವುದು. ಬಾಲಿಕೆಯಾದ ನೀನು ಅಪ್ರಾಪ್ತ 
ವಯಸ್ವಳಾದರೂ ಕೂಡ ಆಗಲೇ ದೇಹವನ್ನು ವಿಸರ್ಜಿಸುವ ಬುದ್ಧಿಯು 
ಸಿನಗೇಕುಂಟಾಯಿತು? 


೪೦೮ ಶ್ರೀ ಸ್ಮ್ಕಾಂದಮುಹಾಪುರಾಣಂ 


ವಾಮಃ ಕಾನೋ ಮನುಷ್ಯೇಷು ಸತ್ಯಮೇತದ್ವಚೋ ಯತಃ । 


ಸ್ಪೃಹಣೀಯಾಸಿ ಸರ್ವೇಷಾಮೇಮಂ ಪೀಡಯಸೇ ವಪುಃ !ರ೫೯॥೫ 
ಅನಿಜ್ಞಾ ತಾನ್ವಯೋ ನಗ್ನಃ ಶೂಲೀ ಭೂತಗಣಾಧಿಪಃ ! 

ಶ | ಶಾನಥಿಲಯೋ ಭಸ್ಮೋದ್ಧೂಳನೋ ವೃಷವಾಹನಃ (೬೦8 
ಗಜಾಜಿನೋ ದ್ವಿಜಿಹ್ವಾ ದ್ಯ ಲಂಕೃ ತಾಂಗೋ ಜಟಾಧರಕ । 

ವಿಧೂಪಾಕ್ಟಃ ಕಥಂಕಾರ£ ನಿರ್ಗುಣ8 ಸಾ ಸ್ಯಾತ್ತವೋಜಿ ತಃ 1೬೧8 


ಗುಣಾ ಯೇ ತದಶೀಲಾದ್ಯಾ ನರಾಣಾಮುಡಿತಾ ಬುಢೈಃ । 
ತೇಷಾಮೇಕೋ ಖಿ ನೈವಾಸ್ತಿ ತಸ್ಮಿನ್‌ತನ್ನೋಚಿತಃ ಸತೇ ೬೨8: 
ಶೋಚನೀಯತಮಾ ಪೂರ್ವಮಾಸೀತ್ಪಾರ್ವತಿ ಕೌಮುದೀ | 

ತ್ವಂ ಸಂವೃತ್ತಾ ದ್ವಿತೀಯಾಸಿ ತಸ್ಯಾಸ್ತತ್ಸಂಗಮಾಶಯಾ 1 ೬೩8 
ತಪೋಧನಾಃ ಸರ್ವಸಮಾ ವಯಂ ಯದ್ಯಪಿ ಪಾರ್ವತಿ । 

ದುನೋತ್ಯೇನ ತವಾರಂಭಃ ಶೂಲಾಯಾಂ ಯೂಪಸತ್ತ್ಕ್ರ್ರಿಯಾ ॥ ೬೪ ೫ 





೫೯. ಮನುಷ್ಯರಲ್ಲಿ ಕಾಮವೆಂಬುದು ವಕ್ರ ಮಾರ್ಗವುಳ್ಳು ದೆಂದು ಹೇಳು 
ವವರ ಮಾತು ಸತ್ಯವೆಂಜೆನ್ನಬೇಕು. ಏಕೆಂದರೆ ಸಕಲರಿಗೂ ಚಿತ್ತಾಕರ್ಷಕ. 
ವಾದ ನಿನ್ನ ಶರೀರವನ್ನು ನೀನು ಈ ರೀತಿಯಾಗಿ ಶೋಷಿಸುತ್ತಿರುವೆ. 

೬೦. ನಿನ್ನ ಪ್ರೀತಿಪಾತ್ರನಾದರೊ ಕುಲಗೋತ್ರಗಳು ತಿಳಿಯದವನು. 
ಡಿಗಂಬರನು. ಶೂಲಾಯುಧವುಳ್ಳವನು. ಭಯಂಕರಗಳಾದ ಭೂತಗಣಗಳಿ 
ಗೊಡೆಯನು. ಸ್ಮಶಾನವೇ ಆತನ ವಾಸಸ್ಥಾನವು. ಮೈಯೆಲ್ಲವೂ ವಿಭೂತಿ 
ಮಯವಾಗಿರುವುದು. ಮುದಿಯಾದ ಎತ್ತೇ ಆತನಿಗೆ ವಾಹನವು. 

೬೧. ಆನೆಯ ಚರ್ಮವೇ ಹೊದಿಕೆಯಾಗುಳ್ಳವನು. ಕಾಳ ಸರ್ಪಗಳೇ 
ಆತನ ಮೈಗೆ ಅಲಂಕಾರಗಳು. ತಲೆಯಲ್ಲಿ ಜಡೆಗಳನ್ನು ಧರಿಸಿರುವನು. 
ನಿಕಾರವಾದ ಮೂರನೆಯ ಕಣ್ಣುಳ್ಳವನು. ಗುಣಹೀನನು. ಇಂತಹ ವ್ಯಕ್ತಿಯು 
ಹೇಗೆ ಶಾನೆ ನಿನಗೆ ಉಚಿತನಾದ ಪತಿಯಾದಾನು? 

೬.೨. ಜ್ಞಾನಿಗಳಾದವರು ವರರಲ್ಲಿ, ಗುಣಗಳು, ಕುಲ ಶೀಲಗಳು 
ಮುಂತಾದುವುಗಳನ್ನು ಅಪೇಕ್ಸಿಸುವರು. ಅವುಗಳಲ್ಲಿ ಒಂದಾದರೂ ಈತನಲ್ಲಿ. 
ಕಾಣುವುದಿಲ್ಲ. ಆದುದರಿಂದ ಶಿವನು ಸರ್ವಥಾ ನಿನಗೆ ತಕ್ಕ ವರನಲ್ಲ. 

೬೩-೬೪. ಎಲೌ ಪಾರ್ವತಿಯೆ! ಪೂರ್ವದಲ್ಲಿ ಕೌಮುದಿಯು ಶಿವನನ್ನು 
ವಿವಾಹ.ಮಾಡಿಕೊಂಡು ಅತ್ಯಂತ ಶೋಚನೀಯಳಾದಳು. ಈಗ. ನೀನು 
ಆಕೆಯನ್ನು ಸವತಿಯಾಗಿ ಸ್ವೀಕರಿಸಲು ಆತನಿಗೆ ಎರಡನೆಯ ಹೆಂಡತಿಯಾಗ 
ಲೆಳ್ಳಹುಫೆ. ತಪೋಧನರಾದ ನಾವು ಸರ್ವಸಮರಾಗಿರುವುದು ದಿಟವೆ. ಆದರೂ 
ಈ ನಿನ್ನ ಪ್ರಯತ್ನವು ಜೋರರನ್ನು ಶಿಕ್ಸಿಸುವ ಶೂಲವನ್ನೇ ಯೂಪಸ್ಮಂಭ 


ಪಂಚಪಿಂಶೋ8ಧ್ಯಾಯ। ೪೧೦೯ 


ವೃಷಭಾರೋಹಣಂ ವಾಸಃ ಶ್ಮತಾನೇ ಸಾಜೆಸಂಭ್ರಹಃ | . 


ಸವ್ಯಾಲಪಾಣಿನಾ ಕ್ಪಾಮಗಜತ್ವಗ್ಪಂಥನಃ ಕಥೂ ೩ ೬೪ $ 
'ಜನಹಾಸ್ಯಕರಂ ಸರ್ವಂ ತ್ವ್ತಯಾರಬ್ಮಮುಸಾಂಪ್ರತಂ । 
ಸ್ತ್ರೀಭಾವಾದ್ಭೂತಿಸಂಪರ್ಕಃ ಕಥಂ ಚಾಭಿಮತಸ್ತವ ೫ ೬೬. 8 


ಸಿನರ್ತಯ ಮನಸ್ತಸ್ಮಾದೇತತ್ಸರ್ವವಿರೋಢಿಸಃ । 

ಮೃಗಾಕ್ಸಿ ಮದನಾರಾತೇರ್ಮರ್ಕಟಾಕ್ಸಸ್ಕ ಪ್ರಾರ್ಥನಾಶತ್‌ ೧೬೩8 
. ವಿರುದ್ಧವಾದಿನಂ ಚೈವಂ ಬ್ರಹ್ಮಜಾರಿಣಮಾತ್ಮರಂ । 

ನಿಶಮ್ಯ ಕುಪಿತಾ ದೇವೀ ಪ್ರಾಹ ವಾಚಾ ಸಗದ್ದಡಂ 8೬೪8 
ಮಾ ಮಾ ಬ್ರಾಹ್ಮಣ ಭಾಸಿಸ್ಕಾ ವಿರುದ್ಧಮಿತಿ ಶಂಕರೇ । 
ಮಹತ್ತ್ವಮೋ ಯಾತಿ ಪುಮಾನ್ನೇವದೇವಸ್ಯ ನಿಂಡಯಾ 8 ೬೯8 
ನ ಸಮ್ಯುಗಭಿಜಾನಾಸಿ ತಸ್ಯ ದೇವಸ್ಯ ಚೇಷ್ಟಿತಂ । 

ಶ್ರುಣು ಬ್ರಾಹ್ಮಣ ತ್ವಂ ಸಾಪಾದ್ಯಥಾಸ್ಕಾತ್ಸರಿಮುಚ್ಯಸೇ 82೩೦8 





ವನ್ನಾಗಿಟ್ಟುಕೊಂಡು ಮಾಡಿದ ಯಜ್ಞ ದಂತೆ ನನ್ನ ಮನಸ್ಸಿಗೆ ಅತ್ಯಂತ ಖೇದ 
ವನ್ನುಂಟುಮಾಡುತ್ತಿರುವುದು. 

೬೫. ಸುಕುಮಾರಿಯಾದ ನಿನಗೆ ವೃಷಭನನ್ನು ಆರೋಹಿಸುವುಡೂ, 
ಸ್ಮಶಾನದಲ್ಲಿ ವಾಸಮಾಡುವುದೂ, ಸರ್ಪಗಳಿಂದ ಕೂಡಿರುವ ಶಿವನ ಕೈಗಳನ್ನು 
ಹಿಡಿಯುವುದೂ, ಶುದ್ಧವಾದ ಆನೆಯ ಹಸಿಯ ಚರ್ಮವನ್ನು ಹೊದೆಯುವುದೂ 
ಹೇಗೆ ಒಪ್ಪುವುವು? 

೬೬. ನೀನು ಮಾಡುತ್ತಿರುವ ಕಾರ್ಯವು ಅತ್ಯಂತ ಆಯುಕ್ತವಾದುಚೂ 
ಜನರಿಗೆ ಹಾಸ್ಯಕರವಾದುದೂ ಅಲ್ಲದೆ ಸ್ತ್ರೀ ಸ್ವಭಾವಳಾದ ನಿನಗೆ ವಿಭೂತಿ 
ಸಂಪರ್ಕವೆಂಬುದು ಹೇಗೆ ಉಂಟಾಗುವುದು? 

೬೭. ಎಲೌ ಮೃಗನೇತ್ರೆಯೆ! ಆ ಶಿವನು ಲೋಕವಿಪರೀತನೂ, ಮನ್ಮತ 
ಶತ್ರುವೂ, ವಿರೂಪ ನೇತ್ರನೂ ಆಗಿರುವನು. ಆದುದರಿಂದ ನಿನ್ನ್ನ ಮನಸ್ಸನ್ನು 
ಆತನನ್ನು ಹೊಂದುವ ಇಚ್ಛೆಯಿಂದ ಹಿಂದಿರುಗಿಸುವುದುಚಿತವು.'' 

೬೮. ಈ ರೀತಿಯಾಗಿ ತನ್ನನ್ನು ಮೋಹಗೊಳಿಸುವಂತಹ ಮಾತುಗಳನ್ನು 
ಬ್ರಹ್ಮಚಾರಿಯ ರೂಪದಿಂದ ಶಿವನು ಅಡುತ್ತಿರಲು, ಪಾರ್ವತಿಯು ಕೇಳಿ 
ಕುಪಿತಳಾಗಿ ಗದ್ಗದಿತವಾದ ಕಂಠದಿಂದ ಆತನನ್ನು ಕುರಿತು ಇಂತೆಂದಳು. 

೬೯-೭೧. " ಅಯ್ಯಾ ಬ್ರಾಹ್ಮಣನೆ! ಸಾಕು ಸಾಕು. ಸಾಕ್ಪಾತ್ರರಮೇಶ್ವರ 
ಫಿಗೆ ವಿರುದ್ಧಗಳಾದ ಮಾಕುಗಳನ್ನಿಲ್ಲಿ ಆಡಬೇಡ. ಮಹಾದೇಷಫನ್ನು ನಿಂದಿಸು 
ವುದರಿಂದ ಮನುಷ್ಯನು ಮಹತ್ತರವಾದ ಅಂಧತಮಸ್ಸನ್ನು ಪಡೆಯುವನು. 
ಆ. ಪರಮೇಶ್ವರನ ಲೀಲೆಗಳನ್ನು ನೀನು ಚೆನ್ನಾಗಿ ಅರಿತಿರುವುದಿಲ್ಲ. ಆ ಶಿವನಿಂದಾ 


೪೧೦ ಶ್ರೀ ಸ್ಕಾಂದಮಹಾಪುರಾಣಂ 


ಸ ಆದಿಃ ಸರ್ವಜಗತಾಂ ಹೋತಸ್ಯ ವೇದಾನ್ವಯಂ ತತಃ । 


ಸರ್ನಂ ಜಗದ್ಯಸ್ಯ ರೂಪಂ ದಿಗ್ಯಾಸಾಃ ಕೀತಣ್ಯತೇ ತತಃ 1೭೧8 
ಗುಣತ್ರಯಮಯಂ ಶೂಲಂ ಶೊಲೀ ಯಸ್ಮಾಾದ್ದಿಭರ್ತಿ ಸಃ । 

ಅಬದ್ಧಾಃ ಸರ್ವತೋ ಮುಕ್ತಾಃ ಭೂತಾ ಏವ ಚ ತತ್ಪತಿಃ ೭೨: 
ಶ್ಮಶಾನಂ ಚಾಸಿ ಸಂಸಾರಸ್ತದ್ವಾಸೀ ಕೃಷಾಯಾರ್ಥಿನಾಂ । 

ಭೂತಯಃ ಕಥಿತಾ ಭೂತಿಸ್ತಾಂ ಬಿಭರ್ತಿ ಸ ಭೂತಿಭೃತ್‌ ! ೭೩೫0 


ವೃಷೋ ಧರ್ಮ ಇತಿ ಪ್ರೋಕ್ತಸ್ತಮಾರೂಢಸ್ತತೋ ವೃಷೀ | 

ಸರ್ಪಾಶ್ಚ ದೋಷಾಃ ಕ್ರೋಧಾದ್ಯಾ ಸ್ತಾಸ್ಫಿ ಭರ್ತಿ ಜಗನ್ಮಯಃ ॥' ೭೪-೫ 
ನಾನಾನಿಧಾಃ ಕರ್ನಾಯೋಗಾ ಜಟಾರೂಪಾ ಬಿಭರ್ತಿ ಸಃ । 
ವೇದತ್ರಯೀ ತ್ರಿನೇತ್ರಾಚಿ ತ್ರಿಪುರಂ ತ್ರಿಗುಣಂ ವಪುಃ 12೫% 
ಭಸ್ಮೀಕರೋತಿ ತದ್ದೆ ೇವಸ್ತ್ರಿ ಪು ರಫ್ನುಸ್ತತಃ ಸ್ಮೃತಃ । 
ಏವಂ ವಿಧಂ ವುಹಾದೇವಂ ವಿದುರ್ಯೇ ಸೂಕ್ಷ್ಮ್ಮದರ್ಶಿನಃ 1 ೭೩೬ ॥ 





ರೂಪವಾದ ಪಾಪದಿಂದ ನೀನು ಮುಕ್ತನಾಗುವ ಉಪಾಯವನ್ನು ಹೇಳುವೆನು, 
ಕೇಳು. ಅತನೇ ಸಕಲ ಜಗತ್ತಿಗೂ ಆದಿಪುರುಷನಾದುದರಿಂದ ಆತನ ಕುಅ. 
ಕ್ರಮವನ್ನು ಯಾರು ತಾನೆ ತಿಳಿಯಬಲ್ಲರು? ಸಕಲ ಪ್ರಪಂಚವೂ ಯಾರಿಗೆ 
ಶರೀರವಾಗಿದೆಯೊ ಆತನು ದಿಗಂಬರನೇ ಆಗಿರಬೇಕು. 

೭೨. ತ್ರಿಗುಣಾತ್ಮಕನಾದ ಶೂಲವನ್ನು ಧರಿಸುತ್ತಿರುವುದರಿಂದ ಆತನಿಗೆ 
ಕ್ರಿಶೂಲಿಯೆಂದು ಹೆಸರು, ಸಕಲ ಭೂತಗಳೂ ಆತನ ಶರೀರದಿಂದ ನಾನಾ 
ವಿಧವಾಗಿ ಉದ್ಭವಿಸಿರುವುವಾದುದರಿಂದ ಆತನೇ ಭೂತಪತಿಯು. 

೭೩. ರುದ್ರಭೂಮಿಯೇ ಆತನ ಸಂಸಾರವು. ಜೀವರಲ್ಲಿ ಕೃಪೆದೋರು. 
ವವನಾಗಿ ಆತನು ಅಲ್ಲಿಯೇ ವಾಸಮಾಡುತ್ತಾನೆ. ಅಣಿಮಾದಿ ಅಷ್ಟಸಿದ್ದಿ ಗಳಿಗೆ 
ಭೂತಿಗಳೆಂದು ಹೆಸರಲ್ಲವೆ! ಅವುಗಳನ್ನು ಧರಿಸಿರುವುದರಿಂದ ಆತನಿಗೆ ಭೂತಿ 
ಭೂಷಿತನೆಂದೂ ನಾಮವಿರುವುದು. 

೭೪. ಧರ್ಮವೇ ವೃಷಭವೆಂದು ಹೇಳಲ್ಪಟ್ಟರುವುದು. ಅದರಲ್ಲಿ 
ಪ್ರತಿಷ್ಠಿತನಾಗಿರುವುದರಿಂದ ಆತನು ವೃಷಭವಾಹನನಾಗಿರುವನು. ಕಾಮ. 
ಕ್ರೋಧಾದಿ ಅರಿವರ್ಗಗಳೇ ಸರ್ಪಗಳು. ಅವುಗಳನ್ನು ಜಗನ್ಮಯನಾದ 
ಪರಮೇಶ್ವರನು ಧರಿಸಿರುವುದರಿಂದ ಸರ್ಪಭೂಷಣನೂ ಆಗಿರುವನು. 

೭೫. ಆತನೇ ಜಟಾರೂಪಗಳಾದ ನಾನಾ ವಿಧಗಳಾದ ಕರ್ಮಯೋಗ 
ಗಳನ್ನು ವಹಿಸಿರುವನು. ಖಗ್ಯಜುಸ್ಸಾಮವೇದಗಳೇ ಆತನ ನೇತ್ರಗಳು- 
ತ್ರಿಗುಹಾತ್ಮಕವಾದ ತ್ರಿಪುರವೇ ಆತನ ಶರೀರವು. 

೩೬. ಅದನ್ನು ನಾಶಮಾಡುವುದರಿಂದ ಆತನಿಗೆ ತ್ರಿಪುರ ಧ್ವಂಸಕನೆಂದು. 


ಪಂಚನಿಂಶೋ8ಧ್ಮಾಯಃ ೪೧೧ 


ಕಫಂಕಾರಂ ಹಿ ತೇ ನಾಮ ಭಜಂತೇ ಸೈನ ತಂ ಹರಂ! 

ಅಥವಾ ಭೀತಸಂಸಾರಾಃ ಸರ್ವೇ ವಿಪ್ರ ಯತೋ ಜನಾಃ 8 ೭೭ 8 
ವಿಮೃಶ್ಯ ಕುರ್ವತೇ ಸರ್ವಂ ವಿಮೃತ್ಕೈತನ್ಮಯಾ ಕೃತಂ । 

ಶುಭಂ ವಾಪ್ಯಶುಭಂ ವಾಸ್ತು ತ್ರಮಪ್ಯೇಸಂ ಪ್ರಪೊಜಯ ೪ ೭೪೩ 
ಇತಿ ಬ್ರ್ರಿವಂತ್ಯಾಂ ತಸ್ಕಾಂತು ಕಿಂಚಿತ್ರಸ್ಫುರಿತಾಧರಂ | 

ವಿಜ್ಞಾಯ ತಂ "ಸ ಪೀಮಾಹ ಕಮಸ್ಯೇಷ ವಿವಕ್ಟುಕಃ $೭೪ 
ವಾರ್ಯತಾಮಿತಿ ವಿಪ್ರೋಃಯಂ ಮಹದ್ಲೂಸಜಾಭಾಸಕಃ | 

ನ ಕೇವಲಂ ಪಾಪಭಾಗೀ ಶ್ರೋತಾ ವೈ ಸ್ಕಾನ್ನೆ ಸಂಶಯಃ ೫ ೮6೦ 
ಅಥವಾ ಕಂ ಹ ನಃ ಕಾರ್ಯಂ ವಾಡೇಸ ಸಹ ಬ್ರಾಹ್ಮಣೈಃ | 

ಕರ್ಣೌ ಪಿಧಾಯ ಯಾಸ್ಕಾಮೋ ಯಹಾ ಯಸ್ಸ್ಯಾತ್ತ್ಮಫಾಸ್ಸೆ 1886೧8 
ಇತ್ಯುಕ್ಟೋತ್ಥಾಯ ಗಚ್ಛಂತ್ಕಾಂ ಪಿಧಾಯ ಶ್ರವಣಾವುಭೌ । 
ಸ್ವರೂಪಂ ಸಮುಸಾಶ್ರಿತ್ಯ ಜಗೃಹೇ ವಸನಂ ಹರಃ ೫೮೨ ॥8 
ಹೆಸರು. ಇಂತಹ ಮಹಾದೇವನನ್ನು. ಯಾವ ಸೂಕ್ಟ್ಮ ದರ್ಶಿಗಳು ತಕಿಳಿದಿರು 
ಶ್ತಾರೆಯೊ, ಅವರೆಲ್ಲರೂ ಭಗವಂತನನ್ನು ಹೇಗೆ ತಾನೆ ಫೂಜಿಸದೆ ಇರುವರು? 

೭೭-೭೯, ಅಲ್ಲದೆ ಸಂಸಾರದಿಂದ ಭಯಗೊಂಡವರಾಗಿ ಸಕಲ ಜನರೂ 
ಯುಕ್ತಾಯುಕ್ತ ವಿವೇಚನೆಯಿಂದಲೇ ಸರ್ವಕಾರ್ಯಗಳನ್ನೂ ಮಾತುವ 
ತಲ್ಲವೆ. ಅಂತೆಯೇ ನಾನೂ ಈ ಕಾರ್ಯವನ್ನು ಬುದ್ಧಿ ಪೂರ್ವಕವಾಗಿಯೇ 
ಮಾಡಿರುವೆನು. ಪರಂತು ಈ ಕಾರ್ಯವು ಶುಭವಾಗಲಿ ಅಶುಭವಾಗಲಿ, ನೀನೂ 
ಸಹ ಆ ಪರಮೇಶ್ವರನನ್ನು ಪೂಜಿಸು.?' ಇಂತೆಂದು ಹೇಳಿದ ಆಕೆಯನ್ನು ಕಂಡು 

ಬ್ರಾಹ್ಮಣನು ಮಾತನಾಡುವವನಂತೆ ತುಓಗಳನ್ನಲ್ಲಾಡಿಸಲು ಪಾರ್ವತಿಯು 
ತನ್ನ ಸಖಿಯನ್ನು ಕುರಿತು ಹೇಳತೊಡಗಿದಳು:--" ಎಲೌ ಸಖಿಯೆ! ಈತನು 
ಮತ್ತೂ ಏನನ್ನೋ ಮಾತನಾಡಲಿಚ್ಛಿಸುವನು. 

೮೦. ಇವನನ್ನು ತಡೆ. ಈ ಬ್ರಾಹ್ಮಣನು ಮಹಾತ್ಮರನ್ನು ದೂಷಿಸುವ 
ಭಾಷಣೆಗಳನ್ನಾಡುತ್ತಿರುವನು. ಈತನೊಬ್ಬನೇ ಅಲ್ಲದೆ ಈಶನ ಮಾತುಗಳನ್ನು 
ಕೇಳುವವರೂ ಕೂಡ ಪಾಪಕ್ಕೆ ಭಾಗಿಗಳಾಗುವರು. ಇದರಲ್ಲಿ ಸಂಶಯವಿಲ್ಲ. 

೮೧. ಅಲ್ಲದೆ ಈ ಬ್ರಾ ಹ್ಮಣರೊಡನೆ ವಾದಮಾಷುವುದರಿಂದ ಫಷುಗೇತು 

ಪ್ರಯೋಜನವು? ನಾವು ಕಿವಿಗಳನ್ನು ಮುಚ್ಚಿಕೊಂಡು ಹೊರಟು ಹೋಗೋಣ. 
ಈತನು ತನಗಿಷ್ಟ ಬಂದಂತೆ ನಡೆದುಕೊಳ್ಳಲಿ.'' 

೮.೨. ಹೀಗೆಂದು ಎದ್ದು ಕಿವಿಗಳೆರಡನ್ನೂ ಮುಚ್ಚಿ ಕೊಂಡು ಹೊರಡು 
ತ್ರ್ವಿರುವ ಪಾರ್ವತಿಯನ್ನು ಕಂಡು ಶಿವನು ತನ್ನ ನಿಜರೂನವಷ್ಟು ಸ್ವೀಕರಿಸಿ 
ಆಕೆಯ ವಸ್ತ್ರವನ್ನು ಖಡಿದುಕೊಂಡನು. 


೪೧.೨ ಶ್ರೀ ಸ್ಕಾಂದಮಹಾಪುರಾಣಂ 


ತತೋ ನಿರೀಕ್ಷ್ಯ ತಂ ದೇವಂ ಸಂಭ್ರಾಂತಾ ಪರಮೇಶ್ವರೀ | 


ಪ್ರಣಿಪತ್ಯ ಮಣೇಶಾನಂ ತುಷ್ಠಾನಾವನತಾ ಉಮಾ. 1೮೩೬ 

ಪ್ರಾಹ ತಾಂ 3 ಮಹಾ ದೇವೋ ದಾಸೋಸ್ಮಿ ತವ ಶೋಭನೇ । 

ತಪೋದ್ರವ್ಯೇಣ ಕ್ರೀತಶ್ಚ ಸಮಾದಿಶ ಯಥೇಷಪ್ಸಿತಂ ॥ ೮೪ ॥ 
ದೇವ್ರ 8 — 

ಮನಸಸ್ಸ್ವಂ ಪ್ರಭುಃ ಶಂಭೋ ದತ್ತಂ ತಚ್ಚ ಮಯಾ ತವ। 

ವಪುಷಃ ಸೀತಾ ತೌ ಸಂಮಾನಯಿತುಮುರ್ಹಸಿ 1 ೮ಜ 8 


ಮಹಾದೇವ ಉವಾಚ 2. 
ಪಿತ್ರಾ ಹಿ ತೇ ಪರಿಜ್ಞಾತಂ ದೃಷ್ಟ್ಯಾ ತ್ವಾಂ ರೂಪಶಾಲಿನೀಂ | 
ಬಾಲಾಂ ಸ್ವಯಂನರಂ ಪುಶ್ರೀಮಹಂ ದಾಸ್ಯಾಮಿ ನಾನ್ಯಥಾ ॥ ೮೬ 6 
ತತ್ತಸ್ಯ ಸರ್ನಮೇವಾಸ್ತು ವಚನಂ ತ್ವಂ ಹಿಮಾಚಲಂ 
ಸ್ಹಯಂವರಾರ್ಥಂ ಸುಶ್ರೋಣಿ ಪ್ರೇರಯ ತಾಂ ವೃಣೇ ತತಃ ॥ ೮೭8 





೮೩. ಆಗ ಆತನನ್ನು ಕಂಡು ಸಂಭ್ರ ಮಯುಕ್ತಳಾಗಿ ದೇವಿಯು ಮಹಾ 
ಧೇವನಿಗೆ ನಮಸ್ಕರಿಸಿ ಬಹು ವಿಧವಾಗಿ ಸ್ತೋತ್ರಮಾಡಿ ತಲೆಯನ್ನು ಬಾಗಿ 
ನಿಂತುಕೊಂಡಳು. , 

೮೪, ಆಗ ಮಹೇಶ್ವ ರನು ""ಎಲೌ ಪಾರ್ವತಿಯೆ! ನಿನಗೆ ನಾನು ದಾಸ 
ಷಾಗಿರುವೆನು. ನಿನ್ನ ತಪಸ್ಸೆಂಬ ದ್ರವ್ಯದಿಂದ ವಿಕ್ರೀತನಾಗಿರುವೆನು. ಈಗ 
ನಿನಗೆ ಬೇಕಾಗಿರುವ ಇಷ್ಟಾರ್ಥಗಳನ್ನು ಕೊ » ಎಂದು ಹೇಳಿದನು. 

೮೫. ದೇವಿಯು ಹೇಳುತ್ತಾಳೆ:--""ಎಲೈ ಶಂಭುವೆ! ನೀನೇ ನನ್ನ 
ಮನಃಪೂರ್ವಕವಾಗಿ ಪತಿಯೆಂದು ಸ್ವೀಕರಿಸಲ್ಪಟ್ಟರುವೆ. ಆ ಮನಸ್ಸನ್ನೇ 
ನಾಪು ನಿನಗೆ ಧಾರೆಯೆರೆದಿರುವೆನು. ಆದಕೆ ಈ ಶರೀರವು ಮಾತ್ರ ನನ್ನ ತಾಯಿ. 
ತಂದೆಗಳ ಅಧೀನವಾಗಿರುವುದು. ಅವರನ್ನು ನೀನು ಒಪ್ಪಿಸಬೇಕು.” 

. ೮೬. ಮಹಾದೇವನು ಹೇಳುತ್ತಾನೆ:--" ಎಲೌ ಶುಭಾಂಗಿಯೆ! ನೀನು. 
ಇಷ್ಟು ರೂಪವಂತೆಯಾಗಿರುವುದನ್ನು ಕಂಡು ನಿನ್ನ ತಂದೆಯು ಪೂರ್ವದಲ್ಲಿಯೇ 
"ಈ ನನ್ನ ಎಳಗುವರಿಯನ್ನು ಕೇವಲ ಸ್ವಯಂವರ ವಿಧಿಯಿಂದಲೇ ಮದುವೆಯಲ್ಲಿ 
ಕೊಡುನೆನೇ ಹೊರತು ಅನ್ಯಥಾ ಆಗಲಾರದು ಎಂದು ಪ್ರತಿಜ್ಞೆಯನ್ನು 
ಮಾಡಿರುವನು. 

೬. ೮೭. ಆದುದರಿಂದ. ಆತನ. ಮಾತುಗಳೇ ಸತ್ಯವಾಗಲಿ. ನೀನೂ ತಂದೆ 


ನ್ನು ಸ್ವಯೂವರಕ್ಕಾಗಿ ಪ್ರೇರೇನಿಸುವಳಾಗು. ಅಲ್ಲಿಯೇ ನಾನು ನಿಷ್ಠನ್ನು 
ವರಿಸುತ್ತೇನೆ.?? ಎ. 


ಸಂಚವಿಂಶೋ8ಧ್ಮಾಯ॥। ೪೧ತ್ಠಿ 


ಇತ್ಯುಕ್ತ್ವಾ ತಾಂ ಮಹಾದೇವಃ ಶುಚಿಃ ಶುಚಿಪಜೋ ವಿಭುಃ । 
ಜಗಾಮೇಷ್ಟಂ ತದಾ ದೇಶಂ ಸ್ವಪುರಂ ಪ್ರಯಯೌ ಚಸಾ 8೪98 
ವೃಷ್ಟ್ವಾ ದೇವೀಂ ತದಾ ಹೃಷ್ಟೋ ಮೇನಯಾ ಸಹಿತೋ:ಚಲ£॥ ೮೯8 
ಆಲಿಂಗ್ಯಾಘ್ರಾಯ ಪಪ್ರಚ್ಛ ಸರ್ವಂ ಸಾ ಜ ನೃನೇಷಯತ್‌ 8೯08 
ದುಹಿತುರ್ಜ್ದೇವದೇನೇನ ಆಜ್ಞಸ್ಮಂ ತು ಹಿಮಾಚಲಃ । 

ಸ್ವಯಂವರಂ ಪ್ರಮುಡಿತಃ ಸರ್ವಲೋಕೇಷ್ನಘೋಷಯತ್‌ 18೯೧8 
ಅಶ್ವಿನೌ ದ್ವಾಡಶಾದಿತ್ಕಾ ಗಂಧರ್ವಗರುಥೋರಗಾ?। | 
ಯಕ್ಸಾ ಸಿದ್ಧಾಸ್ತಥಾ ಸಾಧ್ಯಾ ವೈತ್ಯಾಃ ಕಿಂಪುರುಷಾ ಸಗಾಃ ॥ 
ಸಮುದ್ರಾದ್ಯಾಶ್ಚ ಯೇ ಕೇಚಿತ್ಯೈಲೋಕ್ಯಪ್ರನರಾಶ್ವ ಯೇ. 8೯೨ 
ತ್ರಯಸ್ತಿಂಶತ್ಸಹಸ್ಪಾಣಿ ತ್ರಯಸ್ಸ್ವಿಂಶಚ್ಛತಾಸಿ ಚ | ಯ 
ತ್ರಯಸ್ತಿಪ್ರಂಶಚ್ಞ ಯೇ ದೇವಾಸ್ತ್ಪ್ರಯಸ್ಸ್ವಿಂತಚ್ಛ ಕೋಟಯಃ 8೯೩೫ 
ಜಗ್ಮುರ್ಗಿರೀಂದ್ರ ಪುತ್ರ್ಯಾಸ್ತು ಸೈಯಂವರಮನುತ್ತಮಂ | | 
ಅಮಂತ್ರಿತಸ್ತಥಾ ವಿಷ್ಣರ್ಮೇರುಮಾಹ ಹಸಸ್ನಿವ 8 ೪೪೫ 





೮೮. ಇಂತೆಂದು ಅಕೆಗೆ ಹೇಳಿ ಶುಚಿಯೂ ಶುಚಿನಿಲಯನೂ ಆದ 
ಮಹೇಶ್ವರನು ಯಥೇಷ್ಟವಾಗಿ ಹೊರಟು ಹೋದಳು. ಪಾರ್ವತಿಯೂ ತನ್ನ 
ತಂದೆಯ ನಗರವನ್ನು ಸೇರಿದಳು. 

೮೯-೯೦. ಆಕೆಯು ಹಿಂದಿರುಗಿಡುದನ್ನು ಕಂಡು ಮೇನಾಡೇವಿಯೊಡಫೆ. 
ಹಿಮವದ್ರಾಜನು ಹರ್ಷದಿಂದ ಆಲಿಂಗಿಸಿ ತಲೆಯನ್ನಾಘ್ರಾಣಿಸುತ್ತ ವೃತ್ತಾಂತ 
ವನ್ನು ಕೇಳುತ್ತಿರಲು ಆಕೆಯು ನಡೆದುದೆಲ್ಲವನ್ನೂ ನಿರೂಪಿಸಿದಳು. 

೯೧. ಬಳಿಕ ಹಿಮವಂತನು ಸಂತೋಷದಿಂದ ಪರಮೇಶ್ವರಥ ಆಜ್ಞಾನು 
ಸಾರವಾಗಿಯೇ ಪಾರ್ವತಿಯ ಸ್ವಯಂವರವು ನಡೆಯುವುಡಿಂದು ಮೂರು 
ಲೋಕಗಳಲ್ಲಿಯೂ ಡಂಗುರ ಹಾಕೆಸಿದನು. | 

೯೨-೯೪. ಆಗ ಅಶ್ವಿನೀ ದೇವತೆಗಳೂ, ದ್ವಾದಶಾದಿತ್ಯರೂ, ಗಂಧರ್ವರೂ, 
ಗರುಡರೂ, ಉರಗರೂ, ಹಯಕ್ಚಶೂ, ಸಿದ್ಧರೂ, ಸಾಧ್ಯರೂ, ರಾಕ್ಚಸರೂ, 
ಕೆಂಪುರುಷರೂ, ಇತರ ಪರ್ವಶರಾಜರ್ಕೂ ಸಮುದ್ರಾಧಿಪತಿಗಳೂ, ಮೂರು. 
ಲೋಕಗಳಲ್ಲಿಯೂ ಪ್ರಸಿದ್ಧರಾದ ಇತರ ಮಹಫೀಯರೂ, ಮೂವತ್ತುಮುೂರು 
ಕೋಟ ಮೂವತ್ತುಮೂರು ಸಾವಿರದ, ಮೂವತ್ತುಮೂರು ಘೂರು, ಮೂವತ್ತು 
ಮೂರು ದೇವತೆಗಳೂ ಕೂಡ ಅತ್ಯುತ್ತಮವಾದ ಫಾರ್ವತೀ ಸ್ವಯಂವಕಕ್ಕಾಗಿ 
ನೆರೆದರು. ಹಾಗೆಯೇ ವಿವಾಹಕ್ಕೆ ಅಮಂತ್ರಿತನಾದ ಮಹಾವಿಷ್ಕುವೂ ಕೂಡ, 
ಮೇರುವನ್ನು ಕುರಿತು "" ಅಪ್ಪಾ! ಪಾರ್ವತಿಯು ನಮಗೂ ಡೇವಿಯೇ ಅಹುದು. 
ನಾನು ಆಕೆಗೆ ನಮಸ್ಕರಿಸುವೆನು?” ಎಂದು ಫಗುತ್ತಲೇ ಹೇಳಿದನು... ....... 


೪೧೪ ಶ್ರೀ ಸ್ಮಾಂದಮಹಾಪುರಾಣಂ 


ಮಾತಾಸಾ ಕಂ ಚಸಾ ದೇವೀ ಮೇರೋ ಗಚ್ಛ ನಮಾವಿಂ ತಾಂ। 


ಅಥ ಶೈಲಸುತಾ ದೇನೀ ಹೈಮಮಾರುಹ್ಯ ಶೋಭನಂ H ೯೫ ॥ 
ವಿಮಾನಂ ಸರ್ನತೋಭದ್ರ ೦ ಸರ್ವರತ್ನೆ ರೆಲಂಕ್ಕೆ ತೆಂ | 
ಅಪ್ಸರೋಭಿಃ ಷ ್ರನೃತ್ಯದ್ಧಿಃ ಸರ್ವಾಭರದಿಭೂಷಿಕಾ 1೯೬೫ 
ಗಂಧರ್ವಸಂಘ್ಯೊರ್ನಿವಿನೆ' ಕಿನ್ನಕೈಶ್ನ ಸುಶೋಭನೈಃ । 
ಬಂದಿಭಿಃ ಸೂಯಮಾನಾ ಚ ನೀರಕಾಂಸ್ಕಧರಾ ಸ್ಥಿತಾ IH ೯೭॥ 


ಸಿತಾತಸತ್ರಂ ರತ್ನಾಂಶುಮಿಶ್ರಿತಂ ಚಾನಹತ್ತದಾ ¥ 

ಶಾಲಿನೀ ನಾಮ ಸಾರ್ವತ್ಕಾ 8 ಸಂಧ್ಯಾಪೂರ್ಣೇಂದುವಂಂಡಲಾ ॥ ೯೮॥ 
ಚಾಮರಾಸಕ್ತ ಹಸ್ತಾ ಭಿರ್ದಿನ್ಯಸ್ಥಿ ಸ ೀಭಿಶ್ವ ಸಂವೃತಾ । 

ಮಾಲಾಂ ಪ್ರಗೃಹ್ಯ ಸಾ ತಸ್ಮಾ ಸುರದು 'ಮಸಮುದ್ಭವಾಂ ॥೯೪೯॥ 
ಏವಂ ತಸ್ಯಾಂ ಸ್ಥಿತಾಯಾಂ ತು ಸಿ ತೇ ಲೋಕತ್ರಯೇ ತದಾ । 
ಶಿಶುರ್ಭೂತ್ವಾ ಮಹಾದೇನಃ ಕ್ಲಿ ಕ್ರೀಡಾರ್ಥಂ ವ | ಷಭಧ್ವಜಃ H ೧00 ॥ 





೯೫-೯೬. ಆಗ ಗಿರಿಪುತ್ರಿಯು ಮಂಗಳಕರವಾದುದೂ, ಚಿನ್ನದಿಂದ 
ನಿರ್ನಿವಾದುದೂ, ಸರ್ವತೋಭದ್ರವಾದುದೂ, ಸಕಲ ರತ ್ಲಿಗಳಿಂದಲಂಕೃತ 
ವಾದುದೂ, ನರ್ತನ ಮಾಡುತ್ತಿರುವ ಅಪ್ಪ ನರ ಸ್ರ 6ಯರಿಂದೊಡಗೂಡಿದುನ 
'ಆದ ವಿಮಾನವನ್ನು ಏರಿ ಸಕಲಾಭರಣಸಂಯುತೆಯಾಗಿ ನಿಂತಳು. 

೯೭, ವಿಧ ನಿಧಗಳಾದ ಗಂಧರ್ವ ಸಮೂಹಗಳಿಂದಲೂ, ಮಂಗಳಗಾಯಕ 
ರಾದ ಕಿನ್ನರರಿಂದಲೂ, ವಂದಿಮಾಗಧರಿಂದಲೂ ಹೊಗಳಲ್ಬ ಟ್ವವಳಾಗಿ ಆಕೆಯು 
ನೀರಮುದ್ರಿಕೆಯನ್ನು ಧರಿಸಿ ನಿಂತಳು. 

೯೮. ಸಂಧ್ಯಾ ಕಾಲದ ಪೂರ್ಣಚಂದ್ರನಂತೆ ಮನೋಹರವಾದ ಮುಖ 
ಮಂಡಲವುಳ್ಳ ಶಾಲಿನಿಯೆಂಬ ಸಖಿಯು ಪಾರ್ವತಿಗೆ ನವರತ್ಸಗಳ ಕಾಂತಿ 
ಯಿಂದುಜ್ಞ್ವಲವಾದ ಶ್ವೇತಚ್ಛತ್ಥ ಶ್ರವನ್ನು ಹಿಡಿದಳು. 

ತ "ಮರಗಳನ್ನು ಕೈಗಳಲ್ಲಿ ಹಿಡಿದು ಸುತ್ತುವರೆದಿರುವ ದಿವ್ಯಸ್ತ್ಯೀ 
ಯರ ಮಧ್ಯದಲ್ಲಿ ಪಾರ್ವತಿಯು ಜೀನಲೋಕದ ಪಾರಿಜಾತದ ಪುಷ್ಪಗಳಿಂದ 
ಮಾಡಿದ ಒಂದು ಮಾಲೆಯನ್ನು ಕೈಯಲ್ಲಿ ಹಿಡಿದು ನಿಂತಳು. 

೧೦೦. ಇಂತು ದೇವಿಯು ಒಂದೆಡೆ ನಿಲ್ಲಲು ಆಕೆಯನ್ನು ನೋಡಲು ಬಂಡ 
ಮೂರು ಲೋಕಗಳ ನಿವಾಸಿಗಳೆಲ್ಲರೂ ವಿವಾಹ ಮಂಟಪದ ಮತ್ತೊಂದೆಡೆಯಲ್ಲಿ 
ಫಢಿಂತರು. ಆಗ ವೃಷಭವಾಹನನೂ, ಮಹಾದೇವನೂ ಆದ ಶಿವನು ಒಂದು 
'ವಿನೋದವನ್ನು ನಡೆಸುವನಾಗಿ ಮಡಿಲಲ್ಲಿ ಎತ್ತಿ ಕೊಳ್ಳಲು ಅನುವಾದ ಕೇವಲ 
ಎಳೆಗೂಸಾಗಿ ವೇಷವನ್ನು ತಾಳಿದನು. 


ಪಂಚಪಿಂಶೋನಧ್ಯಾಯಃ ಇ೧ಜ 


ಉತ್ಸಂಗತಲಸಂಗುಪ್ರೋ ಬಭೂವ ಭಗವಾತ್ಮವಃ । 
ಜಯೇತಿ ಯತ್ಸದಂ ಖ್ಯಾತಂ ತಸ್ಕ ಸತ್ಕಾರ್ಥಮೀತ್ವ ರಂ ೪ ೦೦೦೮ 
ಅಥ ದೃಷ್ಟ್ಯಾ ತುಂ ದೇವಾಸ ಸ್ಕಾ ಉತ ಂಗವರ್ತಿತಃ 
ಕೋಂಯಮತತ್ರೇತಿ ಸಂಮಂತ್ರ 3 ತಿಕ ್ರತುಭಗ್ಯ ತಕೋಷಿತಾ 8 ೦೦೨ ೪ 
ವಜ್ರ ಮಾಹಾರಹುತ ತಸ್ಯ ಬಾಹುಮಂದ್ಯನ್ಮು ವೃತ್ರಹಾ । 

ಸ ಬಾಹುರುದ್ಯತಸ ಕಸ್ಯ ತಥೈವ ಸಮತಿಷ್ಮತ 8 ಡಿಂತಿ ಶಿ 
ಸ್ವಂಭಿತಃ ಶಿಶುರೂಪೇಣ ದೇವದೇನೇಸ “ಲೀಲಯಾ । 

ವಜ್ರಂ ಕ್ಲೇಪ್ತುಂ ನ ಕಕ್ಸೋತಿ ಬಾಹುಂ ಚಾಲಯಿತುಂ ತದಾ ೫ ೧೦೪ 8 
ವಹ್ನಿಃ ಶಕ್ತಿಂ ತದಾ ಳೆ ಕೀವು ೦ನ ಶಶಾಕ ತಥೋತ್ಲಿತಃ | 

ಯವೋಃಹಿ ದಂಡಂ "ಖಡ್ಗಂ ಚ ನಿರ್ಜ್ಯುತಿಸ್ತಂ ಶಿಶುಂಪ್ರ ತಿ 100೫8 
ಪಾಶಂ ಚ ವರುಣೋ ರಾಜಾ ಧ್ವೃಜಯಸ್ಟಿಂ ಸಮಾರಜಾ | 

ಸೋನೋ ಗುಡಂ ಧನೇಶತ್ವ ಗದಾಂ ಸುನುಪತೀಂ ವೃಢಾಂ 8 ೧೦೩ 8 
ನಾನಾಯುಧಾನಿ ಚಾದಿತ್ಯಾ ಮುಸಲಂ ವಸವಸ್ತಥಾ । 
ಮಹಾಘೋರಾಜಿ ಶಸ್ತ್ರಾಣಿ ತಾರಕಾದ್ಯಾಕ ದಾನವಾಃ $ ೦೦೩ 8 

೧೦೧-೧೦. ಯಾವುದಕ್ಕೆ ಜಯಸ್ಕಾನನೆಂಟ  ಹೆಸರಿರುವುದೊ ಅಡರ 
ಸತ್ಯಾರ್ಥವಾದ ಈಶ್ವರನ ಈ ಶಿಶುರೂಪವನ್ನು ಕಂಡು ತಮ್ಮ ತಮ್ಮೊಳಗೆಯೇ 
ಇವನು ಯಾರೆಂದು ಡೈೇವತೆಗಳು ಅತ್ಯಂತ ರೋಷಗೊಂಡರು. 

೧೦೩. ಮಹೇಂದ್ರನು ಶಿಶುವನ್ನು ನಿಗ್ರಹಿಸಲು ವಜ್ರಾಯುಧ ಸಹಿತವಾಡ 
ತನ್ನ ಬಲಗ್ಯಯನ್ಸೆತ್ತಿದನು. ಆಕೈಯು ಎತ್ತಿದ್ದಂತೆಯೇ ಫಿಶ್ಚೇಷ್ಟವಾಗಿ 
ವಿಂತು ಹೋಯಿತು. 

೧೦೪. ಈ ರೀತಿಯಾಗಿ ತಿಶುರೂಪಿಯಾದ ಮಹೇಶ್ವರನಿಂದ ನಿಶ್ಚೇಷ್ಟನಾಗಿ 
ಮಾಡಲ್ಪಟ್ಟು ಇಂದ್ರನು ತನ್ನ ವಜ್ರಾಯುಧವನ್ನು ಬೀಸಲೂ ಶಕ್ತಸನಾಗಲಿಲ್ಲ. 

೧೦೫. ಅಂತೆಯೇ ಅಗ್ಲಿದೇವನೂ ತನ್ನ ಶಕ್ತ್ಯಾಯುಧವನ್ನು ಪ್ರಯೋಗಿಸ 
ಲಾರದಾದನು. ಯಮನು ದಂಡದಿಂದಲೂ ನಿರ್ಹುತಿಯು ಖಡ್ಗ ದಿಂದಲೂ 
ಆ ಶಿಶುವನ್ನು ನಿಗ್ರಹಿಸಲಾರದೆ ಹೋದರು. 

೧೦೬-೧೦೭, ಸಮುದ್ರರಾಜನಾದ ವರುಣನು ತನ್ನ ಪಾಶವನ್ನೂ 
ವಾಯುವು ತನ್ನ ಕೇತುದಂಡವನ್ನೂ, ಚಂದ್ರನು ತನ್ನ ಗುಡಾಯುಧವನ್ನೂ 
ಕುಬೇರನು ದೃಢವೂ ಭಾರಸಮಸ್ವಿತವೂ ಆದ ಗಡೆಯನ್ನೂ, ದ್ವಾದಶಾದಿತ್ಯರು 
ನಾನಾ ನಿಧಗಳಾದ ಆಯುಧಗಳನ್ನೂ , ಅಷ್ಟವಸುಗಳು ಮುಸಲಾಯುಧವನ್ನೂ, 
ತಾರಕನೇ ಮೊದಲಾದ ರಾಕ್ರಸೋತ್ತ ಮರು ಭಯಂಕರಗಳಾದ ಅನೇಕ ಶಸ್ತ್ರ 
ಗಳನ್ನೂ ಉಪಯೋಗಿಸಲೆಳಸಿ "ನಿಶೃಶ್ತರಾದರು. 


೪೧೬ ಶ್ರೀ ಸ್ಕಾಂದಮಹಾಪುರಾಣಂ 


ಸ್ತಂಭಿತಾ ದೇವದೇನೇನ ತಥಾನ್ಯೇ ಭುನನೇಷು ಯೇ ! 


ಪೂಷಾ ದಂತಾನ್ನ ಶನ್ನಂತೈರ್ಬಾಲಮೈೈಕ್ಸತ ಮೋಹಿತಃ t ೧೦೮ ॥ 
ತಸ್ಯಾಪಿ ದಶನಾಃ ಸೇತುದನ್ಸ ಷ್ವಮಾತ್ರಸ್ಯ ಶಂಭುನಾ । 

ಭಗ ನೇತ್ರೇ ವಿಶೃತೇ ಚಕಾರ ಸು ಿಟಿತೇಡತೇ ॥ O೦೯ ೫ 
ಬಲಂ ತೇಜಕ್ತೆ ಯೋಗಾಂತ್ಚ ಸರ್ವೇಷಾಂ ಜಗೃಹೇ ಪ್ರಭುಃ । 

ಅಥ ತೇಷು ಸಿ ತೇಷ್ಟೆ (ವ ಮನ್ಯು ಮತ್ತು ಸುಕೀಷ್ಟ ಪಿ 1 ೧೧೦ ೫ 


ಬ್ರಹ್ಮಾ  ಧ್ಯಾನನುಸಾಶ್ರಿ ತ್ಯ ಬುಜೋಧ ಹರಜೇಷಿ, ತಂ! 
ಸೋಂಭಿಗಮ್ಮ ಮಹಾಜೇನಂ ತುಷ್ಟಾನ ಸ ಕ್ರಯತೋ ವಿಧಿಃ । 


ಪೌರಾಣೈಃ ಸಾಮಸಂಗೀತೈ ರ್ನೆ ದಿಕೈರ್ಗುಹ್ಮ ನಾಮಂಭಿಃ 1 ೧೧೧ ॥ 
ನಮಸು ಧಂ ಮಹಾದೇನ ಮಹಾದೇವ್ಯೈ ನಮೋನಮಃ | 

ಪ್ರಸಾದಾತ್ರನ ಬುದಾ ಡಿ ರ್ಜಗದೇತತ್ವ ಸರ್ತತೇ H ೧೦೨ ॥ 
ಮೂಢಾಶ್ಮ ದೇವತಾಃ ಸರ್ವಾ ನೈನಂ ಬಾಧ್ಯತ ಶಂಕರಂ ! ೧೧೩ ೫ 





" ೧೦೮. ಇವರಂತೆಯೇ ಲೋಕಗಳಲ್ಲಿದ್ದ ಇತರರೂ ಮಹಾದೇವನಿಂದ 
ನಿಕೆ ಕಷ್ಟ ರಾಗಿ ಮಾಡಲ್ಪ ಟ್ಟ ರು. ಸೂರ್ಯನು ಆಶ್ಚ ರ್ಯಯುಕ್ತನಾಗಿ ಹಲ್ಲು 
ಗಳನ್ನು. “ಕಡಿಯುತ್ತ ಆ ಬಾಲಕನನ್ನು ನೋಡುತ್ತಿದ ನು. 

; ೧೦೯, ಆದಕೆ ಸರಮೇಶ ರನು ಆತನ ಕಡೆಗೆ: ನೋಡಿದ ಮಾತ್ರದಿಂದಲೇ 
ಆತನ ಹಲ್ಲುಗಳೆಲ್ಲವೂ ಉದುರಿಹೋದವು. ಆದಿತ್ಯನು ಶಿಶುವನ್ನು ನೋಡಿ 
ಶನ್ಹ ಕಣ್ಣು ಗಳನ್ನು ವಿಕಾರಗೊಳಿಸಲು ಆತನ ಕಣ್ಣು ಗಳೆರಡೂ ಒಡೆದುಹೋಡವು. 
೧೧೦. ಸ್ವಾಮಿಯಾದ ಶಿವನು ಅಲ್ಲಿ ನೆರೆದಿದ್ದ ಸಕಲರ ಶಕ್ತಿ, ತೇಜಸ್ಸು 
ಮತ್ತು ಯೋಗನುಹಿಮೆಗಳನ್ನೂ ಆಕರ್ಷಿಸಿದನು. ಆಗ ದೇವತೆಗಳೆಲ್ಲರೂ 
ಅತ್ಯಂತ ರೋಷಾವಿಷ್ಟ ರಾದರೂ ನಿಫೆ ಷ್ಟ ರಾಗಿ ನಿಂತಿರಲು, ಬ್ರ ಹ್ಮನು ಧ್ಯಾನಾ 
ಸಕ್ತನಾಗಿ ಇದೆಲ್ಲವೂ 'ಪರಮೇಶ್ವ ರನ” ಲೀಲೆಯೆಂಬುದನ್ನು ತಿಳಿದನು. 

0 ೧೧೧. ಆಗ ಚತುರ್ಮುಖನು ತಿವನಲ್ಲಿಗೆ ಹೋಗಿ ಆತನನ್ನು ಪುರಾಣೋಕ್ತ 
ಸ್ಪೋತ್ರಗಳಿಂದಲೂ, ಸಾಮವೇದದ ಉದಿ ) ಥಗಳಿಂದಲ್ಲೂ, ಅನೇಕ ಗುಹ್ಯ 
ನಾಮಗಳಿಂದಲೂ ಬಹು ವಿಧವಾಗಿ ಸು ತಿಸತೊಡಗಿದನು. - 
* . ೧೧೨. ಎಲೈ ಮಹಾದೇವನೆ! ದೇವಿಯಿಂದೊಡಗೂಡಿದ ನಿನಗೆ 
ನಮಸ್ಕಾರವು. ಜನರ ಬುದ್ಧಿಯೇ ಮೊದಲಾದ ಸಕಲ ಪ್ರಪಂಚವೂ ನಿನ್ನ 
ಇಫುಗ್ರ ಹ ಬಲದಿಂದಲೇ ನಡೆದುಬರುತಿ ತಿರುವುದು. 

ಸಿಂ. ದೇವತೆಗಳಿರಾ! ನೀವೆಲ್ಲರೂ ಕೇವಲ ಅಜಾ ಫ್ಲನಿಗಳು. 
ಳಾ ೫ಕರನೇ ಶಿಶುರೂಪಿಯೆಂಬುದನ್ನು ತಿಳಿಯಲಾರಡಾದಿರಿ. , ಸಕಲ 
ಜೀವತಿ ನಮಸ್ಕಾರಗಳಿಗೆ ಪಾತ್ರನಾದ ಮಹಾಶೇವನೇ ಇಲ್ಲಿಗೆ 





ಪಂಚನಿಂಶೋ8ಧ್ಯಾಯಃ ೪೧೯ 


ಮಹಾದೇವಮಿಹಾಯಾತಂ ಸರ್ವದೀವನಮಸ್ಕತಂ । 

ಗಚ್ಛಧ್ವಂ ಶರಣಂ ಶೀಘ್ರಂ ಯದಿ ಜೀನಿತುಮಿಚ್ಛಥ 8 ೧೦೪ ॥ 
ತತಃ ಸಂಭ್ರಮಸಂಪನ್ನಾಸ್ತುಷ್ಟುವುಃ ಪ್ರಣತಾಃ ಸುರಾಃ । 

ನಮೋ ನಮೋ ಮಹಾದೇವ ಪಾಹಿ ಪಾಹಿ ಜಗತ್ಪತೇ । 
ದುರಾಚಾರಾನ್ಭವಾನಸ್ಮಾನಾತ್ಮದ್ರೋಹಪರಾಯಣಾನ್‌ ೪ ೧೧೫ ॥ 
ಅಹೋ ಪಶ್ಯತ ನೋ ಮೌಢ್ಯಂ ಜಾನಂತಸ್ತವ ಭಾವಿನೀಂ । 
ಭಾರ್ಯಾಮುಮಾಂ ಮಹಾಡೇವೀಂ ತಥಾಪ್ಯತ್ರ ಸಮಾಗತಾಃ॥ ೧೧೬ ॥ 
ಯುಂಕ್ತಮೇತದ್ಯದಸ್ಮಾಕಂ ರಾಜ್ಯಂ ಗೃಹ್ಯೇತ ಚಾಸುರಕ್ಕಿಃ 1 
ಯೇಷಾಮೇವಂ ವಿಧಾ ಬುದ್ಧಿರಸ್ನಾಭಿಃ ಕಿಂ ಕೃತಂ ತ್ರಿದಂ ೫೧೦೧೭೫೪ 
ಅಥವಾ ನೋನ ದೋಹಷೋಸಃಸ್ತಿ ಪಶವೋ ಹಿ ವಯಂ ಯತಃ | 

ತ್ವಯೈವ ಪತಿನಾ ಸರ್ವೇ ಹ್ರೇರಿತಾಃ ಕುರ್ಮಹೇ ವಿಭೋ ೫ ೧೧೮ ॥ 
ಈಶ್ವರಂ ಸರ್ವಭೂತಾನಾಂ ಪತಿಸ್ತೃಂ ಪರಮೇಶ್ವರಃ | 
ಭ್ರಾಮಯಸ್ಕ್ಯಖಿಲಂ ವಿಶ್ವಂ ಯಂತ್ರಾರೂಢಂ ಸೃಮಾಯಯಾ 8 ೧೧೯ ॥ 
ಬಂದಿರುವನು. ನಿಮಗೆ ಜೀನಿಸಬೇಕೆಂಬ ಇಚ್ಛೆಯಿದ್ದಕಿ ಶೀಘ್ರವಾಗಿ ಅತನನ್ನು 
ಶರಣುಹೊಗಿರಿ.” 

೧೧೫. ಈ ಮಾತುಗಳನ್ನು ಕೇಳಿ ದೇವತೆಗಳೆಲ್ಲರೂ ಸಂಭ್ರ ಮಯುಕ್ತರಾಗಿ 
ಶರಣಾಗತರಾಗಿ ಸ್ತೋತ್ರಮಾಡತೊಡಗಿದರು. “ಮಹಾದೇವನೆ! ನಿನಗೆ 
ನಮಸ್ಕಾರವು. ಲೋಕಪಾಲಕನಾದ ನೀನೇ ದುರಾಚಾರಿಗಳೂ, ಆತ್ಮದ್ರೋಹ 
ವಿರತರೂ ಆದ ನಮ್ಮನ್ನೆ ಲ ಕಾಪಾಡಬೇಕು. 

೧೧೬. ಅಹೊ! ನಮ್ಮ ಬುದ್ದಿ ಹೀನತೆಯನ್ನೇನೆಂದು ಹೇಳೋಣ! ಮಹಾ 
ಜೀವಿಯಾದ ಉಮೆಯು ನಿನಗೆ ನಶ್ಚಿಯೇ ಆಗುವಳೆಂಬುದನ್ನು ತಿಳಿದೂ ಕೂಡ 
ಆಕೆಯ ಮೇಲಿನ ಅಭಿಲಾಷೆಯಿಂದ ಇಲ್ಲಿಗೆ ಬಂದಿರುವೆವು. 

' ೧೧೭. ಇಂತಹ ಬುದ್ಧಿ ಯುಳ್ಳ ನಮ್ಮ ಸ್ವರ್ಗಲೋಕವು ರಾಕ್ಸೃಸರಿಂದ 
ಅಪಹರಿಸಲ್ಪಟ್ಟಿರುವುದು ನಮಗೆ ಯುಕ್ತನಾದ ಶಿಕ್ಷೆಯೇ ಆಗಿರುವುದು. 
ನಾನೆಂತಹ ಕೆಲಸವನ್ನು ಮಾಡಿದೆವು! 

೧೧೮. ಒಂದು ದೃಷ್ಟಿಯಿಂದ ನಮ್ಮಲ್ಲಿ ದೋಷವೇ ಇಲ್ಲವೆಂದು ಹೇಳ 
ಬೇಕು. ನಾನೆಲ್ಲರೂ ಸಶುಗಳೇ ಅಲ್ಲವೆ? ಸಶುಪತಿಯಾದ ನಿಪ್ಲಿಂದ ಪ್ರೇರಿತ 
ರಾಗಿಯೇ ಸಕಲ ಕಾರ್ಯಗಳನ್ನೂ ಮಾಡುತ್ತಿರುನೆವು. 

೧೧೯. ಸಕಲ ಚರಾಚರ ಭೂತಗಳಿಗೂ ನೀನೇ ಸ್ವಾಮಿಯು, ನಿಯಾಮ 
ಶನು, ಪರಮೇಶ್ವರನು. ಯಂತ್ರದಲ್ಲಿ ಸಿಲುಕಿದಂತಿರುವ ಈ ಬ್ರಹ್ಮಾಂಡವನ್ನೆಲ್ಲ 
ನಿನ್ನ ಮಾಯೆಯಿಂದ ಭ್ರಮೆಗೊಳಿಸುತ್ತಿರುನೆ. | 


14 








೪೧೮ ಶ್ರೀ ಸ್ಕಾಂದಮಹಾಪುರಾಣಂ 


ಯೇನ ನಿಭ್ರಾನಿತಾ ಮೂಢಾಃ ಸಮಾಯಾತಾಃ ಸ್ವಯಂನರೆಂ | 

ತಸ್ಮೈ ಪಶೂನಾಂ ಪತಯೇ ನಮಸ್ತುಭ್ಯಂ ಪ್ರಸೀದ ನಃ ॥ ೧೨೦ ೫ 
ಅಥ ತೇಷಾಂ ಪ್ರಸನ್ನೋಂಭೂದ್ಲ್ಹೇವದೇವಸ್ಥ್ರಿಯಂಬಕಃ । 

ಯಥಾ ಪೂರ್ನಂ ಚಕಾರೈತಾನ್ಸಂಸ್ತವಾದ್ಬ್ರಹ್ಮಣಃ ಪ್ರಭುಃ ॥ ೧೨೧ ॥ 
ತಾರಕಸ್ರಮಂಖಾ ದೈತ್ಯಾಃ ಸಂಕ್ರುದ್ಧಾಸ್ತತ್ರ ಪ್ರೋಜಿರೇ । 

ಹೋ ಯನಮಂಗ ಮಹಾದೇವೋ ನ ಮನ್ಯಾಮೋ ವಯಂ ಚ ತಂ ॥ 
ತತಃ ಪ್ರಹಸ್ಯ ಬಾಲೋಸ್‌ ಹುಂಕಾರಂ ಲೀಲಯಾ ವ್ಯಧಾತ್‌ 
ಹುಂಕಾರೇಣೈನ ತೇ ದೈತ್ಯಾಃ ಸ್ವಮೇವನ ನಗರಂ ಗತಾಃ ॥ ೧೨೩ ॥ 
ವಿಸ್ಮೃತಂ ಸಕಲಂ ತೇಷಾಂ ಸ್ವಯಂವರಮುಖಂ ಚ ತತ್‌ । 

ಮಹಾದೇನ ಪ್ರಭಾವೇನ ದೈತ್ಯಾನಾಂ ಘೋರ ಕರ್ಮುಣಾಂ ॥ ೧೨೪ ॥ 
ಏವಂ ಯಸ್ಯ ಪ್ರಭಾವೋ ಹಿ ದೇವದೈತ್ಯೇಷು ಫಾಲ್ಗುನ 
ಕಫಮಾಶ್ವರನಾಕ್ಕಾರ್ಥಸ್ತಸ್ಮಾದನ್ಯತ್ತ ಮುಚ್ಯತೇ ॥ ೧೨೫ ॥ 





೧೨೦. ಬ್ರಹ್ಮಾಂಡಕ್ಕೆಲ್ಲ ಪ್ರಭುವಾಗಿ, ಸಮಸ್ತರನ್ನೂ ನಿನ್ನ ಮಾಯೆ. 
ಯಿಂದಲೇ ಪುತ್ಕಳಿಗಳಂತೆ ಕುಣಿಸುವವನು ನೀನು. ಆ ನಿನ್ನ ಮಾಯೆಯಿಂದಲೇ 
ಭ್ರಮೆಗೊಂಡು ಮೂಡರಾಗಿ ಈ ಸ್ವಯಂವರಕ್ಕೆ ಬಂದ ಈ ನಾವು ಅಂತಹ 
ಪಶುಪತಿಯಾದ ನಿನ್ನನ್ನು ನಮಸ್ಕರಿಸುವೆವು. ಎಲ್ಫೆ ಸ್ವಾಮಿಯೇ ! ನಮ್ಮನ್ನು 
ಪ್ರಸನ್ನನಾಗಿ ನೋಡು.” 

೧೨೧-೧೨೨. ಎಲ್ಛೈ ಅರ್ಜುನನೆ! ಬ್ರ ಹ್ಮನು ಈ ರೀತಿ ಸ್ಕೋತ್ರಮಾಡಲು. 
ದೇವದೇವನಾದ ತಿ ನೇತ್ರ ನು ಸುಪ್ರ ಸನ್ನನಾದನು. ಬ್ರಹ್ಮನ ಈ ಸ್ತೋತ್ರ 
ದಿಂದಲೇ ಸಂತುಷ್ಣ ನಾಗಿ ಆ ಪರಮೇಶ್ವರನು ಜೀವತೆಗಳಿಲ್ಲರನ್ನೂ ಮುನ್ನಿ 
ನಂತೆಯೇ ಸಚೀತನರನ್ನಾಗಿ ಮಾಡಿದನು. ಆದರೆ ತಾರಕನೇ ಮೊದಲಾದ 
ದೈತ್ಯರು ಅತ್ಯಂತ ಕ್ರುದ್ಧರಾಗಿ ಮಹಾದೇವನೆಂಬುವನು ಯಾವನು? 
ಅವನನ್ನು ನಾವು ಲಕ್ಬ್ಮ್ಯದಲ್ಲಿಯೇ ಇಟ್ಟಿಲ್ಲ? ಎಂದು ಕೂಗಾಡಿದರು. 

೧೨೩. ಆಗ ಆ ಶಿಶುವು ನಗುತ್ತಲೇ ಲೀಲೆಯಿಂದ ಹುಂಕಾರವನ್ನು 
ಮಾಡಲು ಅದರ ಶ್ವಾಸದಿಂದಲೇ ರಾಕ್ಬಸರೆಲ್ಲರೂ ಸ್ವಯಂವರ ಮಂಟಪದಿಂದ 
ಒನ್ಮೆಲೆ ತಮ್ಮ ನಗರಿಯಲ್ಲಿ ಬಂದು ಬಿದ್ದರು. 

೧೨೪. ಆ ಮಹಾದೇವನ ಪ ಪ್ರಭಾವದಿಂದ ಕ್ರೂರಕರ್ಮಿಗಳಾದ ಆ ರಾಕ್ಟ, ಸ 
ರಿಗೆ ಸ್ಟ ಯಂವರ ಸಂಬಂಧವಾದ ಸಕಲ ವೃ ತಾ ೨ ಂತವೂ ಮರೆತೇ ಹೋಯಿತು. 

ನ. ಆಯ್ಯಾ ಫಾಲ್ಗು ನನೆ! ಸಮಸ್ತ, ದೇವದಾನವರಲ್ಲಿ ಇಂತಹ 
ವೈಭವವನ್ನು ತೋರಿಸಿದ ಮಹಾಜೇವನಿಗಲ್ಲದೆ ಮತ್ತೆ ಯಾರಿಗೆ ತಾನೆ ಈಶ್ವರ 
ನೆಂಬ ಶಬ್ದವು ಸಾರ್ಥಕನಾದ ನಾಮವಾಗಬಹುದು? 


ಪೆಂಚನಿಂಶೋರಥ್ಯಾಯೆಃ ೪೧೯ 


ಅಸಂಶಯಂ ನಿಮೂಢಾಸ್ತೇ ಪಶ್ಚಾತ್ತಾಪಃ ಪುರಾ ಮಹಾನ್‌ ॥ ೧೨೬ ॥ 
ಈಶ್ವರಂ ಭುವನಸ್ಕಾಸ್ಯ ಯೇ ಭಜಂತೇ ನ ತ್ರ್ಯಂಬಕಂ | 


ತತಃ ಸಂಸ್ತೂಯಮಾನಃ ಸ ಸುರೈಃ ಸದ್ಮಭಂವಾದಿಭಿಃ ॥ ೧೨೭ ॥ 
ವಪುಶ್ಚಕಾರ ದೇವೇಶಸ್ತ್ಯಂಬಕಃ ಸರಮಾಮೃತಂ 

ತೇಜಸಾ ತಸ್ಯ ದೇವಾಸ್ತೇ ಸೇಂದ್ರ ಚಂದ್ರ ದಿವಾಕರಾಃ ॥ ೧೨೮ ॥ 
ಸಬ್ರಹ್ಮಕಾಃ ಸಸಾಧ್ಯಾಶ್ಹ ನಸುರ್ನಿಶ್ಕೇ ಚ ದೇವತಾಃ । 

ಸಯಮಾಶ್ಚ ಸರುದ್ರಾಶ್ಹ ಚೆಕ್ಕು ರಪ್ರಾರ್ಥಯನ್ಸ್ರಭುಂ I ೧೨೯ ॥ 
ತೇಭ್ಯಃ ಪರತಮಂ ಚಕ್ಸುಃ ಸ್ಪವಪು ದನ್ರಷ್ಟುಮಂತ್ತೆಮಂ | 
ದದಾವಂಬಾಪತಿಃ ಶರ್ವೋ ಭವಾನ್ಯಾಶ್ವಾಚಲಸ್ಯ ಚೆ 1 ೧೩೦ ॥ 
ಲಬ್ಭ್ಯಾ ರುಪ್ರಪ್ರಸಾದೇನ ದಿವ್ಯಂ ಚಕ್ಸುರನುತ್ತಮಂ! 
ಸಬ್ರಹ್ಮಕಾಸ್ತದಾ ದೇವಾಸ್ತಮಹಶ್ಯನ್ಮಹೇಶ್ವರಂ ॥ ೧೩೧ ॥ 


ತತೋ ಜಗ್ಮುಶ್ಚ ಮುಂನಯಃ ಪ್ರಷ್ಟವೃಷ್ಟಿಂ ಚ ಖೇಚರಾಃ ! 
ಮುಮುಚುಶ್ಚ ತದಾ ನೇಮುರ್ಜೇವದುಂದುಭಯೋ ಭೃಶಂ ॥ ೧೩೨ ॥ 








೧೨೬, ಸಕಲ ಲೋಕಕ್ಕೂ ನಿಯಾಮಕನಾದ ತ್ರಿನೇತ್ರನನ್ನು ಈಶ್ವರ 
ನೆಂದು ಯಾರು ತಿಳಿಯುವುದಿಲ್ಲವೊ ಅನಕೆಲ್ಲರೂ ಶುದ್ಧ ಮೂಡಕರೇ ಸರಿ. ಅವರ 
ಪಾಶ್ಚಾತ್ತಾಪವು ಅತ್ಯಂತ ಹೆಚ್ಚಿನದಾಗುವುದು. 

೧೨೭-೧೨೯. ಬಳಿಕ ಬ್ರಹ್ಮಾದಿ ದೇವತೆಗಳಿಂದ ಹೊಗಳಿಸಿಕೊಂಡವನಾಗಿ 
ಜೀವಾಧಿದೇವನಾದ ಮಹೇಶ್ವರನು ತನ್ನ ಶರೀರವನ್ನು ಪರಮಾದ್ಭುತವನ್ನಾಗಿ 
ಮಾಡಿದನು. ಆ ತೇಜಸ್ಸಿನಿಂದ ಕಣ್ಣುಕಾಣದೆ ಸಕಲ ದೇವತೆಗಳೂ, ಇಂದ್ರ, 
ಚಂದ್ರ, ಸೂರ್ಯ, ಬ್ರಹ್ಮ, ಸಾಧ್ಯರು, ಅಷ್ಟವಸುಗಳು, ವಿಶ್ವೇದೇವರು, 
ಯಮನು, ಏಕಾದಶರುದ್ರರು ಮುಂತಾದವರೆಲ್ಲರೂ ಆ ರೂಪವನ್ನು ನೋಡು 
ವುದಕ್ಕೆ ತಕ್ಕ ನೇತ್ರಗಳನ್ನು ಕೇಳಿಕೊಂಡರು. 

೧೩೦. ಆಗ ಅಂಬಿಕಾಸತಿಯಾದ ಶಿವನು ತನ್ನ ಉತ್ತಮವಾದ ಶರೀರ 
ವನ್ನು ನೋಡುವುದಕ್ಕಾಗಿ ಸಕಲ ದೇವತೆಗಳಿಗೂ, ಪಾರ್ವತಿಗೂ, ಹಿಮವಂತ 
ಸಿಗೂ ದಿವ್ಯವಾದ ಚಕ್ಸುಸ್ಸನ್ನು ದಯೆಪಾಲಿಸಿದನು. 

೧೩೧. ಇಂತು ಸರಮೇಶ್ವರನ ಪ್ರಸಾದದಿಂದ ಉತ್ತಮವಾದ ದಿವ್ಯದೃಷ್ಟಿ 
ಯನ್ನು ಪಡೆದು ಬ್ರಹ್ಮಾದಿ ದೇವತೆಗಳೆಲ್ಲರೂ ಆ ಸರಮಾತ್ಮನ ದಿವ್ಯ ರೂಪವನ್ನು 
ನೋಡಿದರು. 

೧೩೨. ಆಗ ಮುನಿಗಳೆಲ್ಲರೂ ಸ್ತುತಿಸತೊಡಗಿದರು- ದೇವತೆಗಳು 
ಹೂಮಳೆಗರೆದರು. ದೇವದುಂದುಭಿಗಳು ಮೊಳಗತೊಡಗಿದುವು. 


೪೨೦ ಶ್ರೀ ಸ್ಕಾಂದೆಮೆ ಹಾಪುರಾಣಂ 


ಜಗುರ್ಗಂಧರ್ವಮುಖ್ಯಾಶ್ನೆ ನನೃತುಶ್ಹಾಪ್ಸರೋಗಣಾಃ । 
ಮುಮುದುರ್ಗಣಪಾಸ್ಸರ್ವೆೇ ನುಖನೋದಾಂಬಾ ಚ ಪಾರ್ವತೀ 1೧೩೩ 
ಬ್ರಹ್ಮಾದ್ಯಾ ಮೇನಿರೇ ಸೂರ್ಣಾಂ ಭವಾನೀಂ ಚ ಗಿರೀಶ್ವರಂ | 

ತಸ್ಯ ದೇನೀ ತತೋ ಹೃಷ್ಟಾ ಸಮಕ್ಟಂ ತ್ರಿದಿವೌಕಸಾಂ । 

ಪಾದಯೋಃ ಸ್ಕಾ ಸಯಾಮಾಸ ಮಾಲಾಂ ದಿವ್ಯಾಂ ಸುಗಂಧನೀಂ॥೧೩೪॥ 


ಸಾಮಸಾದ್ವಿತಿ ಸಂಪೊ )ೀಚ್ಯ ತಯಾ ತಂ ತತ್ರ ಚರ್ಚಿತಂ ॥ ೧೩೫ ॥ 
ಸಹ ದೇವ್ಯಾ ನಮಶ್ಚಕ್ರುಃ ಶಿರೋಭಿರ್ಭೂತಲಾಶ್ರಿತ್ರೈಃ | 
ಸರ್ವೇ ಸಬ್ರಹ್ಮಕಾ ದೇನಾ ಜಯೇತಿ ಚ ಮುದಾ ಜಗುಃ ॥ ೧೩೬ ॥ 


ಇತಿ ಶ್ರೀ ಸ್ಕಾಂದ ಮಹಾಪುರಾಣೇ ಏಕಾಶೀತಿಸಾಹಸ್ಕ್ವಾಂ ಸಂಹಿತಾಯಾಂ 
ಪ್ರಥಮನೇ ಮಾಹೇಶ್ವರಖಂಡೇ ಕೌಮಾರಿಕಾಖಂಡೇ 
4« ಕುಮಾಕೇಶಮಾಹಾತ್ಮೆ 8 ಶ್ರೀ ಮಹಾದೇವ ವೈವಾಹಿಕೋತ್ಸಾಹ ವರ್ಣನಂ 
ನಮ” ಸಂಚನಿಂತೋಂಧ್ಯಾಯಃ 





೧೩೩. ಗಂಧರ್ವನಾಯಕರು ಸಂಗೀತವನ್ನು ಪ್ರಾರಂಭಿಸಿದರು. ಅಪ್ಸರ 
ಸ್ತ್ರೀಯರು ನರ್ತನಮಾಡತೊಡಗಿದರು. ಪ್ರಮಥಗಣಗಳೆಲ್ಲವೂ ಸಂತೋಷ. 
ಗೊಂಡುವು. ಪಾರ್ವತೀದೇನಿಯೂ ಅತ್ಯಂತ ಹರ್ಷಯುಕ್ಕಳಾದಳು. 

೧೩೪. ಬ್ರಹ್ಮಾದಿಗಳೆಲ್ಲರೂ ಪಾರ್ವತಿಯನ್ನೂ ಪರ್ವತರಾಜನನ್ನೂ 
ಸಂಪೂರ್ಣಕಾಮರೆಂದು ತಿಳಿದರು. ಆಗ ದೇನಿಯು ಪರಮ ಸಂತೋಷದಿಂದ 
ದೇವತೆಗಳೆಲ್ಲರ ಸಮಕ್ಸಮದಲ್ಲಿಯೇ ತನ್ನು ಕೈಗಳಲ್ಲಿದ್ದ ಸುಗಂಧಯುಕ್ತವಾದ 
ದಿವ್ಯ ಪುಷ್ಪ ಮಾಲಿಕೆಯನ್ನು ಪರಮೇಶ್ವರನ ಪಾದಗಳಲ್ಲಿ ಅರ್ಪಿಸಿದಳು. | 

೧೩೫-೧೩೬. ಇಂತು ಪೂಜೆಗೊಂಡ ಮಹಾದೇವನನ್ನೂ ಪಾರ್ವತೀದೇಷಿ. 
ಯನ್ನೂ ಬ್ರಹ್ಮಾದಿ ದೇವತೆಗಳು ಸಾಧುಕಾರಗಳಿಂದಲೂ ಜಯಕಾರಗಳಿಂದಲೂ 
ಕೊಂಡಾಡುತ್ತ ಸಂತೋಷದಿಂದ ಭೂಮಿಯಲ್ಲಿ ತಮ್ಮ ತಲೆಗಳನ್ನೀಡಾಡುತ್ತ 
ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿದರು. 


ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ದವಾದ 
ಶ್ರೀ ಸಾ  ೦ದಮ ಹಾಪುರಾಣದ ಮಾಹೇಶ್ವ "ರಖಂಡದ ಎರಡನೆಯ ಕೌ ಮಾರಿಕಾಖಂಡದಲ್ಲಿ 
ಔಕ್ಞುಮಾರೇಶ ಮಾಹಾತ್ಮ್ಯ - ಶ್ರೀ ಮಹಾದೇವ ನೆ | ವಾಹಿಕೋತ್ಸವ ನರ್ಣನ''ವೆಂಬ. 
ಇಪ್ಪ [) ಡಫೆಯ ಅಧ್ಯಾಯವು 'ಮುಗಿಹುದು. 


[| ಶ್ರೀಃ W 


ಅಥ ಷಡ್ವಿಂಶೋಧ್ಯಾಯಃ 
ಹುಮಾರೇಶ ಮಾಹಾತ್ಮ್ಮ್ಯೇ ಹರಗೌರೀವಿವಾಹನರ್ಣನಂ 
ನಾರದ ಉವಾಚ :- 
ಅಥ ಬ್ರಹ್ಮಾ ಮುಹಾದೇನಮಭಛಿವಾದ್ಯ ಕೃತಾಂಜಲಿಃ । 
ಉದ್ವಾಹಃ ಕ್ರಿಯತಾಂ ದೇವ ಇತ್ಯುವಾಚ ಮಹೇಶ್ವರಂ On 
ತಸ್ಯ ತದ್ವಚನಂ ಶ್ರುತ್ವಾ ಪ್ರಾಹೇದಂ ಭಗವಾನ್‌ ಹರಃ । 
ಪರಾಧೀನಾ ನಯಂ ಬ್ರಹ್ಮನ್‌ಹಿಮಾದ್ರೇಸ್ತವ ಚಾಪಿ ಯತ್‌ । 
ಯದ್ಯುಕ್ತಂ ಕ್ರಿಯತಾಂ ತದ್ದಿ ವಯಂ ಯುಷ್ಮದೃಶೇಂಧುನಾ ೨ 


ತತೋ ಬ್ರಹ್ಮಾ ಸ್ವಯಂ ದಿವ್ಯಂ ಪುರಂ ರತ್ನಮುಯಂ ಶುಭಂ ೩h 
ಉದ್ವಾಹಾರ್ಥಂ ಮಹೇಶಸ್ಯ ತಕ್ಸಣಾತ್ಸಮಕಲ್ಪಯತ್‌ । 
ಶತಯೋಜನವಿಸ್ತೀರ್ಣಂ ಪ್ರಾಸಾದಶತಶೋಭಿತಂ Yl 


ಪುರೇ ತಸ್ಮಿನ್ಮಹಾದೇವಃ ಸ್ವಯಮೇವ ವ್ಯತಿಷ್ಠತ | 
ತತಃ ಸಪ್ತಮುನೀನ್ದೇನಶ್ಚಿಂತಿತಾಭ್ಯಾಗತಾನ್ಸುರಃ | 
ಸ್ರಾಹಿಣೋದಂಬಿಕಾಯಾಶ್ಚ ಸ್ಥಿರಪತ್ರಾರ್ಥಮಿಶ್ಚರಃ ೫ 





ಕನ್ನಡದ ಅನುವಾದ 


ಕುಮಾ ಕೀಶಮಹಾಶ್ಮ್ಯ--ಹರಗೌ ಶೀ ವಿನಾಹ ವರ್ಣನ 


೧. ನಾರದನು ಹೇಳುತ್ತಾನೆ: ಬಳಿಕ ಬ್ರಹ್ಮನು ಮಹಾದೇವನಿಗೆ 
ನಮಸ್ಸರಿಸಿ ಅಂಜಲಿಬಂಧವನ್ನು ಮಾಡಿ "" ದೇವದೇವನೆ! ನೀನು ಮದುವೆ 
ಯನ್ನು ಮಾಡಿಕೊಳ್ಳಬೇಕು” ಎಂದು ಬಿನ್ನವಿಸಿದನು. 

೨. ಆತನ ಮಾತನ್ನು ಕೇಳಿ ಮಹೇಶ್ವರನು ₹" ಎಲೈ ಬ್ರಹ್ಮನೆ! ಈಗ ನಾನು 
ನಿನ್ನ ಕೈಗೆ ಸಿಕ್ಕಿ ಪರಾಧೀನನಾಗಿರುವೆನು. ಆದುದರಿಂದ ನಿಮಗೆ ಯುಕ್ತವಾದು 
ದನ್ನೆಲ್ಲ ಮಾಡಿರಿ. ನಾನು ಈಗ ಸಂಪೂರ್ಣವಾಗಿ ನಿಮ್ಮ ವಶದಲ್ಲಿರುವೆನು?' 
ಎಂದು ಹೇಳಿದನು. 

೩-೪, ಆಗ ಬ್ರಹ್ಮನು ಶಿವನ ಮದುವೆಯ ಉತ್ಸವಕ್ಕಾಗಿ ನೂರು ಯೋಜನ 
ವಿಸ್ತಾರವೂ ನೂರಾರು ಉಪ್ಪರಿಗೆಗಳಿಂದ ಕೂಡಿ ನವರತ್ನಗಳಿಂದ ತುಂಬಿದುದೂ 
ಆದ ಶುಭ ನಗರವೊಂದನ್ನು ದಿವ್ಯರೀತಿಯಿಂದ ಕ್ಪಣಮಾತ್ರದಲ್ಲಿ ಸೃಷ್ಟಿಸಿದನು. 

೪-೫. ಆ ಪಟ್ಟ ಣದಲ್ಲಿ ಮಹಾದೇವನು ತಾನೇ ಬಿಡಾರವನ್ನುಮಾಡಿ 
ಕೊಂಡನು. ಬಳಿಕ ಸಪ್ತರ್ಷಿಗಳನ್ನು ಸ್ಮರಿಸಲು ಅವರೆಲ್ಲರೂ ಸಮ್ಮುಖದಲ್ಲಿ 
ಬಂದು ನಿಂತರು. ಶಿವನು ಅವರನ್ನು ಪಾರ್ವತೀಕಲ್ಯಾಣ ಸಂಬಂಧವಾಗಿ 
ನಿಶ್ಚಿತಾರ್ಥ ಪತ್ರಗಳನ್ನು ಮಾಡಿಕೊಂಡುಬರುವಂತೆ ಹೇಳಿಕಳುಹಿಸಿದನು. 


೪೨.೨ ಶ್ರೀ ಸ್ಕ್ವಾಂ ದಮಹಾಪುರಾರಣ೦ಂ 


ಸಾರುಂಧತೀಕಾಸ್ತೇ ತತ್ರ ಹ್ಲಾದಯಂತೋ ಹಿಮಾಚಲಂ । 


ಸಭಾರ್ಯುಮಾಶ್ವರಗುಣೈಃ ಸ್ಥಿರಪತ್ರಾಣಿ ಚಾದಧುಃ | ೬॥ 
ತತಃ ಸಂಪೂಜಿತಾಸ್ತೇನ ಪುನರಾಗನ್ಯು ತೇಚಲಾತ್‌ । 
ನ್ಯನೇದಯನ್ಸ್ಮ್ಯಂಬಕಾಯ ಸಚಿ ತಾನಭ್ಯನಂದತ nen 
ಉದ್ವಾಹಾರ್ಥಂ ತತೋ ದೇವೋ ನಿಶ್ವಂ ಸರ್ವಂ ನ್ಯಮಂತ್ರಯತ್‌ । 
ಸಮಾಗತಂ ಚ ತತ್ಸರ್ವಂ ನಿನಾ ದೈತೆ ಸರ್ದುರಾತ್ಮಭಿಃ He 
ಸ್ಥಾನರಂ ಜಂಗಮಂ ಯಚ್ಚ ವಿಶ್ವಂ ನಿಷು ಪುರೋಗಮಂಂ | 

ಸಬ ್ರಿಹ್ಮಕಂ ಪ್ರರಾರಾಕೇರ್ಮಹಿಮಾನಮನವರ್ಧಯತ್‌ 1 ೯॥ 
ತತಸ್ತಂ “ನಿಧಿರಾಹೇಷಂ ಗಂಧಮಾದನಪರ್ವತೇ। 

ಪುರೇ ಸ್ಥಿತಂ ನಿನಾಹಸ್ಯ ದೇನ ಕಾಲಃ ಪ್ರವರ್ತತೇ I ೧೦॥ 
ತತಸ್ತಸ್ಯ ಜಬಾಜೂಟೇ ಚಂದ್ರಖಂಡಂ ಪಿತಾನುಹಃ । 

ಬಬಂಧ ಪ್ರ ಏಯೋದಾರನಿಸ್ಟಾ ರಿತನಿಲೋಚನಃ 1 ೧೧ ॥ 


ಕಪರ್ದಂ `ಕೋಭನಂ ವಿಷ್ಣುಃ ಸ್ವಯಂ ಚಕ್ರೇಂಸ್ಯ ಹರ್ಷತಃ । 
ಕಸಾಲಮಾಲಾಂ ನಿಪುಲಾಂ ಚಾಮುಂಡಾ 'ಮೂರ್ಥ್ಯ್ಯಬಂಧತ 1 ೧೨ ॥ 





೬, ಅವರೆಲ್ಲರೂ ಅರುಂಧತೀದೇವಿಯೊಡನೆ ಹೊರಟು ಈಶ್ವರಗಣಗಳಿಂದ 
ಮೇನಾಸಮೇತನಾದ ಪರ್ವತರಾಜನಿಗೆ ಸಂತೋಷಪಡಿಸುವವರಾಗಿ ತಮ್ಮ 
ನಿಶ್ಚಿತಾರ್ಥಪತ್ರಗಳನ್ನು ಕೊಟ್ಟ ರು. 

೭, ಬಳಿಕ ಆತನಿಂದ ಉಚಿತೋಪಚಾರಗಳನ್ನು ಹೊಂದಿ ಹಿಮಾಚಲ 
ದಿಂದ ಹೊರಟು ಹಿಂದಿರುಗಿ ಸರಮಶಿವನಿಗೆ ನಡೆದುದೆಲ್ಲವನ್ನೂ ಬಿನ್ನನಿಸಲು 
ಆತನೂ ಅವರ ಕಾರ್ಯದಕ್ಬತೆಯನ್ನು ಕೊಂಡಾಡಿದನು. 

ಆ. ತನ್ನ ವಿವಾಹ ಸಮಾರಂಭಕ್ಕಾಗಿ ದೇವದೇವನು ದುರಾತ್ಮರಾದ 
ದೈತ್ಯಕೊಬ್ಬರನ್ನು ಬಿಟ್ಟು ಸಕಲ ಭೂಮಂಡಲವನ್ನೂ ಕರೆದನು. ಸಮಸ್ತ 
ಭೂತನಿಕಾಯವೂ ಸಿದ್ಧವಾಗಿ ನಿಂತಿತು. 

೯. ಮಹಾ ವಿಷ್ಣುವೇ ಮೊದಲಾಗಿ ಸಕಲ ಸ್ಥಾ ಸ್ಥಾವರ ಜಂಗಮಾತ್ಮಕವಾದ 
ನಿಶ್ವವೂ ಬ್ರ ಹ್ಮನೊಡನೆ "ಮಹಾಜೀವನ ಮಹಿಮೆಯನ್ನು ಹೆಚ್ಚಿ ಸುವಂಕಿದ್ದಿ ತು. 

೧೦. ಬ್ರಹ್ಮನು “ಈ ಸಮೂಹವೆಲ್ಲವೂ ಗಂಧಮಾದನ ನರ್ನತದ ಪಟ್ಟಿ ಣ 
ದಲ್ಲಿ ನಿಲ್ಲಲಿ. ವಿವಾಹ ಮುಹೂರ್ತದ ಕಾಲವು ಸಮಿನಾಹಿಸುತ್ತಿರುವುದು'' ಎಂದನು. 

೧೧. ಬಳಿಕ ಬ್ರಹ್ಮನು ಪ್ರೀತಿಯಿಂದಲೂ ಔದಾರ್ಯದಿಂದಲೂ ಅರಳಿದ 
ಕಂಗಳುಳ್ಳೆ ವನಾಗಿ ಮಹೇಶ್ವ ರನ ಜಡೆಗಳಲ್ಲಿ ಬಾಲಚಂದ್ರನನ್ನು ಸಿಂಗರಿಸಿದನು. 

೧.೧೩, ವಿಷು ವು ತಾನೇ ಸಂತೋಷದಿಂದ ಆತನ ಜಡೆಗಳನ್ನು ಸೇರಿಸಿ 
ಕಪರ್ದವನ್ನು ಕಟ್ಟಿ ದನು. ಜಾಮಂ:ಂಡಿಯು ವಿಶಾಲವಾದ ಕಪಾಲಮಾಲೆಯನ್ನು 


ಷಡ್ವಿಂಶೋ8$ಥ್ಯಾಯಃ ೪ ೨ಪ್ಲಿ 


ಉವಾಚ ಚಾಪಿ ಗಿರಿಶಂ ಪುತ್ರಂ ಜನಯ ಶಂಕರ । 
ಯೋ ದೈತ್ಯೇಂದ್ರಕುಲಂ ಹತ್ವಾ ಮಾಂ ರಕ್ಕೆಸ್ತೆರ್ಸಯಿಷ್ಯತಿ ॥೦೩॥ 
ಸೂರ್ಯೋ ಜ್ವಲಚ್ಛಿಖಾರಕ್ತಂ ಭಾಭಾಸಿತಜಗತ್ತ್ರ್ಯಯಂ । 


ಬಬಂಧ ದೇವದೇವಸ್ಯ ಸ್ವಯಮೇವ ಪ್ರನೋದತಃ ॥ ೧೪ ॥ 
ಶೇಷವಾಸುಕಿಮುಖ್ಯಾತ್ಚ ಜ್ವಲಂತಸ್ತೇಜಸಾ ಶುಭಾಃ । 

ಆತ್ಮಾನಂ ಭೂಷಣಸ್ಥಾನೇ ಸ್ವಯಂ ತೇ ಚಕ್ರುರೀಶ್ವರೇ I ೧೫ ॥ 
ವಾಯವತಶ್ಚ ತತಸ್ತ್ವೀಕ್ಸ್ಣಶೃಂಗಂ ಹಿಮಗಿರಿಪ್ರಭಂ ॥ ೧೬ ॥ 
ವೃಷಂ ನಿಭೂಷಯಾಮಾಸುರ್ನಾನಾರತ್ನೋಪಹತ್ತಿಭಿಃ । 

ಶಕ್ರೋ ಗಜಾಜಿನಂ ಗೃಹ್ಯ ಸ್ಹಯಮಗ್ರೇ ವ್ಯವಸ್ಥಿ ತಃ ೧೭ 
ವಿನಾ ಭಸ್ಮ ಸಮಾಧಾಯ ಕಪಾಲೇ ರಜತಪ್ರಭಂ । 

ಮನುಜಾಸ್ಥಿ ಮಯಿಾಂ ಮಾಲಾಂ ಪ್ರೇತನಾಥಶ್ಚ ನಂದನಂ 1 ೧೮ ॥ 
ವಹ್ನಿಸ್ತೇಸೋಮ ಯಂ ದಿವ್ಯಮಜಿನಂ ಪ್ರದದೌ ಸ್ಥಿತಃ । 

ಏನಂ ನಿಭೂಹಿತಃ ಸರ್ವೈರ್ಭತ್ಯೈರೀಶೋ ಬಭೌ ಭೃಶಂ ॥ ೧೯ ॥ 





ತಲೆಗೆ ಅಲಂಕರಿಸುತ್ತ ಮಹೇಶನನ್ನು ಕುರಿತು "" ಶಂಕರಾ! ಸಮಸ್ತ ರಾಕ್ಚಸರ 
ಕುಲವನ್ನೂ ನಿರ್ಮೂಲಮಾಡಿ ಅವರ ರಕ್ಕದಿಂದ ನನಗೆ ತೃಪ್ತಿಯನ್ನುಂಟು 
ಮಾಡುವಂತಹ ಮಗನನ್ನು ಪಡೆ?' ಎಂದು ಹೇಳಿದಳು. 

೧೪. ಸೂರ್ಯನು ದೇವದೇವನಿಗೆ ತಾನೇ ಸಂತೋಷದಿಂದ ಮೂರು 
ಲೋಕಗಳನ್ನು ಬೆಳಗಿಸುತ್ತಿರುವ ಕಾಂತಿಯುಕ್ತವಾದ ಶಿಖಾಲಂಕಾರವನ್ನು 
ಕಟ್ಟಿದನು. 

೧೫. ಆದಿಶೇಷ, ವಾಸುಕೆ ಮುಂತಾದ ಸರ್ಪಶ್ರೇಷ್ಠರೆಲ್ಲರೂ ತಮ್ಮ 
ತೇಜಸ್ಸಿನಿಂದ ಜ್ವಲಿಸುತ್ತಿರುವರಾಗಿ ತಾವಾಗಿಯೇ ಪರಮಾತ್ಮನ ಅಂಗಾಂಗಗಳಲ್ಲಿ 
ಭೂಷಣಪ್ರಾಯರಾಗಿ ನಿಂತರು. 

೧೬-೧೮. ಮರುದ್ದಣಗಳೆಲ್ಲರೂ ತೀಳ್ಸೇ್ಚ್ಣ ಶೃಂಗಗಳುಳ್ಳ ಹಿಮಗಿರಿಯಂತೆ 
ಶುಭ್ರಾ ಕಾರವುಳ್ಳ ನಂದೀಶ್ವರನನ್ನು ನಾನಾವಿಧಗಳಾದ ವೇಷ ಭೂಷಣಗಳಿಂದ 
ಅಲಂಕರಿಸಿದರು. ಮಹೇಂದ್ರನು ಗಜಚರ್ಮವನ್ನು ಹಿಡಿದು ಮುಂದೆ ನಿಂತನು. 
ಕಪಾಲದಲ್ಲಿ ರಜತಮಯವಾದ ಭಸ್ಮನಿಲ್ಲದೆಯೇ ಮನುಷ್ಯರ ಅಸ್ಥಿಗಳಿಂದ. 
ಮಾಡಿದ ಮಾಲೆಯನ್ನು ಹಾಕಿ ಯಮರಾಜನು ನಮಸ್ಕರಿಸಿದನು. 

೧೯. ಅಗ್ಲಿಜೀನನು ತೇಜೋಯುಕ್ಕವಾದ ದಿವ್ಯ ಚರ್ಮವನ್ನೊಪ್ಪಿಸಿ 
ನಿಂತನು. ಇಂತು ಸಕಲ ಭ್ರೃತ್ಯರಿಂದಲಂಕೃತನಾಗಿ ಪರಮಶಿವನು ಅತ್ಯಂತ 
ಮಾಳ ಕಾಂತಿಯಿಂದ ಶೋಭಿಸುತ್ತಿದ್ದನು. 


೪೨೪ ಶ್ರೀ ಸ್ಕಾಂದಮಹಾಪುರಾಣಂ 


ತತೋ ಹಿಮಾಜ್ರೇಃ ಪುರುಷಾ ವೀರಕಂ ಪ್ರೋಜಿರೇ ನಚಃ | 


ಮಾಭೂತ್ಕಾಲಾತ್ಯಯಃ ಶೀಘ್ರಂ ಭವಸ್ಯೈತನ್ನಿನೇದ್ಯತಾಂ 1 ೨೦॥ 
ತತೋ ದೇನಂ ಪ್ರಣಮ್ಯಾಹ ವೀರಕಃ ಕರಸಂಪುಟೀ। 

ತ್ವರಯಂತಿ ಮಹೇಶಾನಂ ಹಿಮಾದ್ರೇಃ ಪುರುಷಾಸ್ತ್ಪೃಮಿಾ 1೨೧॥ 
ಇತಿ ಶ್ರುತ್ವಾ ವಚೋ ದೇವಃ ಶೀಘ್ರಮಿತ್ಯೇವ ಚಾಬ್ರವೀತ್‌ | 

ಸಪ್ತ ವಾರಿಧಯಸ್ತಸ್ಯ ಚಕ್ರುರ್ದರ್ಪಣದರ್ಶನಂ ॥ ೨೨ ॥ 


ತತ್ರೈಕ್ಸತ ಮಹಾದೇವಃ ಸ್ವರೂಪಂ ಸ ಜಗನ್ಮಯಂ | ' 
ತತೋ ಬದ್ಧಾಂಜಲಿರ್ಧೀಮಾನ್ಸ್ಟಾಣುಂ ಪ್ರೋನಾಚ ಕೇಶವಃ ॥ ೨೩॥ 
ದೇನದೇನ ಮಹಾದೇವನ ತ್ರಿಪುರಾಂತಕ ಶಂಕರ । 


ಶೋಭಸೇನೇನ ರೂಸೇಣ ಜಗದಾನಂದದಾಯಿನಾ ॥ ೨೪॥ 
ಮಹೇಶ್ವರ ಯಥಾ ಸಾಕ್ಸಾದಪಠಸ್ತ್ಸ್ಪಂ ಮಹೇಶ್ವರಃ | 
ತತಃ ಸ್ಮಯನ್ಮಹಾದೇವೋ ಜಯೇತಿ ಭುವನೇ ಶ್ರುತಃ ॥ ೨೫ ॥ 





೨೦. ಆಗ ಹಿಮವಂತನ ಕಡೆಯ ಪುರುಷರು ಶಿವನ ದ್ವಾರಪಾಲಕನಾದ 
ವೀರಕನನ್ನು ಕುರಿತು." ಅಯ್ಯಾ ! ಇನ್ನು ಕಾಲವಿಳಂಬವಾಗಬಾರದು. 
ಈ ಮಾತನ್ನು ಸ್ವಾಮಿಗೆ ತಿಳಿಸು?” ಎಂದು ಹೇಳಿದರು. 

೨೧. ವೀರಕನಾದರೊ ಮಹಾದೇವನಿಗೆ ನಮಸ್ಕರಿಸಿ ಕೈಗಳನ್ನು ಜೋಡಿಸಿ 
“ಮಹಾದೇವಾ! ಹಿಮವಂತನ ದೂತರಾದ ಈ ಜನರು ನಿನ್ನನ್ನು ಕಲ್ಯಾಣಕ್ಕಾಗಿ 
ತ್ವರೆಗೊಳಿಸುತ್ತಿರುವರು?' ಎಂದು ಅರಿಕೆಮಾಡಿಕೊಂಡನು. 

೨.೨. ಮಹಾದೇವನು ಇದನ್ನು ಕೇಳಿ ಎಲ್ಲರನ್ನೂ ಜಾಗ್ರತೆಮಾಡುವಂತೆ 
ನಿಯಮಿಸಿದನು. ಆಗ ಸಪ್ತ ಸಮುದ್ರಸತ್ನಿಯರು ಆತನಿಗೆ ಶುಭಕರವಾದ 
ದರ್ಪಣವನ್ನು ತೋರಿಸಿದರು. 

೨೩-೨೪. ಅದರಲ್ಲಿ ಪರಮೇಶ್ವರನು ತನ್ನ ಜಗನ್ಮಯವಾದ ರೂಪವನ್ನು 
ನೋಡಿಕೊಂಡನು. ಆಗ ಬುದ್ಧಿ ವಂತನಾದ ನಾರಾಯಣನು ಶಿವನನ್ನು ಕುರಿತು 
ಅಂಜಲಿಬದ್ಧನಾಗಿ " ಎಲೈ. ದೇವೇಶ್ವರನೆ! ಮಹಾದೇವನೆ! ತ್ರಿಪುರಧ್ವಂಸಿಯೆ! 
ಶಂಕರಾ! ನೀನು ಸಕಲಲೋಕಕ್ಕೂ ಆನಂದದಾಯಕವಾಗಿರತಕ್ಕ ಈ ರೂಪ 
ದಿಂದ ಬಹಳವಾಗಿ ಶೋಭಿಸುತ್ತಿರುವೆ. ಈ ದರ್ಪಣದಲ್ಲಿ ಪ್ರತಿಬಿಂಬದಿಂದಂತು 
ಮತ್ತೊಬ್ಬ ಮಹೇಶ್ವರನೇ ಆಗಿರುವಂತೆ ಕಾಣುತ್ತಿರುವ” ಎಂದು ಹೇಳು 
ತ್ಲಿದ್ಧನು. 

೨೫. ಬಳಿಕ ಮಹಾದೇವನು ಮುಗುಳ್ನಗೆಯಿಂದ ಕೂಡಿ ಲೋಕನೆಲ್ಲವೂ 
'ಜಯಕಾರವನ್ನು ಮಾಡುತ್ತಿರಲು ವಿಷ್ಣುವಿನ ಕರಾನಲಂಬನವನ್ನುಮಾಡಿ 
ಮೆಲ್ಲಗೆ ವೃಷಭಾರೂಢನಾದನು. 


ಷಡ್ಜಿಂಶೋಕ$ಧ್ಯಾಯಃ ೪೨೫ 


ಕರಮಾಲಂಬ್ಯ ನಿಷ್ಟೋಶ್ಚ ವೃಷಭಂ ರುರುಹೇ ಶನೈಃ । 


ತತಶ್ಚ ವಸವೋ ದೇವಾಃ ಶೂಲಂ ತಸ್ಯ ನ್ಯವೇದಯನ್‌ ! ೨೬ 0 
ಧನದೋ ನಿಧಿಭಿರ್ಯುಕ್ತಃ ಸಮಾಪಸ್ಥಸ್ತತೋಭವತ್‌ । 

ಸ ಶೂಲಪಾಣಿರ್ನಿಶ್ವಾತ್ಮಾ ಸಂಚಚಾಲ ತತೋ ಹರಃ ॥ ೨೭ ॥ 
ದೇವದುಂದುಭಿನಾದೈಶ್ಚ ಪುಷ್ಪಾಸಾರೈಶ್ಚ ಗೀತಕ್ಕೆಃ । 
ನೃತ್ಯದ್ಧಿರಸ್ಸರೋಭಿಶ್ಚ ಜಯೇತಿ ಚ ಮಹಾಸ್ಕನೈಃ ॥ ೨೮ ॥ 
ಸವ್ಯದಕ್ಷ್ಮಿಣಸಂಸ್ಥಾನೌ ಬ್ರಹ್ಮನಿಷ್ಣೂ ತು ಜಗ್ಮತುಃ । 

ಹಂಸಂಚ ಗರುಡಂ ಚೈನ ಸಮಾರುಹ್ಯ ಮಹಾಪ್ರಭೌ lH ೨೯ 
ಅಥಾದಿಶಿರ್ದಿತಿಃ ಸಾ ಚ ದನುಃ ಕದ್ರೂಃ ಸುಪರ್ಣಜಾ | 

ಪೌ ಲೋಮಿಾ ಸುರಸಾ ಚೈನ ಸಿಂಹಿಕಾ ಸುರಭಿರ್ಮೂನಿಃ ! ೩೦ n 
ಸಿದ್ಧಿರ್ಮಾಯಾ ಕ್ಮಮಾ ದುರ್ಗಾ ದೇನೀ ಸ್ವಾಹಾ ಸ್ವಧಾ ಸುಧಾ | 
ಸಾವಿತ್ರೀ ಚೈವ ಗಾಯತ್ರೀ ಲಕ್ಷ್ಮೀಃ ಸಾ ದಕ್ಸಿಣಾದ್ಯುತಿಃ I ೩೧ ॥ 
ಸ್ಪೃಹಾ ಮತಿರ್ಭತಿರ್ಬದ್ಧಿರ್ಮಂಥೀಖಯದ್ಧಿಃ ಸರಸ್ವತೀ | 

ರಾಕಾ ಕುಹೂಃ ಸಿನೀವಾಲೀ ದೇನೀ ಭಾನುಮತೀ ತಥಾ ! ೩೨ ॥ 
ಧರಣೀ ಧಾರಣೀ ನೇಲಾ ರಾಜ್ಞೀ ಚಾಪಿ ಚ ರೋಹಿಣೀ । 
ಇತ್ಯೇತಾಶ್ವಾನ್ಯದೇವಾನಾಂ ಮಾತರಃ ಸತ್ನಯಸ್ತಥಾ | ೩೩ ॥ 








೨೬-೨೭. ಆಗ ಅಷ್ಟವಸುಗಳೂ ದೇವತೆಗಳೂ ಆತನಿಗೆ ತ್ರಿಶೂಲವನ್ನು 
ಒಪ್ಪಿಸಿದರು. ಕುಬೇರನು ನವನಿಧಿಗಳೊಡನೆ ಸಮಿಾಷಪದಲ್ಲಿಯೇ ಇದ್ದನು. 
ನಿಶ್ವಾತ್ಮನಾದ ಶಿವನು ಆಗ ತ್ರಿಶೂಲಪಾಣಿಯಾಗಿ ಹೊರಟನು. 

೨೮-೨೯. ದೇವಲೋಕದ ದುಂದುಭಿಗಳ ಮೊಳಗಿರಿಂದಲೂ, ಪುಷ್ಪ ವೃಷ್ಟಿ 
ಯಿಂದಲೂ ಸಂಗೀತದಿಂದಲೂ, ನರ್ತನಮಾಡುತ್ತಿರುವ ಅಪ್ಸರಸ್ತ್ರೀಯ 
ರಿಂದಲೂ, ಜಯಜಯವೆಂಬ ಮಹಾ ಧ್ವನಿಗಳಿಂದಲೂ, ಎಡಬಲ ಪಾರ್ಶ್ವ 
ಗಳಲ್ಲಿ ಬ್ರಹ್ಮ ವಿಷ್ಣುಗಳು ತಮ್ಮ ವಾಹನಗಳಾದ ಹಂಸ ಗರುಡರನ್ನೇರಿ ಮಹಾ 
ಪ್ರಭಾಶಾಲಿಗಳಾಗಿ ಹೊರಟರು. 

೩೦-೩೩. ಇವರಾದ ಬಳಿಕ ಅದಿತಿ, ದಿತಿ ದನು, ಕದ್ರು, ಸುಪರ್ಣಜೆ, 
ಪೌಲೋಮಿ, ಸುರಸಾ, ಸಿಂಹಿಕಾ, ಸುರಭಿ, ಮುರಿ, ಸಿದ್ಧಿ, ಮಾಯಾ, 
ಕ್ಸಮಾ, ದುರ್ಗಾದೇವಿ, ಸ್ವಾಹಾ, ಸ್ವಧಾ, ಸುದಾ, ಸಾವಿತ್ರಿ, ಗಾಯತ್ರಿ, 
ಲಕ್ಷ್ಮಿ, ದಕ್ಷಿಣಾ, ದ್ಯುತಿ, ಸ್ಪೃಹಾ, ಮತಿ, ಧೃತಿ, ಬುದ್ಧಿ, ಮಂಧಿಖುದ್ದಿ, 
ಸರಸ್ವತಿ, ರಾಕಾ, ಕುಹೂ ಸಿನೀವಾಲೀ, ಭಾನುಮತಿ, ಧರಣಿ, ಧಾರಣಿ, ವೇಲಾ, 
ರಾಜ್ಞಿ, ರೋಹಿಣಿ, ಈ ಎಲ್ಲರೂ, ಇತರ ದೇವಮಾತೃಕೆಯರೂ, ದೇವಸತ್ತಿ 
ಯರೂ, ಪರಮೇಶ್ವರನ ಮದುವೆಗಾಗಿ ಸಂತೋಷದಿಂದ ಹೊರಡುವವರಾದರು. 


F 


೪೨೬ ಶ್ರೀ ಸ್ಕಾಂದನಂಹಾಪುರಾಣಂ 


ಉದ್ವಾಹಂ ಜೇನದೇವಸ್ಯ ಜಗ್ಮುಃ ಸರ್ವಾ ಮುದಾನ್ಮಿತಾಃ । 

ಉರಗಾ ಗರುಡಾ ಯಕ್ಸಾಗಂಧರ್ವಾಃ ಕಿನ್ನರಾ ನರಾಃ I ೩೪॥ 
ಸಾಗರಾ ಗಿರಯೋ ಮೇಘಾ ಮಾಸಾಃ ಸಂವತ್ಸರಾಸ್ತಥಾ । 

ವೇದಾ ಮಂತ್ರಾಸ್ತಥಾ ಯಜ್ಞಾಃ ಶ್ರೌತಾ ಧರ್ಮಾಶ್ಚ ಸರ್ವಶಃ ॥ ೩೫ ॥ 
ಹುಂಕಾರಾಃ ಪ್ರಣವಾಶ್ಚೈನ ಇತಿಹಾಸಾಃ ಸಹಸ್ರಶಃ । 


ಕೋಟಿ ಶಶ್ಚ ತಥಾ ದೇನಾ ಮಹೇಂದ್ರಾದ್ಯಾಃ ಸಮಾಹನಾಃ I ೩೬ ॥ 
ಅನುಜಗ್ಮುರ್ನುಹಾದೇವಂ ಕೋಟಿಕೋರ್ಬುದಶಶ್ತಹಿ | 

ಗಣಾಶ್ಚ ಪೃಷ್ಠತೋ ಜಗ್ಮುಃ ಶಂಖನರ್ಹಾಶ್ಚ ಕೋಟಿ ಶಃ I ೩೭ 
ದಶಭಿಃ ಕೇಕರಾಖ್ಯಾಶ್ಚ ನಿದ್ಯುತೋಷ್ಟಾಭಿರೇವ ಚ | 

ಚತುಃಷಷ್ಟ್ಟ್ಯಾ ನಿಶಾಖಾಶ್ಚ ನವಭಿಃ ಪಾರಿಯಾತ್ರಿ ಕಾಃ ॥ ೩೮ ॥ 


ಷಡ್ಫಿಃ ಸರ್ವಾಂತಕಃ ಶ್ರೀಮಾನ್ಸ_್ಮಫೈನ ನಿಕೃತಾನನಃ । 
ಜ್ಯಾಲಾಕೇಶೋ ದ್ವಾದಶಭಿಃ8 ಕೋಟಭಿಃ ಸಂವೃತೋ ಯಯೌ ॥೩೯॥ 
ಸಪ್ತಭಿಃ ಸಮದಃ ಶ್ರೀಮಾನ್ನುಂದುಭೋಸ್ಟ್ವಾಭಿಕೇವ ಚೆ । 


ಪಂಚಭಿಶ್ಚ ಕಪಾಲೀಶಃ ಷಡ್ಫಿಃ ಸಂಹ್ರಾದಕಃ ಶುಭಃ 1 ೪೦ ॥ 
ಸೋಟಕೋಟಭಿರೇವೈಕಃ ಕುಂಡಕಃ ಕುಂಭಕಸ್ತಥಾ । 
ವಿಷೃಂಭೋಂಷ್ಟಾಭಿರೇವೇಹ ಗಣಪಃ ಸರ್ವಸತ್ತಮಃ I ೪೧॥ 
ಪಿಸ್ಟಲಶ್ಚಸಹಸ್ರ್ರೇಣ ಸನ್ನ್ನಾದಶ್ಚ ತಥಾಬಲೀ । 

ಅವೇಶನಸ್ತಥಾಸ್ಟಾಭಿಃ ಸಪ್ತಭಿಶ್ಚಂದ್ರತಾಪನಃ ॥ ೪೨ ॥ 
ಮಹಾಕೇಶಃ ಸಹಸ್ರೇಣ ನಂದಿರ್ದ್ವಾದಶಭಿಸ್ತಥಾ | 

ನಗಃ ಕಾಲಃ ಕರಾಳಶ್ಚ ಮಹಾಕಾಲಃ ಶತೇನ ಚ ॥ ೪೩ ॥ 


ಅಗ್ನಿ ಕಃ ಶತಕೋಹ್ಯಾ ವೈ ಕೋಟಾಗ್ನಿಮುಖ ಏನ ಚ । 
ಅದಿತ್ಯಮೂರ್ಧಾ ಕೋಟ್ಯಾ ಚ ಕೋಟ್ಯಾ ಚೈನ ಧನಾವಹಃ ॥ ೪೪ ॥ 
ಸನ್ನಾಗಶ್ಚ ಶತೇನೈನ ಕುಮುದಃ ಕೋಟಭಿಸ್ಸ್ವಿ ಭಿಃ । 

ಅಮೋಘ ಘಃ ಕೋಳಿಲಶ್ಚೈನ ಕೋಟಕೋಟ್ಯಾ ಸುಮಂತ್ರಕಃ 1 ೪೫ ॥ 
ಕಾಕಪಾದಸ್ತಥಾ ಷಷ್ಟಾ ಸಷ್ಟ್ಯ್ಯಾ ಸಂತಾನಕೋ ಗಣಃ । 


ಮಹಾಬಲಶ್ಚ ನವಭಿರ್ಮಧುಪಿಂಗಶ್ಚ ಸಿಂಗಲಃ I ೪೬॥ 
ಸೀರೋ ನವತ್ಯಾ ಸಪ್ತತ್ಯಾ ಚತುರ್ವಕ್ತೃಶ್ಚ ಪೂರ್ವಪಾತ್‌ । 
ವೀರಭದ್ರಶ್ಚತುಷ್ಟಷ್ಟ್ರ್ಯಾ ಕರಣೋ ಬಾಲಕಸ್ತಥಾ 1 ೪೭॥ 





೩೪-೫೧. (ಇಲ್ಲಿಂದ ಮುಂದೆ ೫೦ನೆ ಶ್ಲೋಕದ ಪೂರ್ತಿಯವರೆಗೆ ಪರಿವಾ 
ರಕರ ಮತ್ತು ಪ್ರಮಥಗಣಗಳ ನಾಮಗಳೂ ಪರಿವಾರ ಸಂಖ್ಯೆಗಳೂ ಕೊಟ್ಟವೆ. 
ಅನ್ವಯ ಕ್ಲೇಶವಿಲ್ಲದುದರಿಂದ ಅರ್ಥದ ಅವಶ್ಯಕತೆಯಿಲ್ಲ.) ಇವರೂ, ಇನ್ನೂ 


ಷಡ್ಜಿಂಶೋ5ಧ್ಯಾಯಃ ೪೨೭ 


ಪಂಚಾಕ್ಟಶ್ಶತಮನ್ಯುಶ್ಚ ಮೇಘಮನ್ಯುಶ್ಶ ವಿಂಶತಿಃ । 


ಕಾಢಠ್ಕಕೋಟಿಶ್ಚತುಷ್ಟಷ್ಟ್ಟ್ಯಾ ಸುಕೇಶೋ ವೃಷಭಸ್ತಥಾ ॥ ೪೮ ॥ 
ನಿಶ್ಚರೂಪಸ್ತಾಲಕೇತುಃ ಸಂಚಾಶಚ್ಚ ಸಿ ತಾನನಃ । 

ಈಶಾನೋ ವೃದ್ಧದೇವಶ್ಚ ದೀಪ್ತಾತ್ಮಾ ಮೃತ್ಯುಹಾ ತಥಾ 1 ೪೯॥ 
ನಿಷಾದೋಯನಮುಹಾ ಚೈನ ಗಣೋಭೃಂಗಿರಿಟಸ್ತಥಾ । 

ಅಶನೀ ಹಾಸಕಶ್ಚೈವ ಚತುಷ್ಪಷ್ಟ್ರಾ ಸಹಸ್ರಪಾತ್‌ ॥ ೫೦ ॥ 
ಏತೇ ಚಾನ್ಯೇ ಚ ಗಣಸಾ ಅಸಂಖ್ಯಾತಾ ಮಹಾಬಲಾಃ | 

ಸರ್ವೇ ಸಹಸ್ರಹಸ್ತಾಶ್ಚ ಜಟಬಾಮುಕುಟಿಧಾರಿಣಃ I OH 
ಚಂದ್ರಲೇಖಾವತಂಸಾಶ್ಚ ನೀಲಕಂಠಾಸ್ತ್ರೀಲೋಚನಾಃ | 
ಹಾರಕುಂಡಲಕೇಯೂರಮುಕುಟಾದ್ಯೈರಲಂಕೃತಾಃ i ೫೨ 0 
ಅಣಿಮಾದಿಗುಣೈರ್ಯೂಕ್ತಾಃ ಶಕ್ತಾಃ ಶಾಪಪ್ರಸಾದಯೋಃ | 
ಸೂರ್ಯಕೋಟ ಪ್ರತೀಕಾಶಾಸ್ತತ್ರಾಜಗ್ಮುರ್ಗಣೇಶ್ವರಾಃ I ೫೩ ॥ 


ಪಾತಾಲಾಂಬರಭೂಮಿಸ್ಥಾಃ ಸರ್ವಲೋಕನಿವಾಸಿನಃ । 
ತಂಂಬುರುರ್ನಾರದೋ ಹಾಹಾಹೂಹೂಶ್ಚೈನ ತು ಸಾನುಗಾಃ ॥ ೫೪ ॥ 
ತಂತ್ರೀಮಾದಾಯ ವಾದ್ಯಾಂಶ್ಮಾವಾದಯನ್ಸಂಕರೋತ್ಸವೇ 
ಯಸಷಯಂಃ ಕೃತ್ಸೃಶ್ವೈವ ನೇದಗೀತಾನ್ಸಪೋಧನಾಃ Il ೫೫ ॥ 





ಇತರ, ಗಣಾಧಿಪತಿಗಳೂ ಗಣನೆಗೆ ಬಾರದೆ ಮಹಾ ಬಲಾಢ್ಯರಾಗಿದ್ದರು. 
ಎಲ್ಲರೂ ಸಾವಿರಕ್ಸೈೆಗಳಿಂದ ಕೂಡಿ ಜಡೆಗಳನ್ನೇ ಮಕುಟಿಗಳಂತೆ ಧರಿಸಿದ್ದರು. 

೫೨-೫೩. ಎಲ್ಲರೂ ಚಂದ್ರಶೇಖರರೂ, ನೀಲಕಂಠರೂ, ತ್ರಿನೇತ್ರಗಳುಳ್ಳ 
ವರೂ, ರತ್ನಹಾರಗಳು, ಕುಂಡಲಗಳು, ಭಾಪುರಿ, ಕರೀಟಿ ಮುಂತಾದುವು 
ಗಳಿಂದಲಂಕೃತರೂ ಅಣಿಮಾದಿ ಅಷ್ಟ ಸಿದ್ಧಿಗಳಿಂದೊಡಗೂಡಿದವರೂ ನಿಗ್ರ 
ಹಾನುಗ್ರಹ ಸಾಮರ್ಥ್ಯವುಳ್ಳವರೂ ಕೋಟಿ ಸೂರ್ಯರ ತೇಜಸ್ಸಿನಿಂದ 
ಮೆರೆಯುವವರೂ ಆದ ಗಣನಾಯಕರೆಲ್ಲರೂ ಹೊರಟರು. 

೫೪. ಸ್ವರ್ಗ, ಮರ್ತ್ಯ, ಪಾತಾಳಲೋಕಗಳಲ್ಲಿ ವಾಸಿಸುವವರೂೂ ಇತರ 
ಲೋಕಗಳ ನಿನಾಸಿಗಳೂ, ತುಂಬುರು, ನಾರದ, ಹಾಹಾ, ಹೂಹೂ, ಸಾಮ 
ವೇದಜ್ಞರು, ಮುಂತಾದವರೆಲ್ಲರೂ ಶಂಕರನ ನಿವಾಹೋತ್ಸವದಲ್ಲಿ ನೀಣಾದಿ 
ವಾದ್ಯಗಳನ್ನು ನುಡಿಸುತ್ತಿದ್ದರು. 

೫೫. ತಪೋಧನರಾದ ಸಕಲ ಮಹರ್ಷಿಗಳೂ ಸಂತುಷ್ಟಾಂತರಂಗರಾಗಿ 
ಪುಣ್ಯಕರಗಳಾದ ವೈವಾಹಿಕ ಮಂತ್ರಗಳನ್ನು ವೇದಗೀತೆಗಳೊಡನೆ ಪಠಿಸು 
ತ್ರಿದ್ದರು. 


೪೨೮ ಶ್ರೀ ಸ್ಕಾಂದಮಹಾಪುರಾ ಣಂ 


ಪುಣ್ಯಾನ್ಸೈ ನಾಹಿಕಾನ್ಮಂತ್ರಾನ್ಹೇಪುಃ ಸಂಹೃಷ್ಟಮಾನಸಾಃ | 
ಏನಂ ಪ್ರತಸ್ಥೇ ಗಿರಿಶೋ ನೀಜ್ಯಮಾನಶ್ಚ ಗಂಗಯಾ । 


ತಥಾ ಯಮುನಯಾ ಚಾಪಾಂಪತಿನಾ ಛತ್ರಧಾರಿಣಾ ॥ ೫೬ ॥ 
ಸ್ತ್ರೀ ಭಿರ್ನಾನಾನಿಧಾಲಾಸಪೈರ್ಲಾಜಾಭಿಶ್ನಾನುಮೋದಿತಃ । 
ಮಹೋತ್ಸನೇನ ದೇನೇಶೋ ಗಿರಿಸ್ಥಾನಂ ನಿನೇಶ ಸಃ 1 ೫೭॥ 
ಪ್ರಭಾಸತ್ಸೃರ್ಣಕಲಶಂ ತೋರಣಾನಾಂ ಶತೈಯರ್ಶುತಂ | 

ವೈಡೂಯ ಬದ್ಧಭೂಮಿಸ್ಥಂ ರತ್ನಜೈಶ್ಚ ಗೃ ಹೈ ಯರ್ನ್ವತಂ 7 ॥ ೫೮॥ 
ತತ್ಪ್ರನಿತ್ಯ ಸ್ತೂಯಮಾನೋ ದಾ ರಮಾ ಸೆಸಾದ ಹ 1೫೯॥ 
ತತೋ ಹಿಮಾಚಲಸ್ತತ ತ್ರ ದೃಶ್ಯತೇ ನ್ಯಾಕುಲಾಕುಲಃ 

ಆದಿಶದಾತ್ಮ ಭೃತ್ಯಾನಾಂ ಮಹಾದೇನ ಉಪಸ್ಥಿ ತೇ I ೬೦॥ 


ತತೋ ಬ್ರಹ್ಮಾಣಮಚಲೋ ಗುರುತ್ವೇ ಹಾ ರ್ಥಯತ್ತ ದಾ। 
ಸೃತ್ಯಾನಾಂ ಸರ್ವಭಾಶೇಷು ವಾಸುದೇವಂ ಡ ಬುದ್ಧಿ ಮಾನ್‌ ॥ ೬೧॥ 
ಪ್ರ ತ್ಯಾಹ ಚ ನಿವಾಹೇಂಸ್ಮಿನು )ಿ ಮಾರೀಭ್ರಾತರಂ ನಿನಾ 

ಭವಿಷ್ಯತಿ ಕಥಂ ವಿಷ್ಣೋ ಲಾಜಹೋಮಾವಿಕರ್ಮಸು 1 ೬೨॥ 





೫೬. ಇಂತು ಮಹೇಶ್ವರನು ಎರಡು ಪಕ್ಕಗಳಲ್ಲಿ ಗಂಗೆ, ಯಮುನೆಯರು 
'ಚಾಮರಗಳನ್ನು ಬೀಸುತ್ತಿರಲು ಸಮುದ್ರರಾಜನು ಹಿಡಿದ ಶ್ರೇತಛತ್ರದ 
ನೆರಳಿನಲ್ಲಿ ಹೊರಟನು. 

೫೭-೫೮. ಬಹು ವಿಧಗಳಾದ ಮಾತುಗಳನ್ನಾಡುತ್ತಿರುವ ಸ್ತ್ರೀಯರು 
ಲಾಜಾಕ್ಟತೆಗಳಿಂದ ಪೂಜಿಸುತ್ತಿರಲು, ಮಹೇಶ್ವ ರನು ಅತ್ಯಂತ ಸಂಭ್ಞ)ಮದಿಂದ 
ಹಿಮಾಚಲದ ಪ್ರದೇಶಕ್ಕೆ ಬಂದನು. ಪ್ರದೇಶವು ಮಿರುಮಿರುಗುತ್ತಿರುವ 
ಚಿನ್ನದ ಕಲಶಗಳಿಂದಲೂ, ನೂರಾರು ಹೋರ ವೈಡೂರ್ಯಗಳಿಂದ 
ನಿರ್ಮಿಸಿದ ಜಗುಲಿಗಳಿಂದಲೂ, ನವರತ್ನಗಳಿಂದ ಅಂಲಕರಿಸಲ್ಪ ಟ್ಟ ಗೃಹ 
ಗಳಿಂದಲೂ ಮನೋಹರವಾಗಿದ್ದಿ ತು. 

೫೯-೬೦. ಅಲ್ಲಿ ಹೊಕ್ಕು. ವಂದಿಮಾಗದರಿಂದ ಹೊಗಳಿಸಿಕೊಳ್ಳು ತ್ತ 
'ಪರ್ವತರಾಜನ ಅರಮನೆಯ ಬಾಗಿಲನ್ನು ಸಮಾಪಿಸಿದನು. ಅಲ್ಲಿ ಹಿಮವಂತನು 
ವ್ಯಾಕುಲಚಿತ್ತನಾಗಿ ಈತನನ್ನೇ ಎದುರುನೋಡುತ್ತ, ಮಹಾದೇವನು ಬಂದು 
ವನ್ನು ತನ್ನ ಸೇವಕರಿಗೆಲ್ಲ ತಿಳಿಸುವವನಾದನು. 

೬೧-೬೩. ಪರ್ವತರಾಜನು ಬ್ರ ಹ್ಮನನ್ನೇ ಗುರುಪೀಠದಲ್ಲಿ ಕುಳ್ಳಿ ರುವಂತೆ 

ಪ್ರಾರ್ಥಿಸಿದನು. ಬುದಿ ವಂತನಾದ : ಆತನು ಸಕಲಕಾರ್ಯಗಳ. ನೇಲ ಚಾರಣೆ 
ಗಾಗಿ ಮಹಾವಿಷು ವನ್ನು ಕೇಳಿಕೊಂಡನು. ಮತ್ತು ಆತನನ್ನು ಕುರಿತು ಕೇಳ 
ತೊಡಗಿದನು ಲ ಟ್ಟ ನಾರಾಯಣನೆ! ಕನ್ಯೆಯ ಭ್ರಾ ತೃ ವಿಲ್ಲದೆ ಈ ವಿವಾಹ 


ಸಡ್ವಿಂಶೋ9ಧ್ಯಾಯಃ | ೪೨೯ 


ಸುತೋ ಹಿ ನಮುಮು ಮೈನಾಕಃ ಸ ಪ್ರವಿಷ್ಟೋಂರ್ಜವೇ ಸ್ಥಿತಃ | 


ಇತಿ ಚಿಂತಾವಿಷಣ್ಣಂ ತಂ ವಿಷ್ಣುರಾಹ ಮಹಾಮತಿಃ i ೬೩ ॥ 
ಅತ್ರ ಚಿಂತಾ ನ ಕರ್ತವ್ಯಾ ಗಿರಿರಾಜ ಕಥಂಚನ । 

ಅಹಂ ಭ್ರಾತಾ ಜಗನ್ಮಾತುರೇತದೇವಂ ಚ ನಾನ್ಯಥಾ ॥೬೪ ॥ 
ತತಃ ಪ್ರಮುದಿತಃ ಶೈಲಃ ಪಾರ್ವತೀಂ ಚ ಸ್ವಲಂಕೃತಾಂ | 

ಸಖೀಭಿ8 ಕೋಟಸಂಖ್ಯಾಭಿರ್ಯೃತಾಂ ಪ್ರಾವನೇಶಯತ್ಸ ದಃ 1೬೫ ॥ 
ತತೋ ನೀಲನುಯಸ್ಮಂಭಂ ಜ್ವಲತ್ಕಾಂಚನಕುಟ್ಟಿವುಂ 

ಮುಕ್ತಾಜಾಲ ಪರಿಷ್ಠಾರಂ ಜ್ವಲಿತೌ ಸಧಿದೀನಿತಂ ॥ ೬೬ ॥ 
ರತ್ನಾಸನಸಹಸ್ರಾಢ್ಯಂ ಶತಯೋಜನನಿಸ್ಸೃತಂ | 

ವಿವಾಹಮಂಡಪಂ ಶರ್ವೋ ನಿನೇಶಾನುಚರಾವೃತಃ ॥ ೬೭॥ 
ತತಃ ಶೈಲಃ ಸಸತ್ಲೀಕಃ ಪಾದೌ ಪ್ರಕ್ಸಾಲ್ಯ ಹರ್ನಿತಃ । 

ಭವಸ್ಯ ತೇನ ತೋಯೇನ ಸಿಷಿಚೇ ಸ್ವಂ ಜಗತ್ತಥಾ I ೬೮ ॥ 
ಷಾದ್ಯಮಾಚಮನಂ ದತ್ವಾ ಮಧುಪರ್ಕಂ ಚ ಗಾಂ ತಥಾ। 

ಪ್ರದಾನಸ್ಯ ಪ್ರಯೋಗಂ ಚ ಚಿಂತಯಂತಿ ಚ ಬ್ರಾಹ್ಮಣಾಃ | ೬೯ ॥ 





ಕಾರ್ಯದಲ್ಲಿ ಲಾಜಾಹೋಮಾದಿ ಕರ್ಮಗಳು ನಡೆಯುವುದೆಂತು? ನನ್ನ 
ಮಗನಾದ ಮೈ ನಾಕನು ಸಮುದ್ರದಲ್ಲಿ ಅಡಗಿಕೊಂಡಿರುವನು.?” ಇಂತು ವಿಷಾದ 
ಪಡುತ್ತಿರುವ ರೆಮವಂತತನ್ನು ಕುಂತು ನಾರಾಯಣನು ನುಡಿದನೆಂತೆನೆ: 

೬೪-೬೫, ಅಯ್ಯಾ ಪ ಸರ್ವತರಾಜನೆ! ಈ ವಿಷಯವಾಗಿ ನೀನು ಚಿಂತೆ 
ಯನ್ನು ಮಾಡಬಾರದು. ನಾನೇ ಜಗನ್ಮಾತೆಯಾದ ಗಿರಿಜೆಗೆ ಭ್ರಾತೃವಾಗು 
ವೆನು. ಇದು ಸತ್ಯವು” ಆಗ ಸಂತೋಷಗೊಂಡು ಪರ್ವತರಾಜನು ಸರ್ವಾ 
ಲಂಕಾರಭೂಷಿತೆಯೂ ಕೋಟ ಸಖಿಯರಿಂದ ಸುತ್ತುವರೆಯಲ್ಪಟ್ಟವಳೂ ಆದ 
ಉಮಾದೇವಿಯನ್ನು ವಿವಾಹ ಮಂಟಪಕ್ಕೆ ಕರೆದುಕೊಂಡುಬಂದನು. | 

೬೬-೬೭. ಬಳಿಕ ಶಿವನು ತನ್ನ ರೆನುಯಾಯಿಗಳೊಡಕೆ ನೀಲಮಣಿಗಳ 

ಸ್ಮಂಭಗಳಿಂದಲ್ಕೂ ಚಿನ್ನ ದ ಹಾಸುಗಲ್ಲುಗಳಿಂದಲೂ, ಮುತ್ತುಗಳ ಸರಗಳಿಂದೊ 
ಗೂಡಿದ ಅಲಂಕಾರಗಳಿಂದಲೂ, ಕಾಂತಿಯುಕ್ತ ಗಳಾದ ಓಷಧಿಗಳಿಂದಲೂ, 
ಸಾವಿರಾರು ರತ್ಪ ಸಿಂಹಾಸನಗಳಿಂದಲೂ ಹೊಳೆಯುತ್ತಿರುವುದಾಗಿ ನೂರು 
ಯೋಜನದ ವಿಸ್ತಾರವುಳ್ಳ ಆ ಮಂಟಪವನ್ನು ಸ ಸ್ರವೇಶಿಸಿದನು. 

೬೮೨೬೯. ಬಳಿಕ ಸರ್ವತೇಶ್ವ ರನು ಹರ್ಷಗೊಂಡವನಾಗಿ ಪತ್ಲಿಯೊಡಗೂಡಿ 
ಶಿವನ ಪಾದಗಳನ್ನು ತೊಳೆದು ಆ ಾಡೋದಕೆದಿಂದ ತನ್ನ ಶರೀರನನ್ನೂ ಸ ಸಕಲ 
ಜಗತ್ತನ್ನೂ ಪ್ರೋಕ್ಸ! ಣೆಮಾಡಿಕೊಂಡನು. ಮತ್ತು ಶಿವನಿಗೆ ಪಾದ್ಯ, ಆಚಮನ, 
ಮಧುಪರ್ಕಗಳನ್ನೂ ಗೋವುಗಳನ್ನೂ ನಿವೇದಿಸಿರಲು ಅಲ್ಲಿ ನೆರದಿದ್ದ ಬ್ರಾಹ್ಮಣ 
ರೆಲ್ಲರೂ ಕನ್ಯಾಪ್ನ ಪ್ರದಾನದ ಕ್ರಮವನ್ನು ಕುರಿತು ಚಿಂತಿಸುತ್ತಿ ದ್ದರು. 


೪೦ ಶ್ರೀ ಸ್ಥಾಂದಮಹಾಪುರಾಣಂ 


ದೌ ಹಿತ್ರೀಂ ಕನ್ಯವಾಹಾನಾಂ ದದ್ಮಿ ಪುತ್ರೀಂ ಸ್ವಕಾಮಹಂ । 


ಇತ್ಯುಕ್ತ್ವಾ ತಸ್ನಿ ನಾನ್ಸೈಲೋ ನಜಾನಾತಿ ಹರಸ್ಯ ಸಃ l ೩೦೯ 
ತತಃ ಸರ್ವಾನಪೃಚ್ಛತ್ಸ ಹುಲಂ ಕೋಪಿ ನ ನೇದ ತತ್‌ । 

ತತೋ ನಿಷ್ಣುರಿದಂ ಪ್ರಾಹ ಸೃಚ್ಛ್ಯಂತೇಂನ್ಯೇ ಕಿಮರ್ಥತಃ Heo 
ಅಜ್ಞಾತಕುಲತಾಂ ತಸ್ಯ ಪೃಚ್ಛ್ಯತಾವಂಯಮೇನವ ಚೆ। 

ಅಹಿರೇನ ಅಹೇಃ ಪಾದಾನ್ಮೇತ್ತಿ ನಾನ್ಯೋ ಹಿಮಾಚಲ 1 ೭೨ 0 
ಸ್ವಗೋತ್ರಂ ಯದಿ ನ ಬ್ರೂತೇ ನ ದೇಯಂ ಭಗಿನೀ ಮುವಂ । 

ತತೋ ಹಾಸಸ್ತದಾ ಜಜ್ಜೇ ಸರ್ವೇಷಾಂ ಸುಮಹಾಸ್ಕನಃ | ೭೩ ॥ 
ನಿವೃತ್ತಶ್ಥ ಕ್ಲೃಣಾಮ್ಭೂಯಃ ಕಿಂ ವಕ್ಚ್ಯತಿ ಹರಸ್ಸ್ವಿತಿ । 

ತತೋ ನಿಮೃಶ್ಯ ಬಹುಧಾ ಕಿಂಚಿದ್ದೀತಾನನೋ ಯಥಾ 1 ೭೩೪ ॥ 
ಲಜ್ಜಾ ಜಡಃ ಸ್ಮಿತಂ ಚಕ್ರೇ ತತಃ ಸಾರ್ಥ ಸೈ ಹರಃ । 

ತತೋ ವಿಶಿಷ್ಟಾ ಬ್ರ್ರನತಿ ಶೀಘ್ರಂ ಕಾಲೋತಿವರ್ತತೇ ! ೭೫ ॥ 
ಹರಿಃ ಪ್ರಾಹ ಮಹೇಶಾನಂ ಬಿಭ್ಯದಾವೇದ್ಮ್ಯಹಂ ತವ | 

ಮಾತಾಮಹಂ ಚ ಪಿತರಂ ಪ್ರಯೋಗಂ ಶ್ರುಣು ಭೂದರ ॥ ೭೬ ॥ 





೭೦. ಆಗ ಕೈಲರಾಜನು «"ಅಗ್ನಿಗಳ ದೌಹಿತ್ರಿಯೂ ನನಗೆ ಮಗಳೂ ಆದ 
ಘಃ ಕನ್ಯೆಯನ್ನು ನಿನಗೆ ಕೊಡುತ್ತೇನೆ?” ಎಂದು ಹೇಳಿ ಶಿವನ ಕುಲಗೋತ್ರ 
ಗಳನ್ನು ತಿಳಿಯದೆ ಸುಮ್ಮನಾದನು. 

೭೧-೭೨. ಬಳಿಕ ಎಲ್ಲರನ್ನು ಕೇಳಿದರೂ ಯಾರೂ ಹೇಳಲಾರದಾದರು. 
ಆಗ ವಿಷ್ಣುವು ಹಿಮವಂತನನ್ನು ಕುರಿತು, " ಇತರರನ್ನು ಕೇಳುವುದರಿಂದೇನು 
ಪ್ರಯೋಜನ? ಆತನ ಕುಲಗೋತ್ರಗಳು ಯಾರಿಗೂ ತಿಳಿದಿಲ್ಲವಾದುದರಿಂದ 
ಆತನನ್ನೇ ಕೇಳಿಬಿಡೋಣ. ಹಾವಿನ ಕಾಲುಗಳನ್ನು ಹಾವು ಬಲ್ಲುದೇ ಹೊರತು 
ಇತರರು ತಿಳಿಯಲಾರರು. 

೭೩. ಈತನು ತನ್ನ ಗೋತ್ರವನ್ನು ಹೇಳದಿದ್ದರೆ ನಾನು ಖಂಡಿತವಾಗಿಯೂ 
ನನ್ನ ತಂಗಿಯನ್ನು ಈತನಿಗೆ ಕೊಡುವುದಿಲ್ಲ.” ಈ ಮಾತುಗಳನ್ನು ಕೇಳಿ ಅಲ್ಲಿ 
ನೆರೆದಿದ್ದ ಜನರೆಲ್ಲರೂ ಗಟ್ಟಿಯಾಗಿ ಗದ್ದಲಮಾಡಿಕೊಂಡು ನಕ್ಕರು. 

೭೪. ತಕ್ಸಣದಲ್ಲಿಯೇ ಈತನು ಏನನ್ನೋ ಹೇಳುವನೆಂಬ ಕುತೂಹಲದಿಂದ 
ಗಲಭೆಯು ಕಡಿಮೆಯಾಯಿತು. ಆಗ ಪರಮೇಶ್ವರನು ಬಹುವಿಧವಾಗಿ 
ವಿಮರ್ಶೆಮಾಡಿ, ಸ್ವಲ್ಪ ಭಯಗೊಂಡವನಂತೆ ತೋರುತ್ತ, ಮತ್ತೆ ಲಜ್ಜೆಯಿಂದ 
ನಿಶ್ಚೇಷ್ಟವಾಗಿ ಮುಗುಳ್ನಗೆಯನ್ನು ನಕ್ಕನು. 

೭೫-೭೬. ಆಗ ಅಲ್ಲಿ ನೆರೆದಿದ್ದ ಸಭಾಸದರೆಲ್ಲರೂ ಮುಹೂರ್ತವು ಕಳೆದು 
ಹೋಗುವುದೆಂದು ಕೂಗಿಕೊಂಡರು. ಆಗ ಹರಿಯು ಮಹೇಶ್ವರನನ್ನು ಕುರಿತು 


ಸಡ್ವಿಂಶೋ9$ಧಥ್ಯಾಯಃ ೪೧ 


ಆತ್ಮಪುತ್ರಾಯ ತೇ ಶಂಭೋ ಆತ್ಮದೌಹಿತ್ರಕಾಯಂ ತೇ । 

ಇತ್ಯುಕ್ತೇ ವಿಷ್ಣುನಾ ಸರ್ವೇ ಸಾಧುಸಾದ್ವಿತಿ ತೇ ಜಗಂಃ ॥1೭೭॥ 
ದೇವೋಪ್ರ್ಯದಾಹರದ್ಪುದ್ಧಿಂ ಸರ್ವೇಭ್ಯೋಂಪ್ಯಧಿಕಾಂ ವರಾಂ । 

ತತಃ ಶೈಲಸ್ತಥಾಚೋಕ್ತಾ 3 ದತ್ತಾ ದೇನೀಂ ಚ ಸೋದಕಂ 1 ೭೮॥ 
ಆತ್ಮಾನಂ ಜಾಪಿ ದೇವಾಯ ಪ್ರದದೌ ಸೋದಕಂ ನಗಃ । 


ತತಃ ಸರ್ವೇ ತುಷ್ಟುವುಸ್ಕಂ ವಿವಾಹಂ ವಿಸ್ಮಯಾನ್ಚಿತಾಃ 1೭೯॥ 
ದಾತಾ ಮುಹೀಭೃತಾಂ ನಾಥೋ ಹೋತಾ ದೇನಶ್ಚತುಮ್ಮುಖಃ | 

ವರಃ ಪಶುಪತಿಃ ಸಾಕ್ಸಾತ್ಮನ್ಯಾ ನಿಶ್ಚಾರಣಿಸ್ತಥಾ 1 ೪೦ ॥ 
ತತಃ ಸ್ತುವತ್ಸು ವಡಿನಿಷು ಪುಷ್ಪವರ್ಷೇ ಮಹತ್ಯಪಿ । 

ನದತ್ಸು ದೇನತೂರ್ಯೆೇಷು ಕರಂ ಜಗ್ರಾಹ ತ್ರ್ಯಂಬಕಃ 1೮೧॥ 
ದೇವೋ ದೇನೀಂ ಸಮಾಲೋಕ್ಕ ಸಲಜ್ಜಾಂ ಹಿಮಶೈಲಜಾಂ । 

ನ ತೃಸ್ಯತಿ ನ ಚಾಹ್ಲಾದತ್ಸಾ ಚ ದೇವಂ ವೃಷಧ್ವಜಂ 1 ೮೨ ॥ 





ಭಯದಿಂದ “ನಾನು ನಿನ್ನ ಮಾತಾಮಹನನ್ನೂ ತಂದೆಯನ್ನೂ ಬಲ್ಲೆನು. 
ಎಲೈ ಪರ್ವತರಾಜನೆ! ಈತನ ಕುಲಗೋತ್ರಗಳನ್ನು ಹೇಳುವೆನು. ಕೇಳು, 

೭೭. ನೀನು  ಆತ್ಮದಾಹಿತ್ರನೂ ಆತ್ಮಪುತ್ರನೂ ಆದ ನಿನಗೆ ಕೊಡುವೆ 
ನೆಂದು ಹೇಳು” ಎಂದನು. ವಿಷ್ಣುವಿನ ಈ ಮಾತುಗಳನ್ನು ಕೇಳಿ ಸಕಲ 
ಜನರೂ ಸಾಧುಕಾರಗಳನ್ನು ಮಾಡಿದರು. 

೭೮-೭೯. ಮಹಾದೀವನೂ ಕೂಡ ಸಂತೋಷಗೊಂಡು ಎಲ್ಲರಿಗೂ 
ಉತ್ತಮವಾದ ಶುಭ ಬುದ್ದಿಯನ್ನು. ದಯಪಾಲಿಸಿದರು. ಬಳಿಕ ಪರ್ವತ 
ರಾಜನು ಹಾಗೆಯೇ ಸಂಕಲ್ಪವನ್ನುಮಾಡಿ ಉದಕಪೂರ್ವಕವಾಗಿ ಕನ್ಯಾದಾನ 
'ವನ್ನು ಮಾಡಿ ತನ್ನನ್ನೂ ಕೂಡ ಮಹಾದೇವನಿಗೆ ಅರ್ಪಿಸಿಕೊಂಡನು. ಆಗ ಅಲ್ಲಿ 
ನೆಕೆದಿದ್ದವರೆಲ್ಲರೂ ನಿಸ್ಮಯಗೊಂಡವರಾಗಿ ಆ ವಿವಾಹ ಮಹೋತ್ಸವವನ್ನು 
'ತಮ್ಮ ತಮ್ಮಲ್ಲಿಯೇ, ಹೊಗಳಿಕೊಂಡರು. 

೮೦. ಪರ್ವತರಾಜನೇ ಕನ್ಯಾದಾನವನ್ನು ಮಾಡುವವನು. ಚತುರ್ಮಖನೇ 
ಹೋತ್ಸವು. ಸಾಕ್ಸಾಚ್ಛೈವನೇ ನರನು ಮತ್ತು, ಜಗನ್ಮಾತೆಯೇ ವಧುನಾಗಿರುವಳು. 

೮೧. ಆಗ ಮಹರ್ಷಿಗಳಲ್ಲರೂ ಹೊಗಳುತ್ತಿರಲು, ದೇವತೆಗಳು ಸ್ವರ್ಗ 
ನೋಕದಿಂದ ಪುಷ್ಪವೃಷ್ಟಿಯನ್ನು ಕರೆಯುತ್ತಿರಲು, ದೇವದುಂದುಭಿಗಳ ನಾದ 
ದೊಡನೆ ಪರಮೇಶ್ವರನು ಪಾರ್ವತಿಯ ಕೈಯನ್ನು ಹಿಡಿದನು. 

೮೨, ಲಜ್ಜಾಯುಕ್ಕಳಾದ ಹಿಮವಂತನ ಪುತ್ರಿಯನ್ನು ಕಂಡು ಮಹಾ 
ದೇವನು ತೃಪ್ತನಾಗಲಿಲ್ಲ. ಅಂತೆಯೇ ಆಕೆಯೂ ವೃಷಭದ್ವಜನಾದ ಆತನನು 
ಕಂಡು ಸಂತೋಷದ ಕೊನೆಯನ್ನು ಮುಟ್ವಲಿಲ್ಲವು. 


೪ಪ್ಲಿ೨ ಶ್ರೀ ಸ್ಕಾಂದಮಹಾಪುರಾಣಂ 


ತತ್ರ ಬ್ರಹ್ಮಾದಿ ನುನಯೋ ದೇನೀಮುಮೃತರೂಪಿಣೀಂ 


ಪಶ್ಯಂತಃ ಶರಣಂ ಜಗ್ಮುರ್ಮುನಸಾ ಪರಮೇಶ್ವರಂ 1 ೮೩ ॥ 
ಮಾ ಮುಹ್ಯಾಮು ಪಾರ್ವತೀಂ ಚ ಯಥಾ ನಾರದಪರ್ವತೌ | 
ತತಸ್ತಥೈನ ತಚ್ಚಕ್ರೇ ಸರ್ವೇಷಾಮಿಸಾಪ್ಸಿತಂ ವಚಃ | ೮೪ ॥ 
ತತೋ ದೇವೈಶ್ಚ ಮುನಿಭಿಃ ಸಂಸ್ತುತಃ ಸರಮೇಶ್ವರಃ । 

ಪ್ರನಿನೇಶ ಶುಭಾಂ ವೇದಿಂ ಮೂರ್ತಿಮಜ್ಞ್ಯಲನಾಶ್ರಿತಾಂ ॥ ೮೫ ॥ 
ನೇಧಾಃ ಶ್ರುತೀರಿತೈರ್ಮಂತ್ರೈಮ್ಮೂರ್ತಿಮದಡ್ಬಿರುಪಸ್ಥಿತೈಃ। 
ಮೂರ್ತಮುಗ್ಗಿಂ ಜುಹಾನ ತ್ರಿಃ ಪರಿಕ್ರಮ್ಯು ಚತು ಹರಃ lH ೮೬ ॥ 
ಲಾಜಾಹೋಮ ಉಮಾಭ್ರಾತಾ ಪ್ರಾಹ ತಂ ಸಸ್ಮಿತಂ ಹರಿಃ । 

ಬಹವೋ ಮಿಲಿತಾಃ ಸಂತಿ ಲೋಕಾಃ ಸಮ್ಮರ್ದ ಈಶ್ವರ 1 ೮೩೭ ॥ 
ಸಾನಧಾನೇನ ರಕ್ಸ್ಯಾಣಿ ಭೂಷಹಾನಿ ತ್ವಯಾ ಹರ । 

ತತೋ ಹರಶ್ಚ ತಂ ಪ್ರಾಹ ಸ್ವಜನೇ ಮಾಂತಿಗೋಪಯ ॥ ೪೮ ॥ 





೮೩. ಅಲ್ಲಿ ಬ್ರಹ್ಮಾದಿ ಮುನಿಗಳೆಲ್ಲರೂ ಅದ್ಭುತರೂಪಳಾದ ದೇವಿ 
ಯನ್ನೂ ಮಹಾದೇವನನ್ನೂ ಕಂಡು ಅವರಿಗೆ ಶರಣಾಗತರಾದರು. 

೮೪, “ಪೂರ್ವದಲ್ಲಿ ನಾರದ ಪರ್ವತರು ಶ್ರೀಮತಿಯನ್ನು ಕಂಡು ಮೋಹಿತ 
ರಾದಂತೆ ನಮಗೆ ಪಾರ್ವತಿಯಲ್ಲಿ ಮೋಹವುಂಟಾಗದಿರಲಿ?' ಎಂದು ಪ್ರಾರ್ಥಿಸು 
ತ್ತಿದ್ದರು. ಅಲ್ಲಿ ಅವರ ಅಭೀಷ್ಟ್ರದಂತೆಯೇ ಪರಮೇಶ್ವರನು ಅವರ ಮಾತು 
ಗಳನ್ನು ಯಥಾರ್ಥಗಳನ್ನಾಗಿ ಮಾಡಿದನು. 

೮೫. ಬಳಿಕ ಪರಮೇಶ್ವರನು ಸಕಲ ಜೀವತೆಗಳಿಂದಲೂ ಮಹರ್ಷಿ 
ಗಳಿಂದಲೂ ಸ್ತುತಿಗಳನ್ನು ಕೇಳುತ್ತ ಮೂರ್ತಿಗೊಂಡ ಅಗ್ನಿದೇವನಿಂದ ಅಧಿಷ್ಮಿತ 
ವಾದ ಶುಭವೇದಿಕೆಯನ್ನು ಪ್ರವೇಶಿಸಿದನು. 

೮೬. ಬ್ರಹ್ಮನು ಮೂರ್ತಗಳಾದ ವೇದಮಂತ್ರಗಳಿಂದ ಪ್ರತ್ಯಕ್ಸನಾದ 
ಅಗ್ನಿಗೆ ಹೋಮವನ್ನುಮಾಡಲು ಶಿವನು ಮೂರುಸಲ ಪ್ರದಕ್ಸಿಣೆಯನ್ನು 
ಮಾಡಿದನು. 

೮೭. ಲಾಜಾಹೋಮದ ಸಮಯದಲ್ಲಿ ವಧುವಿನ ಅಣ್ಣನಾದ ನಾರಾಯ 
ಣನು ಮಂದಹಸಿತನಾದ ಪರಮೇಶ್ವರನನ್ನು ಕುರಿತು “ ಈಶ್ವರನೆ! ಇಲ್ಲಿ ಅನೇಕ 
ಲೋಕನಿವಾಸಿಗಳು ಬಂದು ನೆರೆದಿರುವರು. 

೮೮. ಆದುದರಿಂದ ನಿನ್ನ ಭೂಷಣಗಳನ್ನು (ಸರ್ಪಗಳನ್ನು) ಜಾಗರೂಕ 
ನಾಗಿ ರಕ್ಸಿಸಿಕೊಳ್ಳಬೇಕು?' ಎಂದನು, ಅದಕ್ಕೆ ಹರನೂ ಆತನನ್ನು ಕುರಿತು 
44 ನಿನ್ನ ಸಂಬಂಧಿಯಾದ ಪಾರ್ವತಿಯ ರೂಪದಲ್ಲಿ ನನ್ನನ್ನು ಬಚ್ಛೆಡು. 


ಷಡ್ವಿಂಶೋ5*ಧ್ಯಾಯಃ ೪ಪ್ಲಿಷ್ಲಿ 


ಕಿಂಚಿತ್ಪ್ರಾರ್ಥಯ ದಾಸ್ಯಾಮಿ ಪ್ರಾಹ ನಿಷ್ಣುಸ್ತತೋ ವರಂ । 
ತ್ಮಂಯಿ ಭಕ್ತಿಧನೃಢಾ ಮೇಂಸ್ತು ಸ ಚ ತದ್ದುರ್ಲಭಂ ದದೌ I ೮೯k 
ದದತುಃ ಸೃಷ್ಟಿಸಂರಕ್ಸಾಂ ಬ್ರಹ್ಮಣೇ ದಕ್ಷಿಣಾಮುಭೌ । 


ಅಗ್ನಯೇ ಯಜ್ಞಭಾಗಾಂಶ್ಚ ಪ್ರೀತೌ ಹರಜನಾರ್ದನೌ Ion 
ಭೃಗ್ವಾದೀನಾಂ ತತೋ ದತ್ತಾ ಶ್ರುತಿರಕ್ಷಣದಕ್ಷಿಣಾಂ । 

ತತೋ ಗೀತ್ರೈೆಶ್ಚ ನೃತ್ಕೈಶ್ವ ಭೋಜನೈಶ್ಚ ಯಥೇಪ್ಸಿತೈಃ ॥ ೯೧॥ 
ಮಹೋತ್ಪವೈರನೇಕೈಶ್ಚ ವಿಸ್ಮಯಂ ಸಮಪದ್ಯತ । | 
ವಿಸೃಜ್ಯ ಲೋಕಂ ತಂ ಸರ್ವಂ ಕನಿಚ್ಛಾದಾನಕೈರ್ಭವಃ 1 ೯೨॥ 
ಸರಸ್ಪತ್ಯಾ ಚ ಪಿತರೌ ದೇವ್ಯಾಶ್ಚಾಶ್ಚಾಸ್ಯ ದುಃಖಿತಾ । 

ಆಮಂತ್ರ್ಯ ಹಿಮಶೈಲೇಂದ್ರಂ ಬ್ರಹ್ಮಾಣಂಚಸ ಕೇಶವಂ । 1 ೯೩॥ 
ಜಗಾಮ ನುಂದರೆಗಿರಿಂ ಗಿರಿಣಾ ಸಾನುಗೋರ್ಚಿ ತಃ ॥ ೯೪ ॥ 





ರ್‌. ಇದಕ್ಕಾಗಿ ನೀನು ಏನನ್ನು ಕೇಳಿದರೂ ಕೊಡುತ್ತೇನೆ? ಎಂದು 
ಹೇಳಿದನು. ಮಹಾವಿಷ್ಣುವು ಆತನನ್ನು ಕುರಿತು "" ಎಲ್ಫೆ ಪ್ರಭುವೆ! ನಿನ್ನಲ್ಲಿ 
ನನಗೆ ದೃಢವಾದ ಭಕ್ತಿಯುಂಟಾಗುವಂತೆ ಅನುಗ್ರಹಿಸು” ಎಂದು ವರವನ್ನು 
ಬೇಡಲು ಮಹಾದೇವನು ಯೌರಿಂದಲೂ ಪಡೆಯಲು ಅತ್ಯಂತ ದುರ್ಲಭವಾದ 
ಆ ವರವನ್ನೇ ಆತನಿಗೆ ದಯೆಪಾಲಿಸಿದನು. 

೯೦. ಬಳಿಕ ಶಿವನಾರಾಯಣರು ಬ್ರಹ್ಮಜೇವನಿಗೆ ಲೋಕರಕ್ಪಣರೂಪ 
ವಾದ ದಕ್ಸಿಣೆಯನ್ನೂ ಅಗ್ನಿದೇವನಿಗೆ ಯಜ್ಞಗಳಲ್ಲಿ ಹವಿರ್ಭಾಗವನ್ನೂ ಸಂತೋಷ 
ದಿಂದ ಒಪ್ಪಿಸಿದರು. 

೯೧-೯೨. ಭೃಗುವೇ ಮೊದಲಾದ ಮಹರ್ಷಿಗಳಿಗೆ ವೇದರಕ್ಸಣರೂಪ 
ವಾದ ದಕ್ಸಿಣೆಗಳನ್ನು ಕೊಟ್ಟು ಕಳುಹಿಸಲು ಸಂಗೀತಗಳಿಂದಲೂ, ನೃತ್ಯ 
ಗಳಿಂದಲೂ, ಯಥೇಷ್ಟಗಳಾದ ಊಟ ಉಪಚಾರಗಳಿಂದಲೂ, ಅನೇಕ ವಿಧ 
ಗಳಾದ ಉತ್ಸವ ವಿಶೇಷಗಳಿಂದಲೂ ವಿವಾಹ ಶಾಲೆಯು ಸಂಭ್ರಮಯುಕ್ತ 
ವಾಯಿತು. ಶಿವನು ತನ್ನ ವಿವಾಹ ಸಂಭ್ರಮದ ಆ ಸಂತೋಷ ಸಮಯದಲ್ಲಿ 
ತನ್ನೊಡನೆ ಬಂದಿದ್ದ ಸಕಲ ಪರಿವಾರವನ್ನೂ ಅವರವರು ಬಯಸಿ ಕೇಳಿದ 
ವರ ದಾನಗಳಿಂದ ತೃಪ್ತಿಬಡಿಸಿ ಕಳುಹಿಸಿಕೊಟ್ಟನು. 

೯೩-೯೪. ಮೃದುಭಾಷಿಣಿಯಾದ ದೇವಿಯನ್ನು ಕೂಡಿ ಆಕೆಯ ಆಗಲಿಕೆ 
ಯಿಂದ ದುಃಖಪಡುತ್ತಿರುವ ತಾಯಿತಂದೆಗಳಿಗೆ ಸಮಾಧಾನವನ್ನು ಹೇಳುತ್ತ 
ಹಿಮನಂತನನ್ನೂ ಬ್ರಹ್ಮನನ್ನೂ ನಾರಾಯಣನನ್ನೂ ಬೀಳ್ಕೊಟ್ಟು ಪರ್ವತ 
ರಾಜನಿಂದ ಸಪರಿವಾರನಾಗಿ ಸೇವೆಯನ್ನು ಸ್ಟೀಕರಿಸಿ ಪರಶಿವನು ಮಂದರ 
ಪರ್ವತವನ್ನು ಕುರಿತು ಪ್ರಯಾಣಮಾಡಿದನು. 


ಖತ್ಟಿಲ ಶ್ರೀ ಸ್ಕಾಂದಮಹಾಪುರಾಣಂ 


ತತೋ ಗತೇ ಭಗವತಿ ನೀಲಲೋಹಿತೇ 

ಸಹೋನುಯಾ ಗಿರಿನುನುಲಂ ಹಿ ಭೂಧರಃ । 
ಸಬಾಂಧವೋ ರುದಿತಿ ಹಿ ಕಸ್ಕನೋ ಮನೋ 

ನಿಸಂಷ್ಕ್ಮುಲಂ ಜಗತಿ ಹಿ ಕನ್ಯಕಾಪಿತುಃ 1 ೯೫ ॥ 
ಇಮಂ ವಿವಾಹಂ ಗಿರಿರಾಜಪುತ್ರ್ಯಾಃ 

ಶ್ರುಣೋತಿ ಜಾಧ್ಯೇತಿ ಚ ಯೋ ನರಃ ಶುಚಿಃ । 
ನಿಶೇಷತಶ್ಹಾಪಿ ನಿನಾಹಮಂಗಲೇ 

ಸ ಮಂಗಲಂ ವೃದ್ಧಿಮುವಾಸ್ಲುತೇ ಚಿರಂ 1 ೯೬॥ 


ಇತಿ ಶ್ರೀ ಸ್ವಾಂದೇ ಮಹಾಪುರಾಣೇ ಏಕಾಶೀತಿ ಸಾಹಸ್ರ್ಯಾಂ ಸಂಹಿತಾಯಾಂ 
ಪ್ರಥಮೇ ಮಾಹೇಶ್ವರಖಂಡೇ ಕೌಮಾರಿಕಾಖಂಡೇ 
"6 ಕುವತಾರೇಶ ಮಾಹಾತ್ಮ್ಯೇ —-ಹರಗೌರೀ ನಿವಾಹ ವರ್ಣನಂ:? 
ನಾಮ ಷಡ್ವಿಂಶೋ$ಧ್ಯಾಯಃ 





೯೫. ಬಳಿಕ ಮಹೇಶ್ವರನು ಪಾರ್ವತಿಯೊಡನೆ ಮಂದರಪರ್ವತಕ್ಕೆ 
ಹೊರಟುಹೋಗಲು ಇತ್ತ ಹಿಮಾಚಲೇಶ್ವರನು ಬಂದುಸಹಿತನಾಗಿ ಬಹಳವಾಗಿ 
ದುಃಖಿಸುತ್ತಿದ್ದರು... ಲೋಕದಲ್ಲಿ ಯಾವ ಕನ್ಯಾಪಿತೃನಿಗೆ ತಾನೆ ಮಗಳ 
ಅಗಲಿಕೆಯಿಂದ ಮನಸ್ಸು ವಿಹ್ವಲಿತವಾಗುವುದಿಲ್ಲ? 

೯೬. ಅರ್ಜುನಾ | ಯಾರು ಈ ಪಾರ್ವತೀದೇವಿಯ ನಿವಾಹವೃತಾ ಇಂತ 
ವನ್ನು ಕೇಳುತ್ತಾರೆಯೊ, ವಿಶೇಷವಾಗಿ ವಿವಾಹಾದಿ ಶುಭಕಾರ್ಯದಲ್ಲಿ ಪಠನ 
ಮಾಡುತ್ತಾರೆಯೊ ಅವರು ಸಮಸ್ತ ಕಲ್ಯಾಣಗಳನ್ನೂ ಉತ್ತರೋತ್ತರಾಭಿವೃದ್ಧಿ 
ಯನ್ನೂ ಶಾಶ್ವತವಾಗಿ ಪಡೆದು ಸುಖಿಗಳಾಗುವರು. 


ಇಲ್ಲಿಗೆ ಎಂಬತ್ತೊಂದುಸಾನಿರ ಶ್ಲೋಕಗಳ ಸಂಹಿತೆಯೆಂದು ಪ ಸಿದ್ಧ ವಾದ 
ಶ್ರೀಸಾ 'ಂದಮಹಾಪುರಾಣದ ಮಾಹೇಶ್ಪ; ರಖಂಡದ ಎರಡನೆಯ ಕೌಮಾರೆಕಾಖಂಡದಲ್ಲಿ 
$e ಕುಮಾರೇಶಮಾಹಾತ್ಮ $7 ಹರಗೌ ರೀ ವಿವಾಹ ನರ್ಣನ”” ಎಂಬ 
ಇಪ್ಪತ್ತಾರನೆಯ ಅಧ್ಯಾಯವು ಮುಗಿದುದು 


1 ಶ್ರೀಃ ॥ 
ಅಥ ಸಪ್ತವಿಂಶೋಧ್ಯಾಯಃ 
ಕುಮಾರೇಶ ಮಾಹಾತ್ಮ್ಯೇ-- ಗಣೇಶಪ್ರಾದುರ್ಭಾವಃ, ಪಾರ್ವತೀ ಪ್ರಕೋಪ ವರ್ಣನಂ 
ನಾರದ ಉವಾಚ: 


ತತೋ ನಿರುಪಮಂಂ ದಿವ್ಯಂ ಸರ್ವರತ್ನನುಯಂ ಶುಭಂ । 
ಈಶಾನನಿರ್ಮಿತಂ ಸಾಕ್ಸಾತ್ಸಹದೇವ್ಯಾನಿಶಷ್ಟೃ ಹಂ lo 
ತತ್ರಾಸೌ ಮಂದರ ಗಿರೌ ಸಹ ದೇವ್ಯಾ ಭಗಾಕ್ಸಹಾ । 

ಪ್ರಾಸಾದೇ ತತ್ರ ಚೋದ್ಯಾನೇ ರೇಮೇ ಸಂಹೃಷ್ಟಮಾನಸಃ 1 ೨॥ 
ಏತಸ್ಮಿನ್ನಂತರೇ ದೇವಾಸ್ತಾರಕೇಣಾತಿಪೀಡಿತಾಃ । 

ಪ್ರೋತ್ಸಾಹಿತೇನ ಚಾತ್ಯರ್ಥಂ ಮಹಾಕಲಿಜಿಕೀರ್ಷುಣಾ 1೩0 
ಆಸಾದ್ಯ ತೇ ಭವಂ ದೇನಂ ತುಷ್ಪುವುರ್ಬಹಂಧಾ ಸ್ಮವೈಃ । 
ಏತಸ್ಮಿನ್ನಂತರೇ ದೇನಿ ಪ್ರೋದ್ವರ್ತಯತ ಗಾತ್ರಕಂ ॥೪॥ 
ಉದರ್ತನ ಮಲೇನಾಥ ನರಂ ಚಕ್ರೇ ಗಜಾನನಂ । 

ದೇವಾನಾಂ ಸಂಸ್ತವೈಃ ಪುಣ್ಯೈಃ ಕೃಪಯಾಭಿಪರಿಪ್ಲುತಾ | 
ಪುತ್ರೇತ್ಯುವಾಚ ತಂ ದೇನೀ ತತಃ ಸಂಹೃಷ್ಟಮಾನಸಾ 1೫॥ 





ಕನ್ನಡದ ಅನುವಾದ 
ಕುಮಾರೇಶ ಮಾಹಾತ್ಮ್ಯ - ಗಣೇಶಪ್ರಾದುರ್ಭಾವ, ಪಾರ್ವತೀ ಪ್ರಕೋಪ ವರ್ಣನ 


೧. ನಾರದನು ಹೇಳುತ್ತಾನೆ: ಬಳಿಕ ಉತ್ತಮೋತ್ರಮವೂ ನನರತ್ಸ 
ಖಚಿತವೂ ಆದ ಮಂಗಳಗೃಹವನ್ನು ಮಹೇಶ್ವರನು ನಿರ್ಮಿಸಿ ದೇವಿಯೊಡನೆ 
ಅದನ್ನು ಪ್ರವೇಶಿಸಿದನು. 

೨. ಆ ಮಂದರಪರ್ವತದಲ್ಲಿ ಉಪ್ಪರಿಗೆಗಳಲ್ಲಿಯೂ, ಉದ್ಯಾನವನ 
ಗಳಲ್ಲಿಯೂ ಮಹಾದೇವನು ಪಾರ್ವತಿಯೊಡನೆ ಕ್ರೀಡಿಸುತ್ತಿದ್ದನು. 

೩-೪. ಇಷ್ಟರಲ್ಲಿಯೇ ತಾರಕಾಸುರನಿಂದ ಬಹಳ ತ್ರಾಸಗೊಂಡ ದೇವತೆ 
ಗಳೆಲ್ಲರೂ ಕಲಹಪ್ರಿಯನಾದ ನನ್ನಿಂದ ಪ್ರೇರೇಪಿಸಲ್ಪಟ್ಟವರಾಗಿ, ಅಲ್ಲಿಗೆ 
ಬಂದು ಮಹೇಶ್ವರನನ್ನು ಬಹು ವಿಧಾನಗಳಾದ ಸ್ತೋತ್ರಗಳಿಂದ ಹೊಗಳಿದರು. 
ಆಗಲೇ ಪಾರ್ವತಿಯೂ ತನ್ನ ದೇಹವನ್ನು ಶುದ್ಧಿ ಮಾಡಿಕೊಂಡಳು. 

೫. ಆಕೆಯು ದೇಹದ ಮಲದಿಂದ ಗಜಮುಖನಾದ ಮನುಷ್ಯನನ್ನು 
ಮಾಡಿದಳು. ಬಳಿಕ ದೇವತೆಗಳ ಸ್ತೋತ್ರಗಳಿಂದ ದಯೆಯಿಂದೊಡಗೂಡಿದವ 
ಳಾಗಿ ಸಂತುಷ್ಟವಾದ ಮನಸ್ಸಿನಿಂದ ಆತನನ್ನು ಮಗನೆಂದು ಕರೆದಳು. 


ಅಕ್ನಿ೬ ಶ್ರೀ ಸ್ಕಾಂದಮಹಾಪುರಾಣಂ 


ಏತಸ್ಮಿನ್ನಂತರೇ ಶರ್ವಸ್ತತ್ರಾಗತ್ಯ ವಚೋಂಬ್ರವೀತ್‌ | 


ಪುತ್ರಸ್ತನಾಯಂ ಗಿರಿಜೇ ಶ್ರುಣು ಯಾದೃಗೃವಿಷ್ಯತಿ ॥೬॥ 
ನಿಕ್ರಮೇಣ ಚ ನೀರ್ಯೇಣ ಕೃಪಯಾ ಸದೃಶೋ ಮಯಾ । 
ಯಥಾಹಂ ತಾದೃಶಶ್ಹಾಸೌ ಪುತ್ರಸ್ತೇ ಭವಿತಾ ಗುಣೈಃ leu 
ಯೇ ಚ ಪಾಪಾ ದುರಾಚಾರಾ ವೇದಾನ್ನರ್ಮಂ ದ್ವಿಷಂತಿ ಚ । 
ತೇಸಾಮಾಮರಣಾಂತಾನಿ ವಿಘ್ನಾನ್ಯೇವ ಕರಿಷ್ಯತಿ Hen 
ಯೇ ಚ ಮಾಂ ನೈನ ಮನ್ಯಂತೇ ನಿಷ್ಣುಂ ವಾಪಿ ಜಗದ್ಗುರುಂ । 

ವಿಫ್ನಿತಾ ನಿಘ್ನುರಾಜೇನ ತೇ ಯಾಸ್ಕ್ಯೆಂತಿ ಮಹತ್ತನಮಃ 1೯॥ 
ತೇಸಾಂ ಗೃಹೇಷು ಕಲಹಃ ಸದಾ ನೈನೋಸಶಾಮ್ಯತಿ । 

ಪುತ್ರಸ್ಯ ತವ ನಿಫ್ನೇನ ಸಮೂಲಂ ತಸ್ಯ ನಶ್ಯತಿ I ೧೦ ॥ 
ಯೇಷಾಂ ನ ಪೂಜ್ಯಾಃ ಪೂಜ್ಯಂತೇ ಕ್ರೋಧಾಃ ಸತ್ಯಪರಾಶ್ಚಯೇ। 
ರೌದ್ರಸಾಹಸಿಕಾಯೇ ಚ ತೇಷಾಂ ವಿಘ್ನಂ ಕರಿಷ್ಕತಿ i ೧೧॥ 





೬, ಅದೇ ಸಮಯದಲ್ಲಿಯೇ ಪರಮೇಶ್ವರನು ಅಲ್ಲಿಗೆ ಬಂದು ಆ ದೇವಿ 
ಯನ್ನು ಕುರಿತು ಹೇಳಿದನು :--""ಎಲೌ ಗಿರಿಜೇ! ನಿನ್ನ ಮಗನಾದ ಈತನು 
ಎಂತಹವನಾಗುವನೆಂಬುದನ್ನು ಹೇಳುವೆನು; ಕೇಳು. 

೭. ಇವನು ಪರಾಕ್ರಮದಿಂದಲೂ, ದೇಹಬಲದಿಂದಲೂ, ದಯೆಯಿಂದಲೂ 
ನನಗೆ ಸಮಾನನಾಗುವನು. ನನ್ನಂತೆಯೇ ಈ ನಿನ್ನ ಪುತ್ರನೂ ಸಕಲಗುಣ 
ಗಳಿಂದ ಸಂಪೂರ್ಣನಾಗಿರುವನು. 

೮. ಲೋಕದಲ್ಲಿ ಯಾರು ಪಾಪಿಷ್ಮರಾಗಿ ದುರಾಚಾರನಿರತರಾಗಿ ವೇದ 
ಗಳನ್ನೂ ಸನಾತನ ಧರ್ಮವನ್ನೂ ನಿಂದಿಸುವರೊ, ಅವರಿಗೆ ಇವನು ಸಾಯುವ 
ವರೆಗೂ ಕಷ್ಟಗಳನ್ನೇ ಕೊಡುತ್ತಿರುವನು. 

೯, ಯಾರು ನನ್ನನ್ನಾಗಲಿ ಜಗನ್ನಾಥನಾದ ಮಹಾವಿಷ್ಣುವನ್ನಾಗಲಿ ಪೂಜೆ 
ಮಾಡುವುದಿಲ್ಲವೊ ಅವರೆಲ್ಲರೂ ಈ ನಿಫೇಶ್ವರನಿಂದ ಅನೇಕ ವಿಪ್ಲುಗಳನ್ನನು 
ಭವಿಸಿ ಕೊನೆಗೆ ಘೋರವಾದ ಅಂಧಂತಮಸ್ಸು ಎಂಬ ಸಹಿಸಲಸದಳವಾದ 
ಘೋರ ನರಕವನ್ನು ಸಡೆಯುವರು. 

೧೦-೧೧. ಅವರ ಮನೆಗಳಲ್ಲಿ ನಿತ್ಯವೂ ಕಲಹವು ತಪ್ಪುವುದೇ ಇಲ್ಲ. 
ಈ ನಿನ್ನ ಮಗನು ಮಾಡುವ ನಿಫ್ಲೆದಿಂದ ಆ ಪಾಪಿಗಳ ವಂಶವೇ ಸಮೂಲವಾಗಿ 
ನಾಶವನ್ನು ಹೊಂದುವುದು. ಯಾರು ಪೂಜಾನರ್ಹರನ್ನು ಪೂಜಿಸುವರೊ, 
ಯಾರು ಕೋಪ ಮತ್ತು ಅಸತ್ಯಗಳನ್ನೇ ಸಾಧಿಸುವರೊ, ಕಾರ್ಯವನ್ನೂ, 
ಬಲ ಸಾಹಸಗಳನ್ನೂ ನಿಷ್ಕಾರಣವಾಗಿ ತೋರಿಸುವರೊ ಅವರಿಗೆ ವಿನಾಯಕನು 
ವಿಫ್ನಗಳನ್ನುಂಟುಮಾಡುವನು. 


ಸಪ್ತನಿಂಶೋಕ$ಧ್ಯಾಯಃ ೪ಫ್ಲಿ೭ 


ತ್ರುತಿಧರ್ಮಾನ್ಥಾತಿಧರ್ಮಾನ್ಸಾಲಯಂತಿ ಗುರೂಂಶ್ಚ ಯೇ । 


ಕೃಷಾಲವೋ ಗತಕ್ರೋಧಾಸ್ತೇಷಾಂ ವಿಘ್ನಂ ಹರಿಷ್ಯತಿ ೧೨ ॥ 
ಸರ್ವೇ ಧರ್ಮಾಶ್ಚ ಕರ್ಮಾಣಿ ತಥಾ ನಾನಾನಿಧಾನಿ ಚ । 
ಸ ನಿಘ್ನಾನಿ ಭವಿಷ್ಯಂತಿ ಪೂಜಯಾಸ್ಯ ನಿನಾ ಶುಭೇ _ 1 ೧೩ ॥ 


ಏವಂ ಶ್ರುತ್ವಾ ಉಮಾ ಪ್ರಾಹ ಏನಮಸ್ಸಿತಿ ಶಂಕರಂ । 
ತತೋ ಬೃಹತ್ತನುಃ ಸೋಭೂತ್ತೇಜಸಾ ದ್ಯೋತಯನ್ಹಿಶಃ ॥ ೧೪ ॥ 
ತತೋ ಗಣೈಃ ಸಮಂ ಶರ್ವಂ ಸುರಾಣಾಂ ಪ್ರದದೌ ಚ ತಂ। 


ಯಾವತ್ತಾರಕಹಂತಾ ವೋ ಭವೇತ್ತಾನದಯಂಂ ಪ್ರಭುಃ 1 ೧೫ ॥ 
ತತೋ ವಿಘ್ನುಪತಿರ್ದೇವೈಃ ಸಂಸ್ತುತಃ ಪ್ರಣತಾರ್ಶಿಹಾ | 

ಚಕಾರ ತೇಷಾಂ ಕೃತ್ಯಾನಿ ನಿಘ್ನಾನಿ ದಿತಿಜನ್ಮನಾಂ 1 ೧೬ ॥ 
ಪಾರ್ವತೀ ಚ ಪುನರ್ದೇನೀ ಪುತ್ರತ್ವೇ ಪರಿಕಲ್ಪ್ಯ ಚ । 
ಅಶೋಕಸ್ಕಾಂಕುರಂ ವಾರ್ಫಿ ರವರ್ಧಯತ ಸ್ಥಾಹೃತೈಃ ॥ ೧೭ ॥ 





೧೨. ವೈದಿಕ ಧರ್ಮಗಳನ್ನೂ ಜಾತಿ ಧರ್ಮಗಳನ್ನೂ ಗುರುಹಿರಿಯರನ್ನೂ 
ಪಾಲನೆ ಮಾಡಿಕೊಂಡು ಯಾರು ಕೃಷಾಮಯರಾಗಿಯೂ ಜಿತಕ್ರೋಧರಾಗಿಯೂ 
ಇರುವರೊ ಅವರ ಸಕಲ ವಿಫ್ನುಗಳನ್ನೂ ಈತನು ನಾಶಮಾಡುವನು. 

೧೩-೧೪. ಈತನನ್ನು ಮೊದಲು ಪೂಜಿಸದೆ ಮಾಡಿದ ಸಕಲ ಧರ್ಮಾಚರಣೆ 
ಗಳೂ, ನಾನಾ ವಿಧಗಳಾದ ಲೌಕಿಕ ವೈದಿಕ ಕರ್ಮಗಳೂ ಕೇವಲ ವಿಘ್ನ 
ಭೂಯಿಷ್ಯಗಳಾಗುವುವು.?” ಈ ಮಾತುಗಳನ್ನು ಕೇಳಿ ಪಾರ್ವತಿಯು ಶಿವನನ್ನು 
ಕುರಿತು, "ಅಂತೆಯೇ ಆಗಲಿ” ಎಂದು ಹೇಳಿದಳು. ಆಗ ವಿಫ್ನೇಶ್ವರನು ಅತ್ಯಂತ 
ಹಿರಿದಾದ ಶರೀರವನ್ನು ಕೈಕೊಂಡು ತನ್ನ ತೇಜಸ್ಸಿನಿಂದ ನಾಲ್ಕು ದಿಕ್ಕುಗಳನ್ನೂ 
ಬೆಳಗುತ್ತಿದ್ದನು. 

೧೫. ಬಳಿಕ ಮಹೇಶ್ವರನು ಅನೇಕ ಪ್ರಮಥಗಣಗಳೊಡನೆ ಆ ವಿಫ್ನೇ 
ಶ್ವರನನ್ನು ದೇವತೆಗಳಿಗೊಪ್ಪಿಸಿ « ಶಾರಕಾಸುರನನ್ನು ಸಂಹರಿಸುವ ಕುಮಾರನು 
ಹುಟ್ಟುವವರೆಗೂ ಈಶನೇ ನಿಮಗೆ ನಾಯಕಸನಾಗಿರುವನು?' ಎಂದನು. 

೧೬-೧೭. ಬಳಿಕ ಆಶ್ರಿತರ ದುಃಖಗಳನ್ನು ಕಳೆಯುವ ನಿಫ್ಲೇಶ್ವರನು 
ದೇವತೆಗಳಿಂದ ಹೊಗಳಿಸಿಕೊಳ್ಳುತ್ತ ಅವರ ಕಾರ್ಯಗಳೆಲ್ಲವನ್ನೂ ಸಫಲಗೊಳಿಸಿ 
ವಿರೋಧಿಗಳಾದ ರಾಕ್ಬಸರ ಪ್ರಯತ್ನಗಳನ್ನೈೆಲ್ಲ ವಿಘ್ನುಗಳಿಂದ ವಿಫಲಗೊಳಿಸು 
ತ್ತಿದ್ದನು. ಪಾರ್ವತೀದೇವಿಯೂ ಒಂದಾನೊಂದು ಅಶೋಕವೃಕ್ಸುದ ಮೊಳಕೆ 
ಯನ್ನೇ ಪುತ್ರತ್ತೇನ ಸ್ವೀಸರಿಸಿಕೊಂಡು ತನ್ನ ಕೈಯಿಂದಲೇ ಅದಕೆ ನೀರೆರೆದು 
ದಿನೇ ದಿನೇ ಅಭಿವೃದ್ಧಿ ಪಡಿಸುತ್ತಿದ್ದಳು. 


೪ಷ್ಠಿಲೆ ಶ್ರೀ ಸ್ಕಾಂದಮಹಾಪುರಾಣಂ 


ಸಸ್ತರ್ಷೀನಥ ಆಹೂಯ ಸಂಸ್ಕಾರಮಂಗಲಂ ತರೋಃ । 

ಕಾರಯಾಮಾಸ ತನ್ನಂಗೀ ತತಸ್ತಾಂ ನುನಯೋಂಬರ್ರಿವನ್‌ ॥ ೧೮ ॥ 

ತ್ವಯೈವ ದರ್ಶಿತೇ ಮಾರ್ಗೇ ಮರ್ಯಾದಾಂ ಕರ್ತುಮರ್ಹಸಿ | 

ಕಿಂ ಫಲಂ ಭನಿತಾ ದೇನಿ ಕಲ್ಪಿತೈಸ್ತರುಪುತ್ರಕೈಃ 1 OF I 
ದೇವ್ಯೈನಾಚ:- 

ಯೋ ನೈ ನಿರುದಕೇ ಗ್ರಾಮೇ ಕೂಪಂ ಕಾರಯತೇ ಬುಧಃ । 

ಯಾನತ್ತೋಯಂ ಭವೇತ್ಕೂಪೇ ತಾವತ್ಸರ್ಗೇ ಸ ಮೋದತೇ ॥ ೨೦ ॥ 

ದಶಕೂಪಸಮಾ ನಾಹೀ ದಶವಾಪೀಸಮಂ ಸರಃ । 


ಡಶಸರಃ ಸಮಾ ಕನ್ಯಾ ದಶಕನ್ಯಾಸಮಃ ಕ್ರತುಃ ॥ ೨೧॥ 
ದಶಕ್ರತುಸಮಃ ಪುತ್ರೋ ದಶಪುತ್ರಸನೋ ದ್ರುಮಃ ॥ ೨೨ ॥ 
ಏಸೈವ ಮನು ಮರ್ಯಾದಾ ನಿಯತಾ ಲೋಕಜಭಾವಿನೀ | 
ಜೀರ್ಣೊದ್ಧಾರೇ ಕೃತೇ ವಾಸಿ ಫಲಂ ತದ್ದಿಗುಣಂ ಮತಂ i ೨೩ ॥ 





೧೮. ಮತ್ತು ಸಪ್ತರ್ಷಿಗಳನ್ನು ಬರೆಮಾಡಿಕೊಂಡು ಆ ಸುಕುಮಾರಿಯು 
ವೃಕ್ಸಕ್ಸೆ ಸಕಲ ಸಂಸ್ಥಾರಗಳನ್ನೂ ಮಾಡಿಸಲು ಅವರು ಆಕೆಯನ್ನು ಕುರಿತು 
ಹೇಳಿದಕೇನೆಂದರೆ:.- 

೧೯. "ಅಂಬೆ! ನಿನ್ನಿಂದ ತೋರಿಸಲ್ಪಟ್ಟಿರುವ ಮಾರ್ಗದಲ್ಲಿ ನೀನೇ 
ನಡೆದು ಮೇಲ್ಪಜ್ತಿಯಾಗಬೇಕು. ಈ ವೃಕ್ಸವನ್ನು ಪುತ್ರಸ್ಥಾನದಲ್ಲಿ ಕಲ್ಪಿಸಿ 
ಕೊಂಡುದರಿಂದ ಏನು ಫಲವು? 

೨೦. ದೇವಿಯು ಹೇಳುತ್ತಾಳೆ: ಯಾವನು ಜಲವಸತಿಯಿಲ್ಲದ 
ಗ್ರಾಮದಲ್ಲಿ ಬುದ್ಧಿವಂತನಾಗಿ ಭಾವಿಯನ್ನು ತೋಡಿಸುತ್ತಾನೆಯೋ, ಅವನು 
ಆ ಭಾವಿಯಲ್ಲಿ ನೀರಿರುವ ಸರ್ಯಂತವೂ ಸ್ವರ್ಗಲೋಕದಲ್ಲಿ ಪೂಜೆಗೊಳ್ಳುವನು. 

೨೧. ಸೋಪಾನಗಳಿಂಜೊಡಗೂಡಿದ ಕೊಳವು ಹತ್ತು ಭಾನಿಗಳಿಗೆ 
ಸಮಾನವು. ತಟಾಕವು ಹತ್ತು ಕೊಳಗಳಿಗೆ ಸಮಾನ; ಹತ್ತು ಕೆರೆಗಳನ್ನು 
ಕಟ್ಟಿಸಿದ ಪುಣ್ಯವು ಒಂದು ಕನ್ಯಾದಾನದಿಂದೊದಗುವುದು. ಯಜ್ಞ ವೊಂದನ್ನು 
ಮಾಡಲು ಹತ್ತು ಕನ್ಯಾದಾನಗಳ ಪುಣ್ಯವು ಲಭಿಸುವುದು. 

೨೨-೨೩. ಹತ್ತು ಯಜ್ಞಗಳ ಪುಣ್ಯವನ್ನು ಒಬ್ಬ ಸತ್ಪುತ್ರನು ಸಂಪಾದಿಸಿ 
ಕೊಡುವನು. ಇಂತಹ ಹತ್ತು ಗಂಡು ಮಕ್ಕಳ ಪುಣ್ಯವನ್ನು ಒಂದು ಮರವನ್ನು 
ನೆಟ್ಟಿದ್ದರಿಂದ ಸಂಪಾದಿಸಬಹುದು. ಇದೇ ನನ್ನ ಆಜ್ಞಾ ರೂಪವಾದ ಕಟ್ಟಳೆಯು, 
ಇದನ್ನು ಲೋಕವಾಸಿಗಳೆಲ್ಲರೂ ನಡೆಸಬೇಕು. ವಾಸೀಕೂಪ ತಟಾಕಾದಿಗಳು 
ಶಿಥಿಲಗಳಾಗಿದ್ದರೆ ಅವುಗಳನ್ನು ಪುನರ್ನಿರ್ಮಾಣಮಾಡುವುದರಿಂದ ಹೊಸ 
ಕಟ್ಟಡಗಳ ಫಲದ ದ್ವಿಗುಣತೆಯು ಲಭಿಸುವುದು. 


ಸಪ್ತನಿಂಶೋತಧ್ಯಾಯಃ ಬರ್ಮಿ೯ 


ತತಃ ಕದಾಚಿದ್ಭಗವಾನುಮುಯಾ ಸಹ ಮಂದರೇ! 


ಮಂದಿರೇ ಹರ್ಷಜನನೇ ಕಲಧಾ ತಮಹೇ ಶುಭೇ 1 ೨೪ ॥ 
ಪ್ರಕೀರ್ಣಕುಸಂಮಾನೋದಮಹಾಳಿಕುಲಕೂಜಿತೇ। 
*ನ್ನರೋದ್ಲೀತಸಂಗೀತ ಪ್ರತಿಶಬ್ದಿತಮಧ್ಯಕೇ ॥ ೨೫ ॥ 
ಸ್ರೀಡಾಮಯೂರೈರ್ಹಂಸೈಶ್ಚ ಶ್ರುತೈಶ್ಚೈವಾಭಿನಾದಿತೇ । 

ಮೌ ಕ್ರಿಕೈರ್ನಿನಿಧೈರತ್ಸೈರ್ನಿನಿರ್ನಿತಗವಾಕ್ಟ ಕೇ ॥ ೨೬ ॥ 
ತತ್ರ ಪುಣ್ಯಕಥಾಭಿಶ್ಚ ಕ್ರೀಡತೋರುಭಯೋಸ್ಕಯೋಃ 1 
ಪ್ರಾದುರಾಸೀನ್ಮಹಾನ್ಸಬ್ನಃ ಪೂರಿತಾಂಬರಗೋಚರಃ ॥ ೨೭ ॥ 
ತಂ ಶ್ರುತ್ವಾ ಕೌತುಕಾದ್ದೇನೀ ಕಿಮೇತದಿತಿ ಶಂಕರಂ | 

ಪರ್ಯಪೃಚ್ಛ ಚುಭತನುರ್ಹರಂ ನಿಸ್ಮಯಪೂರ್ವಕಂ 1 ೨೮ ॥ 


ತಾಮಾಹ ದೇವೀಂ ಗಿರಿಶೋ ದ ಓಷ್ಟಪೂ ಕೂರ್ವಾಸ್ತು ತೇ ತ್ವಯಾ । 
ಏತೇ ಗಣಾ ಮೇ ಕ್ರೀಡಂತಿ ಶೈಲೇತಸ್ಮಿನ್‌ ತೃತ್ರ್ರಿಯಾಃ ಶುಭೇ Hn 





೨೪. ಬಳಿಕ ಕೆಲವು ಕಾಲ ಮಹೇಶ್ವರನು ಪಾರ್ವತಿಯೊಡನೆ ಮಂದರ 
ಪರ್ವತದಲ್ಲಿ ಕ್ರೀಡಿಸುತ್ತಿದ್ದನು. ಆತನ ಅರಮನೆಯು ಶುಭ್ರ ವಾಗಿಯೂ 
ಹರ್ಷಜನಕವಾಗಿಯೂ ಸುಣ್ಣಬಣ್ಣಗಳಿಂದ ಕೂಡಿದುದಾಗಿಯೂ ಇದ್ದಿತು. 

೨೫. ಎಲ್ಲೆಲ್ಲಿಯೂ ಘಮಥಘಮಿಸುತ್ತಿರುವ ನಾನಾ ವಿಧ ಪುಷ್ಪಗಳ 
ಸೌರಭಕ್ಕೆ ಮೋಹಗೊಂಡು ದುಂಬಿಗಳು ರೇಂಕರಿಸುತ್ತಿದ್ದುವು. ಕಿನ್ನರಿಯರು 
ಉಚ್ಛಧ್ವನಿಯಿಂದ ಸಂಗೀತಗಳನ್ನು ಹಾಡುತ್ತಿರಲು ಅವರ ಧ್ವನಿಯು ಗೃಹ 
ಮಧ್ಯದಲ್ಲಿ ಮಾರುದನಿಯನ್ನು ಕೊಡುತ್ತಿತ್ತು. 

೨೬, ನರ್ತನ ಮಾಡುತ್ತಿರುವ ನವಿಲುಗಳ ಮತ್ತು ಹಂಸಗಳ ಶಬ್ದ ಗಳಿಂದ 
ಕೂಡಿತ್ತು. ಮುತ್ತುಗಳಿಂದಲೂ ವಿಧವಿಧಗಳಾದ ರತ್ನ ಗಳಿಂದಲೂ. ರಚಿತ 
ಗಳಾದ ಗವಾಕ್ಪೆಗಳು ಆ ಅರಮನೆಯಲ್ಲಿ ಕಂಗೊಳಿಸುತ್ತಿದ್ದುವು. 

೨೭. ಅಲ್ಲಿ ಶಿವಪಾರ್ವತಿಯರು ನಾನಾ ವಿಧ ಕಥೆಗಳಿಂದ ಒಬ್ಬರನ್ನೊಬ್ಬರು 
ಸಂತೋಷಗೊಳಿಸುತ್ತಿರಲು ಭ್ಯೂಮ್ಯಾಕಾಶಗಳನ್ನು ತುಂಬಿದಂತೆ ಮಹತ್ತರವಾದ 
ಒಂದು ಘೋಷವು ಕೇಳಿಬಂದಿತು. 

೨೮. ಅದನ್ನು ಹೇಳಿ ಕುತೂಹಲ ಸಮಸ್ವಿತಳಾಗಿ ಮಂಗಳಾಂಗಿಯಾದ 
ದೇವಿಯು ಮಹಾದೇವನನ್ನು ಈ ಶಬ್ದವೇನೆಂದು ಕೇಳಿದಳು. 

೨೯. ಆಗ ಗಿರೀಶನು ಆಕೆಗೆ  ಎಲೌ ಶುಭಾಂಗಿಯೆ! ನೀನು ಪೂರ್ವದಲ್ಲಿ 
ನೋಡಿದ ಗಣಗಳೇ ನಿನ್ನ ಪ್ರೀತಿಗೆ ಪಾತ್ರರಾಗಿ ಈ ಪರ್ವತದಲ್ಲಿ ಕ್ರೀಡಿಸುತ್ತಿರು 
ವರು”? ಎಂದನು. * 


೪೪೦ ಶಿ ಸ್ವಾಂದಮುಹಾಪುರಾಣಂ 


ತಪಸಾ ಬ್ರಹ್ಮಚರ್ಯೇಣ ಕ್ಲೇಶೇನ ಕ್ಷೇತ್ರಸಾಧನೈಃ | 
ಯೈರಹಂ ತೋಷಿತಃ ಸೃಥ್ವ್ಯಾಂ ತ ಏತೇ ಮನುಜೋತ್ತಮಾಃ ॥ ೩೦ ॥ 
ಮತ್ಸೃನಾ ಸಮನುಪ್ರಾಪ್ತಾ ಮಮ ಲೋಕಂ ನರಾನನೇ | 


ಚರಾಚರಸ್ಯ ಜಗತಃ ಸ ಸ್ಟಿಸಂಹಾರಣಕ್ಟಮಾಃ 1 ೩೧೦ ॥ 
ನಿಶೈತಾನ್ಸೈವ ಮೇಪಿ ೪ ತಿನೆಗೃಭಿರ್ನಿರಹಿತೋ ರಮೇ । 
ಏತೇ ಅಹಮಹಂ ಚೈತೇ ತಾನೇತಾನ್ಪಶ್ಯ ಪಾರ್ವತಿ il 2೨ ॥ 
ಇತ್ಯುಕ್ತಾ ನಿಸ್ಮಿತಾ ದೇನೀ ದದೃಶೇ ತಾನ್ನವಾಕ್ಸಕೇ । 
ಸ್ಥಿತಾ ಪದ್ಮಸಲಾಶಾಕ್ಸೀ ಮಹಾದೇನೇನ ಭಾಷಿತಾ | ಶಿಕ ॥ 


ಕೇಜಿತ್ಯಶಾ ಪ್ರಸ್ಕದೀರ್ಫಾಃ ಕೇಚಿತ್ಸ್ಕೂಲವುಹೋದರಾಃ 
ವ್ಯಾಫ್ರೇಭನೇಷಾಜಮುಂಖಾ ನಾನಾಸ್ರಾಚಿಮಹಾಮುಖಾಃ ॥ ೩೪ ॥ 
ವ್ಯಾಘುಚರ್ಮಪರೀಧಾನಾ ನಗ್ಗ್ನಾ ಜ್ವಾಲಾನಖುಖಾಃ ಪರೇ | 
ಗೋಕರ್ಣಾ ಗಜಕರ್ಣಾಶ್ಚ ಬಹುಪಾದಮುಖೇಕ್ಸ ಣಾಃ I ೩೫ ॥ 





೩೦. "" ಇವರೆಲ್ಲರೂ ಭೂಲೋಕದಲ್ಲಿ ತಪಸ್ಸಿನಿಂದಲೂ, ಬ್ರಹ ರ್ಯ 
ದಿಂದಲೂ, ಬಹು ವಿಧಗಳಾದ ಶೀತನಾತಸಹನರೂಪವಾದ ಕಾಯಲಿ ಕೇಶ 
ದಿಂದಲೂ ಅನೇಕ ತೀರ್ಥಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳಿಂದಲೂ ನನ: ನ್ನು 
ಸಂತೋಷಗೊಳಿಸಿ ಇಲ್ಲಿಗೆ ಬಂದಿರುವರು. 

೩೧-೩೨. ನನ್ನ ಸ ಸಾಮಾಷ್ಯವನ್ನೂ, ಸಾಲೋಕ್ಯ ವನ್ನೂ ಪಡೆದಿರುವರು. 
ಇವರೆಲ್ಲರೂ ಚರಾಚರಾತ ಭಕವಾದ ಈ ಪ್ರಪಂಚವನ್ನೆಲ್ಲ ಲ ಸೃಷ್ಟಿ ಅಥವ ಲಯ 
ಗೊಳಿಸಲು ಸಮರ್ಥರು. 'ಅವರಿಲ್ಲದಿದ್ದ ರೆ ನನಗೆ ಸಂತೋಷವೇ * ಇಲ್ಲ. ಅವರೊಡ 
ನಲ್ಲದೆ ನಾನೆಲ್ಲಿಯೂ ಕ್ರೀಡಿಸುವುದಿಲ್ಲ. ಇವರೇ ನಾನು. ನಾನೇ ಇವರು. 
ಇವರನ್ನು ನೋಡು.” 

೩೩. ಹರನ ಈ ಮಾತುಗಳನ್ನು ಕೇಳಿ ಪಾರ್ವತಿಯು ಒಂದು ಕಿಟಕಿಯಲ್ಲಿ 
ನಿಂತು ವಿಸ್ಮಯದಿಂದ ಅವರನ್ನು ನೋಡತೊಡಗಿದಳು. ಅಲ್ಲಿಯೇ ಕಮಲಪತ್ರ 
ದಂತೆ ಕೇತ, ಗಳುಳ್ಳ ದೇವಿಯು. ಕುಳಿತು ಶಿವನೊಡನೆ ಮಾತನಾಡುತ್ತಿ ದ್ದ ಳು 

೩೪. ಕೆಲವರು ಅತ್ಯಂತ ಕೃಶರಾಗಿಯೂ, ಕೆಲವರು ಕುಳ್ಳ ರಾಗಿಯ್ಕೂ 
ಕೆಲವರು ಎತ್ತರದವರಾಗಿಯ್ಯೂ ಕೆಲವರು ದಪ್ಪನಾಗಿ ದೊಡ್ಡ ದಾದ ಹೊಟ್ಟಿ 
ಯುಳ್ಳ ವರಾಗಿಯೂ, ಅಂತೆಯೇ, ಹುಲಿ, ಆಕೆ ಎಮ್ಮೆ, ಮೇಕೆ ಮುಂತಾದ 
ಮೃಗಗಳ ಮುಖಗಳುಳ್ಳ ನರೂ, ಇತರ ಪಾ ತ್ರಾಣಿಗಳನ್ನ ನುಕರಿಸುವ ಮುಖ 
ಗಳಿಂದಲೂ ಇದ್ದ ರು. 

೩೫. ಕೆಲವರು ಹುಲಿಯ ಚರ್ಮವನ್ನು ಹೊದ್ದಿ ದ್ದರು. ಇತರರು 
ದಿಗಂಬರರಾಗಿ ಜ್ವಲಿಸುತ್ತಿರುವ ಮುಖಗಳುಳ್ಳ ವರಾಗಿದ್ದ ರು. ಹಸುವಿನ ಕವಿ 


] 


ಸಪ್ತವಿಂಶೋಕ$ಧ್ಯಾಯಃ ೪೪೧ 


ವಿಚಿತ್ರನಾಹನಾಶೈನ ನಾನಾಯುಧಧರಾಸ್ತ ಫಾ| 

ಗೀತವಾದಿತ್ರ ತತ್ತ್ವಜ್ಞಾಾಃ ಸತ್ತಗೀತರಸಪ್ರಿಯಾಃ ॥ ೩೬ ॥ 

ತಾನ್ಸೃಷ್ಟ್ಯಾ ಪಾರ್ವತೀ ಪ್ರಾಹ ಕತಿಸಂಖ್ಯಾಭಿಧಾಸ್ತ್ಯೃನಾ  0೩೭॥ 
ಶ್ರೀ ಶಂಕರ ಉವಾಚ:- 


ಅಸಂಖ್ಯೇಯಾಸ್ತ ತಮಾ ದೇನಿ ಅಸಂಖ್ಯೇಯಾಭಿಧಾಸ್ತಥಾ | 


ಜಗದಾಪೂರಿತಂ ಸರ್ವಮೇತೈರ್ಭೀಮೈರ್ಮಹಾ ಬಲೈಃ ॥ ೩೮ ॥ 
ಸಿದ್ಧಕ್ಸ್ಟೇತ್ರೇಷು ರಥ್ಯಾಸು ಜೀರ್ಣೊದ್ಯಾನೇಷು ನೇಶ್ಮಸು । 
ದಾನವಾನಾಂ ಶರೀರೇಷು ಬಾಲೇಷೂನ್ಮತ್ತಕೇಷು ಚ HAF 


ಏತೇ ವಿಶಂತಿ ಮುದಿತಾ ನಾನಾಹಾರನಿಹಾರಿಣಃ | 
ಊಸ್ಮಪಾಃ ಫೇನಸಾಶ್ಚೈನ ಧೂಮ್ರುಷಾ ಮುಧುಪಾಯಿನಃ । 
ಮದಾಹಾರಾಃ ಸರ್ವಭಕ್ಸಾಸ್ತಥಾನ್ಯೇ ಜಾಸ್ಯಭೋಜನಾಃ 190 





ಗಳಂತೆ ಕಿವಿಗಳಿಂದಲೂ, ಗಜದ ಕರ್ಣಗಳಿಂದಲ್ಲೂ ಅನೇಕ ಪಾದಗಳು, ಮುಖ 
ಗಳು ಮತ್ತು ನೇತ್ರಗಳಿಂದಲೂ ಒಪ್ಪುತ್ತಿದ್ದರು. 

೩೬. ಎಲ್ಲರೂ ವಿಚಿತ್ರಗಳಾದ ವಾಹನಗಳನ್ನೇರಿದ್ದರು. ನಾನಾ ವಿಧ 
ಗಳಾದ ಅಸ್ತ್ರಶಸ್ತ್ರಗಳನ್ನು ಧರಿಸಿದ್ದರು. ಸಂಗೀತ ಮತ್ತು ವಾದ್ಯಗಳಲ್ಲಿ ನಿಪುಣ 
ರಾಗಿದ್ದರು. ಮತ್ತು ಸತ್ವಗುಣವರ್ಧಕಗಳಾದ ಸಂಗೀತರಸಗಳನ್ನು ಪ್ರೀತಿಸು 
ಕ್ರಿದ್ದರು. 

೩೭. ಇವರೆಲ್ಲರನ್ನೂ ಕಂಡು ಪಾರ್ವತಿಯು ಶಿವನನ್ನು ಕುರಿತು "ಇವ 
ರೆಷ್ಟು ಮಂದಿ ಇರುವರು? ಇವರ ಹೆಸರುಗಳೇನು??' ಎಂದು ಕೇಳಿದಳು. 

೩೮. ಶಂಕರನು ಹೇಳುತ್ತಾನೆ: “ ಎಲೌ ಪಾರ್ವತಿಯೆ! ಇವರ ಸಂಖ್ಯೆ 
ಯನ್ನೆಣಿಸಲಳವಲ್ಲ. ಅಂತೆಯೇ ಇವರ ಹೆಸರುಗಳೂ ಅಸಂಖ್ಯಾತಗಳಾಗಿರು 
ವುವು. ಭಯಂಕರರೂ ಮಹಾ ಸರಾಕ್ರಮಶಾಲಿಗಳೂ ಆದ ಇವರಿಂದ ಪ್ರಪಂಚ 
ವೆಲ್ಲವೂ, ತುಂಬಿ ತುಳುಕುತ್ತಿರುವುದು. 

೩೯-೪೦. ಸಿದ್ಧಕ್ಸೇತ್ರಗಳಲ್ಲಿಯೂ, ಹೆದ್ದಾರಿಗಳಲ್ಲಿಯೂ, ಶೂನ್ಯಗಳಾದ 
ಉದ್ಯಾನಗಳಲ್ಲಿಯೂ, ಮನೆಗಳಲ್ಲಿಯೂ, ದಾನವರ ಶರೀರಗಳಲ್ಲಿಯೂ, 
ಬಾಲಕರಲ್ಲಿಯೂ, ಹುಚ್ಚರಲ್ಲಿಯೂ ಇವರು ಸಂತೋಷದಿಂದ ಪ್ರವೇಶಮಾಡು 
ವರು. ನಾನಾವಿಧಗಳಾದ ಆಹಾರಗಳನ್ನು ಸೇನಿಸುವರು. ಉಷ್ಣೋದಕ 
ವನ್ನೂ, ಜಲದ ನೊರೆಯನ್ನೂ, ಹೊಗೆಯನ್ನೂೂ ಜೇನುತುಪ್ಪವನ್ನೂ ಪಾನ 
ಮಾಡುವರು. ಕೆಲವರು ಬಹುವಾಗಿ ಊಟಿಮಾಡುವರು. ಕೆಲವರು ಸರ್ವ 
ಭಕ್ಟಕರು. ಮತ್ತೆ ಕೆಲವರು ಆಹಾರವನ್ನೇ ತೆಗೆದುಕೊಳ್ಳು ವುದಿಲ್ಲ. 


೪೪೨ ಶ್ರೀ ಸ್ಕ್ಯಾಂದಮಹಾಪುರಾಣಂ 


ಗೀತನೃತ್ಕೋಪಹಾರಾಶ್ಚ ನಾನಾವಾದ್ಯರವಪ್ರಿಯಾಃ | 


ಅನಂತತ್ವಾದನಾಸಾಂ ಚ ವಕ್ತುಂ ಶಕ್ಕಾ ನನೈ ಗುಣಾಃ 1 ೪೧॥ 
ಶ್ರೀದೇವ್ಯುವಾಚ:- 

ಮನಃಶಿಲೇನ ಕಲ್ಕೇನ ಯ ಏಷ ಛುರಿತಾನನಃ । 

ತೇಜಸಾ ಭಾಸ್ಕರಾಕಾರೋ ರೂಪೇಣ ಸದೃಶಸ್ತವ ॥ ೪೨ i 
ಆಕಣ್ಣಾಕರ್ಣ ತೇ ದೇವ ಗಣೈರ್ಗೀತಾನ್ಮಹಾಗುಣಾನ್‌ | 
ಮುಹುನನ್ಸತ್ಯತಿ ಹಾಸ್ಯಂ ಚ ವಿದಧಾತಿ ಮುಹುರ್ಮೂಹಂಃ ॥ ೪೩ 
ಸದಿಶಿನ ಶಿವೇತ್ಯೇವಂ ನಿಹ್ವಲೋ ನಕ್ತಿ ಯೋ ಮುಹುಃ । 
ಧನ್ಯೋಂಯಮಿಾಾದೃಶೀ ಯಸ್ಯ ಭಕ್ತಿಸ್ತ್ಯಯಿಂ ಮಹೇಶ್ವ್ಚರೇ  ॥೪೪॥ 


ಏನಂ ನಿಜ್ಞಾತುನಿಂಚ್ಛಾನಿಂ ಕಂ ನಾಮಾಸೌ ಗಣಸ್ತವ | 
ಶ್ರೀ ಶಂಕರ ಉವಾಚ:- 
ಸ ಏಷ ನೀರಕೋದೇವಿ ಸದಾ ಮೇದ್ರಿಸುತೇ ಪ್ರಿಯಃ 1 ೪೫ ॥ 
ನಾನಾಶ್ಚರ್ಯಗುಣಾಧಾರಃ ಪ್ರತೀಹಾರೋ ಮತೋಂಬಿಕೇ | 
ದೇವ್ಯವಾಚ:- 
ಈದೃಶಸ್ಯ ಸುತಸ್ಯಾಪಿ ಮುಮೋತ್ಯಂಠಾ ಪುರಾಂತಕ 1 ೪೬ ॥ 





೪೧-೪೪. ಕೆಲವರು ಸಂಗೀತ ನೃತ್ಯಗಳಲ್ಲಿಯೇ ನಿರತರಾಗಿರುವರು. 
ಹಲವರು ಬಹು ವಿಧಗಳಾದ ವಾದ್ಯಗಳಲ್ಲಿಯೇ ಆಸಕ್ತಿಯುಳ್ಳವರು. ಇಂತು. 
ಇವರು ಅಸಂಖ್ಯಾತರಾಗಿರುವುದರಿಂದ ಇವರ ಗುಣಗಳನ್ನು ವಿಸ್ತಾರವಾಗಿ. 
ತಿಳಿಸಲು ಸಾಧ್ಯವೇ ಇಲ್ಲವು” ದೇವಿಯು ಕೇಳುತ್ತಾಳೆ: ಕೆಂಪಾದ ಮನಃ 
ಶಿಲೆಯ ಕರ್ದಮದಿಂದ ರಂಜಿತವಾದ ಮುಖವುಳ್ಳವನಾಗಿ, ತೇಜಸ್ಸಿನಿಂದ 
ಸೂರ್ಯನಂತೆ ಬೆಳಗುತ್ತ, ರೂಪದಲ್ಲಿ ನಿನ್ನನ್ನು ಹೋಲಿ ನಿನ್ನ ಗಣಗಳ ಮುಖ 
ಗಳಿಂದ ನಿನ್ನ ಉತ್ತಮ ಗುಣಗಳನ್ನು ಮತ್ತೆ ಮತ್ತೆ ಕೇಳುತ್ತ, ಮಧ್ಯೆ ಮಧ್ಯೆ 
ನಾಟ್ಯವನ್ನಾಡುತ್ತ, ಒಮ್ಮೊಮ್ಮೆ ಹಾಸ್ಯಗಳನ್ನು ಮಾಡುತ್ತ ಮನಸ್ಸಿನ. 
ವಿಹ್ವಲತೆಯಿಂದ ಆಗಿಂದಾಗ್ಗೆ "ಶಿವ ಸದಾಶಿವ!?' ಎಂದು ಭಜಿಸುತ್ತಲಿರುವ- 
ಈತನಲ್ಲಿರುವ ಭಕ್ತಿಯು ಯಾವನಲ್ಲಿ ಉಂಟಾಗುವುದೊ ಅವನು ಧನ್ಯನು. 

೪೫. ಈತನನ್ನು ತಿಳಿಯಲಿಚ್ಛೆಸುತ್ತೇನೆ. ಈ ನಿನ್ನ ಗಣನಾಯಕನ. 
ಹೆಸರೇನು?'' ಶಂಕರನು ಹೇಳುತ್ತಾನೆ: ಎಲೌ ಪರ್ವತರಾಜ ಪುತ್ರಿಯೆ! 
ಇವನೇ ನನಗೆ ಸರಮಪ್ರಿಯನಾದ ನೀರಕನು. 

೪೬, ಈತನು ಬಹು ವಿಧಗಳಾದ ಸುಗುಣಗಳಿಂದ ಕೂಡಿ ನನಗೆ ದ್ವಾರ 
ಪಾಲಕನಾಗಿ ಸಿಂತಿರುವರು.?' ದೇವಿಯು ಹೇಳುತ್ತಾಳೆ: ಎಲ್ಫೈ ಶಿವನೆ! 
ಇಂತಹ ಮಗನನ್ನು ಪಡೆಯಬೇಕೆಂದು ನನಗೆ ಉತ್ಕಟವಾದ ಇಚ್ಛೆಯಿರುವುದ ಎ. 


ಸಪ್ತವಿಂಶೋರಧ್ಯಾಯಃ ೪೪ಪಿ 


ಕದಾಹಮಿಾದೃಶಂ ಪುತ್ರಂ ಲಷ್ಸ್ಯಾಮ್ಯಾನಂದದಾಯಕಂ | 
ಶರ್ವ ಉವಾಚ: 


ಏಷ ಏವ ಸುತಸ್ಕೇಂಸ್ತು ಯಾನದೀದೃಕ್ರರೋ ಭವೇತ್‌ 1 ೪೭ ॥ 
ಇತ್ಯುಕ್ತ್ವಾ ನಿಜಯಾಂ ಪ್ರಾಹ ಶೀಘ್ರಮಾನಯ ವೀರಕಂ । 

ವಿಜಯಾ ಚ ತತೋ ಗತ್ವಾ ನೀರಕಂ ವಾಕ್ಯಮಬ್ರವೀತ್‌ ॥ ೪೮ ॥ 
ಏಹಿ ನೀರಕ ತೇ ದೇವೀ ಗಿರಿಜಾ ತೋಷಿತಾ ಶುಭಾ । 

ತ್ವಾಮಾಹ್ವಯತಿ ಸಾ ದೇನೀ ಭನಸ್ಕಾನುಮತೇ ಸ್ವಯಂ ॥ ೪೯॥ 
ಇತ್ಯುಕ್ತಃ ಸಂಭ್ರಮಯುತೋ ಮುಖಂ ಸಮ್ಮಾಜಣ್ಯ ಪಾಣಿನಾ । 
ದೇವ್ಯಾಃ ಸಮಾಸಮಾಗಚ್ಛಜ್ಜಯಯಾನುಗತಃ ಶನೈಃ ॥ ೫೦ ॥ 
ತಂ ದೃಷ್ಟಾ ಗಿರಿಜಾಪ್ರಾಹ ಗಿರಾ ನುಧುರವರ್ಣಯಾ । 

ಏಹ್ಯೇಹಿ ಪುತ್ರ ದತ್ತಸ್ತ್ಯಂ ಭನೇನ ಮುಮ ಪುತ್ರಕಃ I ೫೧॥ 
ಇತ್ಯುಕ್ತೋ ದಂಡವದ್ದೇನೀಂ ಪ್ರಜಮ್ಯಾವಸ್ಥಿತಃ ಪುರಃ । 

ಮಾತಾ ತತಸ್ತಮಾಲಿಂಗ್ಯ ಕೃತ್ತೋತ್ಸಂಗೇ ಚ ವೀರಕಂ ॥ ೫೨ ॥ 





೪೭. ಇಂತಹ ಸುಖವನ್ನುಂಟುಮಾಡುವ ಸುಪುತ್ರನನ್ನು ನಾನು ಎಂದಿಗೆ 
ಪಡೆಯುವೆನೊ!?” ಶಿವನು ಆಕೆಯನ್ನು ಕುರಿತು "ನಿನಗೆ ಇಂತಹ ಮಗ 
ನೊಬ್ಬನು ಹುಟ್ಟುವವರೆಗೆ ಇವನೇ ನಿನಗೆ ಮಗನಾಗಿರಲಿ?” ಎಂದನು. 

೪೮, ಆಗ ದೇವಿಯು ನಿಜಯೆಯೆಂಬ ಸಖಿಯನ್ನು ಕುರಿತು ವೀರಕನನ್ನು 
ಬೇಗ ಕರೆದು ತರುವಂತೆ ಆಜ್ಞಾ ನಿಸಿದಳು. ನಿಜಯೆಯೂ ಆತನ ಬಳಿಗೆ 
ಹೋಗಿ ಇಂತೆಂದಳು :-- 

ರ್ಥ, "ಎಲ್ಫೈ ನೀರಕನೆ! ಹೊರಡುವವನಾಗು. ದೇನಿಯಾದ ಗಿರಿಜೆಯು 
ಸಿನ್ನಲ್ಲಿ ಅತ್ಯಂತ ಸಂತೋಷಗೊಂಡವಳಾಗಿ ಶಿವನ ಅನುಮತಿಯಿಂದ ನಿನ್ನನ್ನು 
ಕರೆಯುತ್ತಿರುವಳು.?? 

೫೦, ಈ ಮಾತುಗಳನ್ನು ಕೇಳಿ ಸಂಭ್ರಮಗೊಂಡು ಕೈಗಳಿಂದ ಮುಖವ 
ನ್ನೊರಸಿಕೊಳ್ಳುತ್ತ ಮೆಲ್ಲಗೆ ನಿಜಯೆಯು ಹಿಂಬಾಲಿಸುತ್ತಿರಲು ಪಾರ್ವತಿಯ 
ಸಮಾಸವನ್ನು ಸೇರಿದನು. 

೫೧. ಅವನನ್ನು ಕಂಡು ದೇವಿಯು ಮೃದುಮಧುರಗಳಾದ ಮಾತು 
ಗಳಿಂದ " ಅಪ್ಪಾ! ಇಲ್ಲಿ ಬಾ. ನೀನು ನನಗೆ ಮಗನಾಗಿ ಶಂಕರನಿಂದ ಕೊಡ 
ಲೃಟ್ಟರುವೆ” ಎಂದಳು. 

೫೨-೫೩. ಇದನ್ನು ಕೇಳಿ ವೀರಕನು ಆಕೆಗೆ ಸಾಷ್ಟಾಂಗ ನಮಸ್ಕಾರವನ್ನು 
ಮಾಡಿದನು. ಜಗನ್ಮಾತೆಯೂ ಅವನನ್ನು ಆಲಿಂಗಿಸಿಕೊಂಡು ತನ್ನ ತೊಡೆಯ 
ಮೇಲೆ ಕುಳ್ಳಿರಿಸಿ, ಅವನ ಕೆನ್ನೆಗಳನ್ನು ಮುದ್ದಿಟ್ಟುಕೊಳ್ಳುತ್ತ ಮೈಯನ್ನೆಲ್ಲ 


೪೪೪ ಶ್ರ ಸ್ಕಾಂದಮಹಾಪುರಾಣಂ 


ಚುಚುಂಬ ಚೆ ಕಪೋಲೇ ತಂ ಗಾತ್ರಾಣಿ ಚ ಪ್ರಮಾರ್ಜಯತ್‌ । 





ಭೂಷಯಾಮಾಸ ದಿವ್ಯೈಸ್ತಂ ಸ್ವಯಂ ನಾನಾನಿಭೂಷಣ್ಯೆಃ 1 ೫೩ ೫ 
ಏನಂ ಸಂಕಲ್ಪ್ಯ ತಂ ಪುತ್ರಂ ಲಾಲಯಿತ್ವಾ ಉಮಾ ಚಿರಂ । 

ಉವಾಚ ಪುತ್ರ ಕ್ರೀಡೇತಿ ಗಚ್ಛ ಸಾರ್ಧಂ ಗಣೈರಿತಿ 1 ೫೪ 0 
ತತಶ್ಚಿಕ್ರೀಡ ಮಧ್ಯೇ ಸ ಗಣಾನಾಂ ಪಾರ್ವತೀ ಸುತಃ । 
ಮುಡುರ್ಮುಹುಃ ಸ್ಪಮನಸಿ ಸ್ತು ವನ್ಫಕ್ತಿ ಕಂಸ ಶಾಂಕರೀಂ 1 ೫೫ 0 
ಪ್ರೆಣಮ್ಯ ಸರ್ವಭೂತಾನಿ ಷಾ ಪ್ರಾರ್ಥಯಾಮ್ಯಸ್ಸಿ ದುಷ್ಕರಂ । 

ಭಕ್ತ್ಯಾ ಭಜಧ್ವಮಿಾಶಾನಂ ಯಸ್ಯಾ ಭಕ್ತೇರಿದಂ ಸಲು ॥ ೫೬ ॥ 
ಕ್ರೀಡಿತುಂ ನೀರಕೇ ಯಾತೇ ತತೋ ದೇನೀ ಚ ಪಾರ್ವತೀ | 
ನಾನಾಕಥಾಭಿಶ್ಚಿಕ್ರೀಡ ಪುನರೇನ ಜಟಾಭೃತಾ I ೫೭ I 
ತತೋ ಗಿರಿಸುತಾಕಂಠೇ ಕ್ಸಿಪ್ತಬಾಹುರ್ಮಹೇಶ್ವರಃ । 

ತಪಸಸ್ತು ನಿಶೇಷಾರ್ಥಂ ನರ್ಮ ದೇವೀಂ ಕಿಲಾಬ್ರನೀತ್‌ ॥ ೫೮ ॥ 
ತಡವಿದಳು. ಷ್ಟೈಯಲ್ಲದೆ ಆ ದೇವಿಯು ಅಸರಿಮಿತವಾದ ಪುತ್ರಪ್ರೇಮದಿಂದ 


ಗತಾ ಹಪೂರಿತಳನಗ ನಾನಾ ವಿಧಗಳಾದ ದಿವ್ಯಾಭರಣಗಳಿಂದ "ಅವನ ಶರೀರ 
ವನ್ನು ಅಲಂಕರಿಸಿ ಆನಂದಿಸಿದಳು. 

೫೪. ಇಂತು ಅವನನ್ನು ಪುತ್ರನನ್ನಾಗಿ ಸ್ವೀಕರಿಸಿ ಆ ಮಹಾದೇವಿಯು 
ಕೆಲವು ಕಾಲ ಅವನನ್ನು ಲಾಲಿಸಿ “ಎಲೈ ಪುತ್ರನೆ! ನೀನಿನ್ನು ಹೊರಡು. ನಿನ್ಸ 
ಗಣಗಳೊಡನೆ ಆಡಿಕೊಂಡಿರು?? ಎಂದು ಕಳುಹಿಸಿಕೊಟ್ಟಳು. 

೫೫. ಆ ಪಾರ್ವತೀಸುತನು ಮನಸ್ಸಿನಲ್ಲಿ ಮತ್ತೆ ಮತ್ತೆ ಈಶ್ವರಭಕ್ತಿಯನ್ನು 
ಹೊಗಳುತ್ತ ಗಣಗಳ ಮಧ್ಯದಲ್ಲಿ ಆಡಿಕೊಳ್ಳುತ್ತಿದ್ದನು. 

೫೬, ಆ ಎಲ್ಫೈ ಗಣಗಳಿರಾ! ನಾನು ಸಕಲ ಭೂತಗಳಿಗೂ ನಮಸ್ಕರಿಸಿ 
ಒಂದು ದುಸ್ಸಾಧ್ಯವಾದುದನ್ನು ಕೇಳಿಕೊಳ್ಳುತ್ತೇನೆ. ಯಾವುದರಿಂದ ಇಂತಹ 
ಉತ್ತಮ ಜನ್ಮವು ನಿಮಗುಂಟಾಯಿತೊ ಅಂತಹ ಭಕ್ತಿಯಿಂದ ನೀವೆಲ್ಲರೂ 
ಪರಮೇಶ್ವರನನ್ನು ಭಜಿಸಿರಿ.?' 

೫೭. ವೀರಕನು ಗಣಗಳೊಡನೆ ಆಟವಾಡಲು ಹೊರೆಟುಹೋದ ಮೇಲೆ 
ಪಾರ್ವತಿಯು ಶಂಕರನೊಡನೆ ಮತ್ತೆ ವಿನೋದದ ಮಾತುಗಳಿಂದ ಕಾಲವನ್ನು 
ಕಳೆಯುತ್ತಿದ್ದಳು. 

೫೮. ಆಗ ಮಹೇಶ್ವ ರನಾದರೊ ಆಕೆಯನ್ನು ಕಂಠದಲ್ಲಿ ಆಲಿಂಗಿಸುತ್ತ 
ಆಕೆಯೊಡನೆ ವಿಶೇಷವಾದ ತಪಸ್ಸನ್ನು ಮಾಡಿಸಬೇಕೆಂಬ ಇಚ್ಛೆ ಯುಳ್ಳ ವನಾಗಿ 
ದೇನಿಯನ್ನು ಕುರಿತು, ನಿನೋದಕ್ಕಾಗಿಯೇ ಆಕೆಗೆ ಕೊಪಬರು ವಂತಹ 
ನರ್ಮವಚನಗಳನ್ನಾ ಡುವವನಾಗಿ ಆಕೆಯನ್ನು ಕುರಿತು ಇಂತೆಂದನು. 


ಸಪ್ತವಿಂಶೋತಧ್ಯಾಯಃ ೪೪೫ 


ಸಹಿ ಗೌರತನುಃ ಶರ್ವೋ ನಿಶೇಷಾಚ್ಛ ಶಿಶೋಭಿತ; ! 


ರಂಜಿತಾ ಚ ವಿಭಾವರ್ಯಾ ದೇನೀ ನೀಲೋತ್ಸ ಲಚ್ಛನಿಃ 1೫೯0 
ಶರ್ವ ಉವಾಚ: 

ಶರೀರೇ ಮಮ ತನ್ಮಂಗಿ ಸಿತೇ ಭಾಸ್ಯಸಿತದ್ಯುತಿಃ । 

ಭುಜಂಗೀವಾಸಿತಾ ಶುಭ್ರ ಸಂಶ್ಲಿಷ್ಟಾ ಚಂದನೇ ತತಾ 1 ೬೦॥ 

ಚಂದ್ರಜ್ಯೋತ್ಸ್ನಭಿಸಂಪೃಕ್ತಾ ತಾಮಸೀ ರಜನೀ ಯಥಾ । 

ರಜನೀ ವಾ ಸಿತೇ ಪಕ್ಸೇ ದೃಷ್ಟಿದೋಷಂ ದದಾಸಿ ಮೇ ॥ ೬೧॥ 

ಇತ್ಯುಕ್ತಾ ಗಿರಿಜಾ ತೇನ ಕಂಠಂ ಶರ್ವಾದ್ವಿಮುಚ್ಯ ಸಾ। 

ಉವಾಚ ಕೋಪರಕ್ತಾಕ್ಸೀ ಭೃಕುಟೀ ನಕ್ಕ ತಾನಸಾ |! ೬೨ 1 
ಸ್ವಕೃತೇನ ಜನಃ ಸರ್ವೋ ಜನೇನ ಸರಿಭೂಮತೇ 

ಅನಶ್ಯಮರ್ಥಿೀ ಪ್ರಾಪ್ನೋತಿ ಖಂಡನಾಂ ಶಶಿಖಂಡಭೃತ್‌ | ೬೩ 0 

ತಪೋಭಿರ್ದೀಪ್ತಚರಿತೈರ್ಯತ್ತ್ವಾಂ ಪ್ರಾರ್ಥಿತವತ್ಯಹಂ । 

ತಸ್ಯ ಮೇ ನಿಯಮಸ್ಕೈವಮನಮಾನಃ ಸದೇ ಪದೇ ॥ ೬೪ ॥ 





೫೯. ಪರಮಶಿವನು ಚಿನ್ನದ ಬಣ್ಣದ ಶರೀರವುಳ್ಳ ವನೂ, ಚಂದ್ರನ 
ಕಾಂತಿಯಿಂದ ಶೋಭಿಸುವವನೂ ಆಗಿದ್ದನು. ದೇವಿಯಾದರೊ ಕಾಳಿಯ. 
ಪ್ರಸಾದದಿಂದ ನೀಲೋತ್ಸಲದಂತೆ ಶ್ಯಾಮಲವರ್ಣದಿಂದ ರಂಜಿಸುತ್ತಿದ್ದಳು. 

೬೦. ಶಿವನು ಹೇಳುತ್ತಾನೆ: ಎಲೌ ಸುಕುಮಾರಿಯೆ! ಶುಭ್ರವಾದ 
ನನ್ನ ಶರೀರದಲ್ಲಿ ಶ್ಯಾಮಲೆಯಾದ ನೀನು ಚಂದನವೃಕ್ಸವನ್ನು ಸುತ್ತುವರೆದ 
ಕಾಳಸರ್ಪದಂತೆ ಕಾಣುತ್ತಿರುವೆ. 

೬೧. ಚಂದ್ರನ ಕಾಂತಿಯಿಂದ ಕೂಡಿದ ರಾತ್ರಿಯು ಸ್ವಲ್ಪ ಕತ್ತಲೆ 
ಯಿಂದೊಡಗೂಡಿದಂತೆಯೂ ಶುಕ್ಲ ಪಕ್ಬದಲ್ಲಿನ ರಾತ್ರಿಯಂತೆಯೂ ನೀನು ನನಗೆ 
ದೃಷ್ಟಿದೋಷವನ್ನು ಕೊಡುವಂತಿದೆ.?? 

೬೨. ಈ ಮಾತುಗಳನ್ನು ಕೇಳಿ ಗಿರಿಜೆಯು ತಕ್ಬ್ಸಣದಲ್ಲಿಯೇ ಶಿವನ. 
ಆಲಿಂಗನದಿಂದ ಹೊರಬಿದ್ದು ಕೋಪದಿಂದ ಹುಬ್ಬುಗಂಟನ್ನು ಹಾಕಿ ಕೆಂಪಾದ 
ಕಣ್ಣುಗಳಿಂದ ಶಿವನನ್ನು ಕುರಿತು ಹೇಳಿದಳೆಂತೆಂದರೆ : 

೬೩, "ಲೋಕದಲ್ಲಿ ಜನರೆಲ್ಲರೂ ತಮ್ಮ ತಮ್ಮ ನಡೆನುಡಿಗಳಿಂದಲೇ 
ಇತರರ ಸರಿಹಾಸ್ಯಕ್ಕೆ ಕಾರಣರಾಗುವರು. ಎಲೈ ಚಂದ್ರಶೇಖರನೆ! ನಿಜ 
ವಾಗಿಯೂ ಯಾಚನೆಮಾಡುವವನು ಪರಿಭವವನ್ನು ಹೊಂದುವನು. 

೬೪. ತಪಗಳಿಂದಲೂ ಉಜ್ಜ ಎಲವಾದ ಜೀವನದಿಂದಲೂ ನಾನು ನಿನ ನ್ನೇ 
ಪ್ರಾರ್ಥಿಸಿದುದರಿಂದ, ಆ ನನ್ನ ಯಮದ ಫ ಲವಾಗಿ ಈಗ ನನಗೆ ಮತ್ತೆ ಮತ್ತೆ 
ಅವಮಾನವಾಗುತ್ತಿರುವುದು. 


೪೬ ಶ್ರೀ ಸ್ಮ್ಕಾಂದಮಹಾಪುರಾಣಂ 


ನೈವಾಹಂ ಕುಟಲಾ ಶರ್ವ ವಿಷಮಾ ನ ಚ ಧೂರ್ಜಹೇ | 
ಸ್ಪದೋಷೈಸ್ತ್ಟಂ ಗತಃ ಕ್ಸಾಂತಿಂ ತಥಾ ದೋಷಾಕರಾಃ ಶಿ ಶ್ರಿಯಃ ॥ ೬೫ ॥ 
ನಾಹಂ ನುಷ್ಣಾ ಮಿ ನಯಂನೇ ನೇತ್ರಹಂತಾ ಭವಾನ್ಸ ವ। 

ಭಗಸ್ತತ್ತೇ ನಿಜಾನಾತಿ ತಥೈನೇದಂ 'ಜಗತ್ತ ಯಂ ೬೬ ॥ 
ಮೂಧಿನ್ನ ಶೊಲಂ ಜನಯಸೇ ಸ್ಪೈರ್ಜೋಸೈರ್ಮಾಮಧಿಕ್ಸಿಪನ್‌ 
ಯತ್ನ್ನಂ. ಮಾಮಾಹ ಕೃಷ್ಣೇತಿ ಮಹಾಕಾಲೋಸಸಿ ವಿಶ್ರುತಃ ॥ ೬೭ ॥ 
ಯಾಸ್ಯಾಮ್ಯಹಂ ಪರಿತ್ಯಕ್ತುಮಾತ್ಮಾನಂ ತಪಸಾ ಗಿರಿಂ | 

ಜೀವಂತ್ಯಾ ನಾಸ್ತಿ ಮೇ ಕೃತ್ಯಂ ಧೂರ್ತೇನ ಪರಿಭಾತಯಾ ॥ ೬೮॥ 
ನಿಶಮ್ಯ ತಸ್ಯಾ ನಚನಂ ಕೋಪತೀಕ್ಸಾ ಎಸ್ಸುರಂ ಭವಃ । 

ಉವಾಚಾಥ ಚ ಸಂಭ್ರಾಂತೋ ದುಚ್ಲಿ 'ೇಯಚರಿತೋ ಹರಃ ॥ ೬೯॥ 
ನ ತತ್ತ್ವಜ್ಞಾಸಿ ಗಿರಿಜೇ ನಾಹಂ ನಿಂದಾನರಸ್ತ ನ। 

ಚಾಟೂಕ್ತ ಬುದ್ಧ್ಯಾ ಕೃತವಾನ್ಸ್ವವಾಹಂ ನರ್ಮುಕೀರ್ತನಂ 1 ೭೦॥ 





೬೫. ಎಲ್ಫೈ ಧೂರ್ಜಟಬಿಯೆ ! ನಾನು ಚಂಚಲೆಯೂ ಅಲ್ಲ. ವಿಷಮ 
ಸ್ವಭಾವದವಳೂ' ಅಲ್ಲ. ಮೊದಲು ನಿನ್ನ ದೋಷಗಳನ್ನೇ ಹೋಗಲಾಡಿಸಿಕೊಳ್ಳು ವ 
ಪ್ರಯತ್ನವನ್ನು ಮಾಡು. ಐಶ್ವರ್ಯವೆಂಬುದು ದೋಷಗಳ ನೆಲೆವನೆಯಲ್ಲನೆ ! 

೬೬. ನಾನು ಕಣ್ಣು ಗಳನ್ನು ಮುಚ್ಚು ವವಳಲ್ಲ. ನೀನಾದರೊ ಕಣ್ಣು 
ಗಳನ್ನು ತೆರೆದಮಾತ್ರದಿಂದಲೇ ನಾಶಮಾಯುವೆ. ಈ ನಿನ್ನ ಪ್ರಭಾವವನ್ನು 
ಮೂರು ಲೋಕಗಳೆಲ್ಲವೂ ಕಂಡಿರುವುವು. 

೬೭. ನಿನ್ನ ದೋಷಗಳನ್ನೇ ನನ್ನಲ್ಲಿ ಆರೋಪಿಸುತ್ತ ನನ್ನ ತಲೆಯಲ್ಲಿ 
ಶೂಲೆಯನ್ನು ಉಂಟುಮಾಡುತ್ತಿರುವೆ. ನನ ನ್ನೇ ಕೃಷ್ಣೆ ಎಂದು ಕರೆಯು 

ತ್ಲಿರುವ ನೀನು ಮಹಾಕಾಳನೆಂದೇ ಹೆಸರನ್ನು ನಡೆದಿರುವ. 

೬೮. ಈಗ ನಾನು ಈ ಜೀವನವನ್ನು ತಪಸ್ಸಿನಿಂದ ಬಿಡುವವಳಾಗಿ 
ಪರ್ವತಕ್ಕೆ ಹೊರಟುಹೋಗುತ್ತೇನೆ. ಧೂರ್ತನಾದ ನಿನ್ನಿಂದ ಈ ಸರಿಭವವನ್ನು 
ಹೊಂದಿ ನು ಜೀವದಿಂದಿದ್ದು ಮಾಡಬೇಕಾದ ಕಾರ್ಯನುತಾನೆ ಏನು?” 

೬೯. ಇಂತು ಕೋಪದಿಂದ ಆಡಿದ ತೀಕ್ಬ್ಣ ಇಗಳಾದ ಆಕೆಯ ಮಾತು 
ಗಳನ್ನು ಕೇಳಿ ಸರಮೇಶ್ವ ರನು ಸಂಭ ಮಗೊಂಡು. ತಿಳಿಯಲಳವಲ್ಲದ ವ್ಯವಹಾರ 
ವುಳ್ಳ ವನಾಗಿ ಆಕೆಯನ್ನು ಕುರಿತು ಇಂತೆಂದನು. 

೭೦. “ ಎಲೌ ಗಿರಿಜೆಯೆ ! ನೀನು ನಿಜವನ್ನರಿಯೆ. ನಾನೆಂದಿಗೂ ನಿನ ನ್ನು 
ನಿಂದಿಸಿದನನಲ್ಲ. ಈ ನಿನ್ನ ಸ್ವರೂಪದ ಕಥನವನ್ನು ಕೇವಲ ಕುಜೋದ್ಯ 
ದಿಂದಲೇ ಮಾಡಿದೆನು. 


ಸಪ್ತ್ರವಿಂಶೋರ$ಧ್ಯಾಯಃ ೪೪೭ 


ನಿಕಲ್ಬಃ ಸ್ವಚ್ಛಚಿತ್ತೇತಿ ಗಿರಿಜೈಷಾ ಮಮ ಪ್ರಿಯಾ | 


ಪ್ರಾಯೇಣ ಭೂತಿಲಿಸ್ತಾನಾಮನ್ಯಥಾ ಚಿಂತಿತಾ ಹೃದಿ ॥ ೭೧॥ 
ಅಸ್ಮಾದೃಶಾನಾಂ ಕೃಷ್ಣಾಂಗಿ ಪ್ರವರ್ತಂತೇಃನ್ಯಥಾಗಿರಃ [ 

ಯದ್ಯೇವಂ ಕುಪಿತಾ ಭೀರು ನ ತೇ ನಕ್ಸ್ಯಾಮ್ಯಹಂ ಪುನಃ ॥ ೭೩೨ ॥ 
ನರ್ಮನಾದೀ ಭವಿಷ್ಯಾನಿಂ ಜಹಿ ಕೋಪಂ ಶುಚಿಸ್ಮಿತೇ | 

ಶಿರಸಾ ಪ್ರಜತಸ್ತೇಂಹಂ ರಚಿತಸ್ತೇ ಮಯಾಂಜಲಿಃ ॥ ೭೩ ॥ 
ದೀನೇನಾಪ್ಯಪಮಾನೇನ ನಿಂದಿತೋ ನೈಮಿ ವಿಕ್ರಿಯಾಂ | 

ವರಮಸ್ಮಿ ನಿನಮ್ರೋಇಸ್ಮಿ ನತ್ಚಂ ದೇನಿ ಗುಣಾನ್ಸಿತಾ 1 ೭೪॥ 
ಇತ್ಯನೇಕೈಶ್ಹಾಟುವಾಕ್ಕೈಃ ಸೂಕ್ತ್ಮೈರ್ದೇವೇನ ಜೋಧಿತಾ । 

ಕೋಪಂ ತೀವ್ರಂ ನ ತತ್ಯಾಜ ಸತೀ ಮರ್ಮಣಿ ಘಟ್ಟಿತಾ ೭೫ 0 
ಅವಷ ಓಬ್ಧಾವಥ ಕ್ಲಿಸ್ತ್ಯಾ ಪಾದೌ ಶಂಕರಪಾಣಿನಾ | 
ನಿಪರ್ಯಸ್ತಾಲಕಾ ವೇಗಾದ್ದಂತುಮೈಚ್ಛತ ಶೈಲಜಾ 1 ೭೬ ॥ 





| ಇ ಸಾವ 


೭೧-೭೨. ನನ್ನ ಪ್ರಿಯೆಯಾದ ಗಿರಿಜೆಯು ಶುದ್ಧವಾದ ಅಂತರಂಗವುಳ್ಳವ 
ಳೆಂದು ವಿಕಲ್ಪದಿಂದ ನನ್ನ ಮಾತುಗಳಿಗೆ ಅರ್ಥವು. ಎಲೌ ಕೃಷ್ಣಾಂಗಿಯೆ ! 
ಪ್ರಾಯಶಃ ನನ್ನಂತೆ ವಿಭೂತಿಭೂಷಿತರಾದನರ ಮನಸ್ಸಿನಲ್ಲಿರುವ ಯೋಚನೆಯೇ 
ಒಂದು. ಮಾತುಗಳು ಮಾತ್ರ ಕೇವಲ ನಿರುದ್ಧಗಳಾಗಿಯೇ ಹೊರಡುವುವು. 

೭, ಇಷ್ಟರಿಂದಲೇ ನೀನು ಇಷ್ಟು ಕೋಪಗೊಳ್ಳುವಳಾದರೆ ಇನ್ನುಮೇಲೆ 
ನಾನು ನಿನ್ನೊಡನೆ ಮಾತುಗಳನ್ನೇ ಆಡುವುದಿಲ್ಲವು. ನಾನು ಕೇವಲ 
ಕುಚೋದ್ಯದ ಮಾತುಗಳನ್ನೇ ಆಡಿದೆನು. ಎಲೌ ಶುಚಿಸ್ಮಿತೆಯೆ ! ನಿನಗೆ 
ನಾನ" ಶಿರಸಾ ನಮಸ್ಕರಿಸುತ್ತೇನೆ. ನಿನಗೆ ಅಂಜಲಿಬಂಧವನ್ನೂ ಮಾಡು 
ತ್ರಿರುವೆನು. 

೭೪. ಎಂತಹ ದೀನನು ಅವಮಾನವನ್ನು ಮಾಡಿದರೂ ನಾನು ಮನಸ್ಸಿನ 
ನಿಕಾರವನ್ನು ಹೊಂದುವುದಿಲ್ಲ. ಉತ್ತಮನಾದ ನಾನು ನಮ್ರನಾಗಿದ್ದರೂ 
ಕೂಡ ನೀನು ದಯಾಗುಣವುಳ್ಳವಳಾಗಲಿಲ್ಲ. 

೭೫. ಇಂತು ಅನೇಕ ವಿಧಗಳಾದ ಸಮಾಧಾನದ ನುಡಿಗಳಿಂದ ಪರಮೇ 
ಶ್ವರನು ತಿಳಿಯಹೇಳಿದರೂ ದೇವಿಯು ವಾರ್ಮಘಾತಕಗಳಾದ ಮೊದಲಿನ 
ನುಡಿಗಳನ್ನು ನೆನಸಿ ತನ್ನ ತೀವ್ರವಾದ ಕೋಪವನ್ನು ತ್ಯಜಿಸಲಿಲ್ಲವು. 

೭೬. ಶಿವನ ಕೈಗಳಿಂದ ಹಿಡಿಯಲ್ಪಟ್ಟ ತನ್ನ ಕಾಲುಗಳನ್ನು ಕೊಡವಿ. 
ಬಿಡಿಸಿಕೊಂಡು ಕೆದರಿದ ಕೂಡಲುಗಳುಳ್ಳವಳಾಗಿ ವೇಗದಿಂದ ಪಾರ್ವತಿಯು 
ಹೊರಡಲನುವಾದಳು. 


೪೪೮ ಶ್ರೀ ಸ್ಕಾಂದಮ ಹಾಪುರಾಣಂ 


ತಸ್ಯಾಂ ವ್ರಜಂತ್ಯಾಂ ಕೋಪೇನ ಪುನರಾಹ ಪುರಾಂತಕಃ | 


ಸತ್ಯಂ ಸರ್ವೈರನಯನೈಃ ಸುತೇತಿ ಸಪೃಶೀ ಪಿತುಃ ॥ ೭೭ ॥ 
ಹಿಮಾಚಲಸ್ಯ ಶೃಂಗೈಸ್ತೈರ್ಮೇಘಮಾಲಾಕುಲೈರ್ಮನಃ 1 

ತಥಾ ಮರವಗಾಹ್ಯೋಸೌ ಹೃದಯೋಭ್ಯಸ್ತವಾಶಯಃ 1 ೭೮ ॥ 
ಕಾಠಿನ್ಯಂ ಕಷ್ಟಮಸ್ಮಿಂಸ್ತೇ ವನೇಭ್ಯೋ ಬಹುಧಾ ಗತಂ | 

ಕುಟಿಲತ್ವಂ ನದೀಭ್ಯಸ್ತೇ ದಮುಸ್ಸೇವನ್ಯತ್ವಂ ಹಿಮಾದಸಿ 2೯ 
ಸಂಕ್ರಾಂತಂ ಸರ್ವಮೇನೈತತ್ತವ ದೇನಿ ಹಿಮಾಚಲಾತ್‌ | 

ಇತ್ಯುಕ್ತಾ ಸಾ ಪುನಃ ಪ್ರಾಹ ಗಿರಿಶಂ ಶೈಲಜಾ ತದಾ 1 ೮೦॥ 


ಹೋಸಷೆಕಂಪಿತಧೂಮ್ರಾಸ್ಕಾ ಸಸ್ಫುರದ್ಧಶನಚ್ಛದಾ | 
ಮಾ ಶರ್ವಾತ್ಮೋಪಮಾನೇನ ನಿಂದ ತ್ವಂ ಗುಣಿಕೋ ಜನಾನ್‌ ॥ ೮೧॥ 
ತವಾಸಿ ದುಷ್ಟಸಂಪರ್ಕಾತ್ಸಂಕ್ರಾಂತಂ ಸರ್ವಮೇವ ಹಿ । 


ವ್ಯಾಲೇಭ್ಯೋಂನೇಕ ಜಿಹ್ವತ್ವಂ ಭಸ್ಮನಃ ಸ್ನೇಹವನ್ನ ತೌ 1 ಳ೪೨॥ 
ಹೃತ್ಯಾಲುಷ್ಯಂ ಶಶಾಂಕಾತ್ತೇ ದುರ್ಬೊೋಧತ್ವಂ ವೃಷಾದಸಿ | 
ಅಥವಾ ಬಹುನೋಕ್ತೇನ ಅಲಂ ವಾಚಾ ಶ್ರಮೇಣ ಮೇ 1 ೮೩॥ 





೭೭. ಇಂತು ಕೋಪದಿಂದ ಹೊರಡುತ್ತಿರುವ ಆಕೆಯನ್ನು ಕುರಿತು 
ಮಹಾದೇವನು ಮತ್ತೆ ಹೇಳತೊಡಗಿದನು :.-"" ನಿಜವಾಗಿಯೂ ನೀನು ಸವ 
ಭಾವದಿಂದಲೂ ಆ ತಂದೆಗೆ ಸಮಳಾದ ಮಗಳೇ ಸ 

೭೮. ಮೇಘಜಾಲಗಳಿಂದ ಕಣ್ಣಿಗೆ ಕಾಣದೆ ಸಮಾಚರ ಶೃಂಗಗಳೆಂತು 
ಮನಸ್ಸಿಗೆ ತಿಳಿಯಲಸಾಧ್ಯವೊ, ಹಾಗೆಯೇ ನಿನ್ನ ಮನೋಭಾವವೂ ಇತರರ 
ಹೈದಯಗಳಿಗೆ ತಿಳಿಯಲಸಾಧ್ಯವು. 

೭೯-೮೦. ಆ ಬಮಾಜಲದ ವನಪ್ರದೇಶಗಳಿಂದಲೇ ನಿನಗೆ ಪಾ ಪ್ರಾಯಶಃ 
ದುಸ್ಸಹವಾದ ಈ ಕಾಠಿನ್ಯವು ಬಂದಿರುವುದು. ನದಿಗಳಿಂದ ಚಂಚಲತ್ತ್ವವೂ 
ಹಿಮದಿಂದ ದುರ್ಗಮತ ವೂ ಮುಂತಾದ ಎಲ್ಲವೂ ನಿನಗೆ ಹಿಮಾಚಲದಿಂದಲೇ 


ಉಂಟಾಗಿರುವುದು.” * 
೮೧-೮೨, ಈ ಮಾತುಗಳನ್ನು ಕೇಳಿ ಕೋಪದಿಂದ ನಡುಗುತ್ತಿರುವ ಕರಾಳ 


ಮುಖದಿಂದಲೂ ಅದುರುತ್ತಿರುವ ತುಟಗಳಿಂದಲೂ ಪಾರ್ವತಿಯು ಮುತ್ತೆ 
ಪರಮೇಶ್ವರನನ್ನು ಕುರಿತು ಇಂತೆಂದಳು. " ಎಲ್ಫೈ ಶಿವನೆ! ಗುಣವಂತರಾದ 
ಇತರ ಜನರನ್ನು ನಿನ್ನ ಸಮಾನರೆಂದೆಣಿಸಿ ಸುಮ್ಮನೆ ನಿಂದಿಸಬೇಡ. ನಿನಗೂ 
ದುಷ್ಟ ಸಹವಾಸದಿಂದ ಸಕಲ ದುರ್ಗುಣಗಳೂ ಉಂಟಾಗಿರುವುವಲ್ಲವೆ. 

೮೩. ಹಾವುಗಳಿಂದ ಹಲವು ನಾಲಿಗೆಗಳೂ, ಭಸ್ಮದಿಂದ ಸ್ಥೆ ಸಹರಾಹಿತ್ಯ ವೂ, 
ಚಂದ್ರನಿಂದ ಕಳಂಕಿತ ಹೃದಯವೂ, ವ | ಷಭದಿಂದ ದುರ್ಬೋಧತ್ವ ವೂ 


ಸಪ್ತನಿಂಶೋಕಧ್ಯಾಯಃ ಬಲ೯ 


ತ್ಮಶಾನವಾಸ ಆಸೀಸ್ತ್ಯಂ ನಗ್ನತ್ವಾನ್ನ ತಪತ್ರಪಾ । 
ನಿರ್ಫುಣತ್ವಂ ಕಪಾಲಿತ್ವಾದೇವಂ ಕಃ ಶಕ್ನುಯಾತ್ತನ 1 ೮೪ ॥ 


ಇತಿ ಶ್ರೀ ಸ್ವಾಂದೇ ಮಹಾಪುರಾಣೇ ಏಕಾಶೀತಿಸಾಹಸ್ಪ್ಯಾಂ ಸಂಹಿತಾಯಾಂ 
ಪ್ರಥಮೇ ಮಾಹೇಶ್ವರಖಂಡೇ ಕೌಮಾರಿಕಾಖಂಡೇ 
4« ಕುಮಾರೇಶಮಹಾತ್ಮ್ಯೇ ಪಾರ್ವತೀಪ್ರಕೋಪವರ್ಣನಂ? ನಾಮ 
ಸಪ್ತನಿಂಶೋಧ್ಯಾಯಃ 





ಉಂಬಾಗಿರುವುವು. ಅಲ್ಲದೆ ಸುಮ್ಮನೆ ನಿನ್ನೊಡನೆ ಹೆಚ್ಚು ಮಾತುಗಳನ್ನಾಡುವ 
ಶ್ರಮವು ನನಗೇಕೆ? 

೮೪. ನೀನು ಎಷ್ಟಾದರೂ ಸ್ಮಶಾನವಾಸಿಯಾದವನು. ದಿಗಂಬರನಾದ 
ನಿನಗೆ ಲಜ್ಜೆಯೆಂಬುದೇ ತಿಳಿಯದು; ಬ್ರಹ್ಮನ ಕಪಾಲವನ್ನು ಕೈಯಲ್ಲಿ ಹಿಡಿದು 
ಕೇವಲ ನಿಷ್ಫರುಣಿಯಾಗಿರುವೆ. ನಿನ್ನ ಅನಂತ ದೋಷಗಳನ್ನು ಎಣಿಸಲು 
ಯಾರಿಗೆತಾನೆ ಶಕ್ಯವು??' 


ಇಲ್ಲಿಗೆ ಎಂಬತ್ತೊಂದು ಸಾನಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮ ಹಾಪುರಾಣದ ಮಾಹೇಶ್ವರಖಂಡದ ಎರಡನೆಯ ಕೌಮಾರಿಕಾಖಂಡದಲ್ಲಿ 
4 ಕುಮಾರೇಶ ಮಾಹಾತ್ಮ್ಯ- ಪಾರ್ವತೀ ಪ್ರಕೋಪ ವರ್ಣನ”? ಎಂಬ 
ಇಪ್ಪತ್ತೇಳನೆಯ ಅಧ್ಯಾಯವು ಮುಗಿದುದು 


15 


॥ ಶ್ರೀಃ ॥ 


ಅಥ ಅಸ್ಟ್ರಾನಿಂತೋಧ್ಯಾಯಃ 
ಕುಮಾರೇಶ ಮಹಾತ್ಮ್ಯೇ ಪಾರ್ವತ್ಯಾಸ್ತಪೋರ್ಥಂ ಗಮನ ವರ್ಣನಂ 


ನಾರದ ಉವಾಚ: 
ಇತ್ಯುಕ್ತ್ವಾ ಮುಂದಿರಾತ್ತಸ್ಮಾನ್ಸಿರ್ಜಗಾಮ ಹಿಮಾದ್ರಿಜಾ । 
ತಸ್ಯಾಂ ವ್ರಜಂತ್ಯಾಂ ಚಕ್ರುಶ್ಚ ಗಣಾಃ ಕಿಲಕಿಲಧ್ವನಿಂ IOI 
ಕ್ವಮಾತರ್ಗಚ್ಛಸೀತ್ಯುಕ್ತಾ 4 ರುದಂತೋ ಧಾನಿತಾಃ ಪುರಂ | 
ವಿಷ್ಟಭ್ಯ ಚರಣೌ ದೇವ್ಯಾ ನೀರಕೋ ಬಾಷ್ಟಗದ್ಗದಂ 9k 
ಪ್ರೋವಾಚ ಮಾತಃ ಕಿಂ ನ್ವೇತತ್ಸ್ಯ ಯಾಸಿ ಕುಪಿತಾ ತ್ವರಾ । 
ಅಹಂ ತ್ವಾಮನುಯಾಸ್ಟಾಮಿ ಮಾತರಂ ಸ್ನೇಹನತ್ಸಲಾಂ 4 
ನಾಹಂ ಸಹಿಷ್ಕೇ ಪರುಷಂ ಗಿರೀಶಸ್ಯ ತ್ವಯೋಜಿತಃ । 
ಪುತ್ರಃ ಪಾರುಷ್ಯಸಾತ್ರಂ ಹಿ ಭವೇನ್ಮಾತ್ರಾ ನಿನಾ ಪಿತುಃ YI 
ಉನ್ನಾಮ್ಯು ವದನಂ ಪಶ್ಚಾದ್ದಕ್ಸಿಣೇನ ತು ಪಾಣಿನಾ | 
ಉವಾಚ ವೀರೆಕಂ ಮಾತಾ ಮಾ ಶೋಕಂ ಪುತ್ರ ಭಾವಯ ॥1೫॥ 





ಕನ್ನಡದ ಅನುವಾದ 
ಕುಮಾಕೀಶ ಮಾಹಾತ್ಮ್ಯ ಪಾರ್ವತಿಯ ತಪೋಭಿಗಮನ ವರ್ಣನ 


೧. ಇಂತೆಂದು ನುಡಿದು, ಗಿರಿಜೆಯು ಅರಮನೆಯನ್ನು ಬಿಟ್ಟು ಹೊರಡಲು 
ಪ್ರಮಥಗಣಗಳೆಲ್ಲರೂ ಕಿಲಕಿಲಾಶಬ್ದವನ್ನು ಮಾಡುತ್ತಿದ್ದರು. 

೨-೩. ಅವರು, “ತಾಯೆ! ಎಲ್ಲಿ ಹೋಗುವೆ?” ಎಂದು ಕೇಳಿ ರೋದನ. 
ಮಾಡುತ್ತ ಆಕೆಯ ಮುಂದೆ ಓಡುತ್ತಿದ್ದರು. ವೀರಕನಂತು ಆಕೆಯ ಪಾದಗಳನ್ನು 
ಗಟ್ಟಿಯಾಗಿ ಹಿಡಿದುಕೊಂಡು ಕಣ್ಣೀರನ್ನು ಸುರಿಸುತ್ತ ಗದ್ಗದ ಕಂಠದಿಂದ 
ಹೇಳತೊಡಗಿದನು :--"" ತಾಯೆ! ಇದೇನು? ಕೋಪಗೊಂಡು ಈ ರೀತಿ 
ವೇಗದಿಂದೆಲ್ಲಿಗೆ ಹೋಗುವೆ? ಸ್ನೇಹವಾತ್ಸಲ್ಯಗಳಿಂದ ಕೂಡಿದ ಮಾತೆಯಾದ 
ನಿನ್ನನ್ನೇ ನಾನೂ ಹಿಂಬಾಲಿಸುವೆನು. 

೪. ನಿನ್ನಿಂದ ಪರಿತ್ಯಕ್ಕನಾಗಿ ನಾನು ಮಹೇಶ್ವರನ ಕಠಿನ ವಾಕ್ಯಗಳನ್ನು 
ಸಹಿಸಲಾರೆ. ತಾಯಿಲ್ಲದ ಮಕ್ಕಳೆಂದರೆ ತಂದೆಗೆ ಕೇವಲ ಕಠಿನಹೃದಯವೇ 
ಇರುವುದು.” | 

೫, ಆಗ ಪಾರ್ವತಿಯು ಆತನ ಮುಖವನ್ನು ತನ್ನ ಬಲಗೈಯಿಂದ 
ಹಿಡಿದೆತ್ತಿ ಆತನಿಗೆ ಹೇಳಿದುದೇನೆಂದರೆ:- « ಮಗನೆ! ನೀರಕ!! ನೀನು 
ದುಃಖಪಡಬೇಡ. 


ಅಷ್ಟಾವಿಂಶೋಳಧ್ಯಾಯಃ ೪೫೧ 


ತೈಲಾಗ್ರಾತ್ಸತಿತುಂ ನೈವ ನ್ಯಾಯಂ ಗಂತುಂ ಮಯಾ ಸಹ । 
ವಕ್ಸ್ಯಾಮಿ ಪುತ್ರ ತೇ ಯೋಗ್ಯಂ ತತ್ತು ಕಾರ್ಯಂ ತ್ವಯಾ ಶ್ರುಣು ॥೬॥ 
ಕೃಷ್ಣೇತ್ಯುಕ್ತಾ ಹರೇಣಾಹಂ ನಿಂದಿತಾ ಚ ತೃಣಾಯಿತಾ 


ಸಾಹೆಂ ತಪಃ ಕರಿಷ್ಯಾಮಿ ಯಥಾ ಗೌರೀತೃಮಾಪ್ಪುಯಾಂ ॥1೭॥ 
ಗೌರಾಂಗೀಲಂಸಟೋಹ್ಯೇಷ ಯಾತಾಂಯಾಂ ಮಯ್ಯುನಂತರಂ I 
ದ್ವಾರರಕ್ಸಾ ತ್ವಯಾಕಾರ್ಯಾ ನಿತ್ಯಂ ರಂಧ್ರಾನ್ಹವೇಷಿಣಾ Hen 
ಯಥಾ ನ ಕಾಚಿತ್ರನಿಶೇಜ್ಯೋಸಿದತ್ತ ಹರಾಂತಿಕೇ । 
` ದೃಷ್ಟ್ವಾ ಪರಾಂ ಸ್ತ್ರಿಯಂ ಚಾತ್ರ ವದೇಥಾ ಮಮ ಪುತ್ರಕ FN 
ಶತೀಘ್ರವಮೇನ ಕರಿಷ್ಯಾನಿಂ ತತೋ ಯಂಕ್ಕಮನಂತರಂ | 
ಏವಮಸ್ತಿತಿ ತಾಂ ದೇವೀಂ ನೀರಕಃ ಪ್ರಾಹ ಸಾಂಪ್ರತಂ 1 ೧೦॥ 
ಮಾತುರಾಜ್ಞಾಂ ಸುತೋ ಹ್ಲಾದಷ್ಲಾನಿತಾಂಗೋ ಗತಜ್ಜ ರಃ । 
ಜಗಾಮ ತೆ ್ರ್ಯಕ್ಸುಂ ಸಂದ ಕೃಷ್ಣಂ ಪ್ರ ಣಿಪತ್ಯ ಚ ಮಾತರಂ ॥ ೧೧॥ 
ಗಜವಕ್ಕ್ಚ್ರ ೦ ತತಃ ಪ್ರಾಹ ಪ್ಪ ಣನ ಸಮನಸ್ಸಿ ತಂ । 
ಸಾಶ್ತುತೆಂಕಂ ಸಯಾಚಂತಂ ನಯ ಮಾನಸಿ ಪಾರ್ವತಿ ॥ ೧೨ ॥ 





೬-೭. ನೀನು ಪರ್ವತದಿಂದ ಬಿದ್ದು ಪ್ರಾಣವನ್ನು ಬಿಡುವುದೂ, ನನ್ನೊಡನೆ 
ಬರುವುದೂ ನ್ಯಾಯವಲ್ಲ. ನಿನಗೆ ಯುಕ್ತವಾದ ಕಾರ್ಯವನ್ನು ತಿಳಿಸುತ್ತೇನೆ. 
ಫೇಳುನವನಾಗು. ಶಿನರಿಂದ ನಾನು ಕೃಷ್ಣೆ ಯೆಂದು ಸಿಂದಿತಳಾಗಿ ತೃ ಇದಂತೆ 
ಕಾಣಲ್ಪಟ್ಟುದರಿಂದ ಸ್ವರ್ಣವರ್ಣದ ಶರೀರವನ್ನು ಸಂಪಾದಿಸುವುದಕ್ಕಾಗಿ 

ತಪಸ್ಸನ್ನು ಡಲು ಹೋಗುತ್ತೇನೆ. 

೮. ಈ ಶಿವನು ಗೌರಸ್ತ್ರೀಯರಲ್ಲಿ ಅಭಿಲಾಷೆಯುಳ್ಳವನು. ಆದುದರಿಂದ 
ನೀನು ಈತನ ಹುಳುಕುಗಳನ್ನೇ ನೋಡುತ್ತ ನಾನು ಹೋದ ಮೇಲೆ ಈತನ 
ದ್ವಾರವನ್ನು ಜಾಗರೂಕನಾಗಿ ಸರ್ವಕಾಲದಲ್ಲಿಯೂ ಕಾಯುತ್ತಿರು. 

೯-೧೦. ಯಾವೊಬ್ಬ ಹೆಂಗಸೂ ಶಿವನ ಸಮಾಪಕ್ಕೆ ಪ್ರವೇಶಮಾಡದಂತೆ 
ನೋಡಿಕೊ. ಮತ್ತು ಇತರ ಸ್ತ್ರೀಯನ್ನೇನಾದರೂ ನೋಡಿದರೆ ತಳ್ಸಣವೇ ನನಗೆ 

ಳಿಸಬೇಕು. ಬಳಿಕ ಮಾಡಬೇಕಾದುದನ್ನು ನಾನೇ ಬೇಗನೆ ಮಾಡುತ್ತೇನೆ.” 

೧೧. ಹಾಗೆಯೇ ಆಗಲೆಂದು ಹೇಳಿ ವೀರಕನು ತಾಯಿಯಾಣತಿಯು 
ಯುಕ್ತವೆಂದು ಚಿಂತಿಸುತ್ತ ಸಂತುಷ್ಟಾಂತರಂಗನಾಗಿ ಚಿಂತೆಯನ್ನು ಬಿಟ್ಟು 
ತಾಯಿಗೆ ನಮಸ್ಕರಿಸಿ ತಂದೆಯನ್ನು ನೋಡಲು ಹೊರಟುಹೋದನು. 

೧೨. ಬಳಿಕ ನಿನಾಯಕನು ನಮಸ್ಕೃ ರಿಸಿ ಕಣ್ಣಿ ಸ್ಟೇರಿನಿಂದ ಕೂಡಿ "" ನನ್ನನ್ನು 
ಕರೆದುಕೊಂಡು ಹೋಗು?” ಎಂದು ಸಾಚನೆಸಾಡುತ್ತ ನಿಂತಿರುವುದನ್ನು 
ಕಂಡು ಪಾರ್ವತಿಯು ಹೇಳಿದಳು. 


೪೫೨ ಶ್ರೀ ಸ್ಕಾಂದಮಹಾಪುರಾಣಂ 


ಗಜವಕ್ತ್‌ಂ ಹಿ ತ್ವಾಂ ಬಾಲ ಮಾಮಿವೋಪಹಸಿಷ್ಯತಿ । 

ತದಾಗಚ್ಛ ಮಯಾ ಸಾರ್ಧಂ ಯಾ ಗತಿರ್ಮೇ ತನಾಪಿ ಸಾ 1 ೧೩ 0 
ಪರಾಭವಾದ್ಧಿ ಧೂರ್ತಾನಾಂ ಮರಣಂ ಸಾಧು ಪುತ್ರಕ 

ಏವಮುಕ್ತಾ ಸಮಾದಾಯ ಹಿಮಾದ್ರಿಂ ಪ್ರತಿ ಸಾ ಯಯೌ ॥ ೧೪ ॥ 


ಇತಿ ಶ್ರೀ ಸ್ಮಾಂದೇ ಮಹಾಪುರಾಣೇ ಏಕಾಶೀತಿ ಸಾಹಸ್ರಾ,್ಯಂ ಸಂಹಿತಾಯಾಂ 
ಪ್ರಥಮೇ ಮಾಹೇಶ್ವರಖಂಡೇ ಕೌಮಾರಿಕಾಖಂಡೇ 
$ ಹುಮಾರೇಶ ಮಹಾತ್ಮ್ಯೇ ಪಾರ್ವತ್ಕಾಸ್ತ ಪೋಂರ್ಥಂ ಗಮನ ವರ್ಣನಂ?? ನಾಮು 
ಅಷ್ಟಾನಿಂಶೋ$ಧ್ಯಾಯಃ 





೧೩. "" ಅಪಾ, , ಮಗನೆ! ಆನೆಯ ಮುಖವುಳ್ಳ ನೀನೂ ನನ್ನಂತೆಯೇ 
ಇವರ ಅಪಹಾಸ್ಯಕ್ಕೆ ವ ಹಾಗಬೇಕಾಗುವುದು. ಅದುದರಿಂದ ನನ್ನೊಡನೆ ಬಾ. 
ನನ್ನ ಗತಿಯೇ ನೂ ಆಗುವುದು. ಕ 

- ಧೂರ್ತರ ಕೈಯಲ್ಲಿ ಪರಾಭವವನ್ನು ಹೊಂದುವುದಕ್ಕಿಂತ ಮರಣವೇ 
ಶೆ ಯಸ್ಕರವು-” ಇಂತೆಂದು ಆತನನ್ನು ಕರೆದುಕೊಂಡು ಪಾರ್ವತಿಯು. 
ಹಿಮಾಲಯದ ಕಡೆಗೆ ತೆರಳಿದಳು. 


ಇಲ್ಲಿಗೆ ಎಂಬತ್ತೊಂದುಸಾವಿರ ಶೊ (ಕಗಳ ಸಂಹಿತೆಯೆಂದು ಪ್ರ ಸಿದ್ಧ ವಾದ 
ಶ್ರೀ ಸ್ಕಾಂದಮಹಾಪುರಾಣದ ಮಾಹೇಶ್ವ ರಖಂಡದ ಎರಡನೆಯ ಕೌ ಮಾರಿಕಾಖಂಡದಲ್ಲಿ 
"" ಕುಮಾರೇಶ ಮಾಹಾತ್ಮ ಪಾರ್ವತಿಯ ತಪೋಭಿಗಮನ ವರ್ಣನ?” ಎಂಬ 
ಇಪ್ಪತ್ತೆ ೧ಟನೆಯ ಅಧ್ಯಾಯವು ಮಂಗಿದುದು 


॥ ಶ್ರೀಃ 1! 


ಅಥ್ಭಕೋನತ್ರಿಂಶೋಧ್ಯಾಯಃ 


ಶುಮಾರೇಶ ಮಾಹಾತ್ಮ್ಯ ಸ್ವಂದಕುಮಾರಸ್ಯ ಸರ್ವದೇವ ಸೈನ್ಯಾಧಿಸತ್ಯಾಭಿಸೇಕೋತ್ಸವ ವರ್ಣನಂ 


ನಾರದ ಉವಾಚ ;-- 
ವ್ರಜಂತೀ ಗಿರಿಜಾಪಶ್ಯತ್ಸಖೀಂ ಮಾತುರ್ಮುಹಾಪ್ರಭಾಂ । 
ಕುಸುಮಾಮೋದಿನೀಂ ನಾಮ ತಸ್ಯ ಶೈಲಸ್ಯ ದೇವತಾಂ lok 
ಸಾಪಿ ದೃಷ್ಟ್ಯಾ ಗಿರಿಸುತಾ ಸ್ನೇಹನಿಕ್ಸವಮಾನಸಾ | 
LA ಪುನರ್ಗಚ್ಛಸೀತ್ಯೂಚ್ಛೆ ರಾಲಿಂಗ್ಯೋವಾಚ ದೇವತಾ 3 
ಸಾಚಾಸ್ಕೈ ಸರ್ವಮಾಚಖ್ಯೌ ಶಂಕರಾತ್ಟೋಸಕಾರಣಂ I 
ಪುನಶ್ಚೋವಾಚೆ ಗಿರಿಜಾ ದೇವತಾಂ ಮಾತೃಸಮ್ಮತಾಂ ll ೩ 
ನಿತ್ಯಂ ಶೈಲಾಧಿರಾಜಸ್ಯ ದೇವತಾ ತ್ವಮನಿಂದಿತೇ । 
ಸರ್ವಂ ಚ ಸನ್ನಿಧಾನಂ ಚ ಮಯಿ ಚಾತೀವ ವತ್ಸಲಾ ೪0 
ತದಹಂ ಸಂಪ್ರವಕ್ಸ್ಟ್ಯಾಮಿ ಯದ್ವಿಥೇಯಂ ತವಾಧುನಾ | 
ಅಥಾನ್ಯಸ್ತ್ರೀಪ್ರವೇಶೇ ತು ಸಮಾಹೇ ತು ಪಿನಾಕನಃ ॥೫॥ 





ಕನ್ನಡದ ಅನುವಾದ 
ಕುಮಾರೇಶ ಮಾಹಾತ್ಮ್ಯ-ಸೃಂದಕುಮಾರನ ಸರ್ವಜೀವ ಸೈನ್ಯಾಧಿಪತ್ಯಾಭಿಷೇಕ ವಣ?ನ 


೧. ನಾರದರು ಹೇಳುತ್ತಾರೆ: ಇಂತು ಹೊರಟ ಗಿರಿಜೆಯು ಅತ್ಯಂತ 
ಕಾಂತಿಮತಿಯೂ, ತನ ತಾಯಿಯಾದ ಮೇನೆಯ ಸಖಿಯೂ ಆದ ಕ`ಸುಮಾ 
ಮೋದಿನಿಯೆಂಬ ಆ ಮಂದರ ಪರ್ವತದ ಅಧಿದೇವತೆಯನ್ನು ಕಂಡಳು. 

೨. ಆಕೆಯೂ. ಕೂಡ ಪಾರ್ವತಿಯನ್ನು ಕಂಡು ಸ್ನೇಹದಿಂದ ಕರಗಿದ 
ಮನಸ್ಸುಳ್ಳವಳಾಗಿ ಆಲಿಂಗನವನ್ನು ಮಾಡಿಕೊಂಡು «ಮತ್ತೆ ಎಲ್ಲಿಗೆ 
ಹೊರಡುವೆ?” ಎಂದು ಕೇಳಿದಳು. 

೩. ಆಗ ಗಿರಿಜೆಯು ಶಂಕರನಿಂದ ತನ್ನ ಕೋಪಕ್ಕೆ ಉದ್ರೇಕ ಉಂಟಾ 
ದುದನ್ನೆಲ್ಲ ವಿಸ್ತಾರವಾಗಿ ಹೇಳಿ ಮಾತೃಕೆಯರಿಗೆ ಸಮ್ಮತಳಾದ ಆಕೆಯನ್ನು 
ಸುರಿತು ಮತ್ತೆ ಹೇಳತೊಡಗಿದಳು. R 

ಲ್ಲ «ಎಲೈ ಪಾಸರಹಿತಳೆ! ನೀನು ಈ ಪರ್ವತಕ್ಕೆ ಅಧಿದೇವತೆ 
ಯಾಗಿರುವೆ. ನಿನ್ನ ಸನ್ನಿಧಾನನೇ ಎಲ್ಲೆಲ್ಲಿಯೂ ಇರುವುದು. ನನ್ನಲ್ಲಿಯೂ 
ನೀನು ಅತ್ಯಂತ ಪ್ರೀತಿಯನ್ನಿಟ್ಟರುವೆ. 

೫-೬. ಆದುದರಿಂದ ನೀನೀಗ ಮಾಡಬೇಕಾಗಿರುವ ಕೆಲಸವನ್ನು 
ಹೇಳುತ್ತೇನೆ. ಶಿವನ ಸಮಿಾಪಕ್ಕೆ ಮತ್ತೆ ಯಾವ ಸ್ತ್ರೀಯಾದರೂ ಪ್ರವೇಶ 


೪೫೪ ಶ್ರೀ ಸ್ಕಾಂದಮ ಹಾಪುರಾಣಂ 


ತ್ವಯಾಖ್ಯೇಯಂ ಮನು ಶುಭೇ ಯುಕ್ತಂ ಪಶ್ನಾತ್ಮಕೋನ್ಯುಹಂ | 


ತಥೇತ್ಯುಕ್ತೇ ತಯಾ ದೇವ್ಯಾ ಯಯೌ ದೇವೀ ಗಿರಿಂ ಪ್ರತಿ ln 
ಕಮ್ಯೇ ತತ್ರ ಮಹಾಶೃಂಗೇ ನಾನಾಶ್ಚರ್ಯೋಪಶೋಭಿತೇ | 
ನಿಭೂಷಣಾದಿ ಸನ್ನ್ಯಸ್ಯ ವೃಷವಲ್ಯಲಧಾರಿಣೀ ॥೭॥ 
ತಪಸ್ತೇಸೇ ಗಿರಿಸುತಾ ಪುತ್ರೇಣ ಪರಿಪಾಲಿತಾ | 

ಗ್ರೀಷ್ಮೇ ಪಂಚಾಗ್ನಿಸಂತಪ್ತಾ ನರ್ಷಾಸು ಚ ಜಲೋಷಿತಾ Hen 
ಸೃಂಡಿಲಸ್ಮಾಚ ಹೇಮಂತೇ ನಿರಾಹಾರಾ ತತಾಪ ಸಾ | 

ಏತಸ್ಮಿನ್ನಂತರೇ ದೈತ್ಯೋ ಹೃಂಧಕಸ್ಯ ಸುತೋ ಬಲೀ 1೯॥ 
ಜ್ಞಾತ್ವಾ ಗತಾಂ ಗಿರಿಸುತಾಂ ಸಿತುರ್ವೈರಮನುಸ್ಮರನ್‌ । 

ಆಡಿರ್ನಾಮ ಬಕಭ್ರಾತಾ ರೆಹಸ್ಯಾಂತರಪ್ರೇಕ್ಸ ಕಃ ॥ ೧೦॥ 
ಜಿತೇ ಕಲಾಂಧಕೇ ದೈತ್ಯೇ ಗಿರಿಶೇನಾಮರದ್ದಿಷಿ । 

ಆಡಿಶ್ಚಕಾರ ವಿಪುಲಂ ತಪೋ ಹರಜಿಗೀಷಯಾಂ 1 ೧೧ ॥ 
ತಮಾಗತ್ಯಾಬ್ರನೀದ್ಬಹ್ಮಾ ತಪಸಾ ಪರಿತೋಷಿತಃ । 

ಬ್ರೂಹಿ ಕಿಂ ವಾಸುರಶ್ರೇಷ್ಠ ತಪಸಾ ಪ್ರಾಪುಮಿಚ್ಛಸಿ 1 ೧೨ ॥ 





ಮಾಡಿದರೆ ನೀನು ನನಗೆ ಕೂಡಲೆ ತಿಳಿಸಬೇಕು. ಬಳಿಕ ನಾನು ತಕ್ಕುದನ್ನು 
ಮಾಡುವೆನು.” 

೭-೧೦. ಕುಸುಮಾಮೋದಿನಿಯು ಹಾಗೆಯೇ ಆಗಲೆಂದು ಒಪ್ಪಿಕೊಳ್ಳಲು 
ಪಾರ್ವತಿಯು ಹಿಮಾದ್ರಿಗೆ ಹೊರಟಳು. ನಾನಾಶ್ಚರ್ಯಗಳಿಂದ ಶೋಭಿತವಾದ 
ಮನೋಹರ ಶೃಂಗದಲ್ಲಿ ತನ್ನ ವಸ್ತ್ರಭೂಷಣಗಳನ್ನೆ ಲ್ಲ ತೆಗೆದಿಟ್ಟು ಗಿಡಗಳ 
ನಾರುಡೆಯನ್ನುಟ್ಟು ಗಿರಿಜೆಯು ವಿನಾಯಕನಿಂದ ರಕ್ಷಿಸಲ್ಪಟ್ಟವಳಾಗಿ ತಪಸ್ಸನ್ನು 
ಮಾಡಿದಳು. ಗ್ರೀಷ್ಮರ್ತುವಿನಲ್ಲಿ ಪಂಚಾಗ್ನಿ ಮಧ್ಯದಲ್ಲಿಯೂ, ವರ್ಷಾಕಾಲದಲ್ಲಿ 
ನಡುವಿನವರೆಗಣ ನೀರಿನಲ್ಲಿಯೂ, ಹೇಮಂತರ್ತುವಿನಲ್ಲಿ ಬರಿಯ ನೆಲದಮೇಲೂ 
ಆಕೆಯು ನಿರಶನವ್ರತದಿಂದ ತಪಸ್ಸನ್ನು ಮಾಡಿದಳು. ಆ ಸಮಯದಲ್ಲಿಯೇ 
ಅಂಧಕನ ಮಗನೂ ಬಕಾಸುರನ ತಮ್ಮನೂ ಆದ ಆಡಿಯೆಂಬ ಬಲಿಷ್ಠನಾದ 
ರಾಕ್ಟೃಸನು ಗಿರಿಜೆಯು ಹೊರಟುಹೋದುದನ್ನು ತಿಳಿದು ತಂದೆಯ ವೈರವನ್ನು 
ಸ್ಮರಿಸುತ್ತ ಇಂತಹ ಗೃಹಚ್ಛಿದ್ರಕ್ಕೇ ಹೊಂಚುಹಾಕುತ್ತಿದ್ದನು. 

೧೧-೧೨. ದೇವತೆಗಳ ದ್ರೇಷಿಯಾದ ಅಂಧಕಾಸುರನು ಪರಮೇಶ್ವರನಿಂದ 
ನಿಗ್ರಹವನ್ನು ಹೊಂದಲು, ಈಶ್ವರನನ್ನು ಗೆಲ್ಲಬೇಕೆಂಬ ಬಯಕೆಯಿಂದ ಆಡಿಯು 
ಬಹುವಾದ ತಪಸ್ಸನ್ನು ಮಾಡಿದನು. ಆತನ ತಪಸ್ಸಿನಿಂದ ಸಂತೋಷಗೊಂಡ 
ಬ್ರಹ್ಮನು ಪ್ರತ್ಯಕ್ಪನಾಗಿ 6 ಎ್ದಲ್ಫೈ ರಾಕ್ಟಸೋತ್ತಮನೆ! ಈ ಘೋರವಾದ 


ತಪಸ್ಸಿನಿಂದ ನಿನನ್ನು ಹೊಂದಲು ಇಚ್ಛಿಸುತ್ತಿರುವೆ??? ಎಂದು ಕೇಳಿದನು. 


ಏಕೋನತ್ರಿಂಶೋತಧ್ಯಾಯಃ ೫,8 


ಬ್ರಹ್ಮಾಣಮಾಹ ದೈತ್ಯಸ್ತು ನಿರ್ಮ್ಯತ್ಕ್ಯುತ್ತಮಹಂ ವೃಣೇ! 
ಬ್ರಹ್ಮೋವಾಚ :-- 
ನಕಶ್ಚಿಚ್ಚ ನಿನಾ ಮೃತ್ಯುಂ ಜಂತುರಾಸುರ ವಿದ್ಯತೇ ! ೧೩೫8 
ಯತಸ್ತತೋಸಿ ದೈತ್ಯೇಂದ್ರ ಮೃತ್ಯುಃ ಪ್ರಾಪ್ಯಃ ಶರೀರಿಣಾ । 
ಇತ್ಯುಕ್ತೋ ದೈತ್ಯಸಿಂಹಸ್ತು ಪ್ರೋವಾಚಾಂಬುಜಸಂಭವಂ ॥ ೧೪ ॥ 
ರೂಪಸ್ಯ ಪರಿವರ್ತೋ ಮೇ ಯದಾ ಸ್ಯಾತ್ಸದ್ಮಸಂಭವ । 
ತವಾಮೃತ್ಯುರ್ವುಮ ಭವೇದನ್ಯಥಾ ತ್ವಮರೋ ಹ್ಯಹಂ 1 ೧೫ ॥ 
ಇತ್ಯುಕ್ತಸ್ತಂ ತಥೇತ್ಯಾಹ ತುಷ್ಟಃ ಕಮಲಸಂಭವಃ | 
ಇತ್ಯುಕ್ತೋ€ಮರತಾಂ ಮೇನೇ ದೈತ್ಯರಾಜ್ಯಸ್ಥಿತೋಂಸುರಃ ॥೧೬॥ 
ಆಜಗಾಮ ಸ ಚ ಸ್ಥಾನಂ ತದಾ ತ್ತಿ ತ್ರಿಪುರಘಾತಿನಃ । 


ಆಗತೋ ದದೃ ಶೇ ತಾ ಚ ನೀರಕಂ ದ್ವಾ ರ್ಯವಸ್ಥಿ ತಂ ! ೧೭ ॥ 
ತಂ ಚಾಸೌ ವಂಚಯತ್ವಾ ಚ ಆಡಿಃ ಸರ್ಪ ಕರೀರಭೃತ್‌ 
ಅವಾರಿತೋ ವೀರಕೇಣ ಪ್ರವಿನೇಶ ಹರಾಂತಿಕಂ ॥ ೧೮ 8 





೧೩. ಆ ರಾಕ್ಬಸನಾದರೊ ತನಗೆ ಮರಣವೆಂಬುದೇ ಇರಬಾರದೆಂದು 
ವರವನ್ನು ಕೇಳಿದನು. ಅದನ್ನು ಕೇಳಿ ಬ್ರಹ್ಮನು “ ಎಲ್ಪೆ ದೈತ್ಯನೆ! ಮೃತ್ಯು 
ವಿಲ್ಲದ ಜಂತುವೆಂಬುದು ಈ ಜಗತ್ತಿನಲ್ಲಿಯೇ ಯಾವುದೂ ಎಲ್ಲಿಯೂ ಕಾಣುವು 
ದಿಲ್ಲವೆಂಬುದನ್ನು ತಿಳಿ, 

೧೪. ಆದುದರಿಂದ ಶರೀರವನ್ನು ಹೊಂದಿದವರೆಲ್ಲರೂ. ಮರಣವನ್ನು 
ಹೊಂದಲೇಬೇಕು?' ಎಂದು ಹೇಳಲು ಆ ರಾಕ್ಸಸಶಕ್ರೇಷ್ಠನು ಚತುರ್ಮುಖನನ್ನು 
ಕುರಿತು ಇಂತೆಂದನು. 

೧೫. ""ಎಲ್ಫೈ ಸದ್ಮಸಂಭವನಾದ ಬ್ರಹ್ಮೆಡೇವನೇ! ಯಾವಾಗ ನನ್ನ 
ರೂಪವು ಬದಲಾವಣೆಯನ್ನು ಹೊಂದುವುದೊ ಆಗಲೇ ನನಗೆ ಮರಣವುಂಟಾಗ 
ಬೇಕು. ಇಲ್ಲದಿದ್ದಲ್ಲಿ ನಾನು ಅನುರನಾಗಿಯೇ ನಿಲ್ಲಬೇಕು? ಎಂದು ವರವನ್ನು 
ಕೇಳಿಕೊಂಡನು, 

೧೬. ಬ್ರಹ್ಮನು ಸಂತೋಷದಿಂದ ಹಾಗೆಯೇ ಆಗಬಹುದೆಂದು ಒಪ್ಪಿ 
ಕೊಂಡನು. ಬಳಿಕ ರಾಸ್ಟೃಸ ರಾಜ್ಯದಲ್ಲಿ ಸ್ಥಿ ಸಿ ರನಾದ ಆ ದೈತ್ಯನು ತಾನು ಅಮಂ 
ನೆಂದೇ ತಿಳಿದನು. 

೧೭. ಮತ್ತು ತ್ರಿಪುರಾಂತಕನಾದ ಮಹೇಶ್ವರನಿದ್ದ ಪರ್ವತಕ್ಕೆ ಬಂದು 
ಮಂದಿರದ ದ್ವಾರದಲ್ಲಿ ಕಾವಲಾಗಿ ನಿಂತಿದ್ದ ವೀರಕನನ್ನು ಕಂಡನು. 

೧೮. ಆಡಿಯು ಅವನನ್ನು ವಂಚಿಸಿ ಸರ್ಪದ ಆಕಾರವನ್ನು ಕೈಕೊಂಡು 
ವೀರಕನಿಂದ ತಡೆಯಲ್ಪಡದೆಯೇ ಶಿವನ ಅಂತಃಪುರವನ್ನು ಪ್ರವೇಶಿಸಿದನು. 


೪೫೬ ಶ್ರೀ ಸ್ಕಾಂದಮಹಾಪುರಾಣಂ 


ಭುಜಂಗರೂಪಂ ಸಂತ್ಯಜ್ಯ ಬಭೊವಾಥ ಮಹಾಸುರಃ । 


ಉಮಾರೂಪೀ ಛಲಯಿತುಂ ಗಿರಿಶಂ ನೂಢಚೇತನಃ Harn 
ಕೃತ್ತೋಮಾಯಾಸ್ತತೋ ರೂಪಮಪ್ರತರ್ಕ ಮನೋಹರಂ । 
ಸರ್ವಾನಯವನಸಂಪೂರ್ಣಂ ಸರ್ವಾಭಿಜಾ ನಸಂಕುಲಂ ॥ ೨೦ ॥ 
ಚಕ್ರೇ ಭಗಾಂತರೇ ದೈತ್ಯೋ ದಂತಾನ್ವಜ್ರೋಪಮಾನ್ನ ೃಢಾನ್‌ । 
ತೀಕ್ಸ್ಟ್ಞಾಗ್ರಾನ್ಪುದ್ಧಿಮೋಹೇನ ಗಿರಿಶಂ ಹಂತುಮುದ್ಯತಃ H Son 
ಕೃತ್ರೋಮಾರೂಸಮೇನಂ ಸ ಸ್ಥಿತೋ ದೈತ್ಯೋ ಹರಾಂತಿಕೇ। 
ತಾಂ ದೃಷ್ಟ್ಟ್ವಾಗಿರಿಶಸ್ತುಷ್ಟಃ ಸಮಾಲಿಂಗ್ಯ ವಂಹಾಸುರಂ 1 ೨೨ ॥ 
ಮನ್ಯ ಮಾನೋ ಗಿರಿಸುತಾಂ ಸರ್ವೈೈರನಯವಾಂತರೈಃ। 

ಅಪೃಚ್ಛತ್ಸಾಥು ತೇ ಭಾವೋ ಗಿರಿಪುತ್ರಿ ಹ್ಯಕೃತ್ರಿಮಾ 1 ೨೩ ॥ 
ಯಾ ತ್ವಂ ಮದಾಶಯಂ ಜ್ಞಾ ್ಲಾತ್ವಾ ಪ್ರಾ ಫೆ ಹ “ವರವರ್ಣಿನಿ 
ತ್ವಯಾ ನಿರಹಿತಃ ಶೂನ್ಯಂ ಮನ್ಯೆ (ಸ್ಕಿ ನ್ಭು ವನತ್ರಯೇ ' ॥ ೨೪ ॥ 


ಪ್ರಾ ಸ್ತಾ ಪ್ರಸನ್ನಾ ಯಾ ತ್ವಂ ಮಾಂ ಯುಕ್ತ ಷೋವೆಂ ನಿಧಂ ತ್ವಯಿ । 
ಇತ್ಯುಕ್ತೆ. ಗುಂಹಯಂಶ್ಹೇಷ್ಟಾ ಮುಮಾರೂಪ್ಯಸುರೋಬ್ರ ನೀತ್‌ 1೨೫॥ 


ಕಾರ 





೧೯-೨೧. ಅಲ್ಲಿ ತನ್ನ ಸರ್ಪರೂಪವನ್ನು ತ್ಯಜಿಸಿ ಮೂಢಬುದ್ಧಿಯುಳ್ಳವ 
ನಾದುದರಿಂದ ಮಹೇಶ್ವ ರನನ್ನು ವಂಚಿಸ ಬೇಕೆಂದು ಪಾರ್ವತಿಯ ರೂಪವನ್ನು 
ಸ್ವೀಕರಿಸಿದನು. ಊಹಿಸಲಸಾಧ್ಯ ವಾದ ಮನೋಹರವೂ ಸರ್ವಾಂಗಸುಂದರವೂ 
ಸಕಲ ಚಿಹ್ನೆ ಗಳಿಂದೊಡಗೂಡಿದುನೂ ಆದ ಪಾರ್ವತಿಯ ರೂಪವನ್ನು ತಳೆದು 
ಮೋಹಿತ "`ುದ್ಧಿ ಯುಳ್ಳವನಾಗಿ ಪರಮೇಶ್ವರನನ್ನು ಕೊಲ್ಲಲು ಪ್ರಯತ್ನಿಸಿ 
ಆ ರಾಕ್ಬಸನು ಭಗದಲ್ಲಿ ವಜ್ರಗಳಿಗೆ ಸಮಾನಗಳಾದುವೂ, ದೃಢಗಳೂ, ಹರಿತ 
ವಾದ ಕೊನೆಗಳುಳ್ಳವುಗಳೂ ಆದ ದಂತಗಳನ್ನು ತಳೆದಿದ್ದನು. 
, ತಿ೨-೨೪, ಇಂತು ಪಾರ್ವತಿಯ ರೂಪವನ್ನು ತಳೆದು ದೈತ್ಯನು ಶಿವನ 
ಸಮಾಪದಲ್ಲಿ ನಿಂತಿರಲು ಆ ರಾಕ್ಷಸನನ್ನು ಶಿವನು ಕಂಡು ಸಂತೋಷದಿಂದ 
ಆಲಿಂಗಿಸಿ ಅವಯವಗಳ ಆಕಾರಗಳಿಂದ ಪಾರ್ವತಿಯೆಂದೇ ತಿಳಿದವನಾಗಿ 
ಹೇಳಿದನು ಎಲೈ ಗಿರಿಜೆಯೆ! ನಿನ್ನ ಸಾಧುಭಾವವು ಸಹಜವೂ ಕೃತ್ರಿಮ 
ರಹಿತವೂ ಆಗಿರುವುದು. ನನ್ನ ಮನಸ್ಸಿನ ಭಾವವನ್ನು ತಿಳಿದು ಇಲ್ಲಿಗೆ ಬಂದಿರುವೆ. 
ಎಲೌ ಸುಂದರಾಂಗಿಯೆ ! ನಿನ್ನಿಂದ ನಿರಹಿತನಾದ ನನಗೆ ಮೂರುಲೋಕಗಳೂ 
ಶೂನ್ಯಗಳಾಗಿಯೇ ತೋರುತ್ತಿರುವುವು. 

: ೨೫. ನೀನು ಪ್ರಸನ್ನಳಾಗಿ ನನ್ನನ್ನು ಸೇರಿದುದು ನಿನಗೆ ಯೋಗ್ಯವಾಗಿಯೇ 
ಇರುವುದು. ಇಂತೆಂದ ಮಹೇಶ್ವ ರನನ್ನು ಕುರಿತು ತನ್ನ ಕ ಸತ್ಯವನ್ನು ಮರೆಸುವ 
ಉದೆ ೀಶದಿಂದ ಪಾರ್ವತೀರೂಪಿಯಾದ ರಾಕ್ಸಸನು ಹೇಳಿದನು. 


ಈ 


ಏಕೋನತ್ರಿ೦ಂಶೋ$ಧ್ಯಾಯಃ ೪೫೭ 


ಯಾತಾಸ್ಮಿ ತಹಸಶ್ವ್ಚರ್ತುಂ ಕಾಲೀವಾಕ್ಯಾತ್ತವಾತುಲಂ | 


ರತಿಶ್ಚ ತತ್ರಮೇ ನಾಭೂತ್ತತಃ ಪ್ರಾಪ್ತಾ ತವಾಂತಿಕಂ ॥ ೨೬ ॥ 
ಇತ್ಯುಕ್ತಃ ಶಂಕರಃ ಶಂಕಾಂ ಕಂಚಿತ್ಛ್ರಾಸ್ಯಾವಧಾರಯತ್‌ । 

ಕಂಸಿತಾ ಮಯಿ ತನ್ನಂಗೀ ಪ್ರತ್ಯಕ್ಪಾಚ ದೃಢವ್ರತಾ ॥ ೨೭0 
ಅಪ್ರಾಪ್ತಕಾಮಾ ಸಂಪ್ರಾಪ್ತಾ ಕಿಮೇತತ್ಸಂಶಯೋ ಮಮ! 

ರಹಸೀತಿ ವಿಚಿಂತ್ಯಾಥ ಅಭಿಜ್ಞಾ ನಾದ್ಮಿಚಾರಯನ್‌ 1 ೨೮ ॥ 
ನಾಪಶ್ಯದ್ಧಾಮುಪಾರ್ಶೈೇ ತು ತಸ್ಯಾಂಕಂ ಪದ್ಮಲಕ್ಷಣಂ 

ಲೋಮ್ನಾಮ ವರ್ತಚರಿತಂ ತತೋ ದೇವಃ ಪಿನಾಕಧೃಕ್‌ ॥ ೨೯॥ 


ಬುದ್ಧ್ಯಾ ತಾಂ ದಾನನೀಂ ಮಾಯಾಂ ಕಿಂಚಿತ್ಛ್ರೃಹಸಿತಾನನಃ \ 

ಮೇಢ್ರೇ ರೌಪ್ರಾಸ್ತ್ರಮಾಧಾಯ ಚಕ್ರೇ ದೈತ್ಯವುನೋರಥಂ ॥೩೦॥ 
ಸ ರುದನ್ಫೈರವಾನ್ರಾವಾನವಸಾದಂ ಗತೋ೩ಸುರಃ | 
ಅಬುದ್ಧ್ಯದ್ಧೀರಕೋ ನೈತದಸುರೇಂದ್ರನಿಷೂದನಂ 1 ೩೧॥ 





೨೬. ""ಎಲೈ ಶಿವನೆ! ನೀನು ಕಾಳಿಯೆಂದು ಕರೆದು ಹಾಸ್ಯಮಾಡಿದುದ 
ರಿಂದ ಅತಿಯಾಗಿ ರೋಷಗೊಂಡ ನಾನು ತಪಸ್ಸನ್ನು ಮಾಡಲು ಹೊರಟು 
ಹೋದೆನು. ಆದರೆ ಅದರಲ್ಲಿ ನನಗೆ ಯಾವ ಬಗೆಯ ಉತ್ಸಾಹವೂ ಉಂಟಾಗ 
ಲಿಲ್ಲವಾದುದರಿಂದ ಮತ್ತೆ ನಿನ್ನ ಸಮಾಸವನ್ನೇ ಸೇರಿದೆನು.” 

೨೭. ಈ ಮಾತುಗಳನ್ನು ಕೇಳಿ ಶಂಕರನು ಸ್ವಲ್ಪ ಸಂದೇಹಗೊಂಡು 
ಯೋಚಿಸತೊಡಗಿದನು. "ಪಾರ್ವತಿಯು ಸುಕುಮಾರಿಯಾದರೂ ನನ್ನಲ್ಲಿ 
ಸಾಕ್ಸಾತ್ತಾಗಿಯೇ ಕೋಪಗೊಂಡುಹೋದುದರಿಂದ ನಿಜವಾಗಿಯೂ ದೃಢವ್ರತ 
ವುಳ್ಳವಳಾಗಿಯೇ ಇರುತ್ತಾಳೆ. 

೨೮-೩೦. ಅವಳು ಇಷ್ಟಾರ್ಥವನ್ನು ಸಡೆಯದೆ ಹಿಂದಿರುಗಿದಳೆಂಬುದು 
ನನಗೆ ಸಂಶಯವಾಗಿದೆ.?”' ಇಂತು ಏಕಾಂತದಲ್ಲಿ ವಿಚಾರಮಾಡುತ್ತ ಶರೀರದ 
ಗುರುತುಗಳನ್ನು ಶೋಧಿಸುತ್ತಿರಲು ಆಕೆಯ ಎಡಸಾರ್ಶ್ವದಲ್ಲಿ ಪದ್ಮಾಕಾರವಾದ 
ಮಜಚ್ಚೆಯನ್ನೂ ಕಾಣಲಿಲ್ಲವು. ಕೂದಲುಗಳ ಸುಳಿಯನ್ನು ಕಾಣದೆ ಪಿನಾಕಿ 
ಯಾದ ಮಹಾದೇವನು ಇದೆಲ್ಲವೂ ಕೇವಲ ರಾಕ್ಚಸಮಾಯೆಯೆಂದು ತಿಳಿದು 
ಸ್ವಲ್ಪ ಮಂದಹಾಸವನ್ನು ಬೀರುತ್ತ ತನ್ನ ಮೇಢ್ರದಲ್ಲಿ ರೌದ್ರಾಸ್ತ್ರೃವನ್ನು 
ಆವಾಹನೆ ಮಾಡಿಕೊಂಡು ಆ ಮಾಯಾಪಾರ್ವತಿಯೊಡನೆ ಸಂಭೋಗವನ್ನು 
ಮಾಡಿದನು. 

೩೧. ಆಗಲಾ ರಾಕ್ಷಸನು ಭಯಂಕರವಾದ ಧ್ವನಿಯನ್ನು ಮಾಡುತ್ತ 
ಪ್ರಾಣವನ್ನು ನೀಗಿದನು. ಇಷ್ಟಾದರೂ ದ್ವಾರದಲ್ಲಿದ್ದ ನೀರಕನು ಈ ರೀತಿಯಾದ 
ರಾಕ್ಸಸನ ಸಂಹಾರವನ್ನು ತಿಳಿಯಲೇ ಇಲ್ಲ. 


೪೫೮ ಶ್ರೀ ಸ್ಕಾಂದಮಹಾಪುರಾಣಂ 


ಹತೇ ಚ ಮಾರುತೇನಾಶುಗಾವಿಂನಾ ನಗದೇನತಾ | 


ಅಪರಿಚ್ಛಿನ್ನತತ್ತ್ವಾರ್ಥಾ ಶೈಲಪುತ್ರ್ಯಾಂ ನ್ಯನೇದಯಂತ್‌ Il ೩೨ ॥ 
ಶ್ರುತ್ವಾ ನಾಯಂನೂಂಖಾದ್ದೇನೀ ಕ್ರೋಧರಕ್ತಾತಿಲೋಚನಾ । 
ಅಪಶ್ಯದ್ವೀರಕಂ ಪುತ್ರಂ ಹೃದಯೇನ ನಿದೂಯತಾ | ೩೩1 
ಮಾತರಂ ಮಾಂ ಪರಿತ್ಯಜ್ಯ ಯಸ್ಮಾತ್ವಂ ಸ್ನೇಹನಿಹ್ವೈಲಾಂ । 
ವಿಹಿತಾನಸರಃ ಸ್ತ್ರೀಣಾಂ ಶಂಕರಸ್ಯ ರಹೋವಿಧೌ ॥ 2೪ 
ತಸ್ಮಾತ್ತೇ ಸರುಷಾ ರೂಕ್ಸಾಾ ಜಡಾ ಹೃದಯವರ್ಜಿತಾ । 
ಗಣೇಶಾಕ್ಚರಸದೃಶಾ ಶಿಲಾ ಮಾತಾ ಭವಿಷ್ಯತಿ 1 ೩೫ ॥ 


ಏವಮುತ್ಸೃಷ್ಟಶಾಷಾಯಾ ಗಿರಿಪುತ್ರ್ಯಾಸ್ತ್ಮನಂತರಂ | 
ನಿರ್ಜಗಾಮ ಮುಖಾತ್ಸೋಧಃ ಸಿಂಹರೂಪೀ ಮಹಾಬಲಃ ॥ ೩೬ ॥ 
ಪಶ್ಚಾತ್ತಾಪಂ ಸಮ್ರಾಶ್ರಿತ್ಯ ತಯಾ ದೇವ್ಯಾ ವಿಸರ್ಜಿತಃ | 


ಸತು ಸಿಂಹಃ ಕರಾಲಾಸ್ಯೋ ಮುಹಾಕಳೇಸರಕಂಧರಂ 1 ೩೭ ॥ 
ಪ್ರೋಷ್ಠೂತಬಲಲಾಂಗೂಲದಂಷ್ಟೋತ್ಕಟಿಗುಹಾನುಖಃ | 
ವ್ಯಾವೃತ್ತಾಸ್ಕೋ ಲಲಜ್ಜಿಹ್ಹಃ ಕ್ಸಾಮಕುಕ್ಸಿಶ್ಶಿ ಖಾದಿಸುಃ ೩೮ ॥ 





೩೨. ಇಂತು ಆ ರಾಕ್ಚಸನು ನಿಹತನಾಗಲು ಪರ್ವತದ ಅಧಿದೇವತೆಯಾದ 
ಕುಸುಮಾಮೋದಿನಿಯು ಶೀಘ್ರಗಾಮಿಯಾದ ವಾಯುವಿನ ಮೂಲಕವಾಗಿ 
ನಡೆದ ಸಮಾಚಾರವೆಲ್ಲವನ್ನೂ ಚಾಚೂ ತಪ್ಪದಂತೆ ಪಾರ್ವತಿಗೆ ತಿಳಿಸಿದಳು. 

೩೩-೩೫. ವಾಯುನಿನ ಮೂಲಕವಾಗಿ ವೃತಾಂತವನ್ನು ತಿಳಿದು ಕ್ರೋಧ 
ದಿಂದ ಕೆಂಪೇರಿದ ಕಣ್ಣುಗಳುಳ್ಳವಳಾಗಿ ಬಂದು ಕಂಪಿಸುತ್ತಿರುವ ಹೃದಯವುಳ್ಳ 
ಮಗನಾದ ವೀರಕನನ್ನು ಕಂಡಳು. "" ಸ್ನೇಹದಿಂದ ವಿಹ್ವಲಳಾದ ತಾಯಿಯಾದ 
ನನ್ನನ್ನು ಬಿಟ್ಟು ಶಂಕರನ ಏಕಾಂತದಲ್ಲಿ ಸ್ತ್ರೀಯನ್ನು ಬಿಟ್ಟುದುದರಿಂದ ನಿನಗೆ 
ಕಠಿನವೂ, ರೂಕ್ಬವೂ, ಜಡವೂ, ಹೈದಯವಿಲ್ಲದುದೂ, ಗಣೇಶಾಕ್ಪರ ಸಮವೂ 
ಆದ ಶಿಲೆಯೇ ನಿನಗೆ ಮಾತೃವಾಗುವುದು >> ಎಂದು ಶಪಿಸಿದಳು. 

೩೬. ಇಂತು ಶಾಪವನ್ನು ಕೊಟ್ಟ ಗಿರಿಜೆಯ ಮುಖದಿಂದ ಅನಂತರದಲ್ಲಿ 
ಕ್ರೋಧವು ಮಹಾ ಬಲಿಷ್ಠವಾದ ಸಿಂಹದ ರೂಪದಿಂದ ಹೊರಹೊರಟತು. 

೩೭-೩೮. ಬಳಿಕ ಪಶ್ಚಾತ್ತಾಪವನ್ನು ಹೊಂದಿ ದೇವಿಯೇ ವಿಸರ್ಜಿಸಿದ 
ಆ ಸಿಂಹವು ಭಯಂಕರವಾದ ಮುಖವೂ, ನಿಡಿದಾದ ಕೇಸರಗಳಿಂದ ಕೂಡಿದ 
ಕತ್ತೂ, ಅತ್ಯಂತ ಬಲಸಮಸ್ವಿತಗಳಾದ ಬಾಲ, ಹಲ್ಲುಗಳು, ಉತ್ಕಟವಾದ 
ಗುಹೆಯಂತಿರುವ ಮುಖವೂ, ವಿಶಾಲವಾಗಿ ತೆರೆದು ಜೊಲ್ಲನ್ನು ಸುರಿಸುತ್ತಿರುವ 
ಬಾಯಿಯೂ, ಬಡವಾದ ನಡುವೂ ಇಳ್ಳದ್ದಾಗಿ ಹಸಿವಿನಿಂದ ಆಹಾರವನ್ನು 
ಹುಡುಕುತ್ತಿತ್ತು. 


ಏಕೋನತ್ರಿಂಶೋ$*ಧ್ಯಾಯಃ ೪೫೯ 


ತಸ್ಯಾಸ್ಕೇ ವರ್ತಿತುಂ ದೇವೀ ವ್ಯವಸ್ಯತ ಸತೀ ತದಾ । 

ಜ್ಞಾತ್ಚಾ ಮನೋಗತಂ ತಸ್ಯಾ ಭಗವಾಂಶ್ಚತುರಾನನಃ ॥೩೯॥ 
ಆಜಗಾಮಾಶ್ರಮಪದಂ ಸಂಪದಾಮಾಶ್ರಯಂ ತತಃ । 

ಆಗವ್ಯೋನಾಚ ತಾಂ ಬ್ರಹ್ಮಾ ಗಿರಿಜಾಂ ಹೃಷ್ಟಯಾ ಗಿರಾ । 

೨೦ ದೇವಿ ಪ್ರಾಪ್ತ ಕಾಮಾಸಿ ಕಿಮಲಭ್ಯಂ ದದಾಮಿ ತೇ ॥೪೦॥ 
ತಚ್ಛ ತ್ಕೋವಾಚ ಗಿರಿಜಾ ಗುರುಗೌ ರವಗರ್ಭಿತಂ 1 ೪೧॥ 
ತಪಸಾ ದುಷ್ಕರೇಣಾಸ್ತಃ ಪತಿತ್ವೇ ಶಂಕರೋ ಮಯಾ | 

ಸ ಮಾಂ ಶ್ಯಾಮಲವರ್ಣೇತಿ ಬಹುಶಃ ಪ್ರೋಕ್ತವಾನ್ಸವಃ ॥ ೪೨ ॥ 
ಸ್ವಾನುಹಂ ಕಾಂಚನಾಕಾರಾವಲ್ಲಭ್ಯೇನ ಚ ಸಂಯುತಾ । 


ಭರ್ತುರ್ಭೂತಪತೇರಂಗೇ ಹ್ಯೇಕತೋ ನಿರ್ವಿಶಂಕಿತಾ ॥ ೪೩0 
ತಸ್ಯಾಸ್ತದ್ಭಾಸಿತಂ ಶ್ರುತ್ವಾ ಪ್ರೋವಾಚ ಜಲಜಾಸನಃ । 
ಏವಂ ಭವತು ಭೂಯತಸ್ತ 30 ಭರ್ತುರ್ದೇಹಾರ್ಥಧಾರಿಣೀ ॥ ೪೪ ॥ 
ತತಸ್ತೃಸ್ಯಾಃ ಶರೀರಾತ್ತು ಸ್ತ್ರೀ ಸುನೀಲಾಂಬುಜತ್ತಿಷಾ | 
ನಿರ್ಗತಾ ಸಾಭವದ್ಭೀಮಾ ಘಂಟಾಹಸ್ತಾ ತ್ರಿಲೋಚನಾ ॥ ೪೫ ॥ 





೩೯. ಸಶ್ಚಾತ್ತ್ರಾಪತಪ್ರಳಾದ ದೇನಿಯಾದರೊ ತಾನೇ ಆ ಸಿಂಹದ 
ಬಾಯಿಗೆ ಆಹಾರನಾಗಬೇಕೆಂಬ ಪ್ರಯತ್ನದಲ್ಲಿದ್ದಳು. ಅಷ್ಟರಲ್ಲಿಯೇ ಆಕೆಯ 
ಮನೋಗತವನ್ನು ತಿಳಿದು ಚತುರ್ಮುಖನಾದ ಬ್ರಹ್ಮನು ಸಕಲ ಸಂಪತ್ತು 
ಗಳಿಗೂ ನೆಲೆಮನೆಯಾದ ಆ ಆಶ್ರಮವನ್ನು ಕುರಿತು ಬಂದನು. 

೪೦. ಇಂತು ಬಂದು ದೇವಿಯನ್ನು ಕುರಿತು ಮಧುರಗಳಾದ ಮಾತುಗಳಿಂದ 
ಬ್ರಹ್ಮನು «ಎಲ್ಲ ದೇವಿಯೇ! ನೀನೇನನ್ನು ಹೊಂದಲೆಳಸುವೆ? ಯಾವ 
ಅಲಭ್ಯವಾದ ವರವನ್ನು ನಿನಗೆ ಕೊಡಲಿ? ಎಂದು ಕೇಳಿದನು. 

೪೧-೪೩. ಅದನ್ನು ಕೇಳಿ ಗಿರಿಜೆಯು ಗುರುಗಳಲ್ಲಿನ ಗೌರವದಿಂದ 
ತುಂಬಿದ ನುಡಿಗಳನ್ನು ನುಡಿದಳೆಂತೆಂದರೆ:“ ಎಲೈ ನಿತಾಮಹನೇ ! ನಾನು 
ಅತ್ಯಂತ ಕಷ್ಟತರವಾದ ತಪಸ್ಸಿನಿಂದ ಶಂಕರನನ್ನು ಸತಿಯನ್ನಾಗಿ ವರಿಸಿಜೆನು. 
ಅವನೇ ನನ್ನನ್ನು ಶ್ಯಾಮಲರೂಪಿಯೆಂದು ಅನೇಕವೇಳೆ ನಿಂದಿಸಿರುವನು. 
ಆದುದರಿಂದ ನಾನು ಹೊಂಬಣ್ಣದ ಮೈಯುಳ್ಳವಳೂ, ನಾಥನೊಡನೆ ಸೇರಿದವಳೂ 
ಆಗಬೇಕು. ಪತಿಯಾದ ಭೂತನಾಥನ ಶರೀರದಲ್ಲಿಯೇ ನಾನು ಸಂಶಯಾದಿ 
ಗಳಿಗವಕಾಶವಿಲ್ಲದಂತೆ ಐಕ್ಯವನ್ನು ಹೊಂದಬೇಕು.” 

೪೪-೪೬. ಪಾರ್ವತಿಯ ಈ ಮಾತುಗಳನ್ನು ಕೇಳಿ ಬ್ರಹ್ಮನು “" ಅಂತೆಯೇ 
ಆಗಲಿ; ಮತ್ತೆ ನೀನು ಪತಿಯ ದೇಹದಲ್ಲಿ ಅರ್ಧವನ್ನು' ಧರಿಸುವವಳಾಗು'? 
ಎಂದನು. ಆಗ ಆಕೆಯ ಶರೀರದಿಂದ ನೀಲನರ್ಣವಿಶಿಷ್ಟಳಾದ ಓರ್ವ ಸ್ತ್ರೀಯು 


೪೬೦ ಶೀ ಸ್ಥಾಂದಮಹಾಪುರಾಣಂ 


ನಾನಾಭರಣಪೂರ್ಣಾಂಗೀ ಪೀತಕೌ ಶೇಯವಾಸಿನೀ ! 


ತಾಮಬ್ರವೀತ್ರತೋ ಬ್ರಹ್ಮಾ ದೇನೀಂ ನಿಲಾಂಬಂಜತ್ತಿಷಂ ! ೪೬ ॥ 
ಅಸ್ಮಾದ್ಬೂಧರಜಾದೇಹೆಸಂಪರ್ಕಾತ್ತ್ಮಂ ಮಮಾಜ್ಞಯಾ ! 
ಸಂಪ್ರಾಪ್ತಾ ಕೃತಕೃತ್ಯತ್ವಮೇಕಾನಂತಾ ಪುರಾಕೃತಿಃ 1 ೪೭॥ 


ಯ ಏಷ ಸಿಂಹಃ ಪ್ರೋಷ್ಛೂತೋ ದೇವ್ಯಾಃ ಕ್ರೋಧಾದ್ವರಾನನೇ । 
ಸ ತೇಂಸ್ತು ವಾಹನೋ ದೇನಿ ಕೇತೌ ಚಾಸ್ತು ಮಹಾಬಲಃ ॥ ೪೮॥ 
ಗಚ್ಛ ನಿಂಧ್ಯಾಚಲೇ ತತ್ರ ಸುರಕಾರ್ಯಂ ಕರಿಸ್ಕೃತಿ | 


ಅತ್ರ ಶುಂಭ ನಿಶುಂಭೌಚ ಹತ್ವಾ ತಾರಕಸೈನ್ಯಸಾ 1 ೪೯॥ 
'ಹಾಂಚಾಲೋ ನಾಮು ಯಕ್ಕ್ಟೋ*ಯಂ ಯಕ್ಸಲಕ್ಷ್ಮಸಪದಾನುಗಃ । 

ದತ್ತಸ್ತೇ ಕಿಂಕರೋ ಡೇವಿ ಮಹಾಮಾಯಾಶತೈರರ್ಯತಃ i ೫೦ ॥ 

ಇತ್ಯುಕ್ತಾ ಕೌಶಿಕೀ ದೇನೀ ತಥೇತ್ಯಾಹ ಪಿತಾಮುಹಂ । 

ನಿರ್ಗತಾಯಾಂ ಚ ಕೌಶಿಕ್ಕಾಂ ಜಾತಾ ಸ್ಪೈರಾಶ್ರಿತೈರ್ಗುಣೈಃ ॥ ೫೧॥ 





ಚಾರ ತಾ 


ಹೊರಟು ಬಂದಳು. .. `ಆಕೆಯು : ನೀಲೋತ್ಸಲದಂತೆ ಕಾಂತಿಯುಕ್ತಳೂ, 
ಭಯಂಕರಳೂ, ಕೈಯಲ್ಲಿ ಘಂಟೆಯನ್ನು ಹಿಡಿದು ತ್ರಿನೇತ್ರಗಳುಳ್ಳವಳೂ, ಬಹು 
ವಿಧಗಳಾದ ಭೂಷಣಗಳಿಂದ ಅಲಂಕೃತವಾದ ಶರೀರವುಳ್ಳವಳೂ, ಹಳದಿ ಬಣ್ಣದ 
ತೆಳ್ಳನೆಯ ವಸ್ತ್ರವನ್ನುಟ್ಟಿರುವವಳೂ ಆಗಿದ್ದಳು. ಕನ್ನ್ಟೈದಿಲೆಯಂತೆ ಕಾಂತಿ 
ಯುಳ್ಳ ಆ ದೇವಿಯನ್ನು ಕುರಿತು ಬ್ರಹ್ಮನು ಹೇಳಿದನೆಂತೆಂದರೆ: 

೪೭. "ನೀನು ಈ ಪರ್ವತರಾಜಕನ್ಯೆಯ ದೇಹದ ಸಂಪರ್ಕದಿಂದ ನನ್ನ 
ಆಜ್ಞಾನುಸಾರವಾಗಿ ಹುಟ್ಟಿದವಳು. ನೀನೊಬ್ಬಳೇ ಪೂರ್ಣಳಾಗಿಯೂ 
ಪಾರ್ವತಿಯ ಪೂರ್ವರೂಪಸಹಿತಳೂ ಆಗಿ ಕೃತಕೃತ್ಯತೆಯನ್ನು ಪಡೆದಿರುವೆ. 

, ೪೮-೪೯. ಎಲಾ | ಶುಚಿಸ್ಮಿತೆಯೇ ! ದೇವಿಯ ಕೋಪದಿಂದ ಹುಟ್ಟದ 
ಈ ಸಿಂಹವೇ ನಿನಗೆ ವಾಹನವೂ ನಿನ್ನ ಧ್ವಜದಲ್ಲಿ ಚಿಹ್ನವೂ ಆಗಿ ಮಹಾ ಬಲ 
ದಿಂದೊಡಗೂಡಿರುವುದು. ನೀನು ವಿಂಧ್ಯಾಚಲಕ್ಕೆ ಹೊರಡು. ಈ ಸಿಂಹವು 
ಅಲ್ಲಿ ದೇವತೆಗಳ ಕಾರ್ಯಕ್ಕೆ ಅನುಕೂಲವನ್ನು ಮಾಡುವುದು. ಶುಂಭ, ಥಿಶುಂಭ 
ಶೆಂಬ ತಾರಕಾಸುರನ ಸೇನಾಪತಿಗಳನ್ನು ಸಂಹೆರಿಸುವುದು. 

೫೦. ಪಾಂಚಾಲನೆಂದು ಹೆಸರುಳ್ಳ ಈ ಯಕ್ಸೇಶ್ವರನು ಒಂದು ಲಕ್ಷ್ಮ 
ಪದಾತಿಗಳ ಸೈನ್ಯದೊಡನೆ ನಿನಗೆ ಸಹಾಯಕ್ಕೆ ಕೊಡಲ್ಪಟ್ಟರುವನು. ಈತನು 
ಮಹಾಮಾಯೆಗಳಲ್ಲಿ ಪ್ರವೀಣನಾದವನು.?' 

೫೧. ಈ ಮಾತುಗಳನ್ನು ಕೇಳಿ ಕಾಶಿಕೀದೇವಿಯು ಬ್ರಹ್ಮನಿಗೆ ಅಂಗೀಕಾರ 
ವನ್ನು ಸೂಚಿಸಿದಳು. ಆಕೆಯು ಹೊರಟುಹೋಗಲು ಪಾರ್ವತಿಗೆ ಮೊದಲಿನ 
ಗುಣಗಳೆಲ್ಲವೂ ಕೂಡಿ ಬಂದುವು. 


ಏಕೋನತ್ರಿಂಶೋ9ಧ್ಯಾಯಃ ೪೬ಗಿ 


ಸರ್ವೈಃ ಪೂರ್ವಭವೋಷಾತೆ ಶೈಕ ತೆದಾಸ ಕೈಯಮುಪಸ್ಥಿ ತೈಃ 

ಉಮಾಸಿ ಪ್ರಾಪ್ತಸಂಕಲ್ಪಾ ಸಶ್ವಾತ್ತಾ ಸಪರಾಯಣಾ H ೫೨ ॥ 
ಮುಹುಃ ಸ್ವಂ ಸರಿನಿಂದಂತೀ ಜಗಾನು ಗಿರಿಶಾಂತಿಕಂ । 

ಸಂಪ್ರಯಾಂತೀ ಚ ತಾಂ ದ್ವಾರಿ ಅಪವಾರ್ಯ ಸಮಾಹಿತಃ ೧೫೩4 
ರುರೋಧ ವೀರಕೋ ದೇವೀಂ ಹೇಮನೇತ್ರಲತಾಥರಃ । 

ತಾಮುವಾಚೆ ಚ ಕೋಪೇನ ತಿಸ್ಮ ತಿಷ್ಮ ಕ್ವ ಯಾಸಿ WR 

ಪ್ರಯೋಜನಂ ನ ಶೇಂಸ್ತೀಹ ಗಜ ; ಯಾವನ್ನ ಭರ್ತೃ ೫ ೫೪ ॥ 
ಜೇವ್ಶಾ ರೂಪಧರೋ ದೈತೊ ೀ ದೇವಂ ನಂಚಂಿಂತುಂ ನ "ಹ | 

ಪ ್ರಿವಿಷ್ಟೋ ನಚದೃ ಷೊ (ಅಸ್‌ ಸಚ ದೇನೇನ ಘಾಕಿತಃ ॥ ೫೫॥ 
ಘಾತಿತೇ ಚಾಹಮಾಕ್ತಿ ಪ್ರೋ ನೀಲಕಂಶೇನ ಧೀಮತಾ | 

ಕಾಪಿ ಸ್ತ್ರೀ ನಾಪಿ ಮೋಕ್ತವ್ಯಾ ತ್ವಯಾ ಪುತ್ರೇತಿ ಸಾವರಂ ॥ ೫೬॥ 
ತಸ್ಮಾತ್ತ ನ ಮತ್ತ ದ್ಹಾರಿಸ್ಥಾ ವರ್ಷಪೂಗಾನ್ಯನೇಕಶಃ । 

ಭವಿಷ್ಯತಿ ನ ಚಾಸ್ಯತ್ರ ಪ್ರವೇಶಂ ಲಪ್ಸ್ಯಸೇ ವ್ರಜ ॥ ೫೭॥ 





೫೨-೫೪. ಪೂರ್ವಜನ್ಮದಲ್ಲಿ ಸಂಪಾದಿಸಿದ ಸಕಲಗುಣಗಳೂ ತಾವೇ 
ಆಕೆಯಲ್ಲಿ ನೆಲಸಿದುವು. ಪಾರ್ವತಿಯೂ ಸಹ ತನ್ನ ಇಷ್ಟಾರ್ಥವನ್ನು ಪಡೆದು 
ಪಶ್ಚಾತ್ರಾಪದಿಂದೊಡಗೂಡಿ ಮತ್ತೆ ಮಕ್ತೆ ತನ್ನನ್ನೇ ನಿಂದಿಸುತ್ತ ಪರಮೇಶ್ವರನ 
. ಸಾನ್ಸಿಧ್ಯಕ್ಕೆ ಹೊರಟಳು, ಇಂತು ಬರುತ್ತಿರುವ ಆಕೆಯನ್ನು ವೀರಕನು ಸಾವ 
ಧಾನಮನಸ್ಸಿನಿಂದ ತಡೆದು ತಾನು ಧರಿಸಿದ್ದ ಚಿನ್ನದ ಬೆತ್ತದಿಂದ ಆಕೆಯನ್ನು 
ಅಡ್ಡಗಟ್ಟಿ ದನು. ಮತ್ತು ಆಕೆಯನ್ನು ಕುರಿತು ಕೋಪದಿಂದ ನುಡಿದಕೆಂತೆನೆ:- 
“ ನಿಲ್ಲು, ನಿಲ್ಲು. ಎಲ್ಲಿಗೆ ಹೋಗುತ್ತಿರುವೆ? ಇಲ್ಲಿ ನಿನಗೇನೂ ಪ್ರಯೋಜನ 
ನಿಲ್ಲವಾದುದರಿಂದ ಹೆಚ್ಚಾಗಿ ನಿಂದಿತಳಾಗುವುದರೊಳಗೆಯೇ ಇಲ್ಲಿಂದ ಹೊರಟು 
ಹೋಗು. 

೫೫. ದೇವಿಯ ಕೂಪದಿಂದ ದೈ ತ್ಯನೊಬ್ಬನು ಪರಮೇಶ್ವರನನ್ನು ವಂಚಿಸ 
ಬೆಳಸಿ ಒಳಹೊಕ್ಕನು. ಅವನನ್ನು. ನಾನು ನೋಡಲೇ ಇಲ್ಲವು. ಆತನೂ 
ಶಿವನಿಂದ ನಿಗ್ರಹಿಸಲ ಸ ಟ್ವನು. 

೫೬-೫೭. ಆ 'ಕಾಶ್ಚಸಕ ವಥಿಯಾದ ಮೇಲೆ ಬುದಿ )ಿ ವಂತನಾದ' ನೀಲ 
ಕಂಠನು ನನ್ನನ್ನು ಬಹುವಾಗಿ ಆಕ್ಸೇಪಿಸಿದನು. "ಎಲೆ ಪುತ್ರನೆ! ನೀನು 
ಇನ್ನುಮೇಲೆ ಯಾವ ಸ್ತ್ರೀಯನ್ನೂ "ಖಂಡಿತವಾಗಿಯೂ ಒಳಕ್ಕೆ ಬಿಡಬೇಡ? 
ಎಂದು ನಿಷ್ಠುರವಾಗಿ ಆತನು ನನಗೆ ಆಜ್ಞಾಸಿಸಿರುವನು. ಆದುದರಿಂದ ನೀನೂ 
ಅನೇಕ ವರ್ಷಗಳ ಕಾಲ ಈ ಬಾಗಿಲಿನಲ್ಲಿ ಕಾಯುವಂತಾಗುವುದೇ ಹೊರತು 
ಖಂಡಿತವಾಗಿಯೂ ನಿನಗೆ ಪ್ರವೇಶವು ದೊರೆಯಲಾರದು. 


೪೬.೨ ಶ್ರೀ ಸ್ಕಾಂದಮಹಾಪುರಾಣಂ 


ಏಕಾ ಮೇ ಪ್ರವಿಶೇದತ್ರ ಮಾತಾ ಯಾ ಸ್ನೇಹವತ್ಸಲಾ | 


ನಗಾಧಿರಾಜತನಯಾ ಪಾರ್ವತೀ ರುದ್ರವಲ್ಲಭಾ 1 ೫೮ ೫ 
ಇತ್ಯುಕ್ತಾ ತು ತತೋ ದೇವೀ ಚಿಂತಯಾಮಾಸ ಚೇತಸಾ 1೫೯॥ 
ನಸಾನಾರೀತು ದೈತ್ಯೋಂಸೌ ವಾಯೋನೆನ್ಯನಾನಭಾಸತ | 

ವೃಥೈವ ನೀರಕಃ ಶಪ್ರೋ ಮಯಾ ಕ್ರೋಧಪರೀತಯಾ 1೬೦0 


ಅಕಾರ್ಯಂ ಕ್ರಿಯತೇ ಮೂಡ್ಸೈಃ ಸ್ಥಾ ಸ್ರಾಯಃ ಕೊ ತ್ರೀಧಸಮನ್ನಿತ್ತೆ 

ಕ್ರೋಫೇನ ನತ್ಯ ತೇ ಕೀರ್ತಿಃ ಕ್ರೋಧೋ ಹಂತಿ ಸ್ಥಿರಾಂ ಶ್ರಿ ki ೬೧ 0 
ಅಪರಿಜಿ ನ್ನಸರ್ವಾರ್ಥಾ ಪುತ್ರಂ ಶಾಪಿತನತ್ಯಹಂ ¥ 
ನಿಷರೀತಾರ್ಥಜೋದ್ಧ್ಯೂ ಣಾಂ ಸುಲಭಾ ನಿಷಜೋ ಯತಃ ॥ ೬೨ ॥ 
ಸಂಚಿಂತ್ಯೈನಮುವಾಚನಂ ನೀರಕಂ ಪ್ರತಿ ಶೈಲಜಾ । 


ಅಧೋ ಲಜ್ಜಾನಿಕಾರೇಣ ವದನೇನಾಂಬುಜತ್ತಿಷಾ ೬a 
ಅಹಂ ನೀರಕ : ತೇ ಮಾತಾ ಮಾ ತೇಸ್ತು ಮನಸೋ ಭ್ರಮಃ । 
ಶಂಕರಸ್ಯಾಸ್ಕಿ ದಯಿತಾ ಸುತಾ ತು ಹಿಮುಭೂಭ್ಯ ತಃ ॥ ೬೪ ॥ 





೫೮. ಪರ್ವತರಾಜನ ಮಗಳೂ, ಮಹಾಡೇವನ ಪತಿ ಯೂ, ನನ್ನ 
ತಾಯಿಯೂ, ಸ್ನೇಹಪೂರಿತೆಯೂ ಆದ ಪಾರ್ವತಿಯೊಬ್ಬ ಳು "ಮಾತ್ರ ಇಲ್ಲಿಗೆ 
ಪ್ರವೇಶಮಾಡಬಹುದು.?? 

೫೯-೬೦. ಈ ಮಾತುಗಳನ್ನು ಕೇಳಿ ಗೌರಿಯು ತನ್ನ ಮನಸ್ಸಿನಲ್ಲಿಯೇ 
ಹೀಗೆ ಚಿಂತಿಸಿದಳು ಬಂದವಳು ಸಿ ಸ್ತ್ರೀಯಲ್ಲ; ನಿಜವಾಗಿಯೂ ರಾಕ್ಟಸನು. 
ವಾಯುವಿಗೆ ಈ ವಿಷಯವು ತಿಳಿಯದು. ಕೋಪಗೊಂಡ ನನ್ನಿಂದ ನಿಷ್ಕಾರಣ 
ವಾಗಿಯೇ ವೀರಕನಿಗೆ ಶಾಪವನ್ನು ಕೊಟ್ಟಿನು, 

೬೧. ಕ್ರೋಧಗೊಂಡ ಮೂಢರು ಫಾ ತ್ರಾಯಿಕವಾಗಿ ಮಾಡಬಾರದುದನ್ನೇ 
ಮಾಡುವರು. ಕ್ರೋಧದಿಂದ ಕೀರ್ತಿಯು 'ನಾಶವನೆ ಸೈ ದುವುದು. ಕೊ ೀಧಪು 
ಸ್ಕಿ ರವಾದ ಐಶ್ವರ್ಯವನ್ನೂ ನೆಲೆಗೆಡಿಸುವುದು. 

೬.೨, ಬಚ್ಛಿತ್ತಿ ಯಿಲ್ಲದ ಸಕಲ ಪುರುಷಾರ್ಥಗಳನ್ನು ಪಡೆದಿದ್ದ ರೂ ನಾನು 
ಮಗನನ್ನೇ ಶಪಿಸಿದೆನು. ವಿಪರೀತಗಳಾಗಿ ವಿಷಯಗಳನ್ನು ತಿಳಿಯುವವರಿಗೆ 
ಆಸತ್ತು ಗಳು ಬಹಳ ಸುಲಭವಾಗಿ ಒದಗುವುವು.'' 

೬೩-೬೪. ಇಂತು ಯೋಚಿಸಿ ಪಾರ್ವತಿಯು ವೀರಕನನ್ನು ಕುರಿತು ಲಜ್ಜೆ 
ಯಿಂದ ವಿಕಾರಗೊಂಡ ಕಮಲದಂತಿರುವ ಮುಖವನ್ನು ತಗ್ಗಿಸಿ ಮಾತನಾಡ 
ತೊಡಗಿದಳು: ್‌ಎಲ್ಫೈ ನೀರಕನೆ! ನಾನೇ ನಿನಗೆ ತಾಯಿಯು. "ಶಂಕರನ ಪ್ರಿ ಯ 
ಸತ್ಲಿಯು. ಹಿಮವಂತನ ಮಗಳು. ಈ ನಿಷಯದಲ್ಲಿ ನಿನಗೆ ಸಂಶಯವು ಬೇಡ. 


ಏಕೋನತ್ರಿಂಶೋ8ಧ್ಯಾಯಃ ೪೬೩ 


ಮಮ ಗಾತ್ರಸ್ಥಿತಿಭ್ರಾಂತ್ಯಾ ಮಾ ಶಂಕಾಂ ಪುತ್ರ ಭಾವಯ । 
ತುಷ್ಟೇನ ಗೌರತಾ ದತ್ತಾ ಮಮೇಯಂ ಪದ್ಮಯೋನಿನಾ ॥ ೬೫ ॥ 
ಮಯಾ ಶಪ್ತೋಸಸ್ಯವಿದಿತೇ ವೃತ್ತಾಂತೇ ದೈತ್ಯನಿರ್ಮಿತೇ । 


ಜ್ಞಾತ್ವಾ ನಾರೀಪ್ರ ನೇಶಂ ತು 'ತಂಕರೇ ರಹಸಿ ಸ್ಥಿ ತೇ ॥ ೬೬ ॥ 
`ನ ಸೆನರ್ತಯಿತುಂ. ಶಕ್ಯಃ ಶಾಪಃ ಕಿಂತು ಬ ಬ್ರವೀಮಿ ತೇ 

ಮಾನುಸ್ಯಂ ತು ಶಿಲಾಯಾಂ ತ್ವಂ ಶಿಲಾದಾತೃಂಭವಿಷ್ಯಸಿ ೬೭H 
ಪುಣ್ಯೇ ಚಾಸ್ಕರ್ಬದಾರಣ್ಯೇ ಸ್ವರ್ಗನೋತ್ಪ ಪ್ರದೇ ನೃಣಾಂ । 
ಅಚಲೇಶ್ವರಲಿಂಗಂ ತು ವರ್ತತೇ ಯತ್ರ ವೀರಕ H ೬೮ ॥ 
ವಾರಾಣಸ್ಕಾಂ ನಿಶ್ಚನಾಥಸಮಂ ತತ್ಸಲದಂ ನೃಣಾಂ ! 

ಪ್ರಭಾಸಸ್ಯ ಚ ಯಾತ್ರಾಭಿರ್ದಶಭಿರ್ಯತ್ಸಲಂ ನೃಣಾಂ H &F H 


ತದೇಕಯಾತ್ರಯಾ ಪ್ರೋಕ್ತಮರ್ಬುದಡಸ್ಯ ಮಹಾಗಿರೇತ । 
ಯತ್ರ ತಪ್ಪಾ ತಪೋ ಮತಾಣ್ಯ ದೇಹಧಾತೂನ್ವಿಹಾಯ ಚ ೩೦ 





೬೫. ನನ್ನ ಶರೀರವನ್ನು ನೋಡಿ ನೀನು ಅನುಮಾನಸಡಬೇಡ. ಮಗನೆ! 
ತಪಸ್ಸಿನಿಂದ ಸಂತೋಷಗೊಂಡ ಚತುರ್ಮುಖನು ನನ್ನ ಶರೀರಕ್ಕೆ ಈ ಹೊಂಬಣ್ಣ 
ವನ್ನು. ಕೊಟ್ಟಿ ನು. 

೬೬, "ಕ್ಟ ಸನಿಂದ ನಿರ್ಮಿತವಾದ ಮಾಯೆಯೆಂಬ ಯಥಾರ್ಥವನ್ನುು 
ತಿಳಿಯದೆ, ಶಿವನ ಏಕಾಂತದಲ್ಲಿ ಸ್ತ್ರೀಯನ್ನು ಹೋಗಗೊಡಿಸಿದೆಯೆಂದು 
ಶಾಪವನ್ನು ನನ್ನಿಂದ ಪಡೆದಿರುವೆ. 

೬೭. ಆ ಶಾಪವನ್ನು ಹಿಂದಕ್ಕೆ ತೆಗೆದುಕೊಳ್ಳಲು ನನ್ನಿಂದ ಶಕ್ಯವಲ್ಲ. 
ಆದರೆ ನಿನಗೀಮಾತನ್ನು ಹೇಳುತ್ತೇನೆ. ನೀನು ಶಿಲಾದನ ಜೆಸೆಯಿಂದ ಮನುಷ್ಯ 
ರೂಪವಾದ ಶಿಲೆಯಲ್ಲಿ ಹುಟ್ಟುವೆ. 

೬೮. ಎಲೈ ವೀರಕನೆ! ಅಚಲೇಶ್ವರ ಲಿಂಗವು ಸ್ಥಾಪಿತವಾಗಿರುವ ಪರಮ 
ಪಾವನವಾದುದೂ, ಸಕಲ ಜನರಿಗೂ ಸ್ವರ್ಗಮೋಕ್ಸಗಳನ್ನು ಕೊಡುವುದೂ ಆದ 
ಅರ್ಬುದಾರಣ್ಯದಲ್ಲಿ ನೀನು ಜನಿಸುವೆ. 

೬೯. ಕಾಶಿಯಲ್ಲಿ ವಿಶ್ವನಾಥನ ದರ್ಶನದಿಂದಲೂ, ಪ್ರಭಾಸಕ್ಟೇತ್ರಕ್ಸ 
ಯಾತ್ರೆಗಳನ್ನು ಮಾಡುವುದರಿಂದಲೂ ನರರಿಗೆ ಯಾವ ಫಲವು ಜೊರಕುವುದೊ 
ಅದನ್ನೇ ಈ 3 ಫೇತ್ರುವೂ ಕೊಡುವುದು. 

೭೦. ಅರ್ಬುಜೀಶ್ಚ ರ ಪರ್ವತದ ಒಂದು ಯಾತ್ರೆಯೂ ಇಷ್ಟು ಉತ್ತಮ 
ವಾದುದು. ಅಲ್ಲಿ ತಪಸ್ಸನ್ನು ಮಾಡಿ ಮನುಷ್ಯ ರು ನೀಹವನ್ನು ಬಿಟ್ಟರೆ 
ಮತ್ತೆ ಸಂಸಾರದಲ್ಲಿ ಬೀಳುವುದಿಲ್ಲವೆಂದು ಮಹೇಶ್ವ ರನೇ ಸಾಕ್ಸಾ ತಾ ಗಿ 
ಹೇಳಿರುವನು. 


೪೬೪ ಶ್ರೀ ಸ್ಕಾಂದಮಹಾವುರಾಣಂ 


ಸಂಸಾರೀ ನ ಪುನರ್ಭೂಯಾನ್ಮಹೇಶ್ವರನಚೋ ಯಥಾ । 
ಅರ್ಬುಡೋ ಯದಿ ಲಭ್ಯೇತ ಸೇವಿತುಂ ಜನ್ಮದುಃಖತೈಃ । 


ವಾರಾಣಸೀಂ ಚ ಕೇದಾರಂ ಕಂ ಸ್ಮರಂತಿ ವೃಥೈನ ತೇ 1೭೦॥ 
ತತ್ರಾರಾಧ್ಯ ಭವಂ ದೇನಂ ಭವಾನ್ನಂದೀತಿ ನಾಮಭೃತ್‌ | 
ಶೀಘ್ರಮೇಷ್ಯಸಿ ಚಾತ್ಪೈನ ಪ್ರತೀಹಾರತ್ವಮಾಪ್ಸಸಿ ॥ ೭೨ ॥ 
ಏನಮುಕ್ತೇ ಹೃಷ್ಟರೋಮಾ ನೀರಕಃ ಪ್ರಣಿಪತ್ಯ ತಾಂ । 
ಸಂಸ್ತೂಯ ವಿನಿಫೈರ್ವಾಕ್ಮೈರ್ಮಾತರಂ ಸಮಭಾಷತ il ೭೩ ॥ 


ಧನ್ಕೋಹಂ ದೇನಿ ಯೋ ಲಸ್ಸ್ಯೇ ಮಾನುಷ್ಯಮತಿದುರ್ಲಭಂ | 
ಶಾಪೋಃನುಗ್ರಹರೂಪೋಂಯಂ ವಿಶೇಷಾದರ್ಬದಾಚಲೇ ॥ ೭೪॥ 
ಸಮಾಪೇ ಯಸ್ಯ ಪುಣ್ಯೋಸ್ತಿ ಮಹೀಸಾಗರಸಂಗಮಃ । 

ಊಧಃ ಪೃಥಿವ್ಯಾ ದೇಶೋಃಯಂ ಯೋ ಗಿರೇಶ್ವಾರ್ಣನಾಂತರೇ॥ ೭೫ ॥ 
ತತ್ರ ಗತ್ವಾ ಮಹತ್ಸ್ಪುಣ್ಯಮವಾಪ್ಯ ಭವಭಕ್ತಿತಃ ॥ ೭೬ ॥ 





೭೧. ಜನನಮರಣರೂಪವಾದ ಸಂಸಾರದಿಂದ ದುಃಖಗೊಂಡ ಜನರಿಗೆ 
ಅರ್ಬುದೇಶ್ವರನ ಸೇವೆಯು ಲಭಿಸುವಂತಾದರೆ ಅವರು ಕಾಶಿಯನ್ನೂ ಕೇದಾರ 
ವನ್ನೂ ಸುಮ್ಮನೆ ಏಕೆ ಸ್ಮರಿಸಬೇಕು? 

೭೨, ಅಲ್ಲಿ ನೀನು ಮಹಾದೇವನನ್ನು ಪೂಜಿಸಿ ನಂದಿಯೆಂದು ಹೆಸರನ್ನು 
ಪಡೆದು ಶೀಘ್ರದಲ್ಲಿಯೇ ಇಲ್ಲಿಗೇ ಬಂದು ಮತ್ತೆ ಪ್ರತೀಹಾರಿಯಾಗುವೆ.?' 

೨೩. ಇಂತೆಂದು ಹೇಳಲು ವೀರಕನು ಆನಂದದಿಂದ ರೋಮಾಂಚವುಳ್ಳವ 
ನಾಗಿ ಆಕೆಗೆ ನಮಸ್ಕಾರವನ್ನು ಮಾಡಿ ನಾನಾ ವಿಧಗಳಾದ ಸ್ತುತಿವಾಕ್ಯಗಳಿಂದ 
ಸ್ತೋತ್ರಮಾಡಿ ಆ ತಾಯಿಯನ್ನು ಕುರಿತು ನುಡಿದನು. 

೭೪. “ ಎಲೌ ದೇವಿಯೆ! ನಾನೇ ಧನ್ಯನು. ಅಂತೆಯೇ ಅತ್ಯಂತ ದುರ್ಲಭ 
ವಾದ ಮನುಷ್ಯ ಜನ್ಮವನ್ನು ಪಡೆಯುವೆನು. ಅದರಲ್ಲಿಯೂ ಅರ್ಬುದಾಚಲ 
ಕ್ಷೇತ್ರದಲ್ಲಿ ಜನ್ಮನೆತ್ತುವುದರಿಂದ ಈ ಶಾಪವು ಅನುಗ್ರಹರೂಪವಾಗಿಯೇ 
ಪರಿಣಮಿಸಿತು. 

೭೫. ಇದರ ಸಮಾಪದಲ್ಲಿಯೇ ಪುಣ್ಯಕರವಾದ ಮಹೀಸಾಗರಸಂಗಮ 
ವೆಂಬ ಕ್ಷೇತ್ರವಿರುವುದು. ಪರ್ವತದ ಮತ್ತು ಸಮುದ್ರದ ಮಧ್ಯೆ ಇರುವ 
ಈ ಪ್ರದೇಶವು ಗೋರೂಪಳಾದ ಪೃಥ್ವಿಯ ಕೆಚ್ಚಲಿನಂತೆ ಸಕಲ ಇಷ್ಟಾರ್ಥ 
ಗಳನ್ನೂ ಕೊಡುವುದಾಗಿರುವುದು. 

೭೬-೭೭. ಅಲ್ಲಿಗೆ ಹೋಗಿ ಶಿವಭಕ್ತಿಯಿಂದ ಹೆಚ್ಚಾದ ಪುಣ್ಯವನ್ನು 
ಸಂಪಾದಿಸಿ ಮತ್ತೆ ಇಲ್ಲಿಗೆ ಬರುತ್ತೇನೆ? ಎಂದು ವೀರಕನು ಶಿಲಾದನ 


ಏಕೋನತ್ರಿಂಶೋತಧ್ಯಾಯಃ ೪೬೫ 


ಪುನರೇಷ್ಯಾನಿ ಭೋ ಮಾತರಿತ್ಯುಕ್ಸ್ಟಾಭೂಚೈಲಾಸುತಃ । 

ದೇನೀ ಚ ಪ್ರನಿನೇಶಾಥ ಭವನಂ. ಶಶಿಮಾೌ ನಃ 8೭೭೫ 
ತತೋ ದೃಷ್ಟ್ಯಾ ಚ ತಾಂ ಪ್ರಾಹ ಧಿಜ್ನ್ನಾರ್ಯ ಇತಿ ತ್ರ್ಯಂಬಕ8 ॥ ೭೮ ॥ 
ಸಾಚ ಪ್ರಣಮ್ಯ ತಂ ಪ್ರಾಹ 'ಸತ್ಯಮೇತನ್ನ ಮಿಥ್ಯಯಾ । 

ಜಡಃ ಪ್ರಕೃತಿಭಾಗೋಂಯಂ ನಾರ್ಯಕಶ್ಚಾರ್ಹಂತಿ ನಿಂದನಾಂ | 
ಪುರುಷಾಣಾಂ ಪ್ರಸಾದೇನ ಮುಚ್ಯಂತೇ ಭವಸಾಗರಾತ್‌ 1೭೯ 
ತತಃ ಪ್ರಹೃಷ್ಟಸ್ತಾಮಾಹ ಹರೋ ಯೋಗ್ಯಾಧುನಾ ಶುಭೇ । 

ಪುತ್ರಂ ದಾಸ್ಯಾನಿಂ ಯೇನ ತ್ವಂ ಖ್ಯಾತಿಮಾಪ್ಸ್ಯಸಿ ಶೋಭನೇ 1 ೮೦॥ 
ತತೋ ಕೇಮೇ ಹಿ ದೇವ್ಯಾ ಸ ನಾನಾಶ್ಚರ್ಯಾಲಯೋ ಹರಃ ॥೮೧॥ 
ತತೋ ವರ್ಷಸಹಸ್ರೇಷು ದೇವಾಸ್ತ್ಯರಿತ ಮಾನಸಾಃ । 


ಜ್ತ ಲನಂ ನೋದಯಾಮಾಸುರ್ಜ್ಜಾತುಂ ಶಂಕರಚೇಷ್ಟಿ ತಂ 1! ೮೨ ॥ 
ದ್ವಾರಿ ಸ್ಥಿತಂ ಪ್ರತೀಹಾರಂ ವಂಚಯಿತ್ವಾ ಚ ಪಾವಕಃ | 
ಸಾರಾವತಸ್ಯ ರೂಪೇಣ ಪ್ರ ನಿವೇಶ ಹರಾಂತಿಕಂ 1 ೮೩್ಮ॥ 





ಸುತನಾದನು. ಬಳಿಕ ದೇವಿಯೂ ಸಹ ಚಂದ್ರಶೇಖರನ ಮಂದಿರವನ್ನು 
ಪ್ರವೇಶಮಾಡಿದಳು. . 

೭೮-೭೯. ಆಗ ಆಕೆಯನ್ನು ಕಂಡು ಮಹೇಶ್ವರನು “ ಹೆಂಗಸರಿಗೆ ಧಿಕ್ಕಾರ 
ವಿರಲಿ?” ಎಂದನು. ಆಕೆಯೂ ನಮಸ್ಕರಿಸಿ "ದು ರಿಜವೇ ಹೊರತು 
ಎಂದಿಗೂ ಸುಳ್ಳಲ್ಲ. ಪರಮತತ್ತ್ವದ ಜಡವಾದ ಪ್ರ ಕೃತಿಯೆಂಬ ಭಾಗವೇ 
ಆಗಿರುವ ಸ್ತ್ರೀಯರು ನಿಂದೆಗೆ ಅರ್ಹರೇ ಅಹುದು. ಪುರುಷರ ಪ್ರಸಾದದಿಂದಲೇ 
ಅವರಿಗೆ ಸಂಸಾರದಿಂದ ಬಿಡುಗಡೆಯಾಗುವುದು?” ಎಂದಳು. 

೮೦. ಇದರಿಂದ ಸಂತೋಷಗೊಂಡು ಶಿವನು ಆಕೆಯನ್ನು ಕುರಿತು ""ಎಲೌ 
ಪಾರ್ವತಿಯೆ ! ಇಂದು ನೀನು ಯೋಗ್ಯಳಾದೆ. ಶುಭಾಂಗಿಯೆ! ನಿನಗೆ ಲೋಕ 
ಗಳಲ್ಲಿ ಪ್ಪ 4 ಖ್ಯಾತಿಯನ್ನುಂಟುಮಾಡುವಂತಹ ಪುತ್ರನನ್ನು ಕೊಡುತ್ತೇನೆ?” ಎಂದು 
ಹೇಳಿದನು. 

೮೧-೮೩. ಬಳಿಕ ಬಹಳ ವಿಧಗಳಾದ ಆಶ್ಚ ರ್ಯಗಳಿಗೆ ಆಕರನಾದ 
ಮಹೇಶ್ವ ರನು ಪಾರ್ವತಿಯೊಡನೆ ರಮಿಸುತ್ತಿದ್ದನು. ಇಂತು ಅನೇಕ ಸಾನಿರ 
ವರ್ಷಗಳು ಚಳೆದುಹೋಗಲು ದೇವತೆಗಳು ಬಹಳವಾದ ಕುತೂಹಲವುಳ್ಳವರಾಗಿ 
ಪರಮೇಶ್ವ ರನು ನಿನುಮಾಡುತ್ತಿರುವನೆಂದು ತಿಳಿದುಬರುವಂತೆ ಅಗಿ ದೇವನನ್ನು 
ಫೋತ್ಸಾಹಿಸಿದರು. ದ್ವಾರದಲ್ಲಿ ನಿಂತಿದ್ದ ಪ್ರತೀಹಾರಿಯನ್ನು ವಂಚಿಸಿ 
ಪಾರಿವಾಳದ ಹಕ್ಕಿಯ ರೂಪವನ್ನು ತಳೆದು ಅಗ್ನಿ ಯು ಶಿವನ ಅಂತಃಪುರವನ್ನು 
ಪ್ರವೇಶ ಮಾಡಿದನು. 


೪೬೬ ಶ್ರೀ ಸ್ಕಾಂದಮಹಾಪುರಾಣಂ 


ಷದೃಶೇ ತಂಚ ಡೇವೇಶೋ ನಿನತಾಂ ಪ್ರೇಶ್ಚ್ಯ ಸಾರ್ವತೀಂ । 

ತತಸ್ತಂ ಜ್ವಲನಂ ಪ್ರಾಹ ನೈತದ್ಯೋಗ್ಯಂ ತ್ವಯಾ ಕೃತಂ 1 ೮೪ ॥ 
ಯದಿದಂ ಕ್ಸುಭಿತಂ ಸ್ಥಾನಾನ್ಮನುತೇಜೋ ಹ್ಯನುತ್ತವಮಂಂ | 

ಗೃಹಾಣ ತ್ವಂ ಸುದುರ್ಬುದ್ಧೇ ನೋ ನಾ ಧಕ್ಸ್ಯ್ಯಾನಿಂ ತ್ವಾಂ ರುಷಾ॥೮೫॥ 
'ಭೀತಸ್ತತೋಸೌ ಜಗ್ರಾಹ ಸರ್ವದೇವಮುಖಂ ಚ ಸಃ | 


ತೇನ ತೇ ನಹ್ನಿಸಹಿತಾ ನಿಹಷ್ಟಲಾಶ್ಚ ಸುರಾಃ ಕೃತಾಃ ॥ ೮೬ ॥ 
ವಿಸಾಟ್ಯ ಜಠರಾಣ್ಯೇಷಾಂ ನೀರ್ಯಂ ಮಾಹೇಶ್ವರಂ ತತಃ | 
ಸಿಷ್ಕ್ಯ್ವಾಂತಂ ತತ್ಸರೋ ಜಾತಂ ಪಾರದಂ ಶತಯೋಜನಂ ॥ ೮೩ ॥ 
ವಹ್ನಿಶ್ಚ ವ್ಯಾಕುಲೀಭೂತೋ ಗಂಗಾಯಾಂ ಮುಮಂಚೇ ಸಕೃತ್‌ । 
ದಹ್ಯಮಾನಾ ಚ ಸಾ ದೇನೀ ತರಂಗೈರ್ಬಹಿರುತ್ಸೃಜತ್‌ ॥ ೮೪ ॥ 
ಜಾತಸಿ ್ರಿಭುವನಖ್ಯಾತಸ್ತೆ (ನ ಚ ಶ್ವೇತಪರ್ವತಃ | 

ಏತಸಿ ಸ್ನ ಂತರೇ ನಹ್ನಿರಾಹೂತಶ್ನ “ಏಮಾಲಯೇ ॥ ೮೯ ॥ 
ಸಪ ರಿ ಭಿರ್ವಹ್ನಿ ಹೋಮುಂ ಕುರ್ವದ್ಫಿರ್ಮಂತ್ರ ನೀರ್ಯತಃ। 

ಆಗತ್ಯ ತತ್ರ ಜಗ್ರಾಹ ವಹ್ನಿರ್ಭಾಗಂ ಚ ತಂ ಹುತಂ 1 ೯೦॥ 





೮೪. ಪರಪುರುಷನ ಪ್ರವೇಶದಿಂದ ಲಜ್ಜೆ ಗೊಂಡ ಫಾರ್ವತಿಯನ್ನು ಕಂಡು 
ಪರಮೇಶ್ವರನು ಆಮೇಲೆ ಅಗ್ನಿಯನ್ನೂ ಕಂಡನು. ಮತ್ತು ಆತನನ್ನು ಕುರಿತು 
ಹೇಳಿದನು: ನೀನು ಮಾಡಿದ ಈ ಕಾರ್ಯವು ಸರ್ವಥಾ ಯೋಗ್ಯವಲ್ಲ. 

"೮೫, ಈಗ ನನ್ನ ಶರೀರದಿಂದ ಹೊರಟರುವ ನನ್ನ ವೀರ್ಯವನ್ನು ವ್ಯರ್ಥ 
ವಾಗದಂತೆ ನೀನು ಸ್ವೀಕರಿಸು. ಎಲ್ಫೆ ದುರ್ಬುದ್ಧಿಯೆ ಹಾಗಲ್ಲದೆ ನಿನ್ನನ್ನು 
ಕೋಪದಿಂದ ಈಗಲೇ ಸುಟ್ಟುಬಿಡುನೆನು. 

೮೬. ಬಳಿಕ ಅಗ್ಡಿಯು ಭಯಗೊಂಡು ಅದನ್ನು ತೆಗೆದುಕೊಂಡನು. 
ಅದರಿಂದ ಅಗ್ಲಿಮುಖರಾದ ಸಕಲ ದೇವತೆಗಳೂ ಅದನ್ನು ಧರಿಸಬೇಕಾಯಿತು. 
ಗ್ರೆ ವೀರ್ಯದಿಂದ ಅಗ್ಗಿಸಹಿತರಾದ ದೇವತೆಗಳೆಲ್ಲರೂ ಅತ್ಯಂತ ವಿಹ್ವ ಲರಾದರು. 

ಪರಮೇಶ ರನ ಆ ನೀರ್ಯವು ದೇವತೆಗಳ ಶೆರೀರಗಳನ್ನು 
ಸೀಳಿಕೆವ ತು ಹೊರದಲು ಅದರ ಕಣಗಳಿಂದ ನೂರುಗಾವುದ ವಿಸಾ ರವುಳ್ಳ 
ಪಾದರಸದ ಸರೋನರನೊಂದುಂಬಾಯಿತು. 

೮೮. ಅಗ್ವಿ ದೇವನೂ ವ್ಯಾಕುಲಗೊಂಡವನಾಗಿ ತನ್ನ ಭಾಗದಲ್ಲಿ 
ವನ್ನು ಗಂಗೆಯಲ್ಲಿ ನಿಸರ್ಜಿಸಿದನು. ಆಕೆಯೂ ಅದರ ತೇಜಸ್ಸನ್ನು ಸಹಿಸ 
ತನ್ನ "ಅಲೆಗಳಿಂದ ಅದನ್ನು ದಡಕ್ಕೆ ತಳ್ಳಿ ದಳು. 

೮೯-೯೦. ಅದರಿಂದಲೇ RA ಲೋಕಗಳಲ್ಲಿಯೂ ವಿಖ್ಯಾತವಾದ 
ತ್ತೇತಪರ್ವತವುಂಟಾಯಿತು. ಆ ಕಾಲದಲ್ಲಿಯೇ ಹಿಮಾಲಯದಲ್ಲಿ ಅಗ್ನಿಷ್ಟೋಮ 


ಇ 
ಸ್ವಲ್ಪ 
ಲಾರದೆ 


ಏಕೋನತ್ರಿಂಶೋ9ಧ್ಯಾಯಃ ೪೬೭ 


ಗತೇ ತ್ನಸ್ಮಿಂಶ್ಚ ತತ್ರಸ್ಥಃ ಪತ್ಲೀಸ್ತೇಷಾಮಸಶ್ಯತ | 
ಸುವರ್ಣಕದಲೀಸ್ತಂಭ ನಿಭಾಸ್ತಾಶ್ಚಂದ್ರಲೇಖಯಾ i ೯೧॥ 
ಪಶ್ಯಮಾನಃ ಪ್ರಫುಲ್ಲಾಕ್ಸೋ ವಹ್ನಿಃ ಕಾಮವಶಂಗತಃ | 

ಸ ಭೊಯಶ್ಚಿಂತಯಾಮಾಸ ನ ನ್ಯಾಯ್ಯಂ ಕ್ಸುಭಿತೋಸ್ಮಿ ಯತ್‌ ॥೯೨॥ 
ಸಾಧ್ವೀಃ ಪತ್ಲೀದಿ್ವಜೇಂದ್ರಾಣಾನುಕಾಮಾಕ ಕಾಮಯಾಮ್ಯಹಂ | 


ಪಾಪಮೇತತ್ಕರ್ಮ ಜೋಗ್ರಂ ನಶ್ಯಾನಿ ತೃಣವತ್ಸುಟಿಂ 1 ೯೩॥ 
ಕೃತ್ತೈತನ್ನಶ್ಯತೇ ಕೀರ್ತಿರ್ಯಾವದಾಚಂದ್ರತಾರಕಂ । 

ಏನಂ ಸಂಚಿಂತ್ಯ ಬಹುಧಾ ಗತ್ವಾ ಚೈವ ವನಾಂತರಂ ॥ ೯೪ ॥ 
ಸಂಯಂತುಂ ನಾಭವಚ್ಛಕ್ತ ಉಪಾಯೈರ್ಬಹುಭಿರ್ಮನಃ 1 

ತತಃ ಸ ಕಾಮಸಂತಪ್ರ್ತೋ ಮೂರ್ಥಿತಃ ಸಮಪದ್ಯತ I ೯ಜ॥ 





ವನ್ನು ಮಾಡುತ್ತಿದ್ದ ಸಪ್ರರ್ಷಿಗಳ ಮಂತ್ರದ ಬಲದಿಂದ ಅಗ್ನಿದೇವನು 
ಅಲ್ಲಿಗೆ ಕರೆಯಲ್ಪಟ್ಟನು. ಅಲ್ಲಿಗೆ ಬಂದು ಹುತವಾದ -ತನ್ನ ಹೆನಿರ್ಭಾಗವನ್ನು 
ಸ್ವೀಕರಿಸಿದನು. 

೯೧. ಆ ಕಾರ್ಯವು ಸಂಪೂರ್ಣವಾಗಲು ಆ ಯಜ್ಞವಾಟಿದಲ್ಲಿ ಚಂದ್ರ 
ಬಿಂಬದಂತೆ ಮನೋಹಕೆಯರೂ, ಹೊಂಬಾಳೆಯ ದಿಂಡುಗಳಂತೆ ದುಂಡಾದ 
ಅವಯನಗಳುಳ್ಳವರೂ ಆದ ಸಪ್ತರ್ಹಿಗಳ ಪತ್ನಿಯರನ್ನು ಅಗ್ನಿಯು ನೋಡಿದನು. 

೯೨. ಇಂತು ನಟ್ಟಿ ಕಣ್ಣುಗಳಿಂದಲೇ ನೋಡ ನೋಡುತ್ತ ಅಗ್ರಿಜೇವನು 
ಕಾಮಪರವಶನಾಗಿ ತನ್ನಲ್ಲಿಯೇ ಇಂತು ಯೋಚಿಸತೊಡಗಿದನು. " ಈಗಾಗಲೇ 
ಕ್ಲೋಭಗೊಂಡಿರುವ ನನಗೆ ಈ ಕಾರ್ಯವು ನ್ಯಾಯವಲ್ಲ. 

೯೩. ಬ್ರಾಹ್ಮಣೋತ್ತಮರ ಪತ್ನಿಯರೂ, ಪತಿವ್ರತೆಯರೂ, ಪರಪುರುಷ 
ರನ್ನು ಕಾಮಿಸದವರೂ ಆದ ಈ ಸ್ತ್ರೀಯರನ್ನು *ಕಾಮಿಸುತ್ತಿರುವೆನು. ಇದು 
ಪಾಪಭೂಯಿಷ್ಮವಾದುದೂ ಉಗ್ರಪರಿಣಾಮವುಳ್ಳುದೂ ಆಗಿರುವುದು. ಇದರಿಂದ 
ನಾನು ಹುಲ್ಲುಕಡ್ಡಿ ಯಂತೆ ಕ್ಸಣಮಾತ್ರದಲ್ಲಿ ನಾಶವನ್ನೈದುನೆನೆಂಬುದು 
ದಿಟಿವು. 

೯೪. ಇಂತಹ ಕರ್ಮವನ್ನು ಮಾಡಿದರೆ ಆಚಂದ್ರತಾರಕವೂ ಮನುಷ್ಯನ 
ಕೀರ್ತಿಯು ನಶಿಸುವುದು. ಇಂತೆಂದು ಯೋಚಿಸಿ ಅಗ್ರಿಯು ಅರಣ್ಯಕ್ಕೆ ಹೋಗಿ 
ಅನೇಕ ಉಪಾಯಗಳನ್ನು ಮಾಡಿದರೂ ಕೂಡ ತನ್ನ ಮನಸ್ಸನ್ನು ನಿಗ್ರಹಿಸಲು 
ಶಕ್ತನಾಗಲಿಲ್ಲ. 

೯೫. ಇಂತು ಕಾಮಜ್ವರದಿಂದ ಸಂತಪ್ಕನಾಗಿ ಅಗ್ಲಿಯು ಮೂರ್ಛೆ 
ಯನ್ನು ಹೊಂದಿದುದನ್ನು ಕಂಡು ಆತನ ಹೆಂಡತಿಯಾದ ಸ್ವಾಹಾದೇವಿಯು 
ಅವನ ಮನಸ್ಥಿತಿಯನ್ನು ತಿಳಿದುಕೊಂಡಳು. 


೪೬೮ ಶ್ರೀ ಸ್ಕಾಂದಮಹಾಪುರಾಣಂ 


ತತಃ ಸ್ವಾಹಾ ಚ ಭಾರ್ಯಾಂಸ್ಯ ಬುಬುಢೇ ತದಿ ಿಚೇಷ್ಟಿ ತಂ 1 

ಜ್ಞಾತ್ಕಾ "ಚ ಚಿಂತಯಾಮಾಸ ಸ್ರ ಹೃಷ್ಟಾ ಮನಸಿ ಸ್ವ ಯುಂ ॥ ೯೬॥ 
ಸ್ಟಾ ೦ ಭಾರ್ಯಾಮಥ ಮಾಂ ತ್ಸಕಾ , ಬಹುವಾಸಾದವಚ್ಞ ಯಾ । 
ಭಾರ್ಯಾಃ ಕಾಮಯತೇ ನೂನಂ ಸಸ ಶೈ ರ್ಷೀಣಾಂ ಮಹಾತ ನಾಂ 1 
ತದಾಸಾಂ ರೂಪಮಾಶ್ರಿತ್ಯ ರಮಿಷ್ಯೇ ತೇನ ಚಾಪ್ಯಹಂ 1 Fen 
ತತಸ್ತ್ವಂಗಿರಸೋ ಭಾರ್ಯಾ ಶಿನಾನಾಮೇತಿ ಶೋಭನಾ | 
ತಸ್ಯಾ ರೂಸಂ ಸಮಾಧಾಯ ಪಾವಕಂ ಪ್ರಾಪ್ಯ ಸಾಬ್ರನೀತ್‌ ॥ ೯೮ ॥ 
ಮಾನುಗ್ನೇ ಕಾಮಸಂತಪ್ತಾಂ ತ್ವಂ ಕಾಮುಯಿತುಮರ್ಹನಿ । 
ನ ಚೇತೃರಿಷ್ಯಸೇ ದೇನ ಮೃತಾಂ ಮಾಮುಪಧಾರಯ Hen 
ಅಹಮಂಗಿರಸೋ ಭಾರ್ಯಾ ಶಿವಾ ನಾನು ಹುತಾಶನ | 
ಸರ್ವಾಭಿಃ ಸಹಿತಾ ಪ್ರಾಪ್ತಾ ತಾಶ್ಚ ಯಾಸ್ಕ ಂತ್ಯನುಕ್ರಮಾತ್‌ ॥ ೧೦೦ ॥ 
ಅಸ್ಮಾಕಂ ತ್ವಂ ಪ್ರಿಯೋ ನಿತ್ಯಂ ತ್ವಜ್ಞಿ ತ್ತಾ ಶ್ಲ ನೆಯಂ ತಥಾ ॥ ೧೦೧ ॥ 
ತತಃ ಇ ಕಾಮುಸಂತಪ್ಪ, $ ಸಂಬಭೂನು ತಯಾ ಸಹ । 

ಪ್ರೀತೇ ಪ್ರೀತಾ ಚ ಸಾ ದೇವಿ ನಿರ್ಜಗಾಮ ನನಾಂತರಾತ್‌ ॥ ೧೦೨ ॥ 





೯೬-೯೭, ಬಳಿಕ ಮನಸ್ಸಿನಲ್ಲಿಯೇ ಸಂತೋಷದಿಂದ ಯೋಚಿಸತೊಡಗಿ 
ದಳು: 4 ಬಹುಕಾಲದ ಸಹವಾಸದಿಂದ ನನ್ನಲ್ಲಿ ಉದಾಸೀನನಾಗಿ ಭಾರ್ಯೆ 
ಯಾದ ನನ್ನನ್ನು ಬಿಟ್ಟು ಈತನು ಮಹಾತ್ಮರಾದ ಸ ಪ್ಲರ್ಷಿಗಳ ಪತ್ತಿ ಯರನ್ನು 
ಇಚ್ಛೆ ಸುತ್ತಿರುವನಲ್ಲವೆ!. ಆದುದರಿಂದ ನಾನೇ ಆಸಿ ಸ್ತ್ರೀಯರ ರೂಪ ಗಳನ್ನು 
ಫೈಕೊಂಡು ಈತನೊಡನೆ ಸುಖಪಡುವೆನು.?? 

೯೮. ಇಂತು ಯೋಚಿಸಿದ ಬಳಿಕ ಆಕೆಯು ಅಂಗಿರಸನ ಭಾರ್ಯೆಯೂ, 
ಶೋಭನೆಯೂ ಆದ ತಿವೆಯೆಕಿಬ ಪತ್ಚಿಯ ರೂಪವನ್ನು ಸ್ವೀಕರಿಸಿ ಅಗ್ನಿಯ 
ಸಮಿಸಾಪಕ್ಕೆ ಬಂದು ಇಂತೆಂದಳು:- 

೯೯-೧೦೦. ಆ ಎಲೈ ಅಗ್ನಿಯೆ ! ಕಾಮಜ್ವ ರದಿಂದ ಪೀಡಿತಳಾದ ನನ ನ್ನು 
ನೀನು ಕಾಮಿಸಲು ಅರ್ಹತಾಗಿರುವೆ. ನೀನು ಪ್ರೀತಿಸದಿದ್ದರೆ ನಾನು ಖಂಡಿತ 
ವಾಗಿಯೂ ಸ ಸಾಯುವೆನೆಂಬುದನ್ನು ತಿಳಿ. ಹುತಾಶನಾ | “ನಾನು ಶಿವೆಯೆಂಬ 
ಹೆಸ ರುಳ್ಳ ಅಂಗಿರಸ ಮಹರ್ಷಿಯ ಭಾರ್ಯೆಯು. ಇತರ ಚುಷಿಪತಿ ಸ ಯರೊಡನೆ 
ನಿನ್ನಲ್ಲಿಗೆ ಬಂದಿರುವೆನು. ಅವರೂ ಸಹ ಅನುಕ್ರಮವಾಗಿ ಬರುವರು. 

೧೦೧-೧೦೨. ನಮಗೆ ನೀನೇ ಫಿ ವ್ರೀತಿಪಾತ್ರನು. ನಾವು ಯಾವಾಗಲೂ 
ನಿನ್ನನ್ನೇ ಧ್ಯಾನಿಸುತ್ತಿರುವೆವು.? ಬಳಿಕ ಅಗಿ ಯು ಆಕೆಯೊಡನೆ ಕಾಮ 
ಕ್ರೀಡೆಯನ್ನು ಅನುಭವಿಸಿದನು. ಅನಂತರ ಅಗಿ ಯನ್ನು ತೃಪ್ತಿ ಪಡಿಸಿ ತಾನೂ 
ಸಂತುಷ್ಟ ಳಾಗಿ ಆ ವನದಿಂದ ಹೊರಟಳು. 


ಏಳೋನತ್ರಿಂಶೋತಧ್ಯಾ ಯಃ ೪೬೯ 


ಚಿಂತಯಂತೀ ಮಮೇದಂ ಚೇಪದ್ರೂಪಂ ದ್ರಕ್ಷ್ಯ್ಯಂತಿ ಕಾನನೇ । 

ತೇ ಬ್ರಾಹ್ಮಣೀನಾಮನೃತಂ ದೋಷಂ ವಕ್ಟ್ಯಂತಿ ಸಾವಕಾತ್‌ ॥ ೧೦೩॥ 
ತಸ್ಮಾದೇತದ್ರಕ್ಸ್ಸಮಾಣಾ ಗಾರುಡೀ ಸಂಭವಾಮ್ಯಹಂ | 

ಸುಪರ್ಣಾ ಸಾ ತತೋ ಭೂತ್ಹಾ ದದೃಶೇ ಶ್ವೇತಪರ್ವತಂ । 

ಶರಸ್ತಂಬೈಃ ಸುಸಂಪೃಕ್ತಂ ರಕ್ಪೋಭಿಶ್ಚ ಪಿಶಾಚಕೈಃ ॥ ೧೦೪ ॥ 
ಸಾ ತತ್ರ ಸಹಸಾ ಗತ್ವಾ ಶೈಲಪೃಷ್ಠಂ ಸುದುರ್ಗಮಂ। 
ಸ್ರಾಕ್ಷಿಪತ್ಯಾಂಚನೇ ಕುಂಡೇ ಶುಕ್ರಂ ತದ್ಧಾರಣೇಕ್ಸುಮಾ ೧೦೦೫ ॥ 
ಶಿಷ್ಟಾನಾಮಪಿ ದೇನೀನಾಂ ಸಪ್ತರ್ಷೀಣಾಂ ಮಹಾತ್ಮನಾಂ 1 | 


ಪಶ್ಚೀ ಸರೂಪತಾಂ ಕೃತ್ವಾ ಕಾನುಯಾಮಾಸ ಪಾವಕಂ ॥ ೧೦೬ ॥ 
ದಿವ್ಯಂ ರೂಪಮರುಂಥತ್ಯಾಃ ಕರ್ತುಂನ ಶಕಿತಂ ತಯಾ। 
ತಸ್ಯಾಸ್ತ್ರಪಃಪ್ರಭಾವೇಣ ಭರ್ತುಃ ಶುಶ್ರೂಷಣೇನ ಚ ॥ ೧೦೭ ॥ 
ಷಟ್ಕತ್ವಸ್ತತ್ತು ನಿಕ್ಸಿಪ್ತನುಗ್ಲಿರೇತಃ ಕುರೂದ್ವಹ । 
ಕುಂಡೇಸ್ಮಿಂತ್ರೈತ್ರಬಹುಲೇ ಪ್ರತಿಸದ್ಯೇವ ಸ್ವಾಹಯಾ ॥ ೧೦೮ ॥ 





೧೦೩. ಆಗಲಾಕೆಯು ಇಂತೆಂದು ಯೋಚಿಸಿದಳು: ಈ ಕಾನನದಲ್ಲಿ 
ನನ್ನ ಈ ರೂಪವನ್ನು ಯಾರಾದರೂ ಕಂಡರೆ ಅಗ್ನಿಯಿಂದ ಯಸಿಪತ್ಪಿಯರು 
ದೂಹಿತರಾದರೆಂದು ವದಂತಿಯನ್ನು ಹರಡುವರು. 

೧೦೪. ಆದುದರಿಂದ ಈ ರಹಸ್ಯವನ್ನು ಕಾಪಾಡುವ ಸಲುವಾಗಿ ನಾನು 
ಗರುಡಪಕ್ಷಿಯ ರೂಪವನ್ನು ತಾಳುವೆನು.?? ಇಂತು ಗರುಡರೂಪಳಾಗಿ 
ಹಾರಾಡುತ್ತ ಕೆಳಗೆ ಜೊಂಡುಹುಲ್ಲುಗಳಿಂದ ಸುತ್ತುವರೆಯಲ್ಪಟ್ಟುದೂ, ರಾಕ್ಚಸ 
ಫಿಶಾಚಾದಿಗಳಿಗೆ ನಿವಾಸವಾದುದೂ ಆದ ಕ್ರೇತಪರ್ವತವನ್ನು ಕಂಡಳು. 

೧೦೫. ಸ್ವಾಹಾದೇನಿಯು ಅತ್ಯಂತ ದುರ್ಗಮವಾದ ಆ ಪರ್ವತದ 
ತಪ್ಪಲಿಗೆ ಹೋಗಿ ಅಗ್ವಿದೇವನ ರೇತಸ್ಸನ್ನು ಧರಿಸಲಾರದೆ ತಕ್ಷಣದಲ್ಲಿಯೇ 
ಒಂದು ಚಿನ್ನದ ಪಾತ್ರೆಯಲ್ಲಿ ಅದನ್ನು ವಿಸರ್ಜಿಸಿದಳು. 

೧೦೬. ಇಂತು ಆ ದೇವಿಯು ಆಚಾರಪರರೂ, ಮಹಾತ್ಮರೂ ಆದ 
ಸಪ್ತರ್ಷಿ ಸತ್ತಿಯರ ರೂಪಗಳನ್ನು ಪಡೆದು ಅಗ್ನಿಯನ್ನು ಕಾಮಿಸುತ್ತಿದ್ದಳು. 

೧೦೭. ಆದರೆ ಅರುಂಧತೀ ದೇವಿಯ ತಪಃಪ್ರಭಾವದಿಂದಲೂ ಪತಿ 
ಶುಶ್ರೂಷೆಯರೂಪವಾದ ಆಕೆಯ ಪಾತಿವ್ರತ್ಯಮಹಿಮೆಯಿಂದಲೂ, ಆಕೆಯ 
ರೂಪವನ್ನು ಧರಿಸಲು ಸ್ವಾಹಾಜೀವಿಗೆ ಶಕ್ಯವಾಗಲಿಲ್ಲ. | 

. ೧೦೮. ಎಲ್ಫೈ ಅರ್ಜುನನೆ! ಇಂತು ಮಿಕ್ಕ ಆರು ಮಂದಿ ಖುಸಿಪತ್ತಿಯರ 
ರೂಪಗಳನ್ನೂ ಧರಿಸಿ ಅಗ್ನಿಯಿಂದ ನಡೆದ ರೇತಸ್ಸನ್ನು ಸ್ವಾಹಾದೇವಿಯು 
ಚೈತ್ರಮಾಸದ ಬಹುಳ ಪಕ್ಚದ ಪಾಡ್ಯಮಿ ದಿನ ಹೇಮಕುಂಡದಲ್ಲಿರಿಸಿದಳು. 


| ¥y 
೪೭೦ ಶ್ರೀ ಸ್ಕಾಂದಮಹಾಪುರಾಣಿಂ 


ತತಶ್ಚ ಷಾನಕೋ ದುಃಖಾಚ್ಛುಶೋಚ ಚ ಮುಮೋಹ ಚ । 

ಆಃ ಪಾಪಂ ಕೃತನಿತ್ಯೇವ ದೇಹನ್ಯಾಸೇಂಕರೋನ್ಮತಿಂ ॥ ೧೦೯ ॥ 
ತತಸ್ತಂ ಖೇಚರೀ ವಾಣೀ ಪ್ರಾಹ ಮಾ ಮರಣಂ ಕುರು | 
ಭಾವ್ಯಮೇತಚ್ಚ ಭಾವ್ಯರ್ಥಾತ್ಮೋ ಹಿ ಸಾವಕ ಮುಚ್ಯತೇ ! ೧೧೦ ॥ 
ಭಾವ್ಯರ್ಥೇನಾಪಿ ಯತ್ತೇ ಚ ಪರದಾರೋಪಸೇವನಂ | 


ಕೃತಂ ತಜ್ಜೇತಸಾ ತೇನ ತ್ಹಾಮಜೀರ್ಣಂ ಪ್ರವೇಕ್ಸ್ಯ್ಯೃತಿ I ೧೧೧ ॥ 
ಶ್ವೇತಕೇತೋರ್ಮುಹಾಯಜ್ಞೇ ಘೃತಧಾರಾಭಿತರ್ಪಿತಂ I ೧೧೨ ॥ 
ಶೋಕಂ ಚ ತ್ಯಜ ನೈತಾಸ್ತಾಃ ಸ್ವಾಹೈನೇಯಂ ತವ ಪ್ರಿಯಾ | 

ಶ್ವೇತಪರ್ವತಕುಂಡಸ್ಕಂ ಪುತ್ರಂ ತ್ವಂ ದ್ರಷ್ಟುನುರ್ಹಸಿ I ೧೧೩ ॥ 


ತತೋ ನಹ್ನಿಸ್ತತ್ರ ಗತಾ ದದೃಶೇ ತನಯಂ ಪ್ರಭುಂ। 
ಅರ್ಜುನ ಉವಾಚ :-- 


ಕಸ್ಮಾತ್ಸಾಹಾಕಕೋದ್ರೂಪಂ ಷಣ್ಣಾಂ ತಾಸಾಂ ಮಹಾಮುನೇ ॥೧೧೪॥ 





೧೦೯. ಬಳಿಕ ಅಗ್ಟಿಯು ತಾನು ಖಯಷಿಸತ್ಲಿಯರನ್ನು ದೂಸಿಸಿದನೆಂಬ 
ಭಾವನೆಯಿಂದ ಆ ತನ್ನ ಕಾರ್ಯಕ್ಕೆ ತಾನೇ ಪಶ್ಚ್ರಾತ್ತಾಪಗೊಂಡು ಮೂರ್ಛೆ 
ಯನ್ನು ಹೊಂದುತ್ತ ತನ್ನಿಂದ ಮಹಾಪರಾಧವಾಯಿತೆಂದು ತಿಳಿದು ಪ್ರಾಣತ್ಯಾಗ 
ವನ್ನು ಮಾಡಲು ಉದ್ಯುಕ್ತನಾದನು. 

೧೧೦. ಆಗ ಅಶರೀರವಾಣಿಯು ಆತನನ್ನು ಕುರಿತು ಹೇಳಿತೇನೆಂದಕೆ 
""ಎಲ್ಫೈ ಅಗ್ನಿದೇವನೇ |. ನೀನು ಈ ರೀತಿಯಾಗಿ ಮರಣ ಪ್ರಯತ್ನವನ್ನು 
ಮಾಡಬೇಡ. ಇಂತೆಯೇ ಈ ಕಾರ್ಯವಾಗಬೇಕಾಗಿದ್ದಿತು. ಎಲ್ಪೈ ಅಗ್ನಿಯೆ! 
ಅವಶ್ಯವಾಗಿ ಸಂಭವಿಸಲೇಬೇಕಾಗಿರುವ ಕಾರ್ಯಗಳನ್ನು ತಾನೆ ಬಿಡಿಸಿಕೊಳ್ಳಲು 
ಸಾಧ್ಯವಾದೀತು? ಸ 

೧೧೧-೧೧೩. ಅಂತಾದರೂ ಕೂಡ ನೀನು ಪರಸ್ತ್ರೀಯರನ್ನು ಅಪೇಕ್ಸಿಸಿದ 
ಪಾಪದ ಫಲನಾಗಿ ಶ್ರೇತಕೇತುವಿನ ಯಜ್ಞ ದಲ್ಲಿ ಸುರಿಯುವ ಆಜ್ಯಧಾರೆಗಳಿಂದ 
ನಿನಗೆ ಅಜೀರ್ಣರೋಗವುಂಟಾಗುವುದು. ನೀನು ಶೋಕವನ್ನು ತ್ಯಜಿಸು. 
ಇವರು ಖುಷಿಸತ್ಲಿಯರಲ್ಲ. ನಿನ್ನ ನ್ರಿಯಪತ್ಲಿಯಾದ ಸ್ವಾಹಾದೇವಿಯೇ 
ಇಂತೆಸಗಿರುವಳು. ಶ್ರೇತಪರ್ವತದ ತಪ್ಪಲಲ್ಲಿರುವ ಹೇಮಕುಂಡದಲ್ಲಿ ನಿನ್ನ 
ಮಗನನ್ನು ಕಾಣು ಹೋಗು.” 

೧೧೪. ಆಗ ಅಗ್ನಿದೇವನು ಅಲ್ಲಿಗೆ ಹೋಗಿ ಲೋಕನಾಯಕನಾದ ಮಗ 
ನನ್ನು ಕಂಡನು. ಅರ್ಜುನನು ಕೇಳುತ್ತಾನೆ; ಮುನಿಶ್ರೇಷ್ಠನಾದ ನಾರದನೆ! 
ಸ್ವಾಹಾದೇನಿಯು ಆ ಖುಷಿಪತ್ತಿಯರ ರೂಪಗಳನ್ನು ಹೇಗೆ ಧರಿಸಿದಳು? 


ಏಕೋನತ್ರಿಂಶೋತಧ್ಯಾಯಃ ೪೭೧ 


ಯತ್ತಾ ಭತನೃಪರಾಃ ಸಾಧ್ಯ್ಯಸ್ತ ಪಸ್ಥಿನ್ಕೋಗ್ಲಿಸನ್ನಿಭಾಃ | 

ನ ಬಿಭೇತಿ ಚ ಕ೦ ತಾಭ್ಯಃ ಷಡ್ಫ 3 ಸ್ವಾಹಾಸರಾಧಿನೀ । 

ಭರ್ತೃಭಕ್ತಾ ಜಗದ್ಧಗ್ಗುಂ ಯತಃ ಶಕ್ತ್ವಾಶ್ವ ತಾ ವನೇ ।್ಠ 8 ೧೧೫ ॥ 
ನಾರದ ಉವಾಚ :- 

ಸತ್ಯಮೇತತ್ಕುರುಶ್ರೇಷ್ಠ ಶ್ರುಣು ತಚ್ಚಾನಿ ಕಾರಣಂ । 

ಯೇನ ತಾಸಾಂ ಕೃತಂ ರೂಪಂ ನ ವಾ ಶಾಪಂ ದದಡುಶ್ಚತಾಃ ॥ ೧೧೬ ॥ 

ಯತ್ರ ತದ್ದಹ್ನಿನಾ ಕ್ಸಿಪ್ತಂ ರುದ್ರತೇಜಃ ಸಕೃತ್ತುರಾ । 

ಗಂಗಾಯಾಂ ತತ್ರ ಸಸ್ನುಸ್ತಾಃ ಸಬ್ಬತ್ತ್ಕೋಂಜಾನಭಾನತಃ ॥ ೧೧೭ ॥ 

ತತಸ್ತಾ ನಿಹ್ಮಲೀಭೂತಾಸ್ತೇಜಸಾ ತೇನ ನೋಹಿತಾಃ । 


೪ಜ್ಜಯಾ ಚ ಸ್ವಭರ್ತಾಣಾಂ ಗಂಗಾತೀರಸ್ಥಿತಾ ರಹಃ ॥ ೧೧೮ ॥ 
ಏತದಂತರಮಾಲೋಕ್ಯ ಚಿಕೀರ್ಹ್ಷಂತೀ ಮನೀಸಿತಂ 1 

ಸ್ವಾಹಾ ಶರೀರಮಾವಿಶ್ಯ ತಾಸಾಂ ತೇಜೋ ಜಹಾರ ತತ್‌ ॥ ೧೧೯ ॥ 
ತಿಕ್ರೀಡ ನಹ್ಟಿಜಾಯಾಪಿ ಯಥಾ ತೇ ಕಥಿತಂ ಮಯಾ 1 ೧೨೦ ॥ 





೧೧೫. ಅವರೆಲ್ಲರೂ ಪತಿಭಕ್ತಿಸರಾಯಣೆಯರೂ, ಸಾಧ್ವಿಯರೂ, 
'ತಪಸ್ಸಂಸನ್ನೆಯರೂ, ಅಗ್ನಿಯಂತೆ ತೇಜೋವಂತರೂ ಆಗಿರುವರಲ್ಲವೆ, ಇಂತಹ 
ಅಪರಾಧವನ್ನು ಮಾಡಿದ ಆ ಸ್ವಾಹಾದೇವಿಯು ಆ ಆರು ಜನ ಸ್ತ್ರೀಯರಿಗೆ 
ಹೆದರಲಿಲ್ಲವೆ? ಅವರೆಲ್ಲರೂ ಆ ತಮ್ಮ ಪತಿಭಕ್ತಿಯ ಪ್ರಭಾವದಿಂದ ಲೋಕವನ್ನೇ 
ದಹಿಸಲು ಶಕ್ತರಲ್ಲವೆ??? 

೧೧೬. ನಾರದನು ಹೇಳುತ್ತಾರೆ ಎಲೈ ಅರ್ಜುನನೆ! ನೀನೆಂದುದೂ 
ನಿಜವೆ... ಆದರೆ ಸ್ವಾಹಾದೇವಿಯು ಅವರ ರೂಪಗಳನ್ನು ಧರಿಸಿದುದಕ್ಟೂ 
ಅವರು ಆಕೆಗೆ ಶಾಪವನ್ನು ಕೊಡದಿದ್ದುದಕ್ಕೂ ಕಾರಣವನ್ನು ಹೇಳುವೆನು ಕೇಳು. 

೧೧೭. ಒಮ್ಮೆ ಇವರೆಲ್ಲರೂ ಸ್ನಾನಕ್ಕಾಗಿ ಗಂಗಾತೀರಕ್ಕೆ ಹೋಗಿ ಮುನ್ನು 
ಅಗ್ನಿಯು ರುದ್ರವೀರ್ಯವನ್ನು ಎಲ್ಲಿ ಚೆಲ್ಲಿದ್ದನೊ ಅಲ್ಲಿ ಮಿಂದರು. 

೧೧೮. ಅಲ್ಲಿ ಆ ವೀರ್ಯವು ಇವರ ದೇಹಗಳನ್ನು ಹೊಗಲು, ವಿಹ್ವಲರಾಗಿ 
ಮೋಹಗೊಂಡು ತಮ್ಮ ಗಂಡಂದಿರನ್ನು ಕಾಣಲು ಲಜ್ಞ್ವಾಯುಕ್ತರಾಗಿ ಗಂಗಾ 
ತೀರದಲ್ಲಿಯೇ ನಿಂತುಬಿಟ್ಟರು. 

೧೧೯. ಈ ಸಮಯವನ್ನು ತಿಳಿದು ತನ್ನ ಮನಸ್ಸಿನಲ್ಲಿದ್ದ ಕಾರ್ಯವನ್ನು 
ಸಾಧಿಸುವುದಕ್ಕಾಗಿ ಸ್ವಾಹಾಡೇವಿಯು ಅವರ ಶರೀರಗಳಲ್ಲಿ ಹೊಕ್ಕು ಆ ವೀರ್ಯ 
ವನ್ನು ಸೆಳೆದುಕೊಂಡಳು. 

೧೨೦. ನಾನು ಮೊದಲೇ ತಿಳಿಸಿದಂತೆ ಆಕೆಯು ತನ್ನ ಗಂಡನೊಡನೆ 
ರಮಿಸು ತ್ರಿದ್ದಳು. 


೪೭೨ ಶ್ರೀ ಸ್ಕಾಂದಮಹಾಪುರಾಣಂ 


ಉಪಕಾರಮಿಮಂ ತಾಭಿಃ ಸ್ಮರಂತೀಭಿಶ್ಚ ಭಾರತ । 

ನ ಶಪ್ತಾ ಸಾ ಯತಃ ಶಾಪೋನ ದೇಯಶ್ಲೋಪಕಾರಿಣಿ ॥ ೧೨೧೫ 
ತತಃ ಸಸ್ತರ್ಷಯೋ ಜ್ಞಾತ್ಕಾ ಚ್ಹಾನೇನಾಶುಜಿತಾಂ ಗತಾಃ । 

ತತ್ಯಜು8 ಷಟ್‌ ತದಾ ಪತ್ಸೀರ್ನಿನಾ ದೇನೀಮರುಂಧತೀಂ ॥ ೧೨೨ ॥ 
ನಿಶ್ಚಾಮಿತ್ರಸ್ತು ಭಗವಾಸ್ಫುಮಾರಂ ಶರಣಂ ಗತಃ | 

ಸ್ತವಂ ದಿವ್ಯಂ ಸಂಪ್ರಚಕ್ರೇ ಮಹಾಸೇನಸ್ಕ ಚಾಪಿ ಸಃ lH ೧೨೩ ॥ 
ಅಷ್ಟೋತ್ತರಶತಂ ನಾಮ್ನಾಂ ಶ್ರುಣು ತ್ವಂ ತಾನಿ ಫಾಲ್ಗುನ । 

ಜಹೇನ ಯೇಷಾಂ ಪಾಪಾನಿ ಯಾಂತಿ ಜ್ಞಾನಮುವಾಪ್ಲುಯಾತ್‌॥ ೧೨೪ ॥ 
ತ್ವಂ ಬ್ರಹ್ಮವಾದೀ ತ್ವಂ ಬ್ರಹ್ಮಾ ಬ್ರಹ್ಮ ಬ್ರಾಹ್ಮಣವತ್ಸಲಃ । 

ಬ್ರಹ್ಮಣ್ಯೋ ಬ್ರಹ್ಮದೇನಶ್ಚ ಬ್ರಹ್ಮದೋ ಬ್ರಹ್ಮಸಂಗ್ರಹಃ ॥೧೨೫॥ 
ತ್ವಂ ಪರಂ ಪರಮಂ ತೇಜೋ ಮಂಗಲಾನಾಂ ಚ ಮಂಗಲಂ | 
ಅಪ್ರಮೇಯಗುಣಶ್ಚೈೆನ ಮಂತ್ರಾಣಾಂ ಮಂತ್ರಗೋ ಭವಾನ್‌ ॥ ೧೨೬ ॥ 





೧೨೧. ಈ ಉಪಕಾರವನ್ನು ಸ್ಮರಿಸಿಕೊಂಡೇ ಆ ಆರುವಂಂದಿ ಖುಷಿಸತ್ತಿ 
ಯರು ಆಕೆಗೆ ಶಾಪವನ್ನು ಕೊಡಲಿಲ್ಲ. ಉಪಕಾರವನ್ನು ಮಾಡುವವರಿಗೆ 
ಶಾಪವನ್ನು ಕೊಡಬಹುದೆ? | 

೧೨೨. ಆದರೂ ಸಪ್ತರ್ಷಿಗಳು ತಮ್ಮ ಜ್ಞಾನದೃಷ್ಟಿಯಿಂದ ನಡೆದುದೆಲ್ಲ 
ವನ್ನೂ ತಿಳಿದುಕೊಂಡು ಅಶುಚಿಗಳಾದ ಆರು ಜನರನ್ನೂ ವಿಸರ್ಜಿಸಿದರು. 
ಅರುಂಧತಿಯೊಬ್ಬಳು ಮಾತ್ರ ತನ್ನ ಗಂಡನೊಡನೆ ನಿಂತಳು. 

೧೨೩. ಮಹಾಮುನಿಯಾದ ವಿಶ್ವಾಮಿತ್ರನು ಬಂದು ಕುಮಾರಸ್ವಾಮಿಗೆ 
ಶರಣಾಗತನಾಗಿ ಮಹಾ ಸೇನಾಪತಿಯಾದ ಆತನ ವಿಷಯವಾಗಿ ಉತ್ತಮವಾದ 
ಸ್ತೋತ್ರವನ್ನು ಮಾಡಿದನು. | 

೧೨೪. ಎಲೈ ಅರ್ಜುನನೆ! ಆ ಅಷ್ಟೋತ್ತರ ಶತನಾಮಗಳನ್ನು ಹೇಳು 
ವೆನು ಕೇಳು. ಅವುಗಳ ಜಪದಿಂದ ಜನರ ಪಾಪಗಳೆಲ್ಲವೂ ದೂರವಾಗಿ ಶುದ್ಧ 
ಜ್ಞಾನವನ್ನು ಪಡೆಯುವರು. | 

೧೨೫-೧೪೧. ಎಲ್ಛೆ ಷಣ್ಮುಖಸ್ವಾಮಿಯೇ! ನೀನು ಬ್ರಹ್ಮನಾದಿಯೂ 
(ನೇದವೇದಾಂತ ಪ್ರತಿಪಾದ್ಯವಾದ ಪರಬ್ರ ಹ್ಮಸ್ತರೂಪವನ್ನು ಭಕ್ತರಿಗೆ ಉಪದೇಶ 
ಮಾಡುವವನು), ಬ್ರಹ್ಮನೂ, ಬ್ರಹ್ಮವೂ, ಬ್ರಾಹ್ಮೆಣವತ್ಸಲನೂ, ಬ್ರಹ್ಮಣ್ಯನೂ, 
ಬ್ರಹ್ಮದೇವನೂ, ಬ್ರಹ್ಮದನೂ (ಬ್ರಹ್ಮಸ್ವರೂಪವನ್ನು ದಯೆಗೈ ಯುವವನೂ), 
ಬ್ರಹ್ಮಸಂಗ್ರಹನೂ, ಪರಮ ತೇಜಸ್ತಿಯ್ಕೂ ಮಂಗಲಗಳೆಲ್ಲಕ್ಟೂ ಮಂಗಲ 
ಸ್ವರೂಪಿಯೂ, ಅಸ್ಪಮೇಯವಾದ ಗುಣಗಳನ್ನುಳ್ಳವನ್ಕೂ ಮಂತ್ರಗಳಲ್ಲೆಲ್ಲ 
ಅಂತರ್ಯಾಮಿಯಾಗಿ ಮಂತ್ರಗನೆನಿಸಿರುವವನೂ ಆಗಿರುವೆ. ಎಲ್ಫೈ ಸ್ವಾಮಿಯೇ | 


ಏಕೋನತ್ರಿಂಶೋರಧ್ಯಾಯಃ ಬಿಪಿ 


ತ್ವಂ ಸಾನಿಶ್ರೀಮಯೋ ದೇವ ಸರ್ವತ್ರೈವಾಪರಾಜಿತಃ । 

ಮಂತ್ರಃ ಶರ್ವಾತ್ಮಕೋ ದೇವಃ ಷಡಕ್ಸರವತಾಂ ವರಃ ॥ ೧೨೭೫ 
ಮಾಲೀ ಮೌಲೀ ಪತಾಕ ಚ ಜಟೀ ಮುಂಡೀ ಶಿಖಂಡ್ಯಪಿ। 

ಕುಂಡಲೀ ಲಾಂಗಲೀ ಬಾಲಃ ಕುಮಾರಃ ಪ್ರವರೋ ವರಃ 1 ೧೨೮ ॥ 
ಗವಾಂಪುತ್ರಃ ಸುರಾರಿಫ್ಲುಃ ಸಂಭವೋ ಭವಭಾವನಃ | 

ನಿನಾಕೀ ಶತ್ರುಹಾ ಶ್ವೇತೋ ಗೂಢಃ ಸ್ಥಂದಃ ಕರಾಗ್ರಜೇಃ ॥ ೧೨೯॥ 
ದಾದಶೋ ಭೂರ್ಭುವೋ ಭಾವೀ ಭವಪುತ್ರೋ ನಮಸ್ಕೃತಃ । 


ನಾಗರಾಜಃ ಸುಧರ್ಮಾತ್ಮಾ ನಾಕಪೃಷ್ಠಃ ಸನಾತನಃ | ೧೩೦ ॥ 
ತ್ವಂ ಭರ್ತಾ ಸರ್ವಭೂತಾತ್ಮಾ ತ್ವಂ ತ್ರಾತಾ ತ್ವಂ ಸುಖಾವಹಃ | 
ಶರದಕ್ಸೃಃ ಶಿಖೀ ಜೇತಾ ಷಡ್ಜಕ್ಟೊ ಶ್ರೀ ಭಯನಾಶನಃ H ೧೩೦ ॥ 
ಹೇಮುಗರ್ಭೋ ಮಹಾಗರ್ಭೋ ಜಯುಶ್ಚ ನಿಜಯೇಶ್ಶರಃ | 

ತ್ವಂ ಕರ್ತಾ ತ್ವಂ ವಿಧಾತಾ ಚ ನಿತ್ಕೋ ನಿತ್ಯಾರಿಮರ್ದನಃ 1 ೧೩೨ ॥ 


ಮಹಾಸೇನೋ ಮಹಾತೇಜಾ ವೀರಸೇನಶ್ವ ಭೂಪತಿಃ । | 
ಸಿದ್ಧಾಸನಃ ಸುರಾಧ್ಯಕ್ಟೋ ಭೀಮಸೇನೋ ನಿರಾಮಯಃ (॥0 ೧೩೩॥ 





ನೀನು ಎಲ್ಲೆ ಡೆಗಳಲ್ಲಿಯೂ ಪರಾಜಯವನ್ನು ಪಡೆಯದವನಾಗಿರುವೆ. ಮಂತ್ರ 
ಸ್ವರೂಪಿಯೂ, ಸರ್ವಾತ್ಮಶನಾದ ಸ್ವಾಮಿಯೂ, ಷಡಕ್ಟರ ಮಂತ್ರವನ್ನು 
ಜಪಿಸುವವರಲ್ಲಿ ಶ್ರೇಷ್ಠನೂ, ಮಾಲಿಯೂ, ಮೌಲಿಯೂ, ಪತಾಕಿಯೂ, 
ಇಟಿಯೂ, ಮುಂಡಿಯೂ, ಶಿಖಂಡಿಯೂ, ಕುಂಡಲಿಯೊ, ಲಾಂಗಲಿಯೂ, 
ಬಾಲನೂ, ಕುಮಾರನೂ ಪ್ರವರನೂ, ವರನೂ ಆಗಿರುವೆ. ಗೋಪುತ್ರನೂ, 
ರಾಕ್ಸಸನಾಶಕನೂ, ಸಂಭವನೂ, ಭವಭಾವನನೂ, ಹಿನಾಕಿಯೂ, ಶತ್ರು 
ಸಂಹಾರಕನೂ, ಶ್ರೀತನೂ, ಗೂಢಸ್ಥಂದನ್ಶ್ಕೂ ಕರಾಗ್ರಣಿಯೂ, ದ್ವಾದಶನೂ, 
'ಭೂರ್ಭುವನೂ, ಭಾನಿಯೂ, ಭವಪುತ್ರನೂ, ಎಲ್ಲರಿಂದಲೂ ನಮಸ್ಕೃತನೂ, 
ನಾಗರಾಜನೂ, ಮಹಾ ಧರ್ಮಾತ್ಮನೂ, ನಾಕಪೃಷ್ಠನೂ, ಸನಾತನನೂ 
ಆಗಿರುವೆ. ಎಲೈ ಪ್ರಭುವೆ! ನೀನೇ ಎಲ್ಲರಿಗೂ ಎಲ್ಲಕ್ಕೂ ಒಡೆಯನು. ಸರ್ವ 
ಭೂತಾಂತರ್ಯಾಮಿಯೂ ನೀನೆ! ನೀನೇ ಎಲ್ಲರನ್ನೂ ಸಂರಕ್ಸಿಸುವಾತನು. 
ಎಲ್ಲರಿಗೂ ಸುಖ ಸಂತೋಷಗಳನ್ನುಂಟುಮಾಡುವವನೂ ನೀನೇ! ಶರದಕ್ಸನ್ಕೂ 
ಶಿಖಿಯೂ, ಜೇತೃವೂ, ಷಡಾನನೂ, ಭಯನಾಶಕನೂ, ಸ್ವರ್ಣಗರ್ಭನೂ, 
ಮಹಾಗರ್ಭನೂ, ಜಯನೂ, ವಿಜಯಗಳಿಗೆಲ್ಲ ಸ್ವಾಮಿಯೂ ನೀನೇ. ಕರ್ತನೂ, 
ವಿಧಾತೃವ್ರೂ, ನಿತ್ಯನೂ, ನಿತ್ಯಶತ್ರುಗಳನ್ನು ನಾಶಗೊಳಿಸುವವನೂ ನೀನೇ 
ಆಗಿರುವೆ. ಎಲೈ ದೇವೇಶ್ವರನೇ! ಮಹಾಸೇನನೂ, ಮಹಾ ತೇಜಸ್ವಿಯೂ, 
ವೀರಸೇನನೂ, ಭೂಪತಿಯೂ, ಸಿದ್ಧಾಸನನೂ, ಸುರಾಧ್ಯಕ್ಸುಮೂ, ಭೀಮ 


೪೭೪ ಶ್ರೀ ಸ್ಕಾಂದಮಹಾಪುರಾಣಂ 


ಶೌರಿರ್ಯಮರ್ಮುಹಾತೇಜಾ ನೀರ್ಯವಾನ್ಸತ್ಯವಿಕ್ರಮಃ । 
ತೇಜೋಗರ್ಭೊೋಸುರರಿಪುಃ ಸುರಮೂರ್ತಿಸ್ಸಿರೋರ್ಜಿತಃ ॥ ೧೩೪ ॥ 
ಕೃತಜ್ಞೋ ವರದಃ ಸತ್ಯಃ ಶರಣ್ಯಃ ಸಾಧುನತ್ಸಲಃ 1 

ಸುವೃತಃ ಸೂರ್ಯಸಂಕಾಶೋ ವಹ್ನಿಗರ್ಭಃ ಕಣೋಭಂವ8 ॥ ೧೩೫ ॥ 
ನಿಪ್ಪಲೀ ಶೀಘ್ರ ಗೋ ರೌದ್ರೀ ಗಾಂಗೇಯೋ ರಿಪುದಾರಣಃ । 
ಕಾರ್ತಿಕೇಯಃ ಪ್ರಭುಃ ಕ್ಸಂತಾ ನೀಲದಂಷ್ಟೋ ಮಹಾಮನಾಃ॥ ೧೩೬ ॥ 
ನಿಗ್ರಹೋ ನಿಗ್ರಹಾಣಾಂ ಚ ನೇತಾ ತ್ವಂ ಸುರನಂದನಃ । 

ಪ್ರ ಗ್ರ ಹಃ ಪರಮಾನಂದಃ ಕ್ರೋಧಫ್ನುಸ್ತಾ ರ ಉಚ್ಛ್ರ್ರತಃ I ೧೩೭ ॥ 
ಕುತ್ತು ಟೀ ಬಹುಲೀ ದಿವ್ಯಃ ಕಾನುದೋ ಭೂರಿವರ್ಜನಃ | 
ಅನೋಫಘೋಂನ್ಳು ತಡೋ ಹೃಗ್ನಿಃ ಶತ್ರುಷ್ನುಃ ಸರ್ವನೋದನಃ ॥ ೧೩೮ ॥ 
ಅನ್ಯಯೋ ಹ್ಯಮರಃ ಶ್ರೀಮಾನುನ್ನ ತೋ ಹೃಗ್ನಿಸಂಭವಃ । 

ಪಿಶಾಚರಾಜಃ ಸೂರ್ಯಾಭಃ ಶಿವಾತ್ಮಾ ಶಿನನಂದನಃ | ೧೩೯ I 





ಸೇನನೂ, ನಿರಾಮಯನೂ ನೀನೇ! ಶೌರಿಯೂ, ಯದುವೂ, ಮುಹಾತೇಜನೂ, 
ನೀರ್ಯಶಾಲಿಯ್ಯೂ, ಸ್ಥಿ ರವಾದ ಪರಾಕ್ರಮವುಳ್ಳವನೂ, ತೇಜೋಗರ್ಭನೂ, 
ಅಸುರಶತು ವೂ, ಸುರಮೂರ್ತಿಯೂ, ಊರ್ಜಿತನೂ, ಕೃತಜ್ಞ ಸಮೂ, ವರ 
ದಾಯಕನೂ, ಸ ಸತ್ಯಸ್ವರೂಪನೂ, ಶರಣ ನೂ, ಸತ್ಪುರುಷರಲ್ಲಿ ಅತ್ಯಂತ ವಾತ್ಸಲ್ಯ 
ವುಳ್ಳವನೂ, ಒಳ್ಳೆಯ ಪ್ರತನಿಷ್ಠೆಯುಳ್ಳ ವನೂ, `ೂರ್ಯನಿಗೆ ಸಮಾನವಾದ. 
ಕಾಂತಿಯುಳ್ಳ ವನೂ, ವಹ್ಲಿಗರ್ಭನೂ, ಶಿವನ ನೀರ್ಯಕಣಗಳಿಂದುಂಟಾದವನೂ 
ನೀನೇ! ನಿಪ್ಪಲಿಯೂ, ಶೀಘ್ರಗಾಮಿಯೂ, ರುದ್ರಸಂಭೂತನೂ, ಗಂಗಾ 
ಪುತ್ರನೂ, ಶತ್ರುಭಯಂಕರನೂ, ಕಾರ್ತಿಕೇಯನೂ, ಪ್ರಭುವೂ, ಭಕ್ತರ: 
ಅಪರಾಧಗಳನ್ನು ಕ್ಪಮಿಸುವವನೂ, ನೀಲದಂಷ್ರ್ರ ನೂ, ಮಹಾ ಮನಸ್ಸಿಯೂ, 
ನಿಗ್ರಹಗಳೆಲ್ಲಕ್ಕೂ ನಿಗ್ರಹಸ್ವರೂಪನೂ, ನೇತಿ ವೂ, ದೇವತೆಗಳಿಗೆ 'ಆನಂದೆ 
ದಾಯಕನೂ, ಪ್ರಗ್ರಹನ್ಕೂ ಪರಮಾನಂದ ಶ್ರರೂಸನೂ, ಕ್ಫೊ ಹೀಧವನ್ನು 
ಶಮನಮಾಡುವವನೂ, ಭಕ್ತರನ್ನು ಉದ ರಿಸುವವನೂ, ಉಚ್ಛ ತನೂ (ಪರ 

ಶ್ರಯನೂ) ನೀನೇ ಆಗಿರುವೆ. ಕುಕ್ಕುಟ (ಕೋಳಿಯ) ವಾಹನವುಳ್ಳ ಸವಾ 
ಬಹುಲಿಯೂ, ದಿವ್ಯನೂ, ಸರ್ವಾಭೀಷ್ಟ ಗಳನ್ನೂ ಸಲ್ಲಿಸುವವನೂ, ಅಖಂಡ್ಯೆ 
ಶ್ವರ್ಯವನ್ನು ವೃದ್ಧಿ )ಿಗೊಳಿಸುವವನ್ಕೂ, “ಅನೋಘನೂ, ಅಮೃತ (ಮೋಕ್ಸ) 
ಪ್ರದಾಯಕನೂ, ಅಗ್ನಿಸ್ವರೂಸ ನೂ, ಶತ್ರುಫ್ನುನೂ, ಸಮಸ ರನ್ನೂ ಆನಂದ 
ಸೊಳಿಸುವವನೂ ನೀನೇ” ಅವ್ಯಯನೂ, ಅಮರನೂ, ಶಿ ಶ್ರೀಮಂತನ್ಮೂ 
ಉನ್ನತನೂ, ಅಗಿ ಸಂಭನನೂ, ಪಿಶಾಚರಾಜನೂ, ಸೂರ್ಯಸ ಮಾನತೇಜನೂ. 
ಶಿವಾತ್ಮಕನೂ, ಶಿವನಂದನನೂ, ಅಪಾರಪಾರನೂ, ತಿಳಿಯಲಸದಳನಾದವನೂ, 


ಏಕೋನತ್ರಿಂಶೋ$ಧ್ಯಾಯಃ ೪೭೫ 


ಅಪಾರಪಾರೋ ದುಜ್ಜೆ ೯ೀಯಂಃ ಸರ್ವಭೂತಹಿತೇ ರತಃ । 


ಅಗ್ರಾಹ್ಯಃ ಕಾರಣಂ ಕರ್ತಾ ಪರಮೇಷ್ಕಿ ೀಪರಂ ಪದಂ ॥ ೧೪೦ ॥ 
ಅಚಿಂತ್ಯ ಸರ್ವಾಭೂತಾತ್ಮಾ ಸರ್ವಾತ್ಮ ತ್ವಂ ಸನಾತನಃ | 

ಏವಂ ಸ ಸರ್ವಭೂತಾನಾಂ 'ಸಂಸ್ಕ್ರು ತಃ ಸರಮೇಶ್ವ ರಃ ॥ ೧೪೧ ॥ 
ನಾಮ್ನಾ ಮಷ್ಟ ಶತೇನಾಯಂ ವಿಶ್ವಾಮಿತ್ರ ಮಹರ್ಷಿಣಾ 

ಪ್ರಸನ್ನ "ಹೂರ್ತಿರಾಜೇದಂ ಮುಂನೀಂದ್ರಂ ೦ ವ್ರಿಯತಾಮಿತಿ 1 ೧೪೨ ॥ 


ಮಮ ತ್ಯಯಾ ದ್ವಿಜಶ್ರೇಷ್ಠ ಸು ತಿರೇಷಾ ನಿರೂಪಿತಾ | 
ಭನಿಷ್ಯತಿ “ಮನೊಣಭೀಷ್ಟಪ್ರಾ ಸ್ತಯೇ ಪ್ರಾಣಿನಾಂ ಭುವಿ ॥೦೪೩॥ 
ನಿನರ್ಧತೇ ಕುಲೇ ಲಕಿ ಹ್ಸ್ಮೀಸ್ತಸ್ಯ ಸ್‌ ಯಃ ಪ್ರ ಸಕೇದಿಮಂ 
ನರಾಕ್ಚಸಾಃ ಪಿಶಾಚಾವಾನ 'ಭೊತಾನಿ ನ ಜಾಪದಃ ॥ ೧೪೪ ॥ 
ನಿಘ್ನುಕಾರೀಣಿ ತದ್ಗೆಹೇ ಯತ್ರೈವ ಸಂಸ್ತುವಂತಿ ಮಾಂ | 
ಮುಸ್ಟಪ್ಟಂ ಚ ನ ಪಶ್ಯೇತ್ಸ ಬದ್ಧೋ ಮುಚ್ಯೇತ ಬಂಧನಾತ್‌ ॥ ೧೪೫ ॥ 





ಸಮಸ್ತ ಭೂತಗಳಿಗೆ ಹಿತವನ್ನುಂಟುಮಾಡುವುದರಲ್ಲಿಯೇ ಆಸಕ್ತನಾದವನೂ, 
ಅಗ್ರಾ ಹ್ಯನೂ, ಜಗತ್ಕಾರಣನೂ, ಕರ್ತನೂ, ಸರಮೇಷಸ್ಮಿಯೂ, ಪರಮಪದ 
ಸ ; ರೂಪನೂ, ಚೆಂತಿಸಲಸದಳನಾದವನೂ, ಸರ್ವಭೂತಾತ್ಮನೂ, ಸರ್ವಾತ್ಮನೂ, 
ಸನಾತನನೂ ನೀನೇ! ಎಲೈ ಭಾರತನೇ! ಈ ಪ್ರಕಾರ ಸಮಸ್ತ, ಭೂತಗಳಿಗೂ 
ಪರಮೇಶ್ವರನಾದ ಆ ಷಣು ಮಿಸ್ವಾಮಿಯು ನಾಕೆಂಟು ದಿವ ನಾಮಗಳಿಂದ 
ಸಂಸ್ಥುತನಾದನು. 

೧೪೨-೧೪೩. ಇಂತು ಮಹರ್ಷಿಯಾದ ವಿಶ್ವಾಮಿತ್ರನಿಂದ ನೂರೆಂಟು 
ನಾಮಗಳಿಂದ ಸ್ತೋತ್ರವನ್ನು ಕೇಳಿ ಸಕಲ ಜೀವರಿಗೂ ಪ್ರಭುವಾದ ಕುಮಾರ 

ಸ್ವಾಮಿಯು ಪ್ರಸನ್ನನಾಗಿ ಆತನನ್ನು ಕುರಿತು ಇಂತೆಂದನು —" ಎಲ್ಪೈ ಮುನಿ 

fy "ಷ್ಠ ನೆ! ನಿನಗೆ ಬೇಕಾದ ವರಗಳನ್ನು ಕೇಳಿಕೊ. ಎಲ್ಫೈ ಬ್ರಾಹ್ಮ! ಣೋತ್ತಮನೆ? 
ನಿನ್ನಿಂದ ನಿರೂಪಿತವಾದ ಈ ನನ್ನ ಸ್ತೋತ್ರವು ಭೂಲೋಕದಲ್ಲಿ ಸಕಲ ಪ್ರಾಣಿ 
ಗಳಿಗೂ ಮನಸ್ಸಿನ ಅಭೀಷ್ಟ ಗಳೆಲ್ಲವನ್ನೂ ಉಂಟುಮಾಡಿಕೊಡುವುದು. 

೧೪೪-೧೪೫. ಯಾವನು ಈ ಸೊ ೀತ್ರವನ್ನು ಪಠಿಸುವನೋ ಅವನ ವಂಶದಲ್ಲಿ 
ಐಶ್ವರ್ಯವು ವೃದ್ಧಿ ಯಾಗುವುದು. ಯಾವ ಮನೆಯಲ್ಲಿ ನನ್ನ ಈ ಸೊ ಸ್ತೋತ್ರವು 
ನಿತ್ಯವೂ ಪಠಿಸಲ್ಪಡುತ್ತವೆಯೋ ಅಲ್ಲಿ ರಾಕ್ಬಸರು, ನಿಶಾಚಿಗಳ್ಳು, ಭೂತಗಳು 
ಮುಂತಾದುವುಗಳ ಆಧಿಭೌತಿಕ ಆಧಿದೈನಿಕಗಳಾದ ಸಂಕಟಗಳೂಂದೂ 
ಉಂಟಾಗುವುದಿಲ್ಲ. ಈ ಸ್ತೋತ್ರದ ಮಾಹಾತೆ ಒತ್ರಿಯಿಂದ ಮನುಷ್ಯನು ದುಸ್ಸೃಪ್ಪ ಸೆ 
ಗಳನ್ನು ಕಾಣುವುದಿಲ್ಲ. ರಾಜಾದಿಗಳ ಬಂಧನದಿಂದ ಮುಕ್ತನಾಗುವನು 
ಮತ್ತು ದಿವ್ಯವಾದ ಜನ್ಮವನ್ನು ಪಡೆಯುವನು. 


೪೭೬ ಶ್ರೀ ಸ್ಕಾಂದಮುಹಾಪುರಾಣಂ 


ಸ್ತವಸ್ಯಾಸ್ಯ ಪ್ರಭಾನೇಣ ದಿವ್ಯಭಾವಃ ಪುಮಾನ್ಸವೇತ್‌ | 

ತ್ವಂ ಚ ಮಾಂ ಶ್ರುತಿಸಂಸ್ಥಾರೈಃ ಸರ್ವೈಃ ಸಂಸ್ಕರ್ತುಮರ್ಹಸಿ ॥ ೧೪೬ ॥ 
ಸಂಸ್ಥಾರರಹಿತಂ ಜನ್ಮ ಯತಶ್ಚ ಸಶುನತ್ಸ್ಮೃತಂ । 

ತ್ವಂ ಚ ಮದ್ದರದಾನೇನ ಬ್ರಹ್ಮರ್ಷಿಶ್ಚ ಭವಿಷ್ಯಸಿ ॥ ೧೪೭ ॥ 
ತತೋ ಮುನಿಸ್ತಸ್ಯ ಚಕ್ರೇ ಜಾತಕರ್ಮಾದಿಕಾಃಕ್ರಿಯಾಃ । 

ಪೌ ರೋಹಿತ್ಯಂ ತಥಾ ಭೇಜೇ ಸ್ಫಂದಸ್ಯೈನಾಜ್ಞಯಾ ಪ್ರಭುಃ ॥ ೧೪೮ ॥ 
ತತಸ್ತಂ ನಹ್ನಿರಭ್ಯಾಗಾದ್ದದರ್ಶ ಚ ಸುತಂ ಗುಹಂ | 


ಷಟ್ಟೀರ್ಷಂ ದ್ವಿಗುಣಶ್ರೋತ್ರಂ ದ್ವಾದಶಾಕ್ಟಿಭುಜಕ್ರಮಂ ೫8 ೧೪೯॥ 
ಏಕಗ್ರೀವಂ ಚೈಕಕಾಯಂ ಕುಮಾರಂ ಸ ವ್ಯಲೋಕಯತ್‌ । 
ಕಲಿಲಂ ಪ್ರಥಮೇಜಾಹ್ನಿ ದ್ವಿತೀಯೇ ವ್ಯಕ್ತಿತಾಂ ಗತಂ ॥ ೧೫೦ ॥ 


ತೃತೀಯಾಯಾಂ ಶಿಶುರ್ಜಾತಶ್ಚತುರ್ಥಾಂ ಪೂರ್ಣ ಏವ ಚ | 
ಪಂಚಮ್ಯಾಂ ಸಂಸ್ಕೃತಃ ಸೋಂಭೂತ್ಸಾನಕಂ ಚಾಪ್ಯಪಶ್ಯತ ॥೧೫೧॥ 
ತತಸ್ತಂ ಪಾನಕಃ ಪಾರ್ಥ ಅಲಿಲಿಂಗ ಚುಚುಂಬ ಚ । 

ಪುತ್ರೇತಿ ಚೋಕ್ಪ್ವಾ ತಸ್ಮೈ ಸ ಶಕ್ಟ್ಕಸ್ತ್ರಮದದಾತ್ಸಯಂ (1 ೧೫೨॥ 





೧೪೬-೧೪೮. ನೀನೂ ಕೂಡ ನನಗೆ ವೇದವಿಹಿತಗಳಾದ ಸಂಸ್ಕಾರಗಳನ್ನು 
ಮಾಡಬೇಕು. ಹಷೋಡಶಸಂಸ್ಥಾರಗಳಿಂದ ರಹಿತವಾದ ಮನುಷ್ಯನ ಜನ್ಮವು 
ಪಶುಜನ್ಮನೆಂದು ಗಣಿಸಲ್ಪಟ್ಟದೆ. ನೀನೂ ನನ್ನ ವರಪ್ರಭಾವದಿಂದ ಬ್ರಹ್ಮರ್ಷಿ 
ಯಾಗುವೆ.' ಬಳಿಕ ನಿಶ್ವಾಮಿತ್ರನು ಆತನಿಗೆ ಜಾತಕರ್ಮಾದಿ ಸಂಸ್ಕಾರಗಳನ್ನು 
ಮಾಡಿದನು. ಮತ್ತು ಮಂತ್ರಜ್ಞನಾದ ಆತನೇ ಸ್ಪಂದನ ಆಜ್ಞಾ ನುಸಾರವಾಗಿ. 
ಪುಕೋಹಿತನಾಗಿ ನಿಂತನು. 

೧೪೯. ಬಳಿಕ ಅಗ್ತಿದೇವನು ಅಲ್ಲಿಗೆ ಬಂದು ತನ್ನ ಮಗನನ್ನು ಕಂಡನು. 
ಗುಹೇಶ್ವರನು ಆರು ತಲೆಗಳುಳ್ಳವನೂ, ಹನ್ನೆರಡು ಕವಿಗಳು, ಕಣ್ಣುಗಳು, 
ತೋಳುಗಳುಳ್ಳವನೂ ಆಗಿ ರಂಜಿಸುತ್ತಿ ದ್ದನು, 

೧೫೦-೧೫೨. ಒಂದೇ ಕಂಠವೂ, ಒಂದೇ ಶರೀರವೂ ಇದ್ದ ಪುತ್ರನನ್ನು 
ಅಗ್ನಿಯು ಸಂತೋಷದಿಂದ ನೋಡಿದನು. ಮೊದಲನೆಯ ದಿನದಲ್ಲಿ ಕಲಿಲವೆಂಬ 
ಮಾಂಸಪಿಂಡವಾಗಿಯೂ, ಎರಡನೆಯ ದಿನ ಮನುಷ್ಯಾಕಾರನಾಗಿಯೂ, 
ಮೂರನೆಯ ದಿನ ಸಂಪೂರ್ಣ ಶಿಶುವಾಗಿಯೂ ಬೆಳೆದು, ನಾಲ್ಕನೆಯ ದಿನದಲ್ಲಿ 
ಸಂಪೂರ್ಣಾಕಾರವನ್ನು ಹೊಂದಿದನು. ಐದನೆಯ ದಿನದಲ್ಲಿಯೇ ಜಾತಕರ್ಮಾದಿ 
ಸಂಸ್ಕಾರಗಳನ್ನು ಪಡೆದು ತಂದೆಯಾದ ಅಗ್ನಿದೇವನನ್ನು ನೋಡಿದನು. ಆಗ 
ಆಗ್ಲಿಯು ಮಗುವನ್ನು ಅಪ್ಪಿಕೊಂಡು ಮುದ್ದಿಟ್ಟುಕೊಳ್ಳುತ್ತ ಮಗನೆಂದು 
ಪ್ರೀತಿಯಿಂದ ಕರೆದು ತಾನೇ ಅವನಿಗೆ ಶಕ್ಕಸ್ತ್ರವನ್ನು ಉಪದೇಶಿಸಿಕೊಟ್ಟನು. 


ಏಕೋನತಿ )ಿಂಶೋರಧ್ಯಾಯಃ ೪೭೭ 


ಸಚ ಶಕ್ತಿಂ ಸಮಾದಾಯ ನಮಸ್ಕೃತ್ಯ ಚ ಪಾವಕಂ ! 
ಶ್ವೇತಶೃಂಗಂ ಸಮಾರೂಢೋ ಮುಖೈಃ ಪಶ್ರ ನ್‌ ದಿಶೋ ದಶ। 


ವ್ಯನದದ್ಭೈರವಂ ನಾದಂ ತ್ರಾಸಯನ್ಸಾ ಸುಂ ಜಗತ್‌ ॥ ೧೫೩ 8 
ತತಃ ಶ್ವೇತಗಿರೇಃ ಶೃಂಗಂ ರ್ನ 8 ಪದ ಒದಶಾವೃತಂ!। 

ಬಿಭೇದ ತರಸಾ ಶಕ್ತ್ಯಾ ಶತಯೋಜನ ನಿಸ್ತ ತೆಂ ॥ ೧೫೪ ॥ 
ತದೇಕೇನ ಪ ್ರಹಾರೇಖ ಖಂಡಶಃ ಪತಿತಂ 2 ಮೆನಿ 

ಚೂರ್ಣೆಕೃತಾ ರಾಕ್ಚಸಾಸ್ತೇ ಸತತಂ ಧರ್ಮಶತ್ರವಃ ೧೫೫ ೧ 


ತತಃ ಪ್ರನ್ನಥಿತಾ ಭೂಮಿರ್ವ ಶೀರ್ಯಾತ ಸವಂಂತತಃ | 

ಭೀತಾಶ್ಚ ಪರ್ವತಾಃ ಸರ್ವೇ ಚುಕು, ಶುಃ ಪ್ರಲಯಾದ್ಯಥಾ ॥ ೧೫೬ ॥ 
ಭೂಕಾನಿ ತತ್ರ ಸುಭೃಶಂ ತ್ರಾ ಹಿತಾ. ನಿ ಹೀತಿ ಚೋಜ್ಜ ಗು | 

ಏನಂ ಶ್ರು ತ್ಮಾ ತತೋ ದೇನಾ ವಾಸನಂ ಸಹ ತೇಂಬ್ರು ವನ್‌ ॥ ೧೫೭ ೪ 
ಯೇಸೈಕೇಣ ಪ್ರಹಾರೇಣ ತ್ರೈಲೋಕ್ಕಂ ವ್ಯಾಕುಲೀಕೃ ತಂ! 

ಸ ಸಂಕ್ರುದ್ಧ 8 ಕ್ಸಣಾದ್ವಿಶ್ಶ ಶಂ  ಸಂಹರಿಷ್ಯ ತಿ ವಾಸವ ॥ ೧೫೮ ॥ 





೧೫೩. ಗುಹೇಶ್ವರನಾದರೋ ಶಕ್ತ್ಯಾಯುಧವನ್ನು ಸ್ವೀಕರಿಸಿ ತಂದೆಯಾದ. 
ಅಗ್ನಿ ದೇವನಿಗೆ ನಮಸ್ಕಾರಮಾಡಿ ಶ್ವೇತಪರ್ವತದ ತುದಿಮನ್ನೇರಿ ತನ್ನ ಆರು. 
ಮುಖಗಳಿಂದ ಹೆತ್ತು ದಿಕ್ಕುಗಳಿಗೂ ನೋಡುತ್ತ ರಾಕ್ಷ ಕೃಸಮಯವಾದ ಜಗತ್ತನ್ನೆಲ್ಲ 
ನಡುಗಿಸುವಂತೆ ಭಯಂಕರವಾದ 2 ಒಂಹಘರ್ಜನೆಯನ್ನು ಮಾಡಿದನು. 

೧೫೪. ಬಳಿಕ ವೇಗದಿಂದ ಹತ್ತು ಪದ್ಮಗಳ ಸಂಖ್ಯೆಗಳ ರಾಕ್ಬಸರ 
ನಿವಾಸವೂ, ನೂರುಯೋಜನ ವಿಸ್ತಾರವೂ ಆದ *ೇತಪರ್ವತದ ಶಿಖರವನ್ನು 
ಶಕ್ರ್ಯಾಯುಧದಿಂದ ಭೇದಿಸಿದನು. 

೧೫೫. ಒಂದು ಪ್ರಹಾರದಿಂದಲೇ ಸರ್ವತದ ಕೋಡುಗಲ್ಲು ಚೂರ್ಣಿತ 
ವಾಗಿ ಭೂಮಿಯಲ್ಲಿ ಬಿದ್ದಿತು. ನಿತ್ಯವೂ ಧರ್ಮಕ್ಕೆ ದ್ರೋಹಿಗಳಾದ ರಾಕ್ಟೃಸ. 
ರೆಲ್ಲರೂ ನಾಶವನ್ನ್ಸೈದಿದರು. 

೧೫೬. ಆ ಶಕ್ತಿಘಾತದಿಂದ ಭೂಮಿಯು ವ್ಯಥೆಗೊಂಡು ಎಲ್ಲೆಡೆಯಲ್ಲೂ 
ಬಿರುಕುಬಿಟ್ಟಿತು. ಪರ್ವತಗಳೆಲ್ಲವೂ ಪ್ರಳಯಕಾಲವು ಬಂದಿತೆಂದು ಹೆದರಿ 
ಕೂಗಾಡಲಾರಂಭಿಸಿದುವು. 

೧೫೭. ಮೂರು ಲೋಕಗಳ ನಿವಾಸಿಗಳೂ ಕೂಡ ಮೇಲಿಂದ ಮೇಲೆ 
"" ಕಾಪಾಡು, ಕಾಪಾಡು”? ಎಂದು ಬೇಡಿಕೊಂಡರು. ಇದನ್ನು ಕೇಳಿ ದೇವತೆ 
ಗಳೆಲ್ಲರೂ ಮಹೇಂದ್ರನನ್ನು ಕುರಿತು ಹೇಳತೊಡಗಿದರು. 

೧೫೮-೧೫೯. "ಎಲೈ ಇಂದ್ರನೇ! ಯಾವನ ಒಂದು ಪ್ರಹಾರದಿಂದಲೇ 
ಮೂರು ಲೋಕಗಳೂ ತಳಮಳಗೊಂಡುವೊ, ಅವನು ಕೋಪಗೊಂಡರೆ. 


ಕೆ 


ಖ೭೮ ಶ್ರೀ ಸ್ಮಾಂದಮಹಾಪುರಾಣಂ 


ಮಯಾ ಚ ಪಾಲನಾರ್ಥಾಯ ಸೃಷ್ಟಾ ದೇವೇನ ನೇಧಸಾ । 


ತಚ್ಚ ತ್ರಾಣಂ ಸದಾ ಕಾರ್ಯಂ ಪ್ರಾಣೈಃ ಕಂಠಗತೈರಪಿ I ೧೫೯ ॥ 
ಅಸ್ಮಾಕಂ ಪಶ್ಯತಾಮೇನಂ ಯದಿ ಸಂಕ್ಸೋಭ್ಯತೇ ಜಗತ್‌ ॥ ೧೬೦॥ 
ಧಿಕ್ತತೋ ಜನ್ಮ ನೀರಾಣಾಂ ಶ್ಲಾಘ್ಯಂ ಹಿ ಮರಣಂ ಕ್ಚಣಾತ್‌ । 
ತದಸ್ಮಾಭಿಃ ಸಹೈನಂ ತ್ವಂ ಕ್ಲಂತುಮರ್ಹಸಿ ವಾಸವ Il ೧೬೧ ॥ 
ಏನಮುಕ್ತಸೃಥೇತ್ಯು ಕಾ, 'ಡೇನೈಃ ಸಾರ್ಧಂ ತಮಭ್ಯಯಾತ್‌ । 
ನಿಧಿತ್ಸುಸ್ತಸ್ಯ ನೀರ್ಯಂ ಶಕ್ರಸ್ತೂರ್ಣತರಂ ತದಾ Il ೧೬೨ ॥ 
ಉಗ್ರಂ ತಚ್ಚ ನುಹಾನೇಗಂ ದೇವಾನೀಕಂ ದುರಾಸದಂ | 

ನರ್ದಮಾನಂ ಗುಹಃ ಪ್ರೇಕ್ಟ್ಯ ನನಾದ ಜಲಧಿರ್ಯಥಾ I ೧೬೩॥ 
ತಸ್ಯ ನಾದೇನ ಮಹತಾ ಇವುದೂ ಿತೋದಧಿಪ್ರ ಭಂ। 

ಬಭ್ರಾಮ ತತ್ರ ತತ್ತೈನ ದೇನಸೈನ್ಯ `ುಚೇತನಂ Il ೧೬೪ ॥ 
ಜಿಘಾಂಸೂನುಷಸಂಷ್ಟಾ ಪಾ ಿನ್ನೇವಾನ್ಸೃಸ್ಟ್ಯಾ ಸ ಹಾವಕಿಃ 

ನಿಸಸರ್ಜ ಮುಖಾತ್ತತ್ರ ಪ್ರವೃದ್ಧಾಃ ಸಾನಕಾರ್ಜಿಷಃ ॥ ೧೬೫ ॥ 





ನಿಮಿಷಮಾತ್ರದಲ್ಲಿಯೇ ಬ್ರಹ್ಮಾಂಡವನ್ನು ನಾಶಗೊಳಿಸಬಲ್ಲನು. ನಾವಾದರೋ 
ತ್ರಿರೋಕಗಳ ರಕ್ಷಣಾರ್ಥವಾಗಿಯೇ ದೇವನಾದ ಬ್ರಹ ನಿಂದ ಸೃಜಿಸಲ್ಪಟ್ಟ 
ವರು. ಆದುದರಿಂದ ಕಂಠಗತಪ್ರಾಣರಾದರೂ ಕೂಡ ರೋಕಸಂರಕ್ಷಣೆಯನ್ನು 
ಮಾಡಲೇಬೇಕು. 

೧೬೦-೧೬೧. ನೀರರಾದ ನಾವೆಲ್ಲರೂ ನೋಡುತ್ತಿರುವಂತೆಯೇ ಲೋಕವು 
ಸಂಕ್ಸುಯವನ್ನು ಹೊಂದಿದಮೇಲೆ ನಮ್ಮ ಜನ್ಮಕ್ಕೆ ಧಿಕ್ಕಾರವಿರಲಿ. ಆಕ್ಸಣ 
ದಲ್ಲಿಯೇ ನಾವೆಲ್ಲರೂ ಸಾಯುವುದು ಲೇಸು. ಆದುದರಿಂದ ನಮ್ಮಂತೆಯೇ 
ಆತನನ್ನೂ ವಶಗೊಳಿಸಿಕೊಳ್ಳು ವುದು ನಿನಗೆ ಯುಕ್ತವು?” ಈ ಮಾತುಗಳನ್ನು 
ಅಂಗೀಕರಿಸಿ ಇಂದ್ರನು ಜೀವತೆಗಳೊೊಡನೆ ಸ್ಪಂದನಿದ್ದಲ್ಲಿಗೆ ಹೋದನು. 

೧೬೨-೧೬೩. ಶೀಘ್ರ ವಾಗಿಯೇ ಆತನ ಬಲವನ್ನು ಕರಗಿಸುವೆನೆಂಬ ಇಚ್ಛೆ 
ಯುಳ್ಳವನಾದನು. ಉಗ್ರವೂ, ವೇಗಯುಕ್ತವೂ, ದುರ್ಜಯವೂ, ಜಯಘೋಷ 
ವನ್ನು ಮಾಡುತ್ತಿರುವುದೂ ಆದ ದೇವತೆಗಳ ಸೈನ್ಯವನ್ನು ಕಂಡು ಷಣ್ಮುಖ 
ಸ್ವಾಮಿಯೂ ಸಮುದ್ರದಂತೆ ಗಂಭೀರವಾದ ಸಿಂಹನಾದವನ್ನು ಮಾಡಿದನು. 

೧೬೪-೧೬೫. ಸಮುದ್ರ ದಂತೆ ವಿಶಾಲವೂ, ದುಜೆ ರ್ಸ್ವ್ವಯವೂ ಆದ ದೇವತೆ 
ಗಳ ಸೈನ್ಯವೆಲ್ಲವೂ ಷಣ್ಮುಖನ ಆ ಗಂಭೀರನಾದವನ್ನು ಕೇಳಿ ನಿಂತಲ್ಲಿಯೇ 
ಭ್ರಮೆಗೊಂಡು ನಿಶ್ಚೆ (ಷ್ಟವಾಗಿ ಬಿದ್ದು ಬಿಟ್ಟಿತು. ತನ್ನನ್ನು ಕೊಲ್ಲಲೆಳಸುತ್ತ 
ಮೇಲೆರಗುತ್ತಿರುವ 'ಡೀವತೆಗಳನ್ನು ಕಂಡು ಬ ಪುತ್ರ ನಾದ. ತನ್ನ ಮುಖದಿಂದ 
ಭಯಂಕರವಾದ ಬೆಂಕಿಯ ಜ್ವಾಲೆಗಳನ್ನುಗುಳುತ್ತಿದ್ದ ನು. 


ಏಕೋನತ್ರಿಂಶೋಕ$ಧ್ಯಾಯಃ ೪೭೯ 


ಅದಹದ್ದೇವಸೈನ್ಯಾನಿ ಚೇಷ್ಟಮಾನಾನಿ ಭೂತಲೇ । 
ತೇ ಪ್ರದೀಸ್ತಶಿರೋದೇಹಾಃ ಪ್ರದೀಪ್ತಾಯುಧವಾಹನಾಃ ! 


ಪ್ರಚ್ಯೂತಾಕ ಸಹಸಾ ಭಾಂತಿ ದಿವಸ್ತಾರಾಗಣಾ ಇವ ॥ ೧೬೬ & 
ದಹ್ಯಮಾನಾಃ ಪ್ರಪನ್ನಾಸ್ತೇ ಶರಣಂ ಪಾವಕಾತ್ಮಜಂ | 

ದೇವಾ ವಚ್ರಧರಂ ಪ್ರೋಚುಸ್ಯಜ ವಜ್ರಂ ಶತಕ್ರತೋ ॥ ೧೬೭ ॥ 
ಉಕ್ತೋೋ ದೇವೈಸ್ತದಾ ಶಕ್ರಃ ಸ್ಕಂದೇ ವಜ್ರಮವಾಸ್ಕಜತ್‌ । 

ತದ್ವಿಸೃಷ್ಟಂ ಜಘಾನಾಶು ಪಾಶಂ ಸ್ವಂ ದಸ್ಯ ದಕ್ಷಿಣಂ ॥ ೧೬೮ ॥ 
ಬಿಭೇದ ಚ ಕುರುಶ್ರೇಷ್ಠ ತದಾ ತಸ್ಯ ಮಹಾತ್ಮನಃ । 
ವಜ್ರಪ್ರಹಾರಾತ್ಸೃಂದಸ್ಯ ಸಂಜಾತಃ ಪುರುಷೋಂಪರಃ | ೧೬೯ I 
ಯುವಾ ಕಾಂಚನಸನ್ನಾಹಃ ಶಕ್ತಿಧೃಗ್ಲಿವ್ಯಕುಂಡಲಃ । 

ಶಾಖ ಇತ್ಯಭಿನಿಖ್ಯಾತಃ ಸೋಪಿ ವ್ಯನದದದ್ದು ತಂ ॥ ೧೭೦ ॥ 
ತತಶ್ಲೇಂದ್ರಃ ಪುನಃ ಕ್ರುದ್ಧೋ ಹೃದಿ ಸ್ವಂದಂ ವ್ಯದಾರಯತ್‌ । 

ತತ್ರಾಪಿ ತಾದೃಶೋ ಜಜ್ಞೇ ನೈಗಮೋಯ ಇತಿ ಶ್ರುತಃ ॥ ೧೭೧ ॥ 





೧೬೬. ಮತ್ತು ಭೂಮಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ದೇವಸೈನ್ಯಗಳನ್ನೆಲ್ಲ 
ಸುಡುತ್ತಿದ್ದನು. ಬೆಂಕೆಯಿಂದುರಿಯುತ್ತಿರುವ ತಲೆಗಳೂ, ದೇಹಗಳೂ, 
ಆಯುಧಗಳೂ, ವಾಹನಗಳೂ ಉಳ್ಳವರಾಗಿ ಸುರರೆಲ್ಲರೂ ಆಕಾಶದಿಂದ 
ಉದುರಿದ ನಕ್ಟತ್ರಗಳಂತೆ ಕಾಣುತ್ತಿದ್ದರು. 

೧೬೭. ಇಂತು ಸುಡಲ್ಪಡುತ್ತ ದೇವತೆಗಳೆಲ್ಲರೂ ಅಗ್ವಿಪುತ್ರನಾದ ಸ್ವಂದ 
ನನ್ನೇ ಶರಣುಹೊಗಬೇಕಾಯಿತು. ಹಾಗೂ ಅವರೆಲ್ಲರೂ ಮಹೇಂದ್ರನನ್ನು 
ಕುರಿತು, "ಎಲೈ ದೇವನಾಯಕನೆ! ನಿನ್ನ ವಜ್ಪಾಯುಧವನ್ನು ಈತನಮೇಲೆ 
ಪ್ರಯೋಗಿಸು?” ಎಂದು ಪ್ರೇರಿಸಿದರು. 

೧೬೮. ಇಂತು ದೇವತೆಗಳಿಂದ ಪ್ರೇರಿತನಾಗಿ ಇಂದ್ರನು ತನ್ನ ವಜ್ರವನ್ನು 
ಗುರಿಯಿಟ್ಟು ಹೊಡೆಯಲು ಅಡು ಸೃಂದನ ಬಲಭಾಗವನ್ನು ತಗುಲಿತು. 

೧೬೯. ಇಂತು ತಗುಲಿದುದರಿಂದ ಆತನ ಶರೀರವು ಗಾಯಗೊಂಡು. 
ಮಹಾತ್ಮನಾದ ಆತನ ಶರೀರದಿಂದ ಮತ್ತೊಬ್ಬ ಪುರುಷನು ಉದ್ಭವಿಸಿದನು. 

೧೭೦. ಅವನು ಯುವಕನೂ, ಕಾಂಚನವರ್ಣದವನೂ, ಶಕ್ಟ್ಯಾಯುಧಥ 
ಧಾರಿಯೂ, ದಿವ್ಯಕುಂಡಲಗಳುಳ್ಳವನೂ ಆಗಿದ್ದನು. ಅವನಿಗೆ ಶಾಖನೆಂಬ 
ವಿಖ್ಯಾತವಾದ ಹೆಸರಿದ್ದಿತು. ಅವನೂ ಸಿಂಹಗರ್ಜನೆ ಮಾಡಲುಪಕ್ರಮಿಸಿದನು. 

೧೭೧. ಬಳಿಕ ಮಹೇಂದ್ರನು ಮತ್ತಷ್ಟು ಕೋಪಗೊಂಡು ಷಣ್ಮುಖನನ್ನು 
ಹೃದಯದಲ್ಲಿ ಹೊಡೆಯಲು ಪುನಃ ಅಲ್ಲಿಂದ ಕೈಗಮೇಯನೆಂಬ ಮತ್ತೊಬ್ಬನು. 
ಉದ್ಭವಿಸಿದನು. 


೪೮೦ ಶ್ರೀ ಸ್ಥಾಂದಮಹಾಪುರಾಣಂ 


ತತೋ ನಿನದ್ಯ ಸ್ಮಂದಾದ್ಯಾಶ್ಚತ್ವಾರಸ್ತಂ ತದಾಭ್ಯಯಂಃ । 
ತದೇಂದ್ರೋ ನಜ್ರಮಂತ್ಸೃಜ್ಯ ಸ್ರಾಂಜಲಿಃ ಶರಣಂ ಯಯ”ರೌ ॥ ೧೭೨ ॥ 
ತಸ್ಯಾಭಯಂ ದದೌ ಸ್ಥಂದಃ ಸಹಸೈನ್ಯಸ್ಯ ಸತ್ತವಂಕ । 


ತತಃ ಪ್ರಹೃಷ್ಟಾಸ್ತ್ರಿ ದಶಾ ವಾದಿತ್ರಾಣ್ಯಭ್ಯವಾದಯನ್‌ ॥ ೧೭೩ ೫ 
ವಜ್ರಸಪ್ರಹಾರಾತ್ಮನ್ಯಾಶ್ಚ ಜಜ್ಜಿರೇಂಸ್ಕ ಮಹಾಬಲಾಃ | 
ಯಾ ಹರಂತಿ ಶಿಶೂನ್ಹಾತಾನ್ಸರ್ಭಸ್ಥಾಂಶ್ಚೈವ ದಾರುಣಾಃ ॥ ೧೭೪ ॥ 
ಕಾಕೀ ಚ ಹಿಲಿಮಾ ಚೈನ ರುದ್ರಾ ಚ ವೃಷಭಾ ತಥಾ । 
ಆಯಾ ಸಲಾಲಾ ಮಿತ್ರಾ ಚ ಸಸ್ತೈತಾಃ ಶಿಶುಮಾತರಃ ॥ ೧೭೫ ॥ 


ಏತಾಸಾಂ ನೀರ್ಯಸಂಪನ್ನಃ ಶಿಶುಶ್ಹಾಭೂತ್ಸುದಾರುಣಃ । 
ಸ್ವಂದಪ್ರಸಾದಜಃ ಪುತ್ರೋ ಲೋಹಿತಾಕ್ಸೋ ಭಯಂಕರಃ ॥ ೧೭೬ ॥ 
ಏಷ ನೀರಾಸ್ಟ್ರಕಃ ಪ್ರೋಕ್ತಃ ಸ್ವಂದಮಾತೃಗಣೊಂದ್ಳು ತಃ। 


ಪೂಜನೀಯಃ ಸದಾ ಭಕ್ತ್ಯಾ ಸರ್ವಾಪಸ್ಮಾರ ಶಾಂತಿದಃ H ೧೭೭॥ 
ಉಪಾತಿಷ್ಮತ್ತ ತೋ ಸ್ಫಂದಂ ಹಿರಣ್ಯಕೆವಚೆಸ್ಪ್ರಜಂ | 
ಲೋಹಿತಾಂಬರಸಂವೀತಂ ತ್ರೈಲೋಕ್ಯಸ್ಯಾಪಿ ಸುಪ್ರಭಂ ॥ ೧೭೮ ॥ 





EN 


೧೭೨-೧೭೩. ಆಗ ಸ್ಪಂದನೇ ಮೊದಲಾದ ನಾಲ್ವರೂ ಸಿಂಹನಾದವನ್ನು 
ಮಾಡುತ್ತ ದೇವೇಂದ್ರನಮೇಲೆ ರೇಗಿಬೀಳಲು ಆತನು ವಜ್ರಾಯುಧವನ್ನು 
ಬಿಸುಟು ಕೈಗಳನ್ನು ಮುಗಿದುಕೊಂಡು ಶರಣಾಗತನಾದನು. ಸತ್ಪುರುಷನಾದ 
ಸ್ಫಂದನು ಸೈನ್ಯಸಹಿತನಾದ ಮಹೇಂದ್ರನಿಗೆ ಅಭಯವನ್ನು ಕೊಟ್ಟನು. ಆಗ 
ದೇವತೆಗಳೆಲ್ಲರೂ ತಮ್ಮತಮ್ಮ ವಾದ್ಯಗಳನ್ನು ಬಾಜಿಸಿದರು. 

೧೭೪-೧೭೫. ಇಂದ್ರನ ವಜ್ರಪ್ರಹಾರದ ದೆಸೆಯಿಂದಲೇ ಸ್ಫಂದನಿಗೆ ಮಹಾ 
ಬಲಿಷ್ಠೆಯರೂ, ಕ್ರೂರೆಯರೂ, ಹುಟ್ಟದ ಮತ್ತು ಗರ್ಭಗತಗಳಾದ ಮಕ್ಕಳನ್ನು 
ಹರಣಮಾಡುವವರೂ ಆದ ಕನ್ಯೆಯರು ಹುಟ್ಟಿದರು. ಕಾಕಿ, ಹಿಲಿಮಾ, ರುದ್ರಾ, 
ವೃಷಭಾ, ಅಯಾ, ಸಲಾಲಾ, ಮಿತ್ರಾ ಎಂಬ ಏಳು ಜನರೇ ಶಿಶುಮಾತೆಯರು. 

೧೭೬. ಇವರಿಗೆ ಸ್ಫಂದನ ಪ್ರಸಾದದಿಂದ ಬಲಶಾಲಿಯೂ, ದುಸ್ಸಾಧ್ಯನೂ, 
ಇಂಸೇರಿದ ಕಣ್ಣುಗಳುಳ್ಳವನೂ, ಭಯಂಕರನೂ ಆದ ಒಬ್ಬ ಮಗನುಂಬಾದನು. 

೧೭೭. ಇದಕ್ಕೇ ಅದ್ಭುತವಾದ ಸ್ಫಂದಮಾತೃಗಣನೆಂದೂ, ವೀರಾಷ್ಟ್ರಕ 
ವೆಂದೂ ಹೆಸರು. ಇದನ್ನು ಭಕ್ತಿಯಿಂದ ನಿತ್ಯವೂ ಪೂಜಿಸಲು ಸಕಲ ವಿಧಗಳಾದ 
 ಅಪಸ್ಮಾರಾದಿ ರೋಗಗಳು ಸಂಭವಿಸುವುದಿಲ್ಲ. 

೧೭೮. ಈ ಗಣವು ಸ್ವಂದನ ಸಮಾಸದಲ್ಲಿಯೇ ನಿಂತಿತು. ಷಣ್ಮುಖ 
ಸ್ವಾಮಿಯು ಆಗ ಬಂಗಾರದ ಕವಚ, ಮಾಲೆಗಳನ್ನು ಧರಿಸಿ, ಪೀತಾಂಬರ 
ವನ್ನುಟ್ಟು ಮೂರು ಲೋಕಗಳನ್ನೂ ಬೆಳಗುತ್ತಿದ್ದನು. 


ಏಕೋನಶ್ರಿಂಶೋ9$ಧ್ಯಾಯಃ ಬಲಿ೧ 


ಯುವಾನಂ ಶ್ರೀಸ್ಕೃಯಂ ಭೇಜೇ ತಂ ಪ್ರ ಣವ್ಯೂ ಶರೀರಿಣೇ ॥ ೧೭೯॥ 

ಶ್ರಿಯಾ ಜುಷ್ವಂ ke “ಇಂ ಪ್ರಾಹುಃ ಸರ್ವೇ ದೇವಾಃ ಪ್ರಣಮ್ಯ ವೈ । 

ಓರಣ್ಯ ವರ್ಣ 'ಭದ್ರ ತೇ ಲೋಕಾನಾಂ ಶಂಕರೋ ಭವ ॥ ೧೮೦ ॥ 

ಭವಾನಿಂದೊ ತಸ, ನೋ ನಾಥ ತ್ರೈಲೋಕ್ಯಸ್ಯ ಹಿತಾಯ ವೈ ॥ ೧೮೧॥ 
ಸ್ಕಂದ ಉನಾಚ: ಎ 

ಕನಿಂಂದ್ರಕ8 ಸರ್ವಲೋಕಾನಾಂ ಕರೋತೀಹ ಸುರೋತ್ತಮಾಃ । 

ಕಥಂ ದೇವಗಣಾಂತ್ರೈವ ಪಾತಿ ನಿತ್ಯಂ ಸುರೇಶ್ವರಃ ॥ ೧೮೨ ॥ 
ದೇವಾ ಊಚುಃ: 

ಇಂದ್ರೋ ದಿಶತಿ ಭೂತಾನಾಂ ಬಲಂ ತೇಜಃ ಪ್ರಜಾಃ ಸಂಖಂ ! 

ಪ್ರ ಜ್ಞಾಂ ಪ್ರ ಯಚ್ಛ ತಿ ತಥಾ ಸರ್ವಾನಾ ಯಾನ್ಸು ರೇಶ್ವರಃ ॥ ೧೮೩ ॥ 

ಮನಸ[ತ್ತಾನಾಂ ಸ ಹರತಿ ವೃತ ಸ್ಥ್ಯಾನಾಂ ಪ್ರಯಚ್ಛತಿ । 


ಅನುಶಾಸಿ, ಚ ಭೂತಾನಿ ಕಾರ್ಯೇಷು ಬಲವತ್ತ ರಃ ॥ ೧೮೪ ॥ 
ಅಸೂರ್ಯೇ ಚ ಭನೇತ್ಪ್ಸೂರ್ಯಸ್ಥ _ಥಾಚಂದ್ರೇ ಚ ಚಂದ್ರಮಾಃ । 
ಭವತ್ಯಗ್ನಿಶ್ಚ ವಾಯುಶ್ಚ ಸ )ಢಿವ್ಯಾಂ ಜೀನಕಾರಣಂ ॥ ೧೮೫ ॥ 





೧೭೯-೧೮೧. ಲಕ್ಷ್ಮಿಯು ತಾನೇ ಸಶರೀರಿಣಿಯಾಗಿ ಯುವಕನಾದ 
ಅತನನ್ನು ಸೇರಿದಳು. ಇಂತು ಶ್ರೀಸಹಿತನಾದ ಅತನನ್ನು ಕುರಿತು ಸಕಲ 
ದೇವತೆಗಳು ನಮಸ್ಕರಿಸಿ ಹೇಳತೊಡಗಿದರು. "ಎಲೈ ಹೇಮನರ್ಣನೆ! ನಿನಗೆ 
ಮಂಗಳವಾಗಲಿ. ಸಕಲ ಲೋಕಗಳಿಗೂ ಸುಖವನ್ನುಂಟುಮಾಡು. ತ್ರಿಲೋಕ 
ಗಳ ಹಿತಕ್ಟೋಸ್ಸರ ನೀನು ನಮಗೆಲ್ಲರಿಗೂ ನಾಯಕನಾಗು.” 

೧೮.೨. ಸೃಂದನು ಹೇಳುತ್ತಾನೆ: “ ಎಲ್ಫೆ ದೇವತೆಗಳಿರಾ! ಸಕಲ 
ಲೋಕಗಳಿಗೂ ಒಡೆಯನಾದ ಮಹೇಂದ್ರನು ಈಗ ಏನನ್ನು ಮಾಡುತ್ತಿರುವನು? 
ನಿತ್ಯದಲ್ಲಿಯೂ. ದೇವಗಣಗಳನ್ನು ಹೇಗೆ ಪಾಲಿಸುತ್ತಿರುವನು??' 

೧೮೩-೧೮೫. ದೇವತೆಗಳು ಹೇಳುತ್ತಾರೆ; ಮಹೇಂದ್ರನೇ! ಸರ್ವ 
ಭೂತಗಳಿಗೂ ಬಲ, ತೇಜಸ್ಸು, ಸಂತಾನ, ಸುಖ, ಬುದ್ದಿಶಕ್ತಿ, ಐಶ್ವರ್ಯ 
ಮುಂತಾದುವುಗಳನ್ನು ಕೊಡುತ್ತಾನೆ. ದುರ್ನಿನೀತರಾಡವರಿಗೆ ಇವುಗಳೆಲ್ಲವನ್ನೂ 
ಕಳೆಯುತ್ತಾನೆ. ಸ್ವಧರ್ಮನಿರತರಾದವರಿಗೆ ಇವುಗಳನ್ನುಂಟುಮಾಡುತ್ತಾನೆ. 
ಬಲವಂತನಾಗಿ ಸಕಲ ಪ್ರಾಣಿಗಳನ್ನೂ ಅವವುಗಳ ಕಾರ್ಯಗಳಲ್ಲಿ ನೆಲೆಗೊಳಿಸು 
ತ್ತಾನೆ... ಸೂರ್ಯನಿಲ್ಲದಾಗ ಸೂರ್ಯನೂ, ಚಂದ್ರನಿಲ್ಲದ ಸಮಯದಲ್ಲಿ 
ಚಂದ್ರನೂ, ಅಂತೆಯೇ ಅಗ್ಲಿಯೂ, ವಾಯುವೂ ಆಗಿ ಭೂಲೋಕದಲ್ಲಿ 
ಜೀವನಕ್ಕೆ ಕಾರಣಭೂತನಾಗಿರುವನು. 

16 


೪೮೨ ಶ್ರೀ ಸ್ಥಾಂದಮಹಾಪುರಾಣಂ 


ಏತದಿಂದ್ರೇಣ ಕರ್ತವ್ಯಮಿಂದ್ರೋ ಹಿ ವಿಪುಲಂ ಬಲಂ | 

ತ್ವಂ ಚೇಂಜ್ರೋ ಭನ ನೋ ನೀರ ತಾರಕಂ ಜಹಿ ತೇ ನಮಃ ॥ ೧೮೬ I 
ಇಂದ್ರ ಉವಾಚ ;-- 

ತ್ವಂ ಭನೇಂದ್ರೋ ಮಹಾಜಾಹೋ ಸರ್ವೇಷಾಂ ನಃ ಸುಖಾವಹಃ | 

ಪ್ರಣಮ್ಯ ಸ್ಪಾರ್ಥಯೇ ಸಂದ ತಾರಕಂ ಜಹಿ ರಕ್ಷ ನಃ i ೧೮೭ ॥ 
ಸ್ಕಂದ ಉವಾಚ: 

ಶಾಧಿ ತ್ವಮೇವ ತ್ರೈಲೋಕ್ಕಂ ಭವಾಸಿಂದ್ರೋಂಸ್ತು ಸರ್ವದಾ | 

ಕರಿಸ್ಕೇ ಜೇಂದ್ರಕರ್ಮಾಣಿ ನ ಮಮೇಂದ್ರತ್ತನಿೀಪ್ಸಿತಂ ॥ ೧೮೮ ॥ 

ತ್ವಮೇವ ರಾಜಾ ಭದ್ರಂ ತೇ ತ್ರೈಲೋಕ್ಯಸ್ಯ ಮಮೈವ ಚ | 

ಕರೋವಿಂ ಕಿಂ ಚ ತೇ ಶಕ್ರ ಶಾಸನಂ ಬ್ರೂಹಿ ತನ್ಮಮ ॥ ೧೮೯ ॥ 
ಇಂದ್ರ ಉನಾಚ:-- 

ಯದಿ ಸತ್ಯನಿಂದಂ ವಾಕ್ಯಂ ನಿಶ್ಚಯಾದ್ಭಾ ಹಿತಂ ತ್ತಯಾ । 

ಅಭಿಷಿಚ್ಯಸ್ಟ ದೇವಾನಾಂ ಸೈನಾಪತ್ಯೇ ಮಹಾಬಲ । 

ಅಹನಮಿಂಜ್ರೋ ಭನಿಷ್ಯಾನಿಂ ತವ ವಾಕ್ಕ್ಯಾದ್ಯಶೋಸ್ತು ತೇ ॥ ೧೯೦ ॥ 





೧೮೬. ಇವೆಲ್ಲವೂ ಇಂದ್ರನ ಕರ್ತವ್ಯಗಳು. ಇಂದ್ರನೇ ನಮಗೆಲ್ಲ ಬಲವು. 
ಎಲ್ಫೈ ವೀರನೆ! ನೀನೇ ನಮಗೆ ಇಂದ್ರನಾಗಿ ತಾರಕಾಸುರನನ್ನು ಸಂಹರಿಸು. 
ನಿನಗೆ ನಮಸ್ಕರಿಸುವೆವು.?' 

೧೮೭. ಇಂದ್ರನು ಹೇಳುತ್ತಾನೆ; ಎಲ್ಫೈ ಪರಾಕ್ರಮಿಯೆ! ನೀನೇ 
ನಮಗೆ ಇಂದ್ರನಾಗಿ ನಮ್ಮೆಲ್ಲರಿಗೂ ಸುಖವನ್ನುಂಟುಮಾಡು. ನಮಸ್ವಾರ 
ಪೂರ್ವಕವಾಗಿ ಪ್ರಾರ್ಥಿಸುವೆನು. ತಾರಕಾಸುರನನ್ನು ವಧಿಸಿ ನಮ್ಮನ್ನು 
ಕಾಪಾಡು.?? 

೧೮೮-೧೮೯, ಸ್ಫಂದನು ಹೇಳುತ್ತಾನೆ:--""ಎಲ್ಫೈ ಮಹೇಂದ್ರನೆ! ಕೀನೇ 
ತ್ರಿಲೋಕಗಳನ್ನೂ ಆಳುತ್ತಿರು. ಸರ್ವಕಾಲಕ್ಕೂ ನೀನೇ ಇಂದ್ರನಾಗಿ ಸ್ಥಿರವಾಗಿ. 
ನೆಲಸಿರು. ನಾನು ಮಹೇಂದ್ರನ ಕೆಲಸಗಳೆಲ್ಲವನ್ನೂ ಮಾಡುವೆನಾದರೂ ನನಗೆ: 
ಇಂದ್ರಪದವಿಯಲ್ಲಿ ಅಭಿಲಾಷೆಯಿಲ್ಲ. ನೀನೇ ರಾಜನಾಗಿರು. ನಿನಗೆ ಮಂಗಳ 
ವುಂಟಾಗಲಿ. ಈಗ ನೀನು ತ್ರಿಲೋಕಗಳಿಗೂ ನನಗೂ ಒಡೆಯನು. ನಿನ್ನ 
ಅಪ್ಪಣೆಯಂತೆ ನಡೆಸುತ್ತೇನೆ. ನನಗೆ ಆಜ್ಞೆಯನ್ನು ಮಾಡು. 

೧೯೦. ಇಂದ್ರನು ಹೇಳುತ್ತಾನೆ: ""ಎಲೈ ಮಹಾ ಬಲಿಷ್ಕನಾದ. 
ಸಣ್ಮುಖನೇ! ನೀನು ದೃಢಮನಸ್ಸಿನಿಂದ ನುಡಿದ ಈ ವಾಕ್ಯವು ಸತ್ಯವೇ ಆಗಿದ್ದಕಿ 
ಸಕಲ ದೇವತೆಗಳ ಸೈನ್ಯಗಳಿಗೂ ಸೇನಾಪತಿಯ ಸ್ಥಾ ನದಲ್ಲಿ ನಿನಗೆ ಅಭಿಷೇಕ 


ವಾಗಲಿ. ನಿನ್ನ ವಾಕ್ಯದಂತೆ ನಾನೇ ಇಂದ್ರನಾಗಿರುತ್ತೇನೆ. ನಿನ್ನ ಕೀರ್ತಿಯು. 
ಲೋಕಗಳಲ್ಲಿ ಬೆಳಗಲಿ. 


ಏಕೋನತ್ತಿಂಶೋಕಿ ಯಃ ಭಲತ್ಲಿ 
ಸ್ಕಂದ ಉವಾಚ :ಃ-- ಳಾ 


ದಾನವಾನಾಂ ನಿನಾಶಾಯ ದೇವಾನಾಮರ್ಥ್ಶಸಿದ್ಧಯೇ [ 

ಗೋಬ್ರಾಹ್ಮಣಸ್ಯ ಚಾರ್ಥಾಯ ಏವಮಸ್ತು ವಚಸ್ತವ ॥ ೧೯೧॥ 

ಇತ್ಯುಕ್ತೇ ಸುಮಹಾನಾದಃ ಸುರಾಣಾಮಜಭ್ಯಜಾಯತ । 

ಭೂತಾನಾಂ ಚಾಸಿ ಸರ್ವೇಷಾಂ ತ್ರೈಲೋಕ್ಯಾಶಂಪಕಾರಕ8 ॥ ೧೯೨॥ 

ಇಯೇತಿ ತುಷ್ಪುವುಶ್ಚೈನಂ ವಾದಿತ್ರಾಣ್ಯಭ್ಯವಾದಯನ್‌ । 

ನನೃತುಸ್ತುಷ್ಟುವುಶ್ಚೈನಂ ಕರಾಘಾತಾಂಶ್ಚ ಚಕ್ರಿರೇ ॥ ೧೯೩ ॥ 

ತೇನ ಶಬ್ದೇನ ಮಹತಾ ವಿಸ್ಮಿತಾ ನಗನಂದಿನೀ । 

ಶಂಕರಂ ಪ್ರಾಹ ಕೋ ದೇವ ನಾದೋಯಮತಿವರ್ತತೇ ॥ ೧೯೪॥ 
ರುದ್ರ ಉವಾಚ: 

ಅದ್ಕ ನೂನಂ ಪ್ರಹೃಷ್ಟಾನಾಂ ಸುರಾಣಾಂ ವಿವಿಧಾ ಗಿರಃ । 


ಶ್ರೂಯಂತೇ ಚ ತಥಾ ದೇನಿ ಯಥಾ ಜಾತಃ ಸುತಸ್ತವ ॥ ೧೯೫ ॥ 
ಗವಾಂ ಚ ಬ್ರಾಹ್ಮಣಾನಾಂ ಚ ಸಾಧ್ವೀನಾಂ ಚ ದಿವೌಕಸಾಂ । 
ಮಾರ್ಜಯಿಷ್ಯತಿ ಚಾಶ್ರೂಚಿ ಪುತ್ರಸ್ತೇ ಪುಜ್ಯವತ್ಯಪಿ NH ೧೯೬ ॥ 





೧೯೧. ಸ್ಪಂದನು ಹೇಳುತ್ತಾನೆ" ಸಮಸ್ತ ರಾಕ್ಬಸವಿನಾಶವನ್ನು 
ಮಾಡುವುದಕ್ಕೂ, ದೇವತೆಗಳ ಅಭೀಷ್ಟಗಳನ್ನು ನೆರವೇರಿಸುವುದಕ್ಕೂ, ಗೋ 
ಬ್ರಾಹ್ಮಣರ ಸಂರಕ್ಪಣಾರ್ಥವಾಗಿಯೂ ನಿನ್ನ ವಾಕ್ಯದಂತೆಯೇ ನಡೆಯಲಿ. 

೧೯೨. ಇಂತು ಮಹೇಂದ್ರನ ಆಜ್ಞೆಯನ್ನು ಸ್ಫಂದನು ಅಂಗೀಕರಿಸಲು 
ಜೇವತೆಗಳಿಂದಲೂ ಇತರ ಪ್ರಾಣಿಗಳಿಂದಲೂ ಮೂರು ಲೋಕಗಳನ್ನೂ ನಡುಗಿಸು 
ವಂತಹ ಭಯಂಕರವಾದ ಜಯಘೋಷವು ಮಾಡಲ್ಪ ಟ್ಟತು. 

: ೧೯೩. ದೇವತೆಗಳೆಲ್ಲರೂ ಜಯಜಯಕಾರಗಳನ್ನು ಮಾಡಿದರು. ಸ್ತೋತ್ರ 
ಗಳನ್ನು ಪಠಿಸಿದರು. ದುಂದುಭಿಗಳೇ ಮೊದಲಾದ ವಾದ್ಯಗಳನ್ನು ಬಾಜಿಸಿ 
ದರು. ನರ್ತನಗಳನ್ನು ಮಾಡಿದರು. ಕೈಗಳಿಂದ ಚಪ್ಪಾಳೆಗಳನ್ನು ಹೊಡೆದರು. 

೧೯೪. ಆ ಮಹಾ ಶಬ್ದದಿಂದ ನಿಸ್ಮಯಗೊಂಡ ಪಾರ್ವತಿಯು ಪರಮೇಶ್ವರ 
ನನ್ನು ಕುರಿತು, ““ ಎಲ್ಲೆ ದೇವನೆ! ಇಂತು ಮೂರು ಲೋಕಗಳನ್ನೂ ತುಂಬು 
ತ್ತಿರುವ ಈ ಶಬ್ದವೇನು??' ಎಂದು ಕೇಳಿದಳು. 

೧೯೫. ಶಂಕರನು ಹೇಳುತ್ತಾನೆ: "ಎಲೌ ದೇವಿಯೆ! ಈಗ ನಮಗೆ 
| ಸಂತೋಷಗೊಂಡು ಕುಣಿಯುತ್ತಿರುವ ದೇವತೆಗಳ ನಾನಾ ವಿಧಗಳಾದ ಹರ್ಷ 
ಧ್ವನಿಗಳೇ ನಿಜವಾಗಿ ಕೇಳುತ್ತಿರುವುವು. ನಿನಗೆ ಪುತ್ರನುಂಟಾಗಿರುವನೆಂದು ತಿಳಿ, 

೧೯೬. ಗೋವುಗಳಿಗೂ, ಬ್ರಾಹ್ಮಣರಿಗೂ, ಸಪತಿವ್ರತೆಯರಿಗೂ, ದೇವತೆ 
ಗಳಿಗೂ, ನಿನ್ನ ಪುತ್ರನು ರಾಕ್ಟಸಬಾಥೆಯಿಂದುಂಬಾದ ಕಣ್ಣೀರುಗಳನ್ನೊರಸು 
ವನು. ನೀನೇ ಪುಣ್ಯವತಿಯಂ.” 


೪೮೪ ಶ್ರೀ ಸ್ಕಾಂದಮಹಾಪುರಾಣಂ 


ಏವಂ ನದತಿ ಸಾ ದೇವೀ ದ್ರಷ್ಟುಂ ತಮುತ್ತುಕಾಭನತ್‌ । 

ಶಂಕರಶ್ಚ ಮಹಾತೇಜಾ ಪುತ್ರಸ್ಲೇಹಾಧಿಕೋ ಯತಃ 1೧೯೭ ॥ 
ವೃಷಭಂ ತತ ಆರುಹ್ಯ ದೇವ್ಯಾ ಸಹ ಸಮುತ್ಸುಕಃ | 

ಸಗಣೋ ಭವ ಆಗಚ್ಛತ್ಸುತ್ರ ದರ್ಶನಲಾಲಸಃ I ೧೯೮ ॥ 
ತತೋ ಬ್ರಹ್ಮಾ ಮಹಾಸೇನಂ ಪ್ರಜಾಪತಿರಥಾಬ್ರನೀತ್‌ । 

ಅಭಿಗಚ್ಛ ಮಹಾದೇವಂ ಪಿತರಂ ಮಾತರಂ ಪ್ರಭೋ। 
ಅನಯೋರ್ವೀರ್ಯಸಂಯೋಗಾತ್ತವೋತ್ಪತ್ತಿಸ್ತು ಪ್ರಾಥನಾ ॥ ೧೯೯ ॥ 


ಏನಮಸ್ಸ್ವಿತಿ ಚಾಪ್ಯಕ್ತ್ವಾ ಮಹಾಸೇನೋ ಮಹೇಶ್ವರಂ । 


ಅಪೂಜಯದನೇಯಾತ್ಮಾ ಪಿತರಂ ಮಾತರಂ ಚ ತಾಂ ॥ ೨೦೦ 1 
ತತಸ್ತ್ಯಮಾಲಿಂಗ್ಯ ಸುತಂ ಚಿರಂ ಸಂಯೋಜ್ಯ ಚಾಶಿಷಃ । 
ಚಿರಂ ಜಹೃಷತುಶ್ಹೋಭೌ ಪಾರ್ವತೀಪರಮೇಶ್ವರೌ ॥ ೨೦೧ ॥ 
ಸಿದ್ಧಸಾರಸ್ಯ ತತ್ತ್ವಂ ಚ ದದೌ ತುಷ್ಟೋಸ್ಯ ಶಂಕರಃ । 
ದೇನೀ ಪ್ರಕೃತಿ ನೋಕ್ಸಂ ಚ ತುಷ್ಟಾ ಹರ್ಷಪರಿಪ್ಲುತಾ ॥ ೨೦೨ ॥ 





೧೯೭. ಶಂಕರನ ಈ ಮಾತುಗಳನ್ನು ಕೇಳಿ ದೇವಿಯು ಮಗನನ್ನು ನೋಡಲು. 
ಕುತೂಹಲವುಳ್ಳವಳಾದಳು. ಶಂಕರನೂ ಸಹ ಪುತ್ರವಾತ್ಸಲ್ಯದಿಂದ ಕೂಡಿದವ 
ನಾದನು. 

೧೯೮. ಆಗ ವ'ಹಾದೇವನು ಪಾರ್ವತಿಯೊಡನೆ ವೃಷಭವನ್ನೇರಿ ತನ್ನ 
ಗಣಗಳಿಂದ ಪರಿವೃತನಾಗಿ ಮಗನನ್ನು ನೋಡುವ ಚಿತ್ಸುಕ್ಯದಿಂದ ನಡೆ 
ತಂದನು. 

೧೯೯. ಆಗ ಪ್ರಜೇಶ್ವರನಾದ ಬ್ರಹ್ಮನು ಮಹಾಸೇನನಾದ ಷಣ್ಮುಖ 
ನನ್ನು ಕುರಿತು " ಎಲೈ ಸ್ಪಂಡನೆ! ನಿನ್ನ ತಂದೆಯಾದ ಮಹಾದೇವನಿಗೂ 
ತಾಯಿಯಾದ ಪಾರ್ವತೀ ದೇವಿಗೂ ನಮಸ್ಕರಿಸು. ಪ್ರಥಮದಲ್ಲಿ ಇವರಿಬ್ಬರ. 
ವೀರ್ಯಗಳ ಸಂಯೋಗದಿಂದಲೇ ನಿನ್ನ ಜನನವುಂಟಾಯಿತು?' ಎಂದನು. 

೨೦೦. ಹಾಗೆಯೇ ಆಗಲೆಂದು ಬ್ರಹ್ಮನಿಗೆ ಹೇಳಿ ಆತನು ಅಪ್ರಮೇಯ. 
ಚರಿತನಾಗಿ ತಂದೆಯಾದ ಮಹೇಶ್ವರನನ್ನೂ ತಾಯಿಯಾದ ದೇವಿಯನ್ನ 
ವಿಧ್ಯುಕ್ತರೀತಿಯಿಂದ ಪೂಜಿಸಿದನು. 

೨೦೧. ಆಗ ಪಾರ್ವತೀ ಪರಮೇಶ್ವರರಿಬ್ಬರೂ ಮಗನನ್ನು ಅಪ್ಪಿ ಕೊಂಡು. 
ಬಹುಕಾಲ ಆಶೀರ್ವಾದಗಳನ್ನು ಮಾಡುತ್ತ ಅತ್ಯಂತ ಸಂತೋಷಗೊಂಡರು. 

೨೦೨, ಶಂಕರನು ಸಂತೋಷದಿಂದ ಆತನಿಗೆ ಪುರುಷಾರ್ಥಪ್ರದವಾದ 
ತತ್ತ್ವಜ್ಞಾನವನ್ನು ಪದೇಶಿಸಿದನು. ಪಾರ್ವತಿಯೂ ಹರ್ಷದಿಂದ ತುಂಬಿದವು 
ಳಾಗಿ ಪ್ರಕೃತಿಯ ಬಂಧದಿಂದ ಮೋಕ್ಬವನ್ನು ಅನುಗ್ರಹಿಸಿದಳು. 


ಏಕೋನತ್ರಿಂಶೋ8ಧ್ಯಾಯಃ ೪೮೫ 


ಏತಸ್ಮಿನ್ನೇವ ಕಾಲೇ ತು ಷಡ್ಹೇವ್ಯಸ್ತಂ ಸಮಾಗಮನ್‌ । 

ಖಹಿಭಿಸ್ತಾಃ ಪರಿತ್ಯಕ್ತಾಸ್ತಂ ಪುತ್ರೇತಿ ಜಗುಸ್ತದಾ H ೨೦೩ ॥ 
ಪಾರ್ವತೀ ಚ ತತಃ ಪ್ರಾಹ ಮಮ ಪುತ್ರೋನ ವಸ್ತ್ತ್ರಯಂ ॥ ೨೦೪ ॥ 
ಸ್ವಾಹಾ ಮಮೇತಿ ಚ ಪ್ರಾಹ ಹಾನಕಶ್ಚ ಮಮೇತಿ ಚ । 

ರುದ್ರೋ ಮಮೇತಿ ಚ ಪ್ರಾಹ ಮಮ ದೇವನದೀತಿ ಚ ॥ ೨೦೫ ॥ 
ಚಕ್ರುಸ್ತೇ ಕಲಹಂ ಘೋರಂ ವಿವದಂತಃ ಪರಸ್ಪರಂ । 

ಪುತ್ರಸ್ನೇಹೋ ಹಿ ಬಲವಾನ್ಸ್ಪಾರ್ಥ ಕಂ ಕಿಂ ನ ಕಾರಯೇತ್‌ ॥ ೨೦೬ ॥ 
ತತಸ್ತಾನ್ಚ್ರಹಸನ್ನಾಹ ನಿವಾದೋ ಯುಜ್ಯತೇ ನ ಚೆ! 

ಸರ್ವೇಷಾಂ ವೋಗುಹಃ ಪುತ್ರಃ ಮತ್ತೋ ವೈ ವ್ರಿಯತಾಂ ವರಃ ॥೨೦೭॥ 
ತತಃ ಸ್ರಾಹುಶ್ಚ ಷಡ್ಜೇವ್ಯಃ ಸ್ವರ್ಗೋ ನೋ ಹ್ಯಕ್ಸಯೋ ಭವೇತ್‌ | 
ತಥೇತಿ ತಾ ಗುಹಃ ಪ್ರಾಹ ಶಕ್ರಸ್ತೆತ್ರಾಂತರೇಂ ಬ್ರವೀತ್‌ ॥ ೨೦೮ ॥ 
ಕೋಹಿಣ್ಯಾಶ್ವಾನುಜಾ ಸ್ಥಂದಸ್ಪರ್ಧಮಾನಾಭಿಜಿತ್ಚಲಾ । 

ಇಚ್ಛಂತೀ ಜ್ಯೇಷ್ಠತಾಂ ದೇನೀ ಪೃಥಕ್ತ್ಯಂ ಚ ತಪೋರತಾ | 

ತತಃ ಪ್ರಭೃತಿ ಮೂಢೋಜಸ್ಮಿ ತತ್ತ್ಯಾನೇ ಸ್ಥಾಪಯ ಪ್ರಭೋ ॥ ೨೦೯॥ 





೨೦೩. ಅದೇ ಸಮಯಕ್ಕೆ ಸರಿಯಾಗಿ ಗಂಡಂದಿರಿಂದ ಪರಿತ್ಯಕ್ತರಾದ 
ಆರುಜನ ಖುಸಿಸತ್ಲಿಯರೂ ಅಲ್ಲಿಗೆ ಬಂದು ಷಣ್ಮುಖನನ್ನು ಮಗನೆಂದು ಕರೆಯ 
ತೊಡಗಿದರು. 

೨೦೪-೨೦೫. ಪಾರ್ವತಿಯು "ಇವನು ನನ್ನ ಮಗನೇ ಹೊರತು ನಿಮ್ಮ 
ಮಗನಲ್ಲ? ಎಂದಳು. ಸ್ವಾಹಾದೇವಿಯು ತನ್ನ ಮಗನೆಂದಳು. ಅಗ್ವಿಯು 
ತನ್ನ ಮಗನೆಂದನು. ಶಂಕರನು ತನ್ನ ಮಗನೆಂದು ಹೇಳಿಕೊಂಡನು. ದೇವ 
ನದಿಯಾದ ಗಂಗೆಯು ತನ್ನ ಮಗನೆಂದು ವಾದಿಸಿದಳು. 

೨೦೬. ಇಂತು ಪರಸ್ಪರ ವಿವಾದಗಳನ್ನು ಮಾಡುತ್ತ ಘೋರವಾದ ಕಲಹ 
ದಲ್ಲಿ ಪ್ರವೃತ್ತರಾದರು. ಎಲೈ ಪಾರ್ಥನೆ! ಬಲವತ್ತರವಾದ ಪುತ್ರಸ್ನೇಹ 
ವೆಂಬುದು ಏನನ್ನು ತಾನೆ ಮಾಡಿಸಲಾರದು? 

೨೦೭. ಆಗ ಗುಹನು ಗಟ್ಟಿಯಾಗಿ ನಗುತ್ತ ಅವರೆಲ್ಲರನ್ನೂ ಕುರಿತು ""ಥಿಮ್ಮ 
ನಿಮ್ಮಲ್ಲಿ ವಿವಾದವು ಯುಕ್ತವಾದುದಲ್ಲ. ನಾನು ನಿಮ್ಮೆಲ್ಲರ ಮಗನೂ ಅಹುದು. 
ನಿಮಗೆ ಬೇಕಾದ ವರಗಳನ್ನು ನನ್ನಲ್ಲಿ ಕೇಳಿರಿ” ಎಂದನು. 

೨೦೮-೨೦೯. ಆಗ ಖುಷಿಸತ್ತಿಯರು ತಮಗೆ ಶಾತ್ವತವಾದ ಸ್ವರ್ಗ 
ರೋಕವು ಬೇಕೆಂದು ಬಯಸಲು ಸ್ವಂದನು ಹಾಗೆಯೇ ಆಗಲೆಂದನು. ಅಷ್ಟ 
ರಲ್ಲಿಯೇ ಇಂದ್ರನು " ಎಲ್ಫೈ ಸ್ಪಂದನೆ! ರೋಹಿಣಿಯ ತಂಗಿಯಾದ ಅಬಿಜಿತಳು 
ಇತರ ನಕ್ಬತ್ರಗಳೊಡನೆ ಸ್ಪರ್ಧೆಯಿಂದ ಹಟಮಾಡಿಕೊಂಡು ತನಗೆ ಜ್ಯೇಷ್ಠತ್ವವೂ 


ಅಲ ಶ್ರಿ ಸ್ಕಾಂದವುಹಾ ಪುರಾಣಂ 


ತತಸ್ತಥೇತಿ ಚ ಸ್ರೋಕ್ತೇ ಕೃತ್ತಿಕಾಸ್ತಾ ದಿನಂ ಗತಾಃ । 


ನಕ್ಚತ್ರಂ ಸಸ್ತಶೀರ್ಷಾಭಂ ಭಾತಿ ತದ್ವಸ್ನಿದೈನತಂ ॥ ೨೧೦ ॥ 

ಅಫೈನಮಬ್ರನೀತ್ಸ್ಯಾಹಾ ಪ್ರಿಯಾ ನಾಹಂ ಮಹಾರ್ಜಿಷಃ । 

ತದಗ್ಗೆಆ ಪ್ರಿಯತಾಂ ದೇಹಿ ಸಹನಾಸಂ ಸದೈವ ಚ ॥ ೨೧೧ ॥ 
ಸ್ಕಂದ ಉವಾಚ: 

ಹನ್ಯಂ ಕವ್ಯಂ ಚ ಯುತ್ಕಿಂಚಿದ್ದ್ದಿಜಾ ಹೋಸ್ಯಂತಿ ಸಾವಕೇ। 

ತತ್ತೇ ನಾಮ್ನಾ ಪ್ರದಾಸ್ಯಂತಿ ವಾಸಃ ಸಾರ್ಧಂ ಭವೇತ್ತ್ರನ ॥ ೨೧೨ ॥ 


ಪಾವಕಃ ಪ್ರಾರ್ಥಯಾಮಾಸ ಯಜ್ಞಭಾಗಾನ್ಸುನಃ ಸುತಾನ್‌ ॥ ೨೧೩ ॥ 
ಸ ಚಾಪ್ಯಾಹಾದ್ಯಪ್ರಭೃತಿ ಯಜ್ಞಭಾಗಾನವಾಸ್ಲುಹಿ | 
ಇತರೇ ಪ್ರಾರ್ಥಯಾಮಾಸುಃ ಖ್ಯಾತೋ ನಸ್ತಂ ಸಂತೋ ಭನ | 


ಏನಮೇವೇತಿ ತಾನಾಹ ಸ್ಫಂದಸ್ತದ್ಧಿ ಸುದುರ್ಲಭಂ ॥ ೨೧೪ ॥ 
ತತಸ್ತಂ ಯೋಗಿನಃ ಸರ್ವೇ ಸಂಭೂಯ ಸನಕಾದಯಃ । 
ಅಭ್ಯಸಿಂಚೆಂತ ತಂ ತಸ್ಮಿನ್ಯೋಗಿನಾಮಾಧಿಪತ್ಯಕೇ 1 ೨೧೫ ॥ 





ಬೇರೆ ಸ್ಥಾನವೂ ಬೇಕೆಂದು ತಪಸ್ಸನ್ನು ಮಾಡುತ್ತಿರುವಳು. ಅಂದಿನಿಂದ ನಾನು 
ಮೂಡವಾಗಿರುತ್ತೇನೆ. ಆ ಸ್ಥಾನದಲ್ಲಿ ಇವರನ್ನು ನಿಲ್ಲಿಸು? ಎಂದು ಹೇಳಿದನು. 

೨೧೦. ಅಂತೆಯೇ ಆಗಬಹುದೆಂದು ಸ್ಪಂದನು ಒಪ್ಪಲು ಅವರು ಕೃತ್ತಿಕೆಯ 
ರಾಗಿ ಆಕಾಶಕ್ಟೇರಿದರು. . ಏಳು ತಲೆಗಳುಳ್ಳುದಂತೆ ಕಾಣುತ್ತ ಅಗ್ನಿದೇವತ್ಮಾಕ 
ವಾದ ಆ ನಕ್ಬತ್ರವು ಇಂದಿಗೂ ಗಗನದಲ್ಲಿ ಮಿರುಗುತ್ತಿರುವುದು. 

೨೧೧. ಬಳಿಕ ಸ್ವಾಹಾದೇವಿಯು ಬಳಿಸಾರ್ದು “ ನಾನು ನನ್ನ ಸತಿಯಾದ 
ಅಗ್ನಿದೇವನಿಗೆ ಪ್ರೀತಿಪಾತ್ರಳಲ್ಲ. ಆದುದರಿಂದ ನನಗೆ ಅಗ್ನಿಯ ಪ್ರೀತಿಯನ್ನೂ 
ಸತ್ಯಸಹವಾಸವನ್ನೂ ಕೊಡು?” ಎಂದು ಬೇಡಿದಳು. 

೨೧೨. ಸ್ವಂದನು ಹೇಳುತ್ತಾನೆ: ಎಲಾ ದೇವಿಯೆ! ಬ್ರಾಹ್ಮಣರು 
ಅಗ್ನಿಯಲ್ಲಿ ಯಾವ ಹವ್ಯಕವ್ಯಗಳನ್ನು ಆಹುತಿಕೊಟ್ಟರೂ ನಿನ್ನ ಹೆಸರಿನಿಂದಲೇ 
ಕೊಡಲ್ಪಡುವುದು. ನಿನಗೆ ಪತಿಯೊಡನೆ ಸಹವಾಸವೂ ಲಭಿಸುವುದು. 

೨೧೩-೨೧೪. ಅಗ್ನಿದೇವನು ಯಜ್ಞಗಳಲ್ಲಿ ಹವಿರ್ಭಾಗವನ್ನೂ ಮಕ್ಕಳನ್ನೂ 
ಪ್ರಾರ್ಥಿಸಲು ಸ್ಫಂದನು “ ಇಂದಿನಿಂದ ನಿನಗೆ ಯಜ್ಞಭಾಗವು ಸಲ್ಲುವಂತಾಗಲಿ?? 
ಎಂದನುಗ್ರಹಿಸಿದನು. ಮಿಕ್ಕವರು “ನೀನು ನಮ್ಮೆಲ್ಲರಿಗೂ ಪ್ರಖ್ಯಾತನಾದ 
'ಮಗನಾಗಿರು'? ಎಂದು ಬೇಡಿಕೊಂಡರು. ಅಂತೆಯೇ ಆಗಬಹುದೆಂದು ಆತನೂ 
ಒಪ್ಪಿಕೊಂಡನು. ಇದೇ ಅತ್ಯಂತ ದುರ್ಲಭವಾದ ವರವು. 

೨೧೫. ಬಳಿಕ ಸನಕಾದಿ ಮಹರ್ಷಿಗಳೆಲ್ಲರೂ ಒಟ್ಟುಗೂಡಿ ಆ ಪರ್ವತ 
ದಲ್ಲಿಯೇ ಸೃಂದಸಿಗೆ ಯೋಗರಾಜ್ಯದ ಪಟ್ಟಾಭಿಷೇಕವನ್ನು ಮಾಡಿದರು. 


ಏಿಕೋನತ್ರಿಂಶೋಕ$ಧ್ಕಾಯಃ ೪೮೭ 


ಯೋಗೀಶ್ವರಮಿತಿ ಪ್ರಾಹುಸ್ತತಸ್ತಂ ಯೋಗಿನಸ್ತಥಾ । 


ಇಹೃಷುರ್ದೇನತಾಶ್ಚೆ 4ನ ನಾನಾವಾವ್ಯಾನ್ಯವಾದಯನ್‌ lH ೨೧೬ 8 
ಅಭಿಷಿಕ್ತೇನ ತೇನಾಸೌ ಶುಶುಭೇ ಶ್ರೇತಸರ್ವತಃ ! 
ಆದಿತ್ಯೇನೇವಾಂಶುಮತಾ ಸುರಮ್ಯ ಉಪಯಾಚಲಃ i ೨೦೧೭ 08 


ತತೋ ದೇವಾಃ ಸಗಂಧರ್ನಾ ನೃತ್ಯಂತ್ಯಪ್ಸರಸಸ್ತಥಾ । 
ಹೃಷ್ಟಾನಾಂ ಸರ್ವಭೂತಾನಾಂ ಶ್ರೂಯತೇ ನಿನದೋ ಮಹಾನ್‌ ॥೨೧೮॥ 
ಏವಂ ಸೇಂದ್ರಂ ಜಗತ್ಸರ್ವಂ ಶ್ವೇತಪರ್ವತಸಂಸ್ಥಿತಂ । 
ಪ್ರಹೃಷ್ಟಂ ಪ್ರೇಕ್ಸ್ಯ ತಂ ಸ್ವಂದಂ ನ ಚ ತೃಪ್ಯತಿ ದರ್ಶನಾತ್‌ ॥೨೦೯॥ 


ಇತಿ ಶ್ರೀ ಸ್ಥಾಂದೇ ಮಹಾಪುರಾಣೇ ಏಕಾಶೀತಿ ಸಾಹಸ್ಪ್ಯಾಂ ಸಂಹಿತಾಯಾಂ 
ಪ್ರಥಮೇ ಮಾಹೇಶ್ವರಖಂಡೇ ಕೌಮಾರಿಕಾಖಂಡೇ "ಕುಮಾರೇಶಮಾಹಾತ್ಮ್ಯೇ 
ಸ್ಕಂದಕುಮಾರಸ್ಯ ಸರ್ವದೇವಸೈೆನ್ಯಾಧಿಪತ್ಯಾಭಿಷೇಕೋತ್ಸವವರ್ಣನಂ'? 
ನಾಮ ಏಕೋನತ್ರಿಂಶೋ$ಧ್ಯಾಯಃ 





೨೧೬. ಬಳಿಕ ಯೋಗಿಗಳೆಲ್ಲರೂ ಆತನನ್ನು ಯೋಗೀಶ್ವರನೆಂದು ಕರೆದರು. 
ದೇವತೆಗಳೆಲ್ಲರೂ ಸಂತೋಷಗೊಂಡು ವಾದ್ಯಗಳನ್ನು ಮೊಳಗಿಸಿದರು. 

೨೧೭. ಕಾಂತಿಯುಕ್ತನಾದ ಸೂರ್ಯನಿಂದಲಂಕೃತವಾಗಿ ಮನೋಹರ 
ವಾದ ಉದಯಾಚಲದಂತೆ ಅಭಿಸಿಕ್ಕನಾದ ಷಣ್ಮುಖಸ್ವಾಮಿಯಿಂದ ಆ ಶ್ವೇತ 
ಪರ್ವತವು ಕಂಗೊಳಿಸುತ್ತಿದ್ದಿತು. 

೨೧೮. ಆಗ ದೇವತೆಗಳೂ, ಗಂಧರ್ವರೂ, ಅಪ್ಪರಪ್ರೀಯರೂ ನರ್ತನ 
ಮಾಡತೊಡಗಿದರು. ಸಂತೋಷದಿಂದ ಕೂಡಿದ ಸಕಲ ಪ್ರಾಣಿಗಳ ಗರ್ಜನೆಗಳು 
ದೊಡ್ಡದಾಗಿ ಕೇಳುತ್ತಿದ್ದುವು. 

೨೧೯. ಇಂತು ಇಂದ್ರನೊಡನೆ ತ್ರೇತಪರ್ವತದಲ್ಲಿ ನಿಂತು ಸಂತುಷ್ಟಾಂತ 
ರಂಗನಾದ ಸ್ವಂದನನ್ನು ಕಂಡು ಸಕಲ ಜಗತ್ತೂ ತೃಪ್ತಿಯನ್ನು ಹೊಂದಲಿಲ್ಲವು. 


ಇಲ್ಲಿಗೆ ಎಂಬತ್ತೊಂದುಸಾನಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸಾ ೦ದಮಹಾಪುರಾಣದ ಮಾಹೇಶ್ವರಖಂಡದ ಎರಡನೆಯ ಕೌಮಾರಿಕಾಖಂಡದಲ್ಲಿ 
€" ಕುಮಾರೇಶ ಮಾಹಾತ್ಮ್ಮ-ಸ್ಕ೦ದಕುಮಾರನ ಸರ್ವದೇನ ಸೈನ್ಯಾಧಿಪತ್ಕಾಭಿಷೇಕ 
ವರ್ಣನ?”ವೆಂಬ ಇಪ್ಪತ್ತೊಂಬತ್ತನೆಯ ಅಧ್ಯಾಯವು ಮಂಗಿದುದು 


॥ ಶ್ರೀಃ ॥ 
ಅಥ ತ್ರಿಂಶೋಧ್ಯಾಯಃ 
ಹುಮಾರೇಶ ಮಹಾತ್ಮ್ಯ ಕಾರ್ತಿಕೇಯಸ್ಯ ಸೇನಾನಿತ್ವೆ ೀಭಿಷೇಶ ವರ್ಣನಂ 
ನಾರದ ಉವಾಚ :- 
ತತಃ ಸ್ಮಂದಃ ಸುರೈಃ ಸಾರ್ಧಂ ಶ್ರೇತಸರ್ವತಮಸ್ತಕಾತ್‌ 
ಉತ್ತೀರ್ಯ ತಾರಕಂ ಹಂತುಂ ದಕ್ಷಿಣಾಂ ಸ ದಿಶಂ ಯಯೌ ॥೧॥ 
ತತಃ ಸರಸ್ಪತೀತೀರೇ ಯಾನಿ ಭೂತಾನಿ ನಾರದ । 





ಗ್ರಹಾಶ್ಚೋಪಗ್ರಹಾಶ್ಚೈನ ನೇತಾಲಾಃ ಶಾಕಿನೀಗಣಾಃ 1೨॥ 

ಉನ್ಮಾದಾ ಯೇ ಹ್ಯಪಸ್ಮಾರಾಃ ಪಲಾದಾಶ್ಚ ಪಿಶಾಚಕಾಃ | 

ದೇವೈಸ್ತೇಷಾಮಾಧಿಪತ್ಯೇ ಸೋಂಭಷಿಚ್ಯತ ಪಾವಕಃ 1೩॥ 

ಯಥಾ ತೇ ನೈನ ಮರ್ಯಾದಾಂ ಸಂತ್ಯಜಂತಿ ದುರಾಶಯಾಃ ॥' 

ಏತೈಸ್ತಸ್ಮಾತ್ಸಮಾಕ್ಪ್ರಾಂತಃ ಶರಣ್ಯಂ ಪಾವಕಿಂ ವ್ರಜೇತ್‌ Hn 

ಅಪ್ರ ಕೀರ್ಣೇಂದ್ರಿಯಂ ದಾಂತಂ ಶುಚಿಂ ನಿತ್ಯಮತಂದ್ರಿತಂ । 

ಆಸ್ತಿಕಂ ಸ್ವಂದಭಕ್ತಂ ಚ ವರ್ಜಯಂತಿ ಗ್ರಹಾದಿಕಾಃ !1೫॥ 

ಮಹೇಶ್ವರಂ ಚ ಯೇ ಭಕ್ತಾ ಭಕ್ತಾ ನಾರಾಯಣಂ ಚ ಯೇ । 

ತೇಷಾಂ ದರ್ಶನಮಾತ್ರೇಣ ನಶ್ಯಂತೇ ತೇ ವಿದೂರತಃ Hn 
ಕನ್ನಡದ ಅನುವಾದ 


ಹ್ರುಮಾರೇಶ ಮಾಹಾತ್ಮ್ಯ ಕಾರ್ತಿಳೇಯನು ಸೇನಾಧಿಹತಿಯಾಗಿ ಅಭಿಷಿಕ್ತನಾದುದರ ವರ್ಣನ 


೧. ನಾರದನು ಹೇಳುತ್ತಾನೆ: ಬಳಿಕ ಸ್ಪಂದನು ದೇವತೆಗಳೊಡನೆ 
ತ್ರೇತಪರ್ವತದಿಂದಿಳಿದು ತಾರಕಾಸುರನನ್ನು ಕೊಲ್ಲಲು ದಕ್ಸಿಣದಿಕ್ಸಿಗೆ ಹೊರಟನು. 

೨-೪. ಸರಸ್ವತೀ ನದಿಯ ತೀರದಲ್ಲಿ ಭೂತಗಣಗಳೂ, ಗ್ರಹಗಳೂ, 
ಉಪಗ್ರಹೆಗಳೂ ವೇತಾಲರೂ, ಶಾಕಿನಿಯರೂ, ಉನ್ಮಾದೆಯರೂ, ಅಸಸ್ಮಾರ 
ಶಕ್ತಿಯೂ, ಪಲಾದರೂ, ಪಿಶಾಚಿಗಳೂ, ಮುಂತಾದುವುಗಳಿಗೆಲ್ಲ ಅಧಿಪತಿಯಾಗಿ 
ದೇವತೆಗಳಿಂದ ಅಭಿಷಿ ಕೃನಾದನು. ದುರ್ಬುದ್ಧಿಯುಳ್ಳ ಇವರೆಲ್ಲರೂ ತಮ್ಮ 
ನಿಯಮಗಳನ್ನು ಮಾರಿ ನಡೆಯದಿರುವಂತೆ ಇವುಗಳಿಂದ ಪೀಡಿತನಾದ 
ಮನುಷ್ಯನು ಷಣ್ಮುಖಸ್ವಾಮಿಗೆ ಶರಣಾಗತನಾಗಬೇಕು. 

೫. ಇಂದ್ರಿಯಲೋಲುಪನಲ್ಲದವನೂ, ಜ್ಞಾನೇಂದ್ರಿಯಗಳನ್ನು ಸ್ವಾಧೀನ 
ಪಡಿಸಿಕೊಂಡವನೂ, ಶುಚಿಯೂ, ನಿತ್ಯದಲ್ಲಿಯೂ ಜಾಗರೂಕನೂ, ದೈವ 
ಭಕ್ತನೂ, ಸ್ಪಂದ ಶರಣಾಗತನೂ ಆದ ಮಾನವನನ್ನು ಇವುಗಳು ಬಾಧಿಸುವುದಿಲ್ಲ. 

೬, ಯಾರು ಮಹೇಶ್ವರನ ಅಥವಾ ನಾರಾಯಣನ ಭಕ್ತರಾಗಿರುವರೋ 
ಅವರನ್ನು ದೂರದಿಂದ ನೋಡುತ್ತಲೇ ಇವರು ಓಡಿಹೋಗುವರು. 


ತ್ರಿಂಶೋ$ಧ್ಯಾಯಃ ಲಳಲ೯ 


ತತಃ ಸರ್ವೈಃ ಸುರೈಃ ಸಾರ್ಧಂ ಮಹೀತೀರಂ ಯಯೌ ಗುಹಃ । 

ತತ್ರ ದೇವೈಃ ಪ್ರಕಥಿತಂ ಮಹೀಮಾಹಾತ್ಮ್ಯಮುತ್ತಮಂ 1೭॥೧ 
ಶ್ರುಣ್ಣನ್ನಿಸಿಷ್ಮಿಯೇ ಸ್ವಂದಃ ಪ್ರಣನಾಮ ಚ ತಾಂ ನದೀಂ । 

ತತೋ ಮಹೀದಕ್ಸಿಣತಸ್ತೀರಮಾಶ್ರಿತ್ಯ ಧಿಷ್ಮಿತಂ । 


ಪ್ರಜಮ್ಯ ಶಕ್ರಪ್ರನುಖಾ ಗುಹಂ ವಚನಮಂಬತ್ರಿವನ್‌ lu 
ಅಭಿಷಿಕ್ತಂ ವಿನಾ ಸ್ವಂದ ಸೇನಾಪತಿಮಕಲ್ಮಷಂ । 
ನ ಶರ್ಮ ಲಭತೇ ಸೇನಾ ತಸ್ಮಾತ್ರ್ಮಮಭಿಷೇಚಯ ॥೯॥ 


ಮಹೀಸಾಗರಸಂಭೂತೈಃ ಪುಣ್ಯೆ ತ್ಮೌಪಿ ಶಿವೈರ್ಜಲೈಃ 
ಅಭಿಷೇಕ್ಸ್ಟ್ಯಾ ಮಹೇ ತ್ವಾಂ ಚ ತತ್ರ ನೋ ದ್ರಷ್ಟುಮರ್ಹಸಿ ॥೧೦॥ 
ಯಥಾ ಹಸ್ತಿಷದೇ ಸರ್ವಪದಾಂತರ್ಭಾವ ಇಷ್ಯತೇ | 


ಸರ್ವತೀರ್ಥಾಂತರಸ್ಥಾನಂ ತಥಾರ್ಣವಮಹೀಜಲೇ IH ೧೦ 
ಸರ್ವಭೂತನುಯೋ ಯದ್ವತ್ರ್ಯಂಬಕಃ ಪರಿಕೀರ್ತ್ಯತೇ | 
ಸರ್ವತೀರ್ಥಮಯಸ್ತ ದ್ವನ್ಮಹೀಸಾಗರಸಂಗಮಃ 1 ೧೨ ॥ 





೭. ಸಕಲ ದೇವತೆಗಳಿಂದ ಪರಿವಾರಿತನಾಗಿ ಷಣ್ಮುಖನು ಮಹೀಸಾಗರ 
ಕ್ಸೇತ್ರಕ್ಕೆ ಬಂದನು. ಅಲ್ಲಿ ಆ ಕ್ಲೇತ್ರದ ಮಾಹಾತ್ಮ್ಯೆಯನ್ನು ಅವರು ಆತನಿಗೆ 
ತಿಳಿಸಿದರು. 

೮. ಇದನ್ನು ಕೇಳಿ ಸ್ಪಂದನು ಬಹಳ ವಿಸ್ಮಯಗೊಂಡವನಾಗಿ ಆ ನದಿಗೆ 
ನಮಸ್ಕರಿಸಿದನು. ಮತ್ತು ಆ ನದಿಯ ದಕ್ಟಿಣತೀರದಲ್ಲಿ ಕುಳಿತಿರುವ ಆತನನ್ನು 
ಕುರಿತು ಇಂದ್ರಪ್ರಮುಖರಾದ ದೇವತೆಗಳು ಹೇಳಿದರೇನೆಂದರೆ: 

೯. "ಎಲೈ ಸೃಂದನೆ! ನಿಷ್ಠಲ್ಮಷನಾದವನು ಸೇನಾಪತಿಯ ಸ್ಥಾನದಲ್ಲಿ 
ಅಭಿಷೇಕವನ್ನು ಹೊಂದಿದಲ್ಲದೆ ಅವರ ಸೇನೆಗೆ ಸುಖನುಂಬಾಗುವುದಿಲ್ಲ. 
ಆದುದರಿಂದ ನೀನು ಈಗ ಅಭಿಸಿಕ್ಕನಾಗಬೇಕು. 

೧೦. ಮಹೀಸಾಗರಸಂಗಮದಲ್ಲಿ ಹುಟ್ಟದ ಪುಣ್ಯಕರಗಳೂ ಮಂಗಳಕರ 
ಗಳೂ ಆದ ಜಲದಿಂದ ನಿನಗೆ ಅಭಿಷೇಕವನ್ನು ಮಾಡುವೆವು. ಅಲ್ಲಿ ನೀನು 
ನಮ್ಮನ್ನು ನೋಡಬೇಕು. 

೧೧. ಆನೆಯ ಹೆಜ್ಜೆಯಲ್ಲಿ ಇತರ ಮೃಗಗಳ ಹೆಜ್ಜೆ ಗಳೆಲ್ಲವೂ ಹೇಗೆ 
ಅಂತರ್ಭಾವವನ್ನು ಹೊಂದುವುವೋ, ಅಂತೆಯೇ ಮಹೀಸಾಗರ ಕ್ಷೇತ್ರದಲ್ಲಿ 
ಸಕಲ ತೀರ್ಥಗಳ ಅಂತರ್ಭಾವವೂ ಉಂಟಾಗಿರುವುದು. 

೧೨. ಮಹೇಶ್ವರನೆಂತು ಸಕಲ ಭೂತಮಯನೆಂದು ಶಾಸ್ತ್ರಗಳಲ್ಲಿ 
ಹೇಳಲ್ಪಟ್ಟಿರುವನೊ, ಅಂತೆಯೇ ಈ ಮಹೀಸಾಗರ ಕ್ಲೇತ್ರೋದಕವು 
ಭೂಲೋಕದ ಸಕಲ ಕ್ಸೇತ್ರೋದಕಮಯವೆಂದು ಹೇಳಲ್ಪಟ್ಟರುವುದು. 

F 


ಲಂ ಶ್ರೀ ಸ್ಕಾಂದಮಹಾಪುರಾಣಂ 


ಅರ್ಧನಾರೀಶ್ವರಂ ರೂಸಂ ಯಥಾ ರುದ್ರಸ್ಯ ಸರ್ವದಂ | 


' ತಥಾ ಮಹೀಸಮುದ್ರಸ್ಯ ಸ್ನಾನಂ ಸರ್ವಫಲಪ್ರದಂ 1 ೧೩ 1 
ಯೇನಾತ್ರ ಪಿತರಃ ಸ್ಕಂದ ತರ್ಪಿತಾ ಭಕ್ತಿಭಾನತಃ । 
ತೇನ ಸರ್ವೇಷು ತೀರ್ಥೇಷು ತರ್ಪಿತಾ ನಾತ್ರಸಂಶಯಃ I ೧೪ ॥ 
ನ ಚೈತದ್ಧೃದಿ ಮಂತವ್ಯಂ ಕ್ಪಾರಮೇತಜ್ಜಲಂ ಹಿ ಯತ್‌ 1 ೧೫ ॥ 


ಯಥಾ ಹಿ ಕಟುತಿಕ್ತಾದಿ ಗವಾಗ್ರಸ್ತಂ ಹಿ ಕ್ಸೀರದಂ । 
ಏನಮೇತಸ್ತ್ಯಿದಂ ತೋಯಂ ಪಿತ್ಯೂಣಾಂ ತಪ್ತಿದಾಯಕಂ ॥ ೧೬॥ 
ಏನಂ ಬ್ರುನತ್ಸು ದೇನೇಷು ಕಪಿಲೋಸಿ ಮುನಿರ್ಜಗೌ । 


ಸತ್ಯಮೇತದುಮಾಪುತ್ರ ಸರ್ವತೀರ್ಥಮಯಾ ಮಹೀ 1 ೧೭॥ 
ಕರ್ದನೋ ಯಸ್ತೃಹನುಪಿ ಜ್ಞ್ಞಾತ್ಕಾ ತೀರ್ಥಮಹಾಗುಣಾನ್‌ । 
ಸರ್ವಾಂ ಭುನಂ ಪರಿತ್ಯಜ್ಯ ಕೃತ್ವಾ ಹ್ಯಾಶ್ರಮಮಾಸ್ಥಿ ತಃ H ೧೮ ॥ 





೧೩. ಮಹೇಶ್ವರನ ಅರ್ಧನಾರೀಶ್ವರ ರೂಪವು ಎಂತು ಸಕಲ ಇಷ್ಟಾರ್ಥ 
ಗಳನ್ನೂ ದೊರಕಿಸಿಕೊಡುವುದೋ, ಹಾಗೆಯೇ ಮಹೀಸಮುದ್ರದ ಸ್ಪಾನವೂ 
ಜನರಿಗೆ ಸಕಲ ಕಾಮಗಳನ್ನೂ ಈಡೇರಿಸುವುದು. 

೧೪. ಎಲ್ಫೆ ಸ್ಪಂದನೆ! ಯಾವನ ಭಕ್ತಿ ಶ್ರದ್ಧೆ ಗಳಿಂದೊಡಗೂಡಿ 
ಈ ಕ್ಷೇತ್ರದಲ್ಲಿ ಪಿಂಡಪ್ರದಾನಾದಿಗಳಿಂದ ವಿತೃಗಳನ್ನು ತೃಪ್ತಿಸಡಿಸುವನೊ, 
ಅವನಿಂದ ಸಕಲ ತೀರ್ಥಗಳಲಿಯೂ ನಿತೃತರ್ನಣಗಳು ಮಾಡಲ್ಪ ಟ್ಟಂತೆ 
ತಿಳಿಯಬೇಕು. ಈ ವಿಷಯದಲ್ಲಿ ಸಂಶಯವಿಲ್ಲ. 

೧೫-೧೬. ಈ ಕ್ಟೇತ್ರದ ಜಲವು ಲವಣಮಯವೆಂದು ಸ್ವಲ್ಪವೂ ಕೆಂಕೃತಿ 
ಯನ್ನು ಹೊಂದಬಾರದು. ಗೋವುಗಳಿಂದ ಭಕ್ತೆಸಲ್ಪಟ್ಟ ಕಹಿ, ಒಗರು 
ಪದಾರ್ಥಗಳು ಹೇಗೆ ಕ್ಸೀರವಾಗಿಯೇ ಪರಿಣಮಿಸುವುವೊ, ಹಾಗೆಯೇ 
ಈ ಕ್ಷೇತ್ರೋದಕನವು ಲವಣಮಯವಾದರೂ ಪಿತೃಗಳಿಗೆ ತೃಪ್ತಿಯನ್ನುಂಟು 
ಮಾಡುವುದು.” 

೧೭. ಇಂತು ದೇವತೆಗಳು ನಿರೂಪಿಸುತ್ತಿರಲು ಕಪಿಲಮಹರ್ಷಿಯೂ 
ಅಲ್ಲಿಗೆ ಬಂದು “ಎಲೈ ಪಾರ್ವತೀಪುತ್ರನೆ! ಈ ಮಾತುಗಳು ಸತ್ಯವು. 
ಈ ನುಹೀಸಾಗರಸಂಗಮವು ಸರ್ವತೀರ್ಥಮಯವಾಗಿರುವುದು. 

೧೮. ನನ್ನ ತಂದೆಯಾದ ಕರ್ದಮಪ್ರ ಜಾಪತಿಯ್ಕೂ ನಾನೂ ಸಹ 
ಈ ತೀರ್ಥದ ಮಾಹಾತ್ಮ್ಯವನ್ನು ತಿಳಿದು ಭೂಲೋಕದ ಇತರ ಸ್ಥಳಗಳ 
ನ್ಲೆಲ್ಲ ಬಿಟ್ಟು ಇಲ್ಲಿಯೇ ಆಶ್ರಮವನ್ನು ಕಲ್ಪಿಸಿಕೊಂಡು ಥಿಂತಿರುವೆವು?' ಎಂದು 
ಹೇಳಿದನು. 


ತ್ರಿಂಶೋ$ಧ್ಕಾಯಃ ೪೯೧ 


ತತೋ ಮಹೇಶ್ವರಃ ಪ್ರಾಹ ಸತ್ಯಮೇತತ್ಸುರೋದಿತಂ | 
ಬ್ರಹ್ಮಾದ್ಯಾಸ್ತಂ ತಥಾ ಪ್ರಾಹುರತ್ರ ಭೂಯೋಪ್ಯಘೋ ಗುರುಃ । 


ಅತ್ರಾಭಿಷೇಕಂ ತೇ ನೀರ ಕರಿಷ್ಯಾಮಃ ಸಮಾದಿಶ ॥೧೯॥ 
ತತಃ ಸುವಿಸ್ಮಿತಸ್ತತ್ರ ಸ್ನಾತ್ವಾ ಸೃಂದೋ ಮಹಾಮನಾಃ । 
ಅಭಿಹಿಂಚಂತು ಮಾಂ ದೇವಾ ಇತಿ ತಾನಬ್ರವೀದ್ವಚಃ 1೨೦೫೪ 


ತತೋಇಭಿಷೇಕಸಂಭಾರಾನ್ಸರ್ವಾನ್ಸಂಭೃತ್ಯ ಶಾಸ್ಟ್ರತಃ | 
ಜುಹುವುರ್ಮಂತ್ರಪೂತೇಃಗ್ಗೌ ಚತ್ವಾರೋ ಮುಖ್ಯಮತ್ತಿಜಃ ॥ ೨೧॥ 
ಬ್ರಹ್ಮಾ ಚ ಕಪಿಲೋ ಜೀವೋ ವಿಶ್ವಾಮಿತ್ರಶ್ಚತುರ್ಥಕಃ । 


ಅನ್ಯೇ ಚ ಶತಶಸ್ತತ್ರ ಮುನಯೋ ವೇದಪಾರಗಾಃ 1 ೨೨ ॥ 
ತತ್ರಾದ್ಭುತಂ ಮಹಾದೇವೋ ದರ್ಶಯಾಮಾಸ ಭಾರತ । 
ಯದಗ್ನಿಕಂಂಡಮುಧ್ಯಸ್ನೋ ಲಿಂಗಮೂರ್ತಿರ್ವ್ಯದೃಶ್ಯತ ॥ ೨೩ ॥ 
ಆಹಮೇವಾಗ್ನಿಮಧ್ಯಸ್ಥೋ ಹವಿರ್ಗೃಹ್ಹಾಮಿ ನಿತ್ಯಶಃ । 
ಏತತ್ಸಂದರ್ಶನಾರ್ಥಾಯ ಲಿಂಗಮೂರ್ತಿರಭೂದ್ವಿಭುಃ ॥ ೨೪ ॥ 





೧೯. ಬಳಿಕ ಮಹೇಶ್ವರನೂ ದೇವತೆಗಳ ವಾಕ್ಯಗಳನ್ನೇ ಅನುಮೋದಿ 
ಸಿದನು. ಆಗ ಬ್ರಹ್ಮಾದಿದೇವತೆಗಳು ಆತನನ್ನು ಕುರಿತು ಇಂತೆಂದರು: 
“ ಇಲ್ಲಿ ಮಹಾದೇವನೇ ಗುರುವಾಗಿರುವನು. ಎಲ್ಫೈ ವೀರನೆ! ನಿನಗೆ ಇಲ್ಲಿಯೇ 
ಅಭಿಷೇಕವನ್ನು ಮಾಡುವೆವು. ನಮ ನ್ನು ಆಜ್ಞೆ ಮಾಡು.?' 

೨೦. ಮಹಾ ಬುದ್ಧಿ ಶಾಲಿಯಾದ ಸ್ವಂದನು ಈ ಮಾತುಗಳನ್ನು ಕೇಳಿ 
ವಿಸ್ಮಿತನಾಗಿ ಅಲ್ಲಿ ಸ್ನಾನವನ್ನು ಮಾಡಿ "" ಎಲೈ ದೇವತೆಗಳ! ನಿಮ್ಮಿಷ್ವದಂತೆ 
ನನಗೆ ಅಭಿಷೇಕವನ್ನು ಮಾಡಿರಿ? ಎಂದಾಜ್ಞಾ ಪಿಸಿದನು. 

೨೧. ಆಗ ಶಾಸ್ತ್ರೋಕ್ತ ವಿಧಿಯಿಂದ ಬೇಕಾದ ಸಕಲ ಪದಾರ್ಥಗಳನ್ನೂ 
ಸಂಗ್ರಹಿಸಲು ನಾಲ್ಕು ಜನ ಮುಖ್ಯ ಖುತ್ತಿಜರು ಮಂತ್ರಗಳಿಂದ ಪವಿತ್ರಗೊಳಿ 
ಸಲ್ಪಟ್ಟ ಅಗ್ನಿಯಲ್ಲಿ ಹೋಮಗಳನ್ನು ಮಾಡತೊಡಗಿದರು. 

೨೨. ಬ್ರಹ್ಮ, ಕಪಿಲ ಜೀವ, ವಿಶ್ವಾಮಿತ್ರ ಇವರೇ ನಾಲ್ವರು ಖುತ್ತಿಜರು. 
ಇತರ ವೇದಜ್ಞರಾದ ನೂರಾರು ಜನ ಮುನಿಗಳೂ ಅಲ್ಲಿ ನೆರೆದಿದ್ದರು. 

೨೩. ಎಲ್ಫೈ ಅರ್ಜುನನೆ! ಅಲ್ಲಿ ಮಹಾದೇವನು ನೆರೆದವರಿಗೆ ಒಂದು 
ವಿಚಿತ್ರವನ್ನು ತೋರಿಸಿದರು. ಅಗ್ರಿಕುಂಡದ ಮಧ್ಯದಿಂದ ತಾನೇ ಲಿಂಗರೂಪಿ 
ಯಾಗಿ ಜನರಿಗೆ ಕಾಣಿಸಿಕೊಂಡನು. 

೨೪. ತಾನೇ ಅಗ್ಲಿಮಧ್ಯದಲ್ಲಿದ್ದು ನಿತ್ಯವೂ ಹವಿರ್ಭಾಗವನ್ನು ತೆಗೆದು 
ಕೊಳ್ಳುವುದನ್ನು ತೋರಿಸುವುದಕ್ಕಾಗಿಯೇ ಮಹೇಶ್ವರನು ಲಿಂಗರೂಪಿ 
ಯಾದನು. 


ಅಲ. ಶಿ ಸ್ಥಾಂದಮಹಾಪುರಾಣಂ 


ತಲ್ಲಿಂಗಮತುಲಂ ದೇವಾ ನಮಶ್ಚಶಕ್ರುನರ್ನುದಾಸ್ಚಿತಾಃ । 


ಸರ್ವಪಾಷಾಪಹಂ ಪಾರ್ಥ ಸರ್ವಕಾಮಫಲಪ್ರದಂ ॥ ೨೫ ॥ 
ತತ್ರ ಹೋಮಾವಸಾನೇ ಚ ದತ್ತೇ ಹಿನುವತಾ ಶುಭೇ । 

ದಿವ್ಯರತ್ನಾನ್ವಿತೇ ಸೃಂದೋ ನಿಷಣ್ಣಃ ಪರಮಾಸನೇ ॥ ೨೬॥ 
ಸರ್ವಮಂಗಳ ಸಂಭಾರೈರ್ವಿಧಿಮಂತ್ರಪುರಸ್ಕತಂ । 

ಅಭ್ಯಹಿಂಚಂಸ್ತತೋ ದೇವಾಃ ಕುಮಾರಂ ಶಂಕರಾತ್ಮಜಂ 1 ೨೭॥ 


ಇಂದ್ರೋ ನಿಷ್ಣುರ್ಮುಹಾನೀರ್ಯೊೋ ಬ್ರಹ್ಮರುದ್ರೌ ಚ ಫಾಲ್ಲುನ ॥೨೮॥ 
ಆದಿತ್ಯಾದ್ಯಾ ಗ್ರಹಾಃ ಸರ್ವೇ ತಥೋ ಭಾವನಿಲಾನತೌ । 


ಆದಿತ್ಯಾ ನಸನೋ ರುದ್ರಾಃ ಸಾಧ್ಯಾಶ್ಹೈವಾಶ್ಚಿನಾವುಭೌ 1೨೯॥ 
ನಿಶ್ಚೇದೇವಾಶ್ಚ ನುರುತೋ ಗಂಧರ್ವಾಪ್ಸರಸಸ್ತಥಾ । 
ದೇವಬ್ರಹ್ಮರ್ಷಯಶ್ಚೈನ ನಾಲಖಲ್ಯಾ ಮರೀಚಿಷಾಃ lon 
ವಿದ್ಯಾಧರಾ ಯೋಗಸಿದ್ಧಾಃ ಪುಲಸ್ತ್ಯಪುಲಹಾದಯಃ | 

ಪಿತರಃ ಕಶ್ಯಪೋಂತ್ರಿಶ್ಚ ಮುರೀಚಿರ್ಭ್ಯಗುರಂಗಿರಾಃ H ೩೧॥ 
ದಕ್ಸೋಥ ಮನವೋ ಯೇ ಚ ಜ್ಯೋತೀಂಹಿ ಖುತನಸ್ತಥಾ । 
ಮೂರ್ತಿಮತ್ಯಶ್ಚ ಸರಿತೋ ಮಹೀಪ್ರಭೃತಿಕಾಸ್ತಥಾ | ೩೨ ॥ 





೨೫. ಎಲೈ ಪಾರ್ಥನೆ! ಸಕಲ ಪಾಪಹಾರಕವೂ, ಸರ್ವಕಾಮಫಲ 
ಪ್ರದವೂ, ಅಪ್ರಮೇಯವೂ ಆದ ಆ ಲಿಂಗವನ್ನು ದೇವತೆಗಳೆಲ್ಲರೂ ಸಂತೋಷ 
ದಿಂದ ನಮಸ್ತರಿಸಿದರು. 

೨೬, ಇಂತು ಹೋಮವು ಸಾಂಗವಾಗಿ ನಡೆಯಲು ಹಿಮನವಂತನಿಂದ 
ಕೊಡಲ್ಪಟ್ಟ ನವರತ್ನಖಚಿತವಾದ ಉತ್ತಮಾಸನದಲ್ಲಿ ಸ್ಪಂದನು ಮಂಡಿಸಿದನು. 

೨೭. ದೇವತೆಗಳು ಸಕಲ ಮಂಗಳದ್ರವ್ಯಗಳನ್ನೂ ಸಿದ್ಧಗೊಳಿಸಿ ವಿಧ್ಯನು 
ಸಾರವಾಗಿ ಮಂತ್ರಗಳನ್ನುಚ್ಚರಿಸುತ್ತ ಶಿವಪುತ್ರ ನಾದ ಷಣ್ಮುಖಸ್ವಾಮಿಗೆ 
ಅಭಿಷೇಕವನ್ನು ಮಾಡಿಸಿದರು. 

೨೮-೩೮. ಎಲ್ಫೈ ಅರ್ಜುನನೆ! ಮಹೇಂದ್ರನೂ, ಶ್ರೀ ನಾರಾಯಣನೂ, 
ಬ್ರಹ್ಮನೂ, ಶಿವನೂ, ಸೂರ್ಯಾದಿ ನವಗ್ರಹಗಳೂ, ವಾಯ್ಕು ಅಗ್ಲಿ, ದ್ವಾದಶಾ 
ದಿತ್ಯರ್ಕೂ ಅಷ್ಟ್ರವಸುಗಳೂ, ಏಕಾದಶರುದ್ರರೂ, ಸಾಧ್ಯರೂ, ಅಶ್ವಿನೀ ದೇವತೆ 
ಗಳೂ, ವಿಶ್ವೇದೇವತೆಗಳೂ, ಮರುತ್ತುಗಳೂ ಗಂಧರ್ವರ, ಅಪ್ಸರಸರೂ, 
ದೇವರ್ಷಿಗಳೂ, ಬ್ರಹ್ಮರ್ಸಿಗಳೂ, ವಾಲಖಿಲ್ಯರೂ, ಮರೀಚಿಗಳೂ, ವಿದ್ಯಾ 
ಧರರ್ಕೂ ಯೋಗಸಿದ್ಧರೂ, ಪುಲಸ » ಪುಲಹ, ಪಿತೃದೇವತೆಗಳೂೂ ಕಶ್ಯಪ, 
ಅತ್ತಿ, ಮರೀಚಿ, ಭೃಗು, ಅಂಗಿರಸ್ಸು, ದಕ್ಸ, ಚತುರ್ದಶ ಮನುಗಳೂ, 


ತ್ರಿಂಶೋಕಥ್ಯಾಯಃ ರ್ಳ 


ಲವಣಾದ್ಯಾಃ ಸಮುದ್ರಾಶ್ಚ ಪ್ರಭಾನಾದ್ಯಾಶ್ಚ ತೀರ್ಥಕಾಃ । 
ಪೈಥಿನೀ ದ್ಯೌರ್ದಿಶಶ್ನೈನ ಹಾದಪಾಃ ಪರ್ವತಾಸ್ತಥಾ 


1! ೩೩ ॥ 
ಅದಿತ್ಯಾದ್ಯಾ ಮಾತರಶ್ಚ ಕುರ್ವಂತ್ಯೋ ಗುಹಮಂಗಲಂ | 
ವಾಸುಕಪ್ರಮುಖಾ ನಾಗಾಸ್ತಥೋಭೌ ಗರುಡಾರುಣೌ i ೩೪ ಗ 
ವರುಣೋ ಧನದಶ್ಚೈನ ಯಮಃ ಸಾನುಚರಸ್ತಥಾ । 
ರಾಕ್ಚಸಃ ನಿರ್ಯತಿಶ್ಚೈವ ಭೂತಾನಿ ಚ ಸಲಾಶನಾಃ I ೩೫॥ 
ಧರ್ಮೋ ಬೃಹಸ್ಪತಿಶ್ಚೈವ ಕಪಿಲೋ ಗಾಧಿನಂದನಃ । 
ಬಹುಲತ್ವಾಚ್ಚ ಯೇ ನೋಕ್ತಾ ವಿವಿಧಾ ದೇನತಾಗಣಾಃ ॥1 ೩೬ ॥ 
ತೇ ಚ ಸರ್ವೇ ಮಹೀಶೂಲೇ ಹ್ಯಭ್ಯಸಿಂಚನ್ಮುದಾ ಗುಹಂ 1 
ತತೋ ಮಹಾಸ್ವನಾಮುಗ್ರಾಂ ದೇವದೈತ್ಯಾದಿದರ್ಸ್ಪಹಾಂ 1 ೩೭॥ 
ದದೌ ಪಶುಪತಿಸ್ತಸ್ಥೈ ಸರ್ವಭೂತಮಹಾಚಮೂಂ | 
ನಿಷ್ಣುರ್ದದೌ ವೈಜಯಂತೀಂ ಮಾಲಾಂ ಬಲನಿವರ್ಧಿನೀಂ ॥ ೩೮ ॥ 
ಉಮಾ ದದೌ ಜಾರಜಸೀ ವಾಸನೀ ಸೂರ್ಯಸಪ್ರಭಾ । 
ಗಂಗಾ ಕಮಂಡಲುಂ ದಿವ್ಯಮಮೃತೋದ್ಬವಮುತ್ತಮಂ 1 ೩೯॥ 





ಜ್ಯೋತಿರ್ಮಂಡಲಗಳೂ, ಷಡೃತುಗಳೂ, ರೂಪಗೊಂಡ ನದ್ಯಭಿಮಾನಿ ದೇವತೆ 
ಯರೂ, ಮಹೀಸಾಗರಾದಿ ಕ್ಲೇತ್ರಗಳೂ, ಲವಣಾದಿ ಸಪ್ತ ಸಮುದ್ರಗಳೂ, 
ಪ್ರಭಾಸಾದಿ ತೀರ್ಥಗಳೂ, ಭೂಮಿ, ಅಂತರಿಕ್ಸ ದಶದಿಕ್ಟುಗಳೂ, ವೃಕ್ಸಗಳ್ಕೂ 
ಪರ್ವತಗಳೂ, ಅದಿತಿಯೇ ಮೊದಲಾದ ದೇವಮಾತೆಯಕ್ಕೂ ವಾಸುಕಿ ಪ್ರಮುಖ 
ರಾದ ಸರ್ಪಶ್ರೇಷ್ಠರ್ಕೂ ಅಣ್ಣತಮ್ಮಂದಿರಾದ ಅರುಣ ಗರುಡರೂ, ವರುಣನೂ, 
ಸುಬೇರನೂ, ಪರಿವಾರಸಹಿತನಾದ ಯಮನೂ, ರಾಕ್ಷಸನಾದ ನಿರ್ಯತಿಯೂ, 
ಪಂಚಭೂತಗಳೂ, ಮಾಂಸಭಕ್ಟಶಕಗಳಾದ ಮೃಗಗಳೂ, ಧರ್ಮವೂ, ಬೃಹಸ್ಪ 
ತಿಯೂ, ಕಪಿಲನೂ, ವಿಶ್ವಾಮಿತ್ರನೂ, ಅಸಂಖ್ಯಾತರಾಗಿ ಇಲ್ಲಿ ಹೇಳದಿರುವ 
ವಿವಿಧ ದೇವಗಣಗಳೂ-- ಇವರೆಲ್ಲರೂ ಮಹೀಸಾಗರ ಸಂಗಮದಲ್ಲಿ ಸಂಭ್ರಮ 
ದಿಂದ ಗುಹನಿಗೆ ಅಭಿಷೇಕನನ್ನು ಮಾಡಿದರು. ಆಗ ಪರಮೇಶ್ವರನು ಮಹಾ 
ಘೋಷಯುಕ್ತವೂೂ ಭಯಂಕರವೂ ದೇವದಾನವ ಸೈನ್ಯಗಳ ಸೊಕ್ಕನ್ನು 
ಮುರಿಯಬಲ್ಲುದೂ, ಸಮಸ್ತ ಭೂತಗಣಗಳಿಂದೊಡಗೂಡಿದುದೂ ಆದ ಮಹಾ 
ಸೇನೆಯನ್ನು ಕೊಟ್ಟನು. ಮಹಾವಿಷ್ಣುವು ಬಲವನ್ನು ಹೆಚ್ಚಿಸುವಂತಹ 
ವೈಜಯಂತಿಯೆಂಬ ಮಾಲೆಯನ್ನು ಕೊಟ್ಟನು. 

೩೯-೪೦. ಪಾರ್ವತಿಯು ಶುಭ್ರವೂ ಸೂರ್ಯಸಂಕಾಶವೂ ಆದ ವಸ್ತ್ರ 
ಯುಗ್ಮನನ್ನು ಕೊಟ್ಟಳು. ಗಂಗೆಯು ನಿರಂತರವೂ ಅಮೃತೋದಕದಿಂದ 
ತುಂಬಿರುವ ಕಮಂಡಲುವನ್ನು ಕೊಟ್ಟಳು. ಸಾಗರಸಹಿತೆಯೂ ಮಹಾ ನದಿಯೂ 


೪೯೪ ಶ್ರೀ ಸ್ಕಾಂದಮಹಾಪುರಾಣಂ 


ಮಹೀ ಮಹಾನದೀ ತಸ್ಯ ಜಾಕ್ಸಮಾಲಾಂ ಸಸಾಗರಾ । 


ದದೌ ಮುದಾ ಕುಮಾರಾಯ ದಂಡಂ ಚೈನ ಬೃಹಸ್ಪತಿಃ 1 ೪೦ ॥ 
ಗರುಡೋ ದಯಿತಂ ಪುತ್ರಂ ನುಯೂರಂ ಚಿತ್ರಬರ್ಹಿಣಂ । 
ಅರುಣಸ್ತಾನ್ರುಚೂಡಂ ಚ ಪ್ರದದೌ ಚರಣಾಯುಧಂ 1 ೪೧॥ 
ಛಾಗಂ ಚ ವರುಣೋ ರಾಜಾ ಬಲನೀರ್ಯಸನಮನ್ನಿತಂ । 

ಕೃಷ್ಣಾಜಿನಂ ತಥಾ ಬ್ರಹ್ಮಾ ಬ್ರಹ್ಮಣ್ಯಾಯ ದದೌ 'ಜಯಂ 1 ೪೨ ॥ 


ಚೆತುಶೋನುಚರಾಂಕ್ಲೆ ವ ನುಹಾನೀರ್ಯಾನ್ಸ ಲೋತ್ವ ಬಾನ್‌ | 
ನಂದಿಸೇನಂ ಲೋಹಿತಾಶಕ್ಸಂ ಘುಂಭಾಕರ್ಣಂ ಚ ಮಾನಸಾನ್‌ ॥ ೪೩ ॥ 
ಚತುರ್ಥಂ ಜಾಪ್ಯತಿಬಲಂ ಖ್ಯಾತಂ ಕುಸುಮಮಾಲಿನಂ । 

ತತಃ ಸ್ಥಾಜುರ್ಷದೌ ದೇವೋ ಮಹಾಪಾರಿಷದಂ ಕ್ರತುಂ ॥ ೪೪ ॥ 
ಸಹಿ ದೇವಾಸುರೇ ಯಜ್ಞೇ ದೈತ್ಯಾನಾಂ ಭೀಮುಕರ್ಮಣಾಂ । 

ಜಘಾನ ದೋರ್ಥ್ಯಾಂ ಸಂಕ್ರುದ್ಧಃ ಪ್ರಯಂತಾನಿ ಚತುರ್ದಶ ॥ ೪೫॥ 
ಯಮಃ ಪ್ರಾದಾದನುಚತಾ ಯಮಕಾಲೋಪಮೌ ತದಾ । 

ಉನ್ಮಾಥಂ ಚ ಪ್ರಮಾಥಂ ಚ ಮಹಾವೀರ್ಯಮಹಾದಮ್ಯುತೀ ॥ ೪೬॥ 





ಆದ ಮಹಿಯು ರುದ್ರಾಕ್ಸೆಗಳ ಸರವನ್ನು ಕೊಟ್ಟಳು. ಬೃಹಸ್ಪತಿಯು, ಕುಮಾರ 
ಸ್ವಾಮಿಗೆ ಸಂತೋಷದಿಂದ ದಂಡವನ್ನು ಕೊಟ್ಟನು. 

೪೧, ಗರುಡನು ತನ್ನ ಪ್ರಿಯ ಪುತ್ರನಾದ ಮಯೂರವನ್ನೂ , ಅರುಣನು 
ಕೆಂಪುಮೂತಿಯುಳ್ಳ ಕುಕ್ಕುಟವನ್ನೂ ಕೊಟ್ಟರು. 

೪೨. ಸಮುದ್ರರಾಜನಾದ ವರುಣನು ಬಲ ಪರಾಕ್ರಮಗಳಿಂಜೊಡಗೂಡಿದ 
ಮೇಕೆಯನ್ನು ಕೊಟ್ಟನು. ಬ್ರಾಹ್ಮಣಪ್ಪಿಯನಾದ ಷಣ್ಮುಖಿಗೆ ಬ್ರ ಹ್ಮನು 
ಜಯಪ್ಪ 4 ದಾಯಕನಾದ ಕೃಷ್ಣಾ ಜನವನ್ನು ಕೂಟ ನು. 

೪೩-೪೪. ಮತ್ತು ದಾ ಪರಾಕ್ರ ಮಶಾಲಿಗಳೂ ಬಲಿಷ್ಕರೂಆದ ನಂದಿ 
ಸೇನ, ರೋಹಿತಾಕ್ಸೃ, ಘಂಟಾಕರ್ಣ ಎಂಬ ನಾಲ್ಪುಜನ ಅನುಚರರನ್ನೂ ಕಳುಹಿ 
ಸಿದನು. ಇವರೆಲ್ಲರೂ ಬ್ರಹ್ಮನ ಮಾನಸಪುತ್ರರು. ನಾಲ್ಕನೆಯವನೇ 
ಬಲಶಾಲಿಯೂ, ವಿಖ್ಯಾತನೂ ಆದ ಕುಸುಮುಮಾಲಿಯು. ಬಳಿಕ ಮತ್ತೆ 
ಮಹೇಶ್ವರನು ಮಹಾಪಾರ್ಷದನಾದ ಕ್ರತುವೆಂಬುವನನ್ನು ಕಳುಹಿಸಿದನು. 

೪೫-೪೬. ಅವನೇ ದೇವದಾನವಕ ಯುದ್ಧ ದಲ್ಲಿ ಕೋಪ ಗೊಂಡು ತನ್ನ 
ಕೈಗಳಿಂದಲೇ ಹದಿನಾಲ್ಕು ಪ್ರ ಪ್ರಯುತಸಂಖ್ಯೆಯ 'ಕ್ರೂ ರಕರ್ಮಿಗಳಾದ ರಾಕ್ಸಸ 
ರನ್ನು ಕೊಂದನು. ಯಮನು ಯಮ. ಮೆತ್ತು ಕಾಲರಿಗೆ ಸಮರಾಗಿಯೂ, 
ಮಹಾ ಪರಾಕ್ರನಿಗಳೂ, ತೇಜೋವಂತರೂ ಆದ ಉನ್ಮಾಥ ಮತ್ತು ಪ್ರಮಾಥ 
ಕಿಂಬ ಅನುಚರನನ್ನು ಕಳುಹಿಸಿದನು. 


ಶ್ರಿಂಶೋಕಿಧ್ಯಾಯಃ ೪೯೫ 


ಸುಭ್ರಾಜೌ ಭಾಸ್ಕರಸ್ಕೈವ ಯೌ ಸದಾ ಚಾನುಯಾಯಿನ್‌ೌ । 

ತೌ ಸೂರ್ಯಃ ಕಾರ್ತಿಕೇಯಾಯ ದದೌ ಪಾರ್ಥ ಮುಂದಾಶ್ವಿತಃ ॥ ೪೭ ॥ 
ಕೈಲಾಸಶೃಂಗಸಂಕಾಶೌ ಶ್ವೇತಮಾಲ್ಯಾನುಲೇಪನೌ । 

ಸೋಮೋಂಪ್ಯ ನುಚರಾನ್ಹಾ, ದಾನ್ಮಣಿಂ 'ಸುಮುಣೆವೇವ ಜೆ ॥ ೪೮ 
ಜ್ವಾಲಾಜಿಹ್ವಂ ಜೊ ೀತಿಷಂ ಚ ದದಾವಗ್ನಿ ರ್ಮಹಾಬಲೌ I 

ಪರಿಘಂ ಚ "ಬಲಂ ಚ್ಚ ನ ಭೀಮಂ ಚ ಸಂಮಹಾಬಲಂ ! 

ಸೃಂದಾಯ ಶ್ರೀನನುಚರಾನ್ನದೌ ವನಿಷ್ಣುರುರುಕ್ರಮಃ 1 ೪೯॥ 
ಉತ್ಕೋೋಶಂ ಪಂಚಜಂ ಚೈನ ವಜ್ರದಂಡಧರಾವುಭೌ H ೫೦ ॥ 
ದದೌ ಮಹೇಶಪುತ್ರಾಯ ವಾಸವಃ ಪರವೀರಹಾ | 

ತೌ ಹಿ ಶತ್ರೂನ್‌ ಮಹೇಂದ್ರಸ್ಯ ಜಫ್ನುತುಃ ಸಮರೇ ಬಹೂನ್‌ ॥ ೫೧॥ 
ವರ್ಧನಂ ಬಂಧನಂ ಜೈನ ಆಯುರ್ಮೇದನಿಶಾರದ್‌ । 


ಸ್ಥ ದಾಯ ದದತುಃ ಪ್ರೀತ್ಯಾವಶ್ಚಿನೌ ಭರತರ್ಷಭ ॥ ೫೨ ॥ 
ಬಲಂ ಚಾತಿಬಲಂ ಚೈನ ಮಹಾವಕ್ಟ್ರೌ ಮಹಾಬಲೌ । 
ಪ್ರದದೌ ಕಾರ್ತಿಕೇಯಾಯ ವಾಯುಶ್ಚಾನುಚರಾವುಭೌ ॥ ೫೩ ॥ 





೪೭. ಸೂರ್ಯನೂ ಸಹ ಸಂತೋಷದಿಂದ ಕಾರ್ತಿಕೇಯನಿಗೆ ತನ್ನ 
ವಿತ್ಯಾನುಯಾಯಿಗಳೂ, ಕಾಂತಿಸಂಪನ್ನರೂ ಆದ ಪರಿಚರರನ್ನು ಕಳುಹಿಸಿದನು. 

೪೮. ಚಂದ್ರನಾದರೋ, ಕೈಲಾಸ ಶೃಂಗದಂತೆ ಶುಭ್ರವರ್ಜದವರೂ, 
ಬಿಳಿಯ ಹೂವುಗಳ ಮಾಲೆಗಳನ್ನು ಧರಿಸಿದವರೂ ಆದ ಮಣಿ ಮತ್ತು ಸುಮಣಿ 
ಯೆಂಬ ಅನುಚರರನ್ನು ಅರ್ಪಿಸಿದನು. 

೪೯. ಅಗ್ನಿಯು ಜ್ವಾಲಾ, ಜಿಹ್ವೆ, ಜ್ಯೋತಿಗಳೆಂಬ ಮಹಾಬಲಿಷ್ಯರನ್ನು 
ತೊಟ ಸಮು. ತ್ರಿನಿಕ್ರಮನಾದ ಮಹಾವಿಷ್ಣುವು ಸೃಂದನಿಗೆ ಪರಿಘ, ಬಲ, 
ದ ಮಾ ಭೀಮ ಎಂಬ ಮೂರು ಅನುಚರರನ್ನು ಕೊಟ ನು. 

೫೦-೫೧. ಶತ್ರುಸಂಹಾರಕನಾದ ಮಹೇಂದ್ರನು ಶಿವಪುತ್ರನಿಗೆ ವಜ್ರ ದಂಡ 
ಧಾರಿಗಳಾದ ಉತ್ಕೊ ಕ ಮತ್ತು ಸಂಚಜರೆಂಬುವರನ್ನು ಕೊಟ್ಟನು. ಪೂರ್ವದ 
'ಯುದ್ಧ ದಲ್ಲಿ ಅವರಿಬ್ಬರೇ ಮಹೇಂದ್ರನ ಶತ್ರುಗಳಲ್ಲಿ ಅನೇಕರನ್ನು ನಿಗ್ರಹಿ 
ಹಿದರು. 

೫೨. ಎಲ್ಲೆ ಪಾರ್ಥನೆ! ಆಯುರ್ವೇದದಲ್ಲಿ ನಿಷ್ಠಾತರಾದ ಅಶ್ವಿನೀ 
ದೇವತೆಗಳು ಸ್ವಂದನಿಗೆ ಪ್ರೀತಿಯಿಂದ ವರ್ಧನ, ಬಂಧನರೆಂಬುವರನ್ನು 
ಕಳುಹಿಸಿದರು. | 

೫೩. ವಾಯುದೇವನು ಕಾರ್ತಿಕೇಯನಿಗೆ ವಿಶಾಲಮುಖರೂ, ಮಹಾ 
ಬಲರೂ ಆದ ಬಲ್ಯ ಅತಿಬಲಕೆಂಬ ಇಬ್ಬರು ಅನುಚರರನ್ನು ಕೊಟ್ಟಿ ನು. 


v 
೪೯೬ ಶ್ರೀ ಸ್ಕಾಂದಮಹಾಪುರಾಣಂ 


ಘಸಂ ಜಾತಿಘಸಂ ನೀತಾವರುಣಶ್ಚ ದದೌ ಪ್ರಭುಃ । 

ಸಂವರ್ಚಸಂ ಮಹಾತ್ಮಾನಂ ತಥೈವಾಪ್ಯತಿವರ್ಚಸಂ । 

ಹಿಮನಾನ್ಭ್ರದ ದೌ ಸಾರ್ಥ ಸಾಕ್ಸಾದ್ಧಾಹಿತ್ರಕಾಯ ವೈ I ೫೪ ॥ 
ಕಾಂಚನಂ ಚ ದದೌ ನೇರುರ್ಮೇಘಮಾಲಿನನೇವಚ I ೫೫ ॥ 
ಉಚ್ಛ ತಂ ಚಾತಿಶೃಂಗಂ ಚ ಮಹಾಷಾಷಾಣಯೋಧಿನಾ । 
ಸ್ವಾಹೇಯಾಯ ದದೌ ಪ್ರೀತಃ ಸ ವಿಂಧ್ಯಃ ಪಾರ್ಷದೌ ಶುಭೌ ॥ ೫೬ ॥ 
ಸಂಗ್ರಹಂ ವಿಗ್ರಹಂ ಚೈನ ಸಮುದ್ರೋಸಿ ಗದಾಧರೌ । 


ಪ್ರದದೌ ಷಾರ್ಷದ್‌ೌ ನೀತಾ ಮಹೀನದ್ಯಾ ಸಮನ್ಸಿತಃ ॥ ೫೭ ॥ 
ಉನ್ಮಾದಂ ಪುಷ್ಪದಂತಂ ಚ ಶಂಕುಕರ್ಣಂ ತಥೈವ ಚ । 
ಪ್ರದದಾನಗ್ನಿ ಪುತ್ರಾಯ ಪಾರ್ವತೀ ಶುಭದರ್ಶನಾ I ೫೮ ॥ 
ಜಯಂ ಮಹಾಜಯಂ ಚೈನ ನಾಗಾ ಜ್ವಲನಸೂನವೇ । 
ಪ್ರದದುರ್ಬಲಿನಾಂ ಶ್ರೇಷ್ಕೌ ಸುಪರ್ಣಃ ಪಾರ್ಷದಾ ವುಭೌ ॥೫೯॥ 


ಏವಂ ಸಾಧ್ಯಾಶ್ಹ ರುದ್ರಾಶ್ಚ ವಸವಃ ಸಿತರಸ್ತಥಾ । 
ಸರ್ಮೇ ಜಗತಿ ಯೇ ಮುಖ್ಯಾ ಡದುಃ ಸ್ಫಂದಾಯ ಪಾರ್ಷದೌ ॥ ೬೦॥ 





೫೪. ವರುಣನು ವೀರರಾದ ಘಸ ಮತ್ತು ಅತಿಘಸರೆಂಬುವರನ್ನು 
ಕೊಟ್ಟನು. ಎಲ್ಫೆ ಪಾರ್ಥನೆ! ಹಿಮವಂತನು ತನಗೆ ದೌಹಿತ್ರನಾದ ಕುಮಾರ 
ಸ್ವಾಮಿಗೆ ಮಹಾತ್ಮನಾದ ಸುವರ್ಚಸ್ಸು, ಅತಿನರ್ಚಸ್ಸು ಎಂಬುವರನ್ನು 
ಕಳುಹಿಸಿದನು. 

೫೫-೫೬. ಮೇರುರಾಜನು ಕಾಂಚನ, ಮೇಘಮಾಲಿಯರನ್ನು 
ಕೊಟ್ಟನು. ನಿಂಧ್ಯನು ಸ್ವಾಹಾದೇವಿಯ ಪುತ್ರನಿಗೆ ಉತ್ತಮ ಪಾರ್ಷದರೂ, 
ಮಹಾ ಪಾಷಾಣಗಳಿಂದ ಯುದ್ಧಮಾಡುವನರೂ ಆದ ಉಚ್ಛ್ಪ್ರೆತ ಮತ್ತು 
ಅತಿಶೃಂಗರನ್ನು ಕಳುಹಿಸಿದನು. 

೫೭. ಮಹೀನದಿಯೊಡನೆ ಕೂಡಿದ ಸಮುದ್ರರಾಜನು ಗದಾಯುಧ 
ಧರರಾದ ಸಂಗ್ರಹ, ವಿಗ್ರಹರೆಂಬ ಪಾರ್ಷದಮುಖ್ಯರನ್ನು ಕೊಟ್ಟನು. 

೫೮-೫೯. ಸುಂದರಮುಖಿಯಾದ ಪಾರ್ವತಿಯು ಸ್ವಂದನಿಗೆ ಉನ್ಮಾದ, 
ಪುಷ್ಪದಂತ ಮತ್ತು ಶಂಕುಕರ್ಣರನ್ನು ಕೊಟ್ಟಳು. ಗರುಡನು ಅಗ್ನಿಪುತ್ರನಾದ 
ಷಣ್ಮುಖನಿಗೆ ಸಾರ್ಷದೋತ್ತಮರೂ ಬಲಶಾಲಿಗಳಲ್ಲಿ ಶ್ರೇಷ್ಠರೂ ಆದ ಜಯ, 
ಮಹಾಜಯರೆಂಬ ನಾಗರನ್ನು ಕೊಟ್ಟಿನು. 

೬೦. ಇಂತು ಸಕಲ ಭೂಮಂಡಲದಲ್ಲಿದ್ದ ಸಾಧ್ಯರು, ರುದ್ರರು, ವಸುಗಳು, 
ಪಿತೃಗಳು, ಮುಂತಾದ ಮುಖ್ಯರೆಲ್ಲರೂ ಕುಮಾರಸ್ವಾಮಿಗೆ ಪಾರ್ಷದರನ್ನು 
ಕೊಟ್ಟರು. 


ತ್ರಿಂಶೋಕಧ್ಯಾಯಃ ೪೯೭ 


ನಾನಾನೀರ್ಯಾನ್ಮಹಾನೀರ್ಯಾನ್ನಾನಾಯುಧ ವಿಭೂಷಣಾನ್‌ । 
ಬಹುಲತ್ಕಾನ್ನ ಶಕ್ಯಂತೇ ಸಂಖ್ಯಾತುಂ ತೇ ಚ ಫಾಲ್ಗುನ 1೬೧॥ 
ಮಾತರಶ್ಚ ದದುಸ್ತಸ್ಮೈ ತದಾ ಮಾತೃಗಣಾನ್ಪಭೋ। 
ಯಾಭಿರ್ವ್ಯ್ಯಾಸ್ತಾಸ್ತ್ರಯೋ ಲೋಕಾಃ ಕಲ್ಯಾಣೀಭಿತ್ವರಾಚರಾಃ ॥ ೬೨ ॥ 
ಪ್ರಭಾವತೀ ನಿಶಾಲಾಕ್ಸೀ ಗೋಪಾಲಾ ಗೋನಸಾ ತಥಾ | 


ಅಪ್ಪುಜಾತಾ ಬೃಹದ್ದಂಡೀ ಕಾಲಿಕಾ ಬಹು ಪುತ್ರಕಾ Hl ೬೩ 1 
ಭಯಂಕರೀ ಚ ಚಕ್ರಾಂಗೀ ತೀರ್ಥನೇಮಿಶ್ವ ಮಾಧವೀ । 

ಗೀತಪ್ರಿಯಾ ಅಲಾತಾಕ್ಸೀ ಚಟುಲಾ ಶಲಭಾಮುಖೀ | KH ೬೪ 0 
ನಿದ್ಯುಜ್ಜಿಹ್ವಾ ರುದ್ರಕಾಲೀ ತತೋಲೂಖಲಮೇಖಲಾ । 

ಶತಘಂಟಾ ಕಿಂಕಣೆಕಾ ಚಕ್ರಾಫ್ಸೀ ಚತ್ರರಾಲಯಾ I ೬೫ ॥ 
ಪೂತನಾ ರೋದನಾ ತ್ವಾಮಾ ಕೋಟರಾ ಮೇಘವಾಹಿನೀ | 
ಊರ್ಥ್ಯವೇಚೀಧರಾ ಚೈನ ಜರಾಯುರ್ಜರ್ಜರಾನನಾ ll ೬೬ 1 
ಖಜಿಖೇಟೀ ದಹದಹಾ ತಥಾ ಧಮದಮಾ ಜಯಾ । 

ಬಹುವೇಣೀ ಬಹುಶಿರಾ ಬಹುಷಾದಾ ಬಹುಸ್ತನೀ 1೬೭ ॥ 
ಶತೋಲೂಕವಂಂಖೀ ಕೃಷ್ಣಾ ಕರ್ಣಪ್ರಾವರಣಾ ತಥಾ । 

ಶೊನ್ಯಾಲಯಾ ಧಾನ್ಯವಾಸಾ ಪಶುದಾ ಫಾನ್ಯದಾ ಸದಾ ॥ ೬೮ 1 





೬೧-೬೨, ವಿವಿಧ ಪರಾಕ್ರೆಮವುಳ್ಳವರೂ, ಅಪ್ಪ ಪ್ರಮೇಯ ಬಲವುಳ್ಳ ವರೂ, 
ನಾನಾ ನಿಧಗಳಾದ ಆಯುಧಗಳಿಂದಲಂಕೃತರೂ ಆದ ಇವರ ಬಹುಸಂಖ್ಯೆ ಯಿಂದ 
ನಿನಗೆ ಎಣಿಸಿಹೇಳಲು ಸಾಧ್ಯವಿಲ್ಲ. ಹಾಗೆಯೇ ಮಾತೃಕೆಯರೂ ಆತನಿಗೆ ಮಾತೃ 
ಗಣಗಳನ್ನು ಕೊಟ್ಟರು. ಮಂಗಳದಾಯಕಿಯರಾದ "ಅವರಿಂದ ಚರಾಚರಾತ್ಮಕ 
ಗಳಾದ ತ್ರಿಲೋಕಗಳೂ ತುಂಬಿದವು 

೬೩-೬೮. ಪ್ರಭಾವತಿ, ವಿಶಾಲಾಕ್ಸಿ ಗೋಪಾಲಾ, ಗೋನಸಾ, ಅಪ್ಪು 
ಜಾತಾ, ಬೃಹೆದ್ದಂಡೀ, ಕಾಲಿಕ, Ne ಕಾ, ಭಯಂಕರೀ, ಚಕ್ರಾಂಗೀ, 
ತೀರ್ಥನೇನಿ, ಮಾಧವೀ, ಗೀತಪ್ರಿಯಾ, ಅಲಾತಾಕ್ಸೀ, ಚಟುಲಾ, ಶಲಭಾ 
ಮುಖೀ, ವಿದ್ಯುಜ್ಜಿಹ್ಯಾ , ರುದ್ರಕಾಲೀ, ಉಲೂಖಲಮೇಖಲಾ, ಶತಘಂಟಾ, 
ಕಿಂಕಿಣಿಕ್ಕಾ ಚಕಾ ಸೀ , ಚತ _ರಾಲಯ್ಯಾ, ಪೂತನಾ, ರೋದನಾ, ಅಮ್ಮಾ 
ಕೋಟರಾ, ಮೀಪವಾಹಿನೀ ಊರ್ಥ್ಯವೇಣೀಧರಾ, ಜರಾಯು, ಜರ್ಜರಾ 
ನನಾ, ಖಟಖೇಟೀ, ದಹದಹಾ, ಧಮಧಮಾ, ಜಯಾ, ಬಹುವೇಣೀ, 
ಬಹುಶಿರಾ, ಬಹುಪಾದಾ, ಬಹುಸ್ತನೀ, ಶತೋಲೂಕಮುಖೀ, ಕೃಷ್ಣಾ, 
ಕರ್ಣಪ್ರಾವರಣಾ, ಶೂನ್ಯಾಲಯಾ, ಧಾನ್ಯವಾಸಾ, ಪಶುದಾ, ಧಾನ್ಯದಾ, 
ಸದಾ ಇವರೆಲ್ಲರೂ ಮಾತೃದೇವತೆಯರು. 


"ಅಳಲೆ ಶ್ರೀ ಸ್ಮಾಂದಮ ಹಾಪುರಾಣಂ 


ಏತಾಶ್ವಾನ್ಯಾಶ್ಚ ಬಹ್ವ್ಯಶ್ನ ಮಾತರೋ ಭರತರ್ಷಭ | 


ಬಹುಲತ್ವಾದಹಂ ತಾಸಾಂ ನ ಸಂಖ್ಯಾತುನಿಹೋತ್ಸಹೇ 1೬೯ 
ವೃಶ್ಸಚತ್ಚರವಾಸಿನ್ಯಶ್ಚತುಷ್ಟಥ ನಿನೇಶನಾಃ । 

ಗುಹಾಸ್ಮಶಾನವಾಸಿನ್ಯಃ ಶೈಲಪ್ರಸ್ರನಣಾಲಯಾಃ 1 dou 
ನಾನಾಭರಣವೇಷಾಸ್ತಾ ನಾನಾಮೂರ್ತಿಧರಾಸ್ತಥಾ | 
ಷಾನಾಭಾಷಾಯುಧಧರಾಃ ಪರಿನವ್ರುಸ್ತದಾ ಗುಹಂ Hon 
ತತಃ ಸ ಶುಶುಭೇ ಶ್ರೀಮಾನ್ನುಹೋ ಗುಹ ಇವಾಪರಃ । 

ಸೈನಾಪತ್ಯೇ ಚಾಭಿಸಿಕ್ತೋ ದೇವೈರ್ನಾನಾಮುನೀಶ್ಚರೈಃ 1 ೭೨॥ 
ತತಃ ಪ್ರಣಮ್ಯ ಸರ್ವಾಂಸ್ತಾನೇಕೈಕತ್ತೇನ ಪಾವಕ । 

ಪ್ರಿಯತಾಂ ನರ ಇತ್ಯಾಹ ಭನಬ್ರಹ್ಮಪುಕೋಗಮಾನ್‌ 1 ೭೩॥ 


ಇತಿ ಶ್ರೀ ಸ್ಥಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ರ್ಯಾಂ ಸಂಹಿತಾಯಾಂ 
ಪ್ರಥಮೇ ಮಾಹೇಶ್ವರಖಂಡೇ ಕೌಮಾರಿಕಾಖಂಡೇ « ಕುವರಾರೇಶ ಮಾಹಾತ್ಮ್ಯೇ 
ಕಾರ್ತಿಕೇಯಸ್ಯ ಸೇನಾನಿತ್ರೇಂಭಿಷೇಕ ವರ್ಣನಂ?' ನಾಮ ತ್ರಿಂಶೋಂಧ್ಯಾಯಃ 





೬೯. ಎಲೈ ಭಾರತಶ್ರೇಷ್ಠ್ಕನೆ! ಇವರೂ, ಇತರರೂ ಕೂಡ ಅನೇಕರಾಗಿ 
ಅಲ್ಲಿ ನೆರೆದರು. ಅವರು ಅಸಂಖ್ಯಾತರಾದುದರಿಂದ ಇಲ್ಲಿ ರೆಕ್ಕಿಸಲು ಸಾಧ್ಯವಿಲ್ಲ. 

೭೦-೭೧. ಕೆಲವರು ಮರಗಳ ಒಡಕುಗಳಲ್ಲಿ ವಾಸಿಸುತ್ತಿದ್ದರು. ಹಲವರು 
ಬೀದಿಗಳ ಜೌಕಗಳಲ್ಲಿರುತ್ತಿದ್ದರು. ಕೆಲವರು ಗುಹೆಗಳಲ್ಲಿಯೂ ಸ್ಮಶಾನ 
ಗಳಲ್ಲಿಯೂ ನೆಲಸಿದ್ದರು. ಕೆಲವರು ಬೆಟ್ಟಿಗಳ' ತಪ್ಪಲುಗಳಲ್ಲಿ ಬಿಡಾರಗಳನ್ನು 
"ಮಾಡಿದರು. ಅವರು ವಿಧವಿಧಗಳಾದ ಆಭರಣಗಳನ್ನು ಧರಿಸಿ, ವೇಷಗಳನ್ನು 
ತಳದು, ಬಹು ಪ್ರಕಾರದ ರೂಸಗಳನ್ನು ಸ್ವೀಕರಿಸಿ, ಅನೇಕ ಭಾಷೆಗಳನ್ನು 
ಮಾತನಾಡುತ್ತ, ವಿನಿಧಾಯುಧಗಳನ್ನು ಹೊಂದಿ ಕುಮಾರಸ್ವಾಮಿಯನ್ನು 
ಸುತ್ತುವರಿಸಿದರು. 

೭೨-೭೩. ಇಂತು ಜೇವತೆಗಳಿಂದಲೂ, ಮಹರ್ಷಿಗಳಿಂದಲೂ ಸೈನ್ಯಾಧಿ 
ಪತ್ಯದಲ್ಲಿ ಅಭಿಸಿಕ್ತನಾಗಿ ಐಶ್ವರ್ಯಯುಕ್ತನಾದ ಗುಹನು ಅಪ್ಪತಿಮನಾಗಿ 
'ಶೋಭಿಸುತ್ತಿದ್ದನು. ಬಳಿಕ ಸಣ್ಮುಖಸ್ವಾಮಿಯು ಬ್ರಹ್ಮನೇ ಮೊದಲಾದವ 
ರೆಲ್ಲರಿಗೂ ನಮಸ್ಕರಿಸಿ ಎಲ್ಲರನ್ನೂ ಒಬ್ಬೊಬ್ಬರನ್ನಾಗಿ "" ನಿಮಗೆ ಬೇಕಾದ 
ವರಗಳನ್ನು ಕೇಳಿರಿ” ಎಂದು ಬೆಸಗೊಂಡನು. 

ಇಲ್ಲಿಗೆ ಎಂಬತ್ತೊಂದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಪ್ರೀ ಸ್ಕಾಂದಮಹಾಪುರಾಣದ ಮಾಹೇಶ್ವರಖಂಡದ ಎರಡನೆಯ ಕೌಮಾರಿಕಾಖಂಡದಲ್ಲಿ 


4 ಹುಮಾರೇಶ ಮಾಹಾತ್ಮ್ಯ ಕಾರ್ತಿಕೇಯನು ಸೇನಾಧಿಪತಿಯಾಗಿ 
ಅಭಿಸಿಕ್ಕನಾದು ದರೆ ವರ್ಣನ?'ನೆಂಬ ಮೂವತ್ತನೆಯ ಅಧ್ಯಾಯವು ಮಂಗಿದುಡು 


| ಶ್ರೀಃ 


ಅಥ ಏಬಕತ್ರಿಂಶೋಧ್ಯಾಯಃ 


ತುಮಾಕೇಶ ಮಾಹಾತ್ಮ್ಯ ಕುಮಾರಸ್ಯ ತಾರಕಾಸುರ ನಗರಂ ಪ್ರತಿಗಮಸ ವರ್ಣನಂ 


ನಾರದ ಉವಾಚ ೩ 
ತೇ ಚೈನು ಯೋಜ್ಯ ಜಾಶೀರ್ಥಿರೆಯಾಚಂತ ವರಂ ಗುಹೆಂ ! 
ಏಷ ಏನ ನರೋಸ್ಮಾಕೆಂ ಯತ್ಪಾಪಂ ತಾರಕಂ ಜಹಿ Hon 
ಏನಮಸ್ಸಿತಿ ತಾನುಕ್ತ್ಟಾ ಯೋಗೋಲಯೋಗ ಇತಿ ಬ್ರುವನ್‌ । 
ತಾರಕಾರಿರ್ಮ್ವುಹಾತೇಜಾ ಮಯೂರಂ ಚಾಧ್ಯರೋಹತ H೨U 
ಶಕ್ತಿಹಸ್ತೋ ನಿನದ್ಯಾಥ ಗುಹೋ ದೇನಾಂಸ್ತದಾಬ್ರವೀತ್‌ । 
ಯದ್ಯದ್ಯ ತಾರಕಂ ಪಾಪಂ ನಾಹಂ ಹನ್ಮಿ ಸುರೋತ್ತಮಾಃ an 
ಗೋಬ್ರಾಹ್ಮಣಾವಮಂತ್ಕೂಣಾಂ ತತೋ ಯಾಮಿ ಗತಿಂ ಸ್ಪುಟಂ | 
ಏವಂ ತೇನ ಸ್ರತಿಜ್ಞಾನೇ ಶಜ್ದೋಂತಿಸುಮಹಾನಭೂತ್‌ hen 
ಯೋಗೋಯೋಗ ಇತಿಪ್ರಾಹುರಾಜ್ಞಯಾ ಶರಜನ್ಮನಃ 1 
ಅರಜೋವಾಸಸೀ ರಕ್ತೇ ವಸಾನಃ ಪಾರ್ವತೀಸುತಃ HN 





ಕನ್ನಡದ ಅನುವಾದ 


ಕುಮಾರಕೇಶ ಮಾಹಾತ್ಮ್ಯ-ಕುಮಾರಸ್ವಾಮಿಯು ತಾರಕಾಸುರ ನಗರವನ್ನು ಕುರಿತು 
ಹೋಗುವಿಕೆಯ ವರ್ಣನ 


೧೨೨. ನಾರದನು ಹೇಳುತ್ತಾರೆ ಬಳಿಕ ದೇವತೆಗಳೆಲ್ಲರೂ ಆ ಗುಹನಿಗೆ 
ಅನೇಕ ಆಶೀರ್ವಾದಗಳನ್ನುಮಾಡಿ “ ಎಲೈ ಸ್ವಾಮಿಯೆ! ನೀನು ಪಾಪಿಯಾದ 
ತಾರಕಾಸುರನನ್ನು ಸಂಹೆರಿಸು ; ಇದೇ ನಮಗೆ ಉತ್ತಮವಾದ ವರವು? ಎಂದು 
ಹೇಳಿದರು. ಹಾಗೆಯೇ ಆಗಲೆಂದು ಅವರನ್ನು ಸಂತೈಸಿ ಯೋಗ ಯೋಗವೆನ್ನುತ್ತ 
ಮಹಾತೇಜಸ್ಸಿನಿಂದ ಮೆರೆಯುವ ಆ ಸ್ಪಂದಸ್ವಾಮಿಯು ತಾರಕಾಸುರನ 
ಸಂಹಾರಕ್ಕೆ ಹೊರಡುವನಾಗಿ ತನ್ನವಾಹನವಾದ ನವಿಲನ್ನು ಏರಿದನು. 

೩-೫. ಸಿಂಹನಾದವನ್ನು ಮಾಡುತ್ತ ಶಕ್ತ್ಯಾಯುಧವನ್ನು ಕೈಯಲ್ಲಿ 
ಹಡಿದು ದೇವತೆಗಳನ್ನು ಕುರಿತು " ಎಲ್ಫೈ ಸುರೋತ್ತಮರೆ! ಇಂದು ನಾನು 
ತಾರಕಾಸುರನನ್ನು ಸಂಪರಿಸದೆ ಹೋದರೆ, ನನಗೆ ಗೋಬ್ರಾ ಹ್ಮಣರನ್ನು ಅವಮಾನ 
ಸಡಿಸಿದವರಿಗಾಗುವ ದುರ್ಗಕಿಯುಂಟಾಗಲಿ'' ಎಂದು ಪ್ರತಿಜ್ಞೆಯನ್ನು 
ಮಾಡಿದನು. ಈ ಭೀಷಣ ಪ್ರತಿಜ್ಞೆಯನ್ನು ಕೇಳಿ ಎತ್ತೆತ್ತಲೂ ಮಹತ್ತರವಾದ 
ಜಯಫೋಷವುಂಟಾಯಿತು. ಆಗ ಕಾರ್ತಿಕೇಯನ ಆಜ್ಞಾನುಸಾರವಾಗಿ 
ನೆರೆದವರೆಲ್ಲರೂ ಯೋಗ-ಯೋಗವೆಂದು ಕೂಗಿದರು. ಬಳಿಕ ಸ್ಪಂದನು ಶುಭ್ರ 
ವಾದ ವಸ್ತ್ರ ಯುಗ್ಮವನ್ನು ಧರಿಸಿದನು. 


೫೦೦ ಶ್ರೀ ಸ್ಕಾಂದಮಹಾಪುರಾಣಂ 


ಅಥಾಗ್ರೇ ಸರ್ವದೇವಾನಾಂ ಸ್ಥಿತೋ ವೀರೋ ಯಯೌ ಮುದಾ । 
ತಸ್ಯ ಕೇತುರಲಂ ಭಾತಿ ಚರಣಾಯುಧಶೋಭಿತಃ । 


ಚರಣಾಭ್ಯಾಂ ಗಿರೀನ್ಭಕ್ತೋ ಯೋ ನಿದಾರಯಿತುಂ ರಣೇ In 
ಯಾ ಚೇಷ್ಟಾ ಸರ್ವಭೂತಾನಾಂ ಪ್ರಭಾ ಶಾಂತಿರ್ಬಲಂ ಯಥಾ । 
ತನ್ಮಯಾ ಗುಹಶಕ್ತಿಃ ಸಾ ಭೃಶಂ ಹಸ್ತೇ ನ್ಯರೋಚತ Hen 
ಯದ್ದಾರ್ಥಂ ಸರ್ವಲೋಕೇಷು ತನ್ಮಯಂ ಕವಚಂ ತಥಾ । 
'ಯೋತ್ಸ್ಯಮಾನಸ್ಯ ವೀರಸ್ಯ ದೇಹೇ ಪ್ರಾಮರಭೂತ್ಸ್ವಯಂ ಆ 
ಧರ್ಮಂ ಸತ್ಯಮಸಮ್ಮೋಹಸ್ತೇಜಃ ಕಾಂತತ್ತಮಕ್ಟತಿಃ । 

ಬಲಮೋಜ್ಜ ಕೃ ಹಾ ಚ ನ ಬದ್ಗಾ , ಕರಯರಿಗಂ ಕಥಾ In 
ಆದೇಶಕಾರೀಣ ಬಗ್ರೇಸ ಸ್ವ ಯಂ" ತಸ್ನು ರ್ಮುಹಾತ್ಮನಃ ॥ ೧೦॥ 
ತಮಗ್ರೇ ಚಾಪಿ ಗಚ್ಛೆ ತಂ ಪ ಪ್ರಷ್ಠ ತೋನುಯಯೌ ಹರಃ । 
ರಥೇನಾದಿತ್ಯ ನರ್ನೇನೆ ಪಾರ್ವತ್ಕಾ ಸಹಿತಃ ಪ್ರಭುಃ I ೧೦ 
ನಿರ್ಮಿತೇನ 'ಹರೇಣೈನ ಸ ಯಮಿಶೇನೆ ಲೀಲಯಾ 

ಸಹಸ್ರಂ ತಸ್ಯ ಸಿಂಹಾನಾಂ ತಸ್ಮಿನ್ಯುಕ್ತಂ ರಥೋತ್ತಮೇ 1 ೧೨ ॥ 





೬. ಆತನು ಸಮಸ್ತ ದೇವತೆಗಳ ಮುಂಗಡೆಯಲ್ಲಿ ನಿಂತು ವೀರನಾಗಿ 
ಸಂತೋಷದಿಂದ ಹೊರಟನು. ಆತನ ಧ್ವಜವು ಕುಕ್ಕುಟಾಲಂಕೃ ತವಾಗಿ ಬಹು 
ವಾಗಿ ಶೋಭಿಸುತ್ತಿದ್ದಿತು: ಯುದ್ಧದಲ್ಲಿ ಬೆಟ್ಟಗಳನ್ನು ಸೀಳುವುದಕ್ಕೂ ಸಹ 
ಶಕ್ತಗಳಾದ ಕಾಲುಗಳು ಆ ಕುಕ್ಳುಟಕ್ಕಿದ್ದುವು. 

೭. ಸಕಲಪ್ರಾಣಿಗಳಿಗೂ ಶಾಂತಿ, ಬಲಗಳಂತೆ ಅತ್ಯಂತ ಪ್ರಿಯವಾದ 
ಪ್ರಾಣಶಕ್ತಿಯಿಂದ ಕೂಡಿದ ಶಕ್ತಾ ತ, ಪ್ರಾಯುಧವು ಆತನ ಕೈಯಲ್ಲಿ ಬಹಳವಾಗಿ 
ಶೋಳಿಸುತ್ತಿದ್ದಿತು. 

೮. ಸಮಸ್ತ ಪ್ರಪಂಚಗಳ ದಾಢ್ಯ ೯ವೂ ಆತನ ಕವಚದಲ್ಲಿ ಅಡಗಿದ್ದಿ ತು. 
ಯುದ್ಧ ಮಾಡಲೆಳಸುತ್ತಿ ರುವ ನೀರನಾದ ಆತನ ದೇಹದಲ್ಲಿಯೇ. ಅದು ತಾನಾಗಿ 
ಉಂಟಾಯಿತು. 

೯-೧೦. ಹಾಗೆಯೇ ಮಹಾತ ನಾದ ಷಣ್ಮುಖನ ಆಜ್ಞಾ ನುವರ್ತಿಗಳಾಗಿ 
ಕೈಗಳನ್ನು ಜೋಡಿಸಿಕೊಂಡು ಧರ್ಮ ಸತ್ಯ, ಜ್ಞಾ ನ, ತೇಜಸ್ಸು, ದೇಹಕಾಂತಿ, 
ದಾರ್ಥ್ಯ, ಬಲ, ವೀರ್ಯ, ಕೃಪೆ ಪ, ಮುಂತಾದ ಗುಣಗಳು ನಿಂತಿದ್ದುವು. 

೧೧. ಮುಂದೆ ಹೋಗುತ್ತಿ, ರುವ ಸ ೦ದನನ್ನು ಮಹೇಶ್ವ ರನು ಪಾರ್ವತಿ 
ಯೊಡನೆ ಸೂರ್ಯಸಂಕಾಶವಾದ ರಥದಲ್ಲಿ ಕುಳಿತು ಹಿಂಬಾಲಿಸಿ ಹೊರಟನು. 

೧೨. ಆ ರಥವು ಮಹೇಶ್ವ ರನ ಇಚ್ಛಾ ಮಾತ್ರದಿಂದಲೇ ಫಿರ್ಮಿತವಾಗಿ 
ಒಂದು ಸಾವಿರ ಸಿಂಹಗಳಿಂದ ಎಳೆಯಲ್ಲ ಟ್ಟು ಹಾಗಿದ್ದ ತು. 


ಏಕತ್ರಿಂಶೋ$ಧ್ಯಾಯಃ ೫೦೧ 


ಅಭೀಷೂನ್ಸುರುಷವ್ಯಾಘು ಬ್ರಹ್ಮಾ ಚ ಜಗೃಹೇ ಸ್ವಯಂ ! 

ತೇ ಪಿಬಂತ ಇವಾಕಾಶಂ ತ್ರಾ ಸಯಂತಶ್ಚ ರಾಚರಂ” 

ಸಿಂಹಾ ರಥಸ್ಯ ಗಚ್ಛಂತೋ 'ಸಡಂತಶ್ವಾರುಕೇಸರಾ£ ॥ ೧೩॥ 
ತಸ್ಮಿನ್ರಥೇ ಪಶುಸಿಃ ಸ್ಥಿತೋ ಭಾತ್ಯುಮಯಾ ಸಹ । 

ನಿದ್ಯುತಾ ಮಂಡಿತಃ ಸೂರ್ಯಃ ಸೇಂದ್ರಚಾಸಘನೋ ಯಥಾ ॥ ೧೪॥ 
ಅಗ್ರತಸ್ತಸ್ಯ ಭಗವಾನೃನೇಶೋ ಗುಹ್ಯಕೈಃ ಸಹ | 

ಆಸ್ಥಾಯ ರುಚಿರಂ ಯಾತಿ ಪುಷ್ಪಕಂ ನರವಾಹನಃ ॥ ೧೫ ॥ 
ಐರಾನಣಂ ಸಮಾಸ್ಥಾಯ ಶಕ್ರಶ್ವಾಪಿ ಸುರೈಃ ಸಹ | 
ಸೃಷ್ಠತೋಃನುಯಯ್‌ೌ ಯಾಂತಂ ನರದಂ ವೃಷಭಧ್ವಜಂ ॥ ೧೬ ೪ 
ತಸ್ಯ ದಕ್ಟಿಣತೋ ದೇನಾ ಮರುತಶ್ಚಿತ್ರಯೋಧಿನಃ । 


ಗಚ್ಚ 0ತಿ "ನಸ ಂಭಿಕ ಸಾರ್ಥಂ ರುಡ್ಛೈಶ ಸಹ ಸಂಗತಾಃ ॥ ೧೭॥ 
ಯನುಶ್ಚ ವು ತು ನಾ ಸಾರ್ಧಂ ಸರ್ವತಃ ಪರಿವಾರಿತಃ । 
ಘೋಕೈನಾ ೯,ಢಿಶತೈಶ್ಹಾಸಿ ಸವ್ಯತೋ ಯಾತಿ ಕೋಪಿತಃ 1 ೧೮ ॥ 





೧೩. ಎಲ್ಲೆ ಪಾರ್ಥನೆ! ಭಯರಹಿತಗಳಾದ ಆ ಸಿಂಹಗಳ ಕಡಿವಾಣಡ್ಗಳನ್ನು 
ಬ್ರಹ್ಮನು ತಾನೇ ಹಿಡಿದು ಕುಳಿತಿದ್ದನು. ಆ ರಥಸಿಂಹಗಳು ಆಕಾಶವನ್ನೇ 
ನುಂಗುವಂತೆ ಕಾಣುತ್ತ, ಸಮಸ್ತ ಚರಾಚರಗಳನ್ನೂ ಭಯಗೊಳಿಸಿ, ಘರ್ಜಿಸುತ್ತ 
ಮನೋಹರಗಳಾದ ಕೇಸರಗಳಿಂದೊಡಗೂಡಿ ಶೋಭಿಸುತ್ತಿರುವವುಗಳಾಗಿ ನುಗ್ಗಿ 
ಹೊರಟುವು. 

೧೪. ಆ ರಥದಲ್ಲಿ ಪರಮೇಶ್ವರನು ಪಾರ್ವತೀಸಹಿತನಾಗಿ ಮಿಂಚಿನಿಂದ 
ಹೊಳೆಯುವ ಸೂರ್ಯನಂತೆಯೂ, ಕಾಮನಬಿಲ್ಲಿನಿಂದ ಕಂಗೊಳಿಸುವ ಮೇಘ 
ಮಂಡಲದಂಶೆಯೂ ಕಾಣುತ್ತಿದ್ದನು. 

೧೫. ಆತನ ಮುಂದೆ ನರವಾಹನನಾದ ಕುಬೇರನು ಮನೋಹರವಾದ 
ಪುಷ್ಪಕ ವಿಮಾನವನ್ನು ಏರಿ ತನ್ನ ಪರಿವಾರಗಳಾದ ಗುಹ್ಯಕರೊಡನೆ ಪರಿವೃತ 
ನಾಗಿ ಹೊರಟನು. 

೧೬-೧೭. ಮಹೇಂದ್ರನೂ ಸಹ ಐರಾವಣವೆಂಬ ಆನೆಯನ್ಸೆ "ಶಿ ದೇವತೆ 
ಗಳೊಡನೆ ವರಪ್ರದನೂ, ವೃಷಭವಾಹನನೂ ಆದ ಪರಮೇಶ್ವರನನ್ನು 
ಹಿಂಬಾಲಿಸಿದನು. ಆತನ ಬಲಗಡೆಯಲ್ಲಿಯೇ ದೇವತೆಗಳೂ, ಮರುತ್ತುಗಳೂ 
ಅಷ್ಟ ವಸುಗಳೂ, ಏಕಾದಶರುದ್ರರೊಡನೆ ಕಲೆತು ಹೊರಟರು. 

೧೮. ಯಮನೂ ಕೂಡ `ಕೋಷದಿಂದ ಮೃ ತು ವಿನೊಡನೆ ಸೇರಿ ಘೋರ 
ರಾದ ನೂರಾರು ವ್ಯಾಧರಿಂದ ಸುತ್ತುವರೆಯಲ್ಪ ಟು ಮಹಾದೇವನ ಎಡಗಡೆ 
ಯಲ್ಲಿ ಹೊರಟು ನಿಂತನು. 


೫೦೨ ಶ್ರೀ ಸ್ಕಾಂದಮಹಾಪುರಾಣಂ 


ಯಮಸ್ಯ ಪೃಷ್ಠತಶ್ಹಾನಿ ಘೋರಸ್ಟ್ರಿಶಿಖರಃ ಸಿತಃ । 


ನಿಜಯೋ ನಾಮ ರುದ್ರಸ್ಯ ಯಾತಿ ಶೂಲಃ ಸ್ವಯಂ ಕೃತಃ 1೧೯॥ 
ತಮುಗ್ರಸಾಶೋ ಭಗವಾನ್ವರುಣಃ ಸಲಿಲೇಶ್ವರಃ । 

ಪರಿನಾರ್ಯ ಶತೈರ್ಯಾತಿ ಯಾದೋಭಿರ್ನಿನಿಫೈವ[ೃತಃ 1೨೦ ॥ 
ಸೃಷ್ಠತೋ ನಿಜಯಸ್ಕಾಪಿ ಯಾತಿ ರುದ್ರಸ್ಯ ಪಟ್ಟಿಶಃ 

ಗದಾ ಮುಸಲ ಶಕ್ಟ್ಯಾದಜ್ಯೈರ್ವರಪ್ರಹರಣೈೆ ವನ್ಯ ತಃ 1 ೨೧॥ 
ಪಟ್ಟಿ ಶಂ ಚಾನ್ಹಗಾತ್ಪಾರ್ಥ ಅಸ್ತ್ರಂ ಪಾಶುಪತಂ ಮಹತ್‌ | 

ಬಹುಶೀರ್ಷಂ ಮುಹಾಹೋರಮೇಕಪಾದಂ ಬಹೂದರಂ Il ೨೨ ॥ 
ಕಮಂಡಲುಶ್ವಾಸ್ಯ ಪಶ್ಚಾನ್ಮಹರ್ಹಿಗಣ ಸೇವಿತಃ । 

ತಸ್ಯ ದಕ್ಸಿ ತೋ" ಭಾತಿ "ದಂಡೋ ಗಚ್ಛ ನ್ಭಿ ಯಾ ವೃತಃ ॥ ೨೩ ॥ 
ಭೃ ಗೃಂಗಿಕೋಳಿ ಸಹಿತೋ ದೇನೈರಪ 'ಭಿಪೂಜಿತಃ ॥ ೨೪ ॥ 


ರಾಕ್ಚಸಾಶ್ಚಾನ್ಯದೇವಾಶ್ಚ ಗಂಧರ್ವಾ ಚಂಜಗಾಸ್ತ್ಯ ಥಾ। 
ನಜೊ, € ನಜ ಸಮುದ್ರಾ ಶ್ಚ ಮುನಯೋಸಪ್ಸ ರಸಾಂ ಗಣಾಃ ॥ ೨೫ ॥ 





ಶಿ 


೧೯. ಯಮದೇವನ ಹಿಂದೆಯೇ ಭಯಂಕರವೂ ಮೂರು ಮೊನೆಗಳುಳ್ಳ 
ದಾಗಿ ಶ್ರೇತವರ್ಣವಿಶಿಷ್ಟವೂ ಆದ ವಿಜಯವೆಂಬ ಹೆಸರುಳ್ಳ ತ್ರಿಶೂಲವು ತಾನೇ 
ಮೂರ್ತಿಗೂಡಿದ್ದಿತು. 

೨೦. ಕ್ರೂರಪಾಶವನ್ನು ಹೊಂದಿದವನೂ, ಸಮುದ್ರಗಳಿಗೆ ಅಧಿಪತಿಯೂ 
ಆದ ವರುಣನು ವಿವಿಧರಾದ ನೂರಾರು ಜಲಚರರಿಂಜೊಡಗೂಡಿ ಆ ಶೂಲವನ್ನು 
ರಕ್ಸಿಸುತ್ತಿ ದ್ದನು. 

೨೧. ಆ ತ್ರಿಶೂಲದ ಹಿಂಡೆಯೇ ಗದೆ ಮುಸಲ, ಶಕ್ತಿ ಮುಂತಾದ 
ದಿವ್ಯಾಯುಧಗಳಿಂದ ಪರಿವೃತವಾದ ಪರಮೇಶ್ವರನ ಸಟ್ಟಶವು ಹೊರಟಿತು. 

೨೨. ಅದರ ಹಿಂದೆ ಅನೇಕ ಶೀರ್ಷವೂ, ಮಹಾ ಘೋರವೂ, ಒಂದೇ 
ಪಾದವುಳ್ಳುದೂ, ನಿಶಾಲೋದರವುಳ್ಳುದೂ ಆದ ಪಾಶುಪತಾಸ ಸ್ತೃವು ಇದ್ದಿತು. 

೨೩. ಪಾಶುಪತಾಸ್ತ್ರದ ಹಿಂದೆ ಮಹಿರ್ಷಿಗಳಿಂದ ಸೇವೆಗೊಳ್ಳು ತ್ರ ಲಿರುವ 
ಕಮಂಡಲುವಿದ್ದಿತು. 'ತೆದತ ಬಲಗಡೆಯಲ್ಲಿಯೇ ಸಂಪ ಪದ್ಯುಕ್ತ ವಾದ ಯೋಗ 
ದಂಡವು ಶೋಭಿಸುತ್ತಿತ್ತು.. 

೨೪-೨೬, ಆ ದಂಡವುಭ್ಯಗು, ಅಂಗಿರಸರೆಂಬಖುಷಿಗಳಿಂದಸೆ ಸೇರಿಸಲ್ಪಟ್ಟು 
ದೇವತೆಗಳಿಗೂ ಪೂಜನೀಯವಾಗಿದ್ದಿತು. ಅಂತೆಯೇ ರಾಕ ಸಸರ ನತ 
ದೇವತೆಗಳೂ, ಗಂಥರ್ವರೂ, ಸರ್ಪಗಳೂ, ನದಿಗಳೂ, ನೆಡಗಳ್ಳೂ ಸಮುದ್ರ 
ಗಳು, ಮುನಿಗಳು, ಅಪ್ಪರಸರು, ನಕ್ಚತ್ರಗಳ್ಳು ನವಗ್ರಹಗಳು, ಸ್ಥಾವರ 


ಏಕತ್ರಿಂಶೋ8ಧ್ಯಾಯಃ ೫೦೩ 


ನಕ್ಸೃತ್ರಾಣಿ ಗ್ರಹಾಶ್ಚೈವ ಜಂಗಮಂ ಸ್ಥಾವರಂ ತಥಾ | 


ಮಾತರಶ್ಚ ಮಹಾದೇವಮನುಜಗ್ಮುಃ ಕ್ಪುಧಾನ್ವಿತಾಃ HN ೨೬॥ 
ಸರ್ವೇಷಾಂ ಪೃಷ್ಠತಶ್ವಾಸೀತ್ತಾರ್ಕ್ಸ್ಸ್ಯಸ್ಥೋ ಬುದ್ಧಿ ಮಾನ್ಹರಿಃ । 
ಪಾಲಯನ್ಸೃತನಾಂ ಸರ್ವಾಂ ಸ್ವಪರೀವಾರಸಂವೃತಃ H ೨೭ ॥ 
ಏವಂ ಸೈನ್ಯಸನೋಪೇತ ಉತ್ತರಂ 'ತಟಿಮಾಗತಃ । 

ತಾಮ್ರ ಪ್ರಾಕಾರಮಾಶ್ರಿತ್ಯ ತಸ್ಕೌ ತ್ರ್ಯಂಬಕನಂದನಃ 1 ೨೮ 8 
ಸ ತಾರಕಪುರಸ್ಕಾಪಿ ಸಶ್ಯನೃದ್ಧಿಮನುತ್ತಮಾಂ | 

ವಿಸಿಸ್ಮಯೇ ಮಹಾಸೇನಃ ಪ್ರಶಶಂಸ ತಪೋಸ್ಯ ಚ ॥೨೯॥ಓ 
ಸ್ಥಿತಃ ಸಶ್ಯನ್ಸ ಶುಶುಭೇ ಮಯೂರಸ್ಕ್ಫೋ ಗುಹಸ್ತದಾ । 

ಛತ್ರೇಣ ಧ್ರಿಯಮಾಣೇನ ಸ್ವಯಂ ಸೋಮಸಮತ್ತಿಷಾ H ೩೦॥ 
ನೀಜ್ಯಮಾನಶ್ಚ್ಹಾಮರಾಭ್ಯಾಂ ವಾಯ್ದಗ್ನಿಭ್ಯಾಂ ಮಹಾಡ್ಯುತಿಃ । 
ಮಾತೃಭಿಶ್ಚ ಸುರೈರ್ದತ್ತೈಃ ಸ್ಟೈರ್ಗಣೈರಪಿ ಸಂವೃತಃ 1 ೩೧॥ 





ಜಂಗಮ ಪ್ರಾಣಿಗಳು, ಹಸಿವಿನಿಂದ ಹಾತೊರೆಯುತ್ತಿದ್ದ ಮಾತೃಗಣಗಳೂ 
ಸಹ ಮಹಾದೇವನನ್ನು ಹಿಂಬಾಲಿಸಿದರು. 

೨೭. ಎಲ್ಲರಿಗೂ ಹಿಂಭಾಗದಲ್ಲಿ ಬುದ್ಧಿವಂತನಾದ ಮಹಾ ವಿಷ್ಣುವು 
ಗರುಡನನ್ನೇರಿ ತನ್ನ ಸ್ಫನ್ಯಗಳಿಂದ ಈ ಮಹಾ ಸೇನೆಯೆಲ್ಲವನ್ನೂ ಕಾಪಾಡುತ್ತ 
ನಡೆದನು. 

೨೮. ಇಂತು ಅಪಾರ ಸೇನೆಯೊಡನೆ ಪರಮೇಶ್ವರನ ಪುತ್ರನಾದ ಕಾರ್ತಿ 
ಹೇಯಸ್ವಾನಿಯು ಉತ್ತರ ತೀರವನ್ನು ಸೇರಿ ತಾಮ್ರಪ್ರಾಕಾರದಲ್ಲಿ ಬೀಡನ್ನು 
ಬಿಟ್ಟನು. 

೨೯. ಆತನು ತಾರಕಾಸುರನ ಪಟ್ಟಣದ ಸೌಭಾಗ್ಯದ ಮೇಲ್ಮೆಯನ್ನು 
ಕಂಡು ಅತ್ಯಂತ ವಿಸ್ಮಯಗೊಂಡು ಆ ರಾಕ್ಸಸೇಶ್ವರನ ತಪಸ್ಸಿನ ಮಹಿಮೆ 
ಯನ್ನು ಹೊಂಡಾಡಿದನು. 

೩೦. ಇಂತು ನಿಂತು ಶತ್ರುಪಟ್ಟಣವನ್ನು ನೋಡುತ್ತಿರುವ ಷಣ್ಮುಖನು 
'ಮಯೂರವನ್ನೇರಿ ತಲೆಯಮೇಲೆ ಹಿಡಿಯಲ್ಪಟ್ಟ ಶ್ರೇತಭತ್ರದಿಂದ ಕಾಂತಿ 
ಗೊಂಡು ಪರಮೇಶ್ವರನಂತೆಯೇ ಕಾಣುತ್ತಿದ್ದನು. 

೩೧. ವಾಯುವೂ, ಅಗ್ಟಿಯೂ ತೋಜೋವಂತನಾದ ಆತನಿಗೆ ಎರಡು 
ಕಡೆಗಳಲ್ಲಿಯೂ ಚಾಮರಗಳನ್ನಿಕ್ಬುತ್ತಿದ್ದರು. ಈ ಷಣ್ಮುಖನಾದರೋ ದೇವತೆ 
ಗಳಿಂದ ಕೊಡಲ್ಪಟ್ಟ ಮಾತೃಗಣಗಳಿಂದಲೂ, ತನ್ನ ಸ್ವಂತ ಪರಿಚಾರಕಗಣ 
ಗಳಿಂದಲೂ ಕೂಡಿದ್ದನು. 


೫೦೪ ಶ್ರೀ ಸ್ಮಾಂದಮಹಾಪುರಾಣಂ 


ತತಃ ಪ್ರಣಮ್ಯ ತಂ ಶಕ್ತೋ ದೇವಮಥ್ಯೇ ವಚೋಂಬ್ರವೀತ್‌ | 
ಪಶ್ಯ ಪಶ್ಯ ಮಹಾಸೇನ ದೈತ್ಯಾನಾಂ ಬಲಶಾಲಿನಾಂ?| 


ಯೇ ತ್ವಾಂ ಕಾಲಂ ನಜಾನಂತಿ ಮರ್ತಾಲ ಗೃಹರತಾ ಇನ lH ಕ೨॥ 
ಏತೇಷಾಂ ಚ ಗೃಹೇ ದೂತೋ ಯಸ್ತ್ವ್ವಾಂ ಶಂಸತು ತಾರಕಂ। 
ನೀರಾಣಾಮುಚಿತಂ ತ್ವೇತತ್ವೀರ್ತಿದಂ ಚೆ ಮಹಾಜನೇ I ೩೩ ॥ 


ಅನುಜ್ಞಯಾ ತತಃ ಸ್ವಂದಭಕ್ಷಂ ಶಕ್ರೋ ಧನಂಜಯ । 
ಮಾಮಾದಿಶ್ಯಾಸುರೇಂದ್ರಾಯ ಸ್ರಾಹಿಣೋದ್ಧೌತ್ಯಯೋಗ್ಯಕಂ ॥ ೩೪॥ 
ಅಹಂ ಸ್ವಯಂ ಗಂತುಕಾಮಃ ಶಸ್ರೇಣಾಫಿ ಚ ಪ್ರೇಷಿತಃ । 
ಪ್ರಾಸಾದೇ ಸ್ತ್ರೀ ಸಹಸ್ರಾಣಾಂ ಪ್ರಾವೋಚಂ ನಮುಧ್ಯತೋಪ್ಯಹಂ॥ ೩೫ ॥ 


ಅಸುರಾಧಮ ದುರ್ಬುದ್ಧೇ ಶಕ್ರಸ್ತಾ ಮಾಹ ತಚ್ಛ ಣು ॥ ೩೬ ॥ 
ಯಜ್ಞಗದ್ದಲನಾದಾಸ್ತಂ ಕಿಲ್ಬಿಷಂ ದಾನನ ತ್ವಯಾ | 
ತಸ್ಯಾಹಂ ನಾಶಕಸ್ತೇಂದ್ಯ ಪುರುಷಶ್ಲೇದ್ಭನಿಸ್ಯಸಿ ! ೩೭ ॥ 








೩೨. ಆಗ ಇಂದ್ರನು ದೇವತೆಗಳೊಡನೆ ಆತನನ್ನು ನಮಸ್ಕರಿಸಿ 
ಇಂತೆಂದನು 4 ಎಲ್ಫೈ ಮಹಾಸೇನನೆ! ನೋಡು. ಸಂಸಾರದಲ್ಲಿ ಕಿರತರಾದ 
ಮೂಢರು ನಿತ್ಯಸನ್ತಿಹಿತವಾದ ಮೃತ್ಯುವನ್ನೆಂತು ತಿಳಿಯರೊ, ಅಂತೆಯೇ 
ಯಮಸ್ವರೂಪನಾದ ನಿನ್ನ ಆಗಮನವನ್ನು ತಿಳಿಯಲಾರದ ಬಲಿಷ್ಕರಾದ 
ಈ ರಾಕ್ಬಸರನ್ನು ನೋಡು. 

೩೩. ರೀನು ಬಂದಿರುವ ವಿಷಯವನ್ನು ಈ ರಾಕ್ಸಸರ ನಿವಾಸದಲ್ಲಿರುವ 
ತಾರಕಾಸುರನಿಗೆ ನಮ್ಮಕಡೆಯ ದೂತನೊಬ್ಬನು ತಿಳಿಸಿ ಬರಲಿ. ಇದು ವೀರರಿಗೆ 
ಉಚಿತವಾದ ಸಂಪ್ರದಾಯವು. ಅಲ್ಲದೆ ಈ ದೂತಸಂಪ್ರೇಷಣವು ಮಹಾತ್ಮರಲ್ಲಿ 
ಕೀರ್ತಿಯನ್ನು ತರುವಂತಹುದು.)? 

೩೪, ಎಲ್ಲೆ ಅರ್ಜುನನೆ! ಬಳಿಕ ಸೃಂದನಿಂದ ಆಜ್ಞ ಪಸ್ತನಾಗಿ ಮಹೇಂದ್ರನು 
ಭಕ್ತನಾದ ನಾನೇ ದೂತಕಾರ್ಯಕ್ಕೆ ಯೋಗ್ಯನೆಂದು ತಿಳಿದು ರಾಕ್ಚಸರಾಜನ 
ಕಡೆಗೆ ನನ್ನನ್ನು ಕಳಿಸಿಕೊಟ್ಟನು. 

೩೫. ನಾನೂ ಕೂಡ ಹೋಗಲು ಕುತೂಹಲವುಳ್ಳವನಾಗಿದ್ದೆನು. ಮೇಲೆ 
ದೇವೇಂದ್ರನಿಂದಲೂ ಪ್ರೇಷಿತನಾಗಿ ಅಂತಃಪುರದ ಉಪ್ಪರಿಗೆಯಲ್ಲಿ ಸಾವಿರಾರು 
ಸ್ತ್ರೀಯರ ಮಧ್ಯದಲ್ಲಿದ್ದ ಆ ತಾರಕಾಸುರನನ್ನು ಕುರಿತು ಹೇಳತೊಡಗಿದೆನು. 

೩೬-೩೮.  ಎಲ್ಫೈ ಬುದ್ಧಿ ಹೀನನಾದ ರಾಶ್ಚಸಾಧಮನೆ | ಇಂದ್ರನು ನಿನಗೆ 
ಹೇಳಿಕಳುಹಿಸಿರುವ ಮಾತುಗಳನ್ನು "ಕೇಳು, ನಿನ್ನಿಂದ ಪ್ರಪಂಚಹಿಂಸಾರೂಪ 
ವಾದ ಯಾವ ಪಾಪವು ಮಾಡಲ್ಪಟ್ಟಿರುವುದೊ ಅದರ ನಿರ್ಮೂಲವನ್ನುಮಾಡಲು 
ನಾನು ಪ್ರಾಸ್ತನಾಗಿರುವೆನು. ನೀನು ರಿಜವಾಗಿಯೂ ನೀರಪುರುಷನಾದರೆ 


ಏಕತ್ರಿಂಶೋಕಧ್ಯಾಯಃ ೫೦೫ 


ಶೀಘ್ರಂ ನಿಃಸರ ಪಾಪಿಷ್ಮ ನೀಃಸರಿಷ್ಯಸಿ ಚೇನ್ನಹಿ 1 

ಕ್ಚಣಾತ್ತನ ಪುರಂ ಕ್ರೇಷ್ಟ್ಯೇ ಪಾವಿತ್ರ್ಯಾಯೈವ ಸಾಗರೇ ॥ ೩೮ ೫ 
ಇತಿ ಶ್ರುತ್ವಾ ಬೂಕ್ಸವಾಚಂ ಕ್ರುದ್ಧಃ ಸ್ತ್ರೀಗಣಸಂವೃತಃ 1 
ಮುಷ್ಟಿಮುದ್ಯಮ್ಯ ಮಾಂ ಧಾವದ್ಭ್ರೀತಶ್ಹಾಹಂ ಪಲಾಯಿತಃ 8೩೯॥ 
ವ್ಯಾಕುಲಸ್ತತ್ರ ವೃತ್ತಾಂತಂ ಕುಮಾರಾಯ ನ್ಯವೇದಯಂ 1 


ಮಯಿ ಚಾಪ್ಯಾಗತೇ ದೈತ್ಯಶ್ಲಿಂತಯಾಮಾಸ ಚೇತಸಿ H ೪೦॥ 
ನಾಲಬ್ಧಸಂಶ್ರಯಃ ಶಕ್ತೋ ನಕ್ತುಮೇತದಿಹಾರ್ಹತಿ । 

ನಿಮಿತ್ತಾನಿ ಚ ಘೋರಾಣಿ ಸಂತ್ರಾಸಂ ಜನಯಂತಿ ಮೇ 1೪೧ 
ಏವಂ ವಿಚಿಂತ್ಯ ಚೋತ್ಕ್ಥಾಯ ಗವಾಕ್ಚಸ್ಕ್ಯೋಂಧ್ಯರೋಹತ | 
ಸಹಸ್ಪಭಾಮಿಕಾವಾಸಶೃಂಗವಾತಾಯನ ಸ್ಥಿತಃ 1 ೪೨ ॥ 
ಅಸಶ್ಯದ್ದೇವಸೈನ್ಯಂ ಸ ದಿನಂ ಭೂಮಿಂ ಚ ಸಂವೃತಂ | 
ರಥ್ರೈರ್ಗಜೈರ್ಹಯೈಶ್ಚಾಸಿ ನಾದಿತಾಶ ದಿಶೋ ದಶ 1 ೪೩ 





ಯುದ್ಧಕ್ಕಾಗಿ ಜಾಗ್ರತೆಯಾಗಿ ಹೊರಡು, ಎಲ್ಫೈ ಪಾಪಿಷ್ಠನೆ! ನೀನು 
ಯುದ್ಧಕ್ಕೆ ಬಾರದಿದ್ದರೆ ಭೂಮಿಯನ್ನು ಪವಿತ್ರಗೊಳಿಸಲು ನಿನ್ನ ರಾಜಧಾನಿ 
ಯನ್ನು ಸಮುದ್ರದಲ್ಲಿ ಮುಳುಗಿಸುತ್ತೇನೆ.? 

೩೯. ಕಟುಗಳಾದ ಈ ಮಾತುಗಳನ್ನು ಕೇಳಿ ಸ್ತ್ರೀಸಹಸ್ರಪರಿವೃತನಾದ 
ತಾರಕಾಸುರನು ಕೋಪಗೊಂಡು ಮುಷ್ಟಿಯನ್ನು ಮೇಲಕ್ಕೆತ್ತಿ ನನ್ನ ಕಡೆಗೆ ಓಡಿ 
ಬಂದನು. ನಾನೂ ಕೂಡ ಭಯಗೊಂಡು ಓಡಿಹೋಡೆನು. 

೪೦. ಇಂತು ಬಂದ ನಾನು ವ್ಯಾಕುಲಚಿತ್ತನಾಗಿ ನಡೆದ ಸಮಾಚಾರವನ್ನೆಲ್ಲ 
ಫುಮಾರಸ್ವಾಮಿಗೆ ತಿಳಿಸಿದೆನು. ನಾನು ಹೊರಟು ಬಂದ ಬಳಿಕ ರಾಕ್ಟೃಸೇಶ್ವರನೂ 
ಕೂಡ ತನ್ನಲ್ಲಿಯೇ ಯೋಚಿಸತೊಡಗಿದನು. 

೪೧.  ಮಹೇಂದ್ರನು ಬಲಿಷ್ಠವಾದ ಆಶ್ರಯದ ನೆರವಿಲ್ಲದೆ ಇಂತು 
ಮಾತನಾಡಲು ಶಕ್ತನಲ್ಲವು. ಘೋರಗಳಾದ ಶಕುನಗಳೂ ಕೂಡ ನನಗೆ ಶರೀರ 
ಕಂಪವನ್ನುಂಟುಮಾಡುತ್ತಿರುವುವು.?' 

೪.೨. ಇಂತು ಯೋಚಿಸುತ್ತಲೇ ಎದ್ದು ಗವಾಕ್ಚದ ಬಳಿಗೆ ಹತ್ತಿ ನಡೆತಂದು 
ಸಹಸ್ರಾರು ರಾಕ್ಚಸರಿಗೆ ನಿವಾಸವಾದ ಅರಮನೆಯ ಎತ್ತರದ ಕಿಟಕಿಯಿಂದ 
ನೋಡುತ್ತಿದ್ದನು. 

೪೩, ಆಗಲವನು ಭೂಮ್ಯಾಕಾಶಗಳನ್ನು ಒಂದುಮಾಡುವಂತೆ ಅಸಂಖ್ಯಾತ 
ವಾಗಿರುವ ದೇವತೆಗಳ ಸೈನ್ಯವನ್ನು ನೋಡಿದನು. ಅದರ ರಥಗಳಿಂದಲೂ, ಆನೆ 
ಗಳಿಂದಲೂ, ಕುದುರೆಗಳಿಂದಲೂ ಉಂಟಾದ ಘೋಷವು ಹತ್ತು ದಿಕ್ಕುಗಳನ್ನೂ 
ತುಂಬಿದ್ದಿತು. 


೫೦೬ ಶ್ರೀ ಸ್ಕಾಂದಮಹಾಪುರಾಣಂ 


ನಿಮಾನೈಶ್ಚಾ ದ್ಭು ತಾಕಾರೈಃ ಕಿನ್ನರೋದ್ದೀತನಾದಿತೈಃ | 
ದುಂದುಭಿರೋವಿಷಾಣೆ ಸ್ತಾಲೈಃ ಶಂಖೈಶ್ಚ ನಾದಿತೈಃ 1 ೪೪ ॥ 
ಅಕ್ಟೋಭ್ಯನಿಂವ ತಾಂಸೇನಾಂ ದೃಷ್ಟಾ ಸೋಂಜಿಂತಯತ್ತದಾ । 
ಏತೇ ಮಯಾ ಜಿತಾಃ ಪೂರ್ವಂ ಕಸ್ಮಾದ್ಭೂಯಃ ಸಮಾಗತಾಃ ॥ ೪೫ 0 
ಇತಿ ಚಿಂತಾಪರೋ ದೈತ್ಯಃ ಶುಶ್ರಾನ ಕಟುಕಾಕ್ಚರಂ | 
ದೇವಬಂದಿಭಿರುದ್ಳುಷ್ಟಂ ಘೋರಂ ಹೃದಯದಾರಣಂ ॥ ೪೬ ॥ 
ಜಯಾತುಲಶಕ್ತಿದೀಧಿತಿ ಪಿಂಜರರುಜಾರುಣಮಂಡಲಭುಜೋದ್ಧಾ 
ಸಿತದೇವಸೈನ್ಯ, ಪುರವದನಕುಮುಂದಕಾನನನಿಕಾಸನೇಂದೋ, ಕುಮಾರ 
ನಾಥ, ಜಯ ದಿತಿಕುಲ ಮುಹೋದಧಿನಡನಾನಲ್ಲ, ಮುಧುರರವ 
ಮಯೂರರವಾಸುರಮುಕುಟಕೂಟಕುಟ್ಟಿತಚರಣನಖಾಂಕುರ, 
ಮಹಾಸೇನ, ತಾರಕವಂಶಶುಷ್ಯತೃಣದಾವಾನಲ್ಲ ಯೋಗೀಶ್ವರ, ಯೋಗಿ 





ಲ್ಲ ಅದ್ಭುತಾಕಾರಗಳುಳ್ಳ ವಿಮಾನಗಳಿಂದಲ್ಕೂ ಕಿನ್ನರರ ಸಂಗೀತದ 
ಧ್ವನಿಯಿಂದಲ್ಕೂ ರಣವಾದ್ಯಗಳಾದ ದುಂದುಭಿ, ಕೊಂಬುಗಳು, ತಾಳಗಳು, 
ಶಂಖಗಳು, ಇವುಗಳ ಘೋಷಗಳಿಂದಲೂ ಕೂಡಿ ಅದ್ಭು ತವಾಗಿದ್ದಿ ತು. 

೪೫. ಗೆಲ್ಲಲಸಾಧ್ಯ ವಾಗಿ ಕಾಣುತ್ತಿರುವ ಆ ಸೇನೆಯನ್ನು "ಕಂಡು ತನ್ನಲ್ಲಿ 
ತಾನೇ "" ಇವರೆಲ್ಲರೂ ಡರ ನನ್ನಿಂದ ಪರಾಜಿತರಾದರೂ ಮತ್ತೆ ಏತಕ್ಕೆ 
ಇಲ್ಲಿಗೆ ಬಂದಿರುವರು?” ಎಂದು ಚೆಂತಿಸುತ್ತಿದ್ದನು. 

೪೬. ಇಂತು ಚೆಂತಾಸರನಾದ ದೈತ್ಯನು ತೀಕ್ಸೃವೂ, ಭಯಂಕರವೂ, 
ಹೃದಯಭೇದಕವೂ ಆದ, ದೇವತೆಗಳ ವಂದಿಮಾಗದರಿಂದ ಗಟ್ಟಿಯಾಗಿ 
ಕೂಗಲ್ಪಟ್ಟ ಮಾತುಗಳನ್ನು ಕೇಳಿದನು. 

೪೭. “ಎಲ್ಲೆ ಸ್ವಾಮಿಯೇ! ಭಕ್ತಜನರ ಅಭೀಷ್ಟ ಸಿದ್ಧಿ ಗಾಗಿಯೂ, 
ಈ ದೇವತೆಗಳೆಲ್ಲರ ಕಷ್ಟ ನಿವಾರಣೆಗಾಗಿಯೂ ಜಯಶೀಲನಾಗು 'ಅತುಲನಾದ 
ಶಕ್ಕಾ ;ಯುಧದ ಕಾಂತಿಯ ಸಓಿಂಜರ ವರ್ಣದ ಕಿರಣಗಳಿಂದಲೂ ಅರುಣಮಂಡಲ- 
ದಂತೆ ದೇವ ಸೈನ್ಯವೆಲ್ಲವನ್ನೂ ಕಂಗೊಳಿಸಿದವನು ನೀನು. ಎಲ್ಲೆ ಪ್ರಭುವೇ! 
ಹರನ ಮುಖನೆಂಬ ಕನ್ನೈ ದಿಲೆಯ ತೋಟವನ್ನ ಗಳಿಸುವ ಚಂದ್ರನೇ 
ನೀನಾಗಿರುವೆ. ಎಲ್ಫೆ ತುಮ್ಮವನಾಥನೇ! ದಿತಿಕುಲವೆಂಬ ಮಹಾಸ ಮುದ ಸ್ರಕ್ಸೈ 
ಬಡಬಾಗ್ದಿಯೇ ನೀನು. ಕನಿಗಿಂಪಾದ ಧ್ವನಿಯುಳ್ಳ ವನಾಗಿ ನವಿಲಿನ ಧ್ವಕಿ 
ಯೊಡಗೂಡಿದವನೂ, ಅಸುರರ ಕರೀಟಿಗಳ ಗು ಗುಂಪುಗಳನ್ನೂ ಚಿಮ್ಮಿಹೊಡೆವ 
ಕಾಲುಗುರುಗಳುಳ್ಳ ವನೂ, ಮಹಾಸೇನನೂ, ತಾರಕಾಸುರನ ವಂಶವೇ ಬ ಒಣ 
ಹುಲ್ಲಿಗೆ ದಳ್ಳುರಿಯಂತಿರುವವನೂ ಆದ ನೀನು ಜಯತಶೀಲನಾಗು! ಎಲೈ 
ಯೋಗೀಶ್ವರನೇ! ಯೋಗಿ ಜನರ ಹೃದಯಾಕಾಶದಲ್ಲಿ ಸಂತತವೂ ಮೂಡಿ. 


ಏಕತ್ರಿಂಶೋಕ$ಧ್ಯಾಯಃ ೫೦೭ 


ಜನಹೃದಯಗಗನವಿತತಚಿಂತಾಸಂತಾನೆ ಸಂತಮಸನೋದನಖರಕಿರಜ 
ಕಲ್ಪ ನಖನಿಕರನಿರಾಜಿತಚರಣ ಕಮಲ್ಕ ಸೃಂದ್ಕ ಜಯ ಬಾಲ, ಸಪ್ತ 
ವಾಸರ, ಭುವನಾನಲೀಶೋಕಸಂದಹನ | H ೪೭8 
ನಮೋನನುಸ್ತೇಸ್ತು ಮನೋರಮಾಯ 
ನಮೋಸ್ತು ತೇ ಸಾಧುಭಯಾಪಹಾಯ | 
ನಮೋಸ್ತೂ ತೇ ಬಾಲಕೃತಾಚಲಾಯ 
ನಮೋ ನಮೋ ನಾಶಯ ದೇವಶತ್ರೂನ್‌ ॥ಳ೪೮॥ 


ಇತಿ ಶ್ರೀ ಸ್ವಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ 
ಪ್ರಥಮೇ ಮಾಹೇಶ್ವರಖಂಡೇ ಕೌಮಾರಿಕಾಖಂಡೇ 
46 ಕುಮಾರೇಶ ಮಾಹಾತ್ಮ್ಯೇ ಕುಮಾರಸ್ಕ ತಾರೆಕಾಸುರನಗರಂ ಪ್ರತಿ ಗಮನ 
ವರ್ಣನಂ. ಸಿ ನಾಮ ಏಿಕತಿ ಶಿ ಂಶೋಂಧ್ಯಾಯಃ 


ನಾಸಾದ: 





ಕಾಡಿಸುವ ಚಿಂತೆಗಳ ಪರಂಪರೆಗಳೆಂಬ ಕತ್ತಲೆಯನ್ನು ಹೋಗಲಾಡಿಸುವುದರಲ್ಲಿ 
ಸೂರ್ಯನಿಗೆ ಸಮಾನವಾದ ಕಿರಣ ಸಮೂಹಗಳಿಂದ ವಿರಾಜಿಸುತ್ತಿರುವ ಚರಣ 
ಕಮಲಗಳುಳ್ಳವನೇ! ಎಲ್ಫೈ ಸ್ಕಂದ ಸ್ವಾಮಿಯೆ! ಏಳು ದಿನಗಳ ಬಾಲಕನೂ, 
ಚತುರ್ದಶ ಭುವನಗಳ ಶೋಕವನ್ನು ಕಳೆಯುವವನೂ ನೀನೇ! 

೪೮. ದೇವತೆಗಳಿಗೆ ಅತ್ಯಂತ ನ್ರಿಯಕರನಾದ ನಿನಗೆ ನಮಸ್ವಾರವು. 
ಸಾಧು ಜನರ ಭಯಗಳನ್ನು ದೂರಗೊಳಿಸುವ ನಿನಗೆ ವಂದನೆಗಳು. ಬಾಲ್ಯ 
ದಲ್ಲಿಯೇ ಸೆ ಸ್ಕೈರ್ಯವುಳ್ಳ ವನಾಗಿ ಮಾಡಲ್ಪಟ್ಟ ನಿನಗೆ ನಮಸ್ಕಾರವು. ಎಲ್ಫೆ 
ಸ್ವಾಮಿಯೇ! ದೇವತೆಗಳ ಶತು ಗಳನ್ನು. ಸಾಶಗೊಳಿಸು. ನನಗೆ ಅನಂತ 
ನಮಸ್ಕಾರಗಳು. ೨ 


ಇಲ್ಲಿಗೆ ಎಂಬತ್ತೊ ೦ದುಸಾವಿರ ಶ್ಲೋಕಗಳ ಸಂಹಿತೆಯೆಂದು ಪ ಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣಡ ಮಾಹೇಶ್ವ 'ರಖಂಡದ ಎರಡನೆಯ ಕೌಮಾರಿಕಾಖಂಡದಲ್ಲಿ 
4 ಕುಮಾರೇಶ ಮಾಹಾತ್ಮ್ಯ- ಕುಮಾರಸ್ವಾನಿಂಯಂ ತಾರಕಾಸುರ ನಗರವನ್ನು 
ಕುರಿತು ಹೋಗುವಿಕೆ?” ಎಂಬ ಮೂವತ್ತೊಂದನೆಯ ಅಧ್ಯಾಯವು ಮಂಗಿದುದು 


ಶ್ರೀ 
ದ್ವಾತ್ರಿಶೋಧ್ಯಾಯಃ 
ಕುಮಾರೇಶ ಮಹಾತ್ಮ್ಯೇ ಕುಮಾರಸೃತ ತಾರಕವಧವರ್ಣನಂ 
ನಾರದ ಉವಾಚ: 

ಶ್ರುತ್ತೈತಂ ಸಂಸ್ತನಂ ದೈತ್ಯಃ ಸಂಘುಷ್ಟಂ ದೇವವಂದಿಭಿಃ । 
ಸಸ್ಮಾರ ಬ್ರಹ್ಮಣೋ ವಾಕ್ಯಂ ವಧಂ ಬಾಲಾದುಪಸ್ಥಿತಂ lor 
ಶ್ರುತ್ವಾ ಸ ಕ್ಲಿನ್ನಸರ್ನಾಂಗೋ ದ್ವಾಕಸ್ಥಂ ರಾಜಾ ವಚೊಅಬ್ರನೀತ್‌ । 
ಅಮಾತ್ಯಾನ್‌ ದ್ರಷ್ಟುನಿಂಚ್ಛಾ ನಿಂ ಶೀಘ್ರಮಾನಯ ಮಾಚಿರಂ ॥೨॥ 
ತತಸ್ತೇ ರಾಜವಚನಾತ್ಕಾಲನೇನಿಂಮು ಖಾಗತಾಃ । 
ಪ್ರಾಹ ತಾಂಸ್ತಾರಕೋ ದೈತ್ಯಃ ಕವಿಂದಂ ವೋ ವಿಚೇಷ್ಟಿತಂ । 


ಯೈಃ ಶತ್ರುಸಂಭವಾ ವಾರ್ತಾ ಕಾಪಿ ನ ಶ್ರಾನಿತಸ್ತ್ವಹಂ 14 
ಮದಿರಾಕಾನುಮುತ್ತಾನಾಂ ಮಂತ್ರಿತ್ವಂ ಮೋ ನ ಯಂಜ್ಯತೇ 1 
ಹಿತಂ ಮಂತ್ರಯತೇ ರಾಜ್ಞಸ್ತೇನ ಮಂತ್ರೀ ನಿಗದ್ಯತೇ Yk 





ಕನ್ನಡದ ಅನುವಾದ 
ಶುಮಾಕೇಶ ಮಾಹಾತ್ಮ್ಯ ತಾರಳವಧಥೆ 


೧. ನಾರದನು ಹೇಳುತ್ತಾನೆ: ದೇವತೆಗಳ ವಂದಿಮಾಗಧರಿಂದ 
ಮಾಡಲ್ಪಟ್ಟ ಈ ಸ್ತೋತ್ರವನ್ನು ಕೇಳಿ ತಾರಕಾಸುರನು ತನಗೆ ಬ್ರಹ್ಮನಿತ್ತ 
ವರವನ್ನೂ, ಅದರಂತೆ ಬಾಲಕನಿಂದ ಮರಣನಾಗಬೇಕಾದುದನ್ನೂ ಸ್ಮರಿಸಿ 
ಕೊಂಡನು. 

೨. ಭಯದಿಂದ ಮೈಯೆಲ್ಲ ಬೆವರುತ್ತಿರಲು ದ್ವಾರಪಾಲಕನನ್ನು ಕರೆದು 
ಆ ರಾಕ್ಬಸ ರಾಜನು “ ನನ್ನ ಮಂತ್ರಿಗಳನ್ನು ನೋಡಲೆಳಸುವೆನು; ಅವರನ್ನು 
ಜಾಗ್ರತೆಯಾಗಿ ಕರೆದುಕೊಂಡು ಬಾ; ತಡಮಾಡಬೇಡ?' ಎಂದು ಅಜ್ಞಾನಿ 
ಸಿದನು. 

೩. ಆಗ ಕಾಲನೇಮಿಯೇ ಮೊದಲಾದ ಮಂತ್ರಿಗಳೆಲ್ಲರೂ ಬಂದರು. 
ಅವರನ್ನು ಕುರಿತು ತಾರಕಾಸುರನು ಹೇಳುತ್ತಾನೆ:-“ ನೀವು ಮಾಡುತ್ತಿರುವು 
ದಾದರೂ ಏನು? ಶತ್ರುಗಳ ಆಕ್ರಮಣದ ವಾರ್ತೆಯು ಸ್ವಲ್ಪವೂ ಕೂಡ ನನಗೆ. 
ತಿಳಿಸಲೇ ಇಲ್ಲವಲ್ಲ. 

೪, ಮಾದಕದ್ರವ್ಯಗಳಲ್ಲಿಯೂ ಸ್ತ್ರೀಯರಲ್ಲಿಯೂ ಮತ್ತರಾದ ನಿಮಗೆ 
ಮಂತ್ರಿಸದನಿಯು ಸರ್ವಥಾ ಉಚಿತವಲ್ಲ. ರಾಜನಿಗೆ ಸಕಾಲದಲ್ಲಿ ಹಿತವಾದ: 
ವನ್ನು ಹೇಳುವುದರಿಂದಲೇ ಮಂತ್ರಿಪದವಿಯು ಸಾರ್ಥಕವಾಗುವುದು.' 


ದ್ವಾತ್ರಿಂಶೋಕಧ್ಯಾಯಃ ೫೦೯ 


ಅಮಾತ್ಕಾ ಊಚುಃ: 


ಹೋ ಜಾನಾತಿ ಸುರಾನ್ಹೀನಾನ್ಹೆ ಪತ್ಯಾನಾಮಿತಿ ನೋ ಮತಿಃ । 
ಮಾ ನಿಷೀದ ಮುಹಾರಾಜ ವಯಂಂ ಜೇಷ್ಯಾಮಹೇ ಸುರಾನ್‌ HH 
ಬಾಲಾದಹಿ ಭಯಂ ಕಂ ವಾ ಲಜ್ಜಾಯೈ ಚಿಂತಿತಂ ತ್ವಿದಂ । 


ಸರ್ವಮೇತತ್ಸುಸಾಧ್ಯಂ ಚ ಭೇರೀ ಸಂತಾಡ್ಯತಾಂ ದೃಢಂ HN 
ತತೋ ದೈತ್ಯೇಂದ್ರವಚನಾತ್ಸನ್ನಾಹಜನನೀ ತದಾ 1೭೧ 
ಭೃಶಂ ಸಂತಾಡಿತಾ ಭೇರೀ ಕಂಪಯಾಮಾಸ ಸಾ ಜಗತ್‌ । 
ಸ್ಮರಣಾದ್ದೈತ್ಯರಾಜಸ್ಯ ಸರ್ವತೇಭ್ಯೋ ಮಹಾಸುರಾಃ het" 
ನಿಮ್ಮಗಾಭ್ಯಃ ಸಮುದ್ರೇಭ್ಯಃ ಪಾತಾಲೇಚ್ಯೋಂಬರಾದಸಿ । 

ಸಹಸಾ ಸಮನುಪ್ರಾಪ್ತಾ ಯುಗಾಂಶಾನಲಸಪ್ರಭಾಃ 1೯॥ 
ಕೋಟಿ ಕೋಟ ಸಹಸೈಸ್ತು ಪರಾರ್ಥೈರ್ದಶಭಿಃ ಶತೈಃ । 

ಸೇನಾಪತಿಃ ಕಾಲನೇನಿಂಃ ಶೀಘ್ರಂ ದೇವಾನುಷಾಯಯಾೌ 1 ೧೦॥ 
ಚತುರ್ಯೋಜನವಿಸ್ತೀರ್ಣೇ ನಾನಾಶ್ಚರ್ಯಸಮನ್ನಿತೇ । 

ರಥೇ ಸ್ಥಿತೋ ಮನಾಗ್ಹೀನಸ್ತಾರಕಃ ಸಮದೃಶ್ಯತ Hoo 





೫-೬. ಮಂತ್ರಿಗಳು ಹೇಳುತ್ತಾರೆ:--“ ರಾಕ್ಟಸರಲ್ಲಿ ಯಾರು ತಾನೆ ದೀನ 
ರಾದ ದೇವತೆಗಳನ್ನು ಗಣನೆಗೆ ತೆಗೆದುಕೊಳ್ಳುವರು? ಇದು ನಮಗೆ ನಿಶ್ಚಯವು. 
ಎಲ್ಫೆ ಮಹಾರಾಜನೆ! ನೀನು ವಿಷಾದ ಪಡಬೇಡ. ನಾವೇ ಈ ದೇವತೆಗಳನ್ನು 
ಜಯಿಸುತ್ತೇವೆ. ಈ ಬಾಲಕನಿಂದ ತಾನೆ ನಮಗೇನು ಭಯವು? ಇದು ಕೇವಲ 
ಲಜ್ಜಾಸ್ಪದವೇ ಸರಿ. ಈ ಕಾರ್ಯವೆಲ್ಲವೂ ಬಹಳ ಸುಲಭವಾಗಿಯೇ ಸಾಧಿಸ 
ಬಹುದು. ರಣಭೇರಿಯು ತಕ್ಸಣವೇ ಭಾಜಿಸಲ್ಪಡಲಿ.?' 

೭೨೯. ಬಳಿಕ ರಾಕ್ಸಸೇಶ್ವರನ ಮಾತಿನಂತೆ ಸೈನ್ಯ ಸನ್ನಾಹದ ಸೂಚಕ 
ವಾದ ರಣಭೇರಿಯು ಬಾಜಿಸಲ್ಪಟ್ಟತು. ಅದರ ಶಬ್ದವು ಭೂಮಂಡಲವನ್ನೇ 
ನಡುಗಿಸುವಂತಿತ್ತು. ರಾಶ್ಚಸರಾಜನು ಸ್ಮರಿಸಿದಮಾತ್ರದಿಂದಲೇ ರಾಕ್ಟೃಸರೆಲ್ಲರೂ, 
ಸರ್ವತಗಳಿಂದಲೂ, ನದಿಗಳಿಂದಲೂ, ಸಮುದ್ರದಿಂದಲೂ, ಪಾತಾಲ ಲೋಕ 
ಗಳಿಂದಲೂ, ಆಕಾಶದಿಂದಲೂ, ಪ್ರಳಯಕಾಲದ ಅಗ್ನಿಯಂತೆ ಜ್ವಲಿಸುತ್ತ 
ತಳ್ಬಣದಲ್ಲಿಯೇ ಅಲ್ಲಿ ನೆರೆದರು. 

೧೦೨೧೧. ಸಾವಿರಾರು ಕೋಟಿಗಳಿಂದಲೂ, ಹತ್ತು, ನೂರಾರು ಪರಾರ್ಥ 
ಗಳಿಂದಲೂ ಕೂಡಿದವನಾಗಿ ಸೇನಾ ನಾಯಕನಾದ ಕಾಲನೇಮಿಯು ದೇವತೆ 
ಗಳ ಸೈನ್ಯವನ್ನು ಕುರಿತು ಹೊರಟನು. ನಾಲ್ಕುಯೋಜನ ವಿಸ್ತಾರವುಳ್ಳುದೂ 
ಬಹು ವಿಚಿತ್ರಗಳಿಂದ ಕೂಡಿದುದೂ ಆದ ಉತ್ತಮ ರಥದಲ್ಲಿ ಕುಳಿತಿದ್ದರೂ 
ತಾರಕಾಸುರನು ಅತ್ಯಂತ ಖಿನ್ನನಾದವನಂತೆಯೇ ಕಾಣುತ್ತಿದ್ದನು. 


೫೧೦ ಶ್ರೀ ಸ್ಕಾಂದಮಹಾಪುರಾಜಂ 


ಏತಸ್ಮಿನ್ನಂತರೇ ಸಾರ್ಥ ಸ್ರುದ್ಧೈಃ ಸ್ಥಂದಸ್ಯ ಪಾರ್ಷದೈ; । 

ಪ್ರಾಕಾರಃ ಪತಿತಃ ಸರ್ವೋ ಭಗ್ಗಾನ್ಕುಪನನಾನಿ ಚ 1 ೧೨ ॥ 
ತತಶ್ಚಚಾಲ ನಸುಧಾ ದೇವೀ ಸನನಕಾನನಾ | 

ಜಜ್ಛಾಲ ಖಂ ಸನಕ್ಚತ್ರಂ ಪ್ರಮೂಢಂ ಭುವನಂ ಭೃಶಂ। 

ತನೋಭೂತಂ ಜಗಜ್ಜಾಸೀದ್ಬೃಥ್ನೈರ್ವಾಪ್ತಂ ನಭೋಂಭವತ್‌ ॥ ೧೩॥ 
ತತೋ ನಾನಾಪ್ರಹರಣಂ ಪ್ರಲಯಾಂಬುದ ಸನ್ನಿಭಂ । 


ಕಾಲನೇನಿನುಖಂ ಪಾರ್ಥ ಅದೃಶ್ಯತ ಮಹದ್ಬಲಂ 1 ೧೪ ॥ 
ತದ್ಧಿ ಘೋರವುಸಂಖ್ಯೇಯಂ ಜಗರ್ಜ ನಿನಿಧಾ ಗಿರಃ । 

ಅಭ್ಯದ್ರವಪ್ರಣೇ ದೇವಾನ್ಭಗವಂತಂ ಚ ಶಂಕರಂ I ೧೫ ॥ 
ನಿನದದ್ಫಿಸ್ತತೋ ದೈತ್ಯೈರ್ದೇವಾನೀಕಂ ಮಹಾಯಂಧೈಃ H ೧೬ ॥ 
ಶುರ್ವತೈಶ್ಚ ಶತಪ್ಪೀಭಿರಾಯಸೈಃ ಪರಿಫೈರಪಿ | 

ಶ್ಪಣೇನ ದ್ರಾವಿತಂ ಸರ್ವಂ ವಿಮುಖಂ ಚಾಸ್ಯದೃಶ್ಯತ ॥ ೧೭ ॥ 





೧೨. ಎಲೈ ಪಾರ್ಥನೆ! ಈ ಅನಕಾಶದಲ್ಲಿಯೇ ಕೋಪಗೊಂಡ ಷಣ್ಮುಖ 
ಸ್ವಾಮಿಯ ಪಾರ್ಷದರು ಶತ್ರುನಗರದ ಕೋಟಿಗಳನ್ನು ಕೆತ್ತು ಕೆಡವಿ ಉಪವನ 
ಗಳೆಲ್ಲವನ್ನೂ ಧ್ವಂಸಗೊಳಿಸಿದರು. 

೧೩. ಆಗ ಭೂಮಿಯು ನಡುಗಿತು. ನಕ್ಬ್ಸತ್ರ ಗಣ ಸಹಿತವಾದ ಆಕಾಶವು 
ಉರಿಯುತ್ತಿರುವಂತೆ ಕಂಡಿತು. ಬ್ರಹ್ಮಾಂಡನೆಲ್ಲವೂ ಬಹಳವಾಗಿ ಮೂರ್ಛೆ 
ಗೊಂಡಂತೆ ಸ್ತಬ್ಧವಾಗಿದ್ದಿತು. ಭೂಮಂಡಲವೆಲ್ಲ ಎತ್ತೆತ್ತಲೂ ಅಂಧಕಾರದಿಂದ 
ಅವರಿಸಲ್ಪಟ್ಟಿ ತು. ಆಕಾಶದಲ್ಲಿ ಎಲ್ಲಿನೋಡಿದರೂ ಮಾಂಸಾಹಾರಿಗಳಾದ 
ಗೃಧ್ರಸಕ್ಸಿಗಳೇ ತುಂಬಿಹೋಗಿದ್ದುವು. 

೧೪. ಆ ರಣಾಂಗಣದಲ್ಲಿ ನಾನಾ ವಿಧಗಳಾದ ಆಯುಧಗಳಿಂದ ಕೂಡಿ 
ದಮುದೂ, ಪ್ರಳಯಕಾಲದ ಸಮುದ್ರದಂತೆ ಮೇರೆಯಿಲ್ಲಮುದೂ , ಆದ ಅಪಾರ 
ಸೈನ್ಯವು ಕಾಲೆನೇನಿಯ ನೇತೃತ್ವದಲ್ಲಿ ಹೊರಟತು. 

೧೫. ಭಯಂಕರವೂ ಅಸಂಖ್ಯೇಯವೂ ಆದ ಆ ಮಹಾಸ್ಸೆನ್ಯವು ವಿವಿಧ 
ಗರ್ಜನೆಗಳನ್ನು ಮಾಡುತ್ತ ದೇವತೆಗಳಿಗೂ, ಭಗವಂತನಾದ ಶಂಕರನಿಗೂ 
ಎದುರಾಗಿ ಓಡಿ ಬಂದಿತು. 

೧೬-೧೭. ಹೀಗೆ ಬಹು ಭಯಂಕರವಾದ ಸಿಂಹನಾದವನ್ನು ಮಾಡುತ್ತ 
ಮಹಾಯುಧಗಳಿಂದಲೂ, ಪರ್ವತಗಳಿಂದಲ್ಕೂ ಶತನಬ್ಲಿಗಳಿಂದಲೂ, ಲೋಹ 
ಗಳಿಂದ ಮಾಡಿದ ಪರಿಘಾಯುಧಗಳಿಂದಲೂ ಸದೆಬಡಿಯುತ್ತಿರುವ ರಾಕ್ಚಸರಿಂದ 
ಜೀವತೆಗಳ ಸೈನ್ಯವೆಲ್ಲವೂ ಓಡಿಸಲ್ಪಟ್ಟು ಸರಾಜಯವನ್ನು ಹಡೆದು ವಿಮುಖವಾಗಿ 
ಶಾಣುಕ್ತಿದ್ದಿ ತು. ` 


ದ್ವಾತ್ರಿಂಶೋ9$ಧ್ಯಾಯಃ ಜ೧೧ 


ಅಸುಕೈರ್ನಧ್ಯಮಾನೇ ತು ಪಾವಕ್ಕೆರಿನ ಕಾನನಂ | 


ಅಪತದ್ಧಾನಭೂಯಿಷ್ಮಂ ಮಹಾದ್ರ್ರುಮವನಂ ಯಥಾ 8 ೧೮ 8 

ತೇ ಭಿನ್ನಾಸ್ಥಿ ಶಿಕೋದೇಹಾಃ ಪ್ರಾದ್ರವಂತ ದಿವೌಕಸಃ । 

ನ ನಾಥಮಧ್ಯಗಚ್ಛ ೦ತ ವಧ್ಯಮಾನಾ ಮಹಾಸುರೈಃ Kor 
ಅಥ ತದ್ವಿದ್ರುತಂ ke ನ್ಯಂ ದೃಷ್ಟ್ಯಾ ದೇವಃ ಪುರಂದರಃ । 

ಆಶಾ ,ಸೆಯನ್ನುವಾಚೇದಂ 'ಬಲನದ್ಹಾ ನವಾರ್ದಿತಂ ॥ ೨೦8 


ಭಯಂ ತ್ಯಜತ ಭದ್ರಂ ವಃ ಶೂರಾಃ ಶಸ್ತ್ರಾಣಿ ಗೃಹ್ಮತ । 
ಕುರುಥ್ವಂ ವಿಕ್ರಮೇ ಬುದ್ಧಿಂ ಮಾ ಚ ಕಾಚಿದ್ದ್ಯಥಾಸ್ತು ವಃ ॥೨೧॥ 
ಏಷ ಕಾಲಾನಲಪ್ರಖ್ಯೋ ಮಯೂರಂ ಸಮುಪಸ್ಮಿ ತಃ ! 


ರಕ್ಷಿತಾ ವೋ ಮಹಾಸೇನಃ ಕಥಂ ಭಿಸಿತಿಸ್ತಥಾಫಿ ವಃ ॥ ೨೨ ॥ 
ಶಕ್ರಸ್ಯ ವಚನಂ ಶ್ರುತ್ವಾ ಸಮಾಶ್ಚಸ್ತಾ ದಿವೌಕಸಃ । 
ದಾನವಾನ ಶ್ರ ತ್ಯಯಖಧ್ಯಂತ ಶಕ್ರಂ ಕೃತ್ವಾ ವ್ಯಪಾಶ್ರಯಂ | ೨೩ 





೧೮. ರಾಕ್ಚಸರಿಂದ ನಾಶಗೊಂಡು ಸುರಸೈನ್ಯ ವೆಲ್ಲವೂ ಕಾಡಿನಲ್ಲಿರುವ 

ಮಹಾವೃಕ್ಥ ಕ್ಬಗಳ ಸಮೂಹಗಳು ದಾವಾಗ್ನಿಗೆ ತುತ್ತಾಗಿ ಬೀಳುವಂತೆ ನಿಶ್ಚೇಷ್ಟ 
ವಾಗುತ್ತಿ [ತ 1 

೧೯. ಆ ಜೀವತೆಗಳು, ನಿಶೀರ್ಣಗಳಾದ ಮೂಳೆಗಳೂ, ತಲೆಗಳು, ದೇಹ 
ಗಳೂ ಉಳ್ಳವರಾಗಿ ರಾಕ್ಚಸರಿಂದ ಪೀಡಿತರಾಗಿ ಕಾಪಾಡುವವರನ್ನು ಕಾಣದೆ 
ದಿಕ್ಕುಪಾಲಾಗಿ ಓಡತೊಸಗಿದರು. 

೨೦. ಇಂತು ಬಲಿಷ್ಕರಾದ ದಾನವರಿಂದ ಕೊ ೀಭಗೊಳಿಸಲ್ಪ ಟ್ಟು 
ಹಿಂತೆಗೆಯುತ್ತಿರುವ ಸ್ಥೆ ಸತ್ಯವನ್ನು ನೋಡಿ ಮಹೇಂದ್ರನು "ಅವರನ್ನು ಕುರಿತು 
ಸಂತೈಸುವವನಾಗ ತ" ಮಾತುಗಳನ್ನಾ ಡಿದನು. 

೧. “: ಎಲ್ಪೈ ದೇವತೆಗಳೆ! ಭಯವನ್ನು ತ್ಯಜಿಸಿರಿ. ನಿಮಗೆ ಮಂಗಳ 
ವಾಗುವುದು. ನೀವು ಪರಾಕ್ರಮಿಗಳಲ್ಲವೆ? ನಿಮ್ಮ ನಿಮ ಶಸ್ತ್ರಗಳನ್ನು 
ಹಿಡಿಯಿರಿ. ಪರಾಕ್ರಮವನ್ನು ತೋರಿಸುವ ಬುದ್ಧಿಯನ್ನು ಮಾಡಿರಿ. ನಿಮಗೆ. 
ಯಾವ ವಿಧವಾದ ಚಿಂತೆಯೂ ಉಂಟಾಗದಿರಲಿ. 

ಪ್ರಳಯಾಗ್ಲಿಗೆ ಸಮಾನನೂ ಮಯೂರವನ್ನೇರಿದವನೂ ಆದ 
ಕಾರ್ತಿಕೇಯನೇ ನಿಮ್ಮ ಸೇನಾನಾಯಕನಲ್ಲವೆ? ಹಾಗಾದರೂ ನಿಮಗೆ 
ಈ ಭಯವು ಹೇಗೆ ಒಪ್ಪುವುದು?” 

೨೩. ಇಂದ್ರನ ಈ ಮಾತುಗಳನ್ನು ಕೇಳಿ ದೇವತೆಗಳಿಗೆ ಸ್ವಲ್ಪ ಲ ಸಮಾಧಾನ 
ವಾಯಿತು. ಮತ್ತೆ ಇಂದ್ರನನ್ನೇ ಮುಂದಾಳಾಗಿಟ್ಟು ಕೊಂಡು ರಾಕ ಕ ಸರೊಡಕೆ. 
ಯುದ್ಧ ಮಾಡತೊಡಗಿದರು. 


೫೧೨ ಶ್ರೀ ಸ್ಕಾಂದಮಹಾಪುರಾಣಂ 


ಕಾಲನೇನಿಂರ್ಮಹೇಂದ್ರೇಣ ಸಂಯಾಗೇ ಸಮಯಂಜ್ಯತ । 


ಸಹಸ್ರಾಕ್ಸ್‌ೌಹಿಜೇಯುಕ್ತೋ ಜಂಭಕಃ ಶಂಕರೇಣ ಚ ॥ ೨೪॥ 
ಕುಜಂಭೋ ವಿಷ್ಣುನಾ ಚೈವ ತಾವತ್ಯಕ್ಕೌ ಹಿಣೀವೃತಃ 

ಅನ್ಯೇ ಚ ತ್ರಿದಶಾಃ ಸರ್ವೇ ಮರುತಶ್ಚ ವಂಹಾಬಲಾಃ ೨೫ ॥ 
ಪ್ರತ್ಯಯುಧ್ಯಂತ ದೈತ್ಯೇಂದ್ರೈಃ ಸಾಧ್ಯಾಶ್ಮ ವಸುಭಿಃ ಸಹ । 

ತತೋ ಬಹುನಿಧಂ ಯುದ್ಧಂ ಹಾಲನೇವಿರ್ನಿಧಾಯ ಚ ॥ ೨೬ i 


ಉತ್ಸೃಜ್ಯ ಸಹಸಾ ಸಾರ್ಥ ಐರಾವಣಶಿರಃ ಸ್ಥಿತಃ । 

ಸತು ಸಾದಪ್ರಹಾರೇಣ ಮುಷ್ಟಿನಾ ಚೈನ ತಂ ಗಜಂ। 

ಶಕ್ರಂ ಚ ಜಫ್ನೇ ನಿನದನ್ಸೇತತುಸ್ತಾನುಭೌ ಭುವಿ ॥ ೨೭ ॥ 
ತತಃ ಶಕ್ರಂ ಸಮಾದಾಯ ಕಾಲನೇನಿರ್ನಿಚೇತಸಂ | 

ರಥಮಾಶ್ರಿತ್ಯ ಭೂಯೋಪಿ ತಾರಕಾಭಿಮುಖೋ ಯಯೌ ॥೨೮ಗ 
ಅಥ ಕೃಷ್ಣಂ ತದಾ ದೇನೈಃ ಸಹಸಾ ಚಾಂತಕಾದಿಭಿಃ । 

ಸ್ರಿಯತೇ ಹ್ರಿಯತೇ ರಾಜಾ ತ್ರಾತಾ ಕೋಪಿ ನ ವಿದ್ಯತೇ ॥೨೯॥ 





೨೪. ಕಾಳಗದಲ್ಲಿ ಕಾಲನೇಮಿಯು ಮಹೇಂದ್ರನೊಡನೆ ಸಂಧಿಸಿದನು. 
ಒಂದು ಸಾವಿರ ಅಕ್ಸೌ್‌ಹಿಣೀ ಸೇನೆಯೊಡನೆ ಜಂಭಕಾಸುರನು ಮಹೇಶ್ವರ 
ನೊಡನೆ ಯುದ್ಧವನ್ನು ಮಾಡಿದನು. 

೨೫. ಕುಜಂಭನೆಂಬ ರಾಕ್ಬಸನು ಅಷ್ಟೇ ಸೈನ್ಯಡೊಡನೆ ಶ್ರೀ ಮಹಾ 
ನಿಷ್ಣುನಿನೊಡನೆ ನೆಣಸಿದನು. ಅಂತೆಯೇ ಸಕಲ ದೇವತೆಗಳೂ, ಮಹಾ 
ಬಲಿಷ್ಕರಾದ ಮರುತ್ತುಗಳೂ, ಸಾಧ್ಯರೂ, ಅಷ್ಟವಸುಗಳೂ ಇತರ ದೈತ್ಯ 
ಕೊಡನೆ ಯುದ್ಧಮಾಡಿದರು. 

೨೬-೨೭. ಬಳಿಕ ವಿಧ ನಿಧವಾದ ಯುದ್ಧವನ್ನು ಕಾಲನೇನಿಯು 
ವಿಧಾಯಕಮಾಡಿ ಕ್ಪಣಾರ್ಧದಲ್ಲಿಯೇ ತನ್ನ ವಾಹನವನ್ನು ಬಿಟ್ಟು ಐರಾವಣದ 
ತಲೆಯ ಮೇಲಕ್ಕೆ ಹಾರಿ ಕುಳಿತು ಕಾಲಿನ ಒಡೆಗಳಿಂದಲ್ಲೂ ಮುಷ್ಟಿಗಳಿಂದಲೂ 
'ಆನೆಯನ್ನೂ ಮಹೇಂದ್ರನನ್ನೂ ಹೊಡೆಯಲು ಅವರಿಬ್ಬರೂ ಹೋರ ಶಬ್ದವನ್ನು 
ಮಾಡುತ್ತ ಭೂಮಿಯಲ್ಲಿ ಬಿದ್ದರು. 

೨೮. ಬಳಿಕ ಕಾಲನೇಮಿಯು ಮೂರ್ಛೆಗೊಂಡ ಇಂದ್ರನನ್ನು ತೆಗೆದು 
ರಥದಲ್ಲಿ ಹಾಕಿ ಮತ್ತೆ ತಾರಕಾಸುರನ ಸಮಾಸಕ್ಕೆ ತೆರಳಿದನು. 

೨೯. ತಕ್ಷಣದಲ್ಲಿಯೇ ಯಮನೇ ಮೊದಲಾದ ದೇವತೆಗಳು ಅವನನ್ನು 
ಯುದ್ಧಕ್ಕೆ ಆಹ್ವಾನಿಸಿದರು. ಆಗಲಾ ಯುದ್ಧದಲ್ಲಿ ದೇವತೆಗಳ ನಾಯಕರು 
ಒಬ್ಬೊಬ್ಬರೇ ತಾರಕನ ಕೈಗಳಿಗೆ ಸಿಕ್ಕಿಬಿದ್ದರೇ ಹೊರತು ಅವರನ್ನು ಕಾಪಾಡು 
ವವರು ಯಾರೂ ಕಾಣದಾದರು. 


ದ್ವಾತ್ರಿಂಶೋಕಿಧ್ಯಾಯಃ ಜಗಿತ್ಥಿ 


ಏತಸ್ಮಿನ್ನಂತರೇ ಶರ್ವಃ ಪಿನಾಕಥನುಷತಶ್ವ್ಯುತೈಃ । 

ಬಾಣೈಃ ಸ ಸೈನ್ಯಂ ಕೃತ್ವಾ ಚ ಜಂಭಕಂ ಗೃಥ್ರಮೋದನಂ ॥ ೩೦ 

ಕಾಲನೇಮಿಂ ಸಮಾಗನ್ಯ ರಫಸ್ಗೋ ವಾಕ್ಕಮಬ್ರನೀತ್‌ ೫ ೩೦ 

ಕಮೇತೇನ ಮಹೇಂದ್ರೇಣ ಮಯಾ ಯುಧ್ಯಸ್ವ ದಾನವ । 

ವೀರಂಮನ್ಯ ಸುದುರ್ಬುದ್ಧೇ ತತೋ ಜ್ಞ್ಯಾಸೃಸಿ ನೀರತಾಂ ॥ 4೨ 
ಹಾಲನೇಮಿರುವಾಚ :- 


ನಗ್ನೇನ ಸಹ ಕೋ ಯುದ್ಧ್ಯೇದ್ಧತೇನಾಪಿ ಚ ಯೇನ ನಾ । 


ಪೆಶ್ಯತ್ಸು ದೈತ್ಯನೀರಾಣಾಮುಪಹಾಸಃ ಪ್ರಜಾಯತೇ ॥ ೩೩ 8 
ಆತ್ಮನಸ್ತು ಸಮಂ ಕಿಂಚಿದ್ದಿಲೋಕಯ ಸುದುರ್ಮತೇ । 
ತದಾಕಣ್ಯ ೯ ಚ ಸಾವಜ್ಞ 0 “ನಚ ಶರ್ವೊೋ ವಿಸಿಸ್ಮಯೇ ॥ ೩೪॥ 


ತತಃ ಕುಮಾರಃ ಸಹಸಾ ಮಯೂರಸ್ಕೋಬಭ್ಯ ದಾವತ | 
ಕುಜಂಭಂ ಸಾನುಗಂ ಹತ್ವಾ ವಾಸುಜೀಪೋಂಷ್ಯಧಾವತ H ೩೫ ॥ 





೩೦-೩೨. ಇಷ್ಟರಲ್ಲಿಯೇ ಮಹಾದೇವನು ಫಿನಾಕನೆಂಬ ತನ್ನ ಧನುಸ್ಸಿ 
ನಿಂದ ಬಿಡಲ್ಪಟ್ಟ'ತೀಕ್ಟ ಗಳಾದ ಬಾಣಗಳಿಂದ ಸೈನ್ಯಸಹಿತನಾದ ಜಂಭಕಾಸುರ 
ನನ್ನು ಗೃಧ್ರ್ರಬಲಿಯನ್ನಾಗಿ ಮಾಡಿ ರಥದಲ್ಲಿಯೇ ಕುಳಿತು ಕಾಲನೇಮಿಯ 
ಎದುರಿಗೆ ಬಂದು ಹೇಳತೊಡಗಿದನು. ಎಲ್ಫೆ ದುರ್ಬುದ್ದಿಯೆ ! ನೀನೇ ವೀರ 
ನೆಂದು ತಿಳಿಯಬೇಡ. ಈ ಮಹೇಂದ್ರನನ್ನು ಗೆದ್ದುದರಿಂದೇನಾಯಿತು? 
ನನ್ನೊಡನೆ ಯುದ್ಧವನ್ನು ಮಾಡು. ಆಗ ನಿನಗೆ ನಿಜವಾದ ಪರಾಕ್ರಮ 
ವೇನೆಂಬುದು ತಿಳಿಯುವುದು.” 

೩೩. ಕಾಲನೇನಿಯು ಹೇಳುತ್ತಾನೆ: ದಿಗಂಬರನೊಡನೆ ಯಾರು 
ಯುದ್ಧವನ್ನು ಮಾಡಲೆಳಸುವರು? ಹಾಗೆಯೇ ಕೆಳಗೆ ಬಿದ್ದವನೊಡನೆಯೂ 
ಸೆಣಸುವುದಿಲ್ಲ.. ಇದರಿಂದ ವೀರರಲ್ಲಿ ರಾಕ್ಸಸನೀರರಾದ “ಮಗೆ ಕೇನಲ 
ಅಪಹಾಸ್ಯವೇ ಉಂಟಾಗುವುದು. 

೩೪. ಎಲೆ ಬುದ್ಧಿಗೇಡಿಯೆ! ನಿನಗೆ ಸಮನಾದ ಶತ್ರುವನ್ನು 
ಯಾರನ್ನಾದರೂ ಕಂಡು ಯುದ್ಧಮಾಡಿಕೊ.” ಇಂತು ನುಡಿದ ಉಪೇಕ್ಸಾ 
ಸಹಿತವಾದ ಮಾತುಗಳನ್ನು ಕೇಳಿ ಮಹಾದೇನನು ಅತ್ಯಂಶ ವಿಸ್ಮಯ 
ಗೊಂಡನು. " 

೩೫. ಆಗ ಮಯೂರವಾಹನನಾಗಿ ಕುಮಾರಸ್ವಾಮಿಯೂ ಅಲ್ಲಿಗೆ ಓಡಿ 
ಬಂದನು. ಕುಜಂಭನನ್ನು ಸಕಲ ಸೈನ್ಯಗಳೊಡನೆ ನಿರ್ಮೂಲ ಮಾಡಿ 
ನಾರಾಯಣನೂ ಅಲ್ಲಿಗೆ ಬಂದನು. 

೩60 


೫೧೪ ಶ್ರೀ ಸ್ಮಾಂದೆಮ ಹಾಪುರಾಣಂ 


ತತೋ ಹರಿಃ ಸ್ವಂದಮಾಹ ಕಿಮೇತೇನ ತನ ಪ್ರಭೋ | 


ದೈತ್ಯಾಧಮೇನ ಪಾಪೇನ ಮುಹೂರ್ತಂ ಪಶ್ಯ ಮೇ ಬಲಂ ॥ ೩೬ ॥ 
ಏನಮುಕ್ತ್ಯ್ಯಾನನಿನಾಯೆಣ್ಸ ಕೇಶವೋ ಗರುಡಸ್ಥಿ ತಃ | 
ಶಾರ್ಜ್ಣಕಹೋದಂಡನಿರ್ಮೂಕ್ಸೆ ೈರ್ಬಾಷೈ ದೈತ್ಯ ನುವಾಕಿರತ್‌ I ೩೭॥ 


ಸ ಕೈರ್ಜಾಣೈಸ _ಸ್ತಾಡ್ಯಮಾನೋ ವಜ್ರ್ಯೈರಿನ ಮಹಾಸುರಃ । 

ನಿಮುಚ್ಕ ವಾಹನಂ ಕ್ರು ದ್ಧೊ € ಬಾಣಾಂಸ್ತಾನ ಸಧಮಚ್ಛ ರೈಃ ॥ ೩೮॥ 
ಯಾನ್ಯಾನ್ಸಾಹಾನ್ನ ರಿರ್ದಿವಾ; ನಸ್ರ್ರಾ 8 ಚ ಮುಮೋಚ ಹೆ | 

ನಿನಾರಯತಿ ದೈತ್ಯಸ್ಥಾ ನ್ಪಹಸನ್‌ `ೀಲಯ್ಯೈನ ಚ lar 
ತತಃ ಕೌನೋದಕೀಂ ಗೃಹ್ಯ ಕ್ಸಿಪ್ರಕಾರೀ ಜನಾರ್ದನಃ । 

ಮುಮೋಚ ಸೈನ್ಯನಾಥಾಯ ಸಾರಥಿಂ ಚ ನೃಚೂರ್ಣಯತ್‌ ॥ ೪೦॥ 
ತತೋ ರಥಾದವಪ್ಪುತ್ಯ ನಿನೃತ್ಯ ವದನಂ ಮಹತ್‌ । 

ಗರುಡಂ ಚಂಚುನಾದಾಯ ಸ ವಿಷ್ಣುಂ ಕ್ಸಿಪ್ತವಾನ್ಮುಖೇ I ೪೧॥ 





೩೬. ಆಗಲಾ ವಿಷ್ಣುವು ಸೃಂದನನ್ನು ಕುರಿತು " ಎಲ್ಲೆ ಸ ಸ್ವಾಮಿಯೆ! 
ನಿನಗೆ ಇವನಿಂದೇನಾಗಬೇಕು ? ಇವನು ರಾಕ್ಚಸಾಧಮನು; ಪಾಸಿಷ್ಯನು. 
ಈಗ ನನ್ನ ಬಲವನ್ನು ನೋಡು.” 
೩೭. ಇಂತೆಂದು ಷಣ್ಮುಖನನ್ನು ತಡೆದು ಗರುಡವಾಹಕನಾದ ಮಹಾ 
ವಿಷ್ಣುವು ತನ್ನ ಶಾರ್ಜವೆಂಬ ಬಿಲ್ಲಿನಲ್ಲಿ ತೀಕ್ಷ್ಮ ಬಾಣಗಳನ್ನು ಹೂಡಿ ರಾಕ್ಟೃಸನ 
ಮೇಲೆ ಅಂಬಿನ ಮಳೆಯನ್ನು ಸುರಿಸಿದನು. 

೩೮. ವಜ್ರಗಳಂತೆ ಕಠಿನಗಳಾದ ಆ ಬಾಣಗಳಿಂದ ಏಟುಗಳನ್ನು ತಿಂದು, 
ಕೋಪದಿಂದ ಮಹೇಂದ್ರನನ್ನು ಬಿಟ್ಟು ಮೊದಲು ಆ ಬಾಣಗಳನ್ನು ತನ್ನ ಬಾಣ 
ಗಳಿಂದ ನಾಶಗೊಳಿಸಿದನು. , 

೩೯. ವಿಷ್ಣುವು ಯಾವ ಯಾವ ಬಾಣಗಳನ್ನೂ ಅಸ್ಪ ಸ್ತ್ರಗಳನ್ನೂ ಪ್ರಯೋಗಿ 
ಸಿದನೋ, ಅವುಗಳನ್ನ ಲ್ಲ ರಾಶ್ಚಸನಾಯಕನು ನಗುತ್ತಲೇ ಲೀಲಾಜಾಲವಾಗಿ 
ತಡೆದು ನಾಶಗೊಳಿಸುತಿ ದ್ದನು. 

೪೦, ಆಗ ವೇಗವಂತನಾದ ಜನಾರ್ದನನು ತನ್ನ ಗಡೆಯಾದ 
ಕೌನೋದಕೆಯನ್ನು ತೆಗೆದು ರಾಕ್ಸಸನ ಕಡೆಗೆ ಬೀಸಲು ಅದು ಕಾಲನೇಮಿಯ 
ರಥದ ಸಾರಥಿಯನ್ನು ಪುಡಿಗುಟ್ಟತು. 

೪೧. ಆಗ ರಾಕ್ಚಸನು ರಥದಿಂದ ಕೆಳಕ್ಕೆ ಧುಮುಕೆ ಓಡಿಬಂದು ತನ್ನ 
ವಿಶಾಲನಾದ ಮುಖವನ್ನು ತೆರೆದು ಗರುಡನನ್ನು ಮೂಗಿನಿಂದ ಹಿಡಿದು ವಿಷ್ಣು 
ಸಹಿತವಾಗಿ ಅವನನ್ನು ನುಂಗಿಬಿಟ್ಟ ನು. 


ದ್ಯಾತ್ರಿಂಶೋ8ಧ್ಯಾಯೆಃ ೫೧೫ 


ತತೊಆಭೂತ್ಸರ್ವದೇವಾನಾಂ ನಿಮೋಹೋ ಜಗತಾಮನಿ । 

ಚಚಾಲ ವಸುಧಾ ಚೇಲುಃ ಪರ್ವತಾಃ ಸಪ್ತ ಚಾರ್ಣವಾಃ ೪ ೪೨ ॥ 
ಕಾಲನೇಮಿರ್ನದಂಶ್ಚೈವ ಪ್ರಾನೃತ್ಯತ ಮಹಾರಣೇ | 
ಅಸಮ್ಮೂಢಸ್ತತೋ ವಿಷ್ಣುಸ್ತ್ಮರಾಕಾಲ ಉಪಸ್ಥಿತೇ। 


ಕುಕ್ಸಿಂ ನಿದಾರ್ಯ ಚಳ್ರೇಣ ಭಾಸ್ಕರೋಭಾದಿವೋದಿತಃ H ೪೩॥ 
ಬಹಿರ್ಭೂತೋ ಹರಿಶ್ಚೈನಂ ಮೋಹಯಿತ್ತ್ವಾ ಸ್ವನಿಂದಯಾ 

ಸಾತಾಲಸ್ಯ ತಲಂ ನಿನ್ಶೇ ತತ್ರ ಶಿಷ್ಯೇಸ ಕಾಷ್ಮವತ್‌ 1 ೪೪॥ 
ತತಶ್ಚಕ್ರೇಣ ದೈತ್ಯಾನಾಂ ನಿಹತಾ ದಶಕೋಜಯಃ । 
ಪ್ರಮೋದಿತಾಸ್ತಥಾ ದೇವಾ ನಿಮೋಹಾಸ್ತಕ್ಸಣಾದ್ಬಭುಃ ॥ ೪೫ ॥ 


ತತಃ ಶರ್ವಸ್ತಮಾಲಿಂಗ್ಯ ಸಾಧುಸಾಧು ಜನಾರ್ದನ । 

ತ್ವಯಾ ಯದ್ವಿಹಿತಂ ಕರ್ಮ ತತ್ಕರ್ತಾನ್ಯೋ ನ ನಿದ್ಯತೇ H ೪೬ ॥ 
ಮಹಿಷಾದ್ಯಾಃ ಸುದುರ್ಜೇಯಾ ದೇವ್ಯಾ ಯೇ ವಿನಿಪಾತಿತಾಃ। 
ತೇಸಾಮತಿಬಲೋ ಹ್ಯೇಷ ತ್ವಯಾ ವಿಷ್ಟೋ ವಿನಿರ್ಜಿತಃ H ೪೭॥ 





೪೨-೪೩, ಆಗ ' ಸಮಸ್ತ ದೇವತೆಗಳಿಗೂ, ಲೋಕಗಳಿಗೂ ದಿಗ್ಭ್ರಮೆ 
ಹಿಡಿಯಿತು. ಭೂಮಿಯು ಕಂಪಿಸಿತು. ಪರ್ವತಗಳು ಅಲ್ಲಾಡಿದುವು. ಸಪ್ತ 
ಸಮುದ್ರಗಳೂ ಕ್ಟೋಭಗೊಂಡುವು. ಕಾಲನೇಮಿಯು ಜಯಘೋಷವನ್ನು 
ಮಾಡುತ್ತ ರಣಭೂಮಿಯಲ್ಲಿ ಕುಣಿದಾಡುತ್ತಿದ್ದನು. ಆಗ ವಿಷ್ಣುವು ಮೋಹ 
ಗೊಳ್ಳದೆ, ಆಸತ್ಕಾಲವೊದಗಲು ತನ್ನ ಚಕ್ರಾಯುಧದಿಂದ ಆ ರಾಕಸನ 
ಬಸಿರನ್ನು ಬಗೆದು ಪ್ರಾತಃಕಾಲದ ಸೂರ್ಯನಂತೆ ಹೊರ ಹೊರಟನು. 

೪೪, ಇಂತು ಹೊರಗೆ ಬಂದ ಮಹಾವಿಷ್ಣುವು ತನ್ನ ಮಾಯೆಯಿಂದ 
ರಾಕ್ಬಸನನ್ನು ಮೋಹಗೊಳಿಸಿ ಅವನನ್ನು ಪಾತಾಲಕ್ಕೆ ತೆಗೆದುಕೊಂಡು 
ಹೋದನು. ಅಲ್ಲಿ ಆ ರಾಕ್ಟ್ರಸನು ಕಟ್ಟಗೆಯಂತೆ ನಿಶ್ಚೇಷ್ಟನಾಗಿ ಬಿದ್ದಿದ್ದನು. 

೪೫. ಅದೇ ಸಮಯದಲ್ಲಿಯೇ ಆ ಸುದರ್ಶನ ಚಕ್ರದಿಂದ ಹತ್ತುಕೋಟ 
ರಾಕ್ಬಸರು ಹತರಾದರು. ಆಗ ದೇವತೆಗಳೆಲ್ಲರೂ ಹರ್ಷಗೊಂಡು ತಮ್ಮ 
ದಿಗ್ಸಾಪ್ರಂತಿಯನ್ನು ತಕ್ಸಣದಲ್ಲಿಯೇ ಕಳೆದು ಕೊಂಡರು. 

೪೬-೪೭, ಮಹೇಶ್ವರನು ವಿಷ್ಣುವನ್ನು ಅಪ್ಪಿಕೊಂಡು ಹೇಳ 
ತೊಡಗಿದನು:--""ಎಲ್ಫೈ ನಾರಾಯಣನೆ! ನೀನು ಬಹಳ ಒಳ್ಳೆಯ ಕಾರ್ಯವನ್ನು 
ಮಾಡಿದೆ. ನೀನು ಮಾಡಿದ ಈ ಕಾರ್ಯವನ್ನು ನಿರ್ವಹಿಸುವಂತಹ ವೀರನು 
ನಮ್ಮಲ್ಲಿ ಮತ್ತೊಬ್ಬನಿಲ್ಲ. ಜೀವಿಯಾದ ಪಾರ್ವತಿಯಿಂದ ನಾಶವನ್ನೈದಿದ 
ದುರ್ಜಯರಾದ ಮಹಿಷಾದಿ ರಾಕ್ಬಸರಿಗಿಂತಲೂ ಅತ್ಯಂತ ಬಲಿಷ್ಠನಾದ 
ಈ ದೈತ್ಯನು ನಿಪ್ಲಿಂದ ನಿಗ್ರಹಿಸಲ್ಪಟ್ಟಿನು. 

17 


೫೧೬ ಶ್ರೀ ಸ್ಕಾಂದಮಹಾಪುರಾಣಂ 


ಶಾರಕಾನುಯಸಂಗ್ರಾಮೇ ವಧ್ಯಸ್ತೇಂಸೌ ಜನಾರ್ದನ । ೩ 
ಕಂಸರೂಪಃ ಪುನಸ್ತೇೇಯಂ ಹಂತವ್ಯೋಂಷ್ಟಮಜನ್ಮನಿ 1 ೪೮ ॥ 
ಏವಂ ಪ್ರಶಂಸಮಾನಾಸ್ತೇ ನಾಸುದೇವಂ ಜಗದ್ಗುರುಂ | 
ಶಸ್ತ್ರಜಾಲೈರಲಬ್ಧಸಂಜ್ಞಾನ್ಸೈತ್ಯಸೈನ್ಯಾನನಾಶಯನ್‌ 1 ೪೯॥ 
ತಾನಿ ದೈತ್ಯಶರೀರಾಣಿ ಜರ್ಜರಾಣಿ ಮಹಾಯುಧ್ಯೈಃ । 

ಅಪತನ್ಫೂತಲೇ ಸಾರ್ಥ ಛಿನ್ನಾಭ್ರಾಣೀವ ಸರ್ವಶಃ ! ೫೦ ॥ 
ತತಸ್ತದ್ದಾನವಂ ಸೈನ್ಯಂ ಹತನಾಥಮಭೂತ್ತಥಾ। 

ದೇನೈಃ ಸೃಂದಾನುಗೈಶ್ಚೈನ ಕೃತಂ ಶಸ್ತ್ರೈಃ ಪರಾಜ್ಮ್ಮಖಂ I ೫೧ ॥ 
ಅಥೋ ದೃಷ್ಟಂ ತದಾ ಹೃಷ್ಟೈಃ ಸರ್ನ್ವೈರ್ದೇವೈಮ್ಮದಾಯುತೈಃ | 
ಸಂಹತಾನಿ ಚ ಸರ್ವಾಣಿ ತದಾ ತೂರ್ಯಾಣ್ಯವಾದಯನ್‌ I ೫೨ ॥ 
ಅಥ ಭಗ್ಗಂ ಬಲಂ ಪ್ರೇಕ್ಷ್ಯ ಹತನೀರಂ ಮಹಾರಣೇ । 

ದೇವಾನಾಂ ಚ ಮಹಾನೋದಂ ತಾರಕಃ ಪ್ರಾಹ ಸಾರಥಿಂ 1೫೩ ॥ 
ಸಾರಥೇ ಪಶ್ಯ ಸೈನ್ಯಾನಿ ದ್ರಾನ್ಯಮಾಣಾನಿ ಮೇ ಸುಕೈಃ । 
ಯೇಂಸ್ಮಾಭಿಸ್ತೃಜವದ್ದೃಷ್ಟಾಃ ಪಶ್ಯ ಕಾಲಸ್ಯ ಚಿತ್ರತಾಂ I ೫೪ ॥ 





೪೮. ತಾರಕಾಸುರನೊಡನೆ ನಡೆದ ಈ ಯುದ್ಧದಲ್ಲಿ ನಿನ್ನಿಂದ ಹತನಾದ 
ಈ ರಾಕ್ಸಸನು ಮುಂದೆ ನಿನ್ನ ಎಂಟನೆಯ ಕೃಷ್ಣಾವತಾರದ ಕಾಲದಲ್ಲಿ ಕಂಸ 
ನಾಗಿ ಅವತರಿಸಿ ಮತ್ತೆ ನಿನ್ನಿಂದ ಕೊಲ್ಲಲ್ಪಡುವನು.?' 

೪೯. ಇಂತು ಜಗನ್ನಾಥನಾದ ನಾರಾಯಣನನ್ನು ಸ್ತೋತ್ರಮಾಡಿ 
ಆ ದೇವತೆಗಳೆಲ್ಲರೂ ಚೇತನಗೊಳ್ಳುತ್ತಿರುವ ರಾಕ್ಟಸರ ಸೈನ್ಯದ ಮೇಲೆ ಬಾಣ 
ವರ್ಷಗಳನ್ನು ಸುರಿದು ನಾಶಗೊಳಿಸಿದರು. 

೫೦-೫೧. ಮಹಾಯುಧಗಳಿಂದ ಛಿನ್ನ ಭಿನ್ನಗಳಾದ ರಾಕ್ಷಸರ ಶರೀರಗಳು 
ನೆಲಕ್ಕೆ ಬಿದ್ದ ಮೇಘಗಳಂತೆ ರಣಭೂಮಿಯಲ್ಲೆಲ್ಲ ಈಡಾಡುತ್ತಿದ್ದುವು. ಆಗ 
ರಾಕ್ಸಸ ಸೈನ್ಯವು ನಾಯಕರಹಿತವಾಯಿತು. ಷಣ್ಮುಖನ ಅನುಯಾಯಿಗಳಾದ 
ದೇವತೆಗಳಿಂದ ಬಾಣದ ಮಳೆಯು ಸುರಿದು ಆ ಸೈನ್ಯವೆಲ್ಲವೂ ಹಿಂದಿರುಗಿತು. 

೫೨. ಸಂತೋಷಗೊಂಡ ಸಕಲ ದೇವತೆಗಳೂ ಆಗ ಜಯಘೋಷನನ್ನು 
ಮಾಡಿದರು. ಭೇರಿ, ಸಟಹಾದಿ ಸಕಲ ವಾದ್ಯಗಳನ್ನೂ ಒಮ್ಮೆಲೇ ಬಾಜಿಸಿದರು. 

೫೩, ಇಂತು ತನ್ನ ಸೈನ್ಯವು ನಾಶವಾದುದನ್ನೂ , ನೀರರೆಲ್ಲರೂ ಯುದ್ಧ 
ದಲ್ಲಿ ಮಡಿದುದನ್ನೂ, ದೇವತೆಗಳ ಹಿರಿದಾದ ಸಂತೋಷವನ್ನೂ ಕಂಡು 
ತಾರಕಾಸುರನು ತನ್ನ ಸಾರಥಿಯನ್ನು ಕುರಿತು ಹೇಳಿದನು. 

೫೪. "ಎಲ್ಫೈ ಸಾರಥಿಯೆ! ದೇವತೆಗಳಿಂದ ಹಿಂದಕ್ಕೆ ಓಡಿಸಲ್ಪಡು 
ತ್ತಿರುವ ನನ್ನ ಸೈನ್ಯಗಳನ್ನು ನೋಡಿದೆಯಾ? ಈ ದೇವತೆಗಳೇ ಅಲ್ಲನೆ ನಮ್ಮಿಂದ 


ಜ್ವಾತ್ರಿಂಶೋಕಿಧ್ಯಾಯಃ ೫೧೭ 


ತನ್ಮೇ ವಾಹಯ ಶೀಘ್ರಂ ತ್ವಂ ರಫೆಮೇನಂ ಸುರಾಸ್ಟ್ರತಿ [ 

ಪಶ್ಯಂತು ಮೇ ಬಲಂ ಜಾಹ್ರೋರ್ದ್ರನಂತು ಚ ಸುರಾಧವುಃ 8 ೫೫೫ 
ಬ್ರುನನ್ಸೇವಂ ಸಾರಥಿಂ ಸ ನಿಧುನ್ಹನ್ಸುಮಹದ್ಭನುಃ | 
ಕ್ರೋಧರಕ್ತೇಶ್ಸಣೋ ರಾಜಾ ದೇವಸೈನ್ಯಂ ಸಮಾವಿಶತ್‌ 8 ೫೬8 
ಆಗಚ್ಛಮಾನಂ ತಂ ದೃಷ್ಟಾ ಹರಿಃ ಸೃಂದಮಥಾಬ್ರನೀತ್‌ । 

ಕುಮಾರ ಪಶ್ಯ ದೈತ್ಯೇಂದ್ರಂ ಕಾಲಂ ಯದ್ವದ್ಯುಗಾತ್ಮಯೇ H ೫೭ ॥ 
ಅಯಾಸಯೇನ ತಪಸಾ ಘೋರೇಹಾರಾಧಿತಃ ಶಿವಃ । 

ಅಯಂ ಸ ಯೇನ ಶಕ್ರಾದ್ಯಾಃ ಕೃತಾ ಮರ್ಕಃ ಸಮಾರ್ಬುದಂ 1 ೫೮ ॥ 
ಅಯಂ ಸ ಸರ್ವಶಸೌ ಫೈರ್ಯೊಸ್ಮಾಭಿರ್ನ ಜಿತೋ ರಣೇ! 
ನಾವಜ್ಞಯಾ ಪ್ರದ್ರಷ್ಟನ್ಯಸ್ತಾರಕೋಯಂ ಮಹಾಸುರಃ 8೫೯॥ 
ಸಪ್ತಮಂ ಹಿ ದಿನಂ ತೇಂದ್ಕ ಮಧ್ಯಾಹ್ನೋಯಂ ಚ ವರ್ತತೇ । 
ಅರ್ವಾಗಸ್ತಮುನಾದೇವಂ ಜಹಿ ವಥ್ಯೋಂನ್ಯಥಾ ನ ಹಿ H ೬Ou 





ಮುನ್ನು ಹುಲ್ಲುಗಳಿಗಿಂತ ಕಡೆಯಾಗಿ ಒಡಿಸಲ್ವಡುತ್ತಿದ್ದರು? ಕಾಲಗತಿಯ 
ವೈಚಿತ್ರ್ಯವನ್ನೇನೆಂದು ಹೇಳೋಣ! 

೫೫. ಈಗ ನನ್ನ ರಥವನ್ನು ದೇವತೆಗಳೆದುರಿಗೆ ನಡೆಸುವವನಾಗು. ಅವರು 
ನನ್ನ ಬಾಹುಗಳ ಬಲವನ್ನು ತಿಳಿಯಲಿ. ಆ ಸುರಾಧಮರು ಹಿಂದಕ್ಕೆ ಓಡಿ 
ಹೋಗಲಿ.” 

೫೬. ಇಂತು ಸಾರಥಿಗೆ ಹೇಳುತ್ತ ತನ್ನ ಧನುಸ್ಸನ್ನು ಟಂಕಾರಮಾಡುತ್ತಾ 
ಕೋಪದಿಂದ ಕೆಂಪೇರಿದ ಕಣ್ಣುಗಳುಳ್ಳವನಾಗಿ ಆ ರಾಕ್ಸಸರಾಜನು ದೇವತೆಗಳ 
ಸೈನ್ಯವನ್ನು ಹೊಕ್ಕನು. 

೫೭. ಇಂತು ಬರುತ್ತಿರುವ ತಾರಕನನ್ನು ಕಂಡು ನಾರಾಯಣನು ಸ್ಪಂದನಿಗೆ 
ಹೇಳತೊಡಗಿದನು. "ಎಲೈ ಕುಮಾರಸ್ವಾಮಿಯೆ! ಪ್ರಳಯಕಾಲದ ಯಮ 
ನಂತೆ ಎದುರಿಗೆ ಬರುತ್ತಿರುವ ಈ ರಾಕ್ಸಸೇಂದ್ರನನ್ನು ನೋಡು. 

೫೮-೫೯. ಈತನೇ ಅತ್ಯುಗ್ರವಾದ ತಪಸ್ಸಿನಿಂದ ಶಿವನನ್ನು ಮೆಚ್ಚೆಸಿರು 
ವವನು. ಇವನೇ ಇಂದ್ರಾದಿ ದೇವತೆಗಳನ್ನು ಬಹಳಕಾಲದಿಂದ ಕೋತಿಗಳಂತೆ 
ಕುಣಿಸುತ್ತಿರುವವನು. ಪೂರ್ವದಲ್ಲಿ ಸಕಲ ಶಸ್ತ್ರಾಸ್ತ್ರಗಳಿಂದಲೂ ನಮಗೆ ಗೆಲ್ಲಲು 
ಅಸಾಧ್ಯನಾದವನೂ ಇವನೇ. ಈ ತಾರಕನೆಂಬ ಮಹಾಸುರನು ಅಲಕ್ಷ್ಮ್ಯದಿಂದ 
ಕಾಣಲ್ಪಡತಕ್ಕವನಲ್ಲ. 

೬೦. ಇಂದು ನಿನಗೆ ಏಳನೆಯ ದಿನವಾಗಿರುವುದು. ಈಗ ಮಧ್ಯಾಹ್ನ 
ಕಾಲವು ನಡೆಯುತ್ತಿರುವುದು. ಇಂದು ಸೂರ್ಯಸ್ತಮಯಸಮಯದೊಳ 
ಗಾಗಿಯೇ ಇವನನ್ನು ಕೊಲ್ಲಬೇಕು. ಇಲ್ಲದಿದ್ದರೆ ಇವನು ಅವಧ್ಯನೇ ಸರಿ. 


ಹಿದಿಲ ಶ್ರೀ ಸ್ಕಾಂದೆಮಹಾಪುರಾಜರ 


ನಿನಮುಕ್ಟಾ ಸ ಶಕ್ರಾದೀಂಸ್ತರಿತಃ ಕೇಶವೋಂಬ್ರನೀತ್‌ । 
ಆಯಾಸಯತ ದೈತ್ಯೇಂದ್ರಂ ಸಂಖನಥ್ಯೋ ಯಥಾ ಭವೇತ್‌ ॥ ೬೧॥ 
ತತಸ್ತೇ ನಿಷ್ಣುವಚನಾದ್ದಿನದಂತೋ ದಿವೌಕಸಃ | 

ತಮಾಸಾದ್ಯ ಶರವ್ರಾತೈಃ ಮುದಿತಾಃ ಸಮವಾಕಿರನ್‌! 

ಪ್ರಹಸನ್ನಿನ ದೇವಾಂಸ್ತಾನ್ದಾ ನಯಾಮಾಸ ತಾರಕಃ 1೬೨ ॥ 
ಯಥಾ ನಾಸ್ತಿಕದುರ್ವ್ವ್ಯತ್ತೋ ನಾನಾಶಾಸ್ಟ್ರೋಪದೇಶಕಾನ್‌ ॥ ೬೩ ॥ 
ಸೋಢುಂ ನ ಶಕ್ತಾ ನ ತೇ ನೀರಂ ಮಹತಿ ಸ್ಯಂದನೇ ಸ್ಥಿತಂ ॥೬೪॥ 
ಮಹಾಪಸ್ಮಾರಸಂಕ್ರಾಂತಂ ಯಥೈವಾಪ್ರಿಯವಾದಿನಂ | 

ನಿಧೂಯ ಸಕಲಾನ್‌ದೇವಾನ್‌ ಕೃಣಮಾತ್ರೇಣ ತಾರಕಃ ॥ ೬೫ ॥ 
ಆಜಗಾಮ ಕುಮಾರಾಯ ವಿಧುವನ್ಸ ನುಂಹಾಧನುಃ ! 

ಆಗಚ್ಛಮಾನಂ ತಂ ದೃಷ್ಟ್ಯಾ ಸ್ಫಂದಃ ಪ್ರತ್ಯುದ್ಯಯರೌ ತತಃ ॥ ೬೬॥ 
ತಸ್ಯಾರಕ್ಸದ್ಭವಃ ಸಾರ್ಶ್ವಂ ದಕ್ಸಿಣಂ ಚೈನ ತಂ ಹರಿಃ । 

ಪೃಷ್ಠೇ ಚ ಸಾರ್ಷದಾಸ್ತಸ್ಯ ಕೋಟಿಶೋರ್ಬುದಶಸ್ತಥಾ 1 ೬೭ ॥ 





೬೧. ಇಂತೆಂದು ಬೇಗ ಬೇಗನೆ ಇಂದ್ರಾದಿಗಳನ್ನು ಕರೆದು ನಾರಾಯಣನು 
“ ನೀವೆಲ್ಲರೂ ಯುದ್ಧದಿಂದ ರಾಕ್ಚಸರಾಜನನ್ನು ಆಯಾಸಗೊಳಿಸಿರಿ; ಆಗ 
ಕುಮಾರಸ್ವಾಮಿಯು ಅವನನ್ನು ಸುಲಭವಾಗಿ ಗೆಲ್ಲಲು ಸಾಧ್ಯವಾಗುವುದು 
ಎಂದು ಅಪ್ಪಣೆಮಾಡಿದನು. 

೬೨, ಶ್ರೀ ಮಹಾನಿಷ್ಯ್ಯುವಿನ ಈ ಮಾತುಗಳನ್ನು ಕೇಳಿ ದೇವಕೆಗಳೆಲ್ಲರೂ 
ಸಿಂಹನಾದಗಳನ್ನು ಮಾಡುತ್ತ ಹರ್ಷಗೊಂಡವರಾಗಿ ಆ ರಾಕ್ಸಸೇಶ್ವರನನ್ನು 
ತಮ್ಮ ಬಾಣಗಳಿಂದ ಆಚ್ಛಾದಿಸಿದರು. 

೬೩-೬೪, ನಾಸ ಕನಾದ ಆಚಾರಹೀನನು ಶಾಸ್ತ್ರ ಭೋಧಕರನ್ನು 
ಓಡಿಸುವಂತೆ ಆ ರಾಕ್ಸಸನು ನಗುತ್ತಲೇ ದೇವತೆಗಳನ್ನೈಲ್ಲ ಹಿಮ್ಮೆಟ್ಟಸಿದನು. 

೬೫-೬೬. ಅಪಸ್ಮಾರದಿಂದ ಉಪದ್ರವಗೊಂಡು ಅಪ್ರಿಯಗಳನ್ನಾಡುತ್ತಿರು 
ವವನನ್ನು ಪಾರ್ಶ್ವದಲ್ಲಿದ್ದವರು ಹೇಗೆ ಸಹಿಸಲಾರರೊ, ಹಾಗೆಯೇ ವಿಶಾಲ 
ವಾದ ರಥವನ್ನಾರೋಹಿಸಿ ಬರುತ್ತಿರುವ ಆ ರಾಕ್ಚಸವೀರನನ್ನು ದೇವತೆಗಳು 
ತಡೆಯಲಾರದಾದರು. ಇಂತು ಸಮಸ್ತ ದೇವತೆಗಳನ್ನೂ ನಿಮಿಷಮಾತ್ರದಲ್ಲಿ 
ಜೆದುರಿಸಿ ತನ್ನ ಮಹತ್ತಾದ ಧನುಸ್ಸನ್ನುಕೈಯಲ್ಲಿ ತಿರುವುತ್ತ ಕುಮಾರಸ್ವಾಮಿಯ 
ಎದುರಿಗೆ ಬಂದು ನಿಂತನು. ಇಂತು ಬರುತ್ತಿರುವ ತಾರಕಾಸುರನನ್ನು ಕಂಡು 
ಸ್ಫಂದನೂ ಅವನನ್ನು ಎದುರಿಸಿ ನಿಂತನು. 

೬೭, ಆತನ ಎಡಭಾಗವನ್ನು ಈಶ್ವರನೂ, ಬಲಭಾಗವನ್ನು ನಾರಾಯಣನೂ 


ದ್ವಾತ್ರಿಂಶೋ8ಭ್ಯಾಯಃ ೫೧೯ 


ತತಸ್ತೌ ಸುಮಹಾಯುದ್ಧೇ ಸಂಸಕ್ಕ್‌ ದೇವದೈತ್ಯಕೌ । 
ಧರ್ಮಾಧರ್ಮಾನಿವೋದಗ್ರ್‌ ಜಗವಾಶ್ಚರ್ಯಕಾರಕ್‌ 8 ೬೮ ॥ 
ತತಃ ಕುಮಾರಮಾಸಾದ್ಯ ಲೀಲಯಾ ತಾರಕೋಬ್ರವೀತ್‌ 1 

ಅಹೋ ಬಾಲಾತಿಬಾಲಸ್ತಂ ಯತ್ತ್ವಂ ಗೀರ್ನಾಜವಾಕ್ಯತಃ ! 
ಆಸಾದಯಸಿ ಮಾಂ ಯುದ್ಧೇ ಪತಂಗ ಇವ ಪಾವಕಂ HTN 
ವದ್ದೇನ ತನ ಕೋ ಲಾಭೋ ಮಮ ಮುಳ್ತೋಸಿ ಬಾಲಕೆ | 

ಸಿಬ ಕ್ಷೀರಂ ಗೃಹಾಣೇಮಂ ಕಂದುಕಂ ಕ್ರೀಡ ಲೀಲಯಾ 1 ೭೦॥ 
ಏವಮುಕ್ತಃ ಪ್ರಹಸ್ಯಾಹ ತಾರಕಂ ಯೋಗಿನಾಂ ಗುರುಃ 

ಶಿಶುತ್ವಂ ಮಾವಮಂಸ್ಕಾ ಮೇ ಶಿಶುಃ ಕಷ್ಟೋ ಭುಜಂಗವಂ8 1 ೭೧8 
ದುಷ ಕ್ರ್ರೇಕ್ಟೊ ಹ ಭಾಸ್ಕರೋ ಬಾಲೋ ಮಃಸ್ಪಶೋ ಲ್ಫೋಃಸಿ ಪಾವಕಃ 
ಅಲ್ಪಾಕ್ಸಕೋ ನ ಮಂತ್ರಃ ಕಿಂ ಸುಸ್ಮಿಕೋ ದೈತ್ಯ ದೃಶ್ಯತೇ 1 ೭೨॥ 





ರಕ್ಸಿಸುತ್ತಿರಲು. ಆತನ ಪಾರ್ಷದರೆಲ್ಲರೂ ಕೋಟಗಳಾಗಿಯೂ ಅರ್ಬುದ 
ಗಳಾಗಿಯೂ ಆತನನ್ನು ಹಿಂಬಾಲಿಸಿದರು. 

೬೮. ಬಳಿಕ ದೇವದಾನನರೀರ್ನ್ವರೂ ಭೂಮಿಗೆ ಆಶ್ಚರ್ಯವನ್ನುಂಟು 
ಮಾಡುವವರಾಗಿ ಧರ್ಮ, ಅಧರ್ಮಗಳೇ ಮೂರ್ತಿಗೊಂಡಂತೆ ಕಾಣುತ್ತ 
ಮಹತ್ತರವಾದ ಯುದ್ಧದಲ್ಲಿ ನಿರತರಾದರು. 

೬೯. ಆಗ ತಾರಕಾಸುರನು ಕುಮಾರಸ್ವಾಮಿಯನ್ನು ಕುರಿತು 
ಇಂತೆಂದನು:-- 4 ಅಯ್ಯೊ! ಬಾಲಕನೆ! ನೀನಿನ್ನೂ ಎಳೆಗೂಸು. ದೇವತೆಗಳ 
ಮಾತನ್ನನುಸರಿಸಿ ನನ್ನೊಡನೆ ಯುದ್ಧಕ್ಕೆ ನಿಂತಿರುವುದು ಪತಂಗವು ದಾವಾಗ್ತಿ 
ಯೊಡನೆ ಸೆಣಸಿದಂತೆಯೇ ಸರಿ. 

೭೦. ನಿನ್ನ ಸಂಹಾರದಿಂದ ನನಗೇನೂ ಪ್ರಯೋಜನವನಿಲ್ಲವು. ನಿನ್ನ ಪ್ರಾಣ 
ಗಳನ್ನುಳಿಸಿದ್ದೇನೆ. ಹಸುಗೂಸಾದ ನೀನು ತಾಯಿಯ ಹಾಲನ್ನು ಕುಡಿದು 
ನಾನು ಕೊಡುವ ಈ ಚೆಂಡಿನಿಂದ ಆಟವನ್ನು ಆಡಿಕೊ.'? 

೭೧-೭೨. ಈ ಮಾತುಗಳನ್ನು ಕೇಳಿ ಗಟ್ಟಿಯಾಗಿ ನಗುತ್ತ ಯೋಗಿಗಳ 
ಗುರುವಾದ ನಣ್ಮುಖನು ಆ ರಾಕ್ಬಸನನ್ನು ಕುರಿತು ಇಂತೆಂದನು ಎಲೈ 
ರಾಕ್ಬ್ಸಸನೆ ! ನಾನು ಕೇವಲ ಬಾಲಕನೆಂದು ನೀನೆಂದಿಗೂ ನನ್ನನ್ನು ಕಡೆಗಣಿಸ 
ಬೀಡ. ಎಳೆಯ ಹಾವಿನ ಮರಿಯು ಕಷ್ಟದಾಯಕವಲ್ಲನೆ? ಅದರ ವಿಷವು 
ನೆತ್ತಿಗೇರಿ ಮಾನವನನ್ನು ಕೊಲ್ಲದಿದ್ದೀತೆ? ಎಳೆಯ ಸೂರ್ಯನಾದರೂ 
ಅವನನ್ನು ಕಣ್ಣೆತ್ತಿ ನೋಡಲು ಎಂದಿಗೂ ಅಶಕ್ಯವೇ ಅಲ್ಲವೆ. ಸಣ್ಣ ಕಡಿ 
ಯಾದರೂ ಅಗ್ನಿಯು ಮುಟ್ಟಲಳವಲ್ಲ. ಎಲೈ ದೈತ್ಯನೆ! ಕೆಲವಕ್ಸೃರಗಳುಳ್ಳ 
ಮಂತ್ರವಾದರೂ ಫಲದಾಯಕವಾಗಿ ಕಾಣುವು ದಿಲ್ಲವೆ?'' 

176 


೫೨೦ ಶ್ರೀ ಸ್ಕಾಂದಮಹಾಪುರಾಣಂ 


ಏವಮುಕ್ತ್ವಾ ದೈತ್ಯಮುಕ್ತಂ ಗೃಹೀತ್ವಾ ಕಂದುಕಂ ಚ ತಂ। 
ತಸ್ಮಿನ್ಸಕ್ತ್ಯಸ್ತ್ರಮಾದಾಯ ದೈತ್ಯಾಯ ಪ್ರಮೂಮೋಚ ಹ 1 ೭೩॥ 
ತಸ್ಯ ತೇನ ಪ್ರಹಾರೇಣ ರಥಶ್ಹೂರ್ಣೀಕೃತೋಇಭವತ್‌ | 
ಚತುರ್ಯೋಜನಮಾತ್ರೋ ಯೋ ನಾನಾಶ್ಚರ್ಯಸಮನ್ವಿತಃ ॥ ೭೪ 8 
ಗರುಡಸ್ಯ ಸುತಾ ಯೇ ಚ ತೀರ್ಯಮಾಣೇ ರಥೋತ್ತಮೇ। 

ಮುಕ್ತಾಃ ಕಥಂಚಿದುತ್ಬತ್ಯ ಸಾಗರಾಂತರಮಾವಿಶನ್‌ ॥ 2೫ i 
ತತಃ ಕ್ರುದ್ಧಸ್ತಾರಕತ್ಚ ಮುದ್ಧರಂ ಕ್ಲಿಪ್ತವಾನ್ನುಹೇ | 

ನಿಂಧ್ಯಾದ್ರಿಮಿವ ತಂ ಸ್ವಂದೋ ಗೃಹೀತ್ಕಾ ತಂ ವ್ಯತಾಡಯತ್‌ ॥ ೭೬ ॥ 
ಸ್ಥಿರೇ ತಸ್ಕೋರಸಿ ವ್ಯೂಢೇ ಮುದ್ಧರಃ ಶತಧಾಗಮತ್‌ । 

ಮೇನೇ ಚ ದುರ್ಜಯಂ ದೈತ್ಯಸ್ತದಾ ಷಡ್ಕದನಂ ರಣೇ ೭೭ 
ಚಿಂತಯಾಮಾಸ ಬುದ್ಧ್ಯಾ ಚ ಪ್ರಾಪ್ತಂ ತದ್ಬ್ರಹ್ಮಣೋ ವಚಃ ॥ ೩೮ ॥ 
ತಂ ಭೀತವಿವ ಚಾಲೋಕ್ಯ ದೈತ್ಯನೀರಾಶ್ವ ಕೋಹಿಶಃ । 
ನದಂತೋತಿಮಹಾಸೇನಂ ನಾನಾಶಸ್ತ್ರೈರವಾಕಿರನ್‌ 1 ೭೯ 





ಹ ಸಾ ಪಂ 


೭೩-೭೪. ಇಂತೆಂದು ಸ್ಫಂದನು ದೈತ್ಯನಿಂದ ಬೀಸಲ್ಪಟ್ಟ ಚೆಂಡನ್ನು 
ತೆಗೆದುಕೊಂಡು ಅದರಲ್ಲಿ ಶಕ್ತ್ಯಸ್ತ್ರವನ್ನು ಆವಾಹನೆಮಾಡಿ ರಾಕ್ಬಸಸಿಗೆ ಗುರಿಯಿ 
ಟ್ವಿಸೆದನು. ಅದರ ಸೆಟ್ಟಿನಿಂದಲೇ ನಾಲ್ಕು ಯೋಜನದಗಲವೂ ನಾನಾಶ್ಚರ್ಯ 
ಸಮನ್ವಿತವೂ ಆದ ತಾರಕಾಸುರನ ರಥವೆಲ್ಲವೂ ಪುಡಿ ಪುಡಿಯಾಯಿತು. 

೭೫. ಇಂತು ರಥವು ಚೂರ್ಣಿತವಾಗಲು ಅದರಲ್ಲಿದ್ದ ಗರುಡಾತ್ಮಹರೆಲ್ಲರೂ. 
ಬಹಳ ಕಷ್ಟದಿಂದ ತಪ್ಪಿಸಿಕೊಂಡು ಮೇಲಕ್ಕೆ ಹಾರಿ ಸಮುದ್ರಮಧ್ಯವನ್ನು 
ಸೇರಿದರು. 

೭೬. ತಾರಕನು ಇದನ್ನು ಕಂಡು ಅತ್ಯಂತವಾಗಿ ಕೋಪಗೊಂಡು ತನ್ನ 
ಮುದ್ದರವನ್ನು ಗುಹನಿಗೆ ಬೀಸಲು, ನಿಂಧ್ಯಸರ್ವತದಂತೆ ದೃಢವಾದ ಅದನ್ನು 
ಷಣ್ಮುಖನು ಕೈಯಲ್ಲಿ ಹಿಡಿದು ತಿರುಗಿಸಿ ಅದರಿಂದಲೇ ತಾರಕನನ್ನು ಹೊಡೆದನು. 

೭೭. ಆ ಆಯುಧವು ನಿಶ್ಚಲವೂ, ವಿಶಾಲವೂ ಆದ ರಾಕ್ಬಸನ ಎದೆಗೆ 
ತಗುಲಿ ನೂರಾರು ಛಿದ್ರಗಳಾಗಿ ನೆಲಕ್ಕೆಬಿದ್ದಿತು. ಆಗಲಾ ದೈತ್ಯನು ಷಣ್ಮುಖನು 
ಯುದ್ಧದಲ್ಲಿ ಅಜೇಯನೆಂದು ತಿಳಿದನು. 

"೩-೭೯. ಅಲ್ಲದೆ ತನ್ನ ಮನಸ್ಸಿನಲ್ಲಿಯೇ ಅವನು ಬ್ರಹ್ಮನ ಮಾತುಗಳ 
ನಿಶ್ಚಯದ ಕಾಲವು ಸಮಿಾಪಿಸಿತೆಂದು ಚಿಂತಿಸಿದನು. ಆತನು ಭಯಗೊಂಡಿರುವ 
ನೆಂದು ಕಂಡು ಅನೇಕ ಕೋಟ ರಾಕ್ರಸವೀರರು ಸಿಂಹನಾದಗಳನ್ನು ಮಾಡುತ್ತ 
ನಾನಾ ವಿಧಗಳಾದ ಶಸ್ತ್ರಗಳಿಂದ ಮಹಾಸೇನನನ್ನು ಪೀಡಿಸಿದರು. 


ದ್ವಾತ್ರಿಂಶೋಕ8ಧ್ಯಾಯ, ೫೨೧ 


ಕೃದ್ಧಸ್ತೇಷು ತತಃ ಸ್ವಂದಃ ಶಕ್ತಿಂ ಘೋರಮಥಾವದೇ । 
ಅಭ್ಯಸ್ಯಮಾನೇ ಶಕ್ತ 3ಸ್ರ್ರೇ ಸ್ವಂದೇನಾಮಿತತೇಜಸಾ । 


ಉಲ್ಫಾಜಾಲಂ ಮಹಾಘೋರಂ ಪಪಾತ ವಸುಧಾತಲೇ 8೮೦೩ 
ಚಾಲ್ಯಮಾನಾ ತಥಾ ಶಕ್ತಿಃ ಸುಘೋರಾ ಭವಸೂನುನಾ । 

ತತಃ ಕೋಟ್ಯೋ ವಿನಿಷ್ಟೇತುಃ ಶಕ್ತೀನಾಂ ಭರತರ್ಷಭ 1 ೮೦8 
ಸ ಶಕ್ಕ್ಯಸ್ತ್ರೇಣ ಬಲವಾನ್ಯರಸ್ಥೇನಾಹನತ್ಪ್ರಭುಃ 

ಅಷ್ಟ್‌ ಪದ್ಮಾನಿ ದೈತ್ಯಾನಾಂ ದಶಕೋಟತತಾಸಿ ಚ ॥ ೮೨॥ 
ತಥಾ ನಿಯುತ ಸಾಹಸ್ರಂ ವಾಹನಂ ಕೋಹಿರೇನ ಚ | 

ಪ್ರದೋದರಂಚ ದೈತ್ಯೇಂದ್ರಂ ನಿಖರ್ವೈರ್ದಶಭಿರ್ವ್ಯತಂ 1 ೮೩ ॥ 


ತತ್ರಾಕುರ್ವನ್ಸುತುಮುಲಂ ನಾದಂ ವಥ್ಯೇಷು ಶತ್ರುಷು | 
ಕುಮಾರಾನುಚರಾಃ ಪಾರ್ಥ ಪೂರಯಂತೋ ದಿಶೋ ದಶ H ೮೪ 0 
ಶಕ್ತ ಸ್ಪೃಸ್ಕಾರ್ಜಿಸಂಭೂತಶಕ್ತಿಭಿಃ ಕೋಪಿ ಸೂದಿತಾಃ । 
ಪತಾಕಯಾವಧೂತಾಶ್ಚ ಹತಾಃ ಕೇಚಿತ್ಸಹಸ್ರಶಃ ॥ ೮೫ ॥ 
ಕೇಚಿದ್ಯಂಟಾರವತ್ರಸ್ತಾ ಶ್ಲಿನ್ನಭಿನ್ನಹೃದೋಪತನ್‌ ॥ ೮೬ ॥ 





೮೦. ಅವರಲ್ಲಿ ಕೋಪಗೊಂಡವನಾಗಿ ಷಣ್ಮುಖನು ಆಗ ತನ್ನ ಶಕ್ತೃಸ್ತ್ರ 
ವನ್ನು ಕೈಗೆ ತೆಗೆದುಕೊಂಡನು. ಅಮಿತಪ್ರಭಾವನಾದ ಷಣ್ಮುಖನು ಆ ಶಕ್ತಿ 
ಯನ್ನು ಕೈಯಲ್ಲಿ ತಿರುಗಿಸುತ್ತಿರಲು ಭೂಮಿಯಲ್ಲಿ ಘೋರವಾದ ಕೊಳ್ಳಿಗಳ 
ಸಮೂಹವು ಬಿದ್ದಿತು. 

೮೧. ಇಂತು ರುದ್ರನ ಮಗನಿಂದ ಘೋರವಾದ ಆ ಶಕ್ತಿಯು ತಿರುಗಿಸ 
ಲೃಡುತ್ತಿದ್ದಿತು. ಅದರಿಂದ ಇತರ ಶಕ್ತಿಗಳು ಕೋಟಗಟ್ಟರೆ ಹೊರಟವು. 

೮೨-೮೪. ಬಲಿಷ್ಕನೂ ಸ್ವಾಮಿಯೂ ಆದ ಕಾರ್ತಿಕೇಯನು ಆ ಶಕ್ರ್ಯಸ್ತ್ರ 
ದಿಂದ ರಾಕ್ಸಸರಲ್ಲಿ ಎಂಟು ಪದ್ಮಗಳನ್ನೂ, ಒಂದು ಸಾವಿರ ಕೋಟಗಳನ್ನೂ, 
ಒಂದುಸಾವಿರ ಲಕ್ಸೈೆಗಳನ್ನೂ, ಒಂದು ಕೋಟ ರಥಗಳನ್ನೂ, ಹತ್ತು ನಿಖರ್ವ 
ಸಂಖ್ಯೆಯ ಸೈನ್ಯಗಳೊಡನೆ ಹ್ರದೋದರನೆಂಬ ರಾಕ್ಬಸಶ್ರೇಷ್ಠನನ್ನೂ ನಿಗ್ರಹಿ 
ಸಿದನು. ಇಂತು ಶತ್ರುಗಳು ನಾಶವಾಗಲು ಕುಮಾರಾನುಚರರು ಹತ್ತು ದಿಕ್ಕು 
ಗಳನ್ನೂ ತುಂಬುವಂತೆ ಒಟ್ಟಾಗಿ ಭಯಂಕರವಾದ ಸಿಂಹನಾದವನ್ನು 
ಮಾಡಿದರು. 

೮೫-೮೬. ಶಕ್ಕೃಸ್ತ್ರದಿಂದ ಹುಟ್ಟಿದ ಶಕ್ತಿಗಳಿಂದ ಕೆಲವರು ಮಡಿದರು. 
ಅದರ ಜ್ವಾಲೆಗಳ ಧೂಮದಿಂದ ಸಾವಿರಾರು ರಾಕ್ಚಸರು ಉಸಿರಾಡದೆ ಸತ್ತರು. 
ಕೆಲವರು ಅಸ್ತ್ರದ ಘಂಟೆಗಳ ಶಬ್ದದಿಂದಲೇ ಭಗ್ನಹೃದಯರಾಗಿ ಭಯಗೊಂಡು 
ಬಿದ್ದರು. , 


೫೨೨ ಶ್ರೀ ಸ್ಕಾಂದಮಹಾಫ್‌ರಾಣಂ 


ತೇಚಿನ್ಮ್ನಯೂರಪಕ್ಸಾಭ್ಯಾಂ ಚರಣಾಭ್ಯಾಂ ಚ ಸೂದಿತಾಃ । 
ತೋಜಟಿಶಸ್ತಾಮ್ರಚೂಡೇನ ವಿದಾರ್ಯೆನ ಚ ಭಕ್ಷಿತಾಃ । 


ಪಾರ್ಷದೈರ್ಮಾತೃಭಿಃ ಸಾರ್ಧಂ ಸದ್ಮಶೋ ನಿಹತಾಃ ಪರೇ ॥ ೮೭ ॥ 
ಏವಂ ನಿಹನ್ಯಮಾನೇಷು ದಾನವೇಷು ಗುಹಾದಿಭಿಃ । 
ಅಭಾಗ್ಯೈರಿನ ಲೋಕೇಷು ತಾರಕಃ ಸೃಂದಮಾಯಯ್‌ೌ ॥ ೪೮ ॥ 


ಜಗ್ರಾಹ ಚ ಗದಾಂ ದಿವ್ಯಾಂ ಲಕ್ಸಘಂಟಾದುರಾಸದಾಂ | 
ತಯಾ ಮಯೂರಮಾಜಫ್ಲೇ ಮಯೂರೋ ನಿಮುಖೋತಭವತ್‌ ॥ 
ದೃಷ್ಟ್ವಾಸರಾಜ್ಮುಖಂ ಸ್ಥಂದಂ ವಾಸುದೇವೊಂ ಬ್ರವೀತ್ರ್ಸರನ್‌ । 


ವೇವಸೇನಾಪತೇ ಶೀಘ್ರಂ ಶಕ್ತಿಂ ಮುಂಚ ಮಹಾಸುರೇ:.:. ॥೯೦॥ 

ಪ್ರತಿಜ್ಞ್ಞಾಮಾತ್ಮನಃ ಪಾಹಿ ಲಂಬತೇ ರವಿಮಂಡಲಂ i ೯೧ ॥ 
ಸ್ಕಂದ ಉವಾಚ 

ತ್ಯಯ್ಕೆನ ರುದ್ರಭಕ್ತೋಂಯಂ ಜನಾರ್ದನ ಮಮೇರಿತಂ | 

ವಧಾರ್ಥಂ ರುದ್ರಭಕ್ತಸ್ಯ ಜಾಹುಃ ಶಕ್ತಿಂ ನ ಮುಂಚತಿ i ೯೨॥ 





೮೭. ಕೆಲವರು ಷಣ್ಮುಖನ ವಾಹನವಾದ ನವಿಲಿನ ರೆಕ್ಟೆಗಳಿಂದಲೂ, 
ಹಾಲುಗಳಿಂದಲೂ ನಿಹತರಾದರು. ಕೋಟಿಗಟ್ಟಲೆ ರಾಶ್ಸಸರು ಅದರ ಕೆಂಪು 
ಹೊಕ್ಕಿನಿಂದ ಸೀಳಲ್ಪಟ್ಟು ಭಕ್ಸಿತರಾದರು. ಮಾತೃಕೆಯರಿಂದೊಡಗೂಡಿದ 
ಪಾರ್ಷದರಿಂದ ಪದ್ಮಗಳಗಟ್ಟಲೆ ರಾಕ್ಟೃಸರು ಕೊಲ್ಲಲ್ಪಟ್ಟರು. 

೮೮. ಸೃಂದಾದಿ ದೇವತೆಗಳು ಇಂತು ರಾಕ್ಬಸರನ್ನೆಲ್ಲ ನಾಶಗೊಳಿಸು 
ತ್ರಿರಲು ಭಾಗ್ಯಹೀನನು ದೇವರನ್ನು ನೋಡಲೆಳಸುವಂತೆ ತಾರಕಾಸುರನು 
ಗುಹೆನನ್ನೆದುರಿಸಲು ಬಂದನು. 

೮೯. ಆಗಲವನು ಲಕ್ಷ ಘಂಟೆಗಳಿಂದ ಯುಕ್ತವಾದ ದಿವ್ಯ ಗದೆಯನ್ನು 
ಕೆಗೆ ತೆಗೆದುಕೊಂಡನು. ಅದರಿಂದ ಮಯೂರವನ್ನು ಹೊಡೆಯಲು ಆ ಪಕ್ಸಿಯು 
೬ ಪೆಟ್ಟನ್ನು ತಾಳಲಾರದೆ ಹಿಂದಿರುಗಿತು. 

೯೦-೯೧. ಇದರಿಂದ ಗುಹನು ಸರಾಜ್ಮುಖನಾದುದನ್ನು ಕಂಡು ತ್ವರ 
ಮಾಡುವವನಾಗಿ ನಾರಾಯಣರಿಂತೆಂದನು 4" ಎಲ್ಫೆ ದೇವಸೇನಾಸಪತಿಯೇ! 
ಈ ರಾಕ್ಟಸನ ಮೇಲೆ ನಿನ್ನ ಮಹಾಶಕ್ತಿಯನ್ನು ಬೇಗ ಪ್ರಯೋಗಿಸು. ನಿನ್ನ 
ಸ್ಪತಿಜ್ಞೆಯನ್ನು ನೆರವೇರಿಸು. ಸೂರ್ಯನು ಇಳಿಮುಖನಾಗುತ್ತಿರುವನು.” 

೯೨. ಸ್ಪಂದನು ಹೇಳುತ್ತಾನೆ: “ ಎಲೆ ಜನಾರ್ದನನೆ! ಈತನು 
ಸುದ್ರಭಕ್ತನೆಂಬುದಾಗಿ ನೀನೇ ಹೇಳಿಜಿ. ರುದ್ರಭಕ್ತನನ್ನು ವಥೆಮಾಡು 
ವುದಕ್ಟಾಗಿ ನನ್ನ ಬಾಹುವು ಶಕ್ತಿಯನ್ನೆತ್ತ ಲಾರದು. 


ದ್ವಾತ್ರಿಂಶೋಕ$ಧ್ಮಾಯಃ ೫೨ತ್ಟಿ 


ನಾರುದ್ರಃ ಪೂಜಯೇಮದ್ರುದ್ರಂ ಭಕ್ತರೂಪಸ್ಸ ಯೋ ಹರಃ । 
ರುದ್ರ ರೂಪಮಯಂ ಹತ್ವಾ ಕೀದೃಶಂ ಜನ್ಮ "ನೋ ಭವೇತ್‌ ' ೯೩॥ 
ತಿರಸ್ಕ್ರತಾ ನಿಪ್ರಲಬ್ಮಾಕ ಶಸ್ತ್ರ ಕೈ ಪಾ ಸ್ತಾಃ ಪ್ರಪೀಡಿತಾಃ | 


ರುದ್‌ ಭಕ್ತಾ ಃ ಕುಲಂ ಸರ್ವಂ ನಿರ್ದಹಂತಿ ಹತಾಃ ಕಿಮು UH ೯೪ ॥ 

ಏಷ “ಜೇಷ್ಠ ತಿ ತದ್ಭಷ್ಟ ದ್ರಂ ಹನ್ಯತಾಮೇಷ ಮಾಂ ರಣೇ। 

ರುವ ಭಳ e ಪುನರ್ವಿಷ್ನೊ € ನಾಹಂ ಶಸ್ತ್ರಮುಪಾದದೇ 1೯೫೫ 
ಶ್ರೀ ಭಗವಾನುವಾಚ :-- 

ಕೈತತ್ತ ನೋಚಿತಂ ಸ್ವಂದ ರುದ್ರಭಕ್ತೋ ಯಥಾ ಶ್ರುಜು। 

ದೆ ಸೇತನೂ ಗಿರಿಜಾಭರ್ತುರ್ವೇದಜ್ಞಾ ಮುನಯೋ ನಿಮಃ 1 ೯೬ ॥ 


ಏಕಾ ಜೀವಾತ್ಮಿಕಾ ತತ್ರ ಪ್ರತ್ಯಕ್ಟಾ. ಚ ತಥಾಪರಾ । 
ಡ್ರೋಗ್ಡಾ ಭೂತೇಷು ಭಕ್ತಶ' ರುದ್ರಭಕ್ತೋನ ಸ ಸ್ಮೃತಃ । 
ಭಕ್ತೋ 'ರುದ್ರೆ ಕ್‌ ನ ಪಾವಾಂಶ್ಲ ಜಂತುಷ್ಟೇನ ಹರವ್ರ ತು Han 





೯೩, ರುದ್ರನಲ್ಲದವನು (ರುದ್ರನಲ್ಲಿ ಅಪರಿಮಿತವಾದ ಭಕ್ತಿ ಯಿದ್ದು 
ತಾದಾತ್ಮ್ಯಭಾವವನ್ನೊ ಳಕೊಳ ಫೈ ದವನು) ರುದ್ರನನ್ನು ಪೂಜಿಸಲಾರನು. ರುದ ನು 
ಭಕ್ಕನ ರೂಪನೇ ಆಗಿರುವನು. ರುದ್ರ ರೂಪನಾದ ಈ ತಾರಕನನ್ನು ಕೊಂದು 
ನನಗೆ ಯಾವ ಕೀಳು ಜನ್ಮ್ಮವ್ರಂಟಾಗುವುಥೊ? 

೯೪. ತಿರಸ್ಕರಿಸಲ್ಪ ಟ್ಟ ರೂ, ಶಪ್ತರಾದರೂ, ಓಡಿಸಲ್ಪ ಟ್ಟರೂ, ಸೀಡಿ 
ಸಲ್ಪ ಟ್ರ ರೂ ಶಿವಭಕ್ತ, ರು ಕುಲವೆಲ್ಲವನ್ನೂ ಸುಡುವರೆಂದಮೇಲೆ ಕೊಲ್ಲಲ್ಲ ಟ್ಟ ವರ 
ವಿಷಯವನ್ನು ಹೇಳಬೇಕೆ? 

೯೫. ಇವನೇ ನನ್ನನ್ನು ಕೊಂದರೆ ಒಳ್ಳೆ ಯದು. ಇವನೇ ಯುದ್ಧ ದಲ್ಲಿ 
ನನ್ನನ್ನು ಕೊಲ್ಲಲಿ. ಎಲೈ ನಾರಾಯಣನೆ! ನಾನು ಯಾವ ತಿವಭಕ್ತ ನನೇಲೂ 
ಶಸ್ತ್ರವನ್ನು ಪ್ರಯೋಗಮಾಡುವುದಿಲ್ಲ. ಶಿವಭಕ್ತನನ್ನು ಕೊಂದ ಪಾಪಕ್ಕೆ ನಾನೇಕೆ 
ಗುರಿಯಾಗಲಿ! 

೯೬, ಮಹಾನಿಷ್ಣುವು ಹೇಳುತ್ತಾನೆ —“ಎಲೈ ಸೃಂದನೆ! ನೀನೆನ್ನುವುದು 
ಶಾಸ್ತ್ರ ಸಮ್ಮತವಲ್ಲ. ಆ ಶಾಸ್ತ್ರಗಳಲ್ಲಿ ಹೇಳಿರುವ ರುದ್ರಭಕ್ತನ ಲಕ್ಷಣವನ್ನು 
ಹೇಳುವೆನು, ಕೇಳು. ವೇದಗಳನ್ನು ತಿಳಿದ ಮಹರ್ಷಿಗಳು ಮಹಾದೇವನಿಗೆ 
ಎರಡು ಶರೀರಗಳೆಂದು ಹೇಳುವರು. 

೯೭-೯೮. ಒಂದು ಸಕಲ ಪ್ರಾಣಿಗಳ ಸ್ವರೂಪವಾದುದು. ಮತ್ತೊಂದು 

ಸಾಕ್ಸಾತ್ತಾಗಿ ಕಾಣುವುದು. ಯಾವನು ಶಿವನಲ್ಲಿ ಭಕ್ತಿಯನ್ನಿಟ್ಟಿ ದ್ದರೂ, 
ಸಕಲ ಭೂತಗಳಿಗೂ ಜ್ರೋಹನವನ್ಸೆಣಿಸುವನೊ, ಅವನು ಶಿವಭಕ್ತನೆಂಡೆನಿ. 
ಸುವುದಿಲ್ಲ. ಶಿವನಿಗೆ ನಿಜವಾದ ಭಕ್ತನು ಸಕಲ ಜಂತುಗಳಲ್ಲಿಯೂ ಕೃಪೆ 


೫೨೪ ಶ್ರೀ ಸ್ಥಾಂದಮಹಾಪುರಾಣಂ 


ತದೇನಂ ಭೂತಮರ್ತ್ಯೇಷು ದ್ರೋಗ್ಗಾರಂ ತ್ವಂ ಪಿನಾಕಿನಃ । 


ಜಹಿ ನೈವಾತ್ರ ಪಶ್ಯಾಮಿ ಜೋಷಂ ಕಂಚನ ತೇ ಪ್ರಭೋ 1 ೯೮॥ 
ಶ್ರುತ್ತೇತಿ ವಾಚಂ ಗೋವಿಂದಾತ್ಸತ್ಕಾರ್ಥಾಮಹಿ ಭಾರತ । 
ಹಂತುಂ ನ ಕುರುತೇ ಬುದ್ಧಿಂ ರುದ್ರಭಕ್ತ ಇತಿ ಸ್ಮರನ್‌ heen 


ತಾರಕಸ್ತು ತತಃಕ್ರುದ್ಧೋ ಯಯೌ ವೇಗೇನ ಕೇಶನಂ | 

ಪ್ರಾಹ ಚೈನಂ ಸುದುರ್ಬುದ್ಧೇ ಹನ್ಮಿ ತ್ವಾಂ ಪಶ್ಯ ಮೇ ಬಲಂ ॥ ೧೦೦ ॥ 

ದೇವಾನಾಂ ಜಾಪಿ ಧರ್ಮಾಣಾಂ ನೂ ೂಲಂ ಮತಿಮುತಾಂ ತಥಾ | 

ಹತ್ಕಾ ತ್ವಾಮದ್ಯ ಸರ್ವಾಂಸ್ತಾಂಶೇತ್ಸೆ 3 ಸಶ್ಯಾದ್ಯ ಮೇ ಬಲಂ ॥೧೦೧॥ 
ನಿಷ್ಣರುವಾಚ :- 

ಪೈತ್ಯೇಂದ್ರ ತನ ಚಾಸ್ಮಾಭಿಃ ಕಿಮಹೋ ಶ್ರುಣಂ ಸತ್ಯತಾಂ । 


ಪಥೇ ಯ ಏಷ ಶವರ್ವೋಂಯಂ ಹತೇಸ್ಮಿನ್ಸಕಲಂ ಹತಂ 1 ೧೦೨॥ 
ತ್ರುತ್ವೇತಿ ತಾರಕಃ ಕ್ರುದ್ಧಸ್ತೂರ್ಣಂ ರುದ್ರರಥಂ ಯಯೌ | 
ಅಭಿಸೃತ್ಯ ಸ ಜಗ್ರಾಹ ರುದ್ರಸ್ಯ ರಥಕೂಬರಂ lH ೧೦೩॥ 





ಯುಳ್ಳವನಾಗಿ ಶೈವವ್ರತಗಳಲ್ಲಿ ನಿರತನಾಗಿರುವನು. ಆದುದರಿಂದ ಪ್ರಾಣಿ 
ಗಳಲ್ಲಿಯೂ ಮನುಷ್ಯರಲ್ಲಿಯೂ ಅಂತರ್ಯಾಮಿಯಾದ ಮಹೇಶ್ವರನ ದ್ರೋಹಿ 
ಯಾದ ಇವನನ್ನು ಕೊಲ್ಲಬೇಕು. ಎಲೈ ಸ್ವಾಮಿಯೆ! ಇದರಲ್ಲಿ ಸ್ವಲ್ಪ 
ವಾದರೂ ನಿನಗೆ ದೋಷವುಂಟಿಂಬುದು ನನಗೆ ಕಾಣಲಿಲ್ಲ. 

೯೯. ಇಂತು ಯಥಾರ್ಥವಾದ ಮಾತನ್ನು ಮಹಾವಿಷ್ಣುವಿನಿಂದ ಕೇಳಿದ 
ಮೇಲೂ ಷಣ್ಮುಖನು "ಇವನು ಹೇಗಾದರೂ ರುದ್ರಭಕ್ತನಲ್ಲವೆ” ಎಂದು 
ನೆನೆದು ಆತನ ಸಂಹಾರದಲ್ಲಿ ಮನಸ್ಸನ್ನು ಮಾಡಲಿಲ್ಲವು. 

೧೦೦-೧೦೧. ಆಗ ತಾರಕನು ಕೋಪಗೊಂಡು ವೇಗದಿಂದ ನಾರಾಯಣ 
ನನ್ನು ಎದುರಿಸಿ ನಿಂತು ಹೇಳತೊಡಗಿದನು:-" ಎಲ್ಫೈ ಬುದ್ಧಿಹೀನನೆ! ಇಂದು 
ನನ್ನ ಬಲವನ್ನು ನೋಡು. ನಿನ್ನನ್ನು ಕೊಲ್ಲುತ್ತೇನೆ. ದೇವತೆಗಳಿಗೂ, ಧರ್ಮ 
ಗಳಿಗೂ, ಬುದ್ಧಿಶಾಲಿಗಳಿಗೂ ನೀನೇ ಮೂಲಾಧಾರನಲ್ಲವೆ. ಆದುದರಿಂದ 
ನಿನ್ನನ್ನು ಮೊದಲು ಕೊಂದು ಬಳಿಕ ಅವರನ್ನೆಲ್ಲ ಸಂಹರಿಸುತ್ತೇನೆ.” 

೧೦೨-೧೦೩. ವಿಷ್ಣುವು ಹೇಳುತ್ತಾನೆ:-- ಅಯ್ಯಾ, ರಾಶ್ಚಸೇಂದ್ರನೆ! 
ನಮ್ಮೊಡನೆ ಕಾಳಗ ಮಾಡಿದುದರಿಂದ ನಿನಗೇನು? ನಿಜವನ್ನು ಹೇಳುತ್ತೇನೆ. 
ಈ ರಥದಲ್ಲಿ ಕಾಣುತ್ತಿರುವವನೇ ಮಹಾದೇವನು. ಇವನನ್ನು ಕೊಂದರೆ 
ಸಕಲ ಲೋಕವೂ ನಾಶವಾದಂತೆಯೇ ಸರಿ.” ಈ ಮಾತುಗಳನ್ನು ಕೇಳಿ 
ತಾರಕಾಸುರನು ಕೋಪದಿಂದ ತಕ್ಸಣದಲ್ಲಿಯೇ ಈಶ್ವರನ ರಥಕ್ಕೆರಗಿ ಸಮಾಪಕ್ಕೆ 
ಖಂದು ರಥದ ಮೂಕಿಮರವನ್ನು ಹಿಡಿದನು. 


ದ್ವಾತ್ರಿ ಂಶೋ8ಧ್ಯಾಯಃ ೫೨೫ 


ಯದಾ ಸ ಕೂಬರಂ ಕ್ರುದ್ಧಸ್ತಾರಕಃ ಸಹಸಾಗ್ರಹೀತ್‌ । 

ಪೇಸತುಂ ರೋದಸೀ ತೂರ್ಣಂ ಮುಮುಹುಶ್ವ ಮಹರ್ಷಯಃ॥ ೧೦೪ ॥ 
ವ್ಯನದಂಶ್ಚ ಮಹಾಕಾಯಾ ದೈತ್ಯಾ ಜಲಧರೋಪಮಾಃ ! 

“ಆಸೀಚ್ಹ ನಿಶ್ಚಿತಂ ತೇಷಾಂ ಜಿತಮಸ್ಕಾಢಿರಿತ್ಯುತ H ೧೦೫೫ 
ತಾರಕಸ್ಯಾಸ್ಯಭಿಪ್ರಾಯಂ ಭಗವಾಸ್ವೀಕ್ಸ್ಯ ಶಂಕರಃ । 

'ಉಮಯಾ ಸಹ ಸಂತ್ಯಕ್ಷಾ ರಥಂ ವೃಷಭಮಾವಹತ್‌ ॥ ೧೦೬ 8 
ಸಿಮಿತ್ಯಥ ಜಪನ್ಪ್ರ್ರಹ್ಮಾ ಆಕಾಶಂ ಸಹಸಾಶ್ರಿತಃ ॥ ೧೦೭ ॥ 
ತತಸ್ತಂ ಶತಸಿಂಹಂ ಚ ರಥಂ ರುದ್ರೇಣ ನಿರ್ಮಿತಂ । 


ಉತ್‌ಕ್ಸಿಪ್ಯ ಪೃಥ್ವ್ಯಾಮಾಸ್ಟೋಟ್ಯ ಚೂರ್ಣಯಾಮಾಸ ತಾರಕಃ ॥೧೦೮॥ 
ಶೊಲಪಾಶುಪತಾದೀನಿ ಸಹೆಸೋಪಸ್ಲಿತಾನಿ ಚ | 


ವಾರಯಾಮಾಸ ಗಿರಿಶೋ ಭವಃ ಸಾಧ್ಯ ಇತಿ ಬ್ರುವನ್‌ H ೧೦೯॥ 
ತತಃ ಸ್ವವಂಜಿತಂ ಜ್ಞಾತ್ವಾ ರುದ್ರೇಣಾತ್ಮಾನಮಿಾರ್ಷ್ಯಯಾ । 
ನಿನದನ್ಸಹಸಾಧಾವದ್ಧೃಷಭಸ್ಮಂ ಮಹೇಶ್ವರಂ ॥ ೧೦೧೦ ॥ 





೧೦೪. ಇಂತು ಮಹಾದೇವನ ರಥದ ಕೂಬರವನ್ನು ಕೋಪಿಯಾದ 
ತಾರಕನು ಬಲದಿಂದ ಯಾವಾಗ ಹಿಡಿದನೊ, ಆಗ ಭೂಮ್ಯಾಕಾಶಗಳು ಕ್ಟೋಭೆ 
ಗೊಂಡುವು. ಮಹರ್ಷಿಗಳೆಲ್ಲರೂ ಭ್ರಾಂತರಾದರು. 

೧೦೫-೧೦೬. ಮೇಘಗಳಂತೆ ದೊಡ್ಡ ಶರೀರಗಳುಳ್ಳ ರಾಕ್ಚಸರೆಲ್ಲರೂ ಸಿಂಹ 
ನಾದವನ್ನು ಮಾಡಿದರು. ಮತ್ತು ಇಂದು ತಮಗೇ ಜಯವಾಗುವುದೆಂಬ 
ವೃಢಬುದ್ಧಿಯು ಅವರಿಗೆ ಉಂಟಾಯಿತು. ಭಗವಂತನಾದ ಶಂಕರನು ತಾರಕಾ 
ಸುರನ ಅಭಿಪ್ರಾಯವನ್ನು ತಿಳಿದು ರ್ಪಾವತೀಸಹಿತನಾಗಿ ತನ್ನರಥವನ್ನು ಬಿಟ್ಟು 
ವೃಷಭವನ್ನೇರಿ ಕುಳಿತನು. 

೧೦೭-೧೦೮. ಸಾರಥಿಯಾದ ಬ್ರಹ್ಮನೂ ಸಹ ಅನುಕರಿಸುವವನಾಗಿ 
ಪ್ರುಣವವನ್ನು ಜಪಿಸುತ್ತ ಆಕಾಶಕ್ಕೆ ಹಾರಿದನು. ಬಳಿಕ ರುದ್ರನಿಂದ 
ಮಾಡಲ್ಪಟ್ಟುದೂ ನೂರು ಸಿಂಹಗಳಿಂಜಿಳೆಯಲ್ಪಟ್ಟುದೂ ಆದ ಮಹಾರಥವನ್ನು 
ಮೇಲಕ್ಕೆ ಬೀಸಿ ತಾರಕಾಸುರನು ಭೂಮಿ: ಯಲ್ಲಿ ಅಪ್ಪಳಿಸಿ ಪುಡಿಮಾಡಿದನು. 

೧೦೯-೧೧೦. ಮತ್ತು ತಾರಕನ ವಥೆಗಾಗಿ ತನಗೆ ಸೇರಿದ ಶೂಲ, ಪಾಶುಪತ 
ಮೊದಲಾದ ಶಸ್ತ್ರಾಸ್ತ್ರಗಳನ್ನು ತಡೆದು ಇವನನ್ನು ಕೊಲ್ಲಲು ಸಾಧ್ಯ'”ವೆಂದು 
ಹೇಳಿದನು. ಆಗ ತಾರಕಾಸುರನು ತಾನು ರುದ್ರನಿಂದ ವಂಚಿತನಾದುದನ್ನು 
ತಿಳಿದು ಅಸೂಯೆಯಿಂದ ಕೂಗಾಡುತ್ತ ವೇಗವಾಗಿ ನೃಷಭವಾಹನನಾದ 
ಮಹೇಶ್ವರನನ್ನು ಶುರಿತು ಓಡಿದನು. '` 


೫೨೬ ಶ್ರೀ ಸ್ಕಾಂದಮಹಾಪುರಾಣಂ 


ತತೋ ಜನಾರ್ದನೋಧಾವಚ್ಚೆಕ್ರಮುದ್ಯಮ್ಯು ನೇಗತಃ । 
ವಜ್ರನಿಂಪ್ರಸ್ತಥೋದ್ಯನ್ಯು ದಂಡಂ ಜಾಪಿ ಯಮೋ ನದನ್‌ ॥ ೧೧೧ ॥ 
ಗದಾಂ ಧನೇಶ್ವರಃ ಕ್ರುದ್ಧಃ ಪಾಶಂ ಚ ವರುಣೋ ನದನ್‌ | 
ವಾಯುರ್ಮುಹಾಂಕುಶಂಘೋರಂ ಶಕ್ತಿಂ ನಹ್ಟಿರ್ವುಹಾಪ್ರಭಾಂ ॥೧೧೨॥ 
ನಿರ್ಯುತಿರ್ನಿಶಿತಂ ಖಡ್ಗಂ ರುದ್ರಾಃ ಶೂಲಾನಿ ಕೋಪಿತಾಃ । 


ಧನೂಂಸಿ ಸಾಧ್ಯಾ ದೇವಾಶ್ಚ ಪರಿಘಾನ್ನಸವಸ್ತಥಾ I ೧೧೩ ॥ 
ನಿಶ್ಚೇದೇವಾಶ್ಚ ಮುಸಲಂ ಚಂದ್ರಾರ್ಕಾನ್‌ ಸ್ಮಪ್ರಭಾಮನಿ । 
ಓಷಧೀಶ್ವಾಶ್ಮಿನ್‌ ದೇವೌ ನಾಗಾಶ್ಚ ಜೃಲಿತಂ ನಿಷಂ I ೧೧೪ ॥ 
ಹಿಮಾದ್ರಿಪ್ರಮುಖಾಶ್ಚಾಸಿ ಸಮುದ್ಯಮ್ಯ ಮಹೀಧರಾನ್‌ । 
ಭೃಶಮುನ್ನದತೋ ದೇವಾನ್ನಾನತೋ ವೀಕ್ಸ್ಛ್ಯ ತಾರಕಃ ॥ ೧೧೫ ॥ 
ನಿವೃತ್ತಃ ಸಹಸಾ ಸಾರ್ಥ ಮಹಾಗಜ ಇವೋನ್ನದನ್‌ । 

ಸ ನಜ್ರಮುಷ್ಟಿನಾಹತ್ಯ ಭುಜೇ ಶಕ್ರಮಹಪಾತಯತ್‌ Il ೧೧೬ ॥ 
ದಂಡಂ ಯಮಾದುಪಾದಾಯ ಮೂರ್ಥ್ಯ್ಯಾಹತ್ಯ ನೈಸಾತಯತ್‌ । 
ಉರಸಾಹತ್ಯ ಸಗದಂ ಧನದಂ ಭುವ್ಯಷಾತಯತ್‌ 1 ೧೧೭ ॥ 





೧೧೧. ಆಗ ಮಹಾವಿಷ್ಣುವು ಚಕ್ರವನ್ನು ತಿರುಗಿಸುತ್ತ ವೇಗದಿಂದ 
ಎದುರಿಗೆ ಬಂದನು. ಇಂದ್ರನು ವಜ್ರಾಯುಧವನ್ನೂ, ಯಮನು ಸಿಂಹನಾದ 
ವನ್ನು ಮಾಡುತ್ತ ತನ್ನ ದಂಡವನ್ನೂ ತೆಗೆದುಕೊಂಡು ಬಂದರು. 

೧೧೨-೧೧೫. ಕ್ರುದ್ಧನಾದ ಕುಬೇರನು ಗಜೆಯನ್ನೂ, ವರುಣನು 
ಕೂಗುತ್ತ ತನ್ನ ಪಾಶವನ್ನೂ, ವಾಯುವು ಭಯಂಕರವಾದ ಅಂಕುಶವನ್ನೂ, 
ಅಗ್ನಿಯು ಜ್ವಲಿಸುತ್ತಿರುವ ಶಕ್ತಿಯನ್ನೂ, ನಿರ್ಯತಿಯು ತೀಕ್ಸವಾದ ಖಡ್ಗ 
ವನ್ನೂ, ಕೋಪಗೊಂಡ ಏಕಾದಶ ರುದ್ರರು ತಮ್ಮ ತ್ರಿಶೂಲಗಳನ್ನೂ, 
ಸಾಧ್ಯರೂ ದೇವತೆಗಳೂ ತಮ್ಮ ಧನುಸ್ಸುಗಳನ್ನೂ, ಅಷ್ಟವಸುಗಳು ತಮ್ಮ 
ಪರಿಘಾಯುಧಗಳನ್ನೂ ನಿಶ್ವೀದೇವತೆಗಳು ತಮ್ಮ ಮುಸಲವನ್ನೂ, ಸೂರ್ಯ 
ಚಂದ್ರರು ತಮ್ಮ ಪ್ರಭೆಗಳನ್ನೂ, ಅಶ್ವನೀ ದೇವತೆಗಳು ಓಷಧಿಗಳನ್ನೂ, ನಾಗರು 
ಜ್ವಲಿಸುತ್ತಿರುವ ವಿಷವನ್ನೂ, ಹಿಮವಂತನೇ ಮೊದಲಾದವರು ಪರ್ವತಗಳ 
ಕೋಡುಗಲ್ಲುಗಳನ್ನೂ ತೆಗೆದುಕೊಂಡು ಅಲ್ಲಿಗೆ ಪ್ರಾಪ್ತ್ರರಾದರು. ಇಂತು ಗಟ್ಟ 
ಯಾಗಿ ಸಿಂಹನಾದವನ್ನು ಮಾಡುತ್ತಿರುವ ದೇವತೆಗಳನ್ನು ಕಂಡು ತಾರಕಾ 
ಸುರನು ಮಹಾಗಜದಂತೆ ಘರ್ಜಿಸುತ್ತ ಮಹಾದೇವನನ್ನು ಬಿಟ್ಟು ಇವರಕಡೆಗೆ 
ತಿರುಗಿದನು. 

"೧೧೬-೧೧೮. ವಜ್ರದಂತೆ ದೃಢವಾದ ತನ್ನ ಮುಷ್ಟಿಯಿಂದ ಇಂದ್ರನ 
ಭುಜವನ್ನು ಹೊಡೆದು ಅವನನ್ನು ಕೆಡನಿದನು. ಯಮನ ದಂಡವನ್ನು ಕಿತ್ತು 


ದ್ವಾತ್ರಿಂಶೋತಧ್ಯಾಯಃ ೫೨೩ 


ವರುಣಾತ್ಪಾಶಮಾದಾಯು ತೇನ ಬದ್ಧ್ವಾ ನೃಸಾತಯತ್‌ । 
ಮಹಾಂಕುಶೇನ ವಾಯುಂ ಚ ಚಿರಂ ಮೂರ್ಧ್ಸಿ ಜಘಾನ ಸಃ ॥ ೧೧೮ 8 
ಫೂತ್ಕಾರೈರುದ್ಧತಂ ನಹ್ನಿಂ ಶಮಯಾಮಾಸ ತಾರಕಃ । 

ನಿರ್ಯತಿಂ ಖಡ್ಲಮಾದಾಯ ಹತ್ವಾ ತೇನ ನ್ಯಷಾತಯತ್‌ H ೧೧೯ಟ 
ಶೂಲೈರೇವ ತಥಾ ರುದ್ರಾಃ ಸಾಧ್ಯಾಶ್ಮ ಧನುಷಾರ್ದಿತಾಃ । 

ಪರಿಫೈರೇವ ವಸವೋ ಮುಸಲೈರೇವ ವಿಶ್ವಕಾಃ 1 ೧೨೦ 
ಕೀಣುನಾಚ್ಛಾದ್ಯ ಚಂದ್ರಾರ್ಕೌ ವಲ್ಮೀಕಸ್ಥಾನಿವೇಶ್ಷಿತಾ । 
ಮಹೋಗ್ರಾಶ್ವ್‌ಷಧೀಸ್ತಾಲೈರಶ್ಚಿಭ್ಯಾಂ ಸೋಂಭ್ಯವರ್ತಯತ್‌ 1೧೨೧॥0 
ಸನಿಷಾಶ್ಚ ಕೃತಾ ನಾಗಾ ನಿರ್ನಿಷಾಃ ಪಾದಕುಟ್ಟನೈಃ । ಆ 
ಪರ್ವತಾಃ ಪರ್ವಕತೈರೇನ ನಿರುಚ್ಛಾ ಸಾ ಭೃಶಂ ಕೃತಾಃ ॥ ೧೨೨ ॥ 
ಏವಂ ತದ್ದೇನಸೈನ್ಯಂ ಚ ಹಾಹಾಭೂತಮಚೇತನಂ 1 

ಕೃತ್ವಾ ಮುಹೂರ್ತಾದಾಧಾನಚ್ಚಿಕ್ರಪಾಣಿಂ ತಮುನ್ನದನ್‌ ॥೦೨೩॥ 





ಕೊಂಡು ಅದರಿಂದಲೇ ಅವನ ತಲೆಯ ಮೇಲೆ ಹೊಡೆದು ಮಲಗಿಸಿದನು. 
ಗದೆಯೊಡನಿದ್ದ ಕುಬೇರನನ್ನು ತನ್ನ ಎದೆಯ ಹೊಡೆತದಿಂದಲೇ ಭೂಮಿಗೆ 
ತಳ್ಳಿದನು. ವರುಣನಿಂದ ಪಾಶವನ್ನು ಕಿತ್ತು ಅದರಿಂದಲೇ ಅವನನ್ನು 
ಬಂಧಿಸಿ ಕೆಡನಿದನು. ವಾಯುವನ್ನು ಬಹಳ ಕಾಲ ಆತನ ಅಂಕುಶದಿಂದಲೇ 
ತಲೆಯಮೇಲೆ ಹೊಡೆದನು. 

೧೧೯-೧೨೦. ಜ್ವಾಲೆಗಳನ್ನು ಕಾರುತ್ತ ಬಂದ ಅಗ್ನಿಯನ್ನು ತಾರಕಾ 
ಸುರನು ಕ್ಲಿಪ್ರದಲ್ಲಿಯೇ ಶಮನಮಾಡಿದನು. ನಿರ್ಯತಿಯನ್ನು ಆತನ ಖಡ್ಗ 
ದಿಂದಲೇ ಹೊಡೆದು ಬೀಳಿಸಿದರು. ಶೂಲಿಗಳಾದ ರುದ್ರರೂ, ಸಾಧ್ಯರೂ, 
ಪರಿಘಾಯುಧರಾದ ವಸುಗಳೂ, ಮುಸಲಾಯುಧರಾದ ನಿಶ್ಚೇದೇವತೆಗಳೂ 
ಆತನ ಧನುಸ್ಸಿನ ಬಾಣಗಳಿಂದ ವ್ಯಥೆಗೊಂಡರು. 

೨೧. ಚಂದ್ರ ಸೂರ್ಯರಂತೂ ತಾರಕನ ರಥದ ಧೂಳಿಯಿಂದ ಆಚ್ಛಾದಿತ 
ರಾಗಿ ಹುತ್ತಗಳಲ್ಲಡಗಿದ ಹಾವುಗಳಂತೆ ಕಾಣುತ್ತಿದ್ದರು. ಉಗ್ರಗಳಾದ ಔಷಧಿ 
ಗಳೊಡನೆ ಬಂದ ಅಶ್ವಿನೀದೇವತೆಗಳನ್ನು ತಾಲಗಳಿಂದ ಹಿಂದಿರುಗಿಸಿದರು. 

೧೨೨. ವಿಷಭರಿತಗಳಾದ ನಾಗಗಳೆಲ್ಲವೂ ಅವನ ಕಾಲುಗಳ ತುಳಿತದಿಂದ 
ನಿಷಗಳನ್ನು ಕಾರಿ ಸೌಮ್ಯವಾದುವು. ಪರ್ವತರಾಜರನ್ನೆಲ್ಲ ಮೂರು ಪರ್ವತ 
ಗಳ ಹೊಡೆತದಿಂದಲೇ ಉಸಿರಿಲ್ಲದೆ ನಿಶ್ಚೇಷ್ಟರನ್ನಾಗಿ ಮಾಡಿದನು. 

೧೨೩. ಇಂತು ತಾರಕಾಸುರನು ಆ ದೇವತೆಗಳ ಸೈನ್ಯವನ್ನೆಲ್ಲ ಕ್ಷಣ 
ಮಾತ್ರದಲ್ಲಿ ಕೋಲಾಹಲಯುಕ್ತವೂ, ನಿಶ್ಯಕ್ತವೂ ಆಗುವಂತೆ ಮಾಡಿ ಘರ್ಜಿ 
ಸುತ್ತ ವಿಷ್ಣುವಿನ ಕಡೆಗೆ ಓಡಿದನು. 


21೨೮ ಶ್ರೀ ಸ್ಕಾಂದಮಹಾಪುರಾಣಂ 


ತತಶ್ವಾಂತರ್ದಥೇ ಸದ್ಯಃ ಪ ಶ್ರಿ ಹಸನ್ನಿನ ಕೇಶವಃ 1 

ತುಯೋಗಿನ ಇವ ಸ್ಕಾ "ಯಾ ಸದಾ ಬುದ್ಧಿಮತಾಂ ವರಃ ॥ ೧೨೪ ॥ 
ಅಸಶ್ಯಂಸ್ತಾರಕೋ ನಿಷ್ಣು ೦ ಪುನವ್ಯ ೯ಸಭವಾಹನಂ ಇ 
ಅಥಾವತ್ಯು ನಿತೋ ದೈತ್ಯೋ ಮುಷ್ಟಿ ಿವುದ್ಯನ್ಯು ವೇಗತಃ ॥ ೧೨೫ ॥ 
ಅಚಿರಾಂಶುರಿವಾಲಕೊ ಫೀ ಲಕ್ಯೋಂಥ ಭಗವಾನ್ಹ ರಿಃ । 

ಆಬಭಾಷೇ ತತೋ ದೇನಾನ್ಭಾಹುನುದ್ಯ ಮ್ಯ ಚೋಚ್ಚ ಫೈಃ ॥ ೧೨೬॥ 
ಪಲಾಯಧ್ವನುಹೋ ದೇವಾಃ ಶಕ್ತಿಶ್ಲೇದ್ವಃ ಸಲಾಯಿತುಃ 

ನಿಮೂಢಾ ಹಿ ವಯಂ ಸರ್ವೇ ಯೇ ಬಾಲನಚಸಾಗತಾಃ 1 ೧೨೭ ೫ 
ಕಂ ನ ಶ್ರುತಃ ಪುರಾಗೀತಃ ಶ್ಲೋಕಃ ಸ್ವಾಯಂಭುನೇನ ಯಃ । 

ಯಥಾ ಬಾಲೇಷು ನಿಕ್ಸಿಸ್ತಾಃ ಸ್ತ್ರೀಷು ಪಂಡಿತಕೇಷು ಚ । 


'ಅಪಸ್ಮಾರಿಷು ಚೈನಾಪಿ ಸರ್ವೇ ತೇ ಸಂಶಯಂಗತಾಃ I ೧೨೮ ॥ 
ಪ್ರತ ಕ್ಟ ತದಿದಂ ಸರ್ನಮಧುನಾ ಚಾತ್ರ ದೃಶ್ಯತೇ 1 ೧೨೯ I 
ಅಜ್ಞಾಸಿಷ್ಮ ಪುರೈನೈತದ್ರುದ್ರಭಕ್ತಂ ನ ಹಂತ ಸ 

ಯತ್ಸೆತಿಜ್ಞಾ ೦ ನಾಕರಿಷ್ಯನ್ನ ಸ್ಯಾನ್ನಃ ಕದನಂ "ಹತ್‌ I ೧೩೦ ॥ 





೧೨೪. ಆಗ ನಾರಾಯಣನು ತಕ ಕ್ಪಣದಲ್ಲಿಯೇ ನಗುತ್ತ ಬುದ್ಧಿ ವಂತರಲ್ಲಿ 
ಉತ್ತಮನಾದುದರಿಂದ ದುಷ್ಪ ತೈಯೋಗಿಗಳಿಗೆ ನಿಲುಕಲಾರದವನಂತೆ ಆ ಸ್ಥ ಳದಿಂದ 
ಅಂತರ್ಥಾನವನ್ನೈ ದಿದನು. 

೧೨೫. ಮಹಾವಿಷು ವು ಕಾಣದಿರಲು ತಾರಕನು ಮತ್ತೆ ಕೋಪಗೊಂಡು 
ಮುಷ್ಟಿ ಯನ್ನೆತ್ರಿ ವೇಗದಿಂದ ಮಹೇಶ್ವ ರನಿದ್ದೆಡೆಗೆ ಓಡಿಬಂದನು. 

ಆ ಮಿಂಚಿನ ತೆರದಲ್ಲಿ ಉಡು ಕಾಣದವನಂತೆ ಮಹಾವಿಷು ವು 
ಬಲಗೆ ಯನ್ನೆ ತ್ತಿ ದೇವತೆಗಳನ್ನು "ಕುರಿತು ಶಸಥ ಮಾಡತೊಡಗಿದನೆಂತೆನೆ:-- 

ಕಾ ""ಎಲ್ಫೈ ದೇವತೆಗಳಿರಾ! ನಿಮಗೆ ಓಡಲು ಶಕ್ಕಿಯಿದ್ದರೆ 
ಓಡಿಹೋಗಿರಿ. ಈ ಬಾಲಕನ ಮಾತುಗಳನ್ನು ನಂಬಿ ಯುದ್ಧ ಕೆ ಬಂದ ನಾವೆಲ್ಲರೂ 
ಬುದಿ ಹೀನರೇ ಸರಿ. ಪೂರ್ವದಲ್ಲಿಯೇ ಬ್ರಹ್ಮನು ಹೇಳಿದ. ಶ್ಲೋಕದ ತಾತ 
ರ್ಯನ್ರ ನಿಮಗೆ ತಿಳಿದಿಲ್ಲವೆ? ಬಾಲಕರಲ್ಲಿಯ್ಕೂ ಸ್ತ್ರಿ (ಯರಲ್ಲಿಯೂ, ದುಷ 
ಪಂಡಿತರಲ್ಲಿಯೂ, ಹುಚ್ಚರಲ್ಲಿಯೂ ಯಾರು ನಂಬುಗೆಯನ್ನಿ ಡುವಕೊ ಅವರೆಲ್ಲರೂ 
ಕಷ ಗಳಿಗೊಳಗಾಗುವರು. 

೧೨೯-೧೩೦. ಆ ವಾಕ ವು ಈಗ ನಮಗೆ ಸ ಪ್ರತ್ಯಕ್ಟ, ದಿಂದ ಸತ್ಯವಾಗಿ ಕಾಣ 
ತ್ರಿದೆ, ಷಣ್ಮುಖನು ಈಶ್ವ 1 ಭಕ್ತನನ್ನು ಕೊಲ್ಲುವುದಿಲ್ಲವೆಂಬುದನ್ನು ಮೊದಲೇ 


ನಾವು ತಿಳಿದಿದೆ ವು. ಈತನು ಪ ಪ ಕ್ರತಿಜ್ಞೆ ಸ್ಮ ಯನ್ನು ಮಾಡದಿದ್ದ ರೆ ನಮಗೆ. ಈ ಮಹಾ 
ಯುದ ವೇ ಸಂಭವಿಸುತ್ತಿ, ರಲಲ. 


ದ್ವಾತ್ರಿಂಶೋ*ಧ್ಯಾಯಃ ೫೨೯ 


ಅಥೈಷ ಯದಿ ದೈತ್ಯೇಂದ್ರಂ ನ ನಿಹಂತಿ ಕುಬಂದಿ ಮಾನ್‌ । 
ಮಾ ಭಯಂ ವೋ ಮಹಾಭಾಗಾ ನಿಹನಿಷ್ಯಾಮಿ ಫೋ ರಿಪೂನ್‌ ॥ ೦೩೦ ॥ 
ಅಡ್ಯಮೇ ನಿಪುಲಂ ಜಾಹ್ಮೋರ್ಬಲಂ ಪಶ್ಯತ ದೇವತಾಃ । 


ಪೈತ್ಯಾಧಮಂ ನಾಶಯಾಮಿ ಮುಸಿ ನೈಕೇನ ಪಶ್ಯತ ॥ ೧೩೨ ॥ 
ಮಯಾ ಹಿ ದಕ ಕ್ಲಿಷಹೋ ಬಾಹುರ್ದತ್ತ ತ್ಹ ಭವತಾಂ ಸದಾ | 

ರಿಪೂನ್ಕಾ ನಿಹನಿಷ್ಠಾಮಿ ಸತ್ಯಂ ತತ್ನ | ರಿಸಾಲಯೇೋ ॥ ೧೩೩ ॥8 
ಯೆಲಂಬರೇ ಯೇ ಚ ಸಾತಲೇ ಭುವಿ ಯೇ ಚ ಮಹಾಸುರಾಃ । 
ಸ್ಪಣಾತ್ತಾನ್ನಾಶಯಿಷ್ಯಾಮಿ ಮಹಾಮಾತೋ ಘನಾನಿವ ॥ ೧೩೪ ॥ 
ಏವಮುಕ್ತ್ವಾ ಜಗನ್ನಾಥೋ ಮುಸ್ಟಿಮುದ್ಯಮ್ಯ ದಕ್ಷಿಣಂ । 
ನಿರಾಯುಧಸಾ ರ್ಕ್ಸ್ಕ್ಸೈಸೃ ಷ್ಥ್ಮಾದವಪು ತ್ಕಾಭ್ಯಧಾವತ 1 ೧೩೫ ॥ 


ತಸ್ಮಿನ್ನಾವತಿ ಗೋವಿಂದೇ ಚಚಾಲ ಭುವನತ್ರಯಂ । 
ನಿಮೂರ್ಛಿತಮಭೂದಿ ಿಶ್ವಂ ದೇವಾ ಭೀತಿಂ ಪರಾಂ ಯಯುಃ ॥ ೧೩೬ ॥ 
ಧಾವತಶ್ಚಾನಿ ಕಲ್ಬಾಂತಂ ರುದ್ರಕಲ್ಲ ಸ್ಯ ತಸ್ಕ ಯಾಃ । 
ಮುಖಾತ್ಮೃಮುದ್ಯಯುರ್ಜ್ವಾಲಾಸ್ತಾ ಭಿ ಖರ್ನಶತಂ ಹತಂ ॥ ೧೩೭ ॥ 


3% 





೧೩೧-೧೩೨. ಈಗ ಈ ಬುದ್ಧಿ ಹೀನನು ರಾಕ್ಟ್ಸಸೇಂದ್ರ ನನ್ನು ಕೊಲ್ಲದಿದ್ದರೂ 
ನಿಮಗೆ ಭಯವು ಬೇಡ. ಎಲ್ಫೈ ಮಹಾತ್ಮಕೆ! ನಿಮ್ಮ ಶತ್ರುಗಳನ್ನು ನಾನೇ 
ಕೊಲ್ಲುತ್ತೇನೆ. ಎಲ್ಫೈ ದೇವತೆಗಳಿರಾ! ಇಂದು ನನ್ನ ಭುಜಗಳ ಅಪಾರವಾದ 
ಪರಾಕ್ರಮವನ್ನು ನೋಡುವರಾಗಿರಿ. ಈ ರಾಕ್ಬಸಾಧಮನನ್ನು ಒಂದೇ ಮುಷ್ಟಿ 
ಪ್ರಹಾರದಿಂದ ನಾಶಗೊಳಿಸುತ್ತೇನೆ. 

೧೩೩. ನನ್ನ ಬಲಗೈಯು ಯಾವಾಗಲೂ ನಿಮಗೇ ಮಾಸಲಾಗಿರುವುದು. 
ಶತ್ರುಗಳನ್ನು ಸಂಹರಿಸಿ ಸತ್ಯವನ್ನು ಪಾಲಿಸುತ್ತೇನೆ. 

೧೩೪-೧೩೫. ಆಕಾಶದಲ್ಲಿಯೂ, ಪಾತಾಳದಲ್ಲಿಯೂ, ಭೂಲೋಕದಲ್ಲಿಯೂ 
ಯಾನ ಯಾನ ರಾಕ್ಟ ಸರಿರುವರೋ ಅವರನ್ನೆಲ್ಲ ಬಿರುಗಾಳಿಯು ಮೇಘಗಳನ್ನು 
ಜೆದರಿಸುವಂತೆ ನಿಮಿಷಾರ್ಧದಲ್ಲಿ ನಾಶಗೊಳಿಸುತ್ತೇನೆ.?' ಇಂತೆಂದು ಶ್ರೀ ಮಹಾ 
ವಿಷ್ಣುವು ಬಲಗೈಯ ಮುಷ್ಠಿ ಯನ್ನೆತ್ತಿ ಹಿಡಿದು ಎರಾಯುಧನಾಗಿಯೇ ಗರುಡ 
ವಾಹನದಿಂದಿಳಿದು ರಾಕ ್ಯ ಸನೆದುರಿಗೆ ಓಡಿದನು. 

೧೩೬-೧೩೭. ಇಂತು ಗೋವಿಂದನು ಓಡುತ್ತಿರಲು ಮೂರು ಲೋಕಗಳೂ 
ನಡುಗಿದುವು. ಬ್ರಹ್ಮಾಂಡವು ಸಿಶ್ಚೇಷ್ಟವಾಯಿತು. ದೇವತೆಗಳೆಲ್ಲರೂ ಅತ್ಯಂತ 
ಭೀತಿಗೊಂಡರು. ಪ್ರಳಯಕಾಲದ ರುದ್ರ ನಂತೆ ಕಾಣುತ್ತಾ ಓಡುತ್ತಿರಲು 
ಮುಖದಿಂದ ಜ್ವಾ ಲೆಗಳು ಹೊರಟು ಅವುಗಳಿಂದ ಒಂದು ನೂರು. ಖರ್ವ 
ಸಂಖ್ಯೆಯ ಸ್ಥೆ ಕ್ಯವು ಹತವಾಯಿತು. 


೫೩೦ ಶ್ರೀ ಸ್ಕಾಂದಮಹಾಪುರಾಣಂ 


ತತೋಂಂತರಿಕ್ಸೇ ವಾಚಶ್ಚ ಪ್ರೋಚುಃ ಸಿದ್ಧಾಃ ಸ್ವಯಂ ತದಾ । 


ಜಹಿ ಕೋಪಂ ವಾಸುದೇವ ತ್ವಯಿ ಕೃದ್ಧೇ ಕೃವೈ ಜಗತ್‌ ॥ ೧೩೮ ॥ 
ಅನಾದೃತ್ಯೇನ ತದ್ವಾಕ್ಯಂ ಬ್ರುವನ್ನಾನ್ಯತ್ವಕರೋನ್ಯೂಹಂ । 

ಆಹ್ಹಯಂಶ್ಚ ಮಹಾದೈತ್ಯಂ ಕೃದ್ಧೋ ಹರಿರಥಾವತ 1 ೧೩೯ ॥ 
ಉವಾಚ ವಾಚಂ ಸಾಧೂಂಶ್ಚ ಯತ್ನಾತ್ಪಾಲಯತಾಂ ಫಲಂ | 
ದುಷ್ಟಾನ್ನಿನಿಘ್ನುತಾಂ ಚೈನ ತತ್ಸಲಂ ಮನು ಜಾಯತಾಂ I ೧೪೦ ॥ 
ಅಥಾಸಶ್ಯನ್ಮಹಾಸೇನೋ ರುದ್ರಂ ಯಾಂತಂ ಚ ತಾರಕಂ | 

ತಾರಕಂ ಚಾನ್ವಧಾನಂತಂ ಪುರಾಣಪುರುಷಂ ಹರಿಂ I ೧೪೧ ॥ 
ಜಗಚ್ಚ ಕ್ಸುಬ್ಧ ಮತ್ಯರ್ಥಂ ಸ್ವಾಂ ಪ್ರ ತಿಜ್ಞಾಂ ಪುರಾ ಕೃತಾಂ । 

ಪಶ್ಚಿ ಮಾಂ ಪ್ರ ತಿಲಂಬಂತೆಂ ಭಾಸ್ಕ ರಂ ಚಾಸಿ ಳೋಹಿತಂ ॥ ೧೪೨ ॥ 
ಆಕಾತವಾಣಿಸಂ ಶ್ರುಣ್ವಂಶ್ಲೆ ಕಂ ಇ ಂದ ತ್ವಂ ವಿಷೀದಸಿ 1 

ಪಶ್ಚಾತ್ತಾಪೋ ಯದಿ ಭನೇತೃತ್ವಾ ಬ್ರಹ್ಮನಧಂ ತೈಂಯಿ ॥ ೧೪೩ ॥ 





೧೩೮. ಆ ಸಮಯದಲ್ಲಿ ಅಂತರಿಕ ಸ ವಾಣಿಯೂ* ಸಿದ್ಧ ರೂ ಸಹ "ಎಲೆ 
ವಾಸುದೇವನೆ! ನಿನ್ನ ಕೋಪ ವನ್ನುಸ ಸಂಹರಿಸು. ನೀನೆ ಕೋಪಗೊಂಡರೆ 
ಬ್ರಹ್ಮಾಂಡದ ಗತಿಯೇನು??? ಎಂದು ಸಮಾಧಾನಗೊಳಿಸಿದರು. 

೧೩೯. ಅವರ ಮಾತುಗಳನ್ನು ಕೇಳದಿರುವಂತೆಯೇ ಅನ್ನ ್ಯಥಾಮಾಡುವು 
ನಿಲ್ಲವೆಂದು ಹೇಳುತ್ತ ಕೋಸಗೊಂಡು ರಾಕ್ಸಸನನ್ನು ಯುದ ಕ ಕರೆಯುತ್ತ 
ಓಡಿಬಂದನು. 

೧೪೦. ಮತ್ತೂ ಹೆೇಳತೊಡಗಿದನೆಂತೆನೆ :— “ ಸಾಧುಸತ್ತು ರುಷರನ್ನು 

ಕ್ರಯತ್ನದಿಂದ ಪಾಲಿಸುವವರಿಗೂ, ದುಷ್ಟರನ್ನು ನಿಗ್ರ ಹಮಾಡುವವರಿಗೂ 
ಗಂಟಾಗುವ ಸತ ಲವು ನನಗುಂಟಾಗಲಿ.?? 

೧೪೧. ಆ ಕಾಲದಲ್ಲಿ ಷಣ್ಮುಖನಾದರೋ ಶಂಕರನಿಗೆದುರಾದ ತಾರಕಾ 
ನರನನ್ನೂ ಅವನನ್ನು ಯುದ್ಧಕ್ಕೆ ಕರೆಯುತ್ತಿರುವ ಮಹಾವಿಷ್ಣುವನ್ನೂ 
'ಂಡನು. 

೧೪೨, ಪ್ರಪಂಚವು ಕೊ ಫ್ಲೀಭಗೊಳ್ಳುತ್ತಿರುವುದನ್ನೂ, ತಾನು ಮೊದಲು 
ನಾಡಿದ ಸ ಪ್ರತಿಜ್ಞೆಯನ್ನೂ, ಸೂರ್ಯನು ಪಶ್ಚಿ ಮದಲ್ಲಿ "ಕೆಂಪಗೆ ಇಳಿಮುಖ 
ಇಗುತಿ ತ್ರಿರುವುದನ್ನೂ ಜಾ ಸ್ಥ ಪಿಸಿಕೊಂಡನು. 

೧೪೩. ಆ ಸಮಯದಲ್ಲಿಯೇ ಆಕಾಶವಾಣಿಯ ಹೇಳ ತೊಡಗಿತು. 
ಎಲ್ಫೆ ಸ್ಪಂದನೆ! ನೀನೆತಕ್ಕೆ ವಿಷಾದಗೊಳ್ಳುತ್ತಿರುವೆ? ಬ್ರಹ್ಮನಥೆಯಿಂದ 
ನಗೆ ಪಾಪವು ಘಟಿಸುವುದೆಂಬ ಚಿಂತೆಯಿದ್ದ ರೆ ಅದನ್ನು ದೂರ ಮಾಡು. 


ದ್ವಾತ್ರಿಂಶೋ$ಧ್ಯಾಯಃ ೫೩4೧ 


ಸ್ಥಾಪಯೇರ್ಲಿಂಗಮಾಶಸ್ಯ ಮೋಕ್ಸೋ ಹತ್ಯಾಶತೈರಸಿ I 

ಆನಿವೇಶ ಮಹಾಕ್ರೋಧಥಂ ದಿಧಕ್ಟುರಿವ ಮೇದಿನೀಂ ॥ ೧೪೪ ೫8 
ಅಥೋತ್ಸ್ಸತ್ಕ ಮಯಃೂರಾತ್ಸ ಪ್ರಹಸನ್ನಿವ ಕೇಶನಂ । 
ಬಾಹುಭ್ಯಾಮಸಪ್ಯಪಾದಾಯ ಪ್ರೋವಾಚ ಭವನಂದನಃ 8 ೧೪೫ 8 
ಜಾನಾಮಿ ತ್ವಾಮಹಂ ವಿಷೊ ಸೀ ಮಹಾಬುದ್ಧಿ ಪರಾಕ್ರಮಂ | 

ಭೂತ ಭವ್ಯ ಭವಿಷ್ಯಾಂಕ್ಸ ದೈ ತಾ ನ್ನಂಸ್ಯಪಿ ಹೂಂಕ ತಃ H ೧೪೬ ೫ 
ತ್ವನೇನ ಹಂತಾ ದೈತಾ ನಾಂ ಜೀನಾನಾಂ ಪರಿಪಾಲಕ । 
ಧರ್ಮಸಂಸ್ಥಾ ಪಕಕ ತ ಮೇಷ ತೇ ರಚಿತೋಂಂಜಲಿಃ । 

ಸ್ಪಣಾರ್ಧಂ ಸಕ್ಕ ಮೇ 'ನೀರ್ಯಂ ಭಾಸರೋ ಲೋಹಿತಾಯತೇ॥ 
ಏನಂ ಪ್ರ ಣಮ್ಯು ಹ ಹಿಂದೇನ ನಾಸುಜೀವಳ ಪ್ರಸಾದಿತಃ । 
ವಿರೋಷೋಭೂತ್ತ ಮಾಲಿಂಗ್ಯ ವಚನಂ ಕೇಶವೋಂಬ್ರ ನೀತ್‌ ॥ ೧೪೮ ॥ 
ಸನಾಫಸ್ತ್ಯದ್ಯ ಧರ್ನೋಯಲ ಸುರಾಶ್ಚೈವ ತ್ವಯಾ ಗುಹ | 


ಸ್ಮರಾತ್ಮಾನಂ ಯದರ್ಥಂ ತ್ಹಮುತ್ಬನ್ನೋಸಿ ಮಹೇಶ್ವರಾತ್‌ ॥ ೧೪೯ ॥ 





೧೪೪. ಮಹೇಶ್ವ ರನ ಲಿಂಗವನ್ನು ಸ್ಥಾ ಿಸಿದಲ್ಲಿ ಇಂತಹ ನೂರು ಬ್ರಹ್ಮ 
ಹತ್ಯೆ ಗಳ ಪಾಪವೂ ಫೊಲಗುವುದು. > ಆಗ ಮೂರು ಲೋಕಗಳನ್ನೂ ದಹಿಸು 
ವಂತ ಮಹತ್ತರವಾದ ಕೋಪವು ಷಣ್ಮುಖನನ್ನು ಅವರಿಸಿತು. 

೧೪೫. ಆಗ ನಗುತ್ತ ತನ್ನ ಮಯೂರದಿಂದ ಕೆಳಕ್ಕೆ ಧುಮುಕಿ, ಕೇಶವ 
ನನ್ನು ತನ್ನ ಬಾಹುಗಳಿಂದ ಆಲಿಂಗಿಸಿ, ಶಿವಕುಮಾರನು ಹೇಳ ತೊಡಗಿದನು. 

೧೪೬. "" ಎಲೈ ಮಹಾನಿಷ್ಯುವೆ! ನೀನು ಅತ್ಯಂತ ಬುದ್ಧಿ ಸರಾಕ್ರಮ 
ವಂಶನೆಂಬುದನ್ನು ತಿಳಿದಿರುನೆನು. ನಿನ್ನ ಹುಂಕಾರಮಾತ್ರದಿಂದಲೇ ಭೂತ, 
ವರ್ತಮಾನ, ಭವಿಷ್ಯತ್ಕಾಲಗಳ ಸಕಲ ರಾಕ್ಬಸರನ್ನೂ ಕೊಲ್ಲಲು ಶಕ್ತನು. 

೧೪೭. ನೀನೇ ರಾಕ್ಸೆ ಸರ ಕುಲನಾಶಕನೂ, ದೇವತೆಗಳ ರಕ್ಪಕನೂ, 
ಸನಾತನ ಧರ್ಮಗಳ ಸಂಸ್ಥಾ ಸಕಥೂ ಆದವನು. ನಿನಗೆ ಅಂಜಲಿಬಂಧವನ್ನು 
ಮಾಡುವೆನು. ಇನ್ನು ಸ್ವಲ್ಪ ಲ್ಪಕಾಲ ನನ್ನ ಪರಾಕ್ರ್ರಮವನ್ನಾದರೂ ನೋಡು. 
ಸೂರ್ಯನು ಸಂಜೆಗೆಂಪಾಗುತ. ರುವನು. 

೧೪೮. ಇಂತು ಸ್ಪಂದನು ನಮಸ್ಕರಿಸಲು ವಾಸುದೇವನು ಶಾಂತನಾಗಿ 
ಆತನನ್ನು ಆಲಿಂಗಿಸಿ ತನ್ನ ಕೋಪವನ್ನು ಬಿಟ್ಟು ಹೇಳತೊಡಗಿದನು. 

೧೪೯. " ಎಲ್ಫೈ ಕಾರ್ತಿಕೇಯನೆ! ಸನಾತನ ಧರ್ಮವು ನಿನ್ನಿಂದ 
ನಾಥವಂತವಾಯಿತು. ದೇವತೆಗಳೂ ಸನಾಥರಾದರು. ನಿನ್ನ ಸ್ವರೂಪವನ್ನೂ 
ನೀನು ಮಹೇಶ್ವರನಿಂದ ಉತ್ಪನ್ನವಾಗಿ ಮಾಡಬೇಕಾದ ಕಾರ್ಯವನ್ನೂ 
ಸ್ಮರಣೆಗೆ ತಂದುಕೊ. 


ಜಿಷ್ಲಿ೨ ಶ್ರೀ ಸ್ಕಾಂದಮಹಾಪುರಾಣಂ 


ಸಾಧೂನಾಂ ಪಾಲನಾರ್ಥಾಯ ದುಷ್ಪಸಂಹರಣಾಯ ಚ । 
ಸುರವಿಪ್ರಕೃತೇ ಜನ್ಮ ಜೀವಿತಂ ಚ ಮಹಾತ್ಮನಾಂ ॥ ೧೫೦ ೫ 
ರುದ್ರಸ್ಯ ದೇವ್ಯಾ ಗಂಗಾಯಾಃ ಕೃತ್ತಿಕಾನಾಂ ಚ ತೇಜಸಾ । 
ಸ್ವಾಹಾನಹ್ಸೇಶ್ವ್ಚ ಜಾತಸ್ತ್ಯಂ ತತ್ತೇಜಃ ಸಫಲೀಕುರು I ೧೫೧ ೫ 
ಸಾಧೂನಾಂ ಚ ಕೃತೇ ಯಸ್ಯ ಧನಂ ನೀರ್ಯಂ ಚ ಸಂಪದಃ | 
ಸಫಲಂ ತಸ್ಯ ತತ್ಸರ್ವಂ ನಾನ್ಯಥಾ ರುದ್ರನಂದನ 1 ೧೫೨ ॥ 
ಅದ್ಯ ಧರ್ಮಶ್ಚ ದೇವಾಶ್ಚ ಗಾನಃ ಸಾಧ್ಯಾಶ್ಹ ಜ್ರಾಹ್ಮಣಾಃ । 
ನಂದಂತು ತನ ನೀರ್ಯೇಣ ಪ್ರದರ್ಶಯ ನಿಜಂ ಬಲಂ 1 ೧೫೩ ॥ 
ಸ್ವಂದ ಉವಾಚ :-- 
ಯಾಗತಿಃ ಶಿನತ್ಯಾಗೇನ ತೃತ್ತ್ವಾಗೇನ ಚ ಕೇಶವ । 
ತಾಂ ಗತಿಂ ಪ್ರಾಪ್ಲುಯಾಂ ಕ್ಸಿಪ್ರಂ ಹನ್ಮಿ ಚೇನ್ನ ಹಿ ತಾರಕಂ ॥ ೧೫೪ 8 
ಯಾಗತಿಃ ಶ್ರುತಿತ್ಯಾಗೇನ ಸಾಧರ್ಧ್ವಾಃ ಭಾರ್ಯಾತಿಪೀಡನಾತ್‌ । 
ಸಾಧೂನಾಂ ಚ ಪರಿತ್ಯಾಗಾದ್ವ್ಯಥಾ ಜೀನಿತಸಾಧನಾತ್‌ । 
`ನಿಷ್ಮುರಸ್ಯ ಗತಿರ್ಯಾ ಚ ತಾಂ ಗತಿಂ ಯಾಮಿ ಕೇಶವ ! ೧೫೫ 0 





೧೫೦. ಸಾಧುಸಂತರ ಸಂರಕ್ಸಣಕ್ಕಾಗಿಯೂ, ದುಷ್ಟರ ವಿನಾಶಕ್ಕಾಗಿಯೂ, 
ದೇವ ಬ್ರಾಹ್ಮಣರ ಅಭಿವೃದ್ಧಿ ಗಾಗಿಯೂ ಅಲ್ಲವೆ ಮಹಾತ್ಮರು ಜನ್ಮನೆತ್ತುವುದು? 

೧೫೧-೧೫೩. ಶಂಕರನೂ, ಪಾರ್ವತಿಯೂ, ಗಂಗೆಯೂ, ಕೃತ್ತಿಕೆಯರ್ಕೂ, 
ಸ್ವಾಹಾದೇವಿಯೂ, ಅಗ್ನಿದೇವನೂ ಇವರುಗಳ ತೇಜಸ್ಸಿನಿಂದ ನೀನು ಹುಟ್ಟರುವೆ. 
ಆ ತೇಜಸ್ಸನ್ನು ಸಫಲಗೊಳಿಸು. ಯಾವನ ಪರಾಕ್ರಮವೂ, ಧನವೂ, 
ಐಶ್ವರ್ಯವೂ ಸಾಧುಗಳಿಗಾಗಿ ವಿನಿಯೋಗಿಸಲ್ಪಡುವುವೊ, ಅವನ ಜೀವನವೇ 
ಸಾರ್ಥಕವಾದುದು. & ಶಿವಕುಮಾರನೆ! ಇಲ್ಲದಿದ್ದರೆ ಅದು ವ್ಯರ್ಥವೇ ಸರಿ. 
ಇಂದು ನಿನ್ನ ಬಲದಿಂದ ಧರ್ಮವೂ, ದೇವತೆಗಳೂ, ಗೋವುಗಳೂ, ಸಾಧ್ಯರೂ, 
ಬ್ರಾಹ್ಮಣರೂ ಸಂತೋಷಗೊಳ್ಳಲಿ. ನಿನ್ನ ಪರಾಕ್ರಮವನ್ನು ತೋರಿಸು. 

೧೫೪. ಸ್ವಂದನು ಹೇಳುತ್ತಾನೆ: ಎಲೈ ಕೇಶವನೆ! ತಿವಭಕ್ತರಲ್ಲದವ 
ರಿಗೂ, ನಿನ್ನನ್ನು ನಿಂದಿಸುವರಿಗೂ, ಯಾವ ದುರ್ಗತಿಯುಂಟಾಗುವುದೊ ಅದೇ 
ಗತಿಯು ನನಗೆ ಈ ತಾರಕಾಸುರನನ್ನು ಈಗ ಸಂಹರಿಸದಿದ್ದರೆ ಉಂಟಾಗಲಿ, 

೧೫೫. ವೇದಗಳನ್ನು ನಿಂದಿಸುವರಿಗೂ, ಸಾಧ್ವಿಯಾದ ಹೆಂಡತಿಯರನ್ನು 
ನೀಡಿಸುವವರಿಗೂ, ಸಾಧುಸತ್ಬುರುಷರನ್ನು ತ್ಯಾಗಮಾಡುವರಿಗೂ, ನಿರರ್ಥಕ 
ವಾದ ಜೀವನವನ್ನು ನಡೆಸುವವರಿಗೂ, ದೀನರಲ್ಲಿ ರಿಷ್ಕುರರಾದವರಿಗೂ ಯಾನ 
ಯಾವ ದುರ್ಗತಿಗಳುಂಬಾಗುವುವೊ ಆ ಗತಿಯನ್ನೇ ಹೊಂದುವೆನು.?' 


ದ್ವಾತ್ರಿಂಶೋ$ಧ್ಕಾಯಃ ೫ 


ಇತ್ಯುಕ್ತೇ ಸುಮಹಾನ್ನಾದಃ ಸಂಪ್ರಜಜ್ಞೇ ದಿನೌ ಕಸಾಂ । 
ಪ್ರಶಶಂಸುರ್ಗುಹಂ ಕೇಚಿತ್ತೇಚಿನ್ನಾರಾಯಣಂ ಪ್ರಭುಂ 8 ೧೫೬ ೬ 
ತತಸ್ತಾರ್ಕ್ಸ್ಯಂ ಸಮಾರುಹ್ಯ ಹರಿಸ್ತಸ್ಮಿನ್ಮಹಾರಣೆ । 

ತಾಮ್ರಚೂಡಂ ಮಹಾಸೇನಸ್ತಾರಕಂ ಚಾಷ್ಯಧಾವತಾಂ 8 ೧೫೭ ॥ 
ಲೋಹಿತಾಂಬರಸಂವೀತೋ ಲೋಹಿತಸ್ತಗ್ವಿಭೂಷಣಕ 1 
ಲೋಹಿತಾಳ್ಸೋ ಮಹಾಜಾಹುರ್ಹಿರಣ್ಯಕವಚಃ ಪ್ರಭುಃ ॥ ೧೫೮ & 
ಭುಜೇನ ತೋಲಯನೃಕ್ತಿಂ ಸರ್ವಭೂತಾನಿ ಕಂಪೆಯನ್‌ ! 

ಪ್ರಾಪ್ಯ ತಂ ತಾರಕಂ ಪ್ರಾಹ ಮಹಾಸೇನೋ ಹಸನ್ನಿವ ॥ ೧೫೯ 0 
ತಿಷ್ಠ ತಿಷ್ಠ ಸುದುರ್ಬುದ್ಧೇ ಜೀವಿತಂ ತೇ ಮಯಿ ಸ್ಥಿತಂ । 

ಸುಹೃಷ್ಟಃ ಕ್ರಿಯತಾಂ ಲೋಕೋ ದುರ್ಲಭಃ ಸರ್ವಸಿದ್ಧಿ ದಃ H ೧೬೦ I 
ಯತ್ತೇ ಸುನಿಸ್ಮುರತ್ವಂ ಚ ಧರ್ಮೇ ದೇವೇಷು ಗೋಷು ಚ । 

ತಸ್ಯ ತೇ ಪ್ರಹರಾಮ್ಯದ್ಯ ಸ್ಮರ ಶಸ್ತ್ರಂ ಸುಶಿಕ್ಟಿತಂ H ೧೬೧ ॥8 





೧೫೬. ಈ ಮಾತುಗಳನ್ನು ಕೇಳಿ ದೇವತೆಗಳು ಡೊಡ್ಡ ದಾದ ಜಯಘೋಷ 
ವನ್ನು ಮಾಡಿದರು. ಕೆಲವರು ಸ್ಥಂದನನ್ನು ಹೊಗಳಿದರು. ಕೆಲವರು ಪ್ರಭು 
ವಾದ ಮಹಾವಿಷ್ಣುವನ್ನು ಹೊಗಳಿದರು. 

೧೫೭. ಬಳಿಕ ರಣಾಂಗಣದಲ್ಲಿ ಗರುಡನನ್ನೇರಿದ ಮಹಾನಿಸ್ಕುವೂ, 
ಮಯೂರವನ್ನೇರಿದ ಷಣ್ಮುಖನೂ ತಾರಕಾಸುರನನ್ನು ಕುರಿತು ಓಡಿಬಂದರು. 

೧೫೮. ಷಣ್ಮುಖನು ಕೆಂಪಾದ ವಸ್ತ್ರಗಳನ್ನುಟ್ಟು, ಕೆಂಪು ಹೂವುಗಳ 
ಮಾಲೆಗಳನ್ನು ಧರಿಸಿ, ಕೆಂಪೇರಿದ ಕಣ್ಣುಗಳುಳ್ಳವನಾಗಿ, ಚಿನ್ನದ ಕವಚವನ್ನು 
ತೊಟ್ಟು ಮಹಾಪರಾಕ್ರಮಿಯಾಗಿದ್ದನು. 

೧೫೯. ಬಲಗೈಯಿಂದ ಶಕ್ತ್ಯಾಯುಧವನ್ನು ತೂಗುತ್ತ ಸಕಲ ಪ್ರಾಣಿಗಳೂ 
ನಡುಗುತ್ತಿರಲು, ಮಹಾಸೇನನು ತಾರಕನ ಎದುರಿನಲ್ಲಿ ನಿಂತು ನಗುತ್ತಲೆ 
ಹೇಳಿದನು. 

೧೬೦. “ ಎಲ್ಫೈ ನುರ್ಬುದ್ಧಿಯೆ! ನಿಲ್ಲು ನಿಲ್ಲು. ನಿನ್ನ. ಪ್ರಾಣವು ನನ್ನ 
ಕೈಯಲ್ಲಿರುವುದು. ದುರ್ಲಭವೂ, ಸರ್ವಾಭೀಷ್ಟಪ್ರದವೂ ಆದ ಲೋಕವು 
ಸಂತೋಷಗೊಳ್ಳಲಿ. 

೧೬೧. ಧರ್ಮದಲ್ಲಿಯೂ, ದೇೇವತೆಗಳಲ್ಲಿಯೂ, ಗೋವುಗಳಲ್ಲಿಯೂ 
ನಿನಗೆ ಯಾವ ಡ್ರೇಷವಿದ್ಧಿತೊ, ಅದರ ಫಲವಾಗಿಯೇ ನಿನ್ನನ್ನು ಈಗ 
ಕೊಲ್ಲುತ್ತೇನೆ. ನಿನಗೆ ಅತ್ಯಂತ ವಶವಾದ ಯಾವ ಅಸ್ತ್ರವಾದರೂ ಇದ್ದರೆ 
ಸ್ಮರಿಸಿಕೊ.?? 


೫೩೪ ಶ್ರೀ ಸ್ಮಾಂದಮ ಹಾಪುರಾಣಂ 


ಏನಮುಕ್ತೇ ಗುಹೇನಾಥ ನಿವೃತ್ತಸ್ಕಾಸ್ಯ ಭಾರತ । 
ತಾರಕಸ್ಯ ಶಿರೋದೇಶಾತ್ಕಾಸಫಿ ಸಾರೀ ನಿನಿರ್ಯಯಾ ॥ ೧೬೨ ॥ 
ತೇಜಸಾ ಭಾಸಯಂತೀ ತಮಧಥ ಊರ್ಥ್ಯಂ ದಿಶೋ ದಶ। 
ದೃಷ್ಟ್ವಾ ನಾರೀಂ ಗುಹಃ ಪ್ರಾಹ ಕಾಸಿ ಕಸ್ಮಾಚ್ಚ ನಿರ್ಗತಾ ॥ ೦೬೩॥ 
ನಾರ್ಯುನಾಚ :-- 
ಅಹಂ ಶಕ್ತಿರ್ಗುಹಾಖ್ಯಾತಾ ಭೂತಲೇಷು ಸದಾಸ್ಥಿತಾ |, 
ಅನೇನ ದೈತ್ಯರಾಜೇನ ಮಹತಾ ತಪಸಾರ್ಜಿತಾ I ೧೬೪ ॥ 
ಸುರೇಷು ಸರ್ವೇಷು ವಸಾಮಿ ಚಾಹಂ 
ನಿಪ್ರೇಷು ಶಾಸ್ಟ್ರಾರ್ಥಸರೇಷು ಚಾಹಂ । 
ಸಾಧ್ಮೀಷು ನಾರೀಷು ತಥಾ ವಸಾಮಿ 


ನಿನಾಗುಣಾನ್ನಾ ಸ್ಕಿ ವಸಾಮಿ ಕುತ್ರಚೆತ್‌ ॥ ೧೬೫ I 
ಸದಸ್ಯ ಪುಣ್ಯ ಸಂಘಸ್ಯ ಸಂಸ್ಥಾ ಸಾಪ್ಟೋಃ ದ್ಯಾವಧಿರ್ಗುಹ 
ತದೇನಂ ತ್ಯ ಜ್ಯ ಯಾಸ್ಕಾ ನಿಂ ಜಹ್ಯೆ €ನಂ ವಿಶ್ವಹೇತವೇ 1 ೧೬೬ ॥ 


ತಸ್ಯಾಂ ತತ ನಿರ್ಗತಾಯಾಂ ದೈತ್ಯಶೀರ್ಷಂ ವ್ಯಕಂಪಯತ್‌ । 
ಂಪಿತೆಂ ಚಾಸ್ಯ ತದ್ದೇಹಂ ಗತನೀರ್ಯೊೋಭವತ್‌ ಕ್ಸೈಣಾತ್‌ ॥ ೧೬೭ ॥ 





೧೬೨, ಈ ಗುಹನ ಮಾತುಗಳನ್ನು ಕೇಳಿ ತಾರಕಾಸುರನು ಈತನ ಕಡೆಗೇ 
ಮರಳಿದನು. ಆಗ ಅವನ ತಲೆಯಿಂದ" ಒಬ್ಬ ಸ್ತ್ರಿ ಯು ಹೊರಟಳು. 

".. ೧೬೩. ಆಕೆಯು ತೇಜಸ್ಸಿನಿಂದ ಅವನನ್ನೂ ಭೂಮ್ಯಾಕಾಶಗಳನ್ನೂ ಹತ್ತು 
ದಿಕ್ಳುಗಳನ್ನೂ ಬೆಳಗುತ್ತಿದ್ದಳು. ಆಕೆಯನ್ನು "ಕಂಡು ನಣು ನು ನೀನು 
ಯಾರು? ಎಲ್ಲಿಂದ ಬಂಜೆ? ಎಂಬುದಾಗಿ ತೇಳಿದನು. 

೧೬೪. “ನಾರಿಯು ಹೇಳುತ್ತಾಳೆ: “ ಎಲ್ಫೆ ಗುಹನೆ! ನಾನು ಶಕ್ತಿ 
ಯೆಂದು ಹೆಸರುಳ್ಳ ವಳು... ಯಾವಾಗಲೂ ಭೂಲೋಕದಲ್ಲಿ ವಾಸಿಸುವಳು. 
ಈ ರಾಕ ಕ ಸರಾಜನು ನನ್ನನ್ನು ಮಹತ್ತರವಾದ ತಪಸ್ಸಿನಿಂದ ಸಂಪಾದಿಸಿದನು. 

೧೬೫. ಸಕಲ ದೇವತೆಗಳಲ್ಲಿಯೂ ನಾನು ವಾಸಮಾಡುತ್ತೇನೆ. ಮತ್ತು 
ಶಾಸ್ಟ್ರಾರ್ಥಗಳ ನಿಚಾರಪರರಾಗಿರುವ ಬ್ರಾಹ್ಮಣೋತ್ತಮರಲ್ಲಿಯೂ, ಪತಿ 
ವ್ರ ತೆಯುರಾದ ಸ್ತ್ರೀಯರಲ್ಲಿಯೂ ವಾಸಿಸುವೆನು. ಗುಣಹೀನವಾದ ಸ್ಥಳ 
ಗಳಲ್ಲ ನಾನಿರುವುದೂ ಇಲ್ಲ "ಮತ್ತು ಸೇರುವುದೂ ಇಲ್ಲ. 

೧೬೬. ಎಲ್ಫೈ ಸಣು ಒಖನೆ! ಇಂದಿಗೆ ಇವನ. ಪುಣ್ಯಸಮೂಹದ ಫಲದ 
ಅವಧಿಯು ಮುಗೆದಿಕುವುದು. ಆದುದರಿಂದ ಇವನನ್ನು ಬಿಟ್ಟು ಹೊರಡುತ್ತೇನೆ. 
ಲೋಕರಕ್ಸಣಾರ್ಥವಾಗಿ ನೀನಿವನನ್ನು ಸಂಹರಿಸು.? 

೧೬೭. ಇಂತೆಂದು ಆಕೆಯು ಹೊರಡಲು ರಾಕ್ಸಸನ ತಲೆಯು ನಡುಗಿತು. 
ಶರೀರವೂ ಕಂಪಿಸಿ ನಿಮಿಸಮಾತ್ರ ದಲ್ಲಿಯೇ ಶಕ್ತಿ $'ಹೀನೆನಾಯಿತು. 


ಜ್ವಾತ್ರಿಂಶೋ85ಧ್ಮಾಯ। ಜತಿ 


ಏತಸ್ನಿನ್ನಂತರೇ ಶಕ್ತಿಂ ಸೋಃಪಪೆದ್ದಿರಿಜಾತ್ಮಜಃ । 

ಉಲ್ಕಾಜ್ವಾಲಾ ವಿಮುಂಚಂತೀಮತಿಸೂರ್ಯಾಗ್ನಿ ಸಪ್ರಭಾಂ ॥ ೧೬೮ ॥ 
ಕಲ್ಪಾಂಭೋಧಿ ಸಮುನ್ನಾದಾಂ ದಿಧಕ್ಷಂತೀಂ ಜಗದ್ಯಥಾ । 
ತಾರಕಸ್ಯಾಂತಕಾಲಾಯ ಅಭಾಗ್ಯಸ್ಯ ದಶಾಮಿವ ॥ ೧೬೯ 
ದಾರಣೇಂ ಪರ್ವತಾನಾಂ ಚ ಸರ್ವಸತ್ತ್ವ್ವಬಲಾಧಿಕಾಂ । 

ಉತ್ಸಿಪ್ಯ ತಾಂ ನಿನದ್ಯೋಚ್ಚೈರಮುಂಚತ್ಕುಪಿತೋ ಗುಹಃ 8೧೭೦ ॥ 
ಧರ್ಮುಶ್ಲೇದೃಲನಾಂಲ್ಲೋಕೇ ಧರ್ಮೋ ಜಯತಿ ಚೇತ್ಸದಾ | 

ತೇನ ಸತ್ಯೇನ ದೈತ್ಯೋಃ€ಯಂ ಪ್ರಲಯಂ ಯಾತ್ರಿತೀರಯನ್‌ ॥ ೧೩೧ ॥ 
ಸಾಕುಮಾರಭುಜೋತ್ಸೃಷ್ಟಾ ದುರ್ನಿವಾರ್ಯಾ ಮರಾಸದಾ । 

ಬಿಭೇದ ಹೃದಯಂ ಚಾಸ್ಯ ಭಿತ್ವಾ ಚ ಧರಣಿಂ ಗತಾ ॥ ೧೭೨ ॥ . 
ನಿಃಸೃತ್ಯ ಜಲಕಲ್ಲೋಲ ಪೂರ್ವಿಕಾ ಸ್ಕಂದಮಾಯಯಾ್‌ । 

ಸಚ ಸಂತಾಡಿತಃ ಶಕ್ತ್ಯಾ ವಿಭಿನ್ನಹೃದಯೋಂಸುರಃ । 
ನಾದಯನ್ವಸುಧಾಂ ಸರ್ವಾಂ ಪಪಾತಾಧೋಮು ಖೋ ಮೃತಃ ॥೧೭೩॥ 





೧೬೮. ಈ ಸಮಯದಲ್ಲಿಯೇ ಪಾರ್ವತೀಸುತನಾದ ಸೃಂದನು ಕಿಡಿ 
ಗಳನ್ನೂ ಜ್ವಾಲೆಗಳನ್ನೂ ಉದುರಿಸುತ್ತ ಅನೇಕ ಸೂರ್ಯರ ಕಾಂತಿಯಿಂಡೊಡ 
ಗೂಡಿದ ತನ್ನ ಶಕ್ಟ್ಯಾಯುಧವನ್ನು ರಾಕ್ಟೃಸನಿಗೆ ಗುರಿಯಿಟ್ಟು ಬೀಸಿದನು. 

೧೬೯. ಆ ಅಸ್ತ್ರವು ಪ್ರಳಯಕಾಲದ ಸಮುದ್ರಗಳಂತೆ ಘೋಷಮಾಡುತ್ತ, 
ಸಕಲ ಜಗತ್ತನ್ನೂ ಸುಡುತ್ತಿರುವಂತೆ, ಭಾಗ್ಯಹೀನನಾದ ತಾರಕಾಸುರನ ಅಂತ್ಯ 
ಕಾಲದ ಸೂಚನೆಯಾಗಿತ್ತು. 

೧೭೦. ಪರ್ವತಗಳನ್ನು ಸೀಳಲು ಶಕ್ತಿಯುಳ್ಳದೂ, ಸಕಲ ಪ್ರಾಣಿಗಳ 
ಬಲವುಳ್ಳದೂ ಆದ ಆ ಶಕ್ತಿಯನ್ನು ಬೀಸಿ ಗಟ್ಟಿಯಾಗಿ ಸಿಂಹನಾದವನ್ನು 
ಮಾಡುತ್ತ ಕೋಪದಿಂದ ಹೊಡೆದನು. 

೧೭೧. ಅದನ್ನು “ ಲೋಕದಲ್ಲಿ ಧರ್ಮವೇ ಬಲಿಷ್ಕವಾದುದು ನಿಜವಾದಕ್ಕೆ 
ನಿತ್ಯವೂ ಧರ್ಮವೇ ಜಯಿಸುವುದಾದರೆ ಅದರ ಸತ್ಯದಿಂದ ಈ ರಾಕ್ಸಸನು 
ಈಗ ಸಂಹಾರವನ್ನು ಹೊಂದಲಿ?' ಎಂದು ಅಭಿಮಂತ್ರಿಸಿದನು. 

೧೭೨-೧೭೩. ಕುಮಾರಸ್ವಾಮಿಯ ಕೈಯಿಂದ ಬಿಡಲ್ವಟ್ಟು ಆ ಶಕ್ತಿಯು 
ಪ್ರತಿಕ್ರೆ ಯಾರಹಿತವೂ, ದುಸ್ಸಾಧ್ಯ್ಯವೂ ಆಗಿ ಆ ರಾಕ್ಸಸೇಶ್ವರನ ಹೈದಯವನ್ನು 
ಭೇದಿಸಿ ಭೂಮಿಯನ್ನು ಹೊಕ್ಕಿತು. ಪಾತಾಳಲೋಕಗಳಲ್ಲಿ ಕಲ್ಲೋಲ 
ವನ್ನುಂಟುಮಾಡಿ ಶಕ್ತಿಯು ಮತ್ತೆ ಷಣ್ಮುಖನನ್ನು ಸೇರಿತು. ಶಕ್ತಿಯ 
ಹೊಡೆತದಿಂದ ಹೈದಯವು ಭಿನ್ನವಾಗಲು ತಾರಕಾಸುರನು ಕೆಳಮೊಗನಾಗಿ 
ಮಡಿದುಬೀಳಲು ಭೂಮಿಯೆಲ್ಲವೂ ಶಬ್ದಮಯವಾಯಿತು. 


8೬ ಶ್ರಿ! ಸ್ಕಾಂದನುಹಾಪುರಾಣಲ 


ಏನಂ ಪ್ರತಾಪ್ಯ ತ್ರೈಲೋಕ್ಯಂ ನಿರ್ಜಿತ್ಯ ಬಹುಶಃ ಸುರಾನ್‌ । 


ಮಹಾರಣೇ ಕುಮಾರೇಣ ನಿಹತಃ ಪಾರ್ಥ ತಾರಕಃ H ೧೭೪ ॥ 
ಏತಸ್ಮಿನ್ನಿಹತೇ ದೈತ್ಯೇ ಪ್ರಹರ್ಷಂ ನಿಶ್ಚಮಾಯ ಯೌ 1 ೧೭೫ ॥ 
ನವುರ್ವಾತಾಸ್ತಥಾ ಪುಣ್ಯಾಃ ಸುಪ್ರಭೋಂಭೂದ್ಡಿವಾಕರಃ | 

ಜಜ್ಜಲುಶ್ಚಾಗ್ನಯಃ ಶಾಂತಾಃ ಶಾಂತಾ ದಿಗ್ನನಿತಸ್ವನಾಃ I ೧೭೬ ॥ 


ತತಃ ಪುನಃ ಸ್ಕಂದಮಾಹ ಪ್ರಹೃಷ್ಟಃ ಕೇಶವೋ*ರಿಹಾ | 

ಸ್ವಂದ ಸ್ವಂದ ಮಹಾಬಾಹೋ ಬಾಣೋ ನಾಮ ಬಲಾತ್ಮಜ ॥ ೧೭೭ ॥ 
ಕ್ರೌಂಚ ಸರ್ವತಮಾದಾಯ ಜೀವಸಂಘಾನ್ರ್ರ ಬಾಧತೇ । 

ಸೋಂಧುನಾ ತೇ ಭಯಾದ್ವೀರ ಪಲಾಯಿತ್ಕಾ ನಗಂಗತಃ । 


"ಜಹಿ ತಂ ಪಾಪಸಂಕಲ್ಪಂ ಕ್ರೌಂಚಸ್ಥಂ ಶಕ್ತಿವೇಗತಃ ! ೧೭೮ ॥ 
ತತಃ ಕ್ರೌಂಚಂ ಮುಹಾತೇಜಾ ನಾನಾನ್ಯಾಲನಿನಾದಿತಂ। , 
ಶಕ್ತ್ಯಾ ಭಿಭೇದ ಬಹುಭಿರ್ನ್ಯಕ್ಸೈರ್ಜಿೀನವೈತ್ಚ ಸಂಕುಲಂ 1 ೧೭೯ ॥ 
ತತ್ರ ನ್ಯಾಲಸಹಸ್ರಾಣಿ ದೈತ್ಯಕೋಟ್ಯಯಂಖತಂ ತಥಾ | 
ಡದಾಪ ಬಾಣಂ ಚ'ಗಿರಿಂ ಭಿತ್ತ್ವಾ ಶಕ್ತಿರ್ಮಹಾರವನಾ ॥ ೧೮೦ ॥ 





೧೭೪-೧೭೬. ಎಲ್ಫೈ ಅರ್ಜುನನೆ! ಇಂತು ಮೂರು ರೋಕಗಳನ್ನೂ ಸಂಕಟ 
ಪಡಿಸಿ ದೇವತೆಗಳನ್ನೆಲ್ಲ ಗೆದ್ದು ಮಹಾಯುದ್ಧದಲ್ಲಿ ತಾರಕಾಸುರನು ಕುಮಾರ 
ಸ್ವಾಮಿಯಿಂದ ಹತನಾದನು. ಈ ರಾಕ್ಸಸನು ಇಂತು ಸಂಹೃತನಾಗಲು 
ಬ್ರಹ್ಮಾಂಡವೇ ಸಂತೋಷಗೊಂಡಿತು. ಸುಖಸ್ಪರ್ಶಗಳಾದ ಮಂದಮಾರುತಗಳು 
ಬೀಸತೊಡಗಿದುವು. ಸೂರ್ಯನು ನಿರ್ಮಲನಾದನು. ಹೋಮಾಗ್ರಿಗಳು ಶಾಂತ 
ವಾಗಿ ಜ್ವಲಿಸತೊಡಗಿದುವು. ಸಕಲ ದಿಕ್ಕುಗಳಲ್ಲಿಯೂ ಶಾಂತಿಸೂಚಕವಾದ 
ಧ್ವನಿಯೇ ಹೊರಟತು. 

೧೭೭-೧೭೮. ಆಗ ಮತ್ತೆ ಶತ್ರುಸಂಹಾರಕನಾದ ಮಹಾವಿಷ್ಣುವು 
ಸಂಶೋಷದಿಂದ ಸ್ಫಂದನನ್ನು ಕುರಿತು ಇಂತೆಂದನು. “ ಎಲ್ಪೆ ಷಣ್ಮುಖನೆ! 
ನೀನು ಮಹಾಪರಾಕ್ರಮಿಯು. ಬಲಾಸುರನ ಮಗನಾವ ಬಾಣಾಸುರನೆಂಬು 
ವನು ಕ್ರೌಂಚಸರ್ವತದಲ್ಲಿ ನೆಲಸಿ ಸಕಲದೇವತೆಗಳನ್ನೂ ಬಾಧಿಸುತ್ತಿರುವನು. 
ಈಗ ಅವನು ನಿನ್ನ ಪರಾಕ್ರಮಕ್ಕೆ ಹೆದರಿ ಆ ಪರ್ವತವನ್ನು ಮರೆಹೊಕ್ಕಿರುವನು. 
ಓಡಿಹೋಗಿರುವ, ಪಾಸಮತಿಯಾದ, ಕ್ರೌಂಚ ಪರ್ವತದಲ್ಲಿರುವ, ಆ ರಾಕ್ಬ್ಸಸ 
ನನ್ನು ನಿನ್ನ್ನ ಶಕ್ಟ್ಯಾಯುಧದಿಂದ ಸಂಹರಿಸು.?? 

೧೭೯-೧೮೦. ಬಳಿಕ ಅನೇಕ ಸರ್ಪಗಳಿಂದಲೂ, ವಿವಿಧ ವೃಕ್ಚಗಳಿಂದಲೂ, 
ಪ್ರಾಣಿಗಳಿಂದಲೂ ಕಲ'ಲವನ್ನು ಮಾಡುತ್ತಿರುವ ಆ ಕ್ರೌಂಚ ಪರ್ವತವನ್ನು 
ಶಕ್ರ್ಯಾ ಯುಧದಿಂದ ಆ ಪ್ರಭುವು ಭೇದಿಸಿದನು. ಆ ಶಕ್ತಿಯು ಮಹಾ 


ದ್ವಾತ್ರಿಂಶೋಕಧ್ಯಾಯಃ ೫೩೭ 


ಅದ್ಯಾಸಿ ಛಿದ್ರಂ ತತ್ಪಾರ್ಥ ಕ್ರೌಂಚಸ್ಕ ಪರಿವರ್ತತೇ | 
ಯೇನ ಹಂಸಾಶ್ಚ ಕ್ರೌಂಜಾಶ್ಚ ಮಾನಸಾಯ ಪ್ರಯಾಂತಿ ಚ ॥ ೧೮೧॥ 
ಹತ್ತಾ ಬಾಣಂ ಮಹಾಶಕ್ತಿಃ ಪುನಃ ಸ್ವ್ಥಂದಂ ಸಮಾಗಶಾ । 
ಪ್ರತ್ಯಾಯಾತಿ ಮನಃ ಸಾಧೋರಾಹೃತಂ ಪ್ರಹಿತಂ ತಥಾ ॥ ೧೮೨ ॥ 
ತತೋ ಹರೀಂದ್ರಪ್ರಮುಖಾಃ ಪ್ರತುಷ್ಟುವು- 
ರ್ನನೃತುಶ್ಚ ರಂಭಾಪ್ರಮುಖಾ ವರಾಂಗಾನಾಃ । 
ವಾದ್ಯಾನಿ ಸರ್ವಾಣಿ ಚ ವಾದಯಂತ 
ಸ್ತಂ ಸಾಧುಸಾದ್ವಿತ್ಯಮರಾ ಜಗುರ್ಭ್ಯಶಂ 1 ೧೮೩॥ 
ಇತಿ ಶ್ರೀ ಸ್ಕಾಂದೇ ಮಹಾಪುರಾಣೇ ಏಕಾಶೀತಿ ಸಾಹಸ್ಪ್ಯಾಂ ಸಂಹಿತಾಯಾಂ 


ಪ್ರಥಮೇ ಮಾಹೇಶ್ವರಖಂಡೇ ಕೌಮಾರಿಕಾಖಂಡೇ «"ಕುಮಾರೇಶಮಾಹಾತ್ಮ್ಯೇ 
ಕುಮಾರಕೃತತಾರಕವಧವರ್ಣನಂ?'' ನಾಮ ದ್ವಾತ್ರಿಂಶೋಧ್ಯಾಯಃ 


ಇತಿ ಶ್ರೀ ಸ್ಥಾಂದಮಹಾಪುರಾಣೇ ಪ್ರಥಮೇ ಮಾಹೇಶ್ವರಖಂಡೇ 
ಪ್ರಥಮಃ ಕೇದಾರಖಂಡಃ ಸಮಾಪ್ತಃ 





ಧ್ವನಿಗೈಯುತ್ತ ಆ ಪರ್ವತವನ್ನು ಸೀಳಿ ಸಾವಿರಾರು ಸರ್ಪಗಳನ್ನೂ ಹತ್ತುಸಾವಿರ 
ಕೋಟ ರಾಕ್ಸಸರನ್ನೂ ಬಾಣಾಸುರನನ್ನೂ ಸುಟ್ಟಿತು. 

೧೮೧. ಕ್ರೌಂಚ ಪರ್ವತದಲ್ಲಿ ಇಂದಿಗೂ ಆ ಭಿದ್ರವು ಕಾಣುತ್ತಿರು 
ವುದು. ಆ ಮಾರ್ಗವಾಗಿಯೇ ಹೆಂಸ ಕ್ರೌಂಚ ಪಕ್ಸಿಗಳು ಮಾನಸಸರೋವರಕ್ಕೆ 
ಪ್ರ ಯಾಣಮಾಡುವುವು. 

೧೮೨. ಬಹಿರ್ನಿಷಯಗಳಲ್ಲಿ ಹೋದ ಸಾಧುವಿನ ಮನಸ್ಸು ಪುನಃ ವೃತ್ತಿ 
ಹೀನವಾಗಿ ಆತ್ಮನಲ್ಲಿಯೇ ನೆಲೆಗೊಳ್ಳುವಂತೆ ಆ ಮಹಾಶಕ್ತಿಯು ಬಾಣಾಸುರ 
ನನ್ನು ಸಂಹರಿಸಿ ಮತ್ತೆ ಸಣ್ಮುಖನನ್ನೇ ಸೇರಿತು. 

೧೮೩. ಆಗ ವಿಷ್ಣು, ಮಹೇಂದ್ರಾದಿ ದೇವತೆಗಳೆಲ್ಲರೂ ಸಂತೋಷ 
ಗೊಂಡರು. ರಂಭೆಯೇ ಮೊದಲಾದ ದೇವಸ್ತ್ರೀಯರು ನಾಟ್ಯವಾಡಿದರು. 
ದೇವತೆಗಳು ದೇವವಾದ್ಯಗಳನ್ನು ಮೊಳಗಿಸುತ್ತ ಮತ್ತೆ ಮತ್ತೆ ಆ ಸೃಂದಸ್ವಾಮಿ 
ಯನ್ನು ಕೊಂಡಾಡಿದರು. 


ಇಲ್ಲಿಗೆ ಎಂಬತ್ತೊಂದು ಸಾನಿರ ಶ್ಲೋಕಗಳ ಸಂಹಿತೆಯೆಂದು ಪ್ರಸಿದ್ಧವಾದ 
ಶ್ರೀ ಸ್ಕಾಂದಮಹಾಪುರಾಣದ ಮಾಹೇಶ್ವರಖಂಡದ ಎರಡನೆಯ ಕೌಮಾರಿಕಾಖಂಡದಲ್ಲಿ 
" ತಾರಕವಥೆ? ಯೆಂಬ ಮೂವತ್ತೆರಡನೆಯ ಅಧ್ಯಾಯವು ಮಂಗಿದುದು 


ಇಂತಿಡು ಶ್ರೀ ಸ್ಥಾಂದಮಹಾಪುರಾಣದ ಮೊದಲನೆಯ ಮಾಹೇಶ್ವರ 
ಖಂಡದ ಮೊದಲನೆಯ ಕೇದಾರಖಂಡವು ಸಮಾಪ್ತವಾದುದು 
| ಶ್ರೀರಸ್ತು 
ಸಮಸ್ತ ಸನ್ಮಂಗಳಾನಿಭವಂತು